text
stringlengths
165
185k
timestamp
stringlengths
19
19
url
stringlengths
16
3.21k
source
stringclasses
1 value
ಕಾಮಗಾರಿ ವಿಳಂಬ; ಗುತ್ತಿಗೆದಾರರಿಗೆ ದಂಡ | Udayavani – ಉದಯವಾಣಿ Team Udayavani, Sep 27, 2020, 3:40 PM IST ಹಾಸನ: ನಗರದ ಸ್ಥಳೀಯ ಸಂಸ್ಥೆಗಳ ‌ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಮಂದಗತಿಯಲ್ಲಿದ್ದರೆ ಪ್ರಗತಿಯ ಹಂತವಾರು ಗುತ್ತಿಗೆದಾರರಿಗೆ ದಂಡ ವಿಧಿಸಿ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ನಗರಾಭಿವೃದ್ಧಿ ಕೋಶದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಯಲ್ಲಿರುವಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಬೇಕು. ಬಾಕಿ ಉಳಿದಿರುವ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಿ ಗುಣಮಟ್ಟದ ಸಲಕರಣೆ ಬಳಸಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಬೇಕು ಎಂದು ಸೂಚನೆ ನೀಡಿದರು. ನಗರ ಪ್ರದೇಶದಲ್ಲಿ ಕುಡಿಯುವ ನೀರು ಒದಗಿಸುವಲ್ಲಿ ಯಾವುದಾದರೂ ಸಮಸ್ಯೆಗಳಿದ್ದಲ್ಲಿ ಪರ್ಯಾಯ ಕ್ರಿಯಾಯೋಜನೆ ಮಾಡಿ ನೀರು ಪೂರೈಕೆ ಮಾಡಬೇಕು. ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಹೇಳಿದರು. ಇಂದಿರಾ ಕ್ಯಾಂಟೀನ್‌: ಆಲೂರು ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಸೂಕ್ತ ನಿವೇಶನ ಗುರುತಿಸಬೇಕು. ಕರ ವಸೂಲಾತಿ ಕಡಿಮೆಯಾಗಿದ್ದು ಬಾಕಿದಾರರೆಲ್ಲರಿಗೂ ನೋಟಿಸ್‌ ಜಾರಿ ಮಾಡಿ ತ್ವರಿತವಾಗಿ ತೆರಿಗೆ ವಸೂಲಿ ಮಾಡಬೇಕು ಎಂದು ಅವರು ಇದೇವೇಳೆ ತಿಳಿಸಿದರು. ಘನ ತ್ಯಾಜ್ಯ ಲೇವಾರಿಗೆ ಎಲ್ಲಾ ತಾಲೂಕುಗಳಲ್ಲಿಯೂ ಲಭ್ಯವಿರುವ ಸೂಕ್ತ ಸ್ಥಳಾ ವಕಾಶದ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಯವರು, ಘನ ತ್ಯಾಜ್ಯ ಹಾಗೂ ಮಾರುಕಟ್ಟೆ ತ್ಯಾಜ್ಯವನ್ನು ಪ್ರತ್ಯೇಕಿಸಿ ಹೆಚ್ಚಿನ ಗೊಬ್ಬರದ ತಯಾರು ಮಾಡಬೇಕು. ಎಷ್ಟು ಟನ್‌ ಗೊಬ್ಬರ ಮಾರಾಟ ಮಾಡಲಾಗಿದೆ ಮತ್ತು ಗಳಿಸಿದ ಹಣದ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಾಹನ ಖರೀದಿಸಿ: ಪ್ಲಾಸ್ಟಿಕ್‌ ನಿಷೇಧವಾಗಿದ್ದರೂ‌ಬಳಸುತ್ತಿರುವವರನ್ನು ಪತ್ತೆ ಹಚ್ಚಿ ದಂಡ ವಿಧಿಸಿ ಪ್ಲಾಸ್ಟಿಕ್‌ ನಿಷೇಧಕೆ R ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಘನತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ವಾಹನಗಳ ಅವಶ್ಯಕತೆ ಇದ್ದಲ್ಲಿ ಖರೀದಿ ಮಾಡಿ ಎಂದು ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಮುಖ್ಯಾಧಿಕಾರಿಗೆ ಸಲಹೆ ನೀಡಿದರು. ಪೌರ ಕಾರ್ಮಿಕರಿಗೆ ಗೃಹ ಭಾಗ್ಯದಲ್ಲಿ ಮನೆ ನಿರ್ಮಿಸಲು ಎಲ್ಲಾ ತಾಲೂಕುಗಳಲ್ಲಿಯೂ ನಿವೇ ಶನ ಗುರುತಿಸಬೇಕು. ಅಗತ್ಯವಿದ್ದರೆ ಖಾಸಗಿಯವರಿಂದಲೂ ಖರೀದಿಸಬಹುದು. ಆನಂತರ ಪೌರಕಾರ್ಮಿಕರ ಹೆಸರಿಗೆ ಹಕ್ಕು ಪತ್ರ ನೀಡುವಂತೆ ಅವರು ಅಧಿಕಾರಿಗಳಿಗೆ ಡೀಸಿ ಸೂಚಿಸಿದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಿ.ಎ.ಜಗದೀಶ್‌, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್‌ ಬಿ.ಎಸ್‌. ಮಂಜುನಾಥ್‌, ಕಾರ್ಯ ಪಾಲಕ ಎಂಜಿನಿಯರ್‌ ಶಿವಾನಂದ್‌ ಉಪಸ್ಥಿತರಿದ್ದರು.
2022/05/18 17:41:38
https://www.udayavani.com/district-news/hassan-news/delay-in-work-penalties-for-contractors
mC4
ರಾಜ್ಯ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ತೀವ್ರ ವಾಗ್ದಾಳಿ – EESANJE / ಈ ಸಂಜೆ ರಾಜ್ಯ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ತೀವ್ರ ವಾಗ್ದಾಳಿ September 5, 2017 September 5, 2017 Sri Raghav BJP, Mangaluru Chalo, shobha karandlaje ಬೆಂಗಳೂರು,ಸೆ.5-ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದಲ್ಲಿ ಶಾಂತಿಸುವ್ಯವಸ್ಥೆಗಳನ್ನು ಕಾಪಾಡುವ ಶಕ್ತಿಯಿಲ್ಲ. ಹಿಂಸಾಚಾರದಲ್ಲಿ ಭಾಗಿಯಾಗಿರುವವರಿಗೆ ಬೆಂಬಲ ನೀಡುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದ ಫ್ರೀಡಂಪಾರ್ಕ್‍ನಲ್ಲಿ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿ ಸಂದರ್ಭ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ರಾಜ್ಯಾದ್ಯಂತ ಬಿಜೆಪಿ ಆರ್‍ಎಸ್‍ಸ್ ಕಾರ್ಯಕರ್ತರನ್ನು ಹತ್ಯೆ ಮಾಡುತ್ತಿರುವ ಪಿಎಫ್‍ಐ, ಕೆಎಫ್‍ಪಿ, ಎಸ್‍ಡಿಎಫ್ ಮುಂತಾದ ಸಂಘಟನೆಗಳನ್ನು ನಿಷೇಧಿಸಬೇಕು. ಆದರೆ ಕಾಂಗ್ರೆಸ್ ಸರ್ಕಾರ ಆ ಸಂಘಟನೆಗಳನ್ನು ರಕ್ಷಿಸುತ್ತಿದೆ ಎಂದು ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದರು. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಪವಿತ್ರ ವಿಧಾನಸೌಧವನ್ನು ಅಪವಿತ್ರ ಮಾಡಿದೆ. ಈ ಸರ್ಕಾರಕ್ಕೆ ಇನ್ನು ಆರು ತಿಂಗಳಲ್ಲಿ ಅಂತಿಮ ತೆರೆ ಬೀಳಲಿದೆ. ಸರ್ಕಾರ ಏನೇ ಕಸರತ್ತು ಮಾಡಿದರೂ ಮಂಗಳೂರು ಚಲೋ ಕಾರ್ಯಕ್ರಮವನ್ನು ನಾವು ನಡೆಸಿಯೇ ಸಿದ್ಧ ಎಂದು ಅವರು ಹೇಳಿದರು. ಇದು ಹೇಡಿ ಸರ್ಕಾರ: ಬಿಜೆಪಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಇದೊಂದು ಹೇಡಿ ಸರ್ಕಾರ. ಈ ಸರ್ಕಾರದಿಂದ ನಾವು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಈ ರಾಜ್ಯಕ್ಕೆ ಏನನ್ನಾದರೂ ಮಾಡಲು ಸಾಧ್ಯವಾಗುತ್ತದೆ. ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಒಳ್ಳೆಯ ಕಾರ್ಯ ಮಾಡಲು ಸಾಧ್ಯವಿಲ್ಲ ಎಂದು ಅಶೋಕ್ ತಿಳಿಸಿದರು. ರಾಜ್ಯದಲ್ಲಿ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತರ ಹತ್ಯೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, ಅರಣ್ಯ ಸಚಿವ ರಮಾನಾಥ ರೈ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು. ಸಂಸದ ಪ್ರತಾಪ್ ಸಿಂಹ ಮಾತನಾಡಿ, ಸರ್ಕಾರ ಪೊಲೀಸರನ್ನು ಛೂ ಬಿಟ್ಟು ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು.
2018/07/16 18:34:37
http://www.eesanje.com/2017/09/05/%E0%B2%87%E0%B2%A6%E0%B3%81-%E0%B2%B9%E0%B3%87%E0%B2%A1%E0%B2%BF-%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0-%E0%B2%B6%E0%B3%8B%E0%B2%AD%E0%B2%BE-%E0%B2%95%E0%B2%B0%E0%B2%82%E0%B2%A6/
mC4
ಪವನ್ ಒಡೆಯರ್ ಆಕ್ಷನ್ ಕಟ್ ನಲ್ಲಿ ಯಶ್ ಜೋಶ್ | Rocking Star Yash | Director Pawan Wodeyar | Movie Starts Soon | ರಾಕಿಂಗ್ ಸ್ಟಾರ್ ಯಶ್ | ನಿರ್ದೇಶಕ ಪವನ್ ಒಡೆಯರ್ | ಸದ್ಯದಲ್ಲೇ ಚಿತ್ರ ಪ್ರಾರಂಭ - Kannada Filmibeat ಪವನ್ ಒಡೆಯರ್ ಆಕ್ಷನ್ ಕಟ್ ನಲ್ಲಿ ಯಶ್ ಜೋಶ್ | Updated: Thursday, July 19, 2012, 11:32 [IST] ರಾಕಿಂಗ್ ಸ್ಟಾರ್ ಯಶ್ ಹಾಗೂ ಗೋವಿಂದಾಯ ನಮಃ ನಿರ್ದೇಶಕ ಪವನ್ ಒಡೆಯರ್ ಸದ್ಯದಲ್ಲೇ ಒಂದಾಗಲಿದ್ದಾರೆ. ಜಯಣ್ಣ ನಿರ್ಮಾಣದಲ್ಲಿ ಹೊಸ ಚಿತ್ರವೊಂದನ್ನು ನಿರ್ಮಿಸಲಿರುವ ಪವನ್ ಒಡೆಯರ್, ಈ ಚಿತ್ರಕ್ಕೆ ನಾಯಕರನ್ನಾಗಿ ಯಶ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪವನ್ ನಿರ್ದೇಶಿಸಬೇಕಾಗಿದ್ದ ಯೋಗರಾಜ್ ಭಟ್ ನಿರ್ಮಾಣದ ಚಿತ್ರ 'ನಟರಾಜ್ ಸರ್ವೀಸ್' ಪ್ರಾಜೆಕ್ಟ್ ಸದ್ಯಕ್ಕೆ ಮುಂದಕ್ಕೆ ಹೋಗಿದೆ. ಈ ಮಾಹಿತಿ ಇನ್ನೂ ಅಧಿಕೃತವಾಗಿಲ್ಲವಾದರೂ ಸುದ್ದಿಮಾಧ್ಯಮಗಳಿಗೆ ಲೀಕ್ ಆಗಿದೆ. ಇತ್ತೀಚಿಗಷ್ಟೇ ಯೋಗರಾಜ್ ಭಟ್ಟರ ಡ್ರಾಮಾ ಮುಗಿಸಿರುವ ಯಶ್, ಈ ಚಿತ್ರದಲ್ಲಿ ನಟಿಸಲಿದ್ದಾರೆ. ನಾಯಕಿ ಹಾಗೂ ಉಳಿದ ತಾರಾಗಣದ ಆಯ್ಕೆ ಇನ್ನೂ ಆಗಿಲ್ಲ. ಚಿತ್ರದ ಹೆಸರು, ಕಥೆ ಹಾಗೂ ಮಿಕ್ಕ ವಿವರಗಳು ಸದ್ಯಕ್ಕೆ ಬಹಿರಂಗವಾಗಿಲ್ಲ. ಆದರೆ ಚಿತ್ರದ ಟ್ಯಾಗ್ ಲೈನ್ "ಲವ್ವು ಗಿವ್ವು ಎಕ್ಸ್ ಟ್ರಾ...". ಗೋವಿಂದಾಯ ನಮಃ ಚಿತ್ರ ನೂರು ದಿನ ಪೂರೈಸಿ ನಿರ್ದೇಶಕ ಪವನ್ ಒಡೆಯರ್ ಆತ್ಮವಿಶ್ವಾಸ ಹೆಚ್ಚಲು ಕಾರಣವಾಗಿದೆ. ಯೋಗರಾಜ್ ಭಟ್ಟರ ಅಪ್ಪಟ ಶಿಷ್ಯರಾಗಿರುವ ಪವನ್ ಒಡೆಯರ್ ಸ್ವತಂತ್ರವಾಗಿ ನಿರ್ದೇಶಿಸಿರುವ ಮೊದಲ ಚಿತ್ರ ಗೋವಿಂದಾಯ ನಮಃ. ಎರಡನೆಯದಾಗಿ ಮಾಡಬೇಕಿದ್ದ ನಟರಾಜ್ ಸರ್ವೀಸ್ ಮುಂದಕ್ಕೆ ಹೋಗಿರುವುದರಿಂದ ಇದೀಗ ಯಶ್ ನಾಯಕತ್ವದ ಹೊಸ ಚಿತ್ರವೇ ಎರಡನೇ ಚಿತ್ರವಾಗಲಿದೆ. ಅಂದಹಾಗೆ, ಈ ವರ್ಷದ ಸೂಪರ್ ಹಿಟ್ ಚಿತ್ರಗಳ ಸಾಲಿನಲ್ಲಿ ಪವನ್ ಒಡೆಯರ್ ನಿರ್ದೇಶನದ 'ಗೋವಿಂದಾಯ ನಮಃ' ಚಿತ್ರ ಸ್ಥಾನ ಪಡೆದಿರುವುದರಿಂದ ಸಹಜವಾಗಿಯೇ ಬರಲಿರುವ ಪವನ್ ಒಡೆಯರ್ ಚಿತ್ರದ ಬಗ್ಗೆ ಕನ್ನಡ ಸಿನಿಪ್ರಿಯರಲ್ಲಿ ನಿರೀಕ್ಷೆ ಹೆಚ್ಚು ಮೂಡಿದೆ. ಜೊತೆಗೆ ಭಟ್ಟರ ಶಿಷ್ಯರೆಂಬ ಕಿರೀಟ ಬೇರೆ. ನಟ ಯಶ್ ಅವರ ಇತ್ತೀಚಿನ ಚಿತ್ರಗಳಾದ ಲಕ್ಕಿ ಹಾಗೂ ಜಾನು ನಿರೀಕ್ಷಿತ ಯಶಸ್ಸು ಗಳಿಸಿಲ್ಲ. ಹೀಗಾಗಿ ಯಶ್ ಅಭಿಮಾನಿಗಳು ಬರಲಿರುವ ಯೋಗರಾಜ್ ಭಟ್ ನಿರ್ದೇಶನದ ಡ್ರಾಮಾಗೆ ಕಾಯುತ್ತಿದ್ದಾರೆ. ಡ್ರಾಮಾದಲ್ಲಿ ಯಶ್ ಜೋಡಿಯಾಗಿ ಕನ್ನಡದ ಪ್ರತಿಭಾನ್ವಿತ ನಟಿ ರಾಧಿಕಾ ಪಂಡಿತ್ ನಟಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಹಿರಿಯ ನಟ, ರೆಬೆಲ್ ಸ್ಟಾರ್ ಅಂಬರೀಷ್, ತಮಿಳು ನಟ ಸಂಪತ್ ಇದ್ದಾರೆ. ನೀನಾಸಂ ಸತೀಶ್ ಹಾಗೂ ಸಿಂಧು ಲೋಕನಾಥ್ ಜೋಡಿ ಕೂಡ ಡ್ರಾಮಾದಲ್ಲಿ ಕಚಗುಳಿ ಇಡಲಿದ್ದಾರೆ. (ಒನ್ ಇಂಡಿಯಾ ಕನ್ನಡ) Read more about: ಯಶ್ ಯೋಗರಾಜ್ ಭಟ್ ರಾಧಿಕಾ ಪಂಡಿತ್ yash yogaraj bhat radhika pandit Rocking Star Yash and 'Govindhaya Namaha' movie fame director Pawan Wodeyar tied hand for a movie. Recently Yash completed the Yogaraj Bhat directed movie 'Drama' and ready to act with this Pawan Wodeyar's new project.
2021/06/14 03:55:29
https://kannada.filmibeat.com/gossips/rocking-star-yash-director-pawan-wodeyar-movie-066702.html
mC4
ಧೋನಿ ಪುತ್ರಿ ಝೀವಾಳ ಪ್ಲಾಂಕ್‍ಗೆ ನೆಟ್ಟಿಗರು ಫಿದಾ -ವಿಡಿಯೋ – Public TV News Tuesday, 16.10.2018, 7:53 PM Public TV No Comments ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಪುತ್ರಿ ಝಿವಾ ಈಗಾಗಲೇ ವಿಶ್ವ ಕ್ರೀಡಾ ಅಭಿಮಾನಿಗಳ ಮನಸೆಳೆದಿದ್ದು, ಜೀವಾಳೊಂದಿಗೆ ಧೋನಿ ಕಳೆಯುವ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡು ಖುಷಿ ಪಡುತ್ತಾರೆ. ಸದ್ಯ ಝೀವಾ ಪ್ಲಾಕ್ ಮಾಡುತ್ತಿರುವ ವಿಡಿಯೋವನ್ನು ಸಾಕ್ಷಿ ಧೋನಿ ಶೇರ್ ಮಾಡಿದ್ದಾರೆ. ಹೌದು, ಸಾಕ್ಷಿ ಧೋನಿ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಮುದ್ದಾಗಿ ಕಾಣುವ ಝೀವಾ ವ್ಯಾಯಾಮ ಮಾಡುವುದನ್ನು ಕಾಣಬಹುದಾಗಿದೆ. ಲೀಲಾಜಾಲವಾಗಿ ಪ್ಲಾಂಕ್ ಮಾಡುತ್ತಿರುವ ಝೀವಾ, ಎಷ್ಟು ಸಮಯ ಕಾಲ ಬ್ಯಾಲೆನ್ಸ್ ಮಾಡಿದ್ದಾಳೆ ನೋಡಿ. ನಾನು ಫೋನ್ ತೆಗೆದುಕೊಂಡು ಫೋಟೋ ಸೆರೆಹಿಡಿಯುವವರೆಗೂ ಹಾಗೇ ಇದ್ದಳು ಎಂದು ಬರೆದುಕೊಂಡಿದ್ದಾರೆ. yes yes she managed to do few more seconds than me … n until i could grab my phone n capture #firsttimeplank #mommyspartnerincrime 🔥 @zivasinghdhoni006 @mahi7781 ಝೀವಾ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿ ಫಾಲೋ ಮಾಡುತ್ತಿದ್ದು, ಈ ಹಿಂದೆ ಝೀವಾ ಮಾಡಿದ್ದ ಡಾನ್ಸ್ ವಿಡಿಯೋ ಸಖತ್ ವೈರಲ್ ಆಗಿತ್ತು. ಸದ್ಯ ಝೀವಾ ಪ್ಲಾಂಕ್ ಮಾಡುವ ರೀತಿ ನೋಡಿ ಹಲವರು ಫಿದಾ ಆಗಿದ್ದು, ತಮ್ಮದೇ ಅಭಿಪ್ರಾಯ ತಿಳಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಇದುವರೆಗೂ ವಿಡಿಯೋವನ್ನ 4 ಲಕ್ಷಕ್ಕೂ ಅಧಿಕ ಬಾರಿ ವಿಕ್ಷೀಸಿದ್ದಾರೆ. Tags: ms dhoni, mumbai, Plank, Public TV, Sakshi Dhoni, video, Ziva, ಇನ್ ಸ್ಟಾಗ್ರಾಮ್, ಎಂಎಸ್ ಧೋನಿ, ಝೀವಾ, ಪಬ್ಲಿಕ್ ಟಿವಿ, ಪ್ಲಾಂಕ್, ಮುಂಬೈ, ವಿಡಿಯೋ, ಸಾಕ್ಷಿ ಧೋನಿ
2019/03/24 00:37:20
https://publictv.in/ms-dhoni-s-daughter-ziva-does-a-plank-fans-love-it-watch/amp
mC4
ನಾಲ್ಕು ವರ್ಷ ಪೂರೈಸಲಿರುವ ಮೋದಿ ಸರಕಾರ: ಲೋಕಲ್ ಸರ್ಕಲ್ ಸಮೀಕ್ಷೆ ಏನನ್ನುತ್ತೆ? ನಾಲ್ಕು ವರ್ಷ ಪೂರೈಸಲಿರುವ ಮೋದಿ ಸರಕಾರ: 'ಲೋಕಲ್ ಸರ್ಕಲ್' ಸಮೀಕ್ಷೆ ಏನನ್ನುತ್ತೆ? ದೇಶದ 250 ಜಿಲ್ಲೆಗಳ ಸುಮಾರು 62,000 ಪ್ರಜೆಗಳನ್ನು ಮಾತನಾಡಿಸಿ, ಅವರಿಗೆ ಪ್ರಶ್ನೆಗಳನ್ನು ಕೇಳಿ ವರದಿಯೊಂದನ್ನು ಸಿದ್ಧಪಡಿಸಿದೆ. ಈ ವರದಿ ಹೇಳುವಂತೆ ಜನರಿಗೆ ಮೋದಿ ಸರಕಾರದ ಮೇಲಿದ್ದ ನಂಬಿಕೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಲೋಕಲ್‌ ಸರ್ಕಲ್ಸ್‌ ಎಂಬ ಭಾರತದ ಪ್ರಮುಖ ಸಮಾಜಿಕ ಜಾಲತಾಣವೊಂದು ಮೋದಿ ಸರಕಾರದ 4 ವರ್ಷಗಳ ಸಾಧನೆಯ ಕುರಿತು ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆಯ ವರದಿ ಪ್ರಕಾರ ಭಾರತದ ಶೇ. 28ರಷ್ಟು ಮಂದಿ ಮೋದಿ ಸರಕಾರ ನಮ್ಮ ನಿರೀಕ್ಷೆಗಳನ್ನೂ ಮೀರಿ ಅಭಿವೃದ್ಧಿ ಸಾಧಿಸುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ. ಶೇ.29ರಷ್ಟು ಮಂದಿ ಮೋದಿಯದು ಉತ್ತಮ ಸರಕಾರ ಎಂಬ ನಿಲುವನ್ನು ಹೊಂದಿದ್ದಾರೆ. ಶೇ.47ರಷ್ಟು ಮಂದಿಗೆ ಸರಕಾರದ ಕುರಿತು ಸಮಾಧಾನವಿಲ್ಲ. 2013ರಲ್ಲಿ 325 ಲೋಕಸಭಾ ಕ್ಷೇತ್ರಗಳಲ್ಲಿ ಗೆಲವು ದಾಖಲಿಸಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ, ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರವನ್ನು ಸ್ಥಾಪಿಸಿತ್ತು. ಅಧಿಕಾರದ ಗದ್ದುಗೆಯೇರುವ ಸಲುವಾಗಿ ಹತ್ತು ಹಲವು ಭರವಸೆಗಳನ್ನು ಜನತೆಗೆ ನೀಡಿತ್ತು. ಅಭಿವೃದ್ಧಿ ಹಾಗೂ ಸ್ವಚ್ಛ ಸರಕಾರದ ಭರವಸೆಗಳು ಜನರನ್ನು ಬಿಜೆಪಿಯತ್ತ ತಿರುಗುವಂತೆ ಮಾಡಿದ್ದವು. ಈ ಭರವಸೆಗಳ ಕಾರಣದಿಂದಾಗಿ ಬಿಜೆಪಿ ಬಹುಮತ ಗಳಿಸಿ ಅಧಿಕಾರಕ್ಕೆ ಬಂದಿತ್ತು. ಅಧಿಕಾರ ಗಳಿಸಿದ ಮೊದಲ ದಿನಗಳಲ್ಲಿ ಮೋದಿ ಹವಾ ಜೋರಾಗಿಯೇ ಇತ್ತು. ಆದರೆ ನಾಲ್ಕು ವರ್ಷಗಳು ಕಳೆಯುವ ಹೊತ್ತಿಗೆ ಜನರ ಮನಸ್ಸಿನಲ್ಲಿ ಮೋದಿ ಬಗೆಗಿನ ಜನಪ್ರಿಯತೆ ಮಂಕಾಗುತ್ತಿದೆ ಎನ್ನುತ್ತದೆ 'ಲೋಕಲ್ ಸರ್ಕಲ್ಸ್' ಸಮೀಕ್ಷೆ. ಲೋಕಲ್‌ ಸರ್ಕಲ್ಸ್ ವರದಿ, ಹೇಳುವಂತೆ ಮೋದಿ ಸರಕಾರದ ಸಾಧನೆ ಶೇ.57ರಷ್ಟು ಮಂದಿಗೆ ತೃಪ್ತಿ ತಂದಿದೆ. ಈ ಶೇ. 57ರಲ್ಲಿ ಶೇ. 28ರಷ್ಟು ಮಂದಿಗೆ ಮೋದಿ ಸರಕಾರ ತಾನು ನೀಡಿದ ಭರವಸೆಗಳಿಗಿಂತಲೂ ಹೆಚ್ಚಿನ ಸಾಧನೆ ಮಾಡಿದೆ ಎಂಬ ಅಭಿಪ್ರಾಯವಿದೆ. 29ರಷ್ಟು ಜನ ಮೋದಿ ಸರಕಾರ ತಾನು ನೀಡಿದ ಭರವಸೆಗಳನ್ನು ಈಡೇರಿಸಿದೆ ಎಂದಿದ್ದಾರೆ. ಶೇ.43ರಷ್ಟು ಮಂದಿಗೆ ಮೋದಿ ಸರಕಾರ ತಾನು ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂಬ ಅಭಿಪ್ರಾಯವಿದೆ. 2016ರ ವೇಳೆಗೆ ಶೇ.36ರಷ್ಟಿದ್ದ ಈ ಸಂಖ್ಯೆ, 2017ಕ್ಕೆ ಶೇ.39ನ್ನು ತಲುಪಿತ್ತು. 2018ರಲ್ಲಿ ಶೇ.43ರಷ್ಟು ಜನ ಮೋದಿ ಸರಕಾರದ ವಿರುದ್ಧ ಅಸಮಾಧಾನವನ್ನು ತೋರಿದ್ದಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಮೋದಿ ವಿರುದ್ಧದ ಅಸಮಾಧಾನ, ಸರಕಾರ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ ಎನ್ನುವುದರ ಸೂಚಕ. ಈ ಸಮೀಕ್ಷೆಗಾಗಿ ಲೋಕಲ್‌ ಸರ್ಕಲ್ಸ್‌ ಸಂಸ್ಥೆ 22 ವಿವಿಧ ವಲಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಜನರ ಮುಂದಿಟ್ಟಿದೆ. ಚುನಾವಣೆಗಳಲ್ಲಿ ನೀಡಿದ್ದ ಭರವಸೆಗಳ ಈಡೇರಿಕೆ, ಜೀವನ ಮಟ್ಟದ ಸುಧಾರಣೆ, ಸರಕಾರದ ನೀತಿಗಳು, ಮೂಲಭೂತ ಸೌಕರ್ಯಗಳು, ಅಭಿವೃದ್ಧಿ ಯೋಜನೆಗಳು, ಬೆಲೆ ಏರಿಕೆ, ರೈತರ ಬದುಕು ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಜನರ ಮುಂದಿಡಲಾಗಿದೆ. ಒಂದೊಂದು ವಲಯಕ್ಕೂ ಕೂಡ ಬೇರೆ ಬೇರೆಯಾದ ಅನಿಸಿಕೆಗಳು ಜನರಿಂದ ವ್ಯಕ್ತವಾಗಿದೆ. ಒಂದು ವಲಯದಲ್ಲಿ ಮೋದಿ ಸರಕಾರದ ಸಾಧನೆ ಉತ್ತಮವೆನಿಸಿದರೆ ಮತ್ತೊಂದರಲ್ಲಿ ಕಳಪೆಯಾಗಿ ಕಾಣಿಸುತ್ತದೆ. ಲೋಕಲ್‌ ಸರ್ಕಲ್ಸ್‌ ಕೇಳೀರುವ ಬಹುಮುಖ್ಯ ಪ್ರಶ್ನೆಗಳೇನು?: ಲೋಕಲ್‌ ಸರ್ಕಲ್ಸ್‌ ಕೇಳಿರುವ ಬಹುಮುಖ್ಯ ಪ್ರಶ್ನೆಗಳಲ್ಲಿ ಜೀವನ ಗುಣಮಟ್ಟದ ಪ್ರಶ್ನೆಯೂ ಒಂದು. ಈ ಪ್ರಶ್ನೆಗೆ ಸಂಬಂಧಿಸಿದಂತೆ ದೊರೆತ ಉತ್ತರಗಳಲ್ಲಿ ಬಹುಪಾಲು ಜನರದ್ದು ಒಂದೇ ತೆರನಾದ ಅಭಿಪ್ರಾಯ. ಶೇ.60ರಷ್ಟು ಮಂದಿ ಮೋದಿ ಸರಕಾರದಿಂದ ಜೀವನ ಮಟ್ಟದ ಸುಧಾರಣೆಯೇನೂ ಆಗಿಲ್ಲ ಎಂಬ ಉತ್ತರವನ್ನು ನೀಡಿದ್ದಾರೆ. ಜಿಎಸ್‌ಟಿ ಜಾರಿಗೆ ಬಂದಿದ್ದರಿಂದ ಸಾಮಾನ್ಯ ಜನರಿಗೇನು ಅನೂಕೂಲವಿಲ್ಲ ಎನ್ನುವುದು ಜನರ ಮಾತು. ದಿನದಿಂದ ದಿನಕ್ಕೆ ಬದುಕು ಸಾಗಿಸಲು ಅಗತ್ಯವಿರುವ ಹಣದ ಮೌಲ್ಯ ಹೆಚ್ಚುತ್ತಿದೆಯೇ ಹೊರತು ಕಡಿಮೆಯಂತೂ ಆಗುತ್ತಿಲ್ಲ ಎಂದು ಜನ ಹೇಳಿದ್ದಾರೆ. ಮೋದಿ ಅಧಿಕಾರಕ್ಕೆ ಬಂದ ನಂತರ 2016ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.38 ಜನ ದಿನನಿತ್ಯ ಬಳಕೆಗೆ ವಸ್ತುಗಳ ಬೆಲೆ ಕಡಿಮೆಯಾಗಿದೆ ಎಂದಿದ್ದರು. ಈ ಸಂಖ್ಯೆ 2017ಕ್ಕೆ ಶೇ. 28ಕ್ಕೆ ಕುಸಿದಿತ್ತು. 2018ರಲ್ಲಿ ಶೇ.33ರಷ್ಟು ಜನ ಜೀವನ ಮಟ್ಟದ ಸುಧಾರಣೆಯಾಗಿದೆ ಎಂದಿದ್ದಾರೆ. ಆದರೆ ಆರಂಭದ ಮೋದಿ ಜನಪ್ರಿಯತೆಗೆ ಹೋಲಿಸಿದರೆ, ಪ್ರಮಾಣ ಕಡಿಮೆಯಾಗುತ್ತಿರುವುದು ಸಮೀಕ್ಷೆಯಲ್ಲಿ ಎದ್ದು ಕಾಣಿಸುತ್ತಿದೆ. ಮಹಿಳೆ ಮತ್ತು ಮಕ್ಕಳ ಭದ್ರತೆಗೆ ಸಂಬಂಧ ಪಟ್ಟಂತೆ ಕೂಡ ಜನರಲ್ಲಿ ಸರಕಾರದ ಬಗ್ಗೆ ನಂಬಿಕೆಯಿಲ್ಲ. ಮೋದಿ ಸರಕಾರದಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕಡಿಮೆಯಾಗಿದೆ ಎಂದಿರುವವರು ಶೇ.32 ಮಂದಿಯಷ್ಟೇ. 2016ರಲ್ಲಿ ಶೇ.38ರಷ್ಟು ಜನ ಭದ್ರತೆಯಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದರು. 2017ಕ್ಕೆ ಈ ಸಂಖ್ಯೆ ಶೇ.60ರಷ್ಟಿತ್ತು ಎಂಬುದು ಗಮನಾರ್ಹ. 2018ರಲ್ಲಿ ಶೇ.58ರಷ್ಟು ಮಂದಿ ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಭದ್ರತೆಯಿಲ್ಲ ಎಂದಿದ್ದಾರೆ. ಇತ್ತೀಚಿಗೆ ಹೆಚ್ಚಾಗಿ ಬಯಲಿಗೆ ಬರುತ್ತಿರುವ ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ದೇಶದ ಜನರಲ್ಲಿ ಸರಕಾರದ ಬಗೆಗಿನ ನಂಬಿಕೆ ಕಳೆದು ಹೋಗಲು ಕಾರಣವಾಗಿರಬಹುದು. ಆರೋಗ್ಯ ಸೇವೆಗೆ ಸಂಬಂಧಿಸಿದಂತೆಯೂ ಕೂಡ ಜನರಲ್ಲಿ ಮೋದಿ ಸರಕಾರದ ಬಗೆಗಿನ ನಂಬಿಕೆ ಕಡಿಮೆಯಿದೆ. ಶೇ.32ರಷ್ಟು ಜನ ತಮ್ಮ ನಗರಗಳಲ್ಲಿ ಉತ್ತಮ ಆರೋಗ್ಯ ಸೇವೆ ಲಭ್ಯವಾಗುತ್ತಿದೆ ಎಂದರೆ ಶೇ.62ರಷ್ಟು ಜನ ಆರೋಗ್ಯ ವಲಯ ಸುಧಾರಿಸಿಲ್ಲ ಎಂಬ ಅಭಿಪ್ರಾಯವನ್ನು ಹೊಂದಿದ್ದಾರೆ. ಸ್ವಚ್ಛ ಭಾರತ ಯೋಜನೆಯ ಬಗ್ಗೆ ಶೇ.51ರಷ್ಟು ಜನರಿಗೆ ಸಮಾಧಾನವಿಲ್ಲ. ಶೇ.43ರಷ್ಟು ಜನ ಸ್ವಚ್ಛ ಭಾರತ್ ಯೋಜನೆ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಮೂಲಭೂತ ಸೌಕರ್ಯಗಳೆನಿಸಿದ ರಸ್ತೆ, ವಿದ್ಯುತ್‌, ನೀರಾವರಿ ಇತ್ಯಾದಿಗಳು ಮೋದಿ ಅಧಿಕಾರಾವಧಿಯಲ್ಲಿ ಅಭಿವೃದ್ಧಿಗೊಂಡಿವೆ ಎಂದು ಶೇ.65ರಷ್ಟು ಜನ ಅಭಿಪ್ರಾಯಿಸಿದ್ದಾರೆ. ಶೇ.29ರಷ್ಟು ಜನರಿಗೆ ಅಭಿವೃದ್ಧಿಯಾಗಿದೆ ಎಂದೇನೂ ಎನಿಸಿಲ್ಲ. ಉಳಿದ ಶೇ.6ರಷ್ಟು ಜನ ಯಾವುದೇ ಅಭಿಪ್ರಾಯವನ್ನು ನೀಡಿಲ್ಲ. 2016ರಲ್ಲಿದ್ದ ಶೇ.72ರಷ್ಟು ಜನ ಮೂಲಸೌಕರ್ಯಗಳ ವಿಚಾರದಲ್ಲಿ ಮೋದಿ ಸರಕಾರವನ್ನು ಶ್ಲಾಘಿಸಿದ್ದರು. ನಾಲ್ಕು ವರ್ಷಗಳಲ್ಲಿ ಈ ಸಂಖ್ಯೆ ಶೇ. 65ಕ್ಕೆ ಕುಸಿದಿದೆ. ಭಾರತದಲ್ಲಿ ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಯಾಗಿದೆಯೇ ಎಂಬ ಪ್ರಶ್ನೆಗೆ ಈ ವರ್ಷ ಹೆಚ್ಚಿನ ಜನ ಹೌದು ಎಂದಿದ್ದಾರೆ. 2017ರಲ್ಲಿ ಶೇ.36ರಷ್ಟು ಮಂದಿ ಉದ್ಯಮ ಸ್ನೇಹಿ ವಾತಾವರಣವಿದೆ ಎಂದಿದ್ದರು. ಈ ಬಾರಿ ಈ ಸಂಖ್ಯೆ ಶೇ.46ಕ್ಕೆ ಏರಿದೆ. ಆದರೆ 2016ರಲ್ಲಿ ಶೇ.60 ಮಂದಿ ಉತ್ತಮ ಉದ್ಯಮಿಕ ವಾತಾವರಣವಿದೆ ಎಂಬ ಅಭಿಪ್ರಾಯವನ್ನು ಮಂಡಿಸಿದ್ದರು. ಶೇ.47ರಷ್ಟು ಜನ ರೈತರ ಬದುಕು ಸುಧಾರಿಸಿಲ್ಲ ಎಂದಿದ್ದಾರೆ. ಶೇ.60ರಷ್ಟು ಜನ ಬೆಲೆ ಏರಿಕೆ ಜಾಸ್ತಿಯಾಗಿದೆ ಎಂದಿದ್ದಾರೆ. ಭ್ರಷ್ಟಾಚಾರ ಕಡಿಮೆಯಾಗಿದೆಯಾ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಶೇ.49ರಷ್ಟು ಮಂದಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಇತರೆ ದೇಶಗಳ ಮುಂದೆ ಭಾರತದ ಘನತೆ ಹೆಚ್ಚಾಗಿದೆಯೇ ಎನ್ನುವ ಪ್ರಶ್ನೆಗೆ ಮಾತ್ರ ಶೇ.82ರಷ್ಟು ಜನ ಹೌದು ಎಂದಿದ್ದಾರೆ. ಒಟ್ಟಾರೆ 22 ವಲಯಗಳ ಕುರಿತಾದ ಜನರ ಅಭಿಪ್ರಾಯವನ್ನು ಒಟ್ಟು ಮಾಡಿ ನೋಡುವುದಾದರೆ ಶೇ.57ರಷ್ಟು ಮಂದಿಗೆ ಮೋದಿ ಸರಕಾರದ ಬಗ್ಗೆ ಸಮಾಧಾನವಿದೆ. ಉಳಿದವರಿಗೆ ಇಲ್ಲ. ಆದರೆ ಈ ಸಮೀಕ್ಷೆ ಪರಿಪೂರ್ಣ ಎನಿಸುವುದಿಲ್ಲ. ಲೋಕಲ್‌ ಸರ್ಕಲ್ಸ್ ತಾನು ಸಮೀಕ್ಷೆ ನಡೆಸಿದ ಎಲ್ಲರ ಬಳಿ ಎಲ್ಲಾ ಪ್ರಶ್ನೆಗಳನ್ನು ಕೇಳಿಲ್ಲ. ಲೋಕಲ್‌ ಸರ್ಕಲ್ಸ್ ಕೇಳಿದ ಕೆಲವು ಪ್ರಶ್ನೆಗಳಿಗಷ್ಟೇ ಜನ ಉತ್ತರಿಸಿದ್ದಾರೆ. 22 ಪ್ರಶ್ನೆಗಳಲ್ಲಿ ಪ್ರತಿಯೊಂದು ಪ್ರಶ್ನೆಗಳಿಗೆ ಸರಿಸುಮಾರು 7,000ದಿಂದ 8,000 ಜನರಿಂದಷ್ಟೇ ಉತ್ತರ ಪಡೆಯಲಾಗಿದೆ. ದೇಶದ ಜನಸಂಖ್ಯೆಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ದತ್ತಾಂತ. ಇದನ್ನು ಶೇಕಡವಾರು ಪ್ರಮಾಣದಲ್ಲಿ ನೋಡಬಹುದಾದರೂ, ಅಂತಿಮವಾಗಿ ಇಡೀ ದೇಶದ ಜನಾಭಿಪ್ರಾಯ ಎಂದು ಹೇಳುವುದು ಕಷ್ಟ. ಈ ಸಮೀಕ್ಷೆ ನಗರ, ಅರೆನಗರ, ಗ್ರಾಮೀಣ ಭಾಗದ ಜನರನ್ನು ಒಳಗೊಂಡಿದೆ ಎನ್ನುವುದೇನೋ ನಿಜ. ಆದರೆ ಆನ್‌ಲೈನ್‌ ಜಾಲತಾಣ ಲೋಕಲ್‌ ಸರ್ಕಲ್ಸ್‌ ತಲುಪಲು ಸಾಧ್ಯವಾಗುವುದು ಆನ್‌ಲೈನ್‌ನಲ್ಲಿರುವವರನ್ನು ಮಾತ್ರ. ಇವರನ್ನು ಹೊರತು ಪಡಿಸಿದಂತೆ ದೇಶದಲ್ಲಿ ಅಂತರ್ಜಾಲದ ಗಂಧ ಗಾಳಿಯೇ ತಿಳಿಯದ ಅರ್ಧದಷ್ಟು ಜನಸಂಖ್ಯೆ ಇದೆ. ಈ ದೃಷ್ಟಿಯಿಂದ ನೋಡುವುದಾದರೆ ಈ ಲೋಕಲ್ ಸರ್ಕಲ್ಸ್‌ ಸಮೀಕ್ಷೆ ಅಪೂರ್ಣ ಅನ್ನಿಸಿಕೊಳ್ಳುತ್ತದೆ. ಮೇ. 26ಕ್ಕೆ ಮೋದಿ ನೇತೃತ್ವದ ಎನ್‌ಡಿಎ ಸರಕಾರ ನಾಲ್ಕು ವರ್ಷಗಳ ಆಡಳಿತವನ್ನು ಪೂರೈಸಲಿದೆ. ಹೀಗಾಗಿ ಇಂತಹ ಸಮೀಕ್ಷೆಗಳು ಸಹಜವಾಗಿಯೇ ಮಹತ್ವ ಪಡೆದುಕೊಳ್ಳುತ್ತವೆ ಮತ್ತು ಮುಂದಿನ 15 ದಿನಗಳಲ್ಲಿ ಇಂತಹ ಹಲವು ಸಮೀಕ್ಷೆಗಳನ್ನು ನಿರೀಕ್ಷಿಸಬಹುದಾಗಿದೆ. ಬಿಜೆಪಿGSTBJPಪ್ರಧಾನಿ ನರೇಂದ್ರ ಮೋದಿPrime Minister Narendra Modiಜಿಎಸ್‌ಟಿಅನಾಣ್ಯೀಕರಣDemonetizationಸ್ವಚ್ಛ ಭಾರತLocal circlesSwach Bharathಲೋಕಲ್‌ ಸರ್ಕಲ್ಸ್
2019/04/26 00:33:56
https://www.samachara.com/cover-story/2018/05/14/local-circle-2018-report-on-modi-government
mC4
ನೋಡಿದ ತಕ್ಷಣ ಇಷ್ಟವಾಗಬೇಕು... | Prajavani ನೋಡಿದ ತಕ್ಷಣ ಇಷ್ಟವಾಗಬೇಕು... 'ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ದಿನವೇ ನನ್ನ ಮದುವೆ. ದೇಶದಲ್ಲೇ ಅಲ್ಲೋಲ ಕಲ್ಲೋಲ. ಮನೆಯಿಂದ ಹೊರಗೆ ಯಾರೂ ಕಾಲಿಡುವಂತಿಲ್ಲ. ಮದುಮಗಳಿಗೆ ಮೇಕಪ್‌ ಮಾಡಲು ಗೊತ್ತು ಮಾಡಿದ್ದ ಬ್ಯೂಟಿಷಿಯನ್‌ ಬರಲೇ ಇಲ್ಲ. ಮುಖಕ್ಕೆ ಬರಿ ಪೌಡರ್‌, ತಲೆಗೆ ಹೂವಿನ ದಂಡೆ ಮುಡಿದುಕೊಂಡು ಮಂಟಪದಲ್ಲಿ ಕುಳಿತವಳಿಗೆ ಮದುವೆಗೆ ಚೆನ್ನಾಗಿ ಮೇಕಪ್‌ ಮಾಡಿಕೊಳ್ಳಲಾಗಲಿಲ್ಲವಲ್ಲ ಎಂಬ ಚಿಂತೆ. ಆಗಲೇ ಮನದಲ್ಲಿ ಬ್ಯೂಟಿಷಿಯನ್‌ ಆಗಲೇಬೇಕೆಂದು ನಿರ್ಧಾರ ಮಾಡಿದ್ದು...' – ಇದು ಸೆಲೆಬ್ರಿಟಿ ಮೇಕಪ್‌ ಆರ್ಟಿಸ್ಟ್‌ ಮಂಗಳಾ ಬನ್ಸೋಡೆ ಅವರ ಕತೆ. ಬಾಲ್ಯದಿಂದಲೇ ಸೌಂದರ್ಯದ ಬಗ್ಗೆ ವಿಪರೀತ ಕಾಳಜಿ ಹೊಂದಿದ್ದ ಮಂಗಳಾ ಅವರಿಗೆ ಮನೆಯಲ್ಲಿ ಬ್ಯೂಟಿಷಿಯನ್‌ ಕೋರ್ಸ್‌ ಮಾಡಲು ಅಪ್ಪ ಒಪ್ಪಿಗೆ ನೀಡಿರಲಿಲ್ಲ. ಆದರೆ ಮದುವೆಯಲ್ಲಿ ನಡೆದ ಸಂಗತಿಯಿಂದ ಬ್ಯೂಟಿಷಿಯನ್‌ ಆಗಲೇಬೇಕೆಂದು ನಿರ್ಧರಿಸಿ ಬಾಲಿವುಡ್‌ ಮೇಕಪ್‌ ಆರ್ಟಿಸ್ಟ್‌ ಬಾಬಾ ಮಿರ್‌ ಅವರ ಬಳಿ ಸಹಾಯಕಿಯಾಗಿ ಸೇರಿಕೊಂಡರು. ನಂತರ 'ಬಾಲಿವುಡ್‌ ಕಿಂಗ್‌ ಆಫ್‌ ಮೇಕಪ್‌ಮನ್' ಎಂದೇ ಹೆಸರುವಾಸಿಯಾದ, ಬಾಲಿವುಡ್‌ನ ಪ್ರಖ್ಯಾತ ನಟರಿಗೆ ಮೇಕಪ್‌ ಮಾಡಿರುವ ಪಂಡರಿದಾದ ಅವರಿಂದಲೂ ಮೇಕಪ್‌ ಬಗ್ಗೆ ಕಲಿತುಕೊಂಡರು. 18 ವರ್ಷಗಳಿಂದ ಈ ಕ್ಷೇತ್ರದಲ್ಲಿ ಅನುಭವ ಇರುವ ಮಂಗಳಾ ಅವರು, ನಟಿಯರಾದ ಶುಭಾಪೂಂಜ, ದೀಪಿಕಾ ದಾಸ್‌, ಪ್ರಿಯಾಮಣಿ, ಪ್ರೇಮಾ ಮೊದಲಾದವರಿಗೆ ಮೇಕಪ್‌ ಮಾಡಿದ್ದಾರೆ. ಕೆಲ ಸಿನಿಮಾಗಳ ಹಾಡುಗಳಲ್ಲಿ ಕೆಲಸ ಮಾಡಿರುವ ಅವರು ಕತ್ರಿಗುಪ್ಪೆಯಲ್ಲಿ 'ಮಂಗಳಾ ಬನ್ಸೋಡೆ ಇಂಟರ್‌ ನ್ಯಾಷನಲ್ ಹೇರ್‌ ಆಂಡ್‌ ಬ್ಯೂಟಿಪಾರ್ಲರ್‌' ನಡೆಸುತ್ತಿದ್ದಾರೆ. ಮಂಗಳಾ ಬನ್ಸೋಡೆ ಅವರ ವೈಶಿಷ್ಟ್ಯವೆಂದರೆ ನಟಿಯರ ಫೋಟೊಶೂಟ್‌ ಥೀಮ್‌ಗಳಿಗೆ ತಕ್ಕಂತೆ ಅಲಂಕಾರ ಮಾಡುವುದು. ಸಾಮಾನ್ಯವಾಗಿ ನಟಿಯರು ತಮ್ಮ ಇಮೇಜ್‌ ಬದಲಾವಣೆಗಾಗಿ ಫೋಟೊಶೂಟ್‌ ಮೊರೆ ಹೋಗುತ್ತಾರೆ. ಬೋಲ್ಡ್‌ ಪಾತ್ರಗಳ ಮೂಲಕ ಮಿಂಚುತ್ತಿರುವ ಶುಭಾ ಪೂಂಜ ಇತ್ತೀಚೆಗೆ ಜರತಾರಿ ಸೀರೆ ಉಟ್ಟುಕೊಂಡು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದರು. ನಟಿ ದೀಪಿಕಾ ಹೂವಿನ ವಿನ್ಯಾಸದ ಬಟ್ಟೆ ಹಾಗೂ ಅಲಂಕಾರದಿಂದ ಗಮನಸೆಳೆದಿದ್ದರು. ಇವೆಲ್ಲವೂ ಮಂಗಳಾ ಕೈಚಳಕ. ಮಂಗಳಾ ಅವರು ಫೋಟೊಶೂಟ್‌ಗಾಗಿ ನಟರನ್ನು ವೈಲ್ಡ್‌ ಹಾಗೂ ಸಾಫ್ಟ್‌ ಎನ್ನುವು ಎರಡು ಬಗೆಗಳಲ್ಲಿ ಸಿಂಗರಿಸಿ ಫೋಟೊಶೂಟ್‌ ಮಾಡಿಸುತ್ತಾರೆ. ಫೋಟೊಶೂಟ್‌ ಅಥವಾ ಸಿನಿಮಾಗಳಿಗೆ ವಸ್ತ್ರವಿನ್ಯಾಸವನ್ನೂ ಮಾಡುತ್ತಾರೆ. ಸದ್ಯದಲ್ಲಿ ನಟಿ ಸ್ನೇಹಾ ನಾಯರ್‌ ಫೋಟೊಶೂಟ್‌ಗೆ ತಯಾರಾಗುತ್ತಿದ್ದೇನೆ ಎನ್ನುತ್ತಾರೆ ಮಂಗಳಾ. 'ಆಂತರಿಕ ಸೌಂದರ್ಯ ಮುಖ್ಯ ಎಂದು ಹೇಳಿದರೂ ಬಾಹ್ಯ ಸೌಂದರ್ಯವೇ ಮೊದಲ ಇಂಪ್ರೆಷನ್‌. ನೋಡಿದ ತಕ್ಷಣ ಜನರಿಗೆ ಇಷ್ಟವಾಗುವಂತೆ ಇರಬೇಕು. ಈಗ ಮೇಕಪ್‌ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ. ಗೃಹಿಣಿಯರೂ ಈಗ ಮೇಕಪ್‌ ಬಗ್ಗೆ ಒಲವು ತೋರಿಸುತ್ತಿದ್ದಾರೆ. ಮೇಕಪ್, ಸೌಂದರ್ಯದಿಂದ ನಮ್ಮ ಬಗ್ಗೆ ನಮ್ಮೊಳಗೆ ಪ್ರೀತಿ, ಗೌರವ ಜಾಸ್ತಿ ಆಗುತ್ತದೆ' ಎಂಬ ವಿವರಣೆ ಮಂಗಳಾ ಅವರದು. 'ಭಾರತದಲ್ಲಿ ಕಪ್ಪುಬಣ್ಣ ಶ್ರೇಷ್ಠ. ಆದರೆ ಸೌಂದರ್ಯದ ವಿಷಯಕ್ಕೆ ಬಂದರೆ ಕಪ್ಪುಬಣ್ಣದವರನ್ನು ಹೀಯಾಳಿಸುತ್ತಾರೆ. ನನ್ನ ಅನುಭವಕ್ಕೆ ಬಂದಂತೆ ಬೇರೆ ದೇಶದಲ್ಲಿ ಕಪ್ಪು ಆಗಬೇಕೆಂದೇ ಸಮುದ್ರದ ದಂಡೆಯಲ್ಲಿ ಅಡ್ಡಾಡುವವರಿದ್ದಾರೆ. ಕಪ್ಪು ಸೌಂದರ್ಯ ಅನ್ನುವವರಿದ್ದಾರೆ. ಮೇಕಪ್‌ ಮಾಡುವಾಗ ಕಪ್ಪು ಅಥವಾ ಗೋಧಿ ಬಣ್ಣದವರು ಮುಖ ಹೆಚ್ಚು ಬಿಳುಪು ಮಾಡಲು ಹೇಳುತ್ತಾರೆ. ಆಗ ಮುಖ ಹಾಗೂ ದೇಹದ ಬಣ್ಣಕ್ಕೆ ಒಂದಕ್ಕೊಂದು ಹೋಲಿಕೆ ಇರುವುದಿಲ್ಲ. ಇದನ್ನು ವಿವರಿಸಿ ಹೇಳಿದರೂ ಕೆಲವರು ಒಪ್ಪುವುದಿಲ್ಲ' ಎಂದು ಸೌಂದರ್ಯ ಕುರಿತ ಮಿಥ್ಯೆಗಳನ್ನು ವಿವರಿಸುತ್ತಾರೆ. ಮಂಗಳಾ ಅಂತರರಾಷ್ಟ್ರೀಯ ಮೇಕಪ್‌ ಟ್ರೆಂಡ್‌ಗಳನ್ನು ಅನುಕರಣೆ ಮಾಡಿ, ಅದನ್ನು ಭಾರತೀಯ ಸಂಸ್ಕೃತಿಗೆ ಮಾರ್ಪಾಡು ಮಾಡಿ ಕೊಳ್ಳುತ್ತಾರೆ. ರಿಸೆಪ್ಷನ್‌, ಪಾರ್ಟಿಗಳಲ್ಲಿ ಗ್ಲಾಮರಸ್‌ ಆಗಿ ಕಾಣಿಸುವಂತೆ ಅಲಂಕಾರಕ್ಕೆ ಗಮನ ನೀಡುತ್ತೇವೆ ಎನ್ನುತ್ತಾರೆ ಅವರು.
2018/12/14 19:39:27
https://www.prajavani.net/news/article/2018/01/17/547996.html
mC4
ತಾಜ್ ಮಹಲ್‍ನಲ್ಲಿ 3 ಗಂಟೆಗೂ ಹೆಚ್ಚಿದ್ದರೆ ಬೀಳುತ್ತೆ ದಂಡ - Public TV News ಸರ್ಕಾರಿ ಆಸ್ಪತ್ರೆಗೆ ಹೋಗಿ ವ್ಯಕ್ತಿಯಿಂದ ರೋಗಿಯ ಕುಟುಂಬಸ್ಥರಿಗೆ ಉಚಿತ ಆಹಾರ Thursday, 13.06.2019, 1:43 PM Public TV No Comments ನವದೆಹಲಿ: ಭಾರತೀಯ ಮತ್ತು ವಿದೇಶಿ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದಾದ ಆಗ್ರಾದ ಐತಿಹಾಸಿಕ ಸುಂದರ ತಾಜ್ ಮಹಲ್ ವೀಕ್ಷಣೆಗೆ ಇನ್ನೂ ಮುಂದೆ 3 ಗಂಟೆ ಮಾತ್ರ ಸಮಯಾವಕಾಶ ನಿಗದಿ ಪಡಿಸಲಾಗಿದೆ. ಹೌದು. ಸುಂದರ ತಾಜ್ ಮಹಲ್ ನೋಡಲು ಪ್ರತಿದಿನ ಸಾವಿರಾರು ಮಂದಿ ಪ್ರವಾಸಿಗರು ಬರುತ್ತಾರೆ. ಶ್ವೇತವರ್ಣದ ಮನಮೋಹಕ ಶಿಲ್ಪಕಲೆಗೆ ಮನಸೋಲದ ಮಂದಿಯೇ ಇಲ್ಲ. ಆದರೆ ತಾಜ್ ಮಹಲ್‍ನಲ್ಲಿ ಇನ್ನು ಮುಂದೆ ಪ್ರವಾಸಿಗರು 3 ಗಂಟೆಗಳಿಗಿಂತ ಹೆಚ್ಚು ಹೊತ್ತು ಕಳೆಯುವಂತಿಲ್ಲ ಎಂಬ ನಿಯಮ ಜಾರಿಗೆ ತರಲಾಗಿದೆ. ಆಡಳಿತ ಮಂಡಳಿ ನಿಗದಿಪಡಿಸಿರುವ ಸಮಯವನ್ನೂ ಮೀರಿ ಪ್ರವಾಸಿಗರು ಇಲ್ಲಿ ಹೆಚ್ಚು ಸಮಯ ಕಳೆದರೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ತಾಜ್ ಮಹಲ್‍ಗೆ ಪ್ರವಾಸಿಗರ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರದ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚುವರಿ ಸಮಯ ಕಳೆದವರು, ನಿರ್ಗಮನದ ವೇಳೆ ಹೆಚ್ಚುವರಿ ಹಣ ಪಾವತಿಸಬೇಕು. ಕೆಲ ಪ್ರವಾಸಿಗರು ಮುಂಜಾನೆಯಿಂದ ಸಂಜೆಯವರೆಗೂ ತಾಜ್ ಆವರಣದಲ್ಲೇ ಕಾಲ ಕಳೆಯುತ್ತಿದ್ದರು. ಇದಕ್ಕೆ ಬ್ರೇಕ್ ಹಾಕಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಪೂರ್ವ ಮತ್ತು ಪಶ್ಚಿಮದಲ್ಲಿ ಒಟ್ಟು 7 ಪ್ರವೇಶ ದ್ವಾರಗಳು ಹಾಗೂ 5 ನಿರ್ಗಮನ ದ್ವಾರಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ವಿದೇಶಿ ಪ್ರವಾಸಿಗರಿಗಾಗಿ ಪ್ರತ್ಯೇಕ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಹಾಗೆಯೇ ಪ್ರವಾಸಿಗರಿಗೆ ಪ್ರವೇಶದ ವೇಳೆ ಕೇವಲ ಮೂರು ಗಂಟೆಯವರೆಗೆ ಮಾತ್ರ ಸೀಮಿತವಿರುವ ಟೋಕನ್ ನೀಡಲಾಗುತ್ತದೆ. ಒಂದು ವೇಳೆ ಪ್ರವಾಸಿಗರು ಇಲ್ಲಿ ಹೆಚ್ಚು ಸಮಯ ಕಳೆಯಬೇಕಾದರೆ ನಿರ್ಗಮನ ಕೌಂಟರ್ ನಲ್ಲಿ ಹಣ ನೀಡಿ ಟೋಕನ್ ರಿಚಾರ್ಜ್ ಮಾಡಿಸಿಕೊಳ್ಳಬೇಕು ಎಂದು ಭಾರತದ ಪುರಾತತ್ವ ಇಲಾಖೆಯ ಅಧೀಕ್ಷಕ ಬಸಂತ್ ಕುಮಾರ್ ತಿಳಿಸಿದ್ದಾರೆ. ಈ ನಿಯಮದಿಂದ ಪ್ರವಾಸಿಗರಿಗೆ ಬೇಸರವಾಗಿದೆ. ತಾಜ್ ಮಹಲ್‍ನಲ್ಲಿ ಸುಂದರ ಕ್ಷಣಗಳನ್ನು ಕಳೆಯಲು ಪ್ರವಾಸಿಗರು ಬಂದಿರುತ್ತಾರೆ. ಆದರೆ ಅವರ ಖುಷಿಗೆ ಇಲ್ಲಿನ ಆಡಳಿತ ಮಂಡಳಿ ಅಡ್ಡಿಯಾಗುತ್ತಿದೆ. ಈ ನಿಯಮದಿಂದ ಇನ್ನು ಮುಂದೆ ತಾಜ್ ಮಹಲ್‍ಗೆ ಬರುವ ಮುನ್ನ ಯೋಚನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರವಾಸಿಗರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಈ ಬಗ್ಗೆ ವಿದೇಶಿ ಪ್ರವಾಸಿಗರೊಬ್ಬರು ಪ್ರತಿಕ್ರಿಯಿಸಿ, ತಾಜ್ ಮಹಲ್ ವೀಕ್ಷಣೆಗೆ ಬರುವ ವಿದೇಶಿಗರಿಗೆ ಇತರೇ ಪ್ರವಾಸಿಗರಿಗಿಂತ 10 ಪಟ್ಟು ಹೆಚ್ಚು ಪ್ರವೇಶ ಶುಲ್ಕ ಪಾವತಿಸಬೇಕಾಗುತ್ತದೆ. ಇಲ್ಲಿ ಹೆಚ್ಚು ಸಮಯ ಕಳೆಯುವುದಕ್ಕೆ ಖುಷಿಯಾಗುತ್ತೆ, ಆದರೆ ಈಗ ವೀಕ್ಷಣೆ ಸಮಯವನ್ನು ಸೀಮಿತಗೊಳಿಸಿದ್ದಾರೆ ಎಂದಿದ್ದಾರೆ. Tags: fine, newdelhi, Public TV, Taj Mahal, Timings, Tourist, ತಾಜ್ ಮಹಲ್, ದಂಡ, ನವದೆಹಲಿ, ಪಬ್ಲಿಕ್ ಟಿವಿ, ಪ್ರವಾಸಿಗರು
2019/11/22 10:53:26
https://publictv.in/pay-fine-if-you-spend-more-than-3-hours-in-taj-mahal/amp
mC4
01354. ಸರ್ವಜ್ಞನ ವಚನ ೦೦೧೪: ಜಡೆಯ ಕಟ್ಟಲುಬಹುದು – ಮನದಿಂಗಿತಗಳ ಸ್ವಗತ Posted on ಸೆಪ್ಟೆಂಬರ್ 17, 2017 Author ನಾಗೇಶ ಮೈಸೂರುCategories ನಾಗೇಶ-ಮೈಸೂರು-ಬ್ಲಾಗ್, kannada-blog, Nagesha Blog, nagesha-mysore-blog, Poem_ಕವನTags ಕಟ್ಟಲುಬಹುದು, ಜಡೆಯ, ನಾಗೇಶ, ನಾಗೇಶ ಮೈಸೂರು, ನಾಗೇಶಮೈಸೂರು, ಮೈಸೂರು, ವಚನ, ಸರ್ವಜ್ಞ, ೦೦೧೪, mysore, Nagesha, Nagesha Mysore, nageshamysore
2020/04/01 11:48:02
https://nageshamysore.wordpress.com/2017/09/17/01354-%E0%B2%B8%E0%B2%B0%E0%B3%8D%E0%B2%B5%E0%B2%9C%E0%B3%8D%E0%B2%9E%E0%B2%A8-%E0%B2%B5%E0%B2%9A%E0%B2%A8-%E0%B3%A6%E0%B3%A6%E0%B3%A7%E0%B3%AA-%E0%B2%9C%E0%B2%A1%E0%B3%86%E0%B2%AF-%E0%B2%95/
mC4
ಮುದರಂಗಡಿಯಲ್ಲಿ ಕೊಡಗಿಗೆ ಸಹಾಯಹಸ್ತ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Aug 30, 2018, 8:12 PM IST ಪಡುಬಿದ್ರಿ, ಆ. 30: ಕೊಡಗಿನಲ್ಲಿ ಮಳೆ ಸಂತ್ರಸ್ಥರಿಗಾಗಿ ಲಯನ್ಸ್ ಕ್ಲಬ್ ಮುದರಂಗಡಿ ಹಾಗೂ ಮುದರಂಗಡಿ ಜಾಮಿಯಾ ಯಂಗ್‍ಮೆನ್ ಅಸೋಸಿಯೇಶನ್ ವತಿಯಿಂದ ದಾನಿಗಳಿಂದ ಸಂಗ್ರಹಿಸಿದ ದಿನವಹಿ ಸಾಮಗ್ರಿಗಳನ್ನು ಸಂಗ್ರಹಿಸಿ ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಗೋಡ್ವಿನ್ ಫೆರ್ನಾಂಡೀಸ್, ಕಾರ್ಯದರ್ಶಿ ಲೊವರೆನ್ಸ್ ಡಿಸೋಜ, ಮೋಂತು ಡಿಸೋಜ, ಸುಕುಮಾರ್ ವಿ.ಶೆಟ್ಟಿ, ಫೆಲಿಕ್ಸ್ ಡಿಸೋಜ, ಜಾಮಿಯಾ ಯಂಗ್‍ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ರಿಯಾಝ್ ಮುದರಂಗಡಿ, ಆತಿಫ್, ಅಜೀಪ್, ಝೀಶಾನ್ ಉಪಸ್ಥಿತರಿದ್ದರು.
2019/04/25 10:47:12
http://www.varthabharati.in/article/karavali/150797
mC4
ಕಸ್ತೂರಿರಂಗನ್‌ ವರದಿ: ಕೇಂದ್ರ ಸರಕಾರದ ನಿಲುವಿನೆಡೆ ಚಿತ್ತ | Udayavani – ಉದಯವಾಣಿ Thursday, 01 Oct 2020 | UPDATED: 01:35 PM IST ದಸರಾ ಗಜಪಯಣಕ್ಕೆ ಚಾಲನೆ: ಮೈಸೂರಿನತ್ತ ತೆರಳಿದ ಅಭಿಮನ್ಯು ನೇತತ್ವದ ಗಜಪಡೆ ಮೈಸೂರು ಡಿಸಿಯಾಗಿ ವರ್ಗಾವಣೆ ರೋಹಿಣಿ ಸಿಂಧೂರಿಗೆ ನೀಡಿದ ಗಿಫ್ಟ್: ಸಾ.ರಾ.ಮಹೇಶ್ ಆರೋಪ 'ಉಪಕದನ' ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಬಗ್ಗೆ ಇಂದು ಸಂಜೆ ಕೋರ್ ಕಮಿಟಿ ನಿರ್ಧಾರ:ಸೋಮಶೇಖರ್ ಕೃಷಿ ತಿದ್ದುಪಡಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಿಲು ಸಂಪುಟ ಸಭೆಯಲ್ಲಿ ತೀರ್ಮಾನ ಕೋವಿಡ್ ಎಫೆಕ್ಟ್: ಭಾರತದಲ್ಲಿ ಪೆಟ್ರೋಲ್ ಮಾರಾಟ ಹೆಚ್ಚಳ, ಡೀಸೆಲ್ ಮಾರಾಟ ಇಳಿಕೆ ಬಿಹಾರ: 2ದಿನದ ಹಿಂದೆ ಪಕ್ಷಕ್ಕೆ ಸೇರ್ಪಡೆ- ಬಿಜೆಪಿ ಮುಖಂಡ ಗುಂಡಿನ ದಾಳಿಗೆ ಸಾವು ಹಿಂಗೇ ಹೋದ್ರೆ ಪಾಂಡವಪುರ ಸಿಗುತ್ತಾ ಎಂದ ವಾಹಿನಿ, ಇಲ್ಲ ಕೈನೋವು ಬರುತ್ತೆ ಎಂದ ಅಭಿಮಾನಿ ಕೋವಿಡ್ ಆತಂಕದ ನಡುವೆ ವಿಶ್ವ ಯುದ್ಧದ ಆತಂಕ: ಈ ಆರು ದೇಶಗಳಲ್ಲಿ ಏನಾಗ್ತಿದೆ? ಚೊಚ್ಚಲ ಅಂಬಾರಿ ಹೊರಲು ನಾನು ರೆಡಿ: ಅಭಿಮನ್ಯು ನ.4ರಿಂದ 9ರವರೆಗೆ ಯುಎಇನಲ್ಲಿ ನಡೆಯಲಿದೆ ಕಿರು ಮಹಿಳಾ ಐಪಿಎಲ್‌ ಕದನ ವಿರಾಮ ಉಲ್ಲಂಘಿಸಿ ಪಾಕ್ ನಿಂದ ಗುಂಡಿನ ದಾಳಿ: ಭಾರತದ ಯೋಧ ಹುತಾತ್ಮ ರಾಜ್ಯದಲ್ಲಿ ಸದ್ಯಕ್ಕೆ ತರಾತುರಿಯಲ್ಲಿ ಶಾಲೆ ಆರಂಭ ಮಾಡಲ್ಲ: ಸಚಿವ ಸುರೇಶ್ ಕುಮಾರ್ ರೈತ ಬೆಳೆ ಸಮೀಕ್ಷೆ ಆ್ಯಪ್ ಯಶಸ್ವಿ: ಪ್ರಾಯೋಗಿಕ ಹಂತದ ಕಡಿಮೆ ಅವಧಿಯಲ್ಲಿ ಶೇ.88ರಷ್ಟು ಪ್ರಗತಿ ಮುಂಬೈ-ಪಂಜಾಬ್‌: ಇತ್ತಂಡಗಳಿಗೂ "ಸೂಪರ್‌' ಸೋಲಿನ ಅನುಭವ, ಎದ್ದು ನಿಲ್ಲುವವರ್ಯಾರು? ಉ.ಪ್ರದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: ಮತ್ತೋರ್ವ ದಲಿತ ಯುವತಿಯ ಅತ್ಯಾಚಾರಗೈದು ಕೊಲೆ ಕಸ್ತೂರಿರಂಗನ್‌ ವರದಿ: ಕೇಂದ್ರ ಸರಕಾರದ ನಿಲುವಿನೆಡೆ ಚಿತ್ತ ಬೆಂಗಳೂರು: ಪಶ್ಚಿಮ ಘಟ್ಟದ ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂಬುದಾಗಿ ಪರಿಗಣಿಸುವ ಕಸ್ತೂರಿ ರಂಗನ್‌ ವರದಿ ಕುರಿತಂತೆ ಮೂರನೇ ಬಾರಿ ಹೊರಡಿಸಿದ ಕರಡು ಅಧಿಸೂಚನೆಯ ಅವಧಿಯೂ ಮುಗಿದು ಅದು ರದ್ದುಗೊಂಡಿರುವುದರಿಂದ ಪ್ರಕರಣದಲ್ಲಿ ಕೇಂದ್ರ ಸರಕಾರ ಕೈಗೊಳ್ಳಬಹುದಾದ ತೀರ್ಮಾನ ಕುತೂಹಲ ಕೆರಳಿಸಿದೆ. ನಿಯಮದಂತೆ ಈಗ ಮತ್ತೆ ಹೊಸದಾಗಿ ಕರಡು ಅಧಿಸೂಚನೆ ಹೊರಡಿಸಬೇಕು. ಆದರೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರು ವುದರಿಂದ ಏನೇ ನಿರ್ಧಾರ ಕೈಗೊಳ್ಳುವುದಿದ್ದರೂ ಕೋರ್ಟ್‌ನ ಗಮನಕ್ಕೆ ತರಬೇಕಾಗುತ್ತದೆ. ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ನ ಮುಂದೆ ಕಸ್ತೂರಿರಂಗನ್‌ ವರದಿ ಜಾರಿ ಕುರಿತು ಯಾವ ರೀತಿಯ ಅಭಿಪ್ರಾಯ ತಿಳಿಸಲಿದೆ ಎಂಬುದರ ಆಧಾರದ ಮೇಲೆ ಮುಂದಿನ ಬೆಳವಣಿಗೆ ಅವಲಂಬಿಸಿರುತ್ತದೆ. ಕಸ್ತೂರಿರಂಗನ್‌ ವರದಿ ಜಾರಿಗೊಳಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶ ನೀಡುವಂತೆ ಕೋರಿ ಕೆಲವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು, ಈ ವೇಳೆ ಪಶ್ಚಿಮಘಟ್ಟ ವ್ಯಾಪ್ತಿಗೆ ಬರುವ ರಾಜ್ಯಗಳ ಅಭಿಪ್ರಾಯ ಪಡೆದು ಕಸ್ತೂರಿರಂಗನ್‌ ವರದಿ ಜಾರಿಗೊಳಿಸುವ ಬಗ್ಗೆ ಕೇಂದ್ರ ನ್ಯಾಯಾಲಯಕ್ಕೆ ತಿಳಿಸಿತ್ತು. ಅದರಂತೆ ವರದಿಯ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರಕಾರಗಳಿಗೆ ನಿರ್ದೇಶಿಸಿ 2014ರಲ್ಲಿ ಮೊದಲ ಕರಡು ಅಧಿಸೂಚನೆ ಹೊರಡಿಸಿತ್ತು. ಈ ವೇಳೆ ಎಲ್ಲ ರಾಜ್ಯಗಳು ವರದಿ ಜಾರಿಯನ್ನು ಸಾರಾಸಗಟಾಗಿ ವಿರೋಧಿಸಿದ್ದರಿಂದ 2015ರ ಸೆಪ್ಟಂಬರ್‌ನಲ್ಲಿ ಎರಡನೇ ಬಾರಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ಬಾರಿ ಕೆಲ ಸರಕಾರಗಳು ಮಾರ್ಪಾಡುಗಳೊಂದಿಗೆ ವರದಿ ಜಾರಿಗೆ ಒಪ್ಪಿಗೆ ಸೂಚಿಸಿ ಆಕ್ಷೇಪಣೆ ಸಲ್ಲಿಸಿದ್ದವು. ಈ ವೇಳೆ ಕರ್ನಾಟಕ ಮತ್ತು ತಮಿಳುನಾಡಿನ ಆಕ್ಷೇಪಣೆಗಳು ತಿರಸ್ಕೃತಗೊಂಡಿದ್ದವು. ಈ ಕರಡು ಆಧರಿಸಿ ಅಂತಿಮ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ. ಆದ್ದರಿಂದ ಕೇಂದ್ರ ಮತ್ತೂಮ್ಮೆ ಕರಡು ಅಧಿಸೂಚನೆ ಹೊರಡಿಸಿ ರಾಜ್ಯಗಳ ಅಭಿಪ್ರಾಯ ಆಲಿಸಬೇಕಾಗುತ್ತದೆ. ಆದರೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಕೋರ್ಟ್‌ ನಿರ್ಧಾರವನ್ನು ಅದು ಅವಲಂಬಿಸಿರುತ್ತದೆ. ಒಂದೊಮ್ಮೆ ಈಗಾಗಲೇ ಹೊರಡಿಸಿರುವ ಕರಡು ಅಧಿಸೂಚನೆ ಆಧರಿಸಿ ಅಂತಿಮ ಅಧಿಸೂಚನೆ ಹೊರಡಿಸುವಂತೆ ನಿರ್ದೇಶಿಸಿದರೆ ಕೇಂದ್ರ ಅದನ್ನು ಪಾಲಿಸಬೇಕಾಗುತ್ತದೆ. ಇಲ್ಲವೇ ಮುಂದಿನ ಕ್ರಮ ಕೈಗೊಳ್ಳಲು ಅವಕಾಶ ನೀಡಿದರೆ ಆಗ ಕೇಂದ್ರ ಸರಕಾರ ಯಾವುದೇ ತೀರ್ಮಾನ ಕೈಗೊಳ್ಳಲು ಮುಕ್ತ ಮಾರ್ಗ ಸೃಷ್ಟಿಯಾದಂತಾಗುತ್ತದೆ ಎನ್ನುತ್ತಾರೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು. ನಿಲುವು ಬದಲಿಲ್ಲ: ರಾಜ್ಯ ಭಾರೀ ಮಳೆಗೆ ಕೊಡಗು ಸಹಿತ ಮಲೆನಾಡು ಭಾಗದಲ್ಲಿ ಸಾಕಷ್ಟು ಅನಾಹುತ ಸಂಭವಿಸಿದರೂ ಪಶ್ಚಿಮ ಘಟ್ಟದ ಜನವಸತಿ ಪ್ರದೇಶಗಳಲ್ಲಿ ಕಸ್ತೂರಿರಂಗನ್‌ ಜಾರಿ ಬೇಡ ಎಂಬ ತನ್ನ ನಿರ್ಧಾರದಿಂದ ಹಿಂದೆ ಸರಿಯದಿರಲು ರಾಜ್ಯ ಸರಕಾರ ತೀರ್ಮಾನಿಸಿದೆ. ಕೇಂದ್ರ ಸರಕಾರದ ಅರಣ್ಯ ಸಂರಕ್ಷಣಾ ಕಾಯ್ದೆ, ಕರ್ನಾಟಕ ಅರಣ್ಯ ಕಾಯ್ದೆಗಳು ಜಾರಿಯಲ್ಲಿವೆ. ಅವುಗಳ ಆಧಾರದ ಮೇಲೆ ಪಶ್ಚಿಮಘಟ್ಟಗಳ ಸಂರಕ್ಷಣೆಗೆ ರಾಜ್ಯ ಸರಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ವರದಿ ಜಾರಿಯಾದರೆ ಜನವಸತಿ ಪ್ರದೇಶಗಳಿಗೆ ತೊಂದರೆಯಾಗುತ್ತದೆ. ವರದಿ ಜಾರಿಗೊಳಿಸುವುದಿದ್ದರೂ ಪಶ್ಚಿಮಘಟ್ಟ ವ್ಯಾಪ್ತಿಗೆ ಬರುವ ರಾಜ್ಯದ 20,688 ಚದರ ಕಿ.ಮೀ. ಪೈಕಿ ಜನವಸತಿ ಇರುವ 1571 ಚದರ ಕಿ.ಮೀ. ಪ್ರದೇಶವನ್ನು ಅಧಿಸೂಚನೆಯಿಂದ ಕೈಬಿಡಬೇಕೆಂಬುದು ಸರಕಾರದ ನಿಲುವಾಗಿದೆ.
2020/10/01 08:06:25
https://www.udayavani.com/district-news/bangalore-city-news/kasturirangan-report-the-will-of-the-center-government
mC4
ಕೊಡಗಿನಲ್ಲಿ ಧಾರಕಾರ ಮಳೆ – ಧುಮ್ಮುಕ್ಕಿ ಹರಿಯುತ್ತಿದೆ ಜಲಧಾರೆಗಳು - ಸವಿ ಕನ್ನಡ ನ್ಯೂಸ್ ಮಡಿಕೇರಿ: ಕಳೆದ ಮೂರು ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜಲಪಾತಗಳು ಧುಮ್ಮುಕಿ ಹರಿಯುತ್ತಿದೆ. ಕೊಡಗು ಎಂದ ಕೂಡಲೇ ನೆನಪಾಗುವುದು ಹಚ್ಚ ಹಸಿರಿನ ವನರಾಶಿ. ಭೂಮಿಗೆ ಮುತ್ತಿಡುತ್ತಿರುವ ಮಂಜು, ಸದಾ ನೀರಿನಿಂದ ಭೋರ್ಗರೆಯುವ ಜಲಪಾತಗಳು. ಕೊಡಗಿನಲ್ಲಿ ಮಳೆಗಾಲ ಶುರುವಾದರೆ ಸಾಕು, ಗಿರಿಕಾನನದ ನಡುವಿನಿಂದ ಧುಮ್ಮಿಕ್ಕುವ ಜಲಧಾರೆಗಳ ವಯ್ಯಾರವನ್ನು ನೋಡುವುದೇ ಚೆಂದ, ನೈಜ ಸೌಂದರ್ಯದ ಕೊಡಗಿನಲ್ಲಿಗ ಜಲಸುಂದರಿಯರದ್ದೇ ದರ್ಬಾರ್ ಆಗಿದೆ. ಕೊಡಗಿನಲ್ಲಿ ಕಳೆದ ಎರಡು, ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೊಡಗಿನ ಜಲಪಾತಗಳು ತುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಮಡಿಕೇರಿಯ ಚೆಟ್ಟಳ್ಳಿ ರಸ್ತೆ ಬದಿಯಲ್ಲಿ ಎತ್ತರದಿಂದ ದುಮ್ಮಿಕ್ಕುತ್ತಿರುವ ಅಭ್ಯಾಲ ಜಲಪಾತ ಪ್ರಕೃತಿ ಪ್ರಿಯರನ್ನು ತನ್ನೆಡೆಗೆ ಸೆಳೆಯುತ್ತಿದೆ. ಈ ಮಾರ್ಗವಾಗಿ ತೆರಳುತ್ತಿರುವ ಪ್ರವಾಸಿಗರು ಜಲಧಾರೆಯಲ್ಲಿ ಮಿಂದು ಮುಂದೆ ಸಾಗುತ್ತಿದ್ದಾರೆ. ಜಿಲ್ಲೆಯ ಇತರ ಭಾಗಗಳ ಜಲಪಾತಗಳು ಕೂಡ ಜಲರಾಶಿಯಿಂದ ಸೌಂದರ್ಯವನ್ನು ಹೆಚ್ಚಿಸಿಕೊಂಡಿದ್ದು, ಮಾನ್ಸೂನ್ ಕಾಲದ ಪ್ರವಾಸಿಗರಿಗೆ ಇವುಗಳೇ ಆಕರ್ಷಣೀಯ ಕೇಂದ್ರಗಳಾಗಿವೆ. ಪ್ರವಾಸಿಗರು ಸ್ಥಳೀಯರು ಇದೀಗ ಜಲಪಾತದತ್ತ ಮುಖ ಮಾಡುತ್ತಿದ್ದಾರೆ. ಇದನ್ನೂ ಓದಿ:ಮಳೆಯ ನಡುವೆಯೂ ಕೆ.ಆರ್ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರು
2021/09/18 10:38:29
https://savikannada.in/news/167597/
mC4
ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹ | Udayavani – ಉದಯವಾಣಿ Sunday, 24 Oct 2021 | UPDATED: 03:25 PM IST ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಆಗ್ರಹ Team Udayavani, Sep 21, 2019, 10:16 AM IST ಬೆಳಗಾವಿ: ಕೇಂದ್ರ ಸರ್ಕಾರ ಹೊಸದಾಗಿಜಾರಿಗೊಳಿಸಿರುವ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಹಿಂಪಡೆದು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ಸದಸ್ಯರು ಶುಕ್ರವಾರ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಹೊಸ ಮೋಟಾರು ವಾಹನ ಕಾಯ್ದೆಯಡಿ ಸಂಚಾರಿ ನಿಯಮ ಉಲ್ಲಂಘಿಸಿದರೆ ದೊಡ್ಡ ಪ್ರಮಾಣದ ದಂಡ ವಿಧಿ ಸಲಾಗುತ್ತಿದೆ. ಇದು ಜನಸಾಮಾನ್ಯರಿಗೆ ಹೊರೆಯಾಗಿದೆ. ಹೀಗಾಗಿ ದಂಡದ ಮೊತ್ತ ಇಳಿಸಬೇಕು. ಸಂಚಾರಿ ನಿಯಮ ಉಲ್ಲಂಘನೆ ನೆಪದಲ್ಲಿ ವಾಹನ ಸವಾರರಿಗೆ ಹೆಚ್ಚು ದಂಡ ಹಾಕಿದರೆ ಕಾಯ್ದೆ ಸಮರ್ಪಕವಾಗಿ ಅನುಷ್ಠಾನ ಆಗುವುದಿಲ್ಲ. ಇದರಿಂದ ಭ್ರಷ್ಟಾಚಾರಕ್ಕೆ ಆಸ್ಪದ ನೀಡಿ, ಹಣ ದುರುಪಯೋಗ ಆಗುವ ಸಾಧ್ಯತೆ ಇದೆ. ಹೀಗಾಗಿ ಕೂಡಲೇ ಈ ಕಾಯ್ದೆ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಸಂಘದ ಅಧ್ಯಕ್ಷ ಎ.ಜಿ. ಮುಳವಾಡಮಠ, ಉಪಾಧ್ಯಕ್ಷರಾದ ಸಿ.ಟಿ. ಮಜಗಿ, ಗಜಾನನ ಪಾಟೀಲ, ಕಾರ್ಯದರ್ಶಿ ಆರ್‌.ಸಿ. ಪಾಟೀಲ, ಜಂಟಿ ಕಾರ್ಯದರ್ಶಿ ಶಿವಪುತ್ರ ಫಟಕಲ್‌, ಕಲ್ಮೇಶ ಮಾಯ್ಯನ್ನಾಚೆ ಇತರರು ಇದ್ದರು.
2021/10/24 09:59:31
https://www.udayavani.com/district-news/belgaum-news/repeal-of-motor-vehicle-amendment-act
mC4
ಮರಣೋತ್ತರ ಪ್ರಶಸ್ತಿಗಳಿಂದೇನು ಪುರುಷಾರ್ಥ? - Vishwavani Kannada Daily ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತ ಕುಲಕ್ಕೆ ವಿರೋಧ ಡ್ರಗ್ಗಿಣಿಯರಿಗೆ ಇಂದಿನಿಂದ ಜೈಲೂಟ ಫಿಕ್ಸ್: ಸಾಮಾನ್ಯ ಖೈದಿಗಳ ಸೆಲ್'ಗೆ ಶಿಫ್ಟ್ ಅಗ್ರಸ್ಥಾನಿ ಡೆಲ್ಲಿಗೆ ಸನ್‌ರೈಸರ‍್ಸ್‌ ಹೈದರಾಬಾದ್‌ ಸವಾಲು ಅಭಿವೃದ್ದಿ ವಿಚಾರದಲ್ಲಿ ನಾಗರಿಕರು, ಜನಪ್ರತಿನಿಧಿಗಳೊಂದಿಗೆ ಕೈಜೋಡಿಸಿ Vishwavani Kannada Daily > ಅಂಕಣಗಳು > ಮರಣೋತ್ತರ ಪ್ರಶಸ್ತಿಗಳಿಂದೇನು ಪುರುಷಾರ್ಥ? ಮರಣೋತ್ತರ ಪ್ರಶಸ್ತಿಗಳಿಂದೇನು ಪುರುಷಾರ್ಥ? ಕೆ.ಪಿ.ಪುತ್ತುರಾಯ ನಮ್ಮ ದೇಶದಲ್ಲಿ ಅಲ್ಲಲ್ಲಿ, ಆಗಾಗ ನಾನಾ ಕ್ಷೇತ್ರಗಳಲ್ಲಿ ಗಣನೀಯವಾದ ಹಾಗೂ ಗುಣನೀಯವಾದ ಸಾಧನೆಗೈದವರಿಗೆ ಸರಕಾರದ ವತಿಯಿಂದ ಇಲ್ಲವೆ ಸಂಘ – ಸಂಸ್ಥೆೆಗಳಿಂದ ಪ್ರಶಸ್ತಿಗಳು ಪ್ರದಾನವಾಗುತ್ತಿರುತ್ತವೆ. ಇದೊಂದು ಸತ್ ಸಂಪ್ರದಾಯ ವೇ ಆಗಿದ್ದರೂ, ಕೆಲವೊಮ್ಮೆ ಪ್ರಶಸ್ತಿ ಪುರಸ್ಕೃತರ ಆಯ್ಕೆಯ ವೇಳೆ, ಅರ್ಹತೆಯೇ ಮಾಯವಾಗಿ ಅಪಚಾರಗಳು, ಅಚಾತುರ್ಯ ಗಳು ನಡೆದು ಹೋಗುವುದುಂಟು. ಇಂಥ ಸಂದರ್ಭದಲ್ಲಿ ಅಪ್ರಾಪ್ತಸ್ಯ ಪ್ರಾಪ್ತಿ ಯೋಗಃ ಪ್ರಾಪ್ತಸ್ಯ ಪರಿ ರಕ್ಷಾಣಾಂ ಕ್ಷೇಮಃ ಎಂಬ ಸಂಸ್ಕೃತ ಚತುರೋಕ್ತಿಯಂತೆ ಪ್ರಾಪ್ತವಲ್ಲದ್ದು ಸಿಕ್ಕಿದರೆ, ಅದು ನಮ್ಮ ಯೋಗ: ಸಿಕ್ಕಿದ್ದನ್ನು ರಕ್ಷಿಸಿಕೊಳ್ಳೋದು ಕ್ಷೇಮವೆಂದು ತಿಳಿಯುತ್ತಾ ಪ್ರಶಸ್ತಿ ಪುರಸ್ಕೃತರು ಜಾಣಮನಿಗಳಾಗುತ್ತಾರೆ. ಆದರೆ, ಯಾವ ಅರ್ಹತೆ – ಯೋಗ್ಯತೆಯೂ ಇಲ್ಲದೆ, ಹೇಗೋ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡವ ರನ್ನು ಈ ಪ್ರಶಸ್ತಿ ಪಡೆಯಲು ಯಾರನ್ನು ಹಿಡಿದಿರಿ? ಇಲ್ಲವೇ, ಎಷ್ಟು ಖರ್ಚಾಯಿತು? ಎಂದು ಜನ ಕೇಳುವಂತಾದರೆ, ಅಂತಹ ಪ್ರಶಸ್ತಿಗಳಿಗೇನು ಬೆಲೆ? ಆಗ "It is better to deserve an honour and not have it, rather than have it and not deserve it" ಎಂಬ ಮಾತಿನಂತೆ, ಅರ್ಹತೆ ಇಲ್ಲದೆ ಪಡೆಯುವ ಪ್ರಶಸ್ತಿಗಳಿಗಿಂತ, ಅರ್ಹತೆ ಇದ್ದು ಪಡೆಯದಿರೋದೇ ಲೇಸು ಎಂಬುದಾಗಿ ತಿಳಿದುಕೊಂಡು ಸುಮ್ಮನಾಗೋದೇ ಲೇಸಲ್ಲವೇ? ಏನೋ ಒಂದು ತರಾತುರಿಯಲ್ಲಿ ಇಲ್ಲವೇ, ಯಾವುದೋ ಅವೈಜ್ಞಾನಿಕ ಲೆಕ್ಕಾಚಾರದ ಮೇಲೆ ಅಥವಾ ಯಾವುದೋ ಒಂದು ಲಾಭದ / ಲೋಭದ ದೃಷ್ಟಿಯಿಂದ ನೀಡಿದ ಪ್ರಶಸ್ತಿಗಳು ಜನರ ಆಕ್ಷೇಪ ಗಳನ್ನು, ಆಪಾದನೆಗಳನ್ನು, ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗದೆ, ಪ್ರಶಸ್ತಿ ಗಳು ತಮ್ಮ ಮೌಲ್ಯವನ್ನು, ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕಾದರೆ, ಹಲವಾರು ಮಾನದಂಡಗಳಿಗೆ ಒಳಪಡಬೇಕಾಗುತ್ತದೆ. ಪ್ರಶಸ್ತಿಗಳ ವಿಚಾರದಲ್ಲಿ 5 ವಿಚಾರಗಳು ಸ್ವಚ್ಛವಾಗಿರಬೇಕು. 1.ಏಕೆ ಬೇಕು ಈ ಪ್ರಶಸ್ತಿಗಳು? ಸಮಾಜದಲ್ಲಿ ಪಂಡಿತರನ್ನು, ಪ್ರತಿಭಾವಂತರನ್ನು, ಸಮರ್ಥರನ್ನು, ಸಮಾಜ ಸುಧಾರಕರನ್ನು, ಸಾಧಕರನ್ನು (ಸಮಯ ಸಾಧಕರನ್ನಲ್ಲ!) ಗುರುತಿಸಿ, ಪ್ರಶಸ್ತಿ ಮುಖೇನ ಪುರಸ್ಕರಿಸಿ, ಪ್ರೋತ್ಸಾಹಿಸೋದು ಒಂದು ಸದ್ಗುಣ, ಸತ್ಕಾರ್ಯ ಹಾಗೂ ಸುಸಂಸ್ಕೃತ ಸಮಾಜದ ಲಕ್ಷಣ. ನಮ್ಮೆಲ್ಲರ ತಲೆಯ ಮೇಲಿರುವ ಸಮಾಜ ಋಣವನ್ನು ಒಂದಿಷ್ಟು ತೀರಿಸುವ ಅತ್ಯುತ್ತಮ ವಿಧಾನದು!. ದಿಗ್ಗಜರನ್ನು, ಮಹಾನ್ ವ್ಯಕ್ತಿಗಳನ್ನು ಸನ್ಮಾನಿಸುವುದರಿಂದ ಕೆಲವೊಮ್ಮೆ ನಮ್ಮನ್ನು ನಾವೇ ಸನ್ಮಾನಿಸಿ ಕೊಂಡಂತಾಗುತ್ತದೆ. ಸಾಧಕರಿಗೆ ಮಾಡುವ ಸನ್ಮಾನ, ಯುವ ಜನತೆಗೆ, ಅವರನ್ನು ಪ್ರೇರೇಪಿಸುವ ಮೂಲಕ ಒಂದು ಒಳ್ಳೆಯ ಸಂದೇಶವನ್ನು ರವಾನಿಸುತ್ತದೆ. ಎಲ್ಲದಕ್ಕೂ ಮಿಗಿಲಾಗಿ, ಪ್ರಶಸ್ತಿ ಪುರಸ್ಕೃತರಿಗೆ ಸಾಧಿಸಿದುದು ಕೈಅಗಲ; ಸಾಧಿಸಬೇಕಾ ದುದು ಜಗದಗಲ ಎಂಬ ಅರಿವನ್ನು ಮೂಡಿಸಿ, ಅವರ ಜವಬ್ದಾರಿಯನ್ನು ಹೆಚ್ಚಿಸುತ್ತಾ, ಇನ್ನಷ್ಟು ಮಹತ್ತರವಾದುದನ್ನು ಗೈಯಲು ಪ್ರೋತ್ಸಾಹವನ್ನು ನೀಡುತ್ತದೆ. 2.ಪ್ರಶಸ್ತಿಗಳನ್ನು ಯಾರಿಗೆ ನೀಡಬೇಕು? ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಪ್ರಚಾರವಿಲ್ಲದೆ ಅಪರಿಮಿತ ಅಪೂರ್ವ ಸಾಧನೆ ಗಳನ್ನು ಮಾಡಿದ ನಿಷ್ಕಾಮ ಕರ್ಮ ಯೋಗಿಗಳಿಗೆ ಪ್ರಶಸ್ತಿಗಳು ಪ್ರಾಪ್ತವಾಗಬೇಕೇ ಹೊರತು, ತಮ್ಮ ಜಾತಿ, ಹಣ, ಸಂಪರ್ಕ, ಬಲಗಳ ಇಲ್ಲವೇ ಶಿಫಾರಸ್ಸುಗಳ ಮೂಲಕ ಪ್ರಯತ್ನಿಸುವವರಿಗಲ್ಲ! ಪ್ರಶಸ್ತಿ ಎಂದ ಮೇಲೆ ಜಿಲ್ಲೆ, ಜಾತಿ – ಮತ, ಮೇಲು ಕೀಳು ಗಳನ್ನು ಮೀರಿದ ಪ್ರತಿಭೆಯೊಂದೇ ಮಾನದಂಡವಾಗಬೇಕೇ ಹೊರತು ಇನ್ನಿತರ ಯಾವ ಲೆಕ್ಕಾಚಾರಗಳು ಅಲ್ಲ! ಇಲ್ಲವಾದರೆ, ಪ್ರಶಸ್ತಿಗಳ ಪಾವಿತ್ರ್ಯತೆಗೆ ಅಪಚಾರವಾದಂತೆ! ಒಟ್ಟಿನಲ್ಲಿ, ಪ್ರಶಸ್ತಿಗಳನ್ನು ಅರಸಿಕೊಂಡು ಹೋಗುವ ವರಿಗಲ್ಲ: ಪ್ರಶಸ್ತಿಗಳೇ ಅವರನ್ನು ಅರಸಿಕೊಂಡು ಬರುವವರಿಗೆ ಪ್ರಶಸ್ತಿ ಪ್ರದಾನವಾಗಬೇಕು. 3.ಪ್ರಶಸ್ತಿಗಳು ಯಾವ ರೂಪದಲ್ಲಿರಬೇಕು? ಸಾಮಾನ್ಯವಾಗಿ ಪ್ರಶಸ್ತಿಗಳೆಂದರೆ ನಗದು ಹಣ, ಸ್ಮರಣಿಕೆ, ಅಭಿನಂದನಾ ಪತ್ರ, ಬೆಲೆ ಬಾಳುವ ವಸ್ತು – ಒಡವೆ, ಹಾರ – ತುರಾಯಿ, ಹಣ್ಣು ಹಂಪಲುಗಳನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪುರಸ್ಕೃತರು ತೀರ ಬಡವರಾಗಿದ್ದರೆ ಇಲ್ಲವೇ ಪಡೆದ ಹಣವನ್ನು ಮತ್ತೆ ತಮ್ಮ ಸಂಸ್ಥೆಗೇ ನೀಡುವವರಾದರೆ, ನಗದು ರೂಪದಲ್ಲೂ ನೀಡುವ ಪ್ರಶಸ್ತಿ ಅವರಿಗೆ ನೆರವಾಗುತ್ತದೆ ಹಾಗೂ ಸದ್ವಿನಿಯೋಗಿಸಲ್ಪಡುತ್ತದೆ. ಪ್ರಶಸ್ತಿಯು ಒಂದು ಮರೆಯಲಾಗದ ಸ್ಮರಣಿಕೆ, ಅಭಿನಂದನಾ ಪತ್ರವನ್ನೊಳಗೊಂಡಿದ್ದರೆ ಅದುವೆ ಸಾಧಕರ ಪಾಲಿಗೆ, ಶಾಶ್ವತವಾದ ಆಸ್ತಿ ಎಂದೆನಿಸಿಕೊಳ್ಳುತ್ತದೆ. ಇದನ್ನು ನೀಡಲು ಮರೆಯ ಬಾರದು. 4.ಯಾರಿಂದ ಪ್ರಶಸ್ತಿ ಪ್ರಧಾನವಾಗಬೇಕು? ಎಲ್ಲಿ ಪ್ರಶಸ್ತಿ ಪುರಸ್ಕೃತರ ಆಯ್ಕೆಯು ಪಾರದರ್ಶಕವಾಗಿದ್ದು, ಸರ್ವ ಸಮ್ಮತವಾಗಿರು ತ್ತದೋ, ಹಾಗೂ ಯಾವ ಸಂಘ ಸಂಸ್ಥೆಗಳಿಂದ ಕೊಡ ಮಾಡುವ ಪ್ರಶಸ್ತಿಗೆ ಘನತೆ ಗೌರವವಿದೆಯೋ ಅಂತಹ ಪ್ರಶಸ್ತಿಗೆ ಮಾತ್ರ ಬೆಲೆ. ನಿಮಗೊಂದು ಪ್ರಶಸ್ತಿ ನೀಡಬೇಕೆಂದಿದ್ದೇವೆ, ಎಷ್ಟು ಹಣ ಕೊಡುತ್ತೀರಿ? ಇಲ್ಲವೇ ಸಮಾರಂಭದ ಊಟದ ಖರ್ಚನ್ನು ವಸುತ್ತೀರಾ? ಎಂದು ಕೇಳುವ, ಪ್ರಶಸ್ತಿಗಳನ್ನು ಮಾರಾಟಕ್ಕಿಡುವ ಸಂಘ ಸಂಸ್ಥೆಗಳು ಕೂಡಾ ಇದ್ದಾವೆ. ಅಂತೆಯೇ, ಇದಕ್ಕೆ ಒಪ್ಪಿ ಪ್ರಶಸ್ತಿಗಳನ್ನು ಪಡೆಯುವರೂ ಇದ್ದಾರೆ. ಒಟ್ಟಿನಲ್ಲಿ, ಪ್ರಶಸ್ತಿಗಳು ವ್ಯಾಪಾರೀಕರಣಗೊಳ್ಳಲೇಬಾರದು. ಹಾಗಾದರೆ ಅವು ಪ್ರಶಸ್ತಿಗಳೆಂದೆನಿಸುವುದಿಲ್ಲ: ದುಡ್ಡು ಕೊಟ್ಟು ಪಡೆದ ಪ್ರದರ್ಶನಕ್ಕೆ ಯೋಗ್ಯವಾದ ಫಲಕಗಳೆನಿಸುತ್ತವೆ. ಅಂತೆಯೇ ಯಾರ ಕೈಯಿಂದ ಪ್ರಶಸ್ತಿ ಪ್ರಧಾನವಾಗುತ್ತದೆ ಎಂಬುದೂ ಅಷ್ಟೇ ಮುಖ್ಯ. ಇವರು ಪ್ರಶಸ್ತಿ ಪುರಸ್ಕೃತರಿಗಿಂತಲೂ, ಹಿರಿಯರು, ದೊಡ್ಡ ವಿದ್ವಾಂಸರು, ಗಣ್ಯ ವ್ಯಕ್ತಿಗಳಾಗಿರಬೇಕೆಂಬುದನ್ನು ಬೇರೆ ಹೇಳಬೇಕಾಗಿಲ್ಲ. 5.ಪ್ರಶಸ್ತಿಗಳನ್ನು ಯಾವಾಗ ನೀಡಬೇಕು? ಇದು ಬಹಳ ಮುಖ್ಯವಾದ ವಿಚಾರ, ಮಾಸ್ಟರ್ ಹಿರಣ್ಯಯ್ಯನವರು ಹೇಳುತ್ತಿದ್ದಂತೆ ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಜೀವದಲ್ಲಿರುವಾಗ ವ್ಯಕ್ತಿಯ ಬಗ್ಗೆ ಅನುಮಾನ ನಂತರ ಅಪಮಾನ – ಸತ್ತ ಮೇಲೆ ಅವನ ಗುಣಗಾನ, ಮರಣೋತ್ತರ ಪ್ರಶಸ್ತಿ ಪ್ರಧಾನ..! ಪ್ರಶಸ್ತಿಗಳನ್ನು ಸಕಾಲದಲ್ಲಿ ನೀಡಬೇಕು; ಅಕಾಲದಲ್ಲಿ ನೀಡಬಾರದು. ಯಾವುದು ಸಕಾಲ? ಸಾಧಕರ ಸಾಧನೆಗಳು ಒಂದು ಹಳೇ ಕತೆಯಾಗುವ ಮುನ್ನ; ಇಲ್ಲವೇ ಅವು ಜನರ ಮನಸ್ಸಿನಿಂದ ಮರೆಯಾಗುವ ಮುನ್ನ ಹಾಗೂ ಸಾಧಕರೇ ಈ ಜಗತ್ತಿನಿಂದ ಮರೆ ಯಾಗುವ ಮುನ್ನ ಪ್ರಶಸ್ತಿಗಳನ್ನು ನೀಡಬೇಕು. ತಾವು ಜೀವದಲ್ಲಿ ಇದ್ದಾಗ ಪಡೆದ ಪ್ರಶಸ್ತಿಯಿಂದ, ಪ್ರಶಸ್ತಿ ಪುರಸ್ಕೃತರು ಆನಂದ, ಸಂತಸಪಟ್ಟುಕೊಳ್ಳೋದೇ ಅಲ್ಲದೆ, ಪ್ರೋತ್ಸಾಹವನ್ನು ಪಡೆದು ತಮ್ಮ ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗಳನ್ನು ಗೈಯಲು ಉತ್ಸುಕರಾಗುತ್ತಾರೆ; ಇದರಿಂದ ಲಾಭ ಮತ್ತೆ ಸಮಾಜಕ್ಕೇನೇ. ವ್ಯಕ್ತಿ ಸತ್ತ ಮೇಲೆ ನೀಡುವ ಮರಣೋತ್ತರ ಪ್ರಶಸ್ತಿಗಳು ಅಕಾಲದಲ್ಲಿ ನೀಡುವ ಪ್ರಶಸ್ತಿಗಳು ಕಾರಣ ಪ್ರಶಸ್ತಿಯ ಕುರಿತಾಗಿ ಆನಂದಿಸುವ ಇಲ್ಲವೇ ಪ್ರೇರಣೆಯನ್ನು ಪಡೆಯುವ ಅವಕಾಶವೇ ಈತನಿಗೆ ಇಲ್ಲವಾಗುತ್ತದೆ. ಮರಣೋತ್ತರ ಪ್ರಶಸ್ತಿಗಳಿಂದ ಎಲ್ಲೋ ಇರುವ ಯಾರೂ ಕಾಣದ ಅವನ ಆತ್ಮ ಹಾಗೂ ಅವನ ಅಭಿಮಾನಿಗಳು ಖುಷಿ ಪಟ್ಟಾ ರೇನೋ ನಿಜ; ಆದರೆ ವ್ಯಕ್ತಿಯೇ ಇಲ್ಲದ ಮೇಲೆ ಈ ಸಂತೋಷಕ್ಕೆ ಏನು ಅರ್ಥ? ಜೀವದಲ್ಲಿ ಇದ್ದಾಗ ಅಪ್ಪ – ಅಮ್ಮನಿಗೆ ತುತ್ತು ಅನ್ನ ಕೊಡದ ಮಗ ಅವರು ಸತ್ತ ಮೇಲೆ, ಊರಿಗೇ ಭೂರಿ ಭೋಜನ ಉಣ ಬಡಿಸುತ್ತಾನೆ. ಏನು ಪ್ರಯೋಜನ? ಜೀವದಲ್ಲಿ ಇದ್ದಾಗ, ತಿರುಗಿ ನೋಡದ ಮಕ್ಕಳು, ಸತ್ತಮೇಲೆ ಅವರ ಪೋಟೋಗಳಿಗೆ ಹಾರ ಹಾಕಿ ನಿತ್ಯ ಆರತಿ ಬೆಳಗಿದರೆ ಏನು ಬಂತು? ಏನಾದರೂ ಮಾಡೋದಿದ್ದರೆ, ಜನರು ಜೀವಂತರುವಾಗಲೇ ಮಾಡಬೇಕು. ವ್ಯಕ್ತಿ ತೀರಿಕೊಂಡ ಮೇಲೆ, ಏನು ಮಾಡಿದರೆ, ಏನು ಕೊಟ್ಟರೆ ಏನು ಪುರುಷಾರ್ಥ? ಈ ಹಿನ್ನೆಲೆಯಲ್ಲಿ ಮರಣೋತ್ತರ ಪ್ರಶಸ್ತಿ ಗಳೆಂದರೆ, ಅವರ ಸಾಧನೆಗಳನ್ನು ನಾವು ತಡವಾಗಿ ತಿಳಿದುಕೊಂಡೆವು ಎಂಬರ್ಥ. ಇಷ್ಟಕ್ಕೂ ತನಗೆ ಅರ್ಹತೆವುಳ್ಳ ಪ್ರಶಸ್ತಿಯನ್ನು ಪಡೆಯಲು ಒಬ್ಬ ವ್ಯಕ್ತಿ ಸಾಯಲೇಬೇಕೆ? ಒಂದರ್ಥದಲ್ಲಿ ನೋಡಿದರೆ ಜೀವದಲ್ಲಿದ್ದಾಗಲೇ ಅರ್ಹತೆ ಪಡೆದಿದ್ದ ವ್ಯಕ್ತಿಗೆ ಪ್ರಶಸ್ತಿ ಯನ್ನು ನೀಡಲು ನಾವು ಆತ ಸಾಯುವುದನ್ನೇ ಕಾಯುತ್ತಿದ್ದೇವೆಂದಾಯಿತು. ಈ ಹಿನ್ನೆಲೆಯಲ್ಲಿ ಮರಣೋತ್ತರ ಪ್ರಶಸ್ತಿಗಳೆಂದರೆ ವ್ಯಕ್ತಿಗೂ, ಪ್ರಶಸ್ತಿಗೂ ಮಾಡುವ ಒಂದು ಅಪಚಾರವೇ ಸರಿ. ಜೀವಂತ ಇದ್ದಾಗ ತನ್ನ ಸಾಧನೆಗಳಿಂದ ಅರ್ಹನಾಗದ ವ್ಯಕ್ತಿ, ಸತ್ತ ಮೇಲೆ ಮಾತ್ರ ಹೇಗೆ ಧಿಡೀರ್ ಅರ್ಹನಾಗುತ್ತಾನೆ? ಹಾಗೆಂದು ದೇಶಕ್ಕಾಗಿ ಹೋರಾಡಿ, ದೇಶವನ್ನು ರಕ್ಷಿಸಿ, ಯುದ್ಧದಲ್ಲಿ ಮಡಿದ ವೀರ ಯೋಧರಿಗೂ ಮರಣೋತ್ತರ ಪ್ರಶಸ್ತಿ ನೀಡೋದುಂಟು. ಇದು ಅವರ ಬಲಿದಾನಕ್ಕೆ ಮತ್ತು ಅವರ ಕುಟುಂಬದವರಿಗೆ ಸಲ್ಲಿಸುವ ಗೌರವ; ದೇಶ ಪ್ರೇಮಿಗಳಿಗೆ ನಾವು ಮಾಡುವ ನಮನ. ಆದರೆ ಇವರಲ್ಲೂ ತಮ್ಮ ಜೀವಿತ ಕಾಲದಲ್ಲೇ ಅಭೂತಪೂರ್ವ ಸಾಹಸ, ಶೌರ್ಯವನ್ನು ಪ್ರದರ್ಶಿಸಿದ ಸೇನಾನಿಗಳೇ ಮೊದಲಾಗಿ ಅಪೂರ್ವ, ಅದ್ವಿತೀಯ, ಅಸಾಮಾನ್ಯ ಸಾಧನೆಗೈದ ಎಲ್ಲ ಸಾಧಕರಿಗೂ ಅವರ ಜೀವಿತ ಕಾಲದಲ್ಲೇ ಪ್ರಶಸ್ತಿ ಪ್ರಧಾನ ಮಾಡೋದು
2020/09/29 11:15:32
http://vishwavani.news/indian-awards-one/
mC4
ಒಂದು ಜಿಲ್ಲೆ, ಒಂದು ಉತ್ಪನ್ನ ತರಬೇತಿ ಕಾರ್ಯಕ್ರಮಕ್ಕೆ ನಾಳೆ ಚಾಲನೆ | News13 News13 > ಸುದ್ದಿಗಳು > ರಾಜ್ಯ > ಒಂದು ಜಿಲ್ಲೆ, ಒಂದು ಉತ್ಪನ್ನ ತರಬೇತಿ ಕಾರ್ಯಕ್ರಮಕ್ಕೆ ನಾಳೆ ಚಾಲನೆ ಬೆಂಗಳೂರು: ಅಸಂಘಟಿತ ವಲಯದ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಸಲುವಾಗಿ ರೈತರಿಗೆ ನೀಡುತ್ತಿರುವ ಒಂದು ಜಿಲ್ಲೆ ಒಂದು ಉತ್ಪನ್ನ ತರಬೇತಿ ಕಾರ್ಯಕ್ರಮಕ್ಕೆ ನಾಳೆ ಚಾಲನೆ ದೊರೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಆತ್ಮನಿರ್ಭರ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಉದ್ದಿಮೆಗಳ ಮಂತ್ರಾಲಯವು ಪ್ರಧಾನ ಮಂತ್ರಿ ಸಣ್ಣ ಆಹಾರ ಸಂಸ್ಕರಣಾ ಉದ್ದಿಮೆಗಳ ಕ್ರಮಬದ್ಧಗೊಳಿಸುವಿಕೆ ಯೋಜನೆಯನ್ನು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅನುಷ್ಟಾನಗೊಳಿಸಲು ಉದ್ದೇಶಿಸಿದ್ದು, ಅಸಂಘಟಿತ ವಲಯಗಳನ್ನು ಸಂಘಟಿತ ವಲಯಕ್ಕೆ ಸೇರಿಸುವುದು, ರೈತ ಉತ್ಪಾದಕ ಸಂಸ್ಥೆಗಳು, ಸ್ವಸಹಾಯ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಉತ್ಪಾದಕ ಸಹಕಾರಿ ಸಂಘಗಳಿಗೆ ಉತ್ತೇಜನ ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಉತ್ಪನ್ನದ ಮೌಲ್ಯವರ್ಧನೆ, ಸಂಸ್ಕರಣೆ, ಪ್ಯಾಕಿಂಗ್, ಬ್ರ್ಯಾಂಡಿಂಗ್, ಮಾರುಕಟ್ಟೆ ಮೊದಲಾದ ವಿಚಾರಗಳಿಗೆ ಪ್ರೋತ್ಸಾಹ ನೀಡಲಿ ಇದು ರೈತರಿಗೆ ತರಬೇತಿಯನ್ನು ನೀಡಲಾಗುತ್ತದೆ. ಈ ಯೋಜನೆಯಡಿಯಲ್ಲಿ ಈಗಾಗಲೇ ಮೊದಲ ತರಬೇತಿ ಸಂಪೂರ್ಣವಾಗಿದ್ದು, ಇದರಲ್ಲಿ ಒಟ್ಟು 10 ತರಬೇತಿಗಳು ಮಾರ್ಚ್ ವರೆಗೆ ನಡೆಯಲಿದೆ. ಜ. 18 ರಿಂದ ಎರಡನೇ ತಂಡದ ತರಬೇತಿ ಕಾರ್ಯ ಆರಂಭವಾಗಿದೆ. ಈ ತಂಡಕ್ಕೆ ಸಂಬಾರ ಮತ್ತು ತೋಟಗಾರಿಕಾ ಬೆಳಗಳ ಸಂಸ್ಕರಣೆ ಹಾಗೂ ಮಾರುಕಟ್ಟೆ ಕುರಿತು ತರಬೇತಿಯನ್ನು ನೀಡಲಾಗುತ್ತದೆ. ಪ್ರತಿ ತಾಲೂಕಿನಿಂದ ಇಬ್ಬರು ರೈತರನ್ನು ಈ ತರಬೇತಿಗಾಗಿ ಆಯ್ಕೆ ಮಾಡುವುದು ಮತ್ತು ಒಂದು ಗುಂಪು ರಚಿಸಿ 500 ಜನರಿಗೆ ತರಬೇತಿ ನೀಡುವ ಬಗ್ಗೆ ಚರ್ಚಿಸಲಾಗಿದೆ. ಈ ತರಬೇತಿ 6 ದಿನಗಳ ಕಾಲ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
2021/03/01 12:30:37
https://news13.in/archives/177493
mC4
ಇಜ್ಞಾನ ಡಾಟ್ ಕಾಮ್: ನೂರು ಬಿಲಿಯನ್ ಲೈಕುಗಳು!? ಫೇಸ್‌ಬುಕ್ ಶುರುವಾದದ್ದು ೨೦೦೪ರ ಫೆಬ್ರುವರಿಯಲ್ಲಿ. ಅದನ್ನು ರೂಪಿಸಿದವರು ಮಾರ್ಕ್ ಜುಕರ್‌ಬರ್ಗ್, ಡಸ್ಟಿನ್ ಮಾಸ್ಕೋವಿಜ್, ಕ್ರಿಸ್ ಹ್ಯೂಸ್ ಹಾಗೂ ಎಡ್ವರ್ಡೋ ಸೇವರಿನ್. ಇಷ್ಟೂ ಮಂದಿ ಆಗ ಹಾರ್ವರ್ಡ್ ವಿವಿಯ ವಿದ್ಯಾರ್ಥಿಗಳಾಗಿದ್ದರು. ಮೊದಲಿಗೆ ಹಾರ್ವಡ್ ವಿವಿಯ ವಿದ್ಯಾರ್ಥಿಗಳಿಗಷ್ಟೆ ಲಭ್ಯವಿದ್ದ ಈ ಸೇವೆ ನಿಧಾನಕ್ಕೆ ಬೇರೆ ವಿವಿಗಳಿಗೂ ವಿಸ್ತರಿಸುತ್ತಿದ್ದಂತೆ ಮೊದಲ ವರ್ಷದಲ್ಲೇ ಫೇಸ್‌ಬುಕ್ ಬಳಕೆದಾರರ ಸಂಖ್ಯೆ ಹತ್ತು ಲಕ್ಷ ತಲುಪಿತು. ೨೦೦೫ರಲ್ಲಿ ಫೋಟೋ ಟ್ಯಾಗಿಂಗ್ ಬಂತು; ೨೦೦೬ರಲ್ಲಿ ಮೊಬೈಲ್ ಆವೃತ್ತಿಯೂ ಬಂತು. ಅದೇ ವರ್ಷದಲ್ಲಿ ಫೇಸ್‌ಬುಕ್ ಹದಿಮೂರು ವರ್ಷಕ್ಕೆ ಮೇಲ್ಪಟ್ಟ ಯಾರು ಬೇಕಿದ್ದರೂ ಫೇಸ್‌ಬುಕ್ ಸೇರಿಕೊಳ್ಳುವುದು ಸಾಧ್ಯವಾಯಿತು. ಮುಂದೆ ನಡೆದಿದ್ದೆಲ್ಲ ಇತಿಹಾಸವನ್ನೇ ಸೃಷ್ಟಿಸಿತು. ಒಂದು ಕಡೆ ಮಿಲಿಯನ್‌ಗಟ್ಟಲೆ ಜನ ಫೇಸ್‌ಬುಕ್ಕಿಗರಾಗುತ್ತ ಹೋದರು; ಜೊತೆಯಲ್ಲೇ ಮಿಲಿಯನ್‌ಗಟ್ಟಲೆ ಡಾಲರ್ ಹಣ ಹೂಡಿಕೆದಾರರಿಂದ ಫೇಸ್‌ಬುಕ್ ಕಡೆಗೆ ಹರಿದುಬಂತು. ಪ್ರತಿ ತಿಂಗಳೂ ಫೇಸ್‌ಬುಕ್‌ಗೆ ಸುಮಾರು ೮೪೫ ಮಿಲಿಯನ್ ಬಳಕೆದಾರರು ಭೇಟಿಕೊಡುತ್ತಾರಂತೆ. ಫೇಸ್‌ಬುಕ್ ಅನ್ನು ಒಂದು ದೇಶ ಎಂದು ಭಾವಿಸುವುದಾದರೆ ಜನಸಂಖ್ಯೆಯ ದೃಷ್ಟಿಯಿಂದ ಅದು ವಿಶ್ವದ ಮೂರನೇ ಅತಿದೊಡ್ಡ ದೇಶ! ಫೇಸ್‌ಬುಕ್ ಫಿಗರ್‍ಸ್ * ಫೇಸ್‌ಬುಕ್ ತಾಣದಲ್ಲಿ ಪ್ರತಿದಿನವೂ ೨.೭ ಬಿಲಿಯನ್ ಲೈಕುಗಳು ದಾಖಲಾಗುತ್ತವಂತೆ. * ದಿನವೊಂದರಲ್ಲಿ ಫೇಸ್‌ಬುಕ್ ಸೇರುವ ಚಿತ್ರಗಳ ಸಂಖ್ಯೆ ೨೫೦ ಮಿಲಿಯನ್‌ಗೂ ಹೆಚ್ಚು! * ಅತಿ ಹೆಚ್ಚು ಫೇಸ್‌ಬುಕ್ ಬಳಕೆದಾರರಿರುವ ರಾಷ್ಟ್ರಗಳ ಸಾಲಿನಲ್ಲಿ ಅಮೆರಿಕಾಗೆ ಮೊದಲ ಸ್ಥಾನ. ಬ್ರೆಜಿಲ್ ಹಾಗೂ ಭಾರತ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. ಚೀನಾದಲ್ಲಿ ಫೇಸ್‌ಬುಕ್‌ಗಿನ್ನೂ ಪ್ರವೇಶ ದೊರೆತಿಲ್ಲ. ಪ್ರತಿ ಶೇರಿಗೆ ಮೂವತ್ತೆಂಟು ಡಾಲರಿನಂತೆ ಲೆಕ್ಕ ಹಾಕಿದರೆ ಫೇಸ್‌ಬುಕ್ ಸಂಸ್ಥೆಯ ಒಟ್ಟು ಮೌಲ್ಯ ೧೦೪ ಬಿಲಿಯನ್ ಡಾಲರ್ ಆಗುತ್ತದೆ (ಮೇ ೨೧ಕ್ಕಾಗಲೇ ಫೇಸ್‌ಬುಕ್ ಶೇರು ಬೆಲೆ ೩೪ ಡಾಲರುಗಳಿಗೆ ಇಳಿದಿದೆ). ಈ ಲೆಕ್ಕದಲ್ಲಿ ಫೇಸ್‌ಬುಕ್‌ನ ಮೌಲ್ಯ ಅಮೆಜಾನ್ ಡಾಟ್ ಕಾಮ್ ಹಾಗೂ ಸಿಸ್ಕೋನಂತಹ ಸಂಸ್ಥೆಗಳಿಗಿಂತ ಜಾಸ್ತಿಯಾಗುತ್ತದೆ; ಫೋರ್ಡ್ ಹಾಗೂ ಡಿಸ್ನಿಯಂತಹ ಹಳೆ ಹುಲಿಗಳೂ ಫೇಸ್‌ಬುಕ್‌ಗಿಂತ ಹಿಂದೆ ಉಳಿಯುತ್ತಾರೆ. ಆದರೆ ಬೇರೆ ಸಂಸ್ಥೆಗಳಿಗೆ ಹೋಲಿಸಿದಾಗ ಫೇಸ್‌ಬುಕ್‌ನ ಲಾಭಾಂಶ ಬಹಳ ಕಡಿಮೆ ಎಂದೇ ಹೇಳಬೇಕು. ತನ್ನ ಪುಟಗಳಲ್ಲಿ ಪ್ರದರ್ಶಿಸುವ ಜಾಹೀರಾತುಗಳೇ ಅದರ ಆದಾಯದ ಮುಖ್ಯ ಮೂಲ. ಫಾರ್ಮ್‌ವಿಲೆಯಂತಹ ಆಟಗಳನ್ನು ಆಡುವವರು ವರ್ಚುಯಲ್ ಪ್ರಪಂಚದಲ್ಲಿ ನಿಜವಾದ ದುಡ್ಡು ಖರ್ಚುಮಾಡುತ್ತಾರಲ್ಲ, ಆ ದುಡ್ಡಿನಲ್ಲೂ ಫೇಸ್‌ಬುಕ್‌ಗೆ ಪಾಲು ಸಿಗುತ್ತದೆ. ಇದೆಲ್ಲ ಸೇರಿ ತನ್ನ ಫೇಸ್‌ಬುಕ್ ಪ್ರತಿ ಬಳಕೆದಾರರಿಗೂ ಸರಾಸರಿ ಐದು ಡಾಲರಿನಷ್ಟು ಆದಾಯ ಸಂಪಾದಿಸುತ್ತದೆಂದು ಬಿಬಿಸಿ ವರದಿ ಹೇಳುತ್ತದೆ. ವರ್ಷದ ಕೊನೆಗೆ ಮಿಕ್ಕುವ ಒಟ್ಟು ಲಾಭದ ಪ್ರಮಾಣ ಸುಮಾರು ಒಂದು ಬಿಲಿಯನ್ ಡಾಲರುಗಳಂತೆ. ಇಲ್ಲಿ ಕೆಲ ತೊಂದರೆಗಳಿವೆ. ಮೊದಲನೆಯದಾಗಿ ಫೇಸ್‌ಬುಕ್ ಆದಾಯದ ಶೇ. ೧೨ರಷ್ಟು ಫಾರ್ಮ್‌ವಿಲೆ ನಿರ್ಮಾತೃಗಳಾದ ಜೈಂಗಾ ಗೇಮ್ಸ್ ಒಂದರಿಂದಲೇ ಬರುತ್ತಿದೆ. ಮುಂದೆ ಫೇಸ್‌ಬುಕ್ ಹಾಗೂ ಜೈಂಗಾ ಸಂಬಂಧವೇನಾದರೂ ಹಳಸಿಕೊಂಡರೆ ಅದರ ನೇರ ಪರಿಣಾಮ ಫೇಸ್‌ಬುಕ್ ಆದಾಯದ ಮೇಲೆ ಆಗುತ್ತದೆ. ಫೇಸ್‌ಬುಕ್‌ನ ಪ್ರಮುಖ ಜಾಹಿರಾತುದಾರರು ಮುನಿಸಿಕೊಂಡರೂ ಇದೇ ಕತೆ. ಇನ್ನೊಂದು ಅಂಶವೆಂದರೆ ಫೇಸ್‌ಬುಕ್ ಅನ್ನು ತಮ್ಮ ಮೊಬೈಲಿನಿಂದ ಬಳಸುವವರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ. ಆದರೆ ಸದ್ಯಕ್ಕೆ ಮೊಬೈಲ್ ಆವೃತ್ತಿಯಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತಿಲ್ಲವಾದ್ದರಿಂದ ಆ ಬಳಕೆದಾರರಿಂದ ಫೇಸ್‌ಬುಕ್‌ಗೆ ಯಾವ ಆದಾಯವೂ ಬರುತ್ತಿಲ್ಲ. ಹೀಗಾಗಿಯೇ ಮೊಬೈಲ್ ಬಳಕೆದಾರರನ್ನು ಸರಿಯಾಗಿ 'ಬಳಸಿಕೊಳ್ಳಬೇಕಾದ' ತೀವ್ರ ಅಗತ್ಯ ಫೇಸ್‌ಬುಕ್ ಮುಂದಿದೆ. ಈ ನಿಟ್ಟಿನಲ್ಲಿ ದೊಡ್ಡ ಪ್ರಯತ್ನ ಎಂದು ಹೇಳಲಾದ ಘಟನೆಯಲ್ಲಿ ಕಳೆದ ತಿಂಗಳು (೨೦೧೨ರ ಏಪ್ರಿಲ್) ಫೇಸ್‌ಬುಕ್ ಇನ್ಸ್ಟಾಗ್ರಾಮ್ ಅನ್ನು ಒಂದು ಬಿಲಿಯನ್ ಡಾಲರ್ ಕೊಟ್ಟು ಕೊಂಡುಕೊಂಡಿತು. ಆದರೆ ಇನ್ಸ್ಟಾಗ್ರಾಮ್ ಸಂಸ್ಥೆ ಕೂಡ ಯಾವುದೇ ಆದಾಯ ಸಂಪಾದಿಸುತ್ತಿಲ್ಲವಾದ್ದರಿಂದ ಫೇಸ್‌ಬುಕ್‌ನ ಈ ಕ್ರಮ ಅನೇಕ ಹುಬ್ಬುಗಳು ಮೇಲೇರುವುದಕ್ಕೂ ಕಾರಣವಾಯಿತು. ಇದರ ಜೊತೆಯಲ್ಲೇ ಇನ್ನೂ ಕೆಲ ಮೊಬೈಲ್ ತಂತ್ರಾಂಶ ಸಂಸ್ಥೆಗಳನ್ನು ಫೇಸ್‌ಬುಕ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಫೇಸ್‌ಬುಕ್ ಮೊಬೈಲ್ ಏನೆಲ್ಲ ಬದಲಾವಣೆಗಳನ್ನು ಕಾಣಲಿದೆ ಎನ್ನುವುದು ಕಾದುನೋಡಬೇಕಾದ ಸಂಗತಿ. ಅದೆಲ್ಲ ಏನೇ ಇದ್ದರೂ ಫೇಸ್‌ಬುಕ್‌ನ ಸುಮಾರು ಮೂರೂಕಾಲು ಸಾವಿರ ಸಿಬ್ಬಂದಿ ಹಾಗೂ ಹೂಡಿಕೆದಾರರ ಪಾಲಿಗೆ ಶೇರು ಮಾರುಕಟ್ಟೆ ಪ್ರವೇಶ ಬಂಪರ್ ಲಾಟರಿ ಹೊಡೆದಂತೆಯೇ ಆಗಿದೆ. ಫೇಸ್‌ಬುಕ್ ಸ್ಥಾಪಕರಿಂದ ಪ್ರಾರಂಭಿಸಿ ಮೊದಲ ಕಚೇರಿಯಲ್ಲಿ ಗ್ರಾಫಿಟೀ ಚಿತ್ರಗಳನ್ನು ಬರೆದ ವ್ಯಕ್ತಿಯವರೆಗೆ ಅದೆಷ್ಟೋ ಜನ ಈಗ ಮಿಲಿಯನ್-ಬಿಲಿಯನ್ ಡಾಲರುಗಳಷ್ಟು ಬೆಲೆಬಾಳುತ್ತಿದ್ದಾರೆ. ಫೇಸ್‌ಬುಕ್ ಸ್ಥಾಪಕರಲ್ಲಿ ಮೂರು ಜನ - ಮಾರ್ಕ್, ಡಸ್ಟಿನ್ ಹಾಗೂ ಎಡ್ವರ್ಡೋ - ಈಗಾಗಲೇ ಪ್ರಪಂಚದ ಅತ್ಯಂತ ಕಿರಿಯ ಬಿಲಿಯನೇರ್‌ಗಳ ಸಾಲಿಗೆ ಸೇರಿಕೊಂಡಿದ್ದಾರೆ. ಕತೆ ಇಲ್ಲಿಗೇ ಮುಗಿದಿಲ್ಲ. ಬಳಕೆದಾರರ ಖಾಸಗಿತನಕ್ಕೆ ಫೇಸ್‌ಬುಕ್ ಧಕ್ಕೆತರುತ್ತಿದೆ ಎನ್ನುವ ಆರೋಪದ ಮೇಲೆ ಹದಿನೈದು ಬಿಲಿಯನ್ ಡಾಲರುಗಳ ಪರಿಹಾರ ಕೇಳುವ ದಾವೆ (ಇಪ್ಪತ್ತೊಂದು ಪ್ರತ್ಯೇಕ ದೂರುಗಳನ್ನು ಒಟ್ಟುಸೇರಿಸಿದ ಕ್ಲಾಸ್ ಆಕ್ಷನ್ ಕೇಸಿನ ರೂಪದಲ್ಲಿ) ಅಮೆರಿಕಾದಲ್ಲಿ ನ್ಯಾಯಾಲಯದ ಮೆಟ್ಟಿಲೇರಿದೆ. ಬಳಕೆದಾರರ ಆನ್‌ಲೈನ್ ಚಟುವಟಿಕೆಗಳನ್ನು ಫೇಸ್‌ಬುಕ್ ತನ್ನ ತಾಣದ ಹೊರಗೂ ಗಮನಿಸುತ್ತಿರುತ್ತದೆ; ಇದು ಬಳಕೆದಾರರ ಸ್ವಾತಂತ್ರ್ಯವನ್ನು ಉಲ್ಲಂಘಿಸಿದಂತೆ ಎನ್ನುವುದು ಈ ದೂರುಗಳ ಸಾರಾಂಶ. ಅಮೆರಿಕಾದಲ್ಲಷ್ಟೇ ಅಲ್ಲ, ಐರ್ಲೆಂಡಿನಲ್ಲೂ ಫೇಸ್‌ಬುಕ್ ಬಗ್ಗೆ ಅಪಸ್ವರವೆದ್ದಿದೆ. ಅಲ್ಲಿನ ಡೇಟಾ ಪ್ರೊಟೆಕ್ಷನ್ ಕಮಿಷನರ್ ಕಳೆದ ಡಿಸೆಂಬರಿನಲ್ಲಿ ನೀಡಿದ ಸೂಚನೆಗಳನ್ನು ಅಳವಡಿಸಿಕೊಳ್ಳಲು ಫೇಸ್‌ಬುಕ್‌ಗೆ ನೀಡಿರುವ ಸಮಯಾವಕಾಶ ಮುಂದಿನ ತಿಂಗಳಲ್ಲಿ ಕೊನೆಗೊಳ್ಳಲಿದೆ. ಫೇಸ್‌ಬುಕ್‌ಗೆ ಸೇರಿಸುವ ಚಿತ್ರಗಳಲ್ಲಿ ಯಾರೆಲ್ಲ ಇದ್ದಾರೆ ಎನ್ನುವುದನ್ನು ಸ್ವಯಂಚಾಲಿತವಾಗಿ ಗುರುತಿಸಲು ಪ್ರಯತ್ನಿಸುವ ಫೇಶಿಯಲ್ ರೆಕಗ್ನಿಶನ್ ಸೌಲಭ್ಯದ ವಿರುದ್ಧ ಜರ್ಮನಿಯಲ್ಲೂ ಒಂದು ಕೋರ್ಟ್ ಕೇಸ್ ನಡೆಯುತ್ತಿದೆ. ಒಟ್ಟಿನಲ್ಲಿ ಎಂಟು ವರ್ಷ ಎಳೆಯ ಸಂಸ್ಥೆಯ ಈ ಕತೆ ಯಾವ ಕಮರ್ಶಿಯಲ್ ಸಿನಿಮಾಗೂ ಕಡಿಮೆಯಿಲ್ಲದಂತೆ ಮುಂದೆಸಾಗುತ್ತಿದೆ. ಮುಂದಿನ ಸೀನುಗಳಲ್ಲಿ ಏನೇನಾಗುತ್ತೋ ಕಾದುನೋಡುವುದಷ್ಟೆ ನಮ್ಮ ಕೆಲಸ! ಫೇಸ್‌ಬುಕ್ ಪಿಚ್ಚರ್ 'ಫೇಸ್‌ಬುಕ್ ತಾಣದ ಐಡಿಯಾ ಅನ್ನು ಮಾರ್ಕ್ ಜುಕರ್‌ಬರ್ಗ್‌ಗೆ ಕೊಟ್ಟದ್ದು ಆತನ ಜೊತೆ ಓದುತ್ತಿದ್ದ ಕೆಮರಾನ್ ಹಾಗೂ ಟೈಲರ್ ವಿಂಕಲ್‌ವಾಸ್ ಸಹೋದರರು' ಎನ್ನುವ ಆರೋಪ (ಹಾಗೂ ಭಾರೀ ಮೊತ್ತದ ಹಣ ಕೊಟ್ಟು ಮಾರ್ಕ್ ಅವರೊಡನೆ ರಾಜಿಯಾದದ್ದು) ಈ ಹಿಂದೆ ಸಾಕಷ್ಟು ಸುದ್ದಿಮಾಡಿದ ಘಟನೆಗಳು. ಅಂತೆಯೇ ಫೇಸ್‌ಬುಕ್‌ನ ಸ್ಥಾಪಕರಲ್ಲೊಬ್ಬನಾದ ಎಡ್ವರ್ಡೋ ಸೇವರಿನ್‌ಗೆ ಮೋಸಮಾಡಿದ ಆರೋಪವೂ ಜುಕರ್‌ಬರ್ಗ್ ವಿರುದ್ಧ ಕೇಳಿಬಂದಿದೆ. ಇದನ್ನೇ ಕತೆಯನ್ನಾಗಿಟ್ಟುಕೊಂಡಿದ್ದ 'ದ ಸೋಶಿಯಲ್ ನೆಟ್‌ವರ್ಕ್' ಎಂಬ ಚಲನಚಿತ್ರ ೨೦೧೦ರಲ್ಲಿ ತೆರೆಕಂಡು ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿತ್ತು.
2019/08/21 20:50:08
http://www.ejnana.com/2012/05/blog-post_22.html
mC4
ಅನುಭವ ಮಂಟಪ: ತಾವರೆಕೆರೆಯ ವೀರಗಲ್ಲು ಪ್ರಕಟಿಸಿದವರು PaLa at 10:22:00 PM Deepasmitha May 16, 2009 9:36 AM ಪಾಲ ಅವರೆ, ಫೋಟೋ ಚೆನ್ನಾಗಿವೆ. ನಾನೂ ಇದರ ಫೋಟೋ ತೆಗೆದಿದ್ದೆ, ಆದರೆ ಹೆಸರು ಗೊತ್ತಿರಲಿಲ್ಲ. ಧನ್ಯವಾದಗಳು shivu May 16, 2009 10:05 AM ತುಂಬಾ ಒಳ್ಳೆಯ ಕೆಲಸವನ್ನು ಮಾಡಿದ್ದೀರಿ....ಅದರ ಸಂಪೂರ್ಣ ವಿಳಾಸಕೊಡಿ...ಸಾಧ್ಯವಾಗದಿದ್ದಲ್ಲಿ ತಾವರೆಕೆರೆಯಿಂದ ಎಷ್ಟು ದೂರ ಹೋಗಬೇಕು ಅನ್ನುವುದನ್ನು ತಿಳಿಸಿ...ಇದರ ಬಗ್ಗೆ ಬೇರೆಯವರ ಗಮನ ಸೆಳೆಯಬೇಕಿದೆ... PaLa May 16, 2009 11:44 AM Deepasmitha, ನಿಮ್ಮ ಕಾಳಜಿ ನೋಡಿ ತುಂಬಾ ಸಂತೋಷವಾಯಿತು. ಇದು ತಾವರೆಕೆರೆಯಿಂದ ನಾಲ್ಕು ಕಿ.ಮೀ. ಒಳಗಡನೇ ಇದೆ. ಮೈನ್ ರೋಡಿನಿಂದ ಎಡಗಡೆ ಹಾಗೆಯೇ ಕಣ್ಣಾಡಿಸ್ತಾ ಹೋದರೆ ಕಾಣಿಸುತ್ತೆ. ಇನ್ನೇನಾದರೂ ವಿವರ ಬೇಕಿದ್ದಲ್ಲಿ ತಿಳಿಸಿ. ಸಿಮೆಂಟು ಮರಳಿನ ಮಧ್ಯೆ May 16, 2009 2:24 PM ಇದನ್ನು ನೋಡುತ್ತಿದ್ದ ಹಾಗೆ ನಮ್ಮೂರಲ್ಲಿ ಹಾಳು ಬಿದ್ದಿರುವ.. "ಮಾಸ್ತಿಕಲ್ಲು" (ಮಹಾಸತಿ) ನೆನಪಾಯಿತು... ನಮ್ಮ ಪುರಾತತ್ವ ಇಲಾಖೆಯವರು ಇದನ್ನೆಲ್ಲ ಸರಂಕ್ಷಿಸಿ ಇಡಬೇಕಾಗಿತ್ತು... ನಿಮ್ಮ ಕಾಳಜಿಗೊಂದು ನಮನ... Adnaks Media May 16, 2009 4:10 PM ಓದಿದೆ ! ಬಹಳ ಸ೦ತೊಶವಾಯಿತು! PaLa May 16, 2009 5:00 PM ಮಾಸ್ತಿಕಲ್ಲಿನ ನೆನಪು ಮಾಡಿಸಿದ್ದಕ್ಕೆ ವಂದನೆಗಳು. ಮಹಾ ಸತಿ= ಮಾಸ್ತಿ, ಹಿಂದಿನ ಸತೀ ಪದ್ಧತಿಯ ಚಿತ್ರಣ ಇದು. ಸಾಧ್ಯವಾದರೆ ಇನ್ನೊಮ್ಮೆ ಊರಿಗೆ ಹೋದಾಗ ಇವುಗಳ ಚಿತ್ರ ತೋರಿಸಬಹುದೇ? ಪ್ರತಿಕ್ರಿಯೆಗೆ ವಂದನೆಗಳು. ಸ್ಕಂದ, ಅಂತೂ ಅದರ ಚಿತ್ರ ತೆಗೆದುಕೊಂಡು ಬಂದಿದ್ದಕ್ಕೆ ಇಷ್ಟಾದ್ರೂ ವಿಷಯ ಸಿಕ್ಕಿದಂತಾಯಿತು. ಕ್ಷಣ... ಚಿಂತನೆ... Thinking a While.. May 18, 2009 5:14 PM ಫಾಲ ಅವರೆ, ವೀರಗಲ್ಲುಗಳ ಚಿತ್ರಗಳು ಮತ್ತು ನಿಮ್ಮ ಬರಹ ಗಮನ ಸೆಳೆವಂತಿದೆ. ಇದು ಇತಿಹಾಸದ ಆಸ್ತಿ. ಇದನ್ನು ಸಂರಕ್ಷಿಸುವುದು ಎಲ್ಲರ ಹೊಣೆಯೂ ಸಹ. ಪ್ರಾಚ್ಯವಸ್ತು ಇಲಾಖೆಯ ಗಮನಕ್ಕೆ ಇದು ಬಂದಿರಲಿಲ್ಲವೆಂದು ಕಾಣುತ್ತದೆ. ನಿಮ್ಮ ಈ ಒಂದು ಪುಟ್ಟ ಲೇಖನದಿಂದ ಅವರಿಗೂ ತಲುಪಿ, ಇವುಗಳು ಸುರಕ್ಷಿತ ಹಾಗೂ ಸಂರಕ್ಷಿತವಾಗಲಿ ಎಂದು ಆಶಿಸುವೆ. ಚಂದ್ರಕಾಂತ ಎಸ್ May 20, 2009 8:03 AM ನೀವು ವೀರಗಲ್ಲುಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆಹಿಡಿದು ಇಲ್ಲಿ ಪ್ರಕಟಿಸಿದ್ದು ತುಂಬಾ ಖುಷಿಯ ವಿಚಾರ.ಈ ವೀರಗಲ್ಲುಗಳ ಬಗ್ಗೆ ಇನ್ನೊಂದು ವಿಚಾರ ಏನು ಗೊತ್ತೇ? ಯುದ್ಧಕ್ಕೆ ಹೊರಡುವ ವೀರನನ್ನು ಆತನ ಸತಿ ಆರತಿ ಎತ್ತಿ ಕಳಿಸುವಾಗ ಹೀಗೆ ಹೇಳುತ್ತಾಳಂತೆ " ನೀನು ಯುದ್ಧದಲ್ಲಿ ಹೋರಾಡಿ ವೀರಮರಣ ಅಪ್ಪಿದರೆ ಆ ಸ್ವರ್ಗದಲ್ಲಿ ಅಪ್ಸರೆಯರು ನಿನ್ನನ್ನು ಸ್ವಾಗತಿಸುವ ಮುಂಚೆ ನಾನು ನಿನ್ನನ್ನು ಸ್ವರ್ಗದಲ್ಲಿ ಸ್ವಾಗತಿಸುತ್ತೇನೆ " ಎಂದು ಪತಿಯ ಮರಣದ ಸುದ್ಧಿ ಕೇಳಿದ ಕೂಡಲೇ ನಮ್ಮ ಹೆಣ್ಣು ಮಕ್ಕಳು ನಗುನಗುತ್ತಾ ತಮ್ಮ ಪ್ರಾಣ ಅರ್ಪಿಸಿ ಮಹಾಸತಿಯರಾಗುತ್ತಿದ್ದುದನ್ನು ಈ ಮಾತುಗಳು ಸೂಚಿಸುತ್ತವೆ.
2018/07/19 19:13:20
http://palachandra.blogspot.com/2009/05/blog-post_15.html
mC4
ಇವಿಎಂ ಬಳಕೆಗೆ ಚುನಾವಣಾ ಆಯೋಗದ ಹಠ ಸರಿಯಲ್ಲ: ದೇವೇಗೌಡ | Prajavani ಇವಿಎಂ ಬಳಕೆಗೆ ಚುನಾವಣಾ ಆಯೋಗದ ಹಠ ಸರಿಯಲ್ಲ: ದೇವೇಗೌಡ Updated: 17 ಮಾರ್ಚ್ 2018, 22:52 IST ಹಾಸನ: ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಕೆ ವಿಚಾರದಲ್ಲಿ ಚುನಾವಣಾ ಆಯೋಗದ ಹಠ ಸರಿಯಲ್ಲ ಎಂದು ಜೆಡಿಎಸ್ ವರಿಷ್ಠ, ಸಂಸದ ದೇವೇಗೌಡ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ವಿಶ್ವದ ಹಲವು ರಾಷ್ಟ್ರಗಳಲ್ಲಿ ಚುನಾವಣೆಗೆ ಮತಪತ್ರ ಬಳಸಲಾಗುತ್ತಿದೆ. ಅನೇಕ ದೇಶಗಳಲ್ಲಿ ಇವಿಎಂ ಬಳಕೆ ಇಲ್ಲ. ಆದರೂ ಚುನಾವಣಾ ಆಯೋಗ ಏಕೆ ಈ ರೀತಿ ಭಯ ಹುಟ್ಟಿಸುತ್ತದೆಯೋ ಗೊತ್ತಿಲ್ಲ. ಮತಯಂತ್ರಗಳಲ್ಲಿ ದೋಷ ಇವೆ ಎಂಬ ಕೂಗಿದೆ. ಆಯೋಗ ಹಠಕ್ಕೆ ಬಿದ್ದಿರುವುದು ಸರಿಯಲ್ಲ' ಎಂದು ಹೇಳಿದರು. ಇವಿಎಂ ಎಂಬುದು ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಟಿ.ಎನ್‌. ಶೇಷನ್ ಜಾರಿಗೆ ತಂದ ಹೊಸ ವಿಧಾನ ಎಂದ ದೇವೇಗೌಡರು, ಗುಜರಾತ್ ಚುನಾವಣೆಯಲ್ಲಿ ಬಳಸಿದ ಮತಯಂತ್ರಗಳನ್ನು ರಾಜ್ಯಕ್ಕೆ ತರಲಾಗಿದೆ ಎಂದರು. 'ಯೋಧ ಚಂದ್ರ ಕುಟುಂಬಕ್ಕೆ ಪರಿಹಾರ ದೊರೆಯದಿದ್ದರೆ ಹೋರಾಟ': 'ಸುಕ್ಮಾ ನಕ್ಸಲ್‌ ದಾಳಿಯಲ್ಲಿ ಹುತಾತ್ಮರಾದ ಅರಕಲಗೂಡು ತಾಲ್ಲೂಕಿನ ಹರದೂರು ಯೋಧ ಎಚ್‌.ಎಸ್‌. ಚಂದ್ರ ಅವರ ಕುಟುಂಬಕ್ಕೆ ವಿವಿಧ ಮೂಲಗಳಿಂದ ಪರಿಹಾರ ದೊರೆಯಲಿದೆ. ಅವರಿಗೆ ದೊರೆಯಬೇಕಿರುವ ಪರಿಹಾರದಲ್ಲಿ ಏರುಪೇರಾದರೆ ಆ ಬಗ್ಗೆ ಸಂಸತ್‌ನಲ್ಲಿ ಚರ್ಚೆ ಮಾಡುವೆ. ಪರಿಹಾರದ ಮೊತ್ತ ದೊರೆಯುವುದು ವಿಳಂಬವಾದರೆ ಸಂಬಂಧಪಟ್ಟವರೊಂದಿಗೆ ಚರ್ಚಿಸುವೆ' ಎಂದು ದೇವೇಗೌಡ ಹೇಳಿದರು. ಯೋಧನ ಕುಟುಂಬಕ್ಕೆ ನಮ್ಮ ಪಕ್ಷದಿಂದಲೂ ಸಹಾಯ ಮಾಡಲಾಗುವುದು. ಶೀಘ್ರ ಯೋಧನ ಮನೆಗೆ ಭೇಟಿ‌ ನೀಡಿ ಸಾಂತ್ವನ ಹೇಳುವೆ ಎಂದೂ ಅವರು ಹೇಳಿದರು. 'ಚುನಾವಣೆ ಮುಗಿದ ಮೇಲೆ ಹೆಚ್ಚು‌ ದಿನ ಹಾಸನದಲ್ಲೇ ಕಳೆಯಲಿದ್ದೇನೆ. ನಾನು ಒಂದು ದಿನ ಜನರ ಮಧ್ಯೆ ಇಲ್ಲ ಅಂದರೆ ಹುಚ್ಚನಾಗುತ್ತೇನೆ. ಏಕಾಂಗಿಯಾಗಿರುವುದು ನನಗೆ ಕಷ್ಟಸಾಧ್ಯ. ಅದಕ್ಕೇ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ನನ್ನನ್ನು '24 ಗಂಟೆ ರಾಜಕಾರಣಿ' ಎನ್ನುತ್ತಿದ್ದರು' ಎಂದು ಅವರು ನೆನಪಿಸಿಕೊಂಡರು.
2018/11/18 03:55:01
https://www.prajavani.net/news/article/2018/03/17/560218.html
mC4
ಭರತನಾಟ್ಯದ ಬೇರಿನ ಶಾಲೆ | Prajavani ಭರತನಾಟ್ಯದ ಬೇರಿನ ಶಾಲೆ –ಹೇಮಾ ವೆಂಕಟ್ Updated: 20 ಮಾರ್ಚ್ 2014, 01:00 IST ನಗರದಲ್ಲಿ ಭರತನಾಟ್ಯ ಕಲಿಯುವವರಿಗೂ, ಕಲಿಸುವವರಿಗೂ ಬರವಿಲ್ಲ. ಬಡಾವಣೆಗೊಂದರಂತೆ ಭರತನಾಟ್ಯ ಶಾಲೆಗಳು ಸಿಗುತ್ತವೆ. ಆಧುನಿಕ ಶೈಲಿಯೊಂದಿಗೆ ಭರತನಾಟ್ಯವೂ ಹೆಜ್ಜೆ ಹಾಕಿದೆ. ಆದರೆ ಭರತನಾಟ್ಯವನ್ನು ಸಾಂಪ್ರದಾಯಿಕ ಶೈಲಿಯಲ್ಲಿಯೇ ಕಲಿಸುತ್ತಾ, ಅದರ ಅನನ್ಯತೆಯನ್ನು ಉಳಿಸಿಕೊಂಡು ಬರುತ್ತಿರುವ ಸಂಸ್ಥೆಯೊಂದು 1948ನೇ ಇಸವಿಯಲ್ಲಿಯೇ ಆರಂಭವಾಗಿದೆ. ಅದುವೇ 'ಅಕಾಡೆಮಿ ಆಫ್ ಭರತನಾಟ್ಯ'. ಅಕಾಡೆಮಿ ಎಂದರೆ ಸಾಕು ಸರ್ಕಾರದ ಅಡಿಯಲ್ಲಿ ಬರುವ ಸಾಹಿತ್ಯ, ಲಲಿತಕಲೆ, ಸಂಗೀತ–ನಾಟಕ, ಯಕ್ಷಗಾನ–ಜಾನಪದ ಅಕಾಡೆಮಿಗಳು ನೆನಪಿಗೆ ಬರುತ್ತವೆ. ಆದರೆ 1940ರ ದಶಕದಲ್ಲಿ ಭರತನಾಟ್ಯದ ದಂತಕತೆ ಎನಿಸಿರುವ ಮೀನಾಕ್ಷಿ ಸುಂದರಂ ಪಿಳ್ಳೈ ಮತ್ತು ಮುತ್ತುಕುಮಾರ ಪಿಳ್ಳೈ ಅವರ ಶಿಷ್ಯ ಟಿ.ಕೆ.ನಾರಾಯಣ 'ಅಕಾಡೆಮಿ ಆಫ್‌ ಭರತನಾಟ್ಯ' ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಟಿ.ಕೆ. ನಾರಾಯಣ ಹಾಸನದವರು. ಆ ಕಾಲದಲ್ಲಿ ಹೈದರಾಬಾದ್‌ನ 'ಕಾಲೇಜ್‌ ಆಫ್‌ ಮ್ಯೂಸಿಕ್‌ ಅಂಡ್‌ ಡಾನ್ಸ್‌'ನಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಹೆಸರು ಮಾಡಿದವರು. ಅವರ ಜೊತೆಗೆ ನೃತ್ಯ ಕಲಾವಿದೆ, ಪತ್ನಿ ವಿಜಯಲಕ್ಷ್ಮಿ ಅಕಾಡೆಮಿಯ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತವರು. ನಾಲ್ಕು ದಶಕಗಳ ಕಾಲ ಹೈದರಾಬಾದ್‌ ಮತ್ತು ಸಿಕಂದರಾಬಾದ್‌ಗಳಲ್ಲಿ ದಣಿವರಿಯದ ನೃತ್ಯ ತರಗತಿ ನೀಡಿದ ಪ್ರತಿಭಾವಂತೆ. ನಟುವಾಂಗದಲ್ಲಿ ನೃತ್ಯ ಮತ್ತು ಸಂಗೀತವನ್ನು ತಾನೇ ನಿರ್ವಹಿಸುತ್ತಿದ್ದ ವಿಜಯಲಕ್ಷ್ಮಿ 1961ರಲ್ಲಿ ಯುರೋಪ್‌ ಮತ್ತು ರಷ್ಯಾದಲ್ಲಿ ಖ್ಯಾತ ನೃತ್ಯಗಾರ್ತಿ ಕಮಲಾ ಅವರಿಂದ ಪ್ರದರ್ಶನ ನೀಡುವ ಅವಕಾಶ ಪಡೆದರು. ಆಮೇಲೆ ಸಿಂಗಪುರ ಫೈನ್‌ ಆರ್ಟ್ಸ್ ಸೊಸೈಟಿಯಲ್ಲಿ ನೃತ್ಯ ತರಗತಿ ನೀಡಿದರು. ಅವರ ನಂತರ ಅಕಾಡೆಮಿಯ ನಿರ್ದೇಶಕರಾಗಿರುವವರು ಅವರ ಮಗಳು ಗಾಯತ್ರಿ ಕೇಶವನ್‌. ಇವರೂ ನಲವತ್ತು ವರ್ಷಗಳಿಂದ ನೃತ್ಯ ಕಲಿಸುತ್ತಿದ್ದಾರೆ. ಇವರು ಭರತನಾಟ್ಯದ ಜೊತೆಗೆ ಕರ್ನಾಟಕ ಸಂಗೀತವನ್ನೂ ಕಲಿಸುತ್ತಿದ್ದಾರೆ. 1973ರಲ್ಲಿಯೇ ಭಾರತ ಸರ್ಕಾರದ ಸ್ಕಾಲರ್‌ಶಿಪ್‌ ಗಾಯತ್ರಿ. ಅಕಾಡೆಮಿಯ ಜೊತೆಗೆ ಬೆಂಗಳೂರು ವಿವಿ ನೃತ್ಯ ಪರೀಕ್ಷಕರಾಗಿಯೂ ನ್ಯಾಷನಲ್ ಹಿಲ್‌ವೀವ್‌ ಪಬ್ಲಿಕ್‌ ಸ್ಕೂಲ್‌ನ ನೃತ್ಯಶಿಕ್ಷಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಗಾಯತ್ರಿ ಅವರ ಮಕ್ಕಳಾದ ಮೈತ್ರೇಯಿ ಮತ್ತು ಮಾತಂಗಿ ಅಕಾಡೆಮಿಯ ನೃತ್ಯ ಶಿಕ್ಷಕರು. ಭರತನಾಟ್ಯವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಕಲಿಸುತ್ತಿದ್ದಾರೆ. ಈ ಹಿಂದೆ ಕೋರಮಂಗಲದಲ್ಲಿದ್ದ ಅಕಾಡೆಮಿಯ ಕಚೇರಿ ಈಗ ರಾಜರಾಜೇಶ್ವರಿನಗರದಲ್ಲಿದೆ. ಅಕಾಡೆಮಿಯ ಧ್ಯೇಯ ಮತ್ತು ಸಾಧನೆಯ ಬಗ್ಗೆ ಹೇಳುತ್ತಾ ನೃತ್ಯಕ್ಕೂ ಶುದ್ಧತೆಯ ಮುದ್ರೆ ಬೇಕೇ ಬೇಕು ಎನ್ನುತ್ತಾರೆ ಗಾಯತ್ರಿ ಕೇಶವನ್‌. ಕಲಿಕೆಯೇ ಮುಖ್ಯ ನಮ್ಮದು ಪಂದನಲ್ಲೂರು ಶೈಲಿಯ ಭರತನಾಟ್ಯ. ಇದು ಪುರಾತನ ಮತ್ತು ಶುದ್ಧ ಸಾಂಪ್ರದಾಯಿಕ ಶೈಲಿಯ ನೃತ್ಯಪ್ರಕಾರ. ಗುರು ಮುತ್ತುಕುಮಾರ ಪಿಳ್ಳೈ ನಂತರ ಅವರ ಶಿಷ್ಯ ನಮ್ಮ ತಂದೆ ಟಿ.ಕೆ.ನಾರಾಯಣ ಈ ನೃತ್ಯವನ್ನು ಮುಂದುವರಿಸಿಕೊಂಡು ಬಂದರು. ಈ ನೃತ್ಯದಲ್ಲಿ ಬಾಡಿಲೈನ್‌ಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ತುಂಬ ಗೌರವಯುತವಾದ ಪ್ರದರ್ಶನವಿರುತ್ತದೆ. ಇಲ್ಲಿ ಯಾವುದೂ ಹೆಚ್ಚು ಅಥವಾ ಕಡಿಮೆ ಇರುವುದಿಲ್ಲ. ಸಮತೋಲನವಾದ ನೃತ್ಯವಿರುತ್ತದೆ. ಈಗಲೂ ಈ ಶೈಲಿಗೆ ಬೇಡಿಕೆ ಇದೆ. ನಮ್ಮಲ್ಲಿ ಕಲಿತ ಅನೇಕ ವಿದೇಶೀಯರು ಕೆನಡ, ಅಮೆರಿಕ ಮುಂತಾದ ಕಡೆ ತರಗತಿಗಳನ್ನು ನಡೆಸುತ್ತಿದ್ದಾರೆ. ನಮಗೆ ಹೆಚ್ಚು ಕಾರ್ಯಕ್ರಮಗಳನ್ನು ನಡೆಸುವ ಆತುರವಿಲ್ಲ. ಇಲ್ಲಿ ಕಲಿಕೆ ಮುಖ್ಯ. ನಾನು ನಲವತ್ತು ವರ್ಷಗಳಿಂದ ಇದೇ ಕ್ಷೇತ್ರದಲ್ಲಿದ್ದರೂ ವಿದ್ಯಾರ್ಥಿಯೇ ಎಂಬ ಭಾವವಿದೆ. ಕಲಿಸುವ ಮೂಲಕ ಮತ್ತೇನೋ ಕಲಿಯುತ್ತೇವೆ. ಇಲ್ಲಿ ಕಲಿಸುವುದೇ ಮುಖ್ಯ. ನಮ್ಮ ಸಂಸ್ಥೆಯ ಧ್ಯೇಯವೇ ಕಲಿಕೆಯಾಗಿರುವುದರಿಂದ ನಾವು ಕಾರ್ಯಕ್ರಮ ನೀಡುವ ದಿನವೂ ತರಗತಿ ನಿಲ್ಲಿಸುವುದಿಲ್ಲ. ನಾನು, ನನ್ನ ಮಕ್ಕಳಾದ ಮೈತ್ರೇಯಿ ಮತ್ತು ಮಾತಂಗಿ ತರಗತಿ ನಡೆಸುತ್ತೇವೆ. ನಮ್ಮಲ್ಲಿ ವರ್ಷಕ್ಕೆ ಒಂದೇ ಸಲ ಪ್ರವೇಶ (ಅಡ್ಮಿಷನ್‌) ಇರುತ್ತದೆ. ಮಕ್ಕಳಿಗೆ ಜೂನ್‌ನಲ್ಲಿ ತರಗತಿ ಆರಂಭವಾಗುತ್ತದೆ. ಕೆಲಸಕ್ಕೆ ಹೋಗುವ ಮಹಿಳೆಯರು ವಾರಾಂತ್ಯಗಳಲ್ಲಿ ಬರುತ್ತಾರೆ. ಕೆಲವರು ಸಂಜೆ 4ರಿಂದ 8ರವರೆಗೆ ಬರುತ್ತಾರೆ. ವಿದೇಶಗಳ ಕೆಲ ಆಸಕ್ತರು ಬಂದು ಒಂದೆರಡು ತಿಂಗಳು ನಿರಂತರವಾಗಿ ಕಲಿತು ಹೋಗುತ್ತಾರೆ. ಸಾಮಾನ್ಯವಾಗಿ ಜೂನಿಯರ್‌, ಸೀನಿಯರ್‌ ಪರೀಕ್ಷೆ ಬರೆದವರೆಲ್ಲ ತರಗತಿ ನಡೆಸುತ್ತಾರೆ. ಆದರೆ ಅದು ಸರಿಯಾದ ಕ್ರಮ ಅಲ್ಲ. ಇಲ್ಲಿ ಪರೀಕ್ಷೆ ಮುಖ್ಯ ಅಲ್ಲವೇ ಅಲ್ಲ. ನಮ್ಮ ಹಿರಿಯ ಕಲಾವಿದರೆಲ್ಲ ಯಾವುದೇ ಪರೀಕ್ಷೆ ಬರೆದವರಲ್ಲ. ಕಡಿಮೆ ಎಂದರೂ ಹತ್ತು ಹದಿನೈದು ವರ್ಷವಾದರೂ ನೃತ್ಯ ಕಲಿತಿರಬೇಕು. ಅಂಥವರು ಕಲಿಸಲು ಯೋಗ್ಯರಾಗಿರುತ್ತಾರೆ. ಕಾರ್ಯಕ್ರಮಗಳೂ ಅಷ್ಟೇ ಉತ್ಕೃಷ್ಟ ಮಟ್ಟದಲ್ಲಿರಬೇಕು. ಸಂಖ್ಯೆ ಮುಖ್ಯವಲ್ಲ. –ಗಾಯತ್ರಿ ಕೇಶವನ್‌, ಅಕಾಡೆಮಿ ನಿರ್ದೇಶಕಿ '); $('#div-gpt-ad-219984-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ googletag.cmd.push(function() { googletag.display('gpt-text-700x20-ad-219984'); }); googletag.cmd.push(function() { googletag.display('gpt-text-700x20-ad2-219984'); }); },300); var x1 = $('#node-219984 .field-name-body .field-items div.field-item > p'); if(x1 != null && x1.length != 0) { $('#node-219984 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-219984').addClass('inartprocessed'); } else $('#in-article-219984').hide(); } else { _taboola.push({article:'auto', url:'https://www.prajavani.net/article/ಭರತನಾಟ್ಯದ-ಬೇರಿನ-ಶಾಲೆ'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-219984', placement: 'Below Article Thumbnails 1', target_type: 'mix' }); _taboola.push({flush: true}); // Text ad googletag.cmd.push(function() { googletag.display('gpt-text-300x20-ad-219984'); }); googletag.cmd.push(function() { googletag.display('gpt-text-300x20-ad2-219984'); }); // Remove current Outbrain //$('#dk-art-outbrain-219984').remove(); //ad before trending $('#mob_rhs1_219984').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-219984 .field-name-body .field-items div.field-item > p'); if(x1 != null && x1.length != 0) { $('#node-219984 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-219984 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-219984'); }); } else { $('#in-article-mob-219984').hide(); $('#in-article-mob-3rd-219984').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-219984','#in-article-744750','#in-article-743742','#in-article-743439','#in-article-742847']; var twids = ['#twblock_219984','#twblock_744750','#twblock_743742','#twblock_743439','#twblock_742847']; var twdataids = ['#twdatablk_219984','#twdatablk_744750','#twdatablk_743742','#twdatablk_743439','#twdatablk_742847']; var obURLs = ['https://www.prajavani.net/article/ಭರತನಾಟ್ಯದ-ಬೇರಿನ-ಶಾಲೆ','https://www.prajavani.net/metro/confess-your-lie-with-your-partner-744750.html','https://www.prajavani.net/metro/corona-virus-dress-ramp-walk-743742.html','https://www.prajavani.net/metro/i-love-my-bengaluru-facebook-trend-743439.html','https://www.prajavani.net/metro/lavani-dancers-found-new-way-of-survival-742847.html']; var vuukleIds = ['#vuukle-comments-219984','#vuukle-comments-744750','#vuukle-comments-743742','#vuukle-comments-743439','#vuukle-comments-742847']; // var nids = [219984,744750,743742,743439,742847]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
2021/06/18 03:35:44
https://www.prajavani.net/article/%E0%B2%AD%E0%B2%B0%E0%B2%A4%E0%B2%A8%E0%B2%BE%E0%B2%9F%E0%B3%8D%E0%B2%AF%E0%B2%A6-%E0%B2%AC%E0%B3%87%E0%B2%B0%E0%B2%BF%E0%B2%A8-%E0%B2%B6%E0%B2%BE%E0%B2%B2%E0%B3%86
mC4
ಮೇಕಪ್ ಬಾಕ್ಸ್ ನಲ್ಲಿತ್ತು 1.5 ಕೋಟಿ ಮೌಲ್ಯದ ಕೋಕೆಯ್ನ್ | Kannada Dunia | Kannada News | Karnataka News | India News HomeLive NewsIndiaಮೇಕಪ್ ಬಾಕ್ಸ್ ನಲ್ಲಿತ್ತು 1.5 ಕೋಟಿ ಮೌಲ್ಯದ ಕೋಕೆಯ್ನ್ 11-05-2018 4:03PM IST / No Comments / Posted In: Latest News, India ಅಕ್ರಮವಾಗಿ ಕೋಕೆಯ್ನ್ ಸಾಗಿಸುತ್ತಿದ್ದ ತಾಯಿ, ಮಗಳನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ. 1.5 ಕೋಟಿ ಮೌಲ್ಯದ ಕೋಕೆಯ್ನ್ ನನ್ನು ಕಳ್ಳಸಾಗಣೆ ಮಾಡ್ತಿದ್ದಾಗ ಮುಂಬೈನ ಎನ್ ಸಿ ಬಿ ಅಧಿಕಾರಿಗಳು 46 ವರ್ಷದ ತಾಯಿ ಮತ್ತು 25 ವರ್ಷದ ಮಗಳನ್ನು ಬಂಧಿಸಿದ್ದಾರೆ. ಟ್ರಿನಿಡಾಡ್ ಮತ್ತು ಟುಬಾಗೋದಿಂದ ಕೊರಿಯರ್ ನಲ್ಲಿ ಕೋಕೆಯ್ನ್ ಪಾರ್ಸೆಲ್ ಕಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಗಪುರದಲ್ಲಿ ಕೋಕೆಯ್ನ್ ಪಾರ್ಸೆಲ್ ತೆಗೆದುಕೊಳ್ಳುವಾಗ ತಾಯಿ ಸಿಕ್ಕಿಬಿದ್ದಿದ್ದಾಳೆ. ಐ ಶ್ಯಾಡೋ ಮೇಕಪ್ ಬಾಕ್ಸ್ ನಲ್ಲಿ ಕೊಕೇಯ್ನ್ ನನ್ನು ಪಾರ್ಸೆಲ್ ಕಳಿಸಲಾಗಿತ್ತು ಅಂತಾ ಎನ್ ಸಿ ಬಿ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೆಯೇ ಗೋವಾದಲ್ಲೂ ಮಗಳು ಇದೇ ಕೆಲಸ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ಒಂದೇ ದಿನ ತಾಯಿ, ಮಗಳನ್ನು ಬಲೆಗೆ ಬೀಳಿಸಿದ್ದಾರೆ. ಆಘಾತಕಾರಿ ವಿಷಯ ಅಂದ್ರೆ ಈ ಮಾದಕ ವಸ್ತುಗಳನ್ನು ಸರ್ಕಾರಿ ನಿರ್ವಹಣೆಯ ಪೋಸ್ಟಲ್ ಮೂಲಕ ಕಳುಹಿಸಲಾಗಿದೆ ಎಂಬುದು. ಈ ಆರೋಪಿಗಳ ಹಿಂದೆ ಅಂತರಾಷ್ಟ್ರೀಯ ಜಾಲವೇ ಇದ್ದು, ಸ್ಥಳೀಯ ವ್ಯಕ್ತಿಗಳು ಇದರಲ್ಲಿ ಕೈ ಜೋಡಿಸಿದ್ದಾರೆ ಎಂದು ಎನ್ ಸಿ ಬಿ ಅಧಿಕಾರಿಗಳು ತಿಳಿಸಿದ್ದಾರೆ.
2018/11/21 15:00:02
http://kannadadunia.com/live-news/india-news/mumbai-cops-arrest-woman-daughter-for-smuggling-%E2%82%B91-5-cr-cocaine-in-eye-make-up-boxes/
mC4
ಕೊರೊನಾ ಸೋಂಕಿಗೆ ಮಹಿಳೆಯರೇ ಹೆಚ್ಚು ಬಲಿ..? – The India Coverage ಕೊರೊನಾ ಸೋಂಕಿಗೆ ಮಹಿಳೆಯರೇ ಹೆಚ್ಚು ಬಲಿ..? ನವದೆಹಲಿ: ಇಡೀ ವಿಶ್ವದಾದ್ಯಂತ ಕೊರೊನಾ ವೈರಸ್ ಜನರನ್ನು ಬಲಿ ಪಡೆದುಕೊಳ್ಳುತ್ತಿದೆ.. ಚಿಕ್ಕ ಮಕ್ಕಳು, ದೊಡ್ಡವರು, ಶ್ರೀಮಂತರು, ಬಡವರು ಹೀಗೆ ಯಾರನ್ನೂ ಈ ವೈರಸ್ ಬಿಟ್ಟಿಲ್ಲ.. ಪ್ರತಿಯೊಬ್ಬರಿಗೂ ಕೊರೊನಾ ಸೋಂಕು ವಕ್ಕರಿಸುತ್ತಿದೆ.. ಆದರೆ ಅಮೆರಿಕಾದ ಜಾನ್ಸ್ ಹಾಪ್ಕಿನ್ಸ್ ವಿಶ್ವ ವಿದ್ಯಾಲಯ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯರು ಬೆಚ್ಚಿ ಬೀಳಿಸುವ ಅಂಶವೊಂದನ್ನು ಬಹಿರಂಗಪಡಿಸಿದೆ.. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಕೊರೊನಾದಿಂದ ಸಾಯುತ್ತಿರುವವರಲ್ಲಿ ಮಹಿಳೆಯರೇ ಹೆಚ್ಚು ಎಂಬ ಆಘಾತಕಾರಿ ವರದಿಯನ್ನು ನೀಡಿದೆ.. ಉಳಿದ ರಾಷ್ಟ್ರಗಳಿಗೆ ಹೋಲಿಕೆ ಮಾಡಿದ್ರೆ ಭಾರತದಲ್ಲಿ ಮಹಿಳೆಯರೇ ಹೆಚ್ಚು ಕೊರೊನಾ ಸೋಂಕಿಗೆ ಬಲಿಯಾಗುತ್ತಿದ್ದಾರೆ ಎಂಬುವುದನ್ನು ಹೇಳಿದೆ.. ಚೀನಾ, ಅಮೆರಿಕಾ, ಇಟಲಿಯಲ್ಲಿ ಕೊರೊನಾದಿಂದಾಗಿ ಸಾಯುವವರಲ್ಲಿ ಮಹಿಳೆಯರಿಗಿಂತ ಪುರುಷರೇ ಜಾಸ್ತಿಯಾಗಿದ್ದಾರೆ.. ಆದರೆ ಭಾರತದಲ್ಲಿ ಮಾತ್ರ ಇದು ಸಂಪೂರ್ಣ ತದ್ವಿರುದ್ಧವಾಗಿದೆ ಅಂತ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.. ಕೊರೊನಾ ಸೋಂಕಿನಿಂದಾಗಿ ಭಾರತದಲ್ಲಿ ಸುಮಾರು 3.3 ಶೇಕಡಾದಷ್ಟು ಮಂದಿ ಮಹಿಳೆಯರು ಬಲಿಯಾಗುತ್ತಿದ್ದರೆ, 2.9 ಶೇಕಡಾದಷ್ಟು ಪುರುಷರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದೆ.. ಇನ್ನು ಇಲ್ಲಿಯವರೆಗೆ ಭಾರತದಲ್ಲಿ ಕೊರೊನಾದಿಂದಾಗಿ ಸುಮಾರು 14 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ..
2021/03/03 03:20:50
https://theindiacoverage.com/%E0%B2%95%E0%B3%8A%E0%B2%B0%E0%B3%8A%E0%B2%A8%E0%B2%BE-%E0%B2%B8%E0%B3%8B%E0%B2%82%E0%B2%95%E0%B2%BF%E0%B2%97%E0%B3%86-%E0%B2%AE%E0%B2%B9%E0%B2%BF%E0%B2%B3%E0%B3%86%E0%B2%AF%E0%B2%B0%E0%B3%87/
mC4
ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ; ಯಾವ ಕ್ಷೇತ್ರದಲ್ಲಿ ಯಾವಾಗ? | Lok Sabha Election 2019 Karnataka Two Phase Election Dates Constituency Wise - Kannada Oneindia | Updated: Monday, March 11, 2019, 12:47 [IST] Lok Sabha Elections 2019 : ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ; ಯಾವ ಕ್ಷೇತ್ರದಲ್ಲಿ ಯಾವಾಗ? ಲೋಕಸಭೆ ಚುನಾವಣೆ 2019ರ ದಿನಾಂಕವನ್ನು ಚುನಾವಣೆ ಆಯೋಗದಿಂದ ಭಾನುವಾರ ಘೋಷಣೆ ಮಾಡಲಾಗಿದೆ. ಏಪ್ರಿಲ್ 18, 23ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೇ 23ರಂದು ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟ ಆಗಲಿದೆ. ಏಪ್ರಿಲ್ 18ರಂದು ಎಲ್ಲೆಲ್ಲಿ ಚುನಾವಣೆ ನಡೆಯಲಿದೆ? ಏಪ್ರಿಲ್ 23ರಂದು ಎಲ್ಲೆಲ್ಲಿ ಚುನಾವಣೆ ನಡೆಯಲಿದೆ? lok sabha elections 2019 karnataka ಲೋಕಸಭಾ ಚುನಾವಣೆ 2019 ಕರ್ನಾಟಕ Lok sabha elections 2019 : Here is the details of Karnataka two phase constituency wise voting dates and schedule on Kannada Oneindia. Polling will be done in two phases on 18th April and 23rd April. Result will be announced on 23rd May.
2019/08/21 13:02:46
https://kannada.oneindia.com/news/karnataka/lok-sabha-elections-2019-karnataka-two-phase-constituency-wise-voting-161965.html?utm_medium=Desktop&utm_source=OI-KN&utm_campaign=Also-Read
mC4
ಫೈನಲ್‌ ತಲುಪಿದ ಸಾನಿಯಾ-ನಾದಿಯಾ | Udayavani – ಉದಯವಾಣಿ Team Udayavani, Jan 17, 2020, 10:46 PM IST ಹೋಬರ್ಟ್‌: "ಹೋಬರ್ಟ್‌ ಇಂಟರ್‌ನ್ಯಾಶನಲ್‌ ಟೆನಿಸ್‌ ಟೂರ್ನಿ'ಯ ವನಿತಾ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ-ನಾದಿಯಾ ಕಿಚೆನಾಕ್‌ ಜೋಡಿ ಫೈನಲ್‌ಗೆ ಲಗ್ಗೆ ಇರಿಸಿದೆ. ಶುಕ್ರವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸಾನಿಯಾ-ನಾದಿಯಾ ಸೇರಿಕೊಂಡು ಸ್ಲೊವೇನಿಯಾದ ಟಮಾರಾ ಜಿದಾನ್ಸೆಕ್‌-ಜೆಕ್‌ ಗಣರಾಜ್ಯದ ಮೇರಿ ಬೌಜ್ಕೋವಾ ಜೋಡಿಯನ್ನು 7-6 (3), 6-2 ಅಂತರದಿಂದ ಮಣಿಸಿದರು. ಇವರ ಸ್ಪರ್ಧೆ ಒಂದು ಗಂಟೆ, 24 ನಿಮಿಷಗಳ ಕಾಲ ಸಾಗಿತು. ಮೊದಲ ಸೆಟ್‌ ತೀವ್ರ ಪೈಪೋಟಿಯಿಂದ ಕೂಡಿತ್ತು. ಇದು ಟೈ ಬ್ರೇಕರ್‌ ತನಕ ಸಾಗಿತು. ಇಲ್ಲಿ ಇಂಡೋ-ಉಕ್ರೇನಿಯನ್‌ ಜೋಡಿಗೆ ಅದೃಷ್ಟ ಒಲಿಯಿತು. ಆದರೆ ದ್ವಿತೀಯ ಸೆಟ್‌ನಲ್ಲಿ ಎದುರಾಳಿಯಿಂದ ಯಾವುದೇ ಪ್ರತಿರೋಧ ಎದುರಾಗಲಿಲ್ಲ.
2020/03/30 17:13:25
https://www.udayavani.com/news-section/sports-news/sania-reaches-the-final
mC4
ಶೂಟಿಂಗ್​ ಸೆಟ್​ನಲ್ಲಿಯೇ 'ರಾಜ ನಿವಾಸ' ಟೈಟಲ್ ಲಾಂಚ್ – Cinisuddi ಶೂಟಿಂಗ್​ ಸೆಟ್​ನಲ್ಲಿಯೇ 'ರಾಜ ನಿವಾಸ' ಟೈಟಲ್ ಲಾಂಚ್ November 20, 2020 Raja Nivasa ಡಿಎಎಂ 36 ಸ್ಟುಡಿಯೋಸ್​ ಲಾಂಛನದಲ್ಲಿ ಸಿದ್ಧವಾಗುತ್ತಿರುವ ರಾಜನಿವಾಸ ಚಿತ್ರದ ಶೀರ್ಷಿಕೆ ಪೋಸ್ಟರ್ ಅನಾವರಣ ಕಾರ್ಯಕ್ರಮ ಶನಿವಾರ ಕೊಡಿಗೇಹಳ್ಳಿ ಗೇಟ್​ ಬಳಿಯ ಕ್ರಿಕೆಟ್​ ಮೈದಾನದಲ್ಲಿ ನಡೆಯಿತು. ಚಿತ್ರೀಕರಣ ಸೆಟ್​ಗೆ ಮಾಧ್ಯಮವನ್ನು ಆಹ್ವಾನಿಸಿದ್ದ ನಿರ್ಮಾಪಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಡಿ.ಪಿ. ಆಂಜನಪ್ಪ, ಸಿನಿಮಾ ಸೇರಿ ಹಲವು ಮಾಹಿತಿಯನ್ನು ಹಂಚಿಕೊಂಡರು. ಚಿತ್ರದ ಬಹುಪಾಲು ತಂಡ ವೇದಿಕೆ ಅಲಂಕರಿಸಿತ್ತು. ವೀರಶೈವ ಲಿಂಗಾಯತ ವೇದಿಕೆಯ ಅಧ್ಯಕ್ಷರಾದ ಪ್ರಶಾಂತ್ ಕಲ್ಲೂರ, ನಿರ್ಮಾಪಕ ಆಂಜನಪ್ಪ ಅವರ ಪುತ್ರ ಅದ್ವಿಕ್ ಮೌರ್ಯ ಸೇರಿ ಇಡೀ ತಂಡ, ರಾಜನಿವಾಸ ಚಿತ್ರದ ಶೀರ್ಷಿಕೆ ಪೋಸ್ಟರ್ ಅನಾವರಣಗೊಳಿಸಿತು. ಬಳಿಕ ನಿರ್ಮಾಪಕ ಆಂಜನಪ್ಪ ಮಾತನಾಡಿ, 'ಕಳೆದ ಒಂದೂವರೆ ವರ್ಷದ ಹಿಂದೆಯೇ ಸಿನಿಮಾ ಮಾಡಬೇಕು, ಈ ಕ್ಷೇತ್ರದಲ್ಲಿಯೇ ತೊಡಗಿಸಿಕೊಳ್ಳಬೇಕು ಎಂಬ ಸಣ್ಣ ಆಸೆ ಇತ್ತು. ಇದೀಗ ಆ ಆಸೆ, ರಾಜ ನಿವಾಸ ಚಿತ್ರದ ಮೂಲಕ ಈಡೇರುತ್ತಿದೆ. ಫೆಬ್ರವರಿಯಲ್ಲಿ ಚಿತ್ರಮಂದಿರಕ್ಕೆ ಬರಲಿದ್ದೇವೆ' ಎನ್ನುತ್ತ ಚಿತ್ರದ ಪೂರ್ತಿ ತಂಡವನ್ನು ಪರಿಚಯ ಮಾಡಿಕೊಟ್ಟರು. ಅಂದಹಾಗೆ, ನಿರ್ಮಾಪಕ ಆಂಜನಪ್ಪ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷರಾಗಿದ್ದು, ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಈಗಲೂ ಅದರ ಸಕ್ರಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜ ಸೇವೆಯಲ್ಲಿಯೂ ಗುರುತಿಸಿಕೊಂಡಿದ್ದು, ಇದೀಗ ಸಿನಿಮಾ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಬಳಿಕ ಸಿನಿಮಾದಲ್ಲಿ ಏನೆಲ್ಲ ಇರಲಿದೆ ಎಂಬುದನ್ನು ಚುಟುಕಾಗಿ ವಿವರಿಸಿದ ನಿರ್ದೇಶಕ ಮಿಥುನ್ ಸುವರ್ಣ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್​ ಶೈಲಿಯಲ್ಲಿ ಸಿದ್ಧವಾಗುತ್ತಿರುವ ಚಿತ್ರ. ಈಗಾಗಲೇ ಶೇ. 80 ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಇದೀಗ ಇಲ್ಲಿ ಸಾಹಸ ದೃಶ್ಯವೊಂದರ ಚಿತ್ರೀಕರಣಕ್ಕೆ ಅದ್ದೂರಿ ವೆಚ್ಚದಲ್ಲಿ ಸೆಟ್​ ನಿರ್ಮಿಸಿದ್ದೇವೆ. ಚಿತ್ರದಲ್ಲಿ ಒಟ್ಟು ಮೂರು ಸಾಹಸ ದೃಶ್ಯಗಳಿವೆ. ಕಮರ್ಷಿಯಲ್​ ರೀತಿಯ ಅಂಶಗಳೂ ಸಿನಿಮಾದಲ್ಲಿ ಸ್ಥಾನ ಪಡೆದಿವೆ' ಎಂದು ಚಿತ್ರದ ಎಳೆಯನ್ನು ಬಿಚ್ಚಿಡದೇ ತೆರೆಮೇಲೆಯೇ ನೋಡಿ ಎಂದರು. ಇನ್ನು ಈ ಚಿತ್ರದಲ್ಲಿ ನಾಯಕನಾಗಿ ರಾಘವ್ ನಾಯಕ್​ ನಟಿಸುತ್ತಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಳ್ಳಬೇಕೆಂಬ ಆಸೆ ಹೊತ್ತು ಬಂದಿದ್ದ ರಾಘವ್, ಈ ಚಿತ್ರದ ಮೂಲಕ ನಾಯಕನಾಗಿದ್ದಾರೆ. 'ಕಥೆಯ ಒಂದೆಳೆ ಕೇಳಿಯೇ ಇಷ್ಟ ಆಯ್ತು. ಬೇರೆನೂ ಯೋಚಿಸದೇ ಈ ಸಿನಿಮಾ ಒಪ್ಪಿಕೊಂಡು ಮುಗಿಸುತ್ತಿದ್ದೇನೆ. ಇಲ್ಲಿ ಪ್ರಾಚ್ಯವಸ್ತು ವಿಭಾಗದಲ್ಲಿ ಕೆಲಸಮಾಡುವವನಾಗಿ ಕಾಣಿಸಿಕೊಂಡಿದ್ದೇನೆ. ಮಿಸ್ಟ್ರಿ ಸುತ್ತ ಇಡೀ ಸಿನಿಮಾ ಸುತ್ತಲಿದೆ ಎಂಬುದು ರಾಘವ್ ಮಾತು. ಇನ್ನು ನಾಯಕಿಯಾಗಿ ನಟಿಸುವ ಮೂಲಕ ಬಹುದಿನಗಳ ಬಳಿಕ ಮತ್ತೆ ಮರಳಿದ್ದಾರೆ ನಟಿ ಕೃತಿಕಾ ರವೀಂದ್ರ. ನಾಯಕನಿಗೆ ಪತ್ನಿಯಾಗಿ ಕೃತಿಕಾ ಪಾತ್ರ ಸಾಗಲಿದ್ದು, ನಿರ್ದೇಶಕರು ನೀಡಿದ ಪಾತ್ರಕ್ಕೆ ಜೀವ ತುಂಬಿದ್ದೇನೆ. ಈ ವರೆಗೂ ಮಾಡಿದ ಪಾತ್ರಕ್ಕಿಂತ ತುಂಬ ವಿಭಿನ್ನವಾದ ಪಾತ್ರ ಸಿಕ್ಕಿದೆ ಎನ್ನುತ್ತಾರವರು. ಚಿತ್ರದ ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ನಟಿಸಲಿದ್ದು, ಬಲರಾಜ್ವಾಡಿ ಎರಡು ಶೇಡ್​ನಲ್ಲಿರಲಿದ್ದಾರೆ. ಅರ್ಜುನ್​ ಸೇರಿ ಇನ್ನು ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಲೋಕೇಶ್​ ಎನ್ ಗೌಡ ಸಹ ನಿರ್ಮಾಪಕರಾಗಿದ್ದಾರೆ. ರಮೇಶ್​ ರಾಜ್ ಛಾಯಾಗ್ರಹಣ, ವಿಜಯ್ ಯಾರ್ಡ್ಲಿ, ಕೌರವ ವೆಂಕಟೇಶ್​ ಸಾಹಸ ನಿರ್ದೇಶನ ಮಾಡಿದ್ದಾರೆ.
2020/12/01 15:51:49
https://www.cinisuddi.com/raja-nivasa/
mC4
ಶೋಭಾ ಏನ್ಮಾಡ್ತಿದ್ದಾರೆ ಯಾವನಿಗೊತ್ತು: ಡಿವಿಎಸ್ | CM DVS on Shobha Delhi Visit | BJP Crisis | Assembly Budget Session | ಶೋಭಾ ಬಗ್ಗೆ ಸಿಎಂ ಡಿವಿಎಸ್| ಶೋಭಾ ದೆಹಲಿ ಪ್ರವಾಸ| ವಿಧಾನಮಂಡಲ ಬಜೆಟ್ ಅಧಿವೇಶನ | - Kannada Oneindia ಶೋಭಾ ಏನ್ಮಾಡ್ತಿದ್ದಾರೆ ಯಾವನಿಗೊತ್ತು: ಡಿವಿಎಸ್ | Published: Thursday, January 5, 2012, 12:12 [IST] ಮಂಗಳೂರು, ಜ.5: 'ಸಚಿವೆ ಶೋಭಾ ಕರಂದ್ಲಾಜೆ ಅವರು ದೆಹಲಿಗೆ ಯಾಕೆ ಹೋಗಿದ್ದಾರೆ ನನಗೆ ಗೊತ್ತಿಲ್ಲ. ಅವರ ಭೇಟಿ ಉದ್ದೇಶ ತಿಳಿದಿಲ್ಲ. ಹೈಕಮಾಂಡ್‌ಗೆ ಅವರು ಚರ್ಚೆ ನಡೆಸಿದ್ದಾರೆ ಎಲ್ಲರಿಗೂ ಅದರ ಮಾಹಿತಿ ಸಿಗುತ್ತದೆ. ಇದಕ್ಕೆ ಮಾಧ್ಯಮಗಳು ವಿಶೇಷ ಅರ್ಥ ಕಲ್ಪಿಸುವುದು ಸರಿಯಲ್ಲ ಎಂದು ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ. ಪಕ್ಷದ ವರಿಷ್ಠರನ್ನು ಕಂಡು ಮಾತನಾಡುವುದು ಪ್ರತಿಯೊಬ್ಬ ಸಚಿವರೂ ಸಾಮಾನ್ಯವಾಗಿ ಮಾಡುವ ಕ್ರಿಯೆ. ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚಿಸಿದರೆ ಅದರಲ್ಲಿ ತಪ್ಪೇನಿದೆ. ಬಿಜೆಪಿ ಬಿಕ್ಕಟ್ಟು ಈ ರೀತಿ ಪರಿಹಾರವಾದರೆ ಒಳ್ಳೆಯದು ಎಂದು ಸದಾನಂದ ಗೌಡರು ಹೇಳಿದರು. ಗೊಂದಲ ನಿವಾರಣೆ: ಈಶ್ವರಪ್ಪ ಮತ್ತು ಯಡಿಯೂರಪ್ಪ ಅವರ ನಡುವಿನ ಗೊಂದಲ ನಿವಾರಣೆಯಾಗುವ ವಿಶ್ವಾಸ ಇದೆ. ಪ್ರಾಯಶಃ ಈ ವಿಷಯದಲ್ಲಿ ವರಿಷ್ಠರು ತಲೆ ಹಾಕುವ ಸಾಧ್ಯತೆ ಕಮ್ಮಿ ಎಂದರು. ಮಾರ್ಚ್ ಮೊದಲ ವಾರ ವಿಧಾನಮಂಡಲ ಬಜೆಟ್ ಅಧಿವೇಶನ ನಡೆಯಲಿದೆ. ಜ. 30 ರಿಂದ 10 ದಿನಗಳ ಕಾಲ ಅಧಿವೇಶನ ನಡೆಯಲಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಉಪಯುಕ್ತ ಚರ್ಚೆ ನಡೆಯಲಿದೆ. ವಿಪಕ್ಷಗಳು ಚರ್ಚೆಯಲ್ಲಿ ಮುಕ್ತ ಮನಸ್ಸಿನಿಂದ ಪಾಲ್ಗೊಳ್ಳಲಿ ಎಂದು ಆಹ್ವಾನ ನೀಡಿದರು. ಶೋಭಾ ಕರಂದ್ಲಾಜೆ ಸದಾನಂದ ಗೌಡ ಬಿಜೆಪಿ ಬಿಕ್ಕಟ್ಟು ಯಡಿಯೂರಪ್ಪ shobha karandlaje sadananda gowda bjp crisis yeddyurappa Karnataka CM DV Sadananda Gowda says he has no idea why Minister Shobha is in Delhi. But, media reports say Shobha is lobbying with BJP high command for BS Yeddyurappa. DV Sadananda Gowda said Karnataka assembly budget session will start from Jan.30.
2019/03/26 23:37:11
https://kannada.oneindia.com/news/2012/01/05/karnataka-cm-dv-sadananda-gowda-on-shobha-delhi-visit-bjp-crisis-aid0039.html
mC4
ಯೂರೊ-2020 ಫುಟ್ಬಾಲ್ ಟೂರ್ನಿ: ಫ್ರಾನ್ಸ್‌ಗೆ ಗೆಲುವಿನ ಉಡುಗೊರೆ ನೀಡಿದ ಜರ್ಮನಿ ತಂಡದ ಹ್ಯುಮ್ಮೆಲ್ಸ್ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Jun 16, 2021, 9:40 AM IST ಮ್ಯೂನಿಚ್, ಜೂ.16: ರಕ್ಷಣಾ ಆಟಗಾರ ಮ್ಯಾಟ್ಸ್ ಹುಮ್ಮೆಲ್ಸ್ ಹೊಡೆದ ಸ್ವಯಂ ಗೋಲು ವಿಶ್ವಚಾಂಪಿಯನ್ ಫ್ರಾನ್ಸ್ ತಂಡ ಯೂರೊ-2020 ಫುಟ್ಬಾಲ್ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಪ್ರಬಲ ಜರ್ಮನಿ ವಿರುದ್ಧ 1-0 ಗೋಲಿನ ಗೆಲುವು ಸಾಧಿಸಲು ಕಾರಣವಾಯಿತು. ವಿಶ್ವ ಚಾಂಪಿಯನ್ನರು 20ನೇ ನಿಮಿಷದಲ್ಲಿ ಮುನ್ನಡೆ ಸಾಧಿಸಿದರು. ಮಿಡ್‌ ಫೀಲ್ಡರ್ ಪಾಲ್ ಪೊಗಾಬಾ ಅವರ ಮಿಂಚಿನ ಪಾಸನ್ನು ಲೂಕಸ್ ಹೆರ್ನಂಡೆಸ್ ಗೋಲುಪೆಟ್ಟಿಗೆ ಬಳಿ ಶರವೇಗದಿಂದ ಕಳುಹಿಸಿದರು. ಡಿಫೆಂಡರ್ ಹ್ಯುಮ್ಮೆಲ್ಸ್ ಬಾಲ್ ಕ್ಲಿಯರ್ ಮಾಡುವ ಯತ್ನದಲ್ಲಿ ತನ್ನದೇ ನೆಟ್‌ನೊಳಗೆ ಸೇರಿಸಿದರು! ಇಂದಿನ ವಿಜಯಕ್ಕೆ ಫ್ರಾನ್ಸ್ ಅರ್ಹವಾಗಿತ್ತು. ಮುಂದಿನ ಪಂದ್ಯವನ್ನು ಶನಿವಾರ ಜರ್ಮನಿ ಪೋರ್ಚುಗಲ್ ಜತೆ ಆಡಲಿದ್ದರೆ, ಫ್ರಾನ್ಸ್ ಹಂಗೇರಿ ವಿರುದ್ಧ ಸೆಣೆಸಲಿದೆ. ಜರ್ಮನಿಯ ದಾಖಲೆ 50ನೇ ಯೂರೊ ಪಂದ್ಯ ಭರ್ಜರಿ ಆರಂಭದ ಬಳಿಕ ನಿರಾಶಾದಾಯಕವಾಯಿತು. ಪ್ರವಾಸಿ ತಂಡದ ಆಟಗಾರರು ನಿಧಾನವಾಗಿ ಒತ್ತಡ ಹೇರಿದ್ದು, ತಮ್ಮ ವೇಗಕ್ಕೆ ಕಡಿವಾಣ ಹಾಕಿಕೊಂಡದ್ದು ಕೊನೆಗೂ ಫಲ ನೀಡಿತು. ಪೊಗ್ಬಾ ನೀಡಿದ ಅದ್ಭುತ ಕ್ರಾಸ್‌ಫೀಲ್ಡ್ ಪಾಸನ್ನು ಹೆರ್ನಂಡ್ಸ್, ಎದುರಾಳಿ ತಂಡದ ರಕ್ಷಣಾ ಆಟಗಾರ ಹ್ಯುಮ್ಮಲ್ಸ್ ಅವರನ್ನು ವಂಚಿಸುವ ಪ್ರಯತ್ನ ಮಾಡಿದರು. ಎರಡು ವರ್ಷಗಳ ಕಾಲ ತಂಡದಿಂದ ಹೊರಗಿದ್ದ ಹಮ್ಮೆಲ್ಸ್ ಈ ಟೂರ್ನಿಗಾಗಿ ವಾಪಸ್ಸಾಗಿದ್ದರು. ಈ ಹಂತದಲ್ಲಿ ಹಮ್ಮಲ್ಸ್ ತಮ್ಮದೇ ಗೋಲ್‌ಕೀಪರ್ ಮ್ಯಾನ್ಯುಯೆಲ್ ನೇಮರ್ ಕಡೆಗೆ ತಳ್ಳಿದರು. ತವರಿನ ಪ್ರೇಕ್ಷಕರ ಮುಂದೆ ಪ್ರಭಾವಿ ಪ್ರದರ್ಶನ ನೀಡಲಾಗದೇ ಜರ್ಮನ್ನರು ಹತಾಶರಾದರು. 2018ರ ವಿಶ್ವಕಪ್‌ನ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ ಹತಾಶೆ ಪ್ರೇಕ್ಷಕರಿಗೆ ಮರುಕಳಿಸುವಂತೆ ಮಾಡಿದರು.
2021/07/30 15:03:48
https://www.varthabharati.in/article/kreede/295009
mC4
ಆಫ್ರಿಕಾದ ರೈಡರ್ ಗಳಿಗೆ ಜನಾಂಗೀಯ ನಿಂದನೆ: ಸೈಕ್ಲಿಂಗ್ ಮುಖ್ಯಸ್ಥನನ್ನು ಒಲಿಂಪಿಕ್ಸ್‌ನಿಂದ ವಾಪಸ್ ಕರೆಸಿಕೊಂಡ ಜರ್ಮನಿ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Jul 29, 2021, 5:30 PM IST ಟೋಕಿಯೊ: ಸೈಕ್ಲಿಂಗ್ ನ ಪುರುಷ ಸ್ಪರ್ಧಿಗಳ ಟೈಮ್ ಟ್ರಯಲ್ ಸಂದರ್ಭದಲ್ಲಿ ಆಫ್ರಿಕಾದ ಸೈಕಲ್ ರೈಡರ್ ಗಳ ಬಗ್ಗೆ ಜನಾಂಗೀಯ ನಿಂದನೆ ಮಾಡಿದ್ದ ಜರ್ಮನಿಯ ಸೈಕ್ಲಿಂಗ್ ತಂಡದ ಕ್ರೀಡಾ ನಿರ್ದೇಶಕರನ್ನು ಟೋಕಿಯೊ ಒಲಿಂಪಿಕ್ಸ್‌ನಿಂದ ಮನೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಪ್ಯಾಟ್ರಿಕ್ ಮೊಸ್ಟರ್ ಇನ್ನು ಮುಂದೆ ಕ್ರೀಡಾಕೂಟದಲ್ಲಿ ಸೈಕ್ಲಿಂಗ್ ಕ್ರೀಡಾ ನಿರ್ದೇಶಕರಾಗಿ ಕಾರ್ಯನಿರ್ವಹಿಸುವುದಿಲ್ಲ ಹಾಗೂ ಜರ್ಮನಿಗೆ "ಶೀಘ್ರದಲ್ಲೇ" ಹಿಂದಿರುಗಲಿದ್ದಾರೆ ಎಂದು ಜರ್ಮನಿಯ ರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಡಿಒಎಸ್ಬಿ) ಗುರುವಾರ ಹೇಳಿದೆ. ಜರ್ಮನಿಯ ಎ ಆರ್ ಡಿ ನೆಟ್ವರ್ಕ್ ಬುಧವಾರ ಓಟದ ದೂರದರ್ಶನ ಪ್ರಸಾರದಲ್ಲಿ ತೊಡಗಿದ್ದಾಗ ಮಾಸ್ಟರ್ ಅಲ್ಜೀರಿಯಾದ ರೈಡರ್ ಗಳಿಗೆ ಜನಾಂಗೀಯ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ "ನನ್ನನ್ನು ಕ್ಷಮಿಸಿ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ನಾನು ಯಾರನ್ನೂ ಅಪಖ್ಯಾತಿಗೊಳಿಸಲು ಬಯಸುವುದಿಲ್ಲ" ಎಂದು 54 ವರ್ಷದ ಮೊಸ್ಟರ್ ಹೇಳಿದ್ದಾರೆ.
2021/09/18 22:32:51
https://www.varthabharati.in/article/kreede/300624
mC4
ತರಗತಿ ವಿವಿಧ ಹಂತಗಳಲ್ಲಿ: ರಾಜ್ಯದಲ್ಲಿ ಶಾಲೆ ತೆರೆಯುವ ಸಿದ್ಧತೆ ಆರಂಭ | karaval news ತಿರುವನಂತಪುರ: ನವಂಬರ್ ೧ರಿಂದ ರಾಜ್ಯದಲ್ಲಿ ಶಾಲೆಗಳು ತೆರೆಯುವ ಹಿನ್ನೆಲೆಯಲ್ಲಿ ವ್ಯಾಪಕ ಸಿದ್ಧತೆ ಆರಂಭಗೊಂಡಿದೆ. ಇದಕ್ಕೆಸಂಬಂಧಪಟ್ಟಂತೆ ಶಿಕ್ಷಣ ಸಚಿವ ಎ. ಶಿವನ್ ಕುಟ್ಟಿ ಹಾಗೂ ಆರೋಗ್ಯ ಸಚಿವೆ ವೀಣಾ ಜೋರ್ಜ್ ಪರಸ್ಪರ ಮಾತುಕತೆ ನಡೆಸಿದ್ದಾರೆ. ರಾಜ್ಯ ಸರಕಾರದ ವಿವಿಧ ಇಲಾಖಾ ಪ್ರಮುಖರಜತೆ ಮಾತುಕತೆ ನಡೆಸಿದ ನಂತರ ವರದಿಯನ್ನು ಸಿದ್ದಪಡಿಸಿ ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು. ನವಂಬರ್ ೧ರಿಂದ ೧-೭ ತರಗತಿಗಳು, ೧೦,೧೨ ತರಗತಿಗಳು ಆರಂಭಗೊಳ್ಳಲಿದೆ. ಇತರ ತರಗತಿಗಳು ನವಂಬರ್ ೧೫ರಿಂದ ಆರಂಭಗೊಳ್ಳಲಿದೆ. ವಿವಿಧ ಹಂತಗಳಲ್ಲಿ ತರಗತಿಗಳು ನಡೆಯಲಿದೆ. ೭ ಸಾವಿರಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗಳು ರಾಜ್ಯದಲ್ಲಿವೆ. ಇಷ್ಟು ಮಕ್ಕಳನ್ನು ಒಮ್ಮೆಲೇ ಶಾಲೆಗೆ ಬರಮಾಡುವ ಬದಲು ಹಂತಹಂತವಾಗಿ ತರಗತಿ ನಡೆಸಲಾಗುವುದು. ಆನ್‌ಲೈನ್, ಆಫ್‌ಲೈನ್ ತರಗತಿಗಳನ್ನು ಸಂಯೋಜಿಸಲು ಸಹ ಯೋಚಿಸಲಾಗುವುದು. ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುರಕ್ಷತೆ ಖಾತರಿಗೊಳಿಸಿ ತರಗತಿ ನಡೆಯಲಿದೆ. ಸಾರ್ವಜನಿಕರ ಸಹಾಯದೊಂದಿಗೆ ತರಗತಿ ಕೋಣೆಗಳನ್ನು ಶುಚಿಗೊಳಿಸಲು ಸಹಾ ಯೋಜನೆ ಇರಿಸಲಾಗಿದೆ. ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. ವಿದ್ಯಾರ್ಥಿಗಳು ಪ್ರಯಾಣಿಸುವ ಬಸ್ ಸಹಿತ ವಾಹನಗಳನ್ನು ಅಣುನಾಶಗೈಯ್ಯಲಾಗುವುದು. ಶಾಲೆಗಳನ್ನು ತೆರೆಯುವ ಸಿದ್ಧತೆ ಅಕ್ಟೋಬರ್ ೧೫ರ ಮೊದಲು ಪೂರ್ತಿಗೊಳಿಸಲು ಸಹ ಆದೇಶಿಸ ಲಾಗಿದೆ. ಶಾಲೆಗಳು ತೆರೆಯುವ ಬಗ್ಗೆ ರಾಜ್ಯ, ಜಿಲ್ಲಾ ಮಟ್ಟಗಳಲ್ಲಿ ಪ್ರತ್ಯೇಕ ಸಭೆ ನಡೆಯಲಿದೆ.
2021/10/22 10:05:07
http://kannada.karavaldaily.com/?p=36256
mC4
ಪುಟಾಣಿ ಮಕ್ಕಳ ಶಿಕ್ಷಣದ ಮಹತ್ವ - ಲರ್ನಿಂಗ್ ಕರ್ವ್‌ನೊಂದಿಗೆ ಇಂದು ಪ್ರಸಾದ್ ಅವರ ಸಂಭಾಷಣೆ | Teachers of India ಮುಖಪುಟ » ಸಿರಿಬೆಳಕಿನಲ್ಲಿ » ಪುಟಾಣಿ ಮಕ್ಕಳ ಶಿಕ್ಷಣದ ಮಹತ್ವ - ಲರ್ನಿಂಗ್ ಕರ್ವ್‌ನೊಂದಿಗೆ ಇಂದು ಪ್ರಸಾದ್ ಅವರ ಸಂಭಾಷಣೆ ಈ ಅಂಕಣಕ್ಕೆ ಕುಡುಗೆ ನೀಡಿ ಪುಟಾಣಿ ಮಕ್ಕಳ ಶಿಕ್ಷಣದ ಮಹತ್ವ - ಲರ್ನಿಂಗ್ ಕರ್ವ್‌ನೊಂದಿಗೆ ಇಂದು ಪ್ರಸಾದ್ ಅವರ ಸಂಭಾಷಣೆ ಕೊಡುಗೆ: editor_kn | Apr 29, 2016 ಪ್ರಸ್ತುತ ಭಾರತದ ಶಿಕ್ಷಣ ಕ್ಷೇತ್ರದಲ್ಲಿ ಪುಟಾಣಿ ಮಕ್ಕಳ ಶಿಕ್ಷಣವೊಂದೇ ನಿಯಮ ಕಟ್ಟುಪಾಡುಗಳಿಲ್ಲದ ಅನಿಯಂತ್ರಿತ ವಲಯವಾಗಿದೆ. ಶಾಲಾ ಶಿಕ್ಷಣಕ್ಕೆ ಹಲವಾರು ನಿಯಮಗಳು, ನೀತಿ ರಚನೆಗಳು ಮತ್ತು ಅನೇಕ ಕಾರ್ಯಚೌಕಟ್ಟುಗಳು ಹೀಗೆ ಬಹಳಷ್ಟು ನಿಯಮಗಳಿವೆ.ಈಗ ಸಾರ್ವತ್ರಿಕ ಶಾಲಾ ಶಿಕ್ಷಣಕ್ಕೂ ನಿಯಮ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಕಾರ್ಯಕ್ರಮವಾದ ಅಂಗನವಾಡಿ ಎಂಬ ಶಿಶುವಿಹಾರ ವ್ಯವಸ್ಥೆ ಇದೆ. ಆದರೆ ಖಾಸಗೀ ಪುಟ್ಟ ಮಕ್ಖಳ ಶಾಲೆಗಳಿಗೆ ಯಾವುದೇ ನಿಯಮಗಳಾಗಲೀ ನಿರ್ಬಂಧವಾಗಲಿ ಇಲ್ಲ. ಹೀಗಾಗಿ ನಾನು ಇಂದು ನನ್ನ ಮನೆಯಲ್ಲಿ ಒಂದು ಶಿಶುವಿಹಾರವನ್ನು ಪ್ರಾರಂಭಿಸು ತ್ತೇನೆ ಎಂದು ಹೊರಟರೆ ನನ್ನನ್ನು ಪ್ರಶ್ನಿಸುವವರು ಯಾರೂ ಇಲ್ಲ. ನಿಮ್ಮ ಪಠ್ಯಕ್ರಮ ಏನು, ಯಾವ ಶಿಕ್ಷಣ ಮಂಡಳಿಯ ನಿಯಮವನ್ನು ಅನುಸರಿಸುತ್ತಿದ್ದೀರಿ, ಯಾವ ವಯಸ್ಸಿನ ಮಕ್ಕಳನ್ನು ದಾಖಲಿಸಿಕೊಳ್ಳುತ್ತೀರಿ, ಹದಿನೆಂಟು ತಿಂಗಳ ಮಕ್ಕಳನ್ನು ತೆಗೆದುಕೊಳ್ಳುವುದು ನ್ಯಾಯಸಮ್ಮತವೇ ಅಥವಾ ದಾಖಲಾತಿಗೆ ೩ ವರ್ಷ ತುಂಬಿರಲೇಬೇಕೆ, ಕನಿಷ್ಠ ಸುರಕ್ಷಾ ನಿಯಮಗಳನ್ನು ಪಾಲಿಸುತ್ತಿರುವಿರಾ, ಶಿಕ್ಷಕರು ತರಬೇತಿ ಪಡೆದಿರುವರೇ ಅವರು ಏನು ತರಬೇತಿ ಪಡೆದಿರಬೇಕು -ಎಂಬ ಪ್ರಶ್ನೆಗಳನ್ನು ನನಗೆ ಯಾರೂ ಕೇಳುವುದಿಲ್ಲ. ಹೀಗಾಗಿ, ಇದು ಯಾರು ಏನುಬೇಕಾದರೂ ಮಾಡಿಕೊಳ್ಳ ಬಹುದಾದ ಮುಕ್ತ ವಲಯವಾಗಿದೆ. ಆದ್ದರಿಂದ ಇಂದು ಪುಟಾಣಿ ಮಕ್ಕಳ ನಿಗಾವಣೆ ಮತ್ತು ಶಿಕ್ಷಣಕ್ಕಾಗಿ ಅನೇಕ ಖಾಸಗೀ ಕೇಂದ್ರಗಳು ನಾಯಿಕೊಡೆಯಂತೆ ಬೆಳೆಯುತ್ತಿವೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಡೇ-ಕೇರ್ ಸೆಂಟರ್,ಕ್ರೆಷ್, ಶಿಶುವಿಹಾರಗಳು ವಿಪರೀತವಾಗಿ ಹುಟ್ಟಿಕೊಳ್ಳುತ್ತಿವೆ. ಇವುಗಳನ್ನು ಪ್ರಾರಂಭಿಸಲು ಮತ್ತು ನಡೆಸಿಕೊಂಡು ಹೋಗಲು ಯಾವುದೇ ನಿಯಮಗಳಿಲ್ಲ. ಇದೇ ಈ ವಿಷಯದಲ್ಲಿ ಅತಿ ದೊಡ್ಡ ಆತಂಕದ ಅಂಶ. ಏಕೆಂದರೆ, ಮಕ್ಕಳ ಸುರಕ್ಷೆ, ಅವರ ಕಲಿಕೆ, ಬೆಳವಣಿಗೆ ಮತ್ತು ಅಭಿವೃದ್ಧಿಯ ಮೇಲೆ ಇದು ತೀವ್ರವಾದ ಪರಿಣಾಮ ಬೀರುತ್ತದೆ. ಮಗುವಿನ ಬೆಳವಣಿಗೆಯ ಮಹತ್ವದ ಘಟ್ಟಗಳಲ್ಲಿ ಎಳೆಯ ವಯಸ್ಸು ಒಂದು ಅತ್ಯಂತ ಮಹತ್ವದ ಘಟ್ಟ. ಪಟ್ಟಣ ಪ್ರದೇಶದಲ್ಲಿ ಈ ಚಿತ್ರ ಕಂಡರೆ, ಸರ್ಕಾರದಿಂದ ನಿಯಂತ್ರಿತವಾದ ಅಂಗನವಾಡಿಗಳಿರುವ ಗ್ರಾಮೀಣ ಪ್ರದೇಶಗಳಲ್ಲಿ, ಬಹಳಷ್ಟು ರಾಜ್ಯಗಳಲ್ಲಿ ಪಠ್ಯಕ್ರಮದ ಮಾರ್ಗದರ್ಶನ ಮತ್ತು ಪೌಷ್ಠಿಕಾಹಾರಕ್ಕೆ ನಿಗದಿಪಡಿಸಿದ ಗುಣಮಟ್ಟಗಳು ಪ್ರಶಂಸಾರ್ಹವಾದರೂ ಕಾರಣಾಂತರಗಳಿಂದ ಅವುಗಳ ಅನುಷ್ಠಾನ ತೀರ ಕಳಪೆಯದ್ದಾಗಿದೆ. ಹೀಗಾಗಿ, ನಗರ, ಅರೆ-ನಗರ, ಗ್ರಾಮೀಣ ಪ್ರದೇಶದಲ್ಲಿನ ಅನಿಯಂತ್ರಿತ ಖಾಸಗೀ ತಾಣಗಳು ಒಂದುಕಡೆ ಮತ್ತು ಕಳಪೆ ನಿರ್ವಹಣೆಯಿರುವ ನಿಯಂತ್ರಿತ ಸರ್ಕಾರಿ ಅಂಗನವಾಡಿಗಳು ಇನ್ನೊಂದುಕಡೆ ಈ ವಲಯದಲ್ಲಿ ನಮಗೆ ಕಂಡುಬರುತ್ತವೆ. ತಮಿಳುನಾಡು ತನ್ನ ಐಸಿಡಿಎಸ್ (ಸಮಗ್ರ ಶಿಶು ಅಭಿವೃದ್ಧಿ ಸೇವೆಗಳು) ಕಾರ್ಯಕ್ರಮವನ್ನು ಚೆನ್ನಾಗಿ ಕಾರ್ಯರೂಪಕ್ಕೆ ತರುತ್ತಿದೆ. ಆದರೆ, ಚೆನ್ನಾಗಿ ಎನ್ನುವುದು ಹೇಗೆಂದರೆ, ದೇಶದಲ್ಲಿನ ಉಳಿದ ಪ್ರದೇಶಗಳಲ್ಲಿನ ಈ ಕಾರ್ಯಕ್ರಮದ ನಿರ್ವಹಣೆಯೊಂದಿಗೆ ಹೋಲಿಸಿದಾಗ ಮಾತ್ರ ಚೆನ್ನಾಗಿ ನಡೆಯುತ್ತಿದೆ ಎಂದು ಕಾಣುವಂತಹದ್ದಾಗಿದೆ. ಕೆಲವು ಖಾಸಗೀ ಸಂಸ್ಥೆಗಳು ಅನಿಯಂತ್ರಿತವಾಗಿದ್ದರೂ ಉತ್ತಮವಾದ ಸೇವೆಯನ್ನು ನೀಡುತ್ತಿರಬಹುದೋ ಏನೋ ನಮಗೆ ತಿಳಿದಿಲ್ಲ. ವಾಸ್ತವವಾಗಿ ಏನಾಗುತ್ತಿದೆ ಎಂದು ಹೇಳುವುದಕ್ಕೆ ಯಾವುದೇ ರೀತಿಯ ಸಂಶೋಧನೆಗಳಾಗಲೀ, ಅಧ್ಯಯನಗಳಾಗಲಿ ಇಲ್ಲವೆಂದೇ ಹೇಳಬಹುದು. ಪಕ್ಕದ ಮನೆಯವರು ತಮ್ಮ ಮನೆಯಲ್ಲಿರುವ ಒಂದು ಕೋಣೆಯಲ್ಲಿ ಅಥವಾ ಗ್ಯಾರೇಜಿನಲ್ಲಿ ಅಥವಾ ಕೈತೋಟದಲ್ಲಿ ನಡೆಸುತ್ತಿರುವ ಶಿಶುವಿಹಾರಗಳಿಂದ ಸಾಮಾನ್ಯ ಜನರಿಗೆ ನಿಲುಕದಿರುವ ಅತ್ಯುತ್ತಮವಾದ ಸುಸಂಸ್ಕೃತ ಶಿಶುವಿಹಾರಗಳವರೆಗೂ ಒಂದು ಶ್ರೇಣಿಯನ್ನೇ ನಾವು ಈ ವಲಯದಲ್ಲಿ ಕಾಣಬಹುದು. ಇದೊಂದು ಬೃಹತ್ತಾದ ವಲಯವಾಗಿದ್ದು, ಇದು ಒಂದು ಸಾಮಾನ್ಯ ತತ್ವವನ್ನು ಹೊಂದಿಲ್ಲ. ಹೀಗಾಗಿ ಇದಕ್ಕೆ 'ಖಾಸಗೀ ಕ್ಷೇತ್ರ' ಎಂದು ಹೆಸರಿಸಬಹುದಾದ ಏಕರೂಪದ ಅಸ್ತಿತ್ವವಿಲ್ಲ. ಇನ್ನೊಂದು ಪ್ರಮುಖವಾದ ಆಯಾಮವೆಂದರೆ ವ್ಯವಸ್ಥಿತ ಕಲಿಕಾ ಪರಿಸರದ ಯಾವುದೇ ಪೂರ್ವ ತಿಳುವಳಿಕೆ ಇಲ್ಲದ ಮತ್ತು ಅನುಭವವಿಲ್ಲದ ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಸರ್ಕಾರಿ ಶಾಲೆಯ ಒಂದನೇ ತರಗತಿಗೆ ದಾಖಲಾಗುತ್ತಿದ್ದಾರೆ. ಮನೆಯಲ್ಲಿ ಅಥವಾ ಸೂಕ್ತವಾಗಿ ಕಾರ್ಯ ನಿರ್ವಹಿಸದಿರುವ ಅಥವಾ ಹಾಗೇ ತೂಗಿಸಿಕೊಂಡು ಹೋಗುತ್ತಿರುವ ಅಂಗನವಾಡಿಗಳಲ್ಲಿ ತಮ್ಮ ಜೀವನದ ಮೊದಲ ಐದೂವರೆ ವರ್ಷವನ್ನು ಕಳೆದಿರುವ ಅನೇಕಾನೇಕ ಮಕ್ಕಳು ಶಾಲೆಯ ಮೊದಲ ಅನುಭವವನ್ನು ಪಡೆಯಲು ಒಂದನೇ ತರಗತಿಗೆ ದಾಖಲಾಗುತ್ತಿದ್ದಾರೆ. ಹೀಗಾಗಿ, ಅನೇಕ ಸನ್ನಿವೇಶಗಳಲ್ಲಿ ಪೋಷಕರಿಬ್ಬರೂ ದುಡಿಯುತ್ತಿರುವ, ಕೌಟುಂಬಿಕ ಬೆಂಬಲದ ವ್ಯವಸ್ಥೆ ಇರುವ ಕೆಲವೊಮ್ಮೆ ಇಲ್ಲದಿರುವ ವ್ಯವಸ್ಥೆಯನ್ನು ಹೊಂದಿರುವ ವಾಸ್ತವಿಕತೆಯನ್ನು ನೋಡಿದಾಗ ಪೌಷ್ಠಿಕಾಹಾರ ಕೊರತೆ , ಆರೋಗ್ಯದ ಮತ್ತು ಸುರಕ್ಷೆಯ ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಹೊರಗಿನ ಪ್ರಪಂಚದ ಬಗ್ಗೆ ಅರಿವಿಲ್ಲದೇ ತಮ್ಮ ಬಾಲ್ಯದ ಸುಮಾರು ಆರುವರ್ಷಗಳನ್ನು ಕಳೆದಿರುವ ಬೃಹತ್ ಸಂಖ್ಯೆಯಲ್ಲಿನ ಮಕ್ಕಳು ನಮ್ಮಲ್ಲಿರುವುದನ್ನು ಕಾಣಬಹುದು. ಎಲ್ಲಾ ಕಡೆಯಲ್ಲೂ ಈ ರೀತಿ ಆಗುತ್ತಿದೆಯೆಂದಲ್ಲ, ಆದರೆ, ನಮ್ಮ ದೇಶದಲ್ಲಿನ ಮಕ್ಕಳ ಮೊದಲ ಆರು ವರ್ಷಗಳಲ್ಲಿ ಏನಾಗುತ್ತಿದೆ ಎನ್ನುವುದರ ಒಂದು ವಿಶಾಲ ಚಿತ್ರ ಇದಾಗಿದೆ. ನಗರ ಪ್ರದೇಶಕ್ಕೆ ವಲಸೆ ಬರುವವರದ್ದು ಮತ್ತೊಂದು ವಲಯ. ಇಲ್ಲಿ ಪುಟ್ಟ ಮಕ್ಕಳು ತಮ್ಮ ಕುಟುಂಬದವರೊಡನೆ ಕಟ್ಟಡ ನಿರ್ಮಾಣದ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಗೊಳ್ಳುತ್ತಿರುತ್ತಾರೆ. ಇವರ ಗತಿ ಏನು? ಸಾಮಾನ್ಯವಾಗಿ ಇವರು ಅನಾರೋಗ್ಯಕರ ಮತ್ತು ಅಸುರಕ್ಷಿತ ವಾತಾವರಣದಲ್ಲಿ ವಾಸಿಸುತ್ತಿರುತ್ತಾರೆ. ನಿರ್ಮಾಣ ಯೋಜನೆಯ ಗಾತ್ರಕ್ಕೆ ತಕ್ಕಂತೆ ಕಟ್ಟಡ ನಿರ್ಮಾಣಕಾರರು ಕ್ರೆಷ್ ಅನ್ನ್ನು ನಡೆಸಬೇಕು. ಆದರೆ ಬಹಳಷ್ಟು ನಿರ್ಮಾಣ ಸಂಸ್ಥೆಗಳು ಇದನ್ನು ಮಾಡುವುದಿಲ್ಲ. ಹೀಗಾಗಿ ಇದೂ ಒಂದು ಬಿಗಿ ನಿಯಂತ್ರಣವನ್ನು ಹೊಂದಿರದ ವಲಯ. ಮಾಲಿನ್ಯ, ಅಸುರಕ್ಷೆ, ಸುತ್ತಲೂ ಸಾಮಾಗ್ರಿಗಳಿಂದ ತುಂಬಿದ, ನಿಗಾವಣೆಯ ಕೊರತೆ, ಶುಚಿತ್ವದ ಕೊರತೆ, ಪೌಷ್ಠಿಕಾಂಶದ ಕೊರತೆ ಇರುವ ಪರಿಸರದ ಚಿತ್ರಣವನ್ನು ನೋಡಿದಲ್ಲಿ, ಇಂತಹಾ ಮಕ್ಕಳ ಪರಿಸ್ಥಿತಿ ಬಹಳ ದುಸ್ಥರವಾಗಿರುತ್ತದೆ. ಇದರ ಜೊತೆಯಲ್ಲಿ, ತಮ್ಮ ಹಳ್ಳಿಗಳಿಂದ ವಲಸೆ ಬಂದಿರುವುದರಿಂದ ಅವರು ತಮ್ಮದೇ ಮನೆಯ ನೆಮ್ಮ,ದಿಯ ಸೌಲಭ್ಯದಿಂದಲೂ ವಂಚಿತರಾಗಿರುತ್ತಾರೆ. ಇಂತಹವರು ತಮ್ಮ ಗ್ರಾಮ, ಸಮುದಾಯ ಮತ್ತು ಸಂಬಂಧಿಕರಿಂದ ದೂರ ಉಳಿದು ಪ್ರತ್ಯೇಕ ಕುಟುಂಬಗಳಲ್ಲಿ ವಾಸಿಸುತ್ತಿರುತ್ತಾರೆ ಮತ್ತು ಇದರಲ್ಲಿ ಬಹಳಷ್ಟು ಸಮಯ ತಮ್ಮದೇ ಭಾಷೆಗಿಂತ ಭಿನ್ನವಾದ ಭಾಷೆಯನ್ನು ಹೊಂದಿರುವ ಸ್ಥಳಗಳಲ್ಲಿ ವಾಸಿಸುತ್ತಿರುತ್ತಾರೆ. ಕೌಟುಂಬಿಕ ರಚನೆಯು ಸಂಪೂರ್ಣವಾಗಿ ಬದಲಾಗುತ್ತಿರುವುದರ ಸಂಧರ್ಭದಲ್ಲಿ ಇಂದು ನಾವಿದ್ದೇವೆ ಹಾಗೂ ಇದು ನಗರ ಪ್ರದೇಶ ಮತ್ತು ಅರೆ-ನಗರ ಪ್ರದೇಶಗಳನ್ನು ಹೆಚ್ಚಾಗಿ ಬಾಧಿಸುತ್ತಿದೆ. ಇಂದು ಅಜ್ಜಿ-ಅಜ್ಜ, ಚಿಕ್ಕಮ್ಮ, ಚಿಕ್ಕಪ್ಪ, ಮಾವ, ಅತ್ತೆ ಮತ್ತು ಇತರ ಮಕ್ಕಳು ಕೂಡಿ ಬದುಕುವ ಕುಟುಂಬಗಳು ಇಂದು ಇಲ್ಲವೇ ಇಲ್ಲ ಎಂದು ಹೇಳಬಹುದು. ಹಿಂದೆ, ನೀವು ಮನೆಯಲ್ಲಿರುವ ಹತ್ತು ಮಕ್ಕಳಲ್ಲಿ ಒಬ್ಬರಾಗಿದ್ದಿರಿ, ನಿಮ್ಮ ಅಜ್ಜಿ ನಿತ್ಯ ಕಥೆಗಳನ್ನು ಹೇಳುತ್ತಿದ್ದರು, ನಿಮ್ಮೊಡನೆ ಆಟವಾಡಲು ಸದಾ ಯಾರಾದರೊಬ್ಬರು ಇರುತ್ತಿದ್ದರು. ಇದಲ್ಲದೇ ಎಲ್ಲಾ ರೀತಿಯ ಪದಾರ್ಥಗಳು ತುಂಬಿದ ಅಡುಗೆ ಮನೆ ತೋಟ, ಸಾಕು ಪ್ರಾಣಿಗಳು ಇರುತ್ತಿದ್ದವು ಹಾಗೂ ಇಲ್ಲಿ ನಡೆಯುತ್ತಿದ್ದ ಅನೇಕ ಚಟುವಟಿಕೆಗಳು ಮಕ್ಕಳಿಗೆ ಕಲಿಯಲು ಅನುಕೂಲಕರವಾದ ಪರಿಸರವನ್ನು ಒದಗಿಸುತ್ತಿದ್ದವು. ಮನೆಯಲ್ಲಿ ಅನೇಕ ವಯಸ್ಕರು ಇರುತ್ತಿದ್ದುದರಿಂದ ಹಾಗೂ ಎಲ್ಲ ರೀತಿಯವರೂ ಇರುತ್ತಿದ್ದುದರಿಂದ ಮಗುವಿಗೆ ಭಾಷೆಯ ಅನುಭವ ಚೆನ್ನಾಗಿ ಆಗುತ್ತಿತ್ತು. ಕಲಿಯಲು ಮತ್ತು ಬೆಳೆಯಲು ರಚನಾತ್ಮಕವಾಗಿ ಇಲ್ಲದಿದ್ದರೂ, ಮಗುವಿಗೆ ಎಲ್ಲಾ ರೀತಿಯ ಅವಕಾಶಗಳು ದೊರೆಯುತ್ತಿತ್ತು. ನಿಧಾನವಾಗಿ ಒಂದು ಅಥವಾ ಎರಡು ಮಕ್ಕಳಿರುವ ಕುಟುಂಬಗಳು ಪ್ರಾರಂಭವಾದವು ಮತ್ತು ಇಂತಹಾ ಒಡನಾಟಗಳು ಕಡಿಮೆಯಾಗುತ್ತಾ ಬಂತು. ಹೀಗಾಗಿ ಮಗುವಿಗೆ ಹಂಚಿಕೊಳ್ಳುವುದು, ಕೂಡಿ ಬಾಳುವುದು, ಭಾಷೆಯ ಸೂಕ್ಷ್ಮತೆಯನ್ನು ಕಲಿಯುವುದು, ಕಾರಣವನ್ನು ಕಂಡುಕೊಳ್ಳುವುದು ಹೀಗೆ ಅನೇಕ ಅನುಭವಗಳನ್ನು ಅರ್ಥ ಮಾಡಿಕೊಳ್ಳುವುದು ಅಸಾಧ್ಯವಾಗುತ್ತಾ ಬಂತು. ಉದಾಹರಣೆಗೆ, ಎರಡು ಅಥವಾ ಮೂರು ಮಕ್ಕಳಿರುವ ಮನೆಯಲ್ಲಿ ಪುಟ್ಟ ಮಗುವು ಶೀಘ್ರವಾಗಿ ಕಲಿಯುವುದನ್ನು ನೀವು ಗಮನಿಸಿರಬಹುದು. ಇದರರ್ಥ ಸಣ್ಣ ಮಗು ಹೆಚ್ಚು ಬುದ್ಧಿವಂತ ಅಥವಾ ದೊಡ್ಡ ಮಗು ಕಡಿಮೆ ಬುದ್ಧಿ ಇರುವವ ಎಂದರ್ಥವಲ್ಲ. ಇದು ದೊರೆಯುವ ಅವಕಾಶವನ್ನು ಎತ್ತಿ ಹೇಳುತ್ತದೆ - ಸಣ್ಣ ಮಗುವಿನ ಮೆದುಳು ಚುರುಕಾಗಿರುವ ಮತ್ತು ಸ್ಪಂಜಿನಂತೆ ಶೀಘ್ರವಾಗಿ ಹೀರಿಕೊಳ್ಳುವಂತಿರುವ ಘಟ್ಟದಲ್ಲಿ ಅವನಿಗೆ/ಅವಳಿಗೆ ಈಗಾಗಲೇ ಸಾಕಷ್ಟು ಕಲಿತಿರುವ ದೊಡ್ಡ ಮಗುವಿನ ಸಾಂಗತ್ಯದ ಅವಕಾಶ ದೊರೆಯುತ್ತದೆ. ಮೊದಲ ಆರು ವರ್ಷಗಳು ಮಗುವಿನ ಬೆಳವಣಿಗೆಯಲ್ಲಿ ಅತ್ಯಂತ ಪ್ರಮುಖವಾದ ಘಟ್ಟ ಎಂದು ಸಂಶೋಧನೆಗಳು ಹೇಳುತ್ತವೆ - ವಿಷಯ ಗ್ರಹಣೆಯ ಬೆಳವಣಿಗೆ, ಭಾವನಾತ್ಮಕ ಬೆಳವಣಿಗೆ, ಸಾಮಾನ್ಯ ಆರೋಗ್ಯ, ಕಲಿಕೆಯತ್ತ ಮನೋಧೋರಣೆಯ ಬೆಳವಣಿಗೆ, ಇತರರ ಬಗ್ಗೆ ಮನೋಧೋರಣೆ ಮುಂತಾದವು ಈ ವಯಸ್ಸಿನಲ್ಲಿ ಅಭಿವೃದ್ಧಿಗೊಳ್ಳುತ್ತದೆ. ಹಸುಗೂಸುಗಳ ವಿಷಯದಲ್ಲಿ ಇದು ಬಹಳ ದೊಡ್ಡದಾಗಿ ಕಾಣಬಹುದು ಆದರೆ ಇದು ಅತ್ಯಂತ ಪ್ರಮುಖವಾದದ್ದು ಯಾಕೆಂದರೆ ಇದು ಬಹಳಷ್ಟು ನಿರೀಕ್ಷೆಗಳನ್ನು ಮತ್ತು ನಯಗೊಳಿಸುವಿಕೆಯನ್ನು ಗಟ್ಟಿಗೊಳಿಸುತ್ತದೆ. ಮಕ್ಕಳು ತಮ್ಮ ಮೊದಲ ಆರು ವರ್ಷಗಳಲ್ಲಿ ಭಾಷೆಯನ್ನು ಕಲಿಯುವಷ್ಟು ಸುಲಭವಾಗಿ ತಮ್ಮ ಜೀವಿತಾವಧಿಯಲ್ಲಿ ಮುಂದೆಂದೂ ಕಲಿಯಲಾರರು. ಮೆದುಳಿನ ಬೆಳವಣಿಗೆಯನ್ನು ಗಮನಿಸಿದಾಗ, ಜೀವನದ ಮೊದಲ ಹನ್ನೆರಡು ವರ್ಷಗಳಲ್ಲಿ, ಅದರಲ್ಲೂ ವಿಶೇಷವಾಗಿ ಮೊದಲ ಆರು ವರ್ಷಗಳಲ್ಲಿ ನರ ಸಂಪರ್ಕಗಳು ರೂಪುಗೊಳ್ಳುವ ವಿಧಾನ ಆನಂತರದಲ್ಲಿ ಎಂದೂ ಪುನರಾವರ್ತಿಸುವುದಿಲ್ಲ ಎಂದು ಕಂಡುಬರುತ್ತದೆ. ರೂಪುಗೊಳ್ಳುವ ನರ ಸಂಪರ್ಕಗಳು ವಾಸ್ತವವಾಗಿ ನಿಮ್ಮ ಒಟ್ಟು ಕಲಿಕೆಯದಾಗಿರುತ್ತದೆ. ವೈಜ್ಞಾನಿಕವಾಗಿ ಹೇಳುವ ವಿಧಾನ ಇದಲ್ಲದಿದ್ದರೂ, ಸರಳವಾಗಿ ಅರ್ಥಮಾಡಿಕೊಳ್ಳವ ಮಾರ್ಗ ಇದಾಗಿದೆ. ಇದು ಮಕ್ಕಳಿಗೆ ದೊರಕುವ ವಿವಿಧ ಅನುಭವಗಳಿಂದಾಗುತ್ತದೆ ಮತ್ತು ಈ ಅನುಭವಗಳು ಮಕ್ಕಳಿಗೆ ಶೀಘ್ರವಾಗಿ ಕಲಿಯಲು ಸಹಾಯ ಮಾಡುತ್ತವೆ. ಇದರರ್ಥ ತಮ್ಮ ವಯಸ್ಸಿಗೆ ಮುನ್ನವೇ ಕಲಿಯಬೇಕು ಎಂಬುದಲ್ಲ. ಇದರರ್ಥ ಕೆಲವನ್ನು ನೋಡಿ ಅರ್ಥಮಾಡಿಕೊಳ್ಳುವ, ಪರಿಕಲ್ಪನೆಗಳನ್ನು ಬೆಳಸಿಕೊಳ್ಳುವ, ನಮ್ಮ ಸುತ್ತಲಿನ ಚಲನಶೀಲತೆಯನ್ನು ಅರ್ಥೈಸಿಕೊಳ್ಳುವ, ಸಂಪರ್ಕಗಳನ್ನು ಕಂಡುಕೊಳ್ಳುವ, ಸಂಬಂಧಗಳನ್ನು ಕಾಣುವ ಸಾಮರ್ಥ್ಯವನ್ನು ಬೆಳಸಿಕೊಳ್ಳುವುದರ ಬಗ್ಗೆ ಹೇಳುತ್ತಿದ್ದೇವೆ. ಇವೆಲ್ಲವೂ ಸಣ್ಣ ವಯಸ್ಸಿನಲ್ಲೇ ಪ್ರಾರಂಭವಾಗುತ್ತದೆ. ಭಾಷೆಯ ಪಾತ್ರ ಇದರಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದೆ. ಏಕೆಂದರೆ ಜ್ಞಾನ ಮತ್ತು ಭಾಷೆ ಇವೆರಡೂ ಅತ್ಯಂತ ನಿಕಟ ಸಂಪರ್ಕವನ್ನು ಹೊಂದಿವೆ. ನಾವು ನಮ್ಮ ಮತ್ತು ಇತರರ ವಿಶ್ವವನ್ನು ಅರ್ಥೈಸಿಕೊಳ್ಳುವುದು ಭಾಷೆಯ ಮುಖಾಂತರವೇ ಆಗಿದೆ. ಹೀಗಾಗಿ, ಮಕ್ಕಳು ಸಣ್ಣವರಿರುವಾಗಲೇ ಅವರೊಂದಿಗೆ ಹೆಚ್ಚು ಮಾತನಾಡುವುದು, ಅವರಿಗೆ ವಿವರಿಸುವುದು, ಅವರೊಂದಿಗೆ ಚರ್ಚಿಸುವುದು ಅವರ ಭಾಷಾ ಬೆಳವಣಿಗೆಗೆ ಅದ್ಭುತವಾದ ನೆರವನ್ನು ನೀಡುತ್ತದೆ. ಮಕ್ಕಳು ಮಾತನಾಡಲು ಪ್ರಾರಂಭಿಸಿಲ್ಲದಿರಬಹುದು ಮತ್ತು ಮಾತನಾಡಲು ಇಂತಹದ್ದೇ ಭಾಷೆಯ ಅರಿವಿಲ್ಲದಿರಬಹುದು. ಯಾರೇ ಆದರೂ ಆಲೋಚಿಸುವಾಗ ಮೊದಲು ಬಳಕೆಯಾಗುವುದು ಭಾಷೆ, ಮತ್ತು ಮಕ್ಕಳು ನಿರಂತರವಾಗಿ ಆಲೋಚನೆಯಲ್ಲಿ ತೊಡಗಿಕೊಂಡಿರುತ್ತಾರೆ. ಮಾತನಾಡುವುದು, ಓದುವುದು ಮತ್ತು ಬರವಣಿಗೆ ಅನಂತರ ಬರುತ್ತದೆ. ಯಾವ ಮನೆಯಲ್ಲಿ ಮುದ್ರಿತ/ಬರವಣಿಗೆಯ ಪದಗಳಿಗೆ ಹೆಚ್ಚು ಮೌಲ್ಯವನ್ನು ನೀಡುವರೋ ಅಂತಹ ಮನೆಯಲ್ಲಿ ಒಂದು ಮಗುವು ತನ್ನ ತಾಯಿ, ತಂದೆ, ಅಜ್ಜಿ, ಒಡಹುಟ್ಟಿದವರೊಡನೆ ಪುಸ್ತಕದ ಪುಟಗಳನ್ನು ತಿರುಗಿಸುತ್ತಾ, ಕಥೆಗಳನ್ನು ಕೇಳುತ್ತಾ ಬರೆದಿರುವ/ಮುದ್ರಿತ ಪದಗಳು ಮತ್ತು ಕಥೆಯ ನಡುವಿನ ಸಂಪರ್ಕವನ್ನು ಅರ್ಥಮಾಡಿಕೊಳ್ಳುವುದರಲ್ಲಿ, ಮುದ್ರಿತ/ಬರವಣಿಗೆಯ ಪದಗಳಲ್ಲಿ ವಿಶ್ವದಲ್ಲಿನ ಅದ್ಭುತಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರತಿ ನಿತ್ಯ ಕೆಲವೊಂದು ಗಂಟೆಗಳಾದರೂ ವ್ಯಯಿಸುತ್ತದೋ ಅಂತಹಾ ಮಗುವು ತನ್ನ ಐದು ಅಥವಾ ಆರನೇ ವಯಸ್ಸಿಗೆ ಬರುವಲ್ಲಿ ಅವಳಲ್ಲಿ/ಅವನಲ್ಲಿ ಆಗಿರುವ ಭಾಷಾ ಬೆಳವಣಿಗೆಯು ಅವಳಿಗೆ/ಅವನಿಗೆ ಮುಂದೆ ಶಾಲೆಯಲ್ಲಿ ಕಲಿಯಬೇಕಾಗಿರುವ ಪರಿಕಲ್ಪನೆಗಳನ್ನು ಸುಲಭವಾಗಿ ಗ್ರಹಿಸಿ ಅರ್ಥ ಮಾಡಿಕೊಳ್ಳುವಂತೆ ಮಾಡುತ್ತದೆ. ಏಕೆಂದರೆ ಈಗಾಗಲೇ ಆ ಮಗುವಿಗೆ ಸರಿಯಾದ ತಳಪಾಯ ಸಿಕ್ಕಿರುತ್ತದೆ. ಎರಡನೆಯದಾಗಿ ಆ ಮಗುವಿಗೆ ಕೆಲಿಕೆಯ ಬಗ್ಗೆ ಒಲವು ಮೂಡಿರುತ್ತದೆ. ಏಕೆಂದರೆ ಕಲಿಕೆಯು ಒಂದು ಧನಾತ್ಮಕ ಅನುಭವಾಗಿರತ್ತದೆ ಮತ್ತು ಒಳ್ಳೆಯ ಭಾವನೆಗಳು, ಸಂತೋಷಮಯ ಸನ್ನಿವೇಶಗಳು ಏನನ್ನಾದರೂ ಮಾಡುವ ಉತ್ಸಾಹ ಈ ಎಲ್ಲಾ ಧನಾತ್ಮಕ ಅನುಭವಗಳು ಅರ್ಥ ಮಾಡಿಕೊಳ್ಳುವ ಒಂದು ಸಂಪರ್ಕಜಾಲವನ್ನು ಸೃಷ್ಟಿಸಿ ಮೆದುಳಿನಲ್ಲಿ ಹುದುಗಿಸಿ ಬಿಟ್ಟಿರುತ್ತವೆ. ಈಗ ನಾವು ಇನ್ನೊಂದು ಸನ್ನಿವೇಶವನ್ನು ನೋಡೋಣ - ಯಾವ ಮನೆಯಲ್ಲಿ ಇಂತಹಾ ಸಂಪನ್ಮೂಲಗಳ ಬಡತನವಿರುತ್ತದೆ, ಈ ಮನೆಗಳು ಆರ್ಥಿಕವಾಗಿ ಶ್ರೀಮಂತ ಅಥವಾ ಬಡತನ ಹೊಂದಿವೆ ಎನ್ನುವುದು ಇಲ್ಲಿ ಮುಖ್ಯವಲ್ಲ, ಈ ಸಂಪನ್ಮೂಲಗಳಿಗೆ ಆರ್ಥಿಕತೆಯ ಪರಿಸ್ಥಿತಿ ಅಂತಹಾ ಪ್ರಮುಖವಾದುದಲ್ಲ. ಆರ್ಥಿಕ ಪರಿಸ್ಥಿತಿಯು ಸಂಪನ್ಮೂಲಗಳ ಲಭ್ಯತೆಗೆ ನೆರವು ನೀಡುತ್ತವೆ, ಮತ್ತು ಸಾಮಾಜಿಕ-ಆರ್ಥಿಕ ತೊಂದರೆಯ ಹಿನ್ನೆಲೆಯಿಂದ ಬಂದಿರುವ ಮಕ್ಕಳು ಹೆಚ್ಚಿನ ಸಂಘರ್ಷಕ್ಕೆ ಒಳಗಾಗುತ್ತಾರೆ. ಕೆಲವೊಂದು ಮನೆಗಳಲ್ಲಿ ಸಂಪನ್ಮೂಲಗಳ ಲಭ್ಯತೆ ಇರುತ್ತದೆ ಆದರೆ ಕಲಿಕೆಯ ಸಂಸ್ಕೃತಿ, ಓದುವ ಒಲವು, ಪುಸ್ತಕಗಳ ಲಭ್ಯತೆ ಹಾಗೂ ಓದುವ ಮತ್ತು ಬರೆಯುವುದರಲ್ಲಿನ ಪ್ರಚೋದನೆ ಮತ್ತು ಆನಂದದ ಕೊರತೆ ಇರುತ್ತದೆ. ಹೀಗಾಗಿ ಒಂದು ಮಗು ತನ್ನ ಆರನೇ ವಯಸ್ಸಿನಲ್ಲಿ ಈ ರೀತಿಯ ಒಳ್ಳೆಯ ಅನುಭವಗಳಿಲ್ಲದೇ ಒಂದನೇ ತರಗತಿಗೆ ಸೇರಿದಾಗ, ಸುಲಭವಾಗಿ ಗ್ರಹಿಸಲು, ಸಂಪರ್ಕಗಳನ್ನು ಏರ್ಪಡಿಸಿಕೊಳ್ಳಲು, ವಿವಿಧ ಸಂಬಂಧಗಳನ್ನು ಕಾಣಲು ಮತ್ತು ಅರ್ಥ ಮಾಡಿಕೊಳ್ಳಲು ಅನೇಕ ಪರಿಕಲ್ಪನೆಗಳನ್ನು ಅರ್ಥ ಮಾಡಿಕೊಳ್ಳಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಇಂತಹಾ ಮಗುವು ಕುಂಠಿತ ಬೆಳವಣಿಗೆಯೊಡನೆ ಬಂದಿದೆ ಎಂಬರ್ಥವನ್ನು ನೀಡುತ್ತದೆ. ವಾಸ್ತವವಾಗಿ ಶಿಶುವಿಹಾರಗಳ ಉದ್ದೇಶ ಮುಟ್ಟಿ ತಟ್ಟಿ ಪರಿಶೀಲಿಸಲು, ಅರಿವಿನ ಪರಿಶೋಧನೆ, ಭಾವನಾತ್ಮಕ ಬೆಸುಗೆ, ಇತರರೊಡನೆ ಬೆರೆತು ಆಟವಾಡುವುದು, ಮತ್ತೊಬ್ಬರ ಬಗ್ಗೆ ಆಲೋಚಿಸುವುದನ್ನು ಕಲಿಯುವುದು, ಬಣ್ಣಗಳ ಬಗ್ಗೆ ಅರಿಯುವುದು, ಓದುವ ಆನಂದ ಇವುಗಳನ್ನು ಪ್ರೋತ್ಸಾಹಿಸುವುದಾಗಿದೆ. ಶಿಶುವಿಹಾರದಲ್ಲಿ ಆನಂದ ಮತ್ತು ಉತ್ತಮ ಅನುಭವಗಳನ್ನು ನೀಡುವ ಅನೇಕ ಚಟುವಟಿಕೆಗಳನ್ನು ಪರಿಚಯಿಸಲಾಗುತ್ತದೆ. ಇವು ಶಾಶ್ವತವಾದ ಬೆಸುಗೆಯನ್ನು ಹಾಕುತ್ತವೆ. ಇಂತಹಾ ಚಟುವಟಿಕೆಗಳನ್ನು ಮಗು, ಮಗುವಾಗಿರುವಂತೆಯೇ, ಅವನು/ಅವಳು ಅವರಿರುವಂತೆಯೇ ಒಪ್ಪಿಕೊಳ್ಳುವ ವಿಧಾನದಲ್ಲಿ ಮತ್ತು ಭಾವನಾತ್ಮಕ ಸುರಕ್ಷೆಯ ಅನುಭವವನ್ನು ಹೊಂದುವ ವಾತಾವರಣದಲ್ಲಿ, ಮಕ್ಕಳನ್ನು ಪ್ರೋತ್ಸಾಹಿಸುವ, ಪ್ರಶಂಸಿಸುವ, ಪ್ರೀತಿಸುವ, ಕಾಳಜಿ ತೋರುವ, ಅವರ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವ ಪರಿಸರದಲ್ಲಿ ನಡೆಸಿದ್ದೇ ಆದಲ್ಲಿ, ಅವರ ಸಂಪೂರ್ಣ ಅನುಭವವು ಸದ್ಭಾವನೆಯು ಮಗುವಿನ ಮನದಲ್ಲಿ ರೂಪುಗೊಳ್ಳುವಂತೆ ಮಾಡುತ್ತದೆ ಮತ್ತು ಅದು ಶಾಶ್ವತವಾಗಿ ಉಳಿಯುವಂತೆಯೂ ಮಾಡುತ್ತದೆ. ಇದಕ್ಕೆ ತದ್ವಿರುದ್ಧವಾಗಿಯೂ ಆಗುವ ಸಾಧ್ಯತೆಗಳು ಇವೆ. ಎಳೆಯ ವಯಸ್ಸಿನಲ್ಲಿಯೇ ಅತ್ಯಂತ ಕಷ್ಟವನ್ನು ಅನುಭವಿಸುವ ಮಕ್ಕಳು ಅಂದರೆ ದಾರಿದ್ರ್ಯದ ಅನುಭವ, ಎಲ್ಲ ರೀತಿಯ ಹಿಂಸೆಗಳ ಅನುಭವ, ಹಿರಿಯರೊಂದಿಗಿನ ಅವರ ಒಡನಾಟದಲ್ಲಿ ಅಧಿಕಾರದ ಬಗ್ಗೆ ಭಯವನ್ನು ಹುಟ್ಟಿಸುವಂತಹಾ ಅನುಭವಗಳು, ಅವರನ್ನು ಹಿರಿಯರೆಂದರೆ, ಅಧಿಕಾರದಲ್ಲಿರುವವರ ಬಗ್ಗೆ, ನಿಯಂತ್ರಣವನ್ನು ಹೊಂದಿರುವವರ ಬಗ್ಗೆ ಹೆದರಿಕೆಯನ್ನು ಬೆಳಸಿಕೊಳ್ಳುವಂತೆ ಮಾಡುತ್ತದೆ ಮತ್ತು ಈ ರೀತಿಯ ಸಂದೇಶಗಳನ್ನು ಅವರು ಶಾಶ್ವತವಾಗಿ ತಮ್ಮಲ್ಲಿ ಉಳಿಸಿಕೊಳ್ಳುವಂತೆ ಮಾಡುತ್ತವೆ. ಮಕ್ಕಳಿಗೆ ಬಾಲ್ಯದಲ್ಲಿ ಒಳ್ಳೆಯ ಕಲಿಕಾ ಪ್ರಚೋದನೆಯ ಅನುಭವಗಳು ಸಿಗಲೇ ಬೇಕೆಂದು ಹೇಳಿದರಷ್ಟೇ ಸಾಲದು; ಅದು ವಾಸ್ತವವಾಗಿ ಯಾವ ರೀತಿಯ ಅನುಭವಗಳನ್ನು ಒದಗಿಸುತ್ತೇವೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಹೀಗಾಗಿ, ಮಕ್ಕಳನ್ನು ಎಳೆಯ ವಯಸ್ಸಿನಲ್ಲಿಯೇ ಯಾವುದೋ ಒಂದು ಕೆಟ್ಟ ಶಿಶುವಿಹಾರಕ್ಕೆ ಕಳುಹಿಸುವುದರ ಬದಲು ಉತ್ತಮವಾದ ಮತ್ತು ಸಂತೋಷ ತುಂಬಿದ ಮನೆಯ ಪರಿಸರದಲ್ಲಿಯೇ ಉಳಿಸಿಕೊಳ್ಳುವುದು ಒಳ್ಳೆಯದು. ಮಗುವಿನೊಂದಿಗೆ ನಿಖರವಾಗಿ ಏನನ್ನು ಮಾಡಬೇಕು ಎಂದು ತಿಳಿದಿಲ್ಲದಿರುವ ತಂದೆ ತಾಯಿಗಳು ಅಜ್ಜ-ಅಜ್ಜಿಯರೊಡನೆ ಇರುವುದು ರಚನಾತ್ಮಕ ಮತ್ತು ಕಲಿಕೆ ಇರುವ ಶಿಶುವಿಹಾರಗಳಿಗೆ ಕಳುಹಿಸುವುದಕ್ಕಿಂತಾ ಸುರಕ್ಷಿತವಾಗಿರುತ್ತದೆ. ಏಕೆಂದರೆ ಅಲ್ಲಿ ಅವರನ್ನು ವಯಸ್ಸಿಗೆ ಮೀರಿದ ಕಲಿಕೆಯಲ್ಲಿ ತೊಡಗುವಂತೆ ಮಾಡಲಾಗುತ್ತದೆ ಅಥವಾ ಭಯ ಮತ್ತು ಬಲವಂತದಿಂದ ಕಲಿಯುವಂತೆ ಮಾಡಲಾಗುತ್ತದೆ. ಶಿಶುವಿಹಾರದ ಸಂಪೂರ್ಣ ಪರಿಕಲ್ಪನೆ ಮಗುವಿಗೆ ಎಳೆಯ ವಯಸ್ಸಿನಲ್ಲಿ ಆನಂದದ ಅನುಭವವನ್ನು ಒದಗಿಸುವುದು ಮತ್ತು ಉತ್ಸಾಹವನ್ನು ಸೃಷ್ಟಿಸುವುದಾಗಿದೆ. ಮಕ್ಕಳು ತಮ್ಮ ಎಳೆ ವಯಸ್ಸಿನಲ್ಲಿ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ, ಕುತೂಹಲವನ್ನು ಹೊಂದಿರುತ್ತಾರೆ ಹಾಗೂ ಅನೇಕ ವಿಷಯಗಳಿಂದ ಸಾಮಾನ್ಯ ಎಂದು ಹಿರಿಯರು ಪರಿಗಣಿಸುವಂತಹಾ ವಿಷಯಗಳಿಂದಲೂ ಉತ್ಸಾಹಿತರಾಗಿರುತ್ತಾರೆ. ಇವರು ಮಕ್ಕಳೂ ತಮ್ಮದೇ ಪ್ರಪಂಚವನ್ನು ಹೊಂದಿದ್ದು ಉತ್ಸಾಹ ಮತ್ತು ಆಸಕ್ತಿಯನ್ನು ತುಂಬಿಕೊಂಡಿರುತ್ತಾರೆ. ಇದೇ ಎಲ್ಲರನ್ನೂ ಜೀವಂತಿಕೆಯಿಂದ ಇರುವಂತೆ ಮಾಡುವುದು. ಭಾಷೆಯ ವಿಷಯವನ್ನೇ ತೆಗೆದುಕೊಳ್ಳಿ ಮೂಲ ಪರಿಕಲ್ಪನೆ ಎಂದರೆ ಪ್ರತಿಯೊಂದಕ್ಕೂ ಒಂದು ಹೆಸರಿದೆ ನೀವು ಒಂದನ್ನು ಒಂದು ಹೆಸರಿನಿಂದ ಮತ್ತು ಮತ್ತೊಂದನ್ನು ಇನ್ನೊಂದು ಹೆಸರಿನಿಂದ ಗುರುತಿಸು , ವ್ಯವಸ್ಥೆಯೇ ಭಾಷೆ. ಬಣ್ಣಗಳ ಪರಿಕಲ್ಪನೆ, ಬಣ್ಣಗಳಲ್ಲಿಯ ವಿಭಿನ್ನ ವರ್ಣಗಳು ಹೀಗೆ ವಿಶ್ವವು ಉತ್ಸಾಹ ಮತ್ತು ಕೌತುಕದಿಂದ ಕೂಡಿದೆ, ಅದರಲ್ಲೂ ಪ್ರಪಂಚವನ್ನು ಹೊಸದಾಗಿ ಅರಿಯಲು ಪ್ರಾರಂಭಿಸಿದವರಿಗೆ ಇದು ಮತ್ತಷ್ಟು ಉತ್ಸಾಹವನ್ನು ತುಂಬುತ್ತದೆ. ಹೀಗಾಗಿ ಶಿಶುವಿಹಾರದ ಆಲೋಚನೆಯು ನಾವು ಮಕ್ಕಳಿಗೆ ಅರಿವನ್ನು ಪ್ರಚೋದಿಸುವ ಮತ್ತು ಭಾವನಾತ್ಮಕವಾಗಿ ಸುರಕ್ಷಿತವಾದ ಅನುಭವಗಳನ್ನು ಒದಗಿಸುವುದಾಗಿದೆ. ಇದು ಸಾಧ್ಯವಾದಲ್ಲಿ, ಮಗುವಿನಲ್ಲಿ ಕಲಿಕೆಯ ಬಗ್ಗೆ ಉತ್ಸಾಹದ ಮನೋಧೋರಣೆಯನ್ನು ಬೆಳಸಿಕೊಳ್ಳುವಂತೆ ಮಾಡಿ ಶಾಲೆಯಲ್ಲಿ ಅವನು/ಅವಳು ಸುಲಭವಾಗಿ ಬೆರೆಯುವಂತೆ ಮಾಡುವುದು ಸಾಧ್ಯವಾಗುತ್ತದೆ. ಪೌಷ್ಠಿಕಾಹಾರ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಆದರೆ ನಮ್ಮ ದೇಶದಲ್ಲಿ ಇದು ದೊಡ್ಡ ವಿಷಯ, ಏಕೆಂದರೆ ಒಂದನೇ ತರಗತಿಗೆ ದಾಖಲಾಗುವ ಆರು ವರ್ಷದ ಅನೇಕ ಮಕ್ಕಳಲ್ಲಿ ಪೌಷ್ಠಿಕತೆಯ ಅತ್ಯಂತ ಪ್ರಮುಖ ಘಟಕಗಳ ಕೊರತೆ ಇರುತ್ತದೆ (ವಿಟಮಿನ್ ಬಿ ಕಾಂಪ್ಲೆಕ್ಸ್, ಖನಿಜಗಳು ಮುಂತಾಗಿ) ಅನೇಕರಿಗೆ, ಅದರಲ್ಲೂ ಹೆಣ್ಣುಮಕ್ಕಳಿಗೆ ರಕ್ತಹೀನತೆ ಇರುತ್ತದೆ. ಪ್ರಮುಖವಾದ ಎಲ್ಲಾ ಪೋಷಕಾಂಶಗಳು ವಿಷಯಗ್ರಹಣಾ ಸಾಮರ್ಥ್ಯದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಪೌಷ್ಠಿಕಾಂಶದ ಕೊರತೆ ಮತ್ತು ವಿಷಯಗ್ರಹಣಾ ಸಾಮರ್ಥ್ಯದ ನಡುವೆ ಪ್ರಬಲವಾದ ಸಂಬಂಧವಿದೆ. ಹೀಗಾಗಿ ಒಂದನೇ ತರಗತಿಗೆ ದಾಖಲಾಗುವ ಮಕ್ಕಳು ಈಗಾಗಲೇ ಮೂರು ಹೆಜ್ಜೆ ಹಿಂದಿರುತ್ತಾರೆ, ಆದ್ದರಿಂದಲೇ ಅಂಗನವಾಡಿಗಳಲ್ಲಿ ಪೌಷ್ಠಿಕಾಂಶದ ವಿಷಯ ಬಹಳ ದೊಡ್ಡ ವಿಷಯವಾಗಿದ್ದು ನಮ್ಮ ದೇಶದಲ್ಲಿ ಖಂಡಿತವಾಗಿಯೂ ಇದನ್ನು ಅವಗಣನೆ ಮಾಡಲು ಸಾಧ್ಯವಿಲ್ಲ. ಮಧ್ಯಾಹ್ನದ ಬಿಸಿಯೂಟಕ್ಕೆ ಇದೇ ಕಾರಣ. ಮೊದಲನೆಯದಾಗಿ, ಇದು ಹಾಜರಾತಿಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿತ್ತು, ಆದರೆ ಆಹಾರ ಮತ್ತು ಮೆದುಳಿನ ಕಾರ್ಯಕ್ಷಮತೆ ಹಾಗೂ ಕಲಿಕೆಯ ನಡುವೆ ನೇರವಾದ ಸಂಬಂಧವಿದೆ. ಸ್ಕ್ಯಾಂಡಿನೇವಿಯನ್ ದೇಶಗಳನ್ನು ನೀವು ನೋಡಿದಾಗ, ಉದಾಹರಣೆಗೆ ಫಿನ್‌ಲ್ಯಾಂಡ್, ವಿಶ್ವದಲ್ಲಿಯೇ ಕೆಲವೊಂದು ಶ್ರೀಮಂತ ರಾಷ್ಟ್ರಗಳು ಅಲ್ಲಿವೆ, ಆದರೆ ಇಲ್ಲಿನ ಎಲ್ಲಾ ಶಾಲೆಗಳಲ್ಲಿ ಮಧ್ಯಾಹ್ನದ ಭೋಜನ ಕಾರ್ಯಕ್ರಮವಿದೆ. ಇದು ಮಕ್ಕಳಿಗೆ ತಮ್ಮ ಭೋಜನವನ್ನು ತಾವೇ ತರುವ ಶಕ್ತಿ ಇಲ್ಲವೆಂದು ಜಾರಿಗೊಳಿಸಿರುವುದಲ್ಲ ಅಥವಾ ಪೌಷ್ಠಿಕ ಆಹಾರವನ್ನು ಒದಗಿಸಲು ದುಸ್ತರವೆನಿಸುವ ಕುಟುಂಬದಿಂದ ಬರುತ್ತಾರೆ ಎಂದಲ್ಲ, ಆದರೆ ಇದನ್ನು ಆ ದೇಶದವರು ಶಿಕ್ಷಣದ ಅತ್ಯಂತ ಮೂಲಭೂತ ಮತ್ತು ಅತ್ಯಾವಶ್ಯಕ ಭಾಗವನ್ನಾಗಿ ಕಾಣುತ್ತಾರೆ. ಬಡತನ ಅಥವಾ ಸಿರಿವಂತಿಕೆ ಇದಕ್ಕೆ ಸಂಬಂಧ ಪಟ್ಟಿದ್ದಲ್ಲ, ಆದರೆ ಪೌಷ್ಠಿಕತೆ ಮತ್ತು ಕಲಿಕೆ ಒಂದರೊಡನೆ ಇನ್ನೊಂದು ಅತ್ಯಂತ ನಿಕಟವಾದ ಸಂಬಂಧವನ್ನು ಹೊಂದಿದೆ ಎನ್ನುವ ಅಂಶಕ್ಕೆ ಸಂಬಂಧಿಸಿದ್ದಾಗಿದೆ. ಪೌಷ್ಠಿಕಾಹಾರವು ನಿಮ್ಮ ದೇಹಕ್ಕೆ ಮಾತ್ರ ಸಂಬಂಧಿಸಿರುವುದಲ್ಲ, ಇದು ನಿಮ್ಮ ಮೆದುಳು ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದಕ್ಕೂ ಸಂಬಂಧಿಸಿದೆ. ಉದಾಹರಣೆಗೆ, ರಕ್ತಹೀನತೆಯು ಜ್ಞಾಪಕ ಶಕ್ತಿಯ ಮೇಲೆ ಪ್ರಭಾವವನ್ನು ಬೀರುತ್ತದೆ. ಇದು ಕಲಿಕೆಯ ಒಂದು ಪ್ರಮುಖವಾದ ಭಾಗ. ಆದ್ದರಿಂದ ಶಿಶುವಿಹಾರಗಳಲ್ಲಿ, ಗಮನಿಸಬೇಕಾದ ಆಂಶಗಳು ಮೆದುಳಿನ ಬೆಳವಣಿಗೆಯನ್ನು ಕುರಿತದ್ದಾಗಿವೆ. ಹೀಗಾಗಿ ಮಗುವಿಗೆ ನಾವು ಒದಗಿಸುವ ಪ್ರಚೋದನಾತ್ಮಕ ಪರಿಸರ, ಮಗು ಸಂಬಂಧಗಳನ್ನು ಬೆಳಸಿಕೊಳ್ಳಲು ನಾವು ನೀಡುವ ನೆರವು, ನಾವು ದೇಹಕ್ಕೆ ನೀಡುವ ಪೌಷ್ಠಿಕಾಹಾರ ಮತ್ತು ದೈಹಿಕ ಚಲನವಲನಕ್ಕೆ ನೀಡುವ ಅವಕಾಶ ಇವೆಲ್ಲವನ್ನೂ ಪರಿಗಣಿಸಬೇಕಾಗುತ್ತದೆ ಆದ್ದರಿಂದಲೇ ನಾವು ಸುವ್ಯವಸ್ಥಿತ, ಸುರಚಿತವಾದ ಶಿಶುವಿಹಾರದ ಪರಿಸರದ ಆಲೋಚನೆಗೆ ತೊಡಗಿದೆವು. ಇಲ್ಲದಿದ್ದಲ್ಲಿ, ಇವೆಲ್ಲವೂ ದೊರೆಯುವ ಕುಟುಂಬವೇ ಮಕ್ಕಳಿಗೆ ಸಾಕು. ಅನೇಕರು ಇದನ್ನು ಒಪ್ಪದಿರಬಹುದು ಆದರೆ ನನಗೆ ಅನಿಸುವಂತೆ, ಮಗುವಿಗೆ ಈ ಎಲ್ಲವೂ ದೊರೆಯುವ ಕುಟುಂಬವಿದ್ದರೆ ಅದಕ್ಕಿಂತ ಇನ್ನೇನು ಬೇಕು. ಇದಕ್ಕೆ ಔಪಚಾರಿಕ ಶಾಲೆಯೇ ಬೇಕಾಗಿಲ್ಲ. ಮಗುವನ್ನು ಶಿಶುವಿಹಾರಕ್ಕೆ ಕಳುಹಿಸುವುದರಿಂದ ಆಗಬಹುದಾದ ಲಾಭವೆಂದರೆ ಆ ಮಗುವಿಗೆ ಆರು ವರ್ಷವಾದಾಗ ನಿಯಮಿತವಾದ ಶಾಲೆಗೆ ದಾಖಲಾದ ಅನಂತರ ಎದುರಿಸಬೇಕಾದ ಸುರಚಿತ ಪರಿಸರಕ್ಕೆ ಹೊಂದಿಕೊಳ್ಳುವ ಅಭ್ಯಾಸವನ್ನು ಒದಗಿಸುವುದಾಗಿದೆ. ಚೆನ್ನಾಗಿ ಹೊಂದಿಕೊಳ್ಳುವ ಅಭ್ಯಾಸವುಳ್ಳ ಮಕ್ಕಳಿಗೆ ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದಕ್ಕೆ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಅವರು ಶೀಘ್ರವಾಗಿ ಕಲಿಯಬಲ್ಲರು. ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಎಳೆಯ ವಯಸ್ಸು ಅತ್ಯಂತ ಪ್ರಮುಖವಾದದ್ದಾಗಿದ್ದರೂ, ಅದಕ್ಕೆ ಕೊಡಬೇಕಾದ ಪ್ರಾಮುಖ್ಯತೆಯನ್ನು ನಾವು ಕೊಡುತ್ತಿಲ್ಲ. ಉನ್ನತ ಶಿಕ್ಷಣಕ್ಕೆ ನಾವು ಹೆಚ್ಚಿನ ಗಮನವನ್ನು ನೀಡುತ್ತಿದ್ದೇವೆ ಆದರೆ, ಮಗುವಿನ ಜೀವನದ ಆರಂಭದ ಘಟ್ಟವನ್ನುವನ್ನು ನಡೆದಂತೆ ನಡೆಯಲಿ ಎಂದು ಬಿಟ್ಟು ಬಿಟ್ಟಿದ್ದೇವೆ. ಶಿಶುವಿಹಾರಗಳು ಶೈಕ್ಷಣಿಕ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಸೇರಿದ್ದಾಗಿದೆ. ಕೇಂದ್ರಸರ್ಕಾರದಲ್ಲಿ ಇದನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಎಂದು ಕರೆಯುತ್ತಾರೆ, ಆದರೆ ರಾಜ್ಯ ಸರ್ಕಾರದಲ್ಲಿ ಇದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಅಂಗನವಾಡಿಯ ಸಂಪೂರ್ಣ ವ್ಯವಸ್ಥೆಯು ಇದಕ್ಕೆ ಸೇರಿರುವುದಾಗಿದೆ. ಪ್ರಾಥಮಿಕ ಶಾಲೆಯಿರುವ ಆವರಣದಲ್ಲಿಯೇ ಅಂಗನವಾಡಿ ಇದ್ದರೂ, ವ್ಯವಸ್ಥೆಯ ಮಟ್ಟದಲ್ಲಿ, ಇವೆರೆಡೂ ಒಂದರೊಂದಿಗೆ ಇನ್ನೊಂದು ಒಡನಾಟವನ್ನು ಇಟ್ಟುಕೊಳ್ಳುವುದಿಲ್ಲ. ಅಂಗನವಾಡಿಯಲ್ಲಿ ಮಗು ಏನನ್ನು ಕಲಿಯುವುದೋ ಅದು ಒಂದನೆಯ ತರಗತಿಯಲ್ಲಿ ಮಕ್ಕಳ ಕಲಿಕೆಯೊಂದಿಗೆ ಸಂಪರ್ಕವನ್ನು ಹೊಂದಿಲ್ಲ. ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿಯ ನಡುವೆ ಯಾವುದೇ ಸಂಭಾಷಣೆಯಿಲ್ಲ. ಆದ್ಧರಿಂದ್ಟ ವ್ಯವಸ್ಥೆಯ ಮಟ್ಟದಲ್ಲಿ , ಅಂಗನವಾಡಿ ವ್ಯವಸ್ಥೆ ಮತ್ತು ಪ್ರಾಥಮಿಕ ಶಾಲಾ ವ್ಯವಸ್ಥೆಯ ನಡುವೆ ಶೂನ್ಯ ಸಂಪರ್ಕವಿರುತ್ತದೆ. ಪುಟಾಣಿ ಮಕ್ಕಳ ಶಿಕ್ಷಣವನ್ನು ಮೊದಲನೆಯದಾಗಿ ಮಗುವಿನ ನಿರಂತರ ಶಿಕ್ಷಣದ ಅಂಗ ಭಾಗ ಎಂದು ನೋಡಲಾಗುತ್ತಿಲ್ಲ, ಮತ್ತು ಎರಡನೆಯದಾಗಿ ಮಗುವಿನ ಒಟಟಾರೆ ಶಿಕ್ಷಣಕ್ಕೆ ಪ್ರಮುಖವಾದದ್ದು ಎಂದಾಗಲೀ ಪರಿಗಣಿಸುತ್ತಿಲ್ಲ. ಎಳೆಯ ವಯಸ್ಸಿನ ಬೆಳವಣಿಗೆಯನ್ನು ಇನ್ನೂ ಆರೋಗ್ಯ ಮತ್ತು ವೈದ್ಯಕೀಯ ದೃಷ್ಟಿಯಲ್ಲೇ ನೋಡಲಾಗುತ್ತಿದೆ. ಅಂದರೆ, ಸುರಕ್ಷಿತ ಹೆರಿಗೆ, ಲಸಿಕೆ ಹಾಕುವುದರ ಮೇಲೆ ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ. ಒಂದು ವ್ಯವಸ್ಥೆಯಾಗಿ, ಅದಕ್ಕಿಂತ ಹೆಚ್ಚಾಗಿ ಸಮಾಜದ ಒಂದು ಭಾಗವಾಗಿ ಎಳೆವಯಸ್ಸಿನಲ್ಲಿ ದೊರೆಯುವ ವಿವಿಧ ಪ್ರಚೋದನೆಗಳು ಹೇಗೆ ಅವರ ಭವಿಷ್ಯದ ಜೀವನದೊಂದಿಗೆ ಸಂಪರ್ಕವನ್ನು ಹೊಂದಿದ್ದು ಅದನ್ನು ಸಶಕ್ತಗೊಳಿಸುತ್ತದೆ ಎನ್ನುವುದನ್ನು ನಾವು ಅರ್ಥಮಾಡಿಕೊಂಡಿಲ್ಲ. ಉದಾಹರಣೆಗೆ, ನಮ್ಮ ಎಷ್ಟೋ ಕ್ರಿಯೆಗಳು ಎಷ್ಟು ಮುಖ್ಯವಾದದ್ದು ಮತ್ತು ಅದು ಎಳೆಯ ವಯಸ್ಸಿನ ಮೇಲೆ ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎಂದು ತಂದೆತಾಯಿಗಳಾಗಿಯೂ ನಾವು ಅರ್ಥಮಾಡಿಕೊಂಡಿಲ್ಲ. ಇದರರ್ಥ ಪ್ರತಿಯೊಬ್ಬರೂ ಅಸಹಜ ವಾದ ಬಹು ವ್ಯವಸ್ಥಿತ ತಂದೆತಾಯಿಗಳಾಗಬೇಕು ಎಂದಲ್ಲ. ಆದರೆ, ನೀವು ಏನೆಲ್ಲಾ ಮಾಡುತ್ತೀರೋ ಅದನ್ನು ನಿಮ್ಮ ಮನೆಯಲ್ಲಿರುವ ಮಗುವು ಗಮನಿಸಿ ಗ್ರಹಿಸುತ್ತಿರುತ್ತದೆ ಹಾಗೂ ಆ ಮಗುವು ನಿಮ್ಮನ್ನು ತನ್ನ ಜೀವನದ ಅತ್ಯಂತ ಪ್ರಮುಖವಾದ ವ್ಯಕ್ತಿ ಎಂದು ಭಾವಿಸಿರುತ್ತದೆ ಹಾಗಾಗಿ ನೀವು ಮಾಡುವ ಪ್ರತಿಯೊಂದು ವಿಷಯವೂ ಆ ಮಗುವಿನ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ಮಗುವಿನ ಸಂಪೂರ್ಣ ಪ್ರಪಂಚ ನಿಮ್ಮ ಸುತ್ತಲೇ ತಿರುಗುತ್ತಿರುತ್ತದೆ ಹಾಗಾಗಿ ನೀವೇನು ಮಾಡುತ್ತಿರೋ ಅದು ಖಂಡಿತವಾಗಿಯೂ ಪ್ರಮಖವಾದದ್ದಾಗಿದೆ. ಆದ್ದರಿಂದ ನಿಮ್ಮೊಂದಿಗೆಯೇ ಮಗುವು ಅನುಭವಗಳನ್ನು ಪಡೆಯುತ್ತಾ ಹೋಗುತ್ತದೆ. ಆದ್ದರಿಂದ ಪೋಷಕರಾಗಿ ನಾವು ನಮ್ಮ ಪಾತ್ರವನ್ನು ಸಾಧ್ಯವಾದಷ್ಟು ಗಂಭೀರವಾಗಿ ಪರಿಗಣಿಸಬೇಕು. ಇದರೊಟ್ಟಿಗೆ, ವ್ಯವಸ್ಥೆಯ ಮಟ್ಟದಲ್ಲಿ ಆಲೋಚಿಸಿದಾಗ ಮಗುವು ತನ್ನು ಐದು ಮತ್ತು ಆರನೆಯ ವಯಸ್ಸಿನ ಒಳಗೆ ಹಾಗೂ ಶಾಲೆಗೆ ದಾಖಲಾಗುವ ಮೊದಲು ಏನೆಲ್ಲಾ ಅನುಭವಗಳಿಗೆ ಒಳಗಾಗುತ್ತದೆ ಅದು ಯಾವ ರೀತಿಯ ಪರಿಣಾಮವನ್ನು ಬೀರುತ್ತದೆ ಎನ್ನುವುದರ ಬಗ್ಗೆ ಹೆಚ್ಚಿನ ಚಿಂತನೆಯನ್ನು ಮಾಡುವುದಿಲ್ಲ. ಇವೆಲ್ಲವೂ ಮಕ್ಕಳು, ಕಲಿಕೆ, ಬೆಳವಣಿಗೆ ಹಾಗೂ ಶಿಕ್ಷಣದ ಉದ್ದೇಶವೇನು ಎನ್ನುವುದರ ಬಗ್ಗೆ ನಮಗಿರುವ ಒಟ್ಟಾರೆ ಅರ್ಥೈಕೆ ಅಥವಾ ಅದರ ಅಭಾವದಿಂದ ಹುಟ್ಟಿರುವುದಾಗಿದೆ. ಉದಾಹರಣೆಗೆ, ನನ್ನ ಪಕ್ಕದ ಮನೆಯಲ್ಲಿ ಎರಡೂವರೆ ವರ್ಷದ ಒಂದು ಮಗುವಿದೆ ಆ ಮಗುವಿನ ತಾಯಿ ತಾನು ಇನ್ನೂ ಮಗುವನ್ನು ಶಿಶುವಿಹಾರಕ್ಕೆ ಸೇರಿಸಿಲ್ಲ, ಆದರೆ ಇತರರು ತಮ್ಮ ಮಕ್ಕಳನ್ನು ಎರಡನೆಯ ವಯಸ್ಸಿನಲ್ಲಿಯೇ ಶಿಶುವಿಹಾರಕ್ಕೆ ಸೇರಿಸಿದ್ದಾರೆ ಈಗಾಗಲೇ ಆ ಮಕ್ಕಳು ಬರೆಯಲು ಕಲಿಯುತ್ತಿದ್ದಾರೆ ಎಂದು ತನ್ನ ಕಾಳಜಿಯನ್ನು ವ್ಯಕ್ತಪಡಿಸಿದಳು. ಮಗು ತುಂಬಾ ಚುರುಕಾಗಿದೆ, ಸಂಜೆ ಅದೇ ವಸತಿ ಸಮುಚ್ಚಯದಲ್ಲಿರುವ ಅನೇಕ ಮಕ್ಕಳೊಂದಿಗೆ ಆಟವಾಡುತ್ತಾನೆ ಮತ್ತು ಬೆಳೆಗಿನ ಇಡೀ ಸಮಯವನ್ನು ತನ್ನ ಅಜ್ಜಿಯೊಂದಿಗೆ ಕಳೆಯುತ್ತಾನೆ ಅಜ್ಜಿ ಅವನಿಗೆ ಸಂಪೂರ್ಣ ಮನರಂಜನೆ ಒದಗಿಸುತ್ತಾರೆ. ಇದರಲ್ಲಿ ಕೊರತೆ ಇರುವುದು ಎಲ್ಲಿ ಎಂದು ನನಗೆ ಇನ್ನೂ ಅರ್ಥವಾಗಿಲ್ಲ. ಆ ಮಗುವಿನ ತಾಯಿಗೆ ತಾನು ಮಗುವನ್ನು ಶಿಶುವಿಹಾರಕ್ಕೆ ಸೇರಿಸಿಲ್ಲ ಎನ್ನುವ ಕಾಳಜಿ ತನ್ನ ಸುತ್ತಲಿನ ಜನರು ಏನು ಮಾಡುತ್ತಿದ್ದಾರೆ ಎನ್ನುವ ಒತ್ತಡದಿಂದ ಉಂಟಾಗಿದೆಯಲ್ಲದೇ ಮಗುವಿಗೆ ವಾಸ್ತವವಾಗಿ ಏನು ಬೇಕಾಗಿದೆ ಎನ್ನುವುದರಿಂದಲ್ಲ. ಕಾರ್ಯಾಚರಣೆಯ ಮೂಲಭೂತ ಚೌಕಟ್ಟೇ ಚಿಂತೆ ಮತ್ತು ಭಯದಿಂದ ಕೂಡಿದ್ದಾಗಿದೆ. ಮಗು ಇತರ ಮಕ್ಕಳೊಂದಿಗೆ ಒಡನಾಟವನ್ನು ಹೊಂದಬೇಕು, ಹಂಚಿಕೊಳ್ಳುವುದನ್ನು ಕಲಿಯಬೇಕು ಎನ್ನುವ ನಿರೀಕ್ಷೆ ಸರಿಯಾದದ್ದೇ, ಆದರೆ ಮೂರು ತುಂಬುವುದರ ಒಳಗೇ ಆ ಮಗು ಬರೆಯಲು ಪ್ರಾರಂಭಿಸಬೇಕು ಎನ್ನುವುದು ಖಂಡಿತವಾಗಿಯೂ ಅನಗತ್ಯವಾದದ್ದು. ಮಗುವಿನ ಚಲನಾ ಕೌಶಲ್ಯದ ಬೆಳವಣಿಗೆಯನ್ನು ನೋಡಿದ್ದೇ ಆದರೆ, ಇದು ಮಗು ಐದುವರ್ಷದ ಆಸು-ಪಾಸಿನಲ್ಲಿರುವಾಗ. ತನ್ನ ಶೂ ಲೇಸನ್ನು ತಾನೇ ಕಟ್ಟಿಕೊಳ್ಳುವುದು, ಗುಂಡಿಗಳನ್ನು ಹಾಕಿಕೊಳ್ಳುವುದು ಮತ್ತು ಬರೆಯುವುದು ಈ ಎಲ್ಲಾ ಕೆಲಸಗಳು ಮಗು ತನ್ನ ಆರನೆಯ ವಯಸ್ಸಿನಲ್ಲಿ ಮಾಡಲು ಪ್ರಾರಂಭಿಸುವಂತಹದ್ದು. ಇಂದು, ಅನೇಕ ಶಿಶುವಿಹಾರಗಳು ಮಕ್ಕಳಿಗೆ ಎರಡೂವರೆ ವರ್ಷವಿರುವಾಗಲೇ ಅವರ ಮಾಂಸ ಖಂಡಗಳು ಇನ್ನೂ ಸಂಪೂರ್ಣವಾಗಿ ತಯಾರಿರುವ ಮೊದಲೇ ಬರೆಯುವಂತೆ ಮಾಡುತ್ತಿವೆ. ಇದು ವಾಸ್ತವವಾಗಿ ಬೆಳವಣಿಗೆಗೆ ಮಾರಕವಾದದ್ದು ಮತ್ತು ಇದು ಮಗುವಿಗೆ ದೈಹಿಕವಾಗಿ ಮಾತ್ರವಲ್ಲದೇ ಮಾನಸಿಕವಾಗಿಯೂ ಹಾನಿಯನ್ನು ಉಂಟುಮಾಡುವಂತಹದ್ದು. ಭಾವನೆಗಳ ಬಗ್ಗೆ ಸ್ವಲ್ಪ ಹೊತ್ತು ಸಂಪೂರ್ಣವಾಗಿ ಮರೆತು ಬಿಡೋಣ ಅಥವಾ ಮೌಲ್ಯವನ್ನು ಬದಿಗಿಡೋಣ, ನರವಿಜ್ಞಾನವನ್ನು ಮಾತ್ರ ಪರಿಗಣಿಸಿದರೆ, ಬರೆಯುವ ಕ್ರಿಯೆ ಮತ್ತು ಬರೆಯುವಾಗ ಮಗು ಅನುಭವಿಸುವ ಯಾತನೆಯಿಂದ ಉಂಟಾಗುವ ನರಗಳ ಸಂಪರ್ಕಗಳ ರೂಪುಗೊಳ್ಳುವಿಕೆಯನ್ನು ಗಮನಿಸೋಣ. ಮಗುವಿನ ಮನದಲ್ಲಿ ಉಳಿಯುವ ಭಾವನೆ ಎಂದರೆ ಬರೆಯುವುದು ಒಂದು ಯಾತನಾಮಯ ಕ್ರಿಯೆ; ನಾನು ಇದರಲ್ಲಿ ನಿಧಾನ; ನನಗೆ ಇದರಿಂದ ಬೈಗುಳ ಸಿಗುತ್ತದೆ; ನನ್ನ ಕೈ ನೋಯುತ್ತದೆ ಎಂದು. ಮಗುವಿಗೆ ಬರೆಯುವ ಕ್ರಿಯೆಯನ್ನು ನಾವು ಒಂದು ಶಿಕ್ಷೆಯನ್ನಾಗಿ ಪರಿವರ್ತಿಸಿದ್ದೇವೆ. ಈ ಬರವಣಿಗೆಯ ಕ್ರಿಯೆಯನ್ನು ಮಾಡಲು ವಿಧಾನಗಳಿವೆ. ಮಕ್ಕಳು ಸ್ವಾಭಾವಿಕವಾಗಿ ತಮ್ಮ ಎಳೆವಯಸ್ಸಿನಲ್ಲೇ ಬರೆಯಲು ಪ್ರಾರಂಭಿಸಿದರೆ, ಬರೆಯಲು ಬಿಡಿ. ಆದರೆ ಹೇಗೆ ಬರೆಯಬೇಕು ಎಂಬ ನಿರ್ಧಾರವನ್ನು ಅವರಿಗೇ ಬಿಡಿ. ಈ ಹಂತದಲ್ಲಿ ಅವರ ಬರವಣಿಗೆಯನ್ನು ತಿದ್ದುವುದಾಗಲೀ ಬರವಣಿಗೆಯ ಕೌಶಲ್ಯವನ್ನು ನಯಗೊಳಿಸುವುದನ್ನಾಗಲೀ ಮಾಡಬಾರದು. ಇದನ್ನು ಮಗುವಿಗೆ ಆರು ವರ್ಷವಾದ ನಂತರ ಮಾಡಬಹುದು ಆ ಸಮಯದಲ್ಲಿ ಮಗುವಿಗೆ ಹೆಚ್ಚಿನ ನಿಯಂತ್ರಣ ಬಂದಿರುತ್ತದೆ. ಸ್ವಲ್ಪ ಸಮಯ ತಡೆದು ತಿದ್ದುವುದರಿಂದ ಕಳೆದುಕೊಳ್ಳುವಂತಹದ್ದು ಏನೂ ಇಲ್ಲ. ಕಲಿಕೆಯ ವೇಗದಲ್ಲಿ ನಮನೀಯತೆಯನ್ನು ಹೊಂದುವುದೆಂದರೆ ಕಲಿಕೆಯು ಆಗುವುದೇ ಇಲ್ಲ ಎಂದಲ್ಲ. ಮಗುವು ಒಳ್ಳೆಯ, ಪ್ರಚೋದನಾತ್ಮಕ ಮತ್ತು ಮಾನಸಿಕವಾಗಿ ಸವಾಲನ್ನು ಒಡ್ಡುವ ಅನುಭವಗಳನ್ನು ಹೊಂದುತ್ತಿದೆ ಎಂದಾದರೆ ಆ ಮಗುವು ಯಶಸ್ವೀಯಾಗುತ್ತದೆ ಏಕೆಂದರೆ ಆ ಮಗುವು ಕಲಿಯಲು ಸಮರ್ಥವಾಗಿದೆ ಮತ್ತು ಅತ್ಯಂತ ಚುರುಕಾಗಿದೆ ಎಂದರ್ಥ. ಇದನ್ನು ಹಾಳುಗೆಡವುವವರು ನಾವೇ. ಮಕ್ಕಳಿಗೆ ಎಂಟು ಅಥವಾ ಹತ್ತು ವರ್ಷ ತುಂಬುವಷ್ಟರಲ್ಲಿ ಅವರು ಪ್ರಶ್ನೆ ಕೇಳುವುದನ್ನೇ ನಿಲ್ಲಿಸುವಂತಹಾ ಸನ್ನಿವೇಶವನ್ನು ನಾವು ಸೃಷ್ಟಿಸುತ್ತೇವೆ!
2021/01/24 09:02:19
http://teachersofindia.org/kn/spotlight/%E0%B2%AA%E0%B3%81%E0%B2%9F%E0%B2%BE%E0%B2%A3%E0%B2%BF-%E0%B2%AE%E0%B2%95%E0%B3%8D%E0%B2%95%E0%B2%B3-%E0%B2%B6%E0%B2%BF%E0%B2%95%E0%B3%8D%E0%B2%B7%E0%B2%A3%E0%B2%A6-%E0%B2%AE%E0%B2%B9%E0%B2%A4%E0%B3%8D%E0%B2%B5-%E0%B2%B2%E0%B2%B0%E0%B3%8D%E0%B2%A8%E0%B2%BF%E0%B2%82%E0%B2%97%E0%B3%8D-%E0%B2%95%E0%B2%B0%E0%B3%8D%E0%B2%B5%E0%B3%8D%E2%80%8C%E0%B2%A8%E0%B3%8A%E0%B2%82%E0%B2%A6%E0%B2%BF%E0%B2%97%E0%B3%86-%E0%B2%87%E0%B2%82%E0%B2%A6%E0%B3%81-%E0%B2%AA%E0%B3%8D%E0%B2%B0%E0%B2%B8%E0%B2%BE%E0%B2%A6%E0%B3%8D-%E0%B2%85%E0%B2%B5%E0%B2%B0-%E0%B2%B8%E0%B2%82%E0%B2%AD%E0%B2%BE%E0%B2%B7%E0%B2%A3%E0%B3%86
mC4
ಕೊರೋನಾ ಲಸಿಕೆಯ ಮಾನವ ಪ್ರಯೋಗಕ್ಕೆ ಸಿದ್ಧರಾದ ಆರ್‌ಎಸ್‌ಎಸ್‌ ಸ್ವಯಂಸೇವಕ | News13 News13 > ಸುದ್ದಿಗಳು > ರಾಷ್ಟ್ರೀಯ > ಕೊರೋನಾ ಲಸಿಕೆಯ ಮಾನವ ಪ್ರಯೋಗಕ್ಕೆ ಸಿದ್ಧರಾದ ಆರ್‌ಎಸ್‌ಎಸ್‌ ಸ್ವಯಂಸೇವಕ ಕೋಲ್ಕತಾ: ಕೋವಿಡ್ -19 ಲಸಿಕೆಯ ಕ್ಲಿನಿಕಲ್ ಹ್ಯೂಮನ್ ಟ್ರಯಲ್‌ಗೆ ಸಿದ್ಧರಾಗಿರುವಂತೆ ಶಾಲಾ ಶಿಕ್ಷಕ ಚಿರಂಜಿತ್ ಧಿಬಾರ್ ಅವರಿಗೆ ಐಸಿಎಂಆರ್‌ನಿಂದ ಫೋನ್ ಕರೆ ಬಂದಿದೆ. ದಿನಾಂಕವನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ, ಒಡಿಶಾದ ಭುವನೇಶ್ವರದಲ್ಲಿ ಅಥವಾ ಬಿಹಾರದ ಪಾಟ್ನಾದಲ್ಲಿ ಇರುವ ಐಎಂಸಿಆರ್‌ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಲಾಗಿದೆ. ಸಕ್ರಿಯ ಆರ್‌ಎಸ್‌ಎಸ್ ಸ್ವಯಂಸೇವಕನಾಗಿರುವ ಧಿಬಾರ್ ಅವರು ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್ ಜಿಲ್ಲೆಯ ದುರ್ಗಾಪುರದವರು ಎಂದು ವರದಿಗಳು ತಿಳಿಸಿವೆ. ಪಾಟ್ನಾ ಐಸಿಎಂಆರ್‌ನ ಅಧಿಕಾರಿಯೊಬ್ಬರು ಭಾನುವಾರ ನನ್ನನ್ನು ಸಂಪರ್ಕಿಸಲಿದ್ದಾರೆ, ಹೀಗಾಗಿ ಕ್ಲಿನಿಕಲ್ ಮಾನವ ಪ್ರಯೋಗವು ಪಾಟ್ನಾದಲ್ಲಿ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ. "ನಾನು ಏಪ್ರಿಲ್‌ನಲ್ಲಿ ಐಸಿಎಂಆರ್‌ಗೆ ಮನವಿಯನ್ನು ಕಳುಹಿಸಿದ್ದೆ. ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ಒಳಗಾಗಲು ನಾನು ಬಯಸುತ್ತಿದ್ದೇನೆ ಎಂದು ತಿಳಿಸಿದ್ದೆ. ಅದು ನಮ್ಮ ವಿಶಾಲ ಮಾನವಕುಲದ ಒಳಿತಿಗಾಗಿ ಅಲ್ಪ ಮಟ್ಟಿನ ನನ್ನ ಪ್ರಯತ್ನವಾಗಿದೆ. ಪರೀಕ್ಷೆಗಳು ಮಾನವರ ಮೇಲೆ ಆಗಲೇಬೇಕಿದೆ. ಈ ಅಪಾಯವನ್ನು ಯಾರಾದರೂ ಹೊತ್ತುಕೊಳ್ಳಲೇ ಬೇಕು. ಅದು ನಾನೇ ಯಾಕಾಗಬಾರದು?. ಇದು ರಾಷ್ಟ್ರಕ್ಕೆ ನನ್ನ ಸೇವೆ. ನಾನು ಮಾನಸಿಕವಾಗಿ ಸಿದ್ಧನಾಗಿದ್ದೇನೆ, ಯಾವುದೇ ಒತ್ತಡವಿಲ್ಲ"ಎಂದು ಧಿಭಾರ್ ಹೇಳಿದ್ದಾರೆ. ಕೋವಿಡ್-19 ಲಸಿಕೆಯ ಕ್ಲಿನಿಕಲ್ ಪ್ರಯೋಗಕ್ಕೆ ಒಳಗಾಗಲು ಪಶ್ಚಿಮ ಬಂಗಾಳದ 50 ಕ್ಕೂ ಹೆಚ್ಚು ಜನರು ಐಸಿಎಂಆರ್‌ಗೆ ಅರ್ಜಿ ಸಲ್ಲಿಸಿದ್ದರು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ ಹಿಂದಕ್ಕೆ ಸ್ಪಂದನೆ ಪಡೆದ ಏಕೈಕ ವ್ಯಕ್ತಿ ದಿಭಾರ್. ಮಗನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ದಿಭಾರ್‌ ಅವರ ತಂದೆ ತಪನ್‌ ದಿಭಾರ್‌ ಅವರು, "ಆರಂಭದಲ್ಲಿ ನಾವು ಚಿಂತೆ ಮಾಡುತ್ತಿದ್ದೆವು, ಆದರೆ ರಾಷ್ಟ್ರಕ್ಕಾಗು ಅಪಾಯವನ್ನು ತೆಗೆದುಕೊಳ್ಳುತ್ತಿದ್ದಾನೆಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ, ನನ್ನ ಮಗನ ಬಗ್ಗೆ ನನಗೆ ಹೆಮ್ಮೆ ಇದೆ. ಎಲ್ಲವೂ ಚೆನ್ನಾಗಿ ಆಗುತ್ತದೆ ಮತ್ತು ರಾಷ್ಟ್ರವು ಶೀಘ್ರದಲ್ಲೇ ಕೋವಿಡ್ ಅನ್ನು ಎದುರಿಸಲು ಲಸಿಕೆ ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ. ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ CDSCO (ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್) ಭಾರತದಲ್ಲಿ ತಯಾರಿಸಿದ ಎರಡು ಕೋವಿಡ್ -19 ಲಸಿಕೆಗಳಿಗೆ ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಅನುಮೋದನೆ ನೀಡಿದೆ. ಅದೆಂದರೆ COVAXIN ಮತ್ತು ZyCov-D.
2021/08/01 06:33:19
https://news13.in/archives/158937
mC4
ರೈಲುಗಳ ವೇಗಕ್ಕೆ ಕುಸಿದ ನಿಲ್ದಾಣದ ಕಟ್ಟಡ - ಫೋಟೋಗಳಲ್ಲಿ ನೋಡಿ - Public TV – ಏಕಕಾಲದಲ್ಲಿ 2 ಟ್ರೈನ್ ಪಾಸ್ ಭೋಪಾಲ್: ಏಕಕಾಲದಲ್ಲಿ ಎರಡು ರೈಲುಗಳು ವೇಗವಾಗಿ ಪಾಸ್ ಆಗಿದ್ದರಿಂದ ರೈಲ್ವೇ ನಿಲ್ದಾಣದ ಕಟ್ಟಡ ಬಿದ್ದಿರುವ ಘಟನೆ ಮಧ್ಯಪ್ರದೇಶದ ಬುರ್ಹಾನಪುರದ ಚಾಂದನಿಯಲ್ಲಿ ನಡೆದಿದೆ. ಇಂದು ಮಧ್ಯಾಹ್ನ 3 ಗಂಟೆ 55 ನಿಮಿಷಕ್ಕೆ ನಿಲ್ದಾಣದ ಕಟ್ಟಡ ಬಿದ್ದಿದೆ. ನೇಪಾನಗರ ಮತ್ತು ಅಲಿಗಢ ನಡುವಿನ ಚಾಂದನಿ ರೈಲ್ವೇ ನಿಲ್ದಾಣದ ಮುಂಭಾಗ ಸೇರಿದಂತೆ ಕಟ್ಟಡ ಸಂಪೂರ್ಣ ಬಿದ್ದಿದೆ. ಇಂದು ಮಧ್ಯಾಹ್ನ 3.30 ನಿಮಿಷಕ್ಕೆ ಖಂಡವಾದಿಂದ ಬಂದ ಪವನ್ ಎಕ್ಸ್ ಪ್ರೆಸ್ ಮತ್ತು ಬುರ್ಹಾನಪುರದಿಂದ ಆಗಮಿಸಿದ ಗುವಾಹಟಿ ಎಕ್ಸ್ ಪ್ರೆಸ್ ಚಾಂದಿನಿ ರೈಲ್ವೇ ನಿಲ್ದಾಣಗಳಲ್ಲಿ ಏಕಕಾಲದಲ್ಲಿಯೇ ಪಾಸ್ ಆಗಿವೆ. ಮೊದಲೇ ಶಿಥಿಲಾವ್ಯಸ್ಥೆಯಲ್ಲಿದ್ದ ನಿಲ್ದಾಣದ ಕಟ್ಟಡ ರೈಲುಗಳ ವೇಗಕ್ಕೆ ಬಿದ್ದಿದೆ. ರೈಲ್ವೇ ನಿಲ್ದಾಣದ ಮುಂಭಾಗದ ಛಾವಣಿ ಬಿದ್ದು, ಕಿಟಕಿಯ ಗಾಜುಗಳು ಪುಡಿಪುಡಿಯಾಗಿವೆ. ಕಟ್ಟಡದ ಮೇಲ್ಭಾಗದ ಗೋಡೆ ಭಾಗಶಃ ನೆಲಸಮವಾಗಿದ್ದು, ಇನ್ನುಳಿದ ಭಾಗ ಬೀಳುವ ಹಂತದಲ್ಲಿದೆ. ಘಟನೆ ವೇಳೆ ಪ್ರಯಾಣಿಕರು ಇರದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಕಟ್ಟಡ ಬೀಳುತ್ತಿದ್ದಂತೆ ಸಿಬ್ಬಂದಿ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಮಧ್ಯಾಹ್ನ 3.30ಕ್ಕೆ ಎರಡೂ ರೈಲುಗಳ ಪಾಸ್ ಆಗುತ್ತಿದ್ದಂತೆ ಕಟ್ಟಡದ ಕೆಲ ಭಾಗಗಳು ಬೀಳಲಾರಂಭಿಸಿದವು. ಕೂಡಲೇ ಎಲ್ಲ ಸಿಬ್ಬಂದಿ ಹೊರ ಬಂದು ನಿಂತ ಕೆಲವೇ ನಿಮಿಷಗಳಲ್ಲಿಯೇ ಕಟ್ಟಡ ಬಿತ್ತು ಎಂದು ರೈಲ್ವೇ ನಿಲ್ದಾಣದ ಮಾಸ್ಟರ್ ಆಶಾರಾಮ್ ನಾವಂಶಿ ಹೇಳಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ರೈಲ್ವೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನಿಲ್ದಾಣದ ಒಂದು ಟ್ರ್ಯಾಕ್ ಮೇಲೆ ಕಲ್ಲು ಮಣ್ಣು ಬಿದ್ದಿದ್ದು ಜಖಂ ಆಗಿದೆ. ಹಾಗಾಗಿ ಒಂದೇ ಟ್ರ್ಯಾಕ್ ಮೇಲೆ ರೈಲುಗಳ ಸಂಚಾರ ಅನುಮತಿ ನೀಡಿದ್ದು, ಟ್ರೈನ್ ಗಳ ಸಂಚಾರದಲ್ಲಿ ಒಂದು ಗಂಟೆ ವಿಳಂಬವಾಗಿದೆ. Tags: Madhya Pradesh, passengers, Public TV, Railway Station, train, Train Speed, ಪಬ್ಲಿಕ್ ಟಿವಿ, ಪ್ರಯಾಣಿಕರು, ಮಧ್ಯ ಪ್ರದೇಶ, ರೈಲಿನ ವೇಗ, ರೈಲು, ರೈಲ್ವೇ ನಿಲ್ದಾಣ
2021/06/25 06:23:37
https://publictv.in/chandani-railway-station-collapsed-as-the-pavan-express-passed-burhanpu/
mC4
ಹೆಬ್ಬಾಳ ಜನತೆಗೆ ಸಮಸ್ಯೆ ಪರಿಹಾರದ ಆನಂದ · ಬೆಂಗಳೂರು: ಹಲವಾರು ವರ್ಷಗಳಿಂದ ಸಾರ್ವಜನಿಕರ ಕಾಡುತ್ತಿದ್ದ ಹತ್ತಾರು ಸಮಸ್ಯೆಗಳಿಗೆ ಪರಿಹಾರದ ಭರವಸೆ ಸ್ಥಳದಲ್ಲೇ ಸಿಕ್ಕಿತು. ಯಾವ ಕಚೇರಿಗೂ ಹೋಗದೆ, ಯಾರ ಮನೆ ಬಾಗಿಲಿಗೂ ಎಡತಾಕದೆ ಕ್ಷೇತ್ರದ ಶಾಸಕರು, ವಾರ್ಡ್ ಕಾಪೋರೇಟರ್, ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ನೇರವಾಗಿ ತಮ್ಮ ದೂರು-ದುಮ್ಮಾನ ವಿವರಿಸಿ ಗಡುವಿನೊಳಗೆ ಸಮಸ್ಯೆ ಬಗೆಹರಿಯುವ ಆಶ್ವಾಸನೆಯನ್ನು ಜನ ಪಡೆದರು. ಸಮಸ್ಯೆ ಬಗೆಹರಿಸಲು ಮೀನಮೇಷ ಎಣಿಸುತ್ತಿದ್ದ ಅಧಿಕಾರಿಗಳನ್ನು ಜನರೇ ತರಾಟೆ ತೆಗದುಕೊಂಡರು. ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಹೆಬ್ಬಾಳ ಕ್ಷೇತ್ರದ ವಾರ್ಡ್-21ರಲ್ಲಿ ಶನಿವಾರ ಆಯೋಜಿಸಿದ್ದ 'ಜನತಾದರ್ಶನ'ಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ಕುಂತಿ ಗ್ರಾಮ, ಅಮರಜ್ಯೋತಿ ಬಡಾವಣೆ, ಚೌಡಯ್ಯ ಬ್ಲಾಕ್, ಆನಂದ ನಗರ ಬಡಾವಣೆ, ಎಜಿಎಸ್ ಕಾಲನಿ, ಎಸ್​ಬಿಐ ಕಾಲನಿಗಳ ನೂರಾರು ಜನರು ತಮ್ಮ ಸಮಸ್ಯೆಗಳನ್ನು ತಿಳಿಸಲು ಆನಂದನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಭಾಂಗಣದಲ್ಲಿ ನೆರೆದಿದ್ದರು. ಶಾಸಕ ಬಿ.ಎಸ್. ಸುರೇಶ್ ಹಾಗೂ ಪಾಲಿಕೆ ಸದಸ್ಯ ಎಂ.ಆನಂದ್ ಕುಮಾರ್ ಜನರ ಅಹವಾಲುಗಳನ್ನು ಶಾಂತಚಿತ್ತದಿಂದ ಆಲಿಸಿ, ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಜನರ ಸಮಸ್ಯೆ ಅರಿತಿದ್ದೇನೆ ವಿಧಾನಪರಿಷತ್ ಸದಸ್ಯನಿರುವಾಗಲೇ ಕ್ಷೇತ್ರ ಸುತ್ತಾಡಿ ಜನರ ಸಮಸ್ಯೆ ಅರಿತಿದ್ದೇನೆ. ಶಾಸಕನಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೂ ಸಮಸ್ಯೆ ಪರಿಹಾರಕ್ಕೆ ಕಾರ್ಯಪ್ರವೃತ್ತನಾಗಿದ್ದೇನೆ. ಕ್ಷೇತ್ರದಲ್ಲಿ ಹಕ್ಕು ಪತ್ರ ದೊರೆಯದ ಬಡವರಿಗೆ ಹಕ್ಕು ಪತ್ರ ದೊರಕಿಸಿಕೊಡುವ ನಿಟ್ಟಿನಲ್ಲಿ 10ಕ್ಕೂ ಹೆಚ್ಚು ಬಾರಿ ಸ್ಲಂ ಬೋರ್ಡ್ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಚುರುಕುಮುಟ್ಟಿಸಿದ್ದೇನೆ. ನಿಗದಿತ ಅವಧಿಯೊಳಗೆ ಜನರ ಸಮಸ್ಯೆಗಳಿಗೆಲ್ಲ ಪರಿಹಾರ ನೀಡುವ ಭರವಸೆಯನ್ನು ಭೈರತಿ ಸುರೇಶ್ ನೀಡಿದರು. ಶೀಘ್ರ ಬೆಂಗಳೂರು ಒನ್ ವಿವಿಧ ಬಿಲ್​ಗಳ ಪಾವತಿ, ಸೌಲಭ್ಯಗಳಿಗೆ ದೂರ ಅಲೆಯಬೇಕಿದೆ ಎಂದು ಕುಂತಿಗ್ರಾಮದ ನಂಜಪ್ಪ ಹೇಳಿದರು. ಆನಂದನಗರ ವಾರ್ಡ್ ಕಚೇರಿ ಕೆಳಗೆ ಬೆಂಗಳೂರು ಒನ್ ಸ್ಥಾಪನೆಗೆ ಅನುಮೋದನೆ ದೊರೆತಿದೆ. ಮುಂದಿನ 15 ರಿಂದ 20ದಿನದಲ್ಲಿ ನಿರ್ಮಾಣ ಕೆಲಸ ಆರಂಭಿಸಲಾಗುತ್ತದೆ ಎಂದು ಶಾಸಕ ಬೈರತಿ ಸುರೇಶ್ ಭರವಸೆ ನೀಡಿದರು. ಪ್ರಶ್ನೆ ಕೇಳಿದ ನಂಜಪ್ಪ ಅವರನ್ನು ಉದ್ಘಾಟನೆಯಲ್ಲೂ ಪಾಲ್ಗೊಳ್ಳಿ ಎಂದು ಆಹ್ವಾನಿಸಿದರು. 4 ತಿಂಗಳಲ್ಲಿ ಸಭಾಂಗಣ ಸ್ಥಳೀಯ ಮಹಿಳಾ ಸಮಾಜದ ಆಗ್ರಹದಂತೆ ಆನಂದ ನಗರ ಮೈದಾನದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ರಂಗಮಂದಿರ ನಿರ್ವಿುಸಲು ನಿರ್ಧರಿಸಿ ಟೆಂಡರ್ ಕರೆಯಲಾಗಿದೆ. ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದ್ದು, 4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ ಎಂದು ಶಾಸಕರು ತಿಳಿಸಿದರು. ವಾರ್ಡ್ ಅಭಿವೃದ್ಧಿಗೆ ಪಣ ಪಾಲಿಕೆ ಸದಸ್ಯ ಎಂ.ಆನಂದ್ ಕುಮಾರ್ ಮೇಲೆ ವಾರ್ಡ್ ಜನರು ಇಟ್ಟ ಭರವಸೆ ಹುಸಿಯಾಗಿಲ್ಲ. ಮೊದಲ ಚುನಾವಣೆಯನ್ನೇ ಜಯಭೇರಿಗಳಿಸಿದ್ದ ಆನಂದ್​ಕುಮಾರ್, ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ವಾರ್ಡ್​ನಲ್ಲಿನ ಪಾದಚಾರಿ ಮಾರ್ಗ, ಪಾರ್ಕ್ ಸ್ವಚ್ಛತೆ ಹಾಗೂ ನವೀಕರಣ, ರಸ್ತೆ ಅಭಿವೃದ್ಧಿ ಸೇರಿ ಹಲವು ಯೋಜನೆ ಜಾರಿಗೆ ತಂದಿದ್ದಾರೆ. ಸಾರ್ವಜನಿಕರೂ ಆನಂದ್​ಕುಮಾರ್ ಕಾರ್ಯವನ್ನು ಜನತಾದರ್ಶನದಲ್ಲೇ ಶ್ಲಾಘಿಸಿದರು. ಆದರೆ ಕ್ಷೇತ್ರದ ಅಭಿವೃದ್ಧಿಗೆ ಕಾಪೋರೇಟರ್ ಮೇಲೆ ಮತ್ತಷ್ಟು ನಿರೀಕ್ಷೆಯನ್ನು ಜನ ಹೊತ್ತಿದ್ದು, ಇದನ್ನು ಹುಸಿಗೊಳಿಸಲಾರೆ ಎಂದು ಜನರಿಗೆ ಭರವಸೆ ನೀಡಿದರು. ರಸ್ತೆ ಬದಿ ಬಿಎಂಟಿಸಿ ಬಸ್ ನಿಲ್ಲಿಸಿದರೆ ದಂಡ! ಬಿಎಂಟಿಸಿ ಚಾಲಕರು ಬಸ್​ಗಳನ್ನು ಡಿಪೋ ಹೊರತಾಗಿ ರಸ್ತೆ ಬದಿ ನಿಲ್ಲಿಸಿದರೆ ದಂಡ ಹಾಕುವಂತೆ ಸಂಚಾರ ಪೊಲೀಸರಿಗೆ ಶಾಸಕ ಬೈರತಿ ಸುರೇಶ್ ಸೂಚಿಸಿದರು. ಕಿರಿದಾದ ರಸ್ತೆಗಳಲ್ಲೂ ಬಸ್ ನಿಲ್ಲಿಸಿ ಹೋಗುತ್ತಾರೆ. ದ್ವಿಚಕ್ರ ವಾಹನಗಳೂ ಹೋಗಲಾಗದ ಸ್ಥಿತಿ ಇದೆ. ವಿಶೇಷ ಕಾರ್ಯಾಚರಣೆ ನಡೆಸಿ. ಚಾಲಕರಿಗೆ ದಂಡ ಹಾಕಿದರೆ ಎಲ್ಲ ಸರಿ ಹೋಗಲಿದೆ ಎಂದು ಖಡಕ್ ಸೂಚನೆ ನೀಡಿದರು. ರಸ್ತೆಯಲ್ಲಿ ಭಾರಿ ವಾಹನ ನಿಲುಗಡೆ ಮಾಡದಂತೆ ಬೋರ್ಡ್ ಅಳವಡಿಸಲು ತಿಳಿಸಿದರು. ನೀರು ಕೊಡಿ ಸ್ವಾಮಿ! ಕುಂತಿಗ್ರಾಮದ ಸ್ಲಂ ಬೋರ್ಡ್ ವಸತಿಗೃಹದ ನೀರಿನ ಬವಣೆ ಬಗೆಹರಿಸುವುದು ಯಾವಾಗ ಎಂದು ಪಾರ್ವತಮ್ಮ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪಾಲಿಕೆ ಸದಸ್ಯ ಆನಂದ್​ಕುಮಾರ್, ಕೆಲವರು ನಕಲಿ ದಾಖಲೆ ಸೃಷ್ಟಿಸಿ, ಮನೆಗಳನ್ನು ಪಡೆದು ಬಾಡಿಗೆಗೆ ನೀಡಿದ್ದಾರೆ. ಇಂಥವರ ಬಳಿ 2 ಕಾರುಗಳಿವೆ. ಇವರ ವಿರುದ್ಧ ಕ್ರಮ ಕೈಗೊಂಡ ಬಳಿಕ ನೀರಿನ ಸಂಪರ್ಕ ನೀಡುವ ಸ್ಪಷ್ಟನೆ ನೀಡಿದರು. ಈ ಸಂದರ್ಭದಲ್ಲಿ ಸಕ್ರಮವಾಗಿ ವಾಸಿಸುತ್ತಿರುವ ನಿವಾಸಿಗಳಿಗಾದರೂ ನೀರು ಕೊಡಿ ಎಂದು ಪಾರ್ವತಮ್ಮ ಆಗ್ರಹಿಸಿದರು. 6 ತಿಂಗಳಲ್ಲಿ ಹಕ್ಕು ಪತ್ರ 1990ರಲ್ಲೇ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸಿ, ನಿರಂತರವಾಗಿ ಹೋರಾಟ ಮಾಡುತ್ತಿರುವೆ. ಈವರೆಗೂ ಸ್ಲಂ ಬೋರ್ಡ್ ಹಕ್ಕುಪತ್ರ ನೀಡಿಲ್ಲ ಎಂದು ಕುಂತಿಗ್ರಾಮದ ನಾರಾಯಣಸ್ವಾಮಿ ದೂರಿತ್ತರು. ಕಳೆದ 8 ತಿಂಗಳಲ್ಲಿ ಈ ವಿಚಾರವಾಗಿ 10 ಬಾರಿ ಸ್ಲಂ ಬೋರ್ಡ್​ಗೆ ಭೇಟಿ ನೀಡಿದ್ದೇವೆ. ಈಗಾಗಲೆ ಪರಿಚಯ ಪತ್ರ ಕೊಡಿಸಿದ್ದೇವೆ. 6 ತಿಂಗಳೊಳಗೆ ಹಕ್ಕುಪತ್ರ ವಿತರಿಸಲಾಗುತ್ತದೆಂಬ ಅಭಯ ಶಾಸಕ ಬೈರತಿ ಸುರೇಶ್ ಹಾಗೂ ಪಾಲಿಕೆ ಸದಸ್ಯ ಆನಂದ್​ಕುಮಾರ್​ರಿಂದ ದೊರೆಯಿತು. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾದ ಜನತಾದರ್ಶನ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಬೈರತಿ ಸುರೇಶ್, ವಿಧಾನಸಭಾ ಕ್ಷೇತ್ರದಲ್ಲಿನ ಸ್ಥಳೀಯ ಬಿಬಿಎಂಪಿ ವಾರ್ಡ್​ಗಳಲ್ಲಿ ಶಾಸಕರ ಗಮನಕ್ಕೆ ಬಾರದ ಹಲವು ಸಮಸ್ಯೆಗಳಿರುತ್ತವೆ. ಕುಂದು-ಕೊರತೆ ತಿಳಿದುಕೊಳ್ಳಲು ಸ್ಥಳದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಜನತಾ ದರ್ಶನ ಜನ ಮತ್ತು ಜನಪ್ರತಿನಿಧಿಗಳ ನಡುವೆ ಸೇತುವೆ ರೀತಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು. ಶೇರಿಂಗ್ ಆಟೋಗೆ ಆಗ್ರಹ ಬಸ್ಸಿನ ವ್ಯವಸ್ಥೆಯಿಲ್ಲದಿದೆ ಮುಖ್ಯ ರಸ್ತೆಗೆ ಹೋಗ ಬೇಕು. ಖಾಸಗಿ ವಾಹನ ಮುಖ್ಯ ರಸ್ತೆ ಪಕ್ಕದಲ್ಲಿ ಪಾರ್ಕ್ ಮಾಡಬೇಕು. ಇದರಿಂದ ಟ್ರಾಫಿಕ್ ಸಮಸ್ಯೆ ಕೂಡ ಉದ್ಭವ ವಾಗಿದೆ. ಹೀಗಾಗಿ ಬಸ್ ವ್ಯವಸ್ಥೆ ಆಗದಿದ್ದರೆ ಶೇರಿಂಗ್ ಆಟೋವನ್ನಾದರೂ ಪರಿಚಯಿಸಲು ಆನಂದನಗರ ನಿವಾಸಿಗಳು ಆಗ್ರಹಿಸಿದರು. ಸಮಸ್ಯೆ ಪರಿಹರಿಸಲು ಕಾಲಮಿತಿ ಪ್ರದೇಶದಲ್ಲಿನ ಮೂಲಸೌಕರ್ಯ ಕುರಿತು ವೈಜ್ಞಾನಿಕವಾಗಿ ಯೋಜನೆ ರೂಪಿಸದ ಅಧಿಕಾರಿಗಳನ್ನು ಶಾಸಕರ ಸಮ್ಮುಖದಲ್ಲೇ ತರಾಟೆ ತೆಗೆದುಕೊಂಡ ಜನರು, ತಮ್ಮ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರದ ಬೇಡಿಕೆಯಿಟ್ಟರು. ಪ್ರದೇಶದ ಅಭಿವೃದ್ಧಿಗೆ ಬೇಕಾದ ಸಲಹೆಯನ್ನೂ ನೀಡಿದರು. ಈ ಮೂಲಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ ಯಶಸ್ವಿಯಾಯಿತು. ತ್ಯಾಜ್ಯ ಘಟಕ ತೆರವು ವಸತಿ ಪ್ರದೇಶದ ನಡುವೆ ಇರುವ ಘನ ತ್ಯಾಜ್ಯ ಘಟಕದಿಂದ ಸ್ಥಳೀಯರಿಗೆ ಸಮಸ್ಯೆಯಾಗುತ್ತಿದ್ದು, ಹಸಿ ತ್ಯಾಜ್ಯ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸುತ್ತಿರುವ ಬಗ್ಗೆ ಜನರು ದೂರು ನೀಡಿದರು. ಘಟಕ ಸ್ಥಳಾಂತರಿಸುವ ಬಗ್ಗೆ ಪರಿಶೀಲಿಸುವುದಾಗಿ ಬಿಬಿಎಂಪಿ ಸದಸ್ಯ ಆನಂದ್ ಕುಮಾರ್ ಭರವಸೆ ನೀಡಿದರು. ಆರ್.ಟಿ ನಗರ ಸಂಚಾರ ಪೊಲೀಸರು ನೆರೆದಿದ್ದವರಿಗೆ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ಸಂಚಾರ ನಿಯಮ ಉಲ್ಲಂಘನೆ ಶಿಕ್ಷಾರ್ಹ ಅಪರಾಧ ಎಂದು ಅರಿವು ಮೂಡಿಸಲು ಕರಪತ್ರ ವಿತರಿಸಿದರು. ಜತೆಗೆ, ವಿಜಯವಾಣಿ ಹಾಗೂ ದಿಗ್ವಿಜಯ ಕಾರ್ಯಕ್ರಮದ ಬಗ್ಗೆ ಟ್ವಿಟರ್ ಖಾತೆಯಲ್ಲೂ ಪೊಲೀಸರಿಂದ ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿರುವುದಾಗಿ ಪೋಸ್ಟ್ ಮಾಡಿದ್ದರು. ಸ್ಥಳದಲ್ಲೇ ಬಹುಮಾನ ಜನತಾದರ್ಶನದಲ್ಲಿ ಭಾಗವಹಿಸಿದ ನಾಗರಿಕರಿಗೆ ಸ್ಥಳದಲ್ಲೆ ಬಹುಮಾನ ಗೆಲ್ಲುವ ಅವಕಾಶವನ್ನು ವಿಜಯವಾಣಿ ಹಾಗೂ ದಿಗ್ವಿಜಯ 247 ನ್ಯೂಸ್ ಕಲ್ಪಿಸಿತ್ತು. ಶಾಸಕ ಬಿ.ಎಸ್. ಸುರೇಶ್ ಚೀಟಿ ಎತ್ತುವ ಮೂಲಕ ಐವರು ಅದೃಷ್ಟಶಾಲಿಗಳನ್ನು ಘೋಷಿಸಿದರು. ಯು.ಸಿ. ಅಶೋಕ್, ವಿ. ಚಕ್ರವರ್ತಿ, ವಿಘ್ನೇಶ್, ಪ್ರವೀಣ್ ಹಾಗೂ ಇಮ್ರಾನ್ ಬಾಷಾ ಬಹುಮಾನ ಪಡೆದವರು. ಪ್ರತಿ ಜನತಾ ದರ್ಶನದಲ್ಲೂ ಇದೊಂದು ವಿಶೇಷ ಆಕರ್ಷಣೆಯಾಗಿರಲಿದೆ.
2019/07/19 18:32:56
https://www.vijayavani.net/dighvijay-news-hebbal-ward-janata-darshan-vijayavani/
mC4
ಮಂಗಳೂರು: ಬಿಷಪ್ ಪಟ್ಟಾಭಿಷೇಕ ಪೊಲೀಸ್ ಇಲಾಖೆಯ ಸಭೆ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Sep 05, 2018, 11:05 PM IST ಮಂಗಳೂರು, ಸೆ. 5: ಸೆಪ್ಟೆಂಬರ್ 15 ರಂದು ನಡೆಯುವ ನೂತನ ಬಿಷಪ್ ದೀಕ್ಷೆ ಹಾಗೂ ಪಟ್ಟಾಭಿಷೇಕ ಕಾರ್ಯಕ್ರಮ ಪ್ರಯುಕ್ತ ರೊಝರಿಯೋ ಸಭಾಂಗಣದಲ್ಲಿ ಪೂರ್ವ ಭಾವಿ ತಯಾರಿಕೆಯಾಗಿ ಪೊಲೀಸ್ ಸಹಾಯಕ ಕಮಿಷನರ್ ರಾಮ್ ರಾವ್ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿದರು. ಸೆ.15 ರಂದು ನಡೆಯುವ ಕಾರ್ಯಕ್ರಮದ ಸ್ಥಳ ಪರಿಶೀಲನೆ, ಗಣ್ಯ ಅತಿಥಿಗಳ ಆಗಮನದ ಬಗ್ಗೆ ಕಾರ್ಯಕ್ರಮದ ವೇಳಾ ಪಟ್ಟಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದರು. ಆ ದಿನದ ಪೊಲೀಸ್ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದಲ್ಲಿ ವಾಹನಗಳಿಗೆ ರಸ್ತೆ ಮಾರ್ಪಾಡು, ವಾಹನಗಳ ಪಾರ್ಕಿಂಗ್ ಸ್ಥಳದ ಬಗ್ಗೆ ಚರ್ಚೆಯನ್ನು ನಡೆಸಲಾಯಿತು. ವೃತ್ತ ನಿರೀಕ್ಷಕರಾದ ಎಸ್. ಎಂ. ರಾಣೆ ಹಾಗೂ ಪೊಲೀಸ್ ಕಾನ್‍ಸ್ಟೇಬಲ್‍ಗಳಾದ ಸತ್ಯ ಕಿರಣ್ ಮತ್ತು ಸುನೀಲ್ ಕುಮಾರ್, ಕಾರ್ಯಕ್ರಮದ ಮುಖ್ಯ ಸಂಯೊಜಕರಾದ ವಂ. ಜೆ.ಬಿ. ಕ್ರಾಸ್ತ ವಿವಿಧ ಸಮಿತಿಗಳ ಪ್ರಮುಖರಾದ ವಂ. ವಿನ್ಸೆಂಟ್ ಮೊಂತೇರೊ, ವಂ. ಜೊಕಿಂ ಫೆರ್ನಾಂಡಿಸ್, ವಂ. ವಿಜಯ್ ವಿಕ್ಟರ್ ಲೋಬೊ, ವಂ. ರೂಪೇಶ್ ಮಾಡ್ತಾ, ಸುಶೀಲ್ ನೊರೊನ್ಹಾ, ಲುವಿ ಪಿಂಟೊ, ರೊಯ್ ಕ್ಯಾಸ್ತಲಿನೊ, ಮಾರ್ಸೆಲ್ ಮೊಂತೆರೋ, ರೊಲ್ಫಿ ಡಿಕೊಸ್ತ ಉಪಸ್ಥಿತರಿದ್ದರು.
2019/04/21 12:23:16
http://www.varthabharati.in/node/151902
mC4
ರಾಹುಲ್ ಗಾಂಧಿಯನ್ನು"ಟ್ಯೂಬ್ಲೈಟ್" ಎಂದ ಪ್ರಧಾನಿ ನರೇಂದ್ರ ಮೋದಿ.. Home ಮುಖಪುಟ ಸೂರ್ಯ ನಮಸ್ಕಾರದಿಂದ ಸೋಲಿಸುತ್ತೇನೆ : ರಾಹುಲ್ ಗಾಂಧಿಯನ್ನು"ಟ್ಯೂಬ್ಲೈಟ್"ಎಂದು ಕುಟುಕಿದ ಪ್ರಧಾನಿ ಸೂರ್ಯ ನಮಸ್ಕಾರದಿಂದ ಸೋಲಿಸುತ್ತೇನೆ : ರಾಹುಲ್ ಗಾಂಧಿಯನ್ನು"ಟ್ಯೂಬ್ಲೈಟ್"ಎಂದು ಕುಟುಕಿದ ಪ್ರಧಾನಿ ಆರು ತಿಂಗಳಿನಿಂದ ಸೂರ್ಯ ನಮಸ್ಕಾರ ಮಾಡಿ ನನಗೆ ಹೊಡೆಯಲು ಬರುವವರ ವಿರುದ್ಧ ನಾನು ತಯಾರಾಗಿದ್ದೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ. ದೆಹಲಿ ಚುನಾವಣೆಗೆ ಪ್ರಚಾರ ಮಾಡುವಾಗ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯಲ್ಲಿ: "ನೀವು ನೋಡುತ್ತಿರಿ ಈಗ ಭಾಷಣಗಳನ್ನು ಮಾಡುತ್ತಿರುವ ನರೇಂದ್ರ ಮೋದಿ ಇನ್ನು ಆರು-ಏಳು ತಿಂಗಳಲ್ಲಿ ತಮ್ಮ ಮನೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಯುವಭಾರತ ಅವರನ್ನು ಕೋಲುಗಳಿಂದ ಸೋಲಿಸುತ್ತದೆ. ಯುವಕರಿಗೆ ಉದ್ಯೋಗ ನೀಡದಿದ್ದರೆ, ಭಾರತ ಮುಂದೆ ಚಲಿಸಲು ಸಾಧ್ಯವಿಲ್ಲ , ಇದು ಪ್ರಧಾನಿಗೆ ಅರ್ಥವಾಗುವಂತೆ ಅವರು ಮಾಡುತ್ತಾರೆ" ಎಂದಿದ್ದರು. ಇದಕ್ಕೆ ಇಂದು ಲೋಕಸಭೆಯಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ "70 ವರ್ಷಗಳಲ್ಲಿ ಯಾವುದೇ ಕಾಂಗ್ರೆಸ್ ಮುಖಂಡರು ಸ್ವಾವಲಂಬಿಗಳಾಗಿಲ್ಲ. ಒಬ್ಬ ನಾಯಕನ ಮಾತನ್ನು ನಾನು ಕೇಳಿದ್ದೇನೆ ಅವರು ನಾವು ಆರು ತಿಂಗಳಲ್ಲಿ ಮೋದಿಯನ್ನು ಕೋಲಿನಿಂದ ಹೊಡೆಯುತ್ತೇವೆ ಎಂದಿದ್ದಾರೆ. ಇದು ಕಷ್ಟಕರ ಎಂದು ನಾನು ಹೇಳಬಲ್ಲೆ, ಅದನ್ನು ಮಾಡಲು ಅವರಿಗೆ ಆರು ತಿಂಗಳುಗಳ ತಯಾರಿ ಬೇಕಾಗುತ್ತವೆ. ಆದರೆ ನಾನು ಆ ಆರು ತಿಂಗಳಲ್ಲಿ ಹೆಚ್ಚು ಸೂರ್ಯ ನಮಸ್ಕಾರ ಮಾಡಿ ಅದನ್ನು ಎದುರಿಸಲು ಸಿದ್ಧನಾಗಿದ್ದೇನೆ… ಕಳೆದ 20 ವರ್ಷಗಳಲ್ಲಿ ನಾನು ಯಾವ ರೀತಿಯ ನಿಂದನೆಗಳಿಗೆ ಒಳಗಾಗಿದ್ದೇನೆಂದರೆ ಈಗ ನಾನು ಗಾಲಿ-ಪ್ರೂಫ್ (ನಿಂದನೆ-ನಿರೋಧಕ) ಮತ್ತು ದಂಡಾ-ಪ್ರೂಫ್ (ಸ್ಟಿಕ್-ಪ್ರೂಫ್) ಆಗಿದ್ದೇನೆ" ಎಂದರು. ಈ ಮಧ್ಯೆ ರಾಹುಲ್ ಗಾಂಧಿ ಮಧ್ಯಪ್ರವೇಶಿಸಲು ಏಳುತ್ತಿದ್ದಂತೆ "ನಾನು 30-40 ನಿಮಿಷಗಳ ಕಾಲ ಮಾತನಾಡುತ್ತಿದ್ದೇನೆ ಆದರೆ ಕರೆಂಟ್ ತಲುಪಲು ಬಹಳ ಸಮಯ ತೆಗೆದುಕೊಂಡಿತು. ಸಾಧಾರಣವಾಗಿ 'ಟ್ಯೂಬ್ಲೈಟ್' ಹೀಗೆ ಇರುತ್ತವೆ" ಎಂದು ವ್ಯಂಗ್ಯವಾಗಿ ಕುಟುಕಿದರು. "ನನಗೆ ಒಂದು ರೀತಿಯಲ್ಲಿ ಮುಂಗಡ ನೋಟಿಸ್ ನೀಡಲಾಗಿದೆ ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ" ಎಂದೂ ಹೇಳಿದರು. ರಾಹುಲ್ ಗಾಂಧಿಯನ್ನು ಟ್ಯೂಬ್ಲೈಟ್ ಗೆ ಹೋಲಿಸಿದ್ದಕ್ಕೆ ಪ್ರತಿಕ್ರಿಯಿಸುವಂತೆ ವರದಿಗಾರರು ಕೇಳಿದಾಗ "ದೇಶದ ಮುಂದೆ ಇರುವ ದೊಡ್ಡ ಸಮಸ್ಯೆ ನಿರುದ್ಯೋಗ ಆದರೆ ಪ್ರಧಾನಿ ಮೋದಿ ಈ ಬಗ್ಗೆ ಏನೂ ಹೇಳಿಲ್ಲ. ಸಮಸ್ಯೆಯಿಂದ ಬೇರೆಡೆಗೆ ತಿರುಗುವುದು ಪ್ರಧಾನ ಮಂತ್ರಿಯ ಶೈಲಿಯಾಗಿದೆ" ಎಂದರು. ಟ್ಯೂಬ್ಲೈಟ್ Previous articleಇದುವರೆಗೂ ಯಾವುದೇ ಲವ್‌ ಜಿಹಾದ್‌ ನಡೆದಿಲ್ಲವೆಂದ ಮೋದಿ ಸರ್ಕಾರ : ಇದು ಬಿಜೆಪಿ V/S ಬಿಜೆಪಿಯ ಕದನ..
2020/02/20 05:15:21
https://naanugauri.com/prime-minister-narendra-modi-took-a-savage-dig-at-congress-leader-rahul-gandhi%E0%B2%B8%E0%B3%82%E0%B2%B0%E0%B3%8D%E0%B2%AF-%E0%B2%A8%E0%B2%AE%E0%B2%B8%E0%B3%8D%E0%B2%95%E0%B2%BE%E0%B2%B0%E0%B2%A6/
mC4
ಕುಟುಂಬಕ್ಕಾಗಿ ಆಧ್ಯಾತ್ಮಿಕ ಯುದ್ಧ ಪ್ರಾರ್ಥನೆ | ಪ್ರಾರ್ಥನೆ ಅಂಕಗಳು ಮುಖಪುಟ ಪ್ರೇಯರ್ ಕುಟುಂಬಕ್ಕಾಗಿ ಆಧ್ಯಾತ್ಮಿಕ ಯುದ್ಧ ಪ್ರಾರ್ಥನೆ ಇಂದು ನಾವು ಕುಟುಂಬಕ್ಕಾಗಿ ಆಧ್ಯಾತ್ಮಿಕ ಯುದ್ಧ ಪ್ರಾರ್ಥನೆಯೊಂದಿಗೆ ವ್ಯವಹರಿಸುತ್ತೇವೆ. ಸಮಾಜೀಕರಣದ ಏಜೆಂಟರಲ್ಲಿ ಕುಟುಂಬವು ಒಂದು ವಿಶಿಷ್ಟ ಘಟಕವಾಗಿದೆ. ಮಗು ಜನಿಸಿದ ಸಮಯದಿಂದ, ಅವನು ಮನುಷ್ಯನಾಗಿ ಬೆಳೆಯುವವರೆಗೂ, ಅವನು ಕುಟುಂಬದಿಂದ ಪೋಷಿಸಲ್ಪಡುತ್ತಾನೆ. ದೇವರು ಒಂದು ಕುಟುಂಬದ ಕೈಗೆ ತುಂಬಾ ಶಕ್ತಿಯನ್ನು ಕೊಟ್ಟಿದ್ದಾನೆ. ಅವರು ತಮ್ಮದೇ ಆದ ಒಂದನ್ನು ವಿನಾಶದಿಂದ ಉಳಿಸಬಲ್ಲರು, ಮತ್ತು ಅವರು ಇನ್ನೊಬ್ಬರಿಗೆ ಕೊಳೆಯುವಿಕೆಯ ವಾಸ್ತುಶಿಲ್ಪಿಯೂ ಆಗಿರಬಹುದು. ಕುಟುಂಬವು ರಕ್ತದಿಂದ ಅಥವಾ ಮದುವೆಯಿಂದ ಸಂಬಂಧ ಹೊಂದಿರುವ ಜನರ ಒಕ್ಕೂಟ ಎಂದು ಅನೇಕ ಜನರು ನಂಬುತ್ತಾರೆ. ಆದಾಗ್ಯೂ, ಈ ಸಾಮಾನ್ಯ ನಂಬಿಕೆಗೆ ವಿರುದ್ಧವಾಗಿ, ಒಂದು ಕುಟುಂಬವು ಅದಕ್ಕಿಂತ ಹೆಚ್ಚಾಗಿದೆ. ಇದು ಕೇವಲ ರಕ್ತ ಅಥವಾ ವಿವಾಹವಲ್ಲ, ಜನರು ಒಟ್ಟಾಗಿ ಕುಟುಂಬವಾಗುತ್ತಾರೆ. ಕುಟುಂಬವು ಒಂದೇ ಆಸಕ್ತಿ, ನಂಬಿಕೆಗಳು, ರೂ ms ಿಗಳು ಮತ್ತು ಮೌಲ್ಯಗಳನ್ನು ಹಂಚಿಕೊಳ್ಳುವ ಜನರ ಗುಂಪನ್ನು ಅರ್ಥೈಸಬಲ್ಲದು. ಅದಕ್ಕಾಗಿಯೇ ನಾವು ಕ್ರಿಸ್ತನೊಂದಿಗೆ ಒಂದಾದಾಗ, ನಾವು ಸ್ವಯಂಚಾಲಿತವಾಗಿ ಕ್ರಿಸ್ತನ ಕುಟುಂಬಕ್ಕೆ ಸೇರುತ್ತೇವೆ ಮತ್ತು ಕುಟುಂಬದಲ್ಲಿರುವ ಪ್ರತಿಯೊಬ್ಬರನ್ನು ನಾವು ಸಹೋದರರಂತೆ ನೋಡುತ್ತೇವೆ. ಕ್ರಿಸ್ತನ ದೇಹದಲ್ಲಿರುವಾಗ ಜನರನ್ನು ಒಂದಾಗಲು ಒಟ್ಟಿಗೆ ಸೇರಬಹುದು, ಹಾಗೆಯೇ ಜಗತ್ತಿನಲ್ಲಿರುವುದು ಜನರನ್ನು ಒಟ್ಟಿಗೆ ಸೇರಿಕೊಳ್ಳಬಹುದು. ಉದಾಹರಣೆಗೆ, ಕಟ್ಟಾ ಕುಡುಕ ಯಾವಾಗಲೂ ಸಹ ಕುಡುಕರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾನೆ. ತದನಂತರ ದೆವ್ವದಿಂದ ಆಳಲ್ಪಟ್ಟ ಮತ್ತು ನಿಯಂತ್ರಿಸಲ್ಪಡುವವರು ಸಹ ಒಂದು ಕುಟುಂಬ. ಒಂದು ಕುಟುಂಬವು ಒಗ್ಗೂಡಿದಾಗ, ಅವರು ಸಾಧಿಸಲು ಸಾಧ್ಯವಾಗದ ವಿಷಯಗಳಿಗೆ ಸ್ವಲ್ಪ ಇರುತ್ತದೆ. ಅದಕ್ಕಾಗಿಯೇ ಒಬ್ಬರು ಸಾವಿರವನ್ನು ಎಳೆಯುತ್ತಾರೆ ಮತ್ತು ಇಬ್ಬರು ಹತ್ತು ಸಾವಿರವನ್ನು ಎಳೆಯುತ್ತಾರೆ ಎಂದು ಧರ್ಮಗ್ರಂಥವು ಹೇಳಿದೆ. ಕುಟುಂಬವು ಏಕತೆ ಮತ್ತು ಒಗ್ಗಟ್ಟಿನ ಬಗ್ಗೆ. ದೆವ್ವವು ದೊಡ್ಡ ಕುಶಲಕರ್ಮಿ, ಇದನ್ನು ಅರ್ಥಮಾಡಿಕೊಳ್ಳುತ್ತದೆ. ಅದಕ್ಕಾಗಿಯೇ ಕುಟುಂಬವು ಉತ್ತಮ ಸ್ಥಿತಿಯಲ್ಲಿಲ್ಲ ಎಂದು ಖಚಿತಪಡಿಸಿಕೊಳ್ಳಲು ದೆವ್ವವು ಎಲ್ಲವನ್ನೂ ಮಾಡುತ್ತದೆ. ಕುಟುಂಬದಲ್ಲಿ ಸಮಸ್ಯೆ ಇದ್ದಾಗ, ಆ ಕುಟುಂಬದ ಉತ್ಪನ್ನ, ಅಂದರೆ ಮಕ್ಕಳಿಗೆ ಸಮಸ್ಯೆ ಇರುತ್ತದೆ. ಕುಶಲತೆಯಿಂದ ಮತ್ತು ದೆವ್ವದಿಂದ ಹಲವಾರು ಕುಟುಂಬಗಳಿವೆ ಎಂದು ಹೇಳಬೇಕಾಗಿಲ್ಲ. ಅವರು ಇನ್ನು ಮುಂದೆ ಒಂದೇ ದೃಶ್ಯ ಮಸೂರದಿಂದ ವಸ್ತುಗಳನ್ನು ನೋಡುವುದಿಲ್ಲ, ದೆವ್ವವು ಅವುಗಳ ನಡುವೆ ಅಸಮಾನತೆಯನ್ನು ಸೃಷ್ಟಿಸಿದೆ, ಮತ್ತು ಇದು ಶತ್ರುಗಳಿಗೆ ನುಸುಳಲು ಗಮನಾರ್ಹ ಪ್ರಯೋಜನವಾಗಿದೆ. ವಿಷಯಗಳನ್ನು ನಾವು ಮಾಡಬೇಕಾದುದಕ್ಕೆ ಹೋಗುವುದಿಲ್ಲ ಎಂಬ ಪ್ರಜ್ಞೆಗೆ ಒಮ್ಮೆ ನಾವು ಬಂದರೆ, ಅದನ್ನು ಸರಿಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕುಟುಂಬದ ಸದಸ್ಯರಾಗಿ ನಮ್ಮ ಕುಟುಂಬಕ್ಕೆ ಪ್ರಾರ್ಥನೆಯ ಕರ್ತವ್ಯವಿದೆ. ಅಪೊಸ್ತಲ ಪೇತ್ರನನ್ನು ಜೈಲಿಗೆ ಎಸೆಯಲ್ಪಟ್ಟಾಗ, ಇತರ ಅಪೊಸ್ತಲರು ತಾವು ಏನೂ ಮಾಡಲಾಗುವುದಿಲ್ಲ ಎಂದು ಚೆನ್ನಾಗಿ ತಿಳಿದಿದ್ದರು, ಅವರು ಕೋಶಕ್ಕೆ ಎಸೆಯಲ್ಪಟ್ಟ ಪೇತ್ರನನ್ನು ರಕ್ಷಿಸಲು ಪ್ರಾರ್ಥನೆಯಲ್ಲಿ ದೇವರ ಕಡೆಗೆ ತಿರುಗುತ್ತಾರೆ. ಆ ಕಥೆಯ ಅಂತ್ಯವು ಪರಿಚಿತ ಸಾರಾಂಶವಾಗಿದೆ. ಕುಟುಂಬವನ್ನು ದೆವ್ವದಿಂದ ರಕ್ಷಿಸಲು ಮತ್ತು ಕುಟುಂಬವನ್ನು ನಾಶಮಾಡಲು ಶತ್ರುಗಳ ಯೋಜನೆಗಳು ಮತ್ತು ಕಾರ್ಯಸೂಚಿಯನ್ನು ನಾಶಮಾಡಲು ನಾವು ಆಧ್ಯಾತ್ಮಿಕ ಯುದ್ಧ ಪ್ರಾರ್ಥನೆಗಳ ಪಟ್ಟಿಯನ್ನು ಸಂಗ್ರಹಿಸಿದ್ದೇವೆ. ದೇವರೇ, ಮನುಷ್ಯರ ಬುದ್ಧಿವಂತಿಕೆಯನ್ನು ಮೀರಿಸುವ, ನನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಅದನ್ನು ನೀಡುವ ನಿಮ್ಮ ತಿಳುವಳಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ. ನಮ್ಮನ್ನು ಸಮಗ್ರತೆ ಮತ್ತು ಮೋಹದಿಂದ ಅರ್ಥಮಾಡಿಕೊಳ್ಳುವ ಅನುಗ್ರಹವು ಅದನ್ನು ಯೇಸುವಿನ ಹೆಸರಿನಲ್ಲಿ ನಮಗೆ ನೀಡುತ್ತದೆ. ನನ್ನ ಕುಟುಂಬವನ್ನು ವಿವಾದದಿಂದ ನಾಶಮಾಡಲು ನಾನು ಶತ್ರುಗಳ ಪ್ರತಿಯೊಂದು ಯೋಜನೆ ಮತ್ತು ಕಾರ್ಯಸೂಚಿಗೆ ವಿರುದ್ಧವಾಗಿ ಬರುತ್ತೇನೆ. ನನ್ನ ಕುಟುಂಬದಲ್ಲಿ ಅಸಮಾನತೆಯನ್ನು ಉಂಟುಮಾಡುವ ಶತ್ರುಗಳ ಪ್ರತಿಯೊಂದು ಯೋಜನೆ ಮತ್ತು ಕಾರ್ಯಸೂಚಿಯನ್ನು ನಾನು ಕುರಿಮರಿಯ ರಕ್ತದಿಂದ ನಾಶಪಡಿಸುತ್ತೇನೆ. ನಿಮ್ಮ ಕಡೆಗೆ ನಾನು ಹೊಂದಿರುವ ಆಲೋಚನೆಗಳು ನನಗೆ ತಿಳಿದಿವೆ ಎಂದು ಬರೆಯಲಾಗಿದೆ, ಅವು ನಿಮಗೆ ನಿರೀಕ್ಷಿತ ಅಂತ್ಯವನ್ನು ನೀಡಲು ಒಳ್ಳೆಯದು ಮತ್ತು ಕೆಟ್ಟದ್ದಾಗಿದೆ. ಕರ್ತನಾದ ಯೇಸು, ನನ್ನ ಕುಟುಂಬವು ಯೇಸುವಿನ ಹೆಸರಿನಲ್ಲಿ ಉದ್ದೇಶವನ್ನು ಕಳೆದುಕೊಳ್ಳದಂತೆ ನಾನು ಪ್ರಾರ್ಥಿಸುತ್ತೇನೆ. ಗುಣಪಡಿಸಲಾಗದ ಅನಾರೋಗ್ಯದಿಂದ ನನ್ನ ಕುಟುಂಬ ಮತ್ತು ನನ್ನನ್ನು ಉಂಟುಮಾಡಲು ಶತ್ರುಗಳ ಪ್ರತಿಯೊಂದು ಯೋಜನೆಗೆ ವಿರುದ್ಧವಾಗಿ ನಾನು ಬರುತ್ತೇನೆ. ಯಾಕೆಂದರೆ ಕ್ರಿಸ್ತನು ನಮ್ಮೆಲ್ಲರ ದೌರ್ಬಲ್ಯಗಳನ್ನು ತನ್ನ ಮೇಲೆ ಇಟ್ಟುಕೊಂಡಿದ್ದಾನೆ ಮತ್ತು ನಮ್ಮ ಎಲ್ಲಾ ಕಾಯಿಲೆಗಳನ್ನು ಗುಣಪಡಿಸಿದ್ದಾನೆ ಎಂದು ಬರೆಯಲಾಗಿದೆ. ನನ್ನ ಕುಟುಂಬದಲ್ಲಿನ ಪ್ರತಿಯೊಂದು ರೀತಿಯ ರೋಗವನ್ನು ನಾನು ಯೇಸುವಿನ ಹೆಸರಿನಲ್ಲಿ ನಾಶಪಡಿಸುತ್ತೇನೆ. ನನ್ನ ಕುಟುಂಬವು ಸದಾಚಾರದ ಕಡೆಯಿಂದ ನಿರಂತರವಾಗಿ ಕೆಲಸ ಮಾಡುತ್ತದೆ ಎಂದು ಸ್ವರ್ಗದ ಅಧಿಕಾರದಿಂದ ನಾನು ಆದೇಶಿಸುತ್ತೇನೆ. ಭಾಗದಿಂದ ನಮ್ಮನ್ನು ಬೀಳಿಸಲು ಶತ್ರುಗಳ ಪ್ರತಿಯೊಂದು ಯೋಜನೆಯು ಬೆಂಕಿಯಿಂದ ನಾಶವಾಗುತ್ತದೆ. ನನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯನನ್ನು ನಾನು ಕ್ರಿಸ್ತನ ರಕ್ತದಿಂದ ಅಭಿಷೇಕಿಸುತ್ತೇನೆ. ನಾನು ಸಾವಿನ ಪ್ರತಿಯೊಂದು ರೂಪವನ್ನೂ ನಾಶಪಡಿಸುತ್ತೇನೆ. ನಾನು ಯೇಸುವಿನ ಹೆಸರಿನಲ್ಲಿ ಅಪಹರಣ, ಅತ್ಯಾಚಾರ ಅಥವಾ ಹತ್ಯೆಯ ಪ್ರತಿಯೊಂದು ಯೋಜನೆಯ ವಿರುದ್ಧ ಬರುತ್ತೇನೆ. ಬೈಬಲ್ ಹೇಳುತ್ತದೆ, ಮತ್ತು ಅವರು ಕುರಿಮರಿಯ ರಕ್ತದಿಂದ ಮತ್ತು ಅವರ ಸಾಕ್ಷ್ಯದ ಮಾತುಗಳಿಂದ ಅವನನ್ನು ಜಯಿಸಿದರು. ನಾನು ಕುರಿಮರಿಯ ರಕ್ತವನ್ನು ನನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯರ ಮೇಲೆ ಯೇಸುವಿನ ಹೆಸರಿನಲ್ಲಿ ಚೆಲ್ಲುತ್ತೇನೆ. ನಿಮ್ಮ ಸಲಹೆಯು ನನ್ನ ಕುಟುಂಬದ ಮೇಲೆ ಯೇಸುವಿನ ಹೆಸರಿನಲ್ಲಿ ನಿಲ್ಲುತ್ತದೆ ಎಂದು ನಾನು ಆದೇಶಿಸುತ್ತೇನೆ. ನನ್ನ ಮಕ್ಕಳು ಮತ್ತು ನಾನು ಚಿಹ್ನೆಗಳು ಮತ್ತು ಅದ್ಭುತಗಳಿಗಾಗಿ ಎಂದು ಬರೆಯಲಾಗಿದೆ. ನಗುವ ಸ್ಟಾಕ್ ಮಾಡುವ ಶತ್ರುಗಳ ಪ್ರತಿಯೊಂದು ಯೋಜನೆ ನಾಶವಾಗುತ್ತದೆ. ನಾನು ಅವರ ಯೋಜನೆಗಳನ್ನು ಯೇಸುವಿನ ಹೆಸರಿನಲ್ಲಿ ಕುರಿಮರಿಯ ರಕ್ತದಿಂದ ಎದುರಿಸುತ್ತೇನೆ. ದೆವ್ವ ಮತ್ತು ಅವನ ಎಲ್ಲಾ ದೇವತೆಗಳ ಮೇಲೆ ನಮ್ಮ ಪ್ರಾದೇಶಿಕ ಅಧಿಕಾರವನ್ನು ನಾನು ಘೋಷಿಸುತ್ತೇನೆ. ನಮಗೆ ಎಲ್ಲ ಹೆಸರುಗಳಿಗಿಂತ ಹೆಚ್ಚಿನ ಹೆಸರನ್ನು ನೀಡಲಾಗಿದೆ ಎಂದು ಬೈಬಲ್ ಹೇಳುತ್ತದೆ. ಹೆಸರಿನ ಉಲ್ಲೇಖದಲ್ಲಿ ಪ್ರತಿ ಮೊಣಕಾಲು ನಮಸ್ಕರಿಸಬೇಕು ಮತ್ತು ಪ್ರತಿ ನಾಲಿಗೆ ಅವನು ದೇವರು ಎಂದು ಒಪ್ಪಿಕೊಳ್ಳಬೇಕು. ಯೇಸುವಿನ ಹೆಸರಿನಲ್ಲಿ, ನನ್ನ ಕುಟುಂಬದ ಮೇಲೆ ಶತ್ರುಗಳ ಕಾರ್ಯಗಳನ್ನು ನಾಶಪಡಿಸುತ್ತೇನೆ. ಈ ದಿನ ನೀವು ಸೇವೆ ಮಾಡುವ ದೇವರನ್ನು ಆರಿಸಿಕೊಳ್ಳಿ ಎಂದು ಯೆಹೋಶುವನು ಇಸ್ರೇಲ್ ಜನರಿಗೆ ಘೋಷಿಸಿದಂತೆಯೇ, ಆದರೆ ನನ್ನ ಕುಟುಂಬ ಮತ್ತು ನನಗಾಗಿ ನಾವು ಭಗವಂತನನ್ನು ಸೇವಿಸುತ್ತೇವೆ. ನನ್ನ ಕುಟುಂಬದ ಪರವಾಗಿ ನಾನು ಈ ಪ್ರತಿಪಾದನೆಯನ್ನು ಪುನರುಚ್ಚರಿಸುತ್ತೇನೆ. ಕರ್ತನಾದ ಯೇಸು, ಕೊನೆಯವರೆಗೂ ನಿಮ್ಮನ್ನು ಸೇವೆ ಮಾಡಲು ನಮಗೆ ಸಹಾಯ ಮಾಡಿ. ನನ್ನ ಕುಟುಂಬದ ಪ್ರತಿಯೊಬ್ಬ ಸದಸ್ಯರ ಅಸ್ತಿತ್ವದ ಉದ್ದೇಶ, ನಮ್ಮ ಸೃಷ್ಟಿಗೆ ಕಾರಣ, ಯೇಸುಕ್ರಿಸ್ತನ ಹೆಸರಿನಲ್ಲಿ ಸೋಲಿಸಲಾಗುವುದಿಲ್ಲ ಎಂದು ನಾನು ಆದೇಶಿಸುತ್ತೇನೆ. ಅನ್ಯಾಯದ ತೀವ್ರವಾದ ಶಾಖದಿಂದ ನಾನು ನಮ್ಮ ಸ್ವಾತಂತ್ರ್ಯವನ್ನು ಘೋಷಿಸುತ್ತೇನೆ, ಗುಲಾಮಗಿರಿಯ ಸಂಕೋಲೆಗಳಿಂದ ನಮ್ಮ ಸ್ವಾತಂತ್ರ್ಯವನ್ನು ನಾನು ಘೋಷಿಸುತ್ತೇನೆ ಮತ್ತು ನಮ್ಮ ಪಾಪಗಳನ್ನು ತೊಳೆದುಕೊಳ್ಳುವ ಕುರಿಮರಿಯ ರಕ್ತದ ಮೂಲಕ ಪಾಪದ ಮೇಲೆ ನಮ್ಮ ಅಧಿಕಾರವನ್ನು ಘೋಷಿಸುತ್ತೇನೆ. ಇದನ್ನು ಬರೆಯಲಾಗಿದೆ, ಒಂದು ವಿಷಯವನ್ನು ಘೋಷಿಸಿ, ಮತ್ತು ಅದನ್ನು ಸ್ಥಾಪಿಸಲಾಗುವುದು, ಯೇಸುವಿನ ಹೆಸರಿನಲ್ಲಿ ನನ್ನ ಕುಟುಂಬದ ಮೇಲೆ ಯಶಸ್ಸನ್ನು ಘೋಷಿಸುತ್ತೇನೆ. ಬೈಬಲ್ ಹೇಳುತ್ತದೆ, ಒಬ್ಬರು ಸಾವಿರವನ್ನು ಎಳೆಯುತ್ತಾರೆ, ಮತ್ತು ಇಬ್ಬರು ಹತ್ತು ಸಾವಿರವನ್ನು ಎಳೆಯುತ್ತಾರೆ, ನನ್ನ ಕುಟುಂಬದಲ್ಲಿನ ನಂಬಿಕೆಯ ಏಕತೆಯಿಂದ ನಾನು ಇದನ್ನು ಹೇಳಿಕೊಳ್ಳುತ್ತೇನೆ, ಇಂದಿನಿಂದ ನಮ್ಮ ಸುಗ್ಗಿಯು ಯೇಸುವಿನ ಹೆಸರಿನಲ್ಲಿ ಹೆಚ್ಚಾಗುತ್ತದೆ. ಆಮೆನ್.
2021/10/17 00:47:01
https://kn.everydayprayerguide.com/2020/07/13/%E0%B2%95%E0%B3%81%E0%B2%9F%E0%B3%81%E0%B2%82%E0%B2%AC%E0%B2%95%E0%B3%8D%E0%B2%95%E0%B2%BE%E0%B2%97%E0%B2%BF-%E0%B2%86%E0%B2%A7%E0%B3%8D%E0%B2%AF%E0%B2%BE%E0%B2%A4%E0%B3%8D%E0%B2%AE%E0%B2%BF%E0%B2%95-%E0%B2%AF%E0%B3%81%E0%B2%A6%E0%B3%8D%E0%B2%A7-%E0%B2%AA%E0%B3%8D%E0%B2%B0%E0%B2%BE%E0%B2%B0%E0%B3%8D%E0%B2%A5%E0%B2%A8%E0%B3%86/
mC4
ಮಳೆಯಷ್ಟೇ ಕಾಡುವ 'ಛತ್ರಿ' ಗೆಳೆಯ! | Prajavani ಮಳೆಯಷ್ಟೇ ಕಾಡುವ 'ಛತ್ರಿ' ಗೆಳೆಯ! ಸದಾಶಿವ್ ಸೊರಟೂರು Published: 25 ಜೂನ್ 2018, 01:00 IST Updated: 25 ಜೂನ್ 2018, 01:46 IST ಆಗೆಲ್ಲಾ ಆಷಾಢದ ಮಳೆ ಶುರುವಾದರೆ ಬಿಡ್ತಾನೇ ಇರಲಿಲ್ಲ. ಮೂರ್‍ನಾಲ್ಕು ದಿನಕ್ಕೆ ಒಂದು ಬ್ರೇಕ್ ತೆಗೆದುಕೊಳ್ಳುತ್ತಿತ್ತು. ಮೂರನೇ ಕ್ಲಾಸಿನಲ್ಲಿ ಓದುತ್ತಿದ್ದ ನೆನಪು. ಸುರಿಯುವ ಮಳೆಯಲ್ಲಿ ಶಾಲೆಗೆ ಹೋಗಲು ಆಗದ ಸಂದರ್ಭ. ಆಗ ಛತ್ರಿಗಳು ಈ ಪರಿ ಇರಲಿಲ್ಲ. ಛತ್ರಿ ಹಿಡಿದುಕೊಂಡಿದ್ದವರನ್ನು ನಾವು ಆಶ್ಚರ್ಯದಿಂದ ನೋಡುತ್ತಿದ್ದೆವು. ಅವರು ಶ್ರೀಮಂತರು ಎಂಬುದೇ ನಮ್ಮ ಪ್ರಜ್ಞೆ! ಗೋಣಿ ಚೀಲದ ಅಥವಾ ಪ್ಲಾಸ್ಟಿಕ್ ಚೀಲದ ಗೊಪ್ಪೆಗಳೇ ಮಳೆಯ ಹಾವಳಿಯಿಂದ ಬಚಾವಾಗಲು ನಮ್ಮ ಪಾಲಿಗೆ ಇದ್ದು ವಸ್ತುಗಳು. ಬೆಳಿಗ್ಗೆ ಅವ್ವ ನನಗೊಂದು ಚಿಕ್ಕ ಗೊಪ್ಪೆ ಮಾಡಿ ಹಾಕಿ ಶಾಲೆಗೆ ಕಳುಹಿಸುತ್ತಿದ್ದಳು. ಶಾಲೆಯ ನಮ್ಮ ಬಳಗದಲ್ಲಿ 'ಸೂರಿ' ಎಂಬುವವನಿದ್ದ. ಇಡೀ ಸ್ಕೂಲಿಗೆ ಛತ್ರಿ ತರುತ್ತಿದ್ದ ಏಕೈಕ ವಿದ್ಯಾರ್ಥಿಯೆಂದರೆ ಸೂರಿ ಒಬ್ಬನೆ! ನಾನೂ ಅವನು ಗೆಳೆಯರು. ಛತ್ರಿಯ ಕಾರಣಕ್ಕೆ ನಾನು ಅವನಿಗೆ ಮತ್ತಷ್ಟು ಹತ್ತಿರದ ಗೆಳೆಯನಾದೆ. ಗಲಾಟೆ ಮಾಡಿದರೆ ಬೋರ್ಡ್ ಮೇಲೆ ಹೆಸರು ಬರದೆ ಇರಲಿ ಅನ್ನುವ ಕಾರಣಕ್ಕೆ ಸೂರಿ ನನಗೆ ಛತ್ರಿಯ ಆಸೆ ತೋರಿಸುತ್ತಿದ್ದ. ಆತ ಇಡೀ ಸ್ಕೂಲ್‌ನಲ್ಲಿ ಛತ್ರಿಯ ಕಾರಣಕ್ಕೆ ಆಕರ್ಷಣಿಯ ವ್ಯಕ್ತಿಯಾಗಿದ್ದ. ನನ್ನನ್ನು ಬೆಳಗ್ಗೆ ಮನೆಯಿಂದ ಕರೆತರುವುದು, ಮಧ್ಯಾಹ್ನ ಊಟಕ್ಕೆ ಮತ್ತೆ ಮನೆಯವರೆಗೆ ಡ್ರಾಪ್ ಮಾಡುವುದು, ಮತ್ತೆ ಕರೆದುಕೊಂಡು ಹೋಗುವುದು ಸಂಜೆ ಮನೆಗೆ ತಂದು ಬಿಡುವುದು ಇವು ಸೂರಿಯ ಕೆಲಸ. ನಾನು ಅವನಿಗಾಗಿ ತಿನಿಸುಗಳನ್ನು ಕೊಂಡು ತರುತ್ತಿದ್ದೆ. ಕೆಳಗೆ ಹರಿಯುವ ನೀರು, ಕೆಸರು ತುಳಿಯುತ್ತಾ ಸಾಗುವುದೇ ನಮಗೊಂದು ಆನಂದ. ಮೇಲೆ ಛತ್ರಿಗೆ ರಪರಪ ಅಂತ ಬೀಳುವ ಹನಿಗಳ ದನಿ ಏನೋ‌ ಒಂದು ಇಂಪು! ಎಲ್ಲಾ ಹುಡುಗರು ನಮನ್ನು ಹೊಟ್ಟೆಕಿಚ್ಚಿನಿಂದ ನೋಡುತ್ತಿದ್ದ ಪರಿ ನಮಗೆ ಖುಷಿಕೊಡುತ್ತಿತ್ತು. ಛತ್ರಿಯ ಕಡ್ಡಿಗಳ ಅಂಚಿನಿಂದ ಹನಿಯುವ ನೀರನ್ನು ಅಂಗೈಯಲ್ಲಿಳಿಸಿಕೊಂಡು ಕುಡಿಯುತ್ತಾ ಹೋಗುತ್ತಿದ್ದೆವು! ಈಗ ಅವೆಲ್ಲ ಬರೀ ನೆನಪು! ಈಗ ಅಂತಹ ಮಳೆಯೂ ಇಲ್ಲ; ಮಕ್ಕಳ ಪಾಲಿಗೆ ಒಂದೊಳ್ಳೆ ಬಾಲ್ಯ ಮೊದಲೇ ಇಲ್ಲ. ನಮಗೆ ಅಂತಹ ಬಾಲ್ಯವನ್ನು ವರ್ಣಿರಂಜಿತಗೊಳಿಸಿದ ಮಳೆಗೆ ಒಂದು ಥ್ಯಾಂಕ್ಸ್ ಹೇಳಲೇ ಬೇಕು.
2018/11/19 22:12:34
https://www.prajavani.net/rainy-season-and-umbrella-551369.html
mC4
ಹಾವೇರಿ: ಬಸ್‌ ಇದ್ದರೂ ಓಡಿಸಲು ಚಾಲಕರಿಲ್ಲ, ವಿದ್ಯಾರ್ಥಿಗಳಿಗೆ ಸಮಸ್ಯೆ | Students Faces Problems due to Lack of Buses in Haveri grg ಹಾವೇರಿ: ಬಸ್‌ ಇದ್ದರೂ ಓಡಿಸಲು ಚಾಲಕರಿಲ್ಲ, ವಿದ್ಯಾರ್ಥಿಗಳಿಗೆ ಸಮಸ್ಯೆ Bengaluru, First Published Mar 14, 2021, 2:33 PM IST ಸಮರ್ಪಕ ಬಸ್‌ ಸೌಲಭ್ಯ ಇಲ್ಲದ್ದರಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆ| 503 ಶೆಡ್ಯೂಲ್‌ಗಳ ಪೈಕಿ ಸದ್ಯ 476 ಮಾರ್ಗಗಳಲ್ಲಿ ಸಂಚರಿಸುತ್ತಿರುವ ಬಸ್‌| 151 ಸಿಬ್ಬಂದಿ ಕೊರತೆಯಿಂದ ಬೇಡಿಕೆಯಿದ್ದರೂ ಬಸ್‌ ಬಿಡಲಾಗದೇ ಅಸಹಾಯಕರಾಗಿರುವ ಅಧಿಕಾರಿಗಳು| ಹಾವೇರಿ(ಮಾ.14): ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯಲ್ಲಿ ಬಸ್‌ಗಳ ಸಂಖ್ಯೆ ಬೇಕಾದಷ್ಟಿವೆ. ಆದರೆ, ಅವನ್ನು ಓಡಿಸಲು ಚಾಲ​ಕರೇ ಇಲ್ಲ. ಇದರಿಂದ ಗ್ರಾಮೀಣ ಭಾಗದ ಜನ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಿತ್ಯವೂ ತೊಂದರೆ ಎದುರಿಸುವಂತಾಗಿದೆ. ಕೊರೋನಾ ಸಂದರ್ಭದಲ್ಲಿ ಬಂದ್‌ ಆಗಿದ್ದ ಬಸ್‌ ಸಂಚಾರ ಈಗ ಹಳಿಗೆ ಬಂದಿವೆ. ಕೊರೋನಾ ಪ್ರಕರಣ ಇಳಿಮುಖವಾಗುತ್ತಿದ್ದಂತೆ ಜನಜೀವನ ಕೂಡ ಸಹಜ ಸ್ಥಿತಿಗೆ ಮರಳಿದೆ. ಪ್ರಯಾಣಿಕರ ಓಡಾಟ ಕೊರೋನಾ ಹಿಂದಿನ ಸ್ಥಿತಿಗೆ ಬಂದಿದೆ. ಶಾಲಾ-ಕಾಲೇಜುಗಳು ಕೂಡ ಆರಂಭವಾಗಿರುವುದರಿಂದ ಎಲ್ಲ ಮಾರ್ಗಗಳಲ್ಲಿ ಬಸ್‌ ಬೇಡಿಕೆಯಿದೆ. ಆದರೆ, ವಾಯವ್ಯ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದಲ್ಲಿ ವರ್ಷದ ಹಿಂದಿದ್ದ ಸಿಬ್ಬಂದಿ ಸ್ಥಿತಿಗತಿ ಈಗಿಲ್ಲ. ಕೊರೋನಾದಿಂದ ಸಾವು, ವರ್ಗಾವಣೆ, ನಿವೃತ್ತಿ ಹೀಗೆ ವಿವಿಧ ಕಾರಣಗಳಿಂದ ಚಾಲಕರು, ನಿರ್ವಾಹಕರ ಹುದ್ದೆ ಖಾಲಿಯಾಗಿದೆ. ಜಿಲ್ಲೆಯಲ್ಲಿ ಈಗ ಬೇಕಾದಷ್ಟು ಸಂಖ್ಯೆಯ ಬಸ್‌ಗಳಿವೆ. ಕೊರೋನಾಕ್ಕಿಂತ ಮೊದಲು ಸಂಚರಿಸುತ್ತಿದ್ದ ಮಾರ್ಗಗಳಲ್ಲಿ ಬಸ್‌ ಬಿಡುವಂತೆ ಬೇಡಿಕೆಯೂ ಇದೆ. ಆದರೆ, ಬಸ್‌ ಓಡಿಸಲು ಸಿಬ್ಬಂದಿಯೇ ಇಲ್ಲದೇ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. 151 ಹುದ್ದೆ ಖಾಲಿ: ಕೊರೋನಾ ಪೂರ್ವದಲ್ಲಿ ಜಿಲ್ಲೆಯಲ್ಲಿ ಒಟ್ಟು 503 ಶೆಡ್ಯೂಲ್‌ಗಳಲ್ಲಿ ಬಸ್‌ ಓಡಿಸಲಾಗುತ್ತಿತ್ತು. ಇಷ್ಟು ಶೆಡ್ಯೂಲ್‌ಗಳಿಗೆ ಒಟ್ಟು 525 ಬಸ್‌ಗಳನ್ನು ಬಿಡಲಾಗುತ್ತಿತ್ತು. ಇಷ್ಟುಬಸ್‌ ಓಡಿಸಲು 1739 ಸಿಬ್ಬಂದಿ ಬೇಕಿತ್ತು. ಕೊರೋನಾ ಬಳಿಕ ಹಂತ-ಹಂತವಾಗಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್‌ ಓಡಿಸಲಾಗುತ್ತಿತ್ತು. ಈಗ ಮಾರುಕಟ್ಟೆ, ಕಚೇರಿ ಕಾರ್ಯ, ಶಾಲಾ-ಕಾಲೇಜುಗಳಿಗೆ ಹೋಗುವವರ ಸಂಖ್ಯೆ ಹಿಂದಿನ ಸ್ಥಿತಿಗೆ ಬಂದಿದೆ. ಆದರೆ, ಸದ್ಯ 476 ಶೆಡ್ಯೂಲ್‌ಗಳಲ್ಲಿ ಬಸ್‌ ಆಪರೇಟ್‌ ಆಗುತ್ತಿದೆ. ಕೊರೋನಾದಿಂದ 6 ಜನ ಸಾರಿಗೆ ಸಿಬ್ಬಂದಿ ಮೃತಪಟ್ಟಿದ್ದಾರೆ. ಅನೇಕರು ನಿವೃತ್ತಿಯಾಗಿದ್ದಾರೆ. ಇದರಿಂದ ಸದ್ಯ ಹಾವೇರಿ ವಿಭಾಗದಲ್ಲಿ 1588 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, 151 ಸಿಬ್ಬಂದಿ ಕೊರತೆಯಿದೆ. ಇದರಿಂದ ಬೇಡಿಕೆಯಿದ್ದರೂ ಹಲವು ಮಾರ್ಗಗಳಲ್ಲಿ ಬಸ್‌ ಬಿಡಲು ಸಾಧ್ಯವಾಗುತ್ತಿಲ್ಲ. ಚಾಲಕ, ನಿರ್ವಾಹಕರಿಲ್ಲದೇ ಸುಮಾರು 25ಕ್ಕೂ ಹೆಚ್ಚು ಬಸ್‌ಗಳು ಡಿಪೋದಲ್ಲೇ ನಿಲ್ಲುತ್ತಿವೆ. ವಿದ್ಯಾರ್ಥಿಗಳಿಗೆ ಸಮಸ್ಯೆ: ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಪರೀಕ್ಷೆಗಳು ಸಮೀಪಿಸುತ್ತಿವೆ. ಆದ್ದರಿಂದ 6ನೇ ತರಗತಿ ಮೇಲ್ಪಟ್ಟ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿವೆ. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಹಲವು ಗ್ರಾಮಗಳಿಗೆ ಇನ್ನೂ ಬಸ್‌ ಬಿಡಲು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಬಸ್‌ ಮೂಲಕ ಶಾಲಾ ಕಾಲೇಜುಗಳಿಗೆ ಬರುತ್ತಿದ್ದವರು ಈಗ ದೂರ ನಡೆದು ಬಂದು ಯಾವುದೋ ಬಸ್‌ಗೆ ಹತ್ತಿ ಕಷ್ಟಪಡುವಂತಾಗಿದೆ. ಹಲವು ಬಾರಿ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಕನಿಷ್ಠ ಬೆಳಗ್ಗೆ ಮತ್ತು ಸಂಜೆ ಬಸ್‌ ಬಿಡಲು ಕೂಡ ಸಾಧ್ಯವಾಗುತ್ತಿಲ್ಲ. ಇದರಿಂದ ಹಲವು ಗ್ರಾಮಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಅಸಹಾಯಕ ಅಧಿಕಾರಿಗಳು: ನಮ್ಮೂರಿಗೆ ಈ ಹಿಂದೆ ಓಡಿಸುತ್ತಿದ್ದ ಬಸ್‌ ಪುನಾರಂಭಿಸುವಂತೆ ಗ್ರಾಮಸ್ಥರಿಂದ ಒತ್ತಡ ಹೆಚ್ಚುತ್ತಿವೆ. ಜನಪ್ರತಿನಿಧಿಗಳು ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಬಸ್‌ ಬಿಡುವಂತೆ ಹೇಳುತ್ತಿದ್ದರೂ ಅವರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಬಸ್‌ಗೆ ಕೊರತೆಯಿಲ್ಲ, ಆದರೆ ಸಿಬ್ಬಂದಿಯಿಲ್ಲ ಎಂದು ಹೇಳುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದ ಸುಮಾರು 27 ಶೆಡ್ಯೂಲ್‌ಗಳು ಬಂದ್‌ ಆಗಿವೆ. ಹಾವೇರಿ ವಿಭಾಗದಲ್ಲಿ ಬಸ್‌ಗಳ ಕೊರತೆಯಿಲ್ಲ. ಆದರೆ, ಸಿಬ್ಬಂದಿ ಕೊರತೆಯಿಂದ ಬೇಡಿಕೆಯಿದ್ದರೂ ಹಲವು ಮಾರ್ಗಗಳಲ್ಲಿ ಬಸ್‌ ಬಿಡಲು ಸಾಧ್ಯವಾಗುತ್ತಿಲ್ಲ. ಇರುವ ಸಿಬ್ಬಂದಿಯಿಂದಲೇ ವ್ಯವಸ್ಥೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್‌ ತಿಳಿಸಿದ್ದಾರೆ. ಶಾಲೆ ಕಾಲೇಜುಗಳು ಆರಂಭವಾಗಿದ್ದರೂ ಗ್ರಾಮೀಣ ಭಾಗಕ್ಕೆ ಸಮರ್ಪಕವಾಗಿ ಬಸ್‌ ಸಂಚರಿಸುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ತರಗತಿಗೆ ಬರಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಅನೇಕ ಬಾರಿ ಹೋರಾಟ, ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ವಿದ್ಯಾರ್ಥಿ ಮುಖಂಡ ಬಸವರಾಜ ಭೋವಿ ಹೇಳಿದ್ದಾರೆ.
2021/04/20 07:12:53
https://kannada.asianetnews.com/karnataka-districts/students-faces-problems-due-to-lack-of-buses-in-haveri-grg-qpybsz
mC4
ಬೆಂಕಿ ಆರಿಸುತ್ತಿದ್ದವರ ಮೇಲೆ ಗೂಳಿ ದಾಳಿ, ಸಿಬ್ಬಂದಿ ಪರಾರಿ! | angry bull chasing firefighters working to contain the blazing lake fire Video Goes Viral Bangalore, First Published 17, Aug 2020, 4:31 PM ಕ್ಯಾಲಿಫೋರ್ನಿಯಾ(ಆ.17): ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಶುಕ್ರವಾರ ಲೇಕ್ ಫೈರ್ ನಿಯಂತ್ರಿಸಲು ಯತ್ನಿಸುತ್ತಿದ್ದ ಅಗ್ನಿಶಾಮಕ ಸಿಬ್ಬಂದಿ ಹೊಸ ಬಗೆಯ ಸಮಸ್ಯೆ ಎದುರಿಸಿದ್ದಾರೆ. ಸಿಟಟ್ಟಿನಲ್ಲಿದ್ದ ಗೂಳಿಯಯೊಂದು ಇವರ ಮೇಲೆ ದಾಳಿ ನಡೆಸಲು ಯತ್ನಿಸಿದೆ. ವೆಂಚುರಾ ಕೌಂಟಿ ಅಗಗ್ನಿಶಾಮಕ ವಿಭಾಗ ಸೋಶಿಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಸದ್ಯ ಅದು ಭಾರೀ ವೈರಲ್ ಆಗಿದೆ. ಯುಎಸ್‌ಟುಡೇ ಅನ್ವಯ ಲೇಕ್ ಫೈರ್ ಕ್ಯಾಲಿಫೋರ್ನಿಯಾ ಅರಣ್ಯದಲ್ಲಿ ಕಾಣಿಸಿಕೊಂಡ ಬೆಂಕಿ. ಇದು ಕಳೆದ ತಿಂಗಳ ಅಂತ್ಯಕ್ಕೆ 18,000 ಎಕರೆಗೂ ಅಧಿಕ ಪ್ರದೇಶಕ್ಕೆ ವ್ಯಾಪಿಸಿದೆ. ಹೀಗಿರುವಾಗ ಶುಕ್ರವಾರ ಬೆಂಕಿ ನಂದಿಸುತ್ತಿದ್ದ ಸಿಬ್ಬಂದಿ ಮೇಲೆ ಅಚಾನಕ್ಕಾಗಿ ಗೂಳಿಯೊಂದು ದಾಳಿ ಮಾಡಿದೆ. ಇದನ್ನು ಕಂಡ ಸಿಬ್ಬಂದಿಯೂ ಎಲ್ಲಾ ಸಾಮಾಗ್ರಿಗಳನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. ವೆಂಚುರಾ ಕೌಂಟಿ ಫೈರ್ ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಇದನ್ನು ವೀಕ್ಷಿಸಿದವರೆಲ್ಲರೂ ಬೆಂಕಿ ನಂದಿಸುವ ವೇಳೆ ಇಂತುದ್ದೊಂದು ಅಪಾಯ ಎದುರಾಗಿರುವುದಕ್ಕೆ ಗಾಬರಿ ವ್ಯಕ್ತಪಡಿಸಿದ್ದಾರೆ.
2020/09/29 17:55:27
https://kannada.asianetnews.com/world-news/angry-bull-chasing-firefighters-working-to-contain-the-blazing-lake-fire-video-goes-viral-qf7fyq
mC4
ಹಿಂದೂ ರಾಷ್ಟ್ರ, ಹಿಂದುತ್ವವೆಂದು ಹೇಳಿ ಗಲಾಟೆ ಮಾಡುವವರು ಹಿಜಾಬ್ ವಿಚಾರದಲ್ಲಿ ಸಂವಿಧಾನಾತ್ಮಕ ಕಾನೂನು ಹೋರಾಟ ಮಾಡಲಿ: ಬಿ.ಕೆ.ಹರಿಪ್ರಸಾದ್ ಸವಾಲು - E MUNGARU --> Home › coastal › ಹಿಂದೂ ರಾಷ್ಟ್ರ, ಹಿಂದುತ್ವವೆಂದು ಹೇಳಿ ಗಲಾಟೆ ಮಾಡುವವರು ಹಿಜಾಬ್ ವಿಚಾರದಲ್ಲಿ ಸಂವಿಧಾನಾತ್ಮಕ ಕಾನೂನು ಹೋರಾಟ ಮಾಡಲಿ: ಬಿ.ಕೆ.ಹರಿಪ್ರಸಾದ್ ಸವಾಲು ಹಿಂದೂ ರಾಷ್ಟ್ರ, ಹಿಂದುತ್ವವೆಂದು ಹೇಳಿ ಗಲಾಟೆ ಮಾಡುವವರು ಹಿಜಾಬ್ ವಿಚಾರದಲ್ಲಿ ಸಂವಿಧಾನಾತ್ಮಕ ಕಾನೂನು ಹೋರಾಟ ಮಾಡಲಿ: ಬಿ.ಕೆ.ಹರಿಪ್ರಸಾದ್ ಸವಾಲು 6/07/2022 07:46:00 AM ಮಂಗಳೂರು: ಹಿಜಾಬ್ ವಿಚಾರದಲ್ಲಿ ಕೋರ್ಟ್ ಸ್ಪಷ್ಟವಾದ ತೀರ್ಮಾನ ನೀಡಿದೆ. ಅದನ್ನು ಅನುಷ್ಠಾನಕ್ಕೆ ತಂದು ಸಂವಿಧಾನದ ಚೌಕಟ್ಟಿನಲ್ಲಿ ಕಾನೂನು ಹೋರಾಟ ನಡೆಸಲಿ. ಉಡುಪಿಯ ಹಿಜಾಬ್ ವಿವಾದದ ವಿದ್ಯಾರ್ಥಿನಿಯರು ಕೋರ್ಟ್ ಗೆ ಹೋಗಿದ್ದಾರೆ. ಆದರೆ ಹಿಂದೂ ರಾಷ್ಟ್ರ, ಹಿಂದುತ್ವ ಎಂದು ಹೇಳುತ್ತಾ ಗಲಾಟೆ ಮಾಡುವವರಿಗೆ ಕೋರ್ಟ್ ಗೆ ಹೋಗುವಷ್ಟು ಯೋಗ್ಯತೆಯಿಲ್ಲ‌. ಆದ್ದರಿಂದ ಇವರೂ ಸಂವಿಧಾನಿಕವಾಗಿ ಕೋರ್ಟ್ ನಲ್ಲಿ ಹೋರಾಟ ಮಾಡಲು ಕಲಿಯಲಿ ಎಂದು ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು. ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಸಂವಿಧಾನಿಕ ಹೋರಾಟ ಮಾಡುವುದು ಬಿಟ್ಟು ಶಾಲಾ - ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರನ್ನು ಅಡ್ಡ ಹಾಕುವುದು ಸರಿಯಲ್ಲ. ಅದು ರಣಹೇಡಿಗಳು ಮಾಡುವ ಕೆಲಸವೇ ಹೊರತು ಯಾರೂ ವೀರಾಧಿವೀರರು ಮಾಡುವ ಕೆಲಸವಲ್ಲ. ಉಡುಪಿಯ ವಿದ್ಯಾರ್ಥಿನಿಯರಿಗೆ ನಾನು ಸೆಲ್ಯೂಟ್ ಹೇಳ್ತೇನೆ. ತಮ್ಮ ಹಕ್ಕಿಗಾಗಿ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಹಿಜಾಬ್ ವಿಚಾರವಾಗಿ ಗಲಾಟೆ ಎಬ್ಬಿಸಿದವರು ಬಿಜೆಪಿ ಹಾಗೂ ಸಂಘಪರಿವಾರದವರು. ವಿದ್ಯಾರ್ಥಿಗಳಿಗೆ ಇಂತಹ ವಿಷಬೀಜ ಬಿತ್ತಿರೋದರಿಂದಲೇ ದ.ಕ.ಜಿಲ್ಲೆಯಲ್ಲಿ ಎಸ್ಎಸ್ಎಲ್ ಸಿಯಲ್ಲಿ ಫಲಿತಾಂಶ 20ನೇ ಸ್ಥಾನಕ್ಕೆ ಕುಸಿದಿದೆ. ಈ ದೇಶದಲ್ಲಿ ವಿವಿಧ ಧರ್ಮಗಳ ಸಂಪ್ರದಾಯಗಳಿವೆ. ಎಲ್ಲವನ್ನೂ ಪಾಲಿಸುತ್ತಾ ಹೋದಲ್ಲಿ ಹುಚ್ಚರಾಗುತ್ತಾರೆ ಎಂದರು. ಭೂಸುಧಾರಣೆಯಲ್ಲಿ ಅನುಕೂಲ ಪಡೆದಿರುವ ಸಮುದಾಯ ಬಿಜೆಪಿ‌ ಕಡೆಗೆ ವಾಲಿದೆ ಎಂದರೆ ಕಾಂಗ್ರೆಸ್ ನಲ್ಲಿ ನ್ಯೂನ್ಯತೆಗಳಿವೆ ಎಂದೆನಿಸುತ್ತದೆ. ಬಿಜೆಪಿಯ ನಕಲಿ ದೇಶಭಕ್ತರು ಜನರಲ್ಲಿ ವಿಷಬೀಜವನ್ನು ಬಿತ್ತಿ ಉಪಯೋಗಿಸುತ್ತಿದ್ದಾರೆ. ಆದ್ದರಿಂದ ಅದನ್ನೆಲ್ಲಾ ಸರಿಪಡಿಸಬೇಕೆಂದು ದ.ಕ.ಜಿಲ್ಲೆಗೆ ನಾನು ಹೆಚ್ಚಿನ ಸಮಯವನ್ನು ನೀಡಬೇಕಿದೆ ಎಂದ ಬಿ.ಕೆ.ಹರಿಪ್ರಸಾದ್ ಅವರು ದ.ಕ.ಜಿಲ್ಲಾ ಸಂಸತ್ ಸದಸ್ಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು. ಚುನಾವಣೆಗೆ ಸಂಬಂಧಿಸಿದಂತೆ ಚಿಂತನಸಭೆ ಮಾಡಿದ್ದು, ಪಕ್ಷದ ಬಗ್ಗೆ ಆಳವಾದ ಚರ್ಚೆಯಾಗಿದೆ. ಅದರಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಯಾವ ರೀತಿಯಲ್ಲಿ ಹುರಿದುಂಬಿಸಬೇಕೆಂದು ಪಿಸಿಸಿ ಅಧ್ಯಕ್ಷರು, ಸಿಎಲ್ ಪಿ ನಾಯಕರು ಸೇರಿ ಮಾಡಲಿದ್ದಾರೆ. ಕರಾವಳಿಯಲ್ಲಿ ಮತ್ತೆ ಕಾಂಗ್ರೆಸ್ ಭದ್ರವಾಗಲಿದೆ. ನಾವೇನು ಇಲ್ಲಿ‌ ಠೇವಣಿ ಕಳೆದುಕೊಂಡಿಲ್ಲ. ಸೋಲು - ಗೆಲುವು ಸಾಮಾನ್ಯ. ಬಿಜೆಪಿ ಚುನಾವಣೆ, ಓಟಿಗೋಸ್ಕರ ಜನರನ್ನು ಯಾವ ರೀತಿ ತಪ್ಪುದಾರಿಗೆ ಎಳೆಯುತ್ತಾರೆ ಎಂಬುದನ್ನು ತಿಳಿಸಬೇಕಾಗುತ್ತದೆ. ಆದ್ದರಿಂದ ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವ ಕೆಲಸ ಕಾಂಗ್ರೆಸ್ ಮಾಡಬೇಕು. ಅದರಲ್ಲಿ ನಾನೂ ಕೂಡಾ ಮುಂದೆ ಇದ್ದೇನೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು. ಬ್ರಹ್ಮಶ್ರೀ ನಾರಾಯಣ ಗುರು, ಅಬ್ಬಕ್ಕ ರಾಣಿ ವಿಚಾರವನ್ನು ಕೈಬಿಟ್ಟ ಮೇಲೆ ಜನತೆಗೆ ಬಿಸಿ ತಟ್ಟಿದೆ. ಬಿಜೆಪಿಗರು ತಮ್ಮ ಸ್ವಾರ್ಥಕ್ಕೋಸ್ಕರ ಯಾರನ್ನು ಬೇಕಾದರೂ ಬಲಿ ಕೊಡುತ್ತಾರೆ. ಗುಪ್ತಕಾರ್ಯ ಸೂಚಿಯನ್ನು ಅನುಷ್ಠಾನ ಮಾಡಲು‌ ಹಿಂಬಾಗಿಲಿನಿಂದ ಪ್ರಯತ್ನ ಪಡುತ್ತಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಸಂದರ್ಭದಲ್ಲಿ ನಾಡಿನ ಸಾಹಿತಿಗಳು, ಪ್ರೊಫೆಸರ್ ಗಳನ್ನು ಕೈಬಿಟ್ಟು ಅವನು ಯಾವನೋ ಚರಂಡಿಯಲ್ಲಿರುವವನನ್ನು ತಂದು ಪ್ರೊಫೆಸರ್ ಎಂದು ಹೇಳಿ ಕೂರಿಸಿದ್ದಾರೆ. ತಲೆಯಲ್ಲಿ ಏನೂ ಇರದವನನ್ನು ತಂದು ನಾಗಪುರ ಯುನಿವರ್ಸಿಟಿಯ ಅಜೆಂಡಾವನ್ನು ಅನುಷ್ಠಾನಕ್ಕೆ ತರಲು ನಾವು ಬಿಡೋದಿಲ್ಲ. ಪಠ್ಯಪುಸ್ತಕ ಪರಿಷ್ಕರಣೆ ಯಾರು ಮಾಡಿದರೆಂದರೆ ಆರ್ ಎಸ್ ಎಸ್ ಮಾಡಿದೆ ಎಂದು ಹೇಳೋಕೆ ಆಗೋಲ್ಲ‌. ಯಾಕದರೆ ಅದೊಂದು ರಿಜಿಸ್ಟ್ರೆಡ್ ಸಂಘವಲ್ಲ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.
2022/07/02 17:50:49
https://www.emungaru.com/2022/06/bk-hariprasad.html
mC4
ಸೆಮಿಫೈನಲ್‌ ತಲುಪುವ ತುಡಿತದತ್ತ ಭಾರತ ಚಿತ್ತ | ಸಂಜೆವಾಣಿಗೆ ಸ್ವಾಗತ ಸೆಮಿಫೈನಲ್‌ ತಲುಪುವ ತುಡಿತದತ್ತ ಭಾರತ ಚಿತ್ತ ಬರ್ಮಿಂಗ್‌ಹ್ಯಾಮ್‌, ಜೂ 29 – ಗೆಲುವಿನ ಓಟ ಮುಂದುವರಿಸಿರುವ ಭಾರತ ತಂಡ ಐಸಿಸಿ ವಿಶ್ವಕಪ್‌ ಸೆಮಿಫೈನಲ್‌ಗೆ ಅದ್ಧೂರಿಯಾಗಿ ಪ್ರವೇಶಿಸಲು ಪಣತೊಟ್ಟಿದ್ದು, ನಾಳೆ ಟೂರ್ನಿಯ 38ನೇ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಸೆಣಸಲಿದೆ. ಸತತ ಎರಡು ಪಂದ್ಯಗಳಲ್ಲಿ ಸೋತು ಅಪಾಯದಂಚಿನಲ್ಲಿರುವ ಆತಿಥೇಯರಿಗೆ ಈ ಪಂದ್ಯ ಅತ್ಯಂತ ಮಹತ್ವ ಪಡೆದುಕೊಂಡಿದೆ. ಭಾರತ ತಂಡ ಆಡಿರುವ ಆರು ಪಂದ್ಯಗಳಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾಗಿದ್ದು ಬಿಟ್ಟರೆ ಇನ್ನುಳಿದ ಐದೂ ಪಂದ್ಯಗಳಲ್ಲಿ ಗೆಲುವು ಕಂಡಿದೆ. ತನ್ನ ಖಾತೆಯಲ್ಲಿ 11 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನಾಳೆ ಇಂಗ್ಲೆಂಡ್‌ ವಿರುದ್ಧ ಗೆದ್ದರೆ ಭಾರತ ಐಸಿಸಿ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲಿದೆ. ಮತ್ತೊಂದೆಡೆ ವಿಶ್ವಕಪ್‌ ಗೆಲ್ಲುವ ಫೇವರಿಟ್‌ ತಂಡ ಎಂಬ ಪಟ್ಟವನ್ನು ಇಂಗ್ಲೆಂಡ್‌ ಹೆಚ್ಚು ಅವಧಿ ಉಳಿಸಿಕೊಳ್ಳಲಿಲ್ಲ. ಮಹತ್ವದ ಪಂದ್ಯಗಳಲ್ಲೇ ಸೋಲು ಅನುಭವಿಸಿದೆ. ಆಡಿರುವ ಏಳು ಪಂದ್ಯಗಳಿಂದ ನಾಲ್ಕರಲ್ಲಿ ಗೆದ್ದು, ಇನ್ನುಳಿದ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ತನ್ನ ಖಾತೆಯಲ್ಲಿ ಎಂಟು ಅಂಕಗಳನ್ನು ಹೊಂದಿದೆ. ಇತ್ತೀಚಿನ ದಾಖಲೆಗಳನ್ನು ಗಮನಿಸಿದರೆ ಇಂಗ್ಲೆಂಡ್‌ ಏಕದಿನ ಮಾದರಿಯಲ್ಲಿ ಉತ್ತಮವಾಗಿದೆ. ನಾಯಕ ಇಯಾನ್‌ ಮಾರ್ಗನ್‌, ಜೋಸ್‌ ಬಟ್ಲರ್‌, ಜಾನಿ ಬೈರ್‌ ಸ್ಟೋ, ಬೆನ್‌ ಸ್ಟೋಕ್ಸ್‌, ಜೊಫ್ರಾ ಆರ್ಚರ್‌ ಅವರನ್ನೊಳಗೊಂಡ ತಂಡ ಎಂಥ ಸವಾಲು ಎದುರಿಸುವ ಸಾಮಾರ್ಥ್ಯವಿದೆ. ಸದ್ಯದ ಇಲ್ಲಿನ ಅಂಗಳದಲ್ಲಿ ಪ್ರಕಾಶಮಾನವಾದ ಸೂರ್ಯನ ಬೆಳಕು ಇದ್ದು, ಇಲ್ಲಿನ ಪಿಚ್ ಸಾಮಾನ್ಯಕ್ಕಿಂತ ಹೆಚ್ಚಿನ ತಿರುವು ಹೊಂದಿರುವ ಸಂಭವ ಹೆಚ್ಚಿದೆ. ಹಾಗಾಗಿ, ಜಸ್ಪ್ರಿತ್‌ ಬುಮ್ರಾ ಜತೆ ಕುಲ್ದೀಪ್‌ ಯಾದವ್‌ ಹಾಗೂ ಯಜುವೇಂದ್ರ ಅವರನ್ನೊಳಗೊಂಡ ಬೌಲಿಂಗ್‌ ಪಡೆ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಬಹುದು. ಪಾಕಿಸ್ತಾನ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧವೂ ಆಂಗ್ಲರು ವೈಫಲ್ಯ ಅನುಭವಿಸಿದ್ದರು. ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾದ ವೇಗಿ ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಇಂಗ್ಲೆಂಡ್‌ ನಾಯಕ ಇಯಾನ್‌ ಮಾರ್ಗನ್‌ ಲೆಗ್‌ ವಿಕೆಟ್‌ ಕಡೆ ಸರಿದು ಆಡಿದ್ದರು. ಇದಕ್ಕೆ ಮಾಜಿ ಆಟಗಾರ ಕೆವಿನ್‌ ಪೀಟರ್ಸನ್‌ ಅವರು ಮಾರ್ಗನ್‌ ಹೆದುರುತ್ತಿದ್ದಾರೆ ಎಂದು ಕುಟುಕಿದ್ದರು. ಏನೇ ಆಗಲಿ ಇಂಗ್ಲೆಂಡ್‌, ಭಾರತದ ವಿರುದ್ಧ ಕಳೆದ ದ್ವಿಪಕ್ಷೀಯ ಸರಣಿಯಲ್ಲಿ 2-1 ಅಂತರದಲ್ಲಿ ಗೆದ್ದಿತ್ತು. ಈ ಗೆಲುವಿನ ವಿಶ್ವಸದಲ್ಲಿ ನಾಳೆ ಭಾರತವನ್ನು ಎದುರಿಸಲಿದೆ. ಆ ಸರಣಿಯಲ್ಲಿ ಗಾಯಾಳು ಬುಮ್ರಾ ಅನುಪಸ್ಥಿಯಲ್ಲಿ ಭಾರತ ಆಂಗ್ಲರ ವಿರುದ್ಧ ಸೋತಿತ್ತು. ನಾಳೆ ಇಂಗ್ಲೆಂಡ್‌ ವಿರುದ್ಧ ಕಳೆದ ಪಂದ್ಯವಾಡಿದ ತಂಡವನ್ನೇ ಮುಂದುವರಿಸಬಹುದು. ಭುವನೇಶ್ವರ್‌ ಕುಮಾರ್ ನಾಳಿನ ಪಂದ್ಯದಲ್ಲಿ ಆಡುವ ಬಗ್ಗೆ ಸ್ಪಷ್ಟತೆಯಿಲ್ಲ. ಅವರ ಸ್ಥಾನದಲ್ಲಿ ಮೊಹಮ್ಮದ್‌ ಶಮಿ ಎರಡು ಪಂದ್ಯಗಳಿಂದ 8 ವಿಕೆಟ್‌ ಪಡೆದಿದ್ದಾರೆ. ಎದುರಾಳಿ ತಂಡದ ಕಡೆ ನೋಡುವುದಕ್ಕಿಂತ ನಮ್ಮ ಕೌಶಲದ ಕಡೆ ಹೆಚ್ಚು ಕೇಂದ್ರಕರಿಸುವುದು ಒಳಿತು. ನಮ್ಮ ಕೌಶಲ ಉತ್ತಮಮಟ್ಟದಲ್ಲಿದ್ದರೇ ಎದುರಾಳಿ ತಂಡವನ್ನು ನೋಡುವ ಅಗತ್ಯವಿರುವುದಿಲ್ಲ ಎಂದು ಮೊಹಮ್ಮದ್‌ ಶಮಿ ವೆಸ್ಟ್ ಇಂಡೀಸ್‌ ವಿರುದ್ಧದ ಪದ್ಯದ ಬಳಿಕ ತಿಳಿಸಿದ್ದರು. ಭಾರತ ತಂಡದ ಬ್ಯಾಟಿಂಗ್‌ ನಾಲ್ಕನೇ ಕ್ರಮಾಂಕ ಮತ್ತೇ ತಲೆ ದೂರಿದೆ. ಶಿಖರ್‌ ಧವನ್‌ ಗಾಯಗೊಂಡು ಟೂರ್ನಿಯಿಂದ ಹೊರ ನಡೆದ ಬಳಿಕ ನಾಲ್ಕನೇ ಕ್ರಮಾಂಕ ಸಮಸ್ಯೆಯಾಗಿದೆ. ಕೆ.ಎಲ್‌ ರಾಹುಲ್‌ ನಾಲ್ಕನೇ ಕ್ರಮಾಂಕದಿಂದ ಆರಂಭಿಕನಾಗಿ ಬಡ್ತಿ ಪಡೆದರು. ಕಳೆದ ಎರಡೂ ಪಂದ್ಯಗಳಲ್ಲಿ ವಿಜಯ್‌ ಶಂಕರ್‌ ನಾಲ್ಕನೇ ಕ್ರಮಾಂಕದಲ್ಲಿ ನಿರೀಕ್ಷೆ ಹುಸಿ ಮಾಡಿದ್ದಾರೆ. ಹಾಗಾಗಿ, ನಾಲ್ಕನೇ ಕ್ರಮಾಂಕದಲ್ಲಿ ನಾಳೆ ಯಾರಿಗೆ ಒಲಿಯಲಿದೆ ಎಂದು ತೀವ್ರ ಕುತೂಹಲ ಕೆರಳಿಸಿದೆ. ರಿಷಬ್‌ ಪಂತ್‌ ಅಥವಾ ದಿನೇಶ್‌ ಕಾರ್ತಿಕ್‌ ಅವರಿಗೆ ನೀಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಭಾರತ ನಾಳಿನ ಪಂದ್ಯ ಗೆದ್ದರೆ ಸೆಮಿಫೈನಲ್‌ಗೆ ಪ್ರವೇಶ ಮಾಡಲಿದೆ. ಇಂಗ್ಲೆಂಡ್‌ ಸೋತರೆ ಮಾರ್ಗನ್‌ ಪಡೆಗೆ ಸೆಮಿಫೈನಲ್‌ ಹಾದಿ ಇನ್ನಷ್ಟು ಕಠಿಣವಾಗಲಿದೆ.
2019/07/18 13:14:49
http://sanjevani.com/sanjevani/%E0%B2%B8%E0%B3%86%E0%B2%AE%E0%B2%BF%E0%B2%AB%E0%B3%88%E0%B2%A8%E0%B2%B2%E0%B3%8D%E2%80%8C-%E0%B2%A4%E0%B2%B2%E0%B3%81%E0%B2%AA%E0%B3%81%E0%B2%B5-%E0%B2%A4%E0%B3%81%E0%B2%A1%E0%B2%BF%E0%B2%A4%E0%B2%A6/
mC4
ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 10-01-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ? | Satwadhara News Home Astrology ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 10-01-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ? ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 10-01-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ? ಕ್ರೀಡೆಗಳು ಮತ್ತು ಇತರ ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸುವುದು ನಿಮ್ಮ ಕಳೆದುಕೊಂಡ ಚೈತನ್ಯವನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ಪ್ರಾಚೀನ ವಸ್ತುಗಳು ಮತ್ತು ಆಭರಣಗಳಲ್ಲಿ ಹೂಡಿಕೆ ಲಾಭ ಮತ್ತು ಸಮೃದ್ಧಿ ತರುತ್ತದೆ. ಕುಟುಂಬದ ಸದಸ್ಯರು ನಿಮ್ಮ ನಿರೀಕ್ಷೆಗಳನ್ನು ಪೂರೈಸದಿರಬಹುದು. ಅವರು ನಿಮ್ಮ ಇಷ್ಟಾನಿಷ್ಟಗಳ ಪ್ರಕಾರ ಕೆಲಸ ಮಾಡುತ್ತಾರೆಂದು ನಿರೀಕ್ಷಿಸಬೇಡಿ ಬದಲಿಗೆ ನಿಮ್ಮ ಶೈಲಿಯನ್ನು ಬದಲಾಯಿಸಲು ಪ್ರಯತ್ನಿಸಿ. ನಿಮ್ಮ ಸಂಗಾತಿಯ ಮೇಲೆ ಭಾವನಾತ್ಮಕ ಬೆದರಿಕೆಯನ್ನು ಬಳಸಬಾರದು. ನಿಮ್ಮ ಸೃಜನಶೀಲತೆ ನಷ್ಟವಾಗಿದೆ ಎಂದು ನಿಮಗನಿಸುತ್ತದೆ ಮತ್ತು ನಿಮಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅತ್ಯಂತ ಕಷ್ಟವಾಗುತ್ತದೆ. ಯಾವುದಾದರೂ ಪ್ರಯಾಣದ ಯೋಜನೆಗಳಿದ್ದಲ್ಲಿ- ನಿಮ್ಮ ವೇಳಾಪಟ್ಟಿಯಲ್ಲಿ ಕೊನೆಗಳಿಗೆಯ ಬದಲಾವಣೆಗಳಿಂದ ಮುಂದೂಡಲ್ಪಡುತ್ತವೆ. ನಿಮ್ಮ ಸಂಗಾತಿಯ ಸಂಬಂಧಿಗಳು ನಿಮ್ಮ ವೈವಾಹಿಕ ಆನಂದದ ಸಾಮರಸ್ಯಕ್ಕೆ ತೊಂದರೆಯುಂಟು ಮಾಡಬಹುದು. ನೀವು ಅಭಿಪ್ರಾಯ ನೀಡುವಾಗ ಇತರರ ಭಾವನೆಗಳನ್ನು ವಿಶೇಷವಾಗಿ ಪರಿಗಣಿಸಿ. ನೀವು ಮಾಡಿದ ಯಾವುದೇ ತಪ್ಪು ನಿರ್ಧಾರ ಅವರಿಗೆ ಮಾತ್ರ ವ್ಯತಿರಿಕ್ತ ಪರಿಣಾಮ ಉಂಟುಮಾಡದೇ ನಿಮಗೂ ಮಾನಸಿಕ ಒತ್ತಡ ನೀಡುತ್ತದೆ. ನಿಮಗೆ ಆಕರ್ಷಕವಾಗಿ ತೋರುವ ಯಾವುದೇ ಹೂಡಿಕೆಯ ಯೋಜನೆಯ ಬಗ್ಗೆ ಹೆಚ್ಚು ಕಂಡುಹಿಡಿಯಲು ಮೇಲ್ಮೈಗಿಂತ ಕೆಳಗೆ ಆಳವಾಗಿ ಕೆದಕಿ. ಯಾವುದೇ ಪ್ರಮಾಣ ಮಾಡುವ ಮೊದಲು ತಜ್ಞರನ್ನು ಸಂಪರ್ಕಿಸಿ. ಸ್ನೇಹಿತರು ಜೊತೆಗಿನ ಚಟುವಟಿಕೆಗಳು ಆಹ್ಲಾದಕರವಾಗಿರುತ್ತವೆ – ಇಲ್ಲದಿದ್ದರೆ ನೀವು ಖಾಲಿ ಕೈಯಲ್ಲಿ ಜೊತೆ ತೆರಳುತ್ತೀರಿ. ನೀವು ನಿಜವಾದ ಪ್ರೀತಿ ಕಾಣಲು ಸಾಧ್ಯವಾಗದಿರುವುದರಿಂದ ಪ್ರಣಯಕ್ಕೆ ಉತ್ತಮ ದಿನವಲ್ಲ. ನಿಮ್ಮ ಬಾಸ್ ಮತ್ತು ಹಿರಿಯರನ್ನು ನಿಮ್ಮಲ್ಲಿ ಆಮಂತ್ರಿಸಲು ಒಳ್ಳೆಯ ದಿನವಲ್ಲ. ನಿಮ್ಮ ಮನಸ್ಸಿನಲ್ಲಿರುವುದನ್ನು ಹೇಳಲು ಹಿಂಜರಿಯದಿರಿ. ನಿಮ್ಮ ಸಂಗಾತಿಯ ಕಳಪೆ ಆರೋಗ್ಯ ನಿಮ್ಮ ಕೆಲಸಕ್ಕೆ ಅಡ್ಡಿಯಾಗಬಹುದು, ಆದರೆ ನೀವು ಹೇಗಾದರೂ ಮಾಡಿ ಎಲ್ಲವನ್ನೂ ನಿರ್ವಹಿಸುತ್ತೀರಿ. ಅನಗತ್ಯ ಆಲೋಚನೆಗಳು ನಿಮ್ಮ ಮನಸ್ಸನ್ನು ಆಕ್ರಮಿಸಿಕೊಳ್ಳಲು ಬಿಡಬೇಡಿ. ಶಾಂತವಾಗಿ ಮತ್ತು ಒತ್ತಡ ಮುಕ್ತವಾಗಿ ಉಳಿಯಲು ಪ್ರಯತ್ನಿಸಿ ಹಾಗೂ ಅದು ನಿಮ್ಮ ಮಾನಸಿಕ ದೃಢತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಪೋಷಕರು ನೀಡಿದ ಬೆಂಬಲದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾದಂತೆನಿಸುತ್ತವೆ. ಕುಟುಂಬದಲ್ಲಿ ಕೆಲವು ಸ್ತ್ರೀ ಸದಸ್ಯರ ಆರೋಗ್ಯ ಚಿಂತೆಗೆ ಕಾರಣವಾಗಬಹುದು. ನಿಮ್ಮ ಪ್ರೀತಿಪಾತ್ರರು ಬದ್ಧತೆಯನ್ನು ಬಯಸುತ್ತಾರೆ- ನೀವು ಕಾಯ್ದುಕೊಳ್ಳಲು ಕಷ್ಟವಾಗುವ ಭರವಸೆಯನ್ನು ನೀಡಬೇಡಿ. ಕೆಲಸದಲ್ಲಿ ನಿಮ್ಮ ಯಶಸ್ಸಿನ ರೀತಿಗೆ ತಡೆಯೊಡ್ಡುವವರು ನಿಮ್ಮ ಕಣ್ಣುಗಳ ಮುಂದೆ ಇಂದು ತೀವ್ರ ಅವನತಿ ಹೊಂದುತ್ತಾರೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಅತ್ಯುತ್ತಮ ದಿನ. ಇಂದು, ನೀವು ಪರಸ್ಪರರ ಸುಂದರ ಭಾವನೆಗಳ ಜೊತೆ ನಿಕಟ ಸಂಪರ್ಕ ಹೊಂದಿರುತ್ತೀರಿ. ಕೆಲಸದಲ್ಲಿ ಹಿರಿಯರಿಂದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ನಿಮ್ಮ ಏಕಾಗ್ರತೆಗೆ ತೊಂದರೆ ತರಬಹುದು. ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಇಂದು ಆರ್ಥಿಕ ನಷ್ಟದ ಸಾಧ್ಯತೆಯಿದೆ. ನಿಮ್ಮ ಜ್ಞಾನ ಮತ್ತು ಒಳ್ಳೆಯ ಹಾಸ್ಯ ನಿಮ್ಮ ಬಳಿಯಿರುವ ಜನರನ್ನು ಆಕರ್ಷಿಸಬಹುದು. ಕನಸಿನ ಚಿಂತೆಗಳನ್ನು ಬಿಟ್ಟು ನಿಮ್ಮ ಪ್ರೀತಿಪಾತ್ರ ಸಂಗಾತಿಯ ಜೊತೆಯಿರಿ. ಕೈಗೊಂಡ ಹೊಸ ಕಾರ್ಯಯೋಜನೆಗಳು ನಿಮ್ಮ ನಿರೀಕ್ಷೆಗಳನ್ನು ತಲುಪುವುದಿಲ್ಲ. ಸಮಸ್ಯೆಗಳಿಗೆ ಬಲುಬೇಗನೆ ಪರಿಹಾರ ಕಂಡುಹಿಡಿಯುವ ನಿಮ್ಮ ಸಾಮರ್ಥ್ಯ ನಿಮಗೆ ಗುರುತಿಸುವಿಕೆ ತರುತ್ತದೆ. ನಿಮ್ಮ ಜೀವನ ಸಂಗಾತಿ ಹಿಂದೆಂದೂ ಇಂದಿಗಿಂತ ಹೆಚ್ಚು ಅದ್ಭುತವಾಗಿರಲಿಲ್ಲ. ಧ್ಯಾನ ಪರಿಹಾರ ತರುತ್ತದೆ. ಹಣಕಾಸು ಖಂಡಿತವಾಗಿಯೂ ವೃದ್ಧಿಯಾಗುತ್ತದೆ- ಆದರೆ ಅದೇ ಸಮಯದಲ್ಲಿ ಖರ್ಚೂ ತುಂಬಾ ಹೆಚ್ಚಾಗುತ್ತದೆ. ಸಾಮಾಜಿಕ ಕೂಟಗಳಲ್ಲಿ ನಿಮ್ಮ ಹಾಸ್ಯದ ಪ್ರಕೃತಿ ನಿಮ್ಮನ್ನು ಜನಪ್ರಿಯಗೊಳಿಸುತ್ತದೆ. ವೈಯಕ್ತಿಕ ವ್ಯವಹಾರಗಳು ನಿಯಂತ್ರಣದಲ್ಲಿರುತ್ತವೆ. ನೀವು ಯಾವುದೇ ಹೊಸ ಯೋಜನೆಯನ್ನು ತೆಗೆದುಕೊಳ್ಳುವ ಮೊದಲು ಎರಡು ಬಾರಿ ಆಲೋಚಿಸಿ. ನೀವು ಇಂದು ಪ್ರಯಾಣಿಸುತ್ತಿದ್ದರೆ ನಿಮ್ಮ ಸಾಮಾನಿನ ಬಗ್ಗೆ ಹೆಚ್ಚುವರಿ ಕಾಳಜಿ ತಗೆದುಕೊಳ್ಳಬೇಕಾಗುತ್ತದೆ. ನಿಮ್ಮ ಹಳೆಯ ಸ್ನೇಹಿತರೊಬ್ಬರು ನಿಮ್ಮ ಜೀವನ ಸಂಗಾತಿಯ ಜೊತೆ ನೀವು ಹೊಂದಿದ ಹಳೆಯ ಸುಂದರ ನೆನಪುಗಳನ್ನು ಮತ್ತೆ ನೆನಪಿಸಬಹುದು. ಇಂದು ನೀವು ಭರವಸೆಯ ಮಾಯಾಜಾಲದಲ್ಲಿದ್ದೀರಿ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ನಿಮ್ಮ ಸಾಮಾಜಿಕ ಜೀವನವನ್ನು ನಿರ್ಲಕ್ಷಿಸಬೇಡಿ. ನಿಮ್ಮ ಬಿಡುವಿರದ ಕೆಲಸದಿಂದ ಸ್ವಲ್ಪ ಸಮಯ ತೆಗೆದುಕೊಳ್ಳಿ ಹಾಗೂ ನಿಮ್ಮ ಕುಟುಂಬದೊಂದಿಗೆ ಯಾವುದಾದರೂ ಪಾರ್ಟಿಗೆ ಹೋಗಿ. ಇದು ನಿಮ್ಮ ಒತ್ತಡ ನಿವಾರಿಸುವುದಲ್ಲದೇ ಆದರೆ ನಿಮ್ಮ ಹಿಂಜಿರಿಕೆಯನ್ನೂ ತೆಗೆದುಹಾಕುತ್ತದೆ. ನಿಮ್ಮ ಪ್ರೀತಿಪಾತ್ರರ ನಿಷ್ಠೆಯನ್ನು ಅನುಮಾನಿಸಬೇಡಿ. ಕೆಲಸದಲ್ಲಿ ಎಲ್ಲವೂ ನಿಮ್ಮ ಪರವಾಗಿ ಇದ್ದಂತೆ ತೋರುತ್ತದೆ. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ನಿಮ್ಮ ಸಂಗಾತಿ ಇಂದು ಪೂರ್ಣವಾದ ಶಕ್ತಿ ಹಾಗೂ ಪ್ರೇಮವನ್ನು ನೀಡುತ್ತಾರೆ. ಆಕರ್ಷಕವಾದ ಮತ್ತು ನಿಮ್ಮನ್ನು ಶಾಂತವಾಗಿರಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಹಣಕಾಸಿನಲ್ಲಿ ಸುಧಾರಣೆ ನೀವು ಪ್ರಮುಖ ಖರೀದಿಗಳನ್ನು ಮಾಡುವುದನ್ನು ಅನುಕೂಲಕರವಾಗಿಸುತ್ತದೆ. ಸಣ್ಣ ಮಕ್ಕಳು ನಿಮ್ಮನ್ನು ವ್ಯಸ್ತವಾಗಿರಿಸುತ್ತಾರೆ ಮತ್ತು ನಿಮಗೆ ಸಂತೋಷ ತರುತ್ತಾರೆ. ನಿಮ್ಮ ಕಠಿಣ ಪದಗಳು ಶಾಂತಿ ಹಾಳು ಮಾಡಿ ನಿಮ್ಮ ಪ್ರಿಯತಮೆಯ ಜೊತೆಗಿನ ಮಧುರ ಸಂಬಂಧವನ್ನು ಹಾಳು ಮಾಡಬಹುದಾದ್ದರಿಂದ ನಿಮ್ಮ ಮಾತುಗಳನ್ನು ನಿಯಂತ್ರಿಸಲು ಪ್ರಯತ್ನಿಸಿ. ಕೆಲಸಕ್ಕೆ ಸಂಬಂಧಿಸಿದಂತೆ ಈ ದಿನ ಒಳ್ಳೆಯದಿರುವಂತೆ ಕಾಣುತ್ತದೆ. ನಿಮ್ಮ ಗತಕಾಲದ ಯಾರೋ ನಿಮ್ಮನ್ನು ಸಂಪರ್ಕಿಸಬಹುದು ಮತ್ತು ಇದನ್ನು ಒಂದು ಸ್ಮರಣೀಯ ದಿನವಾಗಿಸಬಹುದು. ಜನರ ಹಸ್ತಕ್ಷೇಪ ನಿಮ್ಮ ಸಂಗಾತಿಯ ಜೊತೆಗಿನ ನಿಮ್ಮ ಸಂಬಂಧಕ್ಕೆ ಇಂದು ಧಕ್ಕೆ ತರಬಹುದು. ಹೆಚ್ಚಿನ ಕ್ಯಾಲೊರಿ ಆಹಾರವನ್ನು ತಪ್ಪಿಸಿ ಮತ್ತು ನಿಮ್ಮ ವ್ಯಾಯಾಮವನ್ನು ಕೈಬಿಡಬೇಡಿ. ನಿಮ್ಮ ಅವಾಸ್ತವಿಕ ಯೋಜನೆ ಹಣದ ಕೊರತೆಗೆ ಕಾರಣವಾಗುತ್ತದೆ. ನೀವು ಶಾಂತಿ ಕಾಪಾಡಲು ಹಾಗೂ ಕೌಟುಂಬಿಕ ಸಾಮರಸ್ಯವನ್ನು ಕಾಪಾಡಲು ನಿಮ್ಮ ಕೋಪವನ್ನು ಮೆಟ್ಟಿ ನಿಲ್ಲಬೇಕು ಇಂದು, ನಿಮ್ಮ ಪ್ರೀತಿ ಸಂಗಾತಿ ಶಾಶ್ವತತೆ ತನಕ ನೀವು ಪ್ರೀತಿ ಯಾರು ಒಂದು ಎಂದು ತಿಳಿಯುವುದಿಲ್ಲ. ಉದ್ಯಮಶೀಲ ಜನರ ಸಹಭಾಗಿತ್ವದಲ್ಲಿ ಉದ್ಯಮಗಳನ್ನು ಪ್ರಾರಂಭಿಸಿ. ನೀವು ಒಂದು ಪರಿಸ್ಥಿತಿಯಿಂದ ಓಡಿಹೋದಲ್ಲಿ – ಇದು ನಿಮ್ಮನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಅನುಸರಿಸುತ್ತದೆ. ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಖಂಡಿತವಾಗಿಯೂ ವಿಶ್ವಾಸದ ಕೊರತೆಯಿರುತ್ತದೆ. ಮದುವೆಯ ಸಂಬಂಧವೂ ಬಿರುಕು ಬಿಡುತ್ತದೆ. ಮೋಜಿಗಾಗಿ ಹೊರಹೋಗುವವರಿಗೆ ಸಂತೋಷ ಮತ್ತು ಆನಂದವನ್ನು ಹಂಚಿಕೊಳ್ಳಿ. ಹಣಕಾಸು ಸ್ಥಿತಿ ಊಹಾಪೋಹ ಅಥವಾ ಅನಿರೀಕ್ಷಿತ ಲಾಭದ ಮೂಲಕ ಸುಧಾರಿಸುತ್ತವೆ. ಕೌಟುಂಬಿಕ ಒತ್ತಡ ನಿಮ್ಮ ಗಮನ ಬೇರೆಡೆಗೆ ಸೆಳೆಯದಿರಲಿ. ಕೆಟ್ಟ ಸಮಯಗಳು ನಮಗೆ ಇನ್ನೂ ಹೆಚ್ಚನ್ನು ನೀಡುತ್ತವೆ. ಸ್ವಾನುಕಂಪದಲ್ಲಿ ಸಮಯ ವ್ಯರ್ಥ ಮಾಡದೇ ಜೀವನದ ಪಾಠ ಕಲಿಯಲು ಪ್ರಯತ್ನಿಸಿ. ಇಂದು ನಿಮ್ಮ ಪ್ರಿಯತಮೆ ಉಡುಗೊರೆಗಳ ಜೊತೆ ನಿಮ್ಮ ಸ್ವಲ್ಪ ಸಮಯವನ್ನೂ ಅಪೇಕ್ಷಿಸಬಹುದು. ಹೊಸ ಉದ್ಯಮಗಳು ಆಕರ್ಷಕವಾಗಿರುತ್ತವೆ ಮತ್ತು ಒಳ್ಳೆಯ ಆದಾಯದ ಭರವಸೆ ಕಾಣಿಸುತ್ತದೆ. ನಿಮ್ಮ ಜೀವನದಲ್ಲಿ ನಂತರ ವಿಷಾದಿಸಬಹುದಾದ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ನಿಮ್ಮ ಸಂಗಾತಿಯ ಇಂದು ಪ್ರಣಯದ ಭಾವನೆಯಲ್ಲಿರುವಂತೆ ಕಾಣುತ್ತದೆ. ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಹೊಸ ಒಪ್ಪಂದಗಳು ಲಾಭದಾಯಕವೆಂದು ಕಂಡರೂ ಬಯಸಿದ ಲಾಭ ತರುವುದಿಲ್ಲ – ಹಣವನ್ನು ಹೂಡುವ ಪ್ರಶ್ನೆ ಬಂದಾಗ ಆತುರದ ನಿರ್ಧಾರಗಳನ್ನು ಮಾಡಬೇಡಿ. ಸರಿಯಾದ ಸಂಭಾಷಣೆ ಮತ್ತು ಸಹಕಾರ ಸಂಗಾತಿಯ ಜೊತೆಗಿನ ಸಂಬಂಧವನ್ನು ಉತ್ತಮಗೊಳಿಸುತ್ತದೆ. ನಿಮ್ಮ ಪ್ರೀತಿಪಾತ್ರರು ಬದ್ಧತೆಯನ್ನು ಬಯಸುತ್ತಾರೆ. ಕೆಲವರಿಗೆ ವ್ಯಾಪಾರ ಮತ್ತು ಶಿಕ್ಷಣ ಪ್ರಯೋಜನ ತರುತ್ತದೆ. ನೀವು ಇಂದು ಪ್ರಯಾಣಿಸುತ್ತಿದ್ದರೆ ನಿಮ್ಮ ಸಾಮಾನಿನ ಬಗ್ಗೆ ಹೆಚ್ಚುವರಿ ಕಾಳಜಿ ತಗೆದುಕೊಳ್ಳಬೇಕಾಗುತ್ತದೆ. ಕೆಲವರು ವೈವಾಹಿಕ ಜೀವನ ಕೇವಲ ಜಗಳ ಮತ್ತು ಲೈಂಗಿಕತೆಯ ಬಗೆಗಿದೆಯೆಂದುಕೊಳ್ಳುತ್ತಾರೆ, ಆದರೆ ಇಂದು ಎಲ್ಲವೂ ಪ್ರಶಾಂತವಾಗಿರುತ್ತದೆ. ನಿಮ್ಮ ದಯಾಳು ಪ್ರಕೃತಿ ಇಂದು ಅನೇಕ ಸಂತೋಷದ ಕ್ಷಣಗಳನ್ನು ತರುತ್ತದೆ. ಇತರರ ಮೇಲೆ ಪ್ರಭಾವ ಬೀರಲು ತುಂಬಾ ವೆಚ್ಚ ಮಾಡಬೇಡಿ. ನಿಮ್ಮ ಜೊತೆಗಿರುವ ಯಾರಾದರೂ ನಿಮ್ಮ ಇತ್ತೀಚಿನ ಕ್ರಮಗಳಿಂದ ಕಿರಿಕಿರಿಗಳ್ಳಬಹುದು. ಪ್ರೀತಿಯಲ್ಲಿ ನಿರಾಶೆಯಾಗಬಹುದಾದರೂ ಪ್ರೇಮಿಗಳು ಯಾವತ್ತೂ ಮುಖಸ್ತುತಿ ಮಾಡುವವರಾದ್ದರಿಂದ ನೀವು ಧೃತಿಗೆಡಬೇಡಿ. ಯಾವುದೇ ಪ್ರಮಾಣವನ್ನು ನೀವು ಪೂರೈಸುವ ಖಚಿತತೆಯಿಲ್ಲದಿದ್ದರೆ ಅಂಥ ಪ್ರಮಾಣ ಮಾಡಬೇಡಿ. ಮಿತಿಯಿಲ್ಲದ ಸೃಜನಶೀಲತೆ ಮತ್ತು ಉತ್ಸಾಹ ನಿಮ್ಮನ್ನು ಮತ್ತೊಂದು ಅನುಕೂಲಕರ ದಿನಕ್ಕೆ ಕೊಂಡೊಯ್ಯುತ್ತದೆ. ನೀವು ಮತ್ತು ನಿಮ್ಮ ಸಂಗಾತಿ ಇಂದು ಒಳ್ಳೆಯ ಆಹಾರ ಅಥವಾ ಪಾನೀಯ ಸೇವಿಸಿದ್ದಲ್ಲಿ, ಆರೋಗ್ಯ ಹಾಳಾಗಬಹುದು.
2019/03/22 22:43:42
http://satwadhara.news/news24175.html
mC4
ಕುರ್ಚಿ ಆಸೆಗೆ ರಾಜ್ಯಕ್ಕೆ ಮೂರು ಮುಖ್ಯಮಂತ್ರಿಗಳು | Prajavani ಕುರ್ಚಿ ಆಸೆಗೆ ರಾಜ್ಯಕ್ಕೆ ಮೂರು ಮುಖ್ಯಮಂತ್ರಿಗಳು Published: 04 ಡಿಸೆಂಬರ್ 2012, 13:56 IST Updated: 04 ಡಿಸೆಂಬರ್ 2012, 13:56 IST ಎಚ್.ಡಿ.ಕೋಟೆ: ಕೇವಲ ನಾಲ್ಕುವರೆ ವರ್ಷದಲ್ಲಿ ಕುರ್ಚಿ ಆಸೆಯಿಂದ ಬಿಜೆಪಿ ಮೂರು ಗುಂಪುಗಳಾಗಿ, ಮೂರು ಮುಖ್ಯಮಂತ್ರಿಗಳನ್ನು ಕಂಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ಪಟ್ಟಣದ ಅಂಬೇಡ್ಕರ್ ಭವನದ ಆವರಣದಲ್ಲಿ ಸೋಮವಾರ ನಡೆದ `ಕಾಂಗ್ರೆಸ್ಸಿನೊಂದಿಗೆ ಬನ್ನಿ, ಬದಲಾವಣೆ ತನ್ನಿ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಹಣದ ಲೂಟಿ ಮಾಡಿದೆ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಉಪ ಚುನಾವಣೆಗಳಲ್ಲಿ ಹಣದ ಹೊಳೆ ಹರಿಸುವ ಮೂಲಕ ಅಧಿಕಾರ ನಡೆಸುತ್ತಿದೆ. ಇತರೆ ಪಕ್ಷಗಳು ಅಧಿಕಾರಕ್ಕಾಗಿ ಮತ್ತು ಹಣದ ಲೂಟಿಗಾಗಿ ಹಾತೊರೆಯುತ್ತಿವೆ. ಅಕ್ರಮ ಗಣಿಗಾರಿಕೆಯಿಂದ ಹಣ ಲೂಟಿ ಮಾಡಿ ಜನಾರ್ದನ ರೆಡ್ಡಿ ಜೈಲು ಸೇರಿದ್ದಾರೆ. ಇದಕ್ಕಿಂತ ಭಿನ್ನವಾಗಿ ಕಾಂಗ್ರೆಸ್ ಪಕ್ಷ ತ್ಯಾಗ ಮತ್ತು ಬಲಿದಾನದ ಪ್ರತಿರೂಪ ಎಂದರು. ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ ಮೈಸೂರು ಜಿಲ್ಲೆಯಲ್ಲಿ ಎಚ್.ಡಿ.ಕೋಟೆ ತಾಲ್ಲೂಕು ಶೈಕ್ಷಣಿಕವಾಗಿ ಹಿಂದುಳಿದಿದೆ. ಆದರೆ ನೀರು ಮತ್ತು ಅರಣ್ಯದಿಂದ ಸಂಪತ್ಭರಿತವಾಗಿದೆ. ತಾಲ್ಲೂಕಿನಲ್ಲಿ ಹೆಚ್ಚುವರಿ ತಂಬಾಕು ಹರಾಜು ಮಾರುಕಟ್ಟೆ ನಿರ್ಮಾಣ ಮತ್ತು ಇ-ಹರಾಜು ವ್ಯವಸ್ಥೆಯನ್ನು ಜಾರಿಗೊಳಿಸಲು ಶ್ರಮವಹಿಸಲಾಗಿದೆ ಎಂದರು. ಶಾಸಕ ಚಿಕ್ಕಣ್ಣ ಮಾತನಾಡಿ, ಕ್ಷೇತ್ರದಲ್ಲಿ ಈಗಾಗಲೇ ರಸ್ತೆ ಕಾಮಗಾರಿ ಆರಂಭಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್, ವಿಧಾನ ಪರಿಷತ್ ಸದಸ್ಯರಾದ ಸಿದ್ದರಾಜು, ಸಂದೇಶ್ ನಾಗರಾಜು ಪುನಃ ಪೂಜೆ ಮಾಡಿ ನಾನು ಭೂಮಿಪೂಜೆ ಮಾಡಿರುವುದು ಅನಧಿಕೃತ ಎಂದು ಹೇಳಿಕೆ ನೀಡಿರುವುದು ಅಸಮಂಜಸ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್ ಮತ್ತು ಬಿಜೆಪಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಆರ್‌ಟಿ ರಸ್ತೆ ಮತ್ತು ದಮ್ಮನಕಟ್ಟೆ ಭಾಗದ ರಸ್ತೆಗಳ ಕಾಮಗಾರಿಗೆ ಮಂಜೂರಾತಿ ಸಿಗಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಸಹಕಾರ ಕಾರಣ ಎಂದರು. ಶಾಸಕರಾದ ಎಚ್.ಎಸ್.ಮಹದೇವಪ್ರಸಾದ್, ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಎಂ.ಸತ್ಯನಾರಾಯಣ್, ಜಿಲ್ಲಾ ಪಂಚಾಯಿತಿ ಸದಸ್ಯೆ ನಂದಿನಿಚಂದ್ರಶೇಖರ್, ಕೆಪಿಸಿಸಿ ಸದಸ್ಯರಾದ ಸುಂದರದಾಸ್, ಜಯಮಂಗಳ, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಬೀರಂಬಳ್ಳಿ ಪ್ರಭಾಕರ್, ಬಿ.ವಿ.ಬಸವರಾಜ್, ಎಂ.ಎನ್.ಜಗದೀಶ್, ಕೃಷ್ಣೇಗೌಡ, ತಮ್ಮಣ್ಣೇಗೌಡ, ಬಾಲಯ್ಯ, ಜಕ್ಕಳ್ಳಿ ಮಹದೇವಪ್ಪ, ಪ್ರಕಾಶ್, ಸಿದ್ದರಾಮೇಗೌಡ, ನಾಗರಾಜು, ಪಟೇಲ್ ರಾಜೇಗೌಡ, ನಾಗೇಶ್, ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
2018/12/15 19:05:39
https://www.prajavani.net/article/%E0%B2%95%E0%B3%81%E0%B2%B0%E0%B3%8D%E0%B2%9A%E0%B2%BF-%E0%B2%86%E0%B2%B8%E0%B3%86%E0%B2%97%E0%B3%86-%E0%B2%B0%E0%B2%BE%E0%B2%9C%E0%B3%8D%E0%B2%AF%E0%B2%95%E0%B3%8D%E0%B2%95%E0%B3%86-%E0%B2%AE%E0%B3%82%E0%B2%B0%E0%B3%81-%E0%B2%AE%E0%B3%81%E0%B2%96%E0%B3%8D%E0%B2%AF%E0%B2%AE%E0%B2%82%E0%B2%A4%E0%B3%8D%E0%B2%B0%E0%B2%BF%E0%B2%97%E0%B2%B3%E0%B3%81
mC4
2ನೇ ಅಲೆ ವೇಳೆಯಲ್ಲಾದ ಪ್ರಮಾದ ಮತ್ತೆ ಬೇಡ | udayavani 11:40 PM Jan 14, 2022 | Team Udayavani | ದೇಶದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆ ವ್ಯಾಪಕಗೊಳ್ಳುತ್ತಿದ್ದು ಜನರನ್ನು ಮತ್ತೆ ಆತಂಕಕ್ಕೀಡುಮಾಡಿದೆ. ಕೊರೊನಾ ರೂಪಾಂತರಿ ವೈರಸ್‌ನ ಹರಡುವಿಕೆಯ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ದಿನಕ್ಕೊಂದು ಮಾರ್ಗಸೂಚಿ, ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಆದರೆ ಈಗಾಗಲೇ ವೈದ್ಯಕೀಯ ತಜ್ಞರು ಹೇಳಿರುವಂತೆಯೇ ಕೊರೊನಾ ವೈರಸ್‌ನ ರೂಪಾಂತರಿ ಒಮಿಕ್ರಾನ್‌ ಈ ಹಿಂದಿನ ರೂಪಾಂ ತರಿಯಾದ ಡೆಲ್ಟಾದಷ್ಟು ಅಪಾಯಕಾರಿಯಲ್ಲವಾದರೂ ಇದರ ಹರಡು ವಿಕೆ ಬಹಳಷ್ಟು ತೀವ್ರಗತಿಯಲ್ಲಿರುತ್ತದೆ ಎಂಬುದು ಕಳೆದೆರಡು ವಾರ ಗಳ ಅಂಕಿಅಂಶಗಳನ್ನು ಅವಲೋಕಿಸಿದಾಗ ಸಾಬೀತಾಗುತ್ತದೆ. ಈಗಾ ಗಲೇ ಚಾಲ್ತಿಯಲ್ಲಿರುವ ಕೊರೊನಾ ನಿರೋಧಕ ಲಸಿಕೆಯನ್ನು ಎಲ್ಲರೂ ಪಡೆದುಕೊಳ್ಳುವುದು ಅತ್ಯಂತ ಸುರಕ್ಷಿತ ಕ್ರಮವಾಗಿದ್ದು ಒಂದು ವೇಳೆ ಲಸಿಕೆ ಪಡೆದುಕೊಂಡವರಿಗೂ ಸೋಂಕು ತಗಲಿದಲ್ಲಿ ಗಂಭೀರ ಪರಿ ಣಾಮವೇನೂ ಆಗದೆಂದು ಪ್ರತಿಪಾದಿಸುತ್ತ ಬರಲಾಗಿದೆ. ಇವೆಲ್ಲದರ ನಡುವೆ ಒಮಿಕ್ರಾನ್‌ ಸೋಂಕಿತರ ಸಂಖ್ಯೆ ಒಂದೇ ಸಮನೆ ಹೆಚ್ಚುತ್ತಲೇ ಸಾಗಿದೆಯಾದರೂ ಪ್ರಾಣ ಹಾನಿ, ಆಸ್ಪತ್ರೆಗೆ ದಾಖ ಲಾಗುತ್ತಿರುವವರ ಸಂಖ್ಯೆ ಕಡಿಮೆ ಇರುವುದು ಒಂದಿಷ್ಟು ನಿಟ್ಟುಸಿರು ಬಿಡುವ ವಿಚಾರ. ಇದರ ಹೊರತಾಗಿಯೂ ಕೇಂದ್ರ ಮತ್ತು ರಾಜ್ಯ ಸರಕಾರ ಸೋಂಕು ನಿಯಂತ್ರಣ ನೆಪದಲ್ಲಿ ಪದೇ ಪದೆ ನಿರ್ಬಂಧಗಳನ್ನು ಹೇರುವುದು, ಕೆಲವು ತಜ್ಞರು ಬೇಕಾಬಿಟ್ಟಿಯಾಗಿ ಸಲಹೆಗಳನ್ನು ನೀಡುತ್ತಿರುವುದು, ಕೊರೊನಾ ನಿರೋಧಕ ಲಸಿಕೆ ತಯಾರಿಕ ಕಂಪೆನಿಗಳು ತಮ್ಮ ಲಸಿಕೆಗಳು ಹೆಚ್ಚು ಸಕ್ಷಮ.. ಹೀಗೆ ತರಹೇವಾರಿ ಹೇಳಿಕೆ ನೀಡುವ ಮೂಲಕ ಜನರನ್ನು ಗೊಂದಲದ ಮಡುವಿನಲ್ಲಿ ಮುಳುಗಿಸುವ ಪ್ರಯತ್ನ ನಡೆಯುತ್ತಿವೆ. ಜನರ ಆರೋಗ್ಯದ ವಿಚಾರದಲ್ಲಿ ವೈದ್ಯಕೀಯ ರಂಗ ಕೂಡ ಒಂದಿಷ್ಟು ಸೂಕ್ಷ್ಮತೆಯಿಂದ ನಡೆದು ಕೊಳ್ಳಬೇಕಾದ ಅನಿವಾರ್ಯತೆ ಇದೆ. ವೈದ್ಯರು ಮತ್ತು ಆಸ್ಪತ್ರೆಗಳು ಕೊರೊನಾದ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಂಡಾಕ್ಷಣ ಆ ವ್ಯಕ್ತಿ ಯನ್ನು ಅನಗತ್ಯ ಪರೀಕ್ಷೆ, ಚಿಕಿತ್ಸೆ, ಔಷಧೋಪಚಾರ, ಆಸ್ಪತ್ರೆ ದಾಖಲೀ ಕರಣ ಮತ್ತಿತರ ಕ್ರಮಗಳನ್ನು ಅನುಸರಿಸುತ್ತಿರುವುದು ಸಹಜ ವಾಗಿಯೇ ಜನರು ಪರೀಕ್ಷೆಗಾಗಿ ಆಸ್ಪತ್ರೆ ಅಥವಾ ಪರೀಕ್ಷಾ ಕೇಂದ್ರಕ್ಕೆ ತೆರಳಲೂ ಹಿಂದೇಟು ಹಾಕುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಸದ್ಯ ದೇಶಾದ್ಯಂತ ಚಳಿಗಾಲವಾದ್ದರಿಂದ ಶೀತ, ನೆಗಡಿ, ಕೆಮ್ಮು, ಜ್ವರ ಜನರನ್ನು ಕಾಡುವುದು ಸಾಮಾನ್ಯವಾಗಿದ್ದು ಇವೆಲ್ಲವುಗಳಿಗೂ ಮಿತಿಮೀರಿದ ಔಷಧೋಪಚಾರ ನಡೆಸುತ್ತಿರುವ ಬಗ್ಗೆೆ ಆರೋಪಗಳು ಕೇಳಿ ಬರಲಾರಂಭಿಸಿವೆ. ಈ ಬಗ್ಗೆ ಸುಮಾರು 35 ಮಂದಿ ವೈದ್ಯರ ಗುಂಪು ಕೇಂದ್ರ, ರಾಜ್ಯ ಸರಕಾರಗಳಿಗೆ ಬಹಿರಂಗ ಪತ್ರ ಬರೆದು ಇವೆಲ್ಲವುಗಳಿಗೆ ಕಡಿವಾಣ ಹಾಕಲು ಕಿವಿಮಾತು ಹೇಳಿದೆ. ಕೊರೊನಾ ಸೋಂಕಿತರ ಪರೀಕ್ಷೆ, ಚಿಕಿತ್ಸೆ ಮತ್ತು ನೀಡುವ ಔಷಧಗಳ ವಿಚಾರದಲ್ಲಿ ವಿವೇಚನೆಯಿಂದ ವರ್ತಿಸಬೇಕು. ಸೋಂಕಿತರ ಮೇಲೆ ಪ್ರಯೋಗ ನಡೆಸುವ ಅಭ್ಯಾಸವನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ತಕ್ಕಬದ್ಧ ಮತ್ತು ಶಿಫಾರಸು ಮಾಡಲ್ಪಟ್ಟ ಔಷಧಗಳು, ಚಿಕಿತ್ಸೆಗಳು ಮತ್ತು ಪರೀಕ್ಷೆಗಳನ್ನು ಮಾತ್ರವೇ ನಡೆಸಲು ನಿರ್ದೇಶನ ನೀಡುವಂತೆಯೂ ಈ ವೈದ್ಯರು ಆಗ್ರಹಿಸಿದ್ದಾರೆ. ವೈದ್ಯರ ನೈಜ ಕಳಕಳಿಯನ್ನು ಅರ್ಥ ಮಾಡಿ ಕೊಂಡು ಜನತೆಯಲ್ಲಿನ ಗೊಂದಲ, ಅನುಮಾನಗಳನ್ನು ನಿವಾರಿಸ ಬೇಕು. ಆ ಮೂಲಕ ಜನರ ಆರೋಗ್ಯವನ್ನು ಕಾಪಾಡಬೇಕು.
2022/05/25 07:47:35
https://m.udayavani.com/article/no-need-to-repeat-the-blunder-during-the-covid-2nd-wave/1195756?utm=relatednews
mC4
ಅಂಬೇಡ್ಕರ್ ಎಂದೂ ದಲಿತ ನಾಯಕರಾಗಿ ವಿಜೃಂಬಿಸಲಿಲ್ಲ; ಆರ್‍ಎಸ್‍ಎಸ್ ಹಿರಿಯ ಪ್ರಚಾರಕ ಸು.ರಾಮಣ್ಣ > suddione - Kannada News, Kannada news live ಚಿತ್ರದುರ್ಗ : ಅಂಬೇಡ್ಕರ್ ಅವರು ದಲಿತ ನಾಯಕರಾಗಿ ಎಂದೂ ವಿಜೃಂಬಿಸಲಿಲ್ಲ. ಶೋಷಿತರಿಗೆ ನ್ಯಾಯ ಕೊಡಿಸಲು ಶ್ರಮಿಸುವ ಮೂಲಕ ರಾಷ್ಟ್ರ ನಾಯಕರಾದರು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾದ ಸು.ರಾಮಣ್ಣ ಹೇಳಿದರು. ನಗರದ ವಿ.ಪಿ.ಬಡಾವಣೆಯಲ್ಲಿನ ವಿಶ್ವ ಹಿಂದು ಪರಿಷತ್ – ಬಜರಂಗದಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದು ಎಲ್ಲ ಜಾತಿಯವರು ತಾವು ಮಾತ್ರ ಬೆಳೆಯಬೇಕು. ತಾವು ಬದುಕಬೇಕು ಎಂದು ಬಯಸುತ್ತಾರೆ. ಆದರೆ ಎಲ್ಲರೂ ಒಂದೇ ಎಂಬುದನ್ನು ಮರೆತಿದ್ದಾರೆ. ದಲಿತರು ಸಹ ರಾಷ್ಟ್ರದ ಒಂದು ಭಾಗ. ಅವರಿಗೆ ಎಲ್ಲರೂ ಮನ್ನಣೆ ನೀಡಬೇಕು. ಅವರಲ್ಲಿ ರಾಷ್ಟ್ರ ಭಾವನೆ, ರಾಷ್ಟ್ರಾಭಿಮಾನ ಬೆಳೆಸಬೇಕು ಎಂದರು. ಯಾವುದೇ ಒಬ್ಬ ಮನುಷ್ಯನನ್ನು ವ್ಯಕ್ತಿಗತ ಪರಿಚಯ, ಕುಟುಂಬ, ಸಮುದಾಯ ಹಾಗೂ ದೇಶದ ಆಧಾರದ ಮೇಲೆ ಪರಿಚಯ ಮಾಡಲಾಗುತ್ತದೆ. ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ ಒಂದು ಸಮುದಾಯದಲ್ಲಿ ಹುಟ್ಟಿದ ವ್ಯಕ್ತಿ, ಅದರ ಎಲ್ಲೆಯನ್ನು ಮೀರಿ ಬೆಳೆದು ಎಲ್ಲರ ಪ್ರೀತಿಗೆ ಪಾತ್ರರಾಗಬೇಕು ಎಂದು ತಿಳಿಸಿದರು. ಭಾರತದ ಅಂತಃಸತ್ವ ತಿಳಿಯದ ನೆಹರು ಅಮೇರಿಕಾ, ರಷ್ಯಾ ವಿಚಾರಗಳನ್ನು ಸಕಲು ಮಾಡಲು ನೋಡಿದರು. ಗಾಂಧೀಜಿಯವರು ರಾಮರಾಜ್ಯದ ಕನಸು ಕಂಡರು. ಸಂವಿಧಾನ ರಚನೆ ಹೊಣೆಯನ್ನು ನೆಹರು ವಿದೇಶಿ ವ್ಯಕ್ತಿಗೆ ನೀಡಬೇಕು ಎಂದುಕೊಂಡಿದ್ದರು. ಆದರೆ ಗಾಂಧೀಜಿ ಸಂವಿಧಾನ ರಚನೆ ಜವಾಬ್ಧಾರಿಯನ್ನು ಅಂಬೇಡ್ಕರ್‍ಗೆ ನೀಡಿದರು. ಸಂವಿಧಾನ ರಚನೆ ಕರಡು ಸಮಿತಿಯಲ್ಲಿದ್ದ ಅಂಬೇಡ್ಕರ್ ಅತೀವ ಆಸಕ್ತಿ ತೋರಿದ ಪರಿಣಾಮ ಅವರು ಸಮಿತಿಯ ಅಧ್ಯಕ್ಷರಾದರು. ಹಾಗಾಗಿ ಸಂವಿಧಾನ ರಚನೆಯಲ್ಲಿ ಅವರದ್ದು ಸಿಂಹಪಾಲು ಎಂದು ಹೇಳಿದರು. ಇಂದಿನ ದಿನಗಳಲ್ಲಿ ತಮಗೆ ದೊರೆತ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುವವರೇ ಹೆಚ್ಚು. ರಾಜಕಾರಣಿಗಳು, ಅಧಿಕಾರಿಗಳು ಅವಕಾಶವನ್ನು ಬಳಸಿಕೊಂಡು ತಮ್ಮವರನ್ನು ಬೆಳೆಸುತ್ತಾರೆ. ಆದರೆ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ರಾಷ್ಟ್ರದ ಹಿತಕ್ಕೆ ಸಂವಿಧಾನ ರಚಿಸಿದರು ಎಂದರು. ದೇಶಕ್ಕೆ ಕೇವಲ ಸ್ವರಾಜ್ಯ ಸಿಕ್ಕರೆ ಸಾಲದು, ದಲಿತರಿಗೆ ಸಾಮಾಜಿಕ ಮಾನ್ಯತೆ ದೊರೆಯಬೇಕು ಎಂದು ಬಯಸಿದರು. ಅದಕ್ಕಾಗಿಯೇ ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ಬೇಕೆಂದು ಪ್ರತಿಪಾದಿಸಿದ್ದರು ಎಂದರು. ಪತ್ರಕರ್ತ ರವಿ ಮಲ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ವಿಶ್ವನಾಥ್, ವಿಶ್ವ ಹಿಂದು ಪರಿಷತ್ – ಬಜರಂಗದಳದ ಕಾರ್ಯಕರ್ತರು ಉಪಸ್ಥಿತರಿದ್ದರು. In this article:ambedkar, chitradurg, Chitradurga, Dalit leader, featured, never, rss, Senior Campaigner, Su.Ramanna, succeeded, suddione, ಅಂಬೇಡ್ಕರ್, ಆರ್‌ಎಸ್‌ಎಸ್, ಕಾರ್ಯಕರ್ತರು, ಚಿತ್ರದುರ್ಗ, ದಲಿತ ನಾಯಕ, ಬಜರಂಗದಳ, ವಿಶ್ವ ಹಿಂದು ಪರಿಷತ್, ಸು.ರಾಮಣ್ಣ, ಸುದ್ದಿಒನ್, ಹಿರಿಯ ಪ್ರಚಾರಕ
2021/06/15 23:38:05
https://suddione.com/ambedkar-never-succeeded-as-a-dalit-leader-rss-senior-campaigner-su-ramanna-said-at-chitradurga/
mC4
ಈ ಹುದ್ದೆ ತಮಗೆ ಬೇಡ ಎನ್ನುತ್ತಿದ್ದಾರೆ ಹಿರಿಯ ಜೆಡಿಎಸ್‌ ಶಾಸಕರು ಜೆಡಿಎಸ್ ನಾಯಕರಾದ ಈ ಇಬ್ಬರನ್ನು ಸಂಪುಟದಿಂದ ದೂರ ಇಡುವ ಪ್ರಯತ್ನ ಮಾಡಲಾಗಿದ್ದು, ಈ ನಿರ್ಧಾರಕ್ಕೆ ಈ ನಾಯಕರು ಅಸಮಾಧಾನಗೊಂಡಿದ್ದಾರೆ. ತಮಗೆ ನೀಡಲು ತೀರ್ಮಾನಿಸಿದ್ದ ಆ ಹುದ್ದೆ ತಮಗೆ ಬೇಡ ಎಂದು ಇಬ್ಬರು ನಾಯಕರು ಹೇಳಿದ್ದಾರೆ. ಬೆಂಗಳೂರು/ ಹಾಸನ : ವಿಧಾನಸಭೆಯ ಉಪಸಭಾಧ್ಯಕ್ಷ ಸ್ಥಾನ ನೀಡುವ ಮೂಲಕ ಸಚಿವ ಸಂಪುಟದಿಂದ ದೂರ ಇಡುವವರ ಪಟ್ಟಿಯಲ್ಲಿದ್ದ ಜೆಡಿಎಸ್‌ನ ಹಿರಿಯ ಶಾಸಕರಾದ ಎಚ್‌.ವಿಶ್ವನಾಥ್‌ ಮತ್ತು ಎ.ಟಿ.ರಾಮಸ್ವಾಮಿ ಅವರಿಬ್ಬರೂ ಆ ಹುದ್ದೆ ಬೇಡ ಎಂದು ಹೇಳಿದ್ದಾರೆ. ನಾನು ಹಿಂದೆ ಸಂಪುಟ ದರ್ಜೆ ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಬದಲಿಗೆ ಯುವಕರಿಗೆ ಉಪಸಭಾಧ್ಯಕ್ಷ ಸ್ಥಾನವನ್ನು ನೀಡಿ ತಯಾರು ಮಾಡಬೇಕು ಎಂದು ವಿಶ್ವನಾಥ್‌ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು, ತಮಗೆ ಉಪಸಭಾಧ್ಯಕ್ಷ ಹುದ್ದೆ ನೀಡಿದರೆ ಒಪ್ಪುವುದಿಲ್ಲ ಎಂದು ಎ.ಟಿ.ರಾಮಸ್ವಾಮಿ ತಿಳಿಸಿದ್ದಾರೆ. ಮಂಗಳವಾರ ಪಕ್ಷದ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್‌, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಬೇಕು ಎಂದು ವರಿ ಷ್ಠರ ಬಳಿಕ ಮನವಿ ಮಾಡಿಲ್ಲ. ದೇವೇಗೌಡರು ನಮಗೆ ರಾಜಕೀಯ ಪುರ್ನಜನ್ಮ ನೀಡಿದ್ದಾರೆ. ಪಕ್ಷದವರೆಲ್ಲಾ ಸೇರಿ ಒಕ್ಕೊರಲಿನಿಂದ ನಿರ್ಧರಿಸಿ ಸಚಿವ ಸ್ಥಾನ ನೀಡಿದರೆ ಉತ್ತಮವಾಗಿ ಕೆಲಸ ಮಾಡುತ್ತೇನೆ. ಸಚಿವ ಸ್ಥಾನ ನೀಡದಿದ್ದರೂ ಬೇಸರ ಮಾಡಿಕೊಳ್ಳದೆ ಸರ್ಕಾರದ ಜತೆ ಎಡಬಲದಲ್ಲಿ ನಿಂತು ಕೆಲಸ ಮಾಡುತ್ತೇನೆ. ಸಚಿವನಾಗಿಯೇ ಕೆಲಸ ಮಾಡಬೇಕೆಂದೇನೂ ಇಲ್ಲ ಎಂದು ತಿಳಿಸಿದರು. ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಪ್ರಸ್ತಾಪವಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಸಂಪುಟ ದರ್ಜೆ ಸಚಿವನಾಗಿ ಕೆಲಸ ಮಾಡಿದ್ದೇನೆ. ನನ್ನ ಬದಲಿಗೆ ಯುವಕರಿಗೆ ಅವಕಾಶ ನೀಡಿಬೇಕು. ಅವರಿಗೆ ಉಪ ಸಭಾಧ್ಯಕ್ಷ ಸ್ಥಾನವನ್ನು ನೀಡಿ ತಯಾರು ಮಾಡಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಉಪಸಭಾಧ್ಯಕ್ಷ ಹುದ್ದೆಯನ್ನು ತಿರಸ್ಕರಿಸಿರುವ ಸಂದೇಶ ರವಾನಿಸಿದರು. ಇದೇ ವೇಳೆ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಸ್ವಾಮಿ, ಉಪಸಭಾಧ್ಯಕ್ಷನಾದರೆ ಕೆಲವು ವಿಷಯಗಳ ಬಗ್ಗೆ ಮೌನ ವಹಿಸಬೇಕಾಗುತ್ತದೆ. ಪ್ರಮುಖ ವಿಷಯಗಳ ಬಗ್ಗೆ ಸದನದಲ್ಲಿ ದನಿ ಎತ್ತಲು ಆಗುವುದಿಲ್ಲ. ಹೀಗಾಗಿ ಉಪಸಭಾಧ್ಯಕ್ಷ ಹುದ್ದೆ ಒಪ್ಪಿಕೊಳ್ಳುವುದಿಲ್ಲ ಎಂದರು. ಸಚಿವ ಸ್ಥಾನಕ್ಕಾಗಿ ನಾನು ಲಾಬಿ ನಡೆಸಿಲ್ಲ, ಮುಂದೆಯೂ ಲಾಬಿ ಮಾಡುವುದಿಲ್ಲ. ಸಚಿವ ಸ್ಥಾನದ ಸಂಖ್ಯೆ ಕಡಿಮೆ ಇದೆ. ಪಕ್ಷದ ವರಿಷ್ಠರಿಗೆ ಸರಾಗವಾಗಿ ಸರ್ಕಾರದ ಕೆಲಸ ಮಾಡಲು ಬಿಡಬೇಕು. ಹಿರಿತನದ ಆಧಾರ, ಕ್ಷೇತ್ರವಾರು ಸಚಿವ ಸ್ಥಾನ ಹಂಚಿಕೆ ಆಗಬೇಕಾಗಿದೆ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವ ಸಾಮರ್ಥ್ಯ ಇದೆ, ಆದರೆ ಲಾಬಿ ನಡೆಸಲ್ಲ. ಕ್ಷೇತ್ರದ ಜನರೇ ಪ್ರಭುಗಳು. ಅವರ ಆಸ್ಥಾನದಲ್ಲಿ ಮಂತ್ರಿಯಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ನೇರವಾಗಿ ಹೇಳಿದರು.
2019/03/22 22:16:11
https://kannada.asianetnews.com/news/h-vishwanath-at-ramaswamy-not-happy-about-leaders-decision-p9vsjp
mC4
ಅಂತೂ ಸಿದ್ದು ನೇತೃತ್ವದ ನಿಯೋಗವನ್ನು ಭೇಟಿ ಮಾಡಿದ ಮೋದಿ | PM Narendra Modi finally meets all party delegation from Karnataka - Kannada Oneindia » ಅಂತೂ ಸಿದ್ದು ನೇತೃತ್ವದ ನಿಯೋಗವನ್ನು ಭೇಟಿ ಮಾಡಿದ ಮೋದಿ ಅಂತೂ ಸಿದ್ದು ನೇತೃತ್ವದ ನಿಯೋಗವನ್ನು ಭೇಟಿ ಮಾಡಿದ ಮೋದಿ Updated: Friday, December 30, 2016, 21:56 [IST] ನವದೆಹಲಿ, ಡಿಸೆಂಬರ್ 30 : ಕರ್ನಾಟಕದ ರಾಜಕೀಯ ನಾಯಕರ ನಿಯೋಗವನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ ಎಂಬ ಅಸಮಾಧಾನವನ್ನು ಪ್ರಧಾನಿ ಶುಕ್ರವಾರ ಶಮನ ಮಾಡಿದ್ದು, ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷ ನಿಯೋಗವನ್ನು ಭೇಟಿ ಮಾಡಿದರು. ಪ್ರತಿ ಬಾರಿ ಭೇಟಿಯಾಗಲು ನವದೆಹಲಿಗೆ ಹೋದಾಗ ನರೇಂದ್ರ ಮೋದಿ ಅವಕಾಶವನ್ನೇ ನೀಡುತ್ತಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಲವಾರು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷಗಳ ನಿಯೋಗದಲ್ಲಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್, ಸಂಸದರಾದ ಡಿವಿ ಸದಾನಂದ ಗೌಡ, ಅನಂತ್ ಕುಮಾರ್, ಬಿಜೆಪಿ ನಾಯಕರಾದ ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ, ಕಾಂಗ್ರೆಸ್ ನಾಯಕ ಕೃಷ್ಣ ಭೈರೇಗೌಡ, ಜೆಡಿಎಸ್ ಧುರೀಣ ಎಚ್ ಡಿ ರೇವಣ್ಣ ಮುಂತಾದವರಿದ್ದರು. [ಬಿಜೆಪಿಯವರು 2 ನಾಲಿಗೆಯವರು, ಗೋಸುಂಬೆಗಳು: ಸಿದ್ದು] ಈ ಭೇಟಿಯ ಸಂದರ್ಭದಲ್ಲಿ ಕರ್ನಾಟಕ ಎದುರಿಸುತ್ತಿರುವ ನೀರಿನ ಸಮಸ್ಯೆ, ಮಳೆಯ ವೈಫಲ್ಯದಿಂದಾಗಿ ಹಲವಾರು ಜಿಲ್ಲೆಗಳು ಎದುರಿಸುತ್ತಿರುವ ಬರಗಾಲ, ಉತ್ತರ ಕರ್ನಾಟಕದ ಮಹದಾಯಿ ನೀರು ವಿವಾದದ ಬಗ್ಗೆ ಪ್ರಸ್ತಾಪಿಸಲಾಯಿತು. ಪ್ರಧಾನಿಯವರು ಮಧ್ಯಪ್ರವೇಶಿಸಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಲಾಯಿತು. [ಇನ್ನು ಯಾವ ಯಾವ ರೀತಿಯ ನೀರು ಕುಡಿಯಬೇಕೋ?] ಅತಿವೃಷ್ಟಿ ಅನಾವೃಷ್ಟಿ ಪರಿಹಾರ : ಕರ್ನಾಟಕ ಹಿಂದೆಂದೂ ಕಂಡರಿಯದ ಬರಗಾಲ ಎದುರಿಸುತ್ತಿದ್ದು, 4,702 ಕೋಟಿ ರುಪಾಯಿ ಪರಿಹಾರ ನೀಡಬೇಕು. ಕರ್ನಾಟಕದ ಕೆಲ ಭಾಗದಲ್ಲಿ ಅತಿವೃಷ್ಟಿಯಾಗಿ ಬೆಳೆ ಹಾನಿಯಾಗಿರುವುದರಿಂದ 386 ಕೋಟಿ ರು. ಪರಿಹಾರ ದೊರಕಿಸಿಕೊಡಬೇಕು ಎಂದು ಸಿದ್ದರಾಮಯ್ಯ ಅವರು ನರೇಂದ್ರ ಮೋದಿಯನ್ನು ಆಗ್ರಹಿಸಿದರು. ಹದಿನೈದು ವರ್ಷಗಳಲ್ಲಿ ಇದು ಅತೀ ಭೀಕರ ಬರಗಾಲವಾಗಿದೆ. ಅಣೆಕಟ್ಟುಗಳೆಲ್ಲ ಬರಿದಾಗಿವೆ, ಕೆರೆಗಳು ಬತ್ತಿಹೋಗಿವೆ. ಕರ್ನಾಟಕ ಕುಡಿಯುವ ನೀರಿನ ಅತೀವ ಕೊರತೆ ಎದುರಿಸುತ್ತಿದೆ ಎಂದು ಕರ್ನಾಟಕದ ನಿಯೋಗ ಅಳಲನ್ನು ತೋಡಿಕೊಂಡಿದೆ. narendra modi, siddaramaiah, ananth kumar, new delhi, ನರೇಂದ್ರ ಮೋದಿ, ಸಿದ್ದರಾಮಯ್ಯ, ಅನಂತ್ ಕುಮಾರ್, ನವದೆಹಲಿ Karnataka chief minister Siddaramaiah led an all party delegation to meet Prime Minister Modi on Friday. The meet comes weeks after Siddaramaiah highlighted failed attempts to secure an appointment with the Prime minister.
2017/10/22 22:53:41
https://kannada.oneindia.com/news/new-delhi/pm-narendra-modi-finally-meets-party-delegation-from-karnataka-110985.html
mC4
ವಿದೇಶಕ್ಕೆ ಹೊರಟಿದ್ದ ಎನ್‌ಡಿಟಿವಿ ಮಾಲೀಕ ಪ್ರಣಯ್‌ ರಾಯ್‌ ದಂಪತಿಗೆ ತಡೆ! ವಿದೇಶಕ್ಕೆ ಹಾರುತ್ತಿದ್ದ ಎನ್‌ಡಿಟೀವಿ ಮಾಲೀಕ ಪ್ರಣಯ್‌ ರಾಯ್‌ ವಶಕ್ಕೆ| ವಿದೇಶಕ್ಕೆ ಹೋಗಿ ಆ.16ರಿಂದ ವಾಪಸ್‌ ಬರುವ ಉದ್ದೇಶವಿತ್ತು| ನಕಲಿ ಭ್ರಷ್ಟಾಚಾರ ಪ್ರಕರಣ ಮುಂದಿಟ್ಟುಕೊಂಡು ಇಬ್ಬರನ್ನೂ ಸಿಬಿಐ ಅಧಿಕಾರಿಗಳು ತಡೆದು ನಿಲ್ಲಿಸಿದ್ದಾರೆ Bangalore, First Published Aug 10, 2019, 7:55 AM IST ನವದೆಹಲಿ[ಆ.10]: ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಎನ್‌ಡಿಟೀವಿ ವಾಹಿನಿಯ ಸಂಸ್ಥಾಪಕರಾದ ಪ್ರಣಯ್‌ ರಾಯ್‌ ಹಾಗೂ ಅವರ ಪತ್ನಿ ರಾಧಿಕಾ ರಾಯ್‌ ಅವರು ಶುಕ್ರವಾರ ವಿದೇಶ ಪ್ರಯಾಣ ಕೈಗೊಳ್ಳಲು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗ ಅಧಿಕಾರಿಗಳು ಅವರನ್ನು ತಡೆದು ವಶಕ್ಕೆ ಪಡೆದ ಘಟನೆ ಶುಕ್ರವಾರ ಸಂಜೆ ನಡೆದಿದೆ. ವಿದೇಶಕ್ಕೆ ಹೋಗಿ ಆ.16ರಿಂದ ವಾಪಸ್‌ ಬರುವ ಉದ್ದೇಶವಿತ್ತು. ಆದರೆ ನಕಲಿ ಭ್ರಷ್ಟಾಚಾರ ಪ್ರಕರಣ ಮುಂದಿಟ್ಟುಕೊಂಡು ಇಬ್ಬರನ್ನೂ ಸಿಬಿಐ ಅಧಿಕಾರಿಗಳು ತಡೆದು ನಿಲ್ಲಿಸಿದ್ದಾರೆ ಎನ್‌ಡಿಟೀವಿ ಹೇಳಿಕೆ ಬಿಡುಗಡೆ ಮಾಡಿದೆ. ಜೆಟ್‌ ಏರ್‌ವೇಸ್‌ ಕಂಪನಿ ಮಾಲೀಕ ನರೇಶ್‌ ಗೋಯಲ್‌ ಅವರನ್ನು ಇತ್ತೀಚೆಗಷ್ಟೇ ಇದೇ ರೀತಿ ತಡೆದು ವಾಪಸ್‌ ಕಳುಹಿಸಲಾಗಿತ್ತು. ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆದ ಘಟನೆ ಮುಂಬೈನಲ್ಲಿ ನಡೆದಿದೆ. ಕೇಂದ್ರೀಯ ತನಿಖಾ ತಂಡ(ಸಿಬಿಐ) ನಿರ್ದೇಶನದ ಮೇರೆಗೆ ವಿದೇಶಕ್ಕೆ ತೆರಳುತ್ತಿದ್ದ ಪ್ರಣಯ್‌ ಹಾಗೂ ಅವರ ಪತ್ನಿ ರಾಧಿಕಾರನ್ನು ವಿಮಾನ ಹತ್ತಲು ವಿಮಾನ ನಿಲ್ದಾಣ ಅಧಿಕಾರಿಗಳು ಅವಕಾಶ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಇಬ್ಬರು ನಾಯಕರು ಎದುರಿಸುತ್ತಿರುವ ಅಕ್ರಮ ಹಣ ಅವ್ಯವಹಾರ ಘಟನೆಯನ್ನು ಸಿಬಿಐ ತನಿಖೆ ನಡೆಸುತ್ತಿದೆ. ಆದರೆ, ಈ ಘಟನೆಯನ್ನು 'ಮಾಧ್ಯಮ ಸ್ವಾತಂತ್ರ್ಯದ ನಾಶ' ಎಂದು ಎನ್‌ಡಿಟೀವಿ ಆರೋಪಿಸಿದೆ. ಈ ಬಗ್ಗೆ ಸರಣಿ ಟ್ವೀಟ್‌ ಮಾಡಿದ ಎನ್‌ಡಿಟೀವಿ, 'ತಮ್ಮ ವಿರುದ್ಧದ ಆರೋಪಗಳ ತನಿಖೆಗೆ ಪ್ರಣಯ್‌ ಹಾಗೂ ರಾಧಿಕಾರ ಸಹಕರಿಸುತ್ತಿದ್ದಾರೆ. ಈ ಇಬ್ಬರು ಪತ್ರಕರ್ತರ ಬಳಿ ಒಂದು ವಾರದ ಬಳಿಕ ಪುನಃ ಭಾರತಕ್ಕೆ ವಾಪಸ್ಸಾಗುವ ವಿಮಾನದ ಟಿಕೆಟ್‌ಗಳಿದ್ದವು. ಆದಾಗ್ಯೂ, 2 ವರ್ಷಗಳ ಹಿಂದೆ ಸಿಬಿಐ ದಾಖಲಿಸಿಕೊಂಡಿರುವ ಸುಳ್ಳು ಹಾಗೂ ಯಾವುದೇ ಸಾಕ್ಷ್ಯಾಧಾರವಿಲ್ಲದ ಭ್ರಷ್ಟಾಚಾರ ಪ್ರಕರಣದ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಬೇಕಿದ್ದವರನ್ನು ವಿಮಾನ ನಿಲ್ದಾಣದಲ್ಲೇ ತಡೆಯಲಾಗಿದೆ. ಈ ಹಿಂದೆ ಮಾಧ್ಯಮ ಮಾಲೀಕರ ಮೇಲಿನ ದಾಳಿಗಳು ಹಾಗೂ ಇಂದಿನ ಕ್ರಮವು ತಮ್ಮನ್ನು ಪಾಲಿಸಿ, ಇಲ್ಲದಿದ್ದರೆ ಕ್ರಮ ಎದುರಿಸಲು ಸಿದ್ಧರಾಗಿರುವಂತೆ ಸರ್ಕಾರ ಎಚ್ಚರಿಕೆ ನೀಡಿರುವಂತಿದೆ' ಎಂದು ದೂರಿದೆ. ಕೆಲವು ತಿಂಗಳ ಹಿಂದಷ್ಟೇ, ತಮ್ಮ ಪತ್ನಿ ಜೊತೆ ವಿದೇಶಕ್ಕೆ ತೆರಳುತ್ತಿದ್ದ ತೀವ್ರ ನಷ್ಟಕ್ಕೆ ತುತ್ತಾಗಿ ಇದೀಗ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿರುವ ಜೆಟ್‌ ಏರ್‌ವೇಸ್‌ ನರೇಶ್‌ ಗೋಯೆಲ್‌ ಅವರನ್ನು ಸಹ ಇದೇ ರೀತಿ ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು.
2021/09/23 19:16:21
https://kannada.asianetnews.com/news/ndtv-founder-prannoy-roy-stopped-from-travelling-abroad-pw01ee
mC4
ಪುಣೆ ನಿವೃತ್ತಿ ನಿವಾಸ ಕೈಬಿಟ್ಟ ರಾಷ್ಟ್ರಪತಿ ಪ್ರತಿಭಾ | Pratibha Patil post-retirement home | Pune defence accommodation | RTI Activists |ಪ್ರತಿಭಾ ಪಾಟೀಲ್ ನಿವೃತ್ತಿ ಮನೆ ವಿವಾದ| ಪುಣೆ ಸೇನೆ ಬಂಗಲೆ| ಆರ್ ಟಿಐ ಕಾರ್ಯಕರ್ತರು| - Kannada Oneindia ಪುಣೆ ನಿವೃತ್ತಿ ನಿವಾಸ ಕೈಬಿಟ್ಟ ರಾಷ್ಟ್ರಪತಿ ಪ್ರತಿಭಾ | Published: Sunday, April 29, 2012, 17:24 [IST] ನವದೆಹಲಿ, ಏ.29: ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ನಿವೃತ್ತಿ ನಂತರದ ಜೀವನದ ಬಗ್ಗೆ ಎಲ್ಲರಂತೆ ಯೋಜನೆ ಹಾಕಿಕೊಂಡಿದ್ದರು. ಅದರೆ, ಪ್ರತಿಭಾ ಪಾಟೀಲರ ಯೋಜನೆ ಅಡಿಪಾಯ ಕುಸಿದಿದೆ. ರಕ್ಷಣಾ ಪಡೆಗೆ ಸೇರಿದ ಭೂಮಿಯಲ್ಲಿ ವಾಸ್ತವ್ಯ ಹೂಡಲು ಪ್ರತಿಭಾ ಅವರು ಯೋಜಿಸಿದ್ದರು. ಆದರೆ, ನಿಯಾವಳಿಗಳನ್ನು ಉಲ್ಲಂಘಿಸಿ ರಕ್ಷಣಾ ಪಡೆಯ ಭೂಮಿಯಲ್ಲಿ ಬಂಗಲೆ ನಿರ್ಮಿಸ ಹೊರಟಿದ್ದ ಪ್ರತಿಭಾ ಅವರ ವಿರುದ್ಧ ಆರ್ ಟಿಐ ಕಾರ್ಯಕರ್ತರು ತಿರುಗಿಬಿದ್ದ ಹಿನ್ನೆಲೆಯಲ್ಲಿ ಯೋಜನೆಯನ್ನು ಪ್ರತಿಭಾ ಅವರು ಕೈಬಿಟ್ಟಿದ್ದಾರೆ. ರಾಷ್ಟ್ರಪತಿ ಪ್ರತಿಭಾ ಅವರಿಗೆ ನಿಮಯ ಉಲ್ಲಂಘಿಸಿ ಮಂಜೂರಾದ ಭೂಮಿ ಬಗ್ಗೆ ಆರ್ ಟಿಐ ಕಾರ್ಯಕರ್ತರು ಹಾಗೂ ಜಸ್ಟೀಸ್ ಫಾರ್ ಜವಾನ್ಸ್ ಎಂಬ ಎನ್ ಜಿಒಗಳು ಮಾಧ್ಯಮಗಳಿಗೆ ವರದಿ ನೀಡಿದ್ದರು. ಖಾಡಿ ಎಂಬಲ್ಲಿ ನಿರ್ಮಾಣಕಾರ್ಯ ಸ್ಥಗಿತಗೊಳಿಸಲಾಗಿದೆ. ರಾಷ್ಟ್ರಪತಿ ತಮ್ಮ ನಿವೃತ್ತಿ ನಿವಾಸಕ್ಕೆ ಹೊಸ ಸ್ಥಳ ಆಯ್ಕೆ ಮಾಡಿರುವ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ. ಭೂ ಮೀಸಲಾತಿ ನೀತಿ ಬದಲಾವಣೆ, ಕಟ್ಟಡಗಳ ಅಕ್ರಮ ನೆಲಸಮ ಹಾಗೂ ಮರಗಳನ್ನು ಕಡಿದಿರುವುದರ ಬಗ್ಗೆ ಆರ್ ಟಿಐ ಕಾರ್ಯಕರ್ತರು ಪ್ರಶ್ನಿಸಿದ್ದರು. ಇನ್ನಷ್ಟು ಪ್ರತಿಭಾ ಪಾಟೀಲ್ ಸುದ್ದಿಗಳು ರಾಷ್ಟ್ರಾಧ್ಯಕ್ಷೆ ದಂತವೈದ್ಯೆ : ಮಿತ್ರಾ ಹೇಳಿಕೆ ಸುಳ್ಳು ಭಾರತದ ಪ್ರಥಮ ಪ್ರಜೆ ಪ್ರತಿಭಾ ಪಾಟೀಲ್ ಆಸ್ತಿ ಘೋಷಣೆ ಆಸ್ತಿ ಘೋಷಿಸಲು ತಯಾರಾದ ದೇಶದ ಪ್ರಥಮ ಪ್ರಜೆ ಯಡಿಯೂರಪ್ಪ, ಪ್ರಧಾನಿ, ಜ್ಯೋತಿಷಿಗೆ ಅಗ್ನಿಪರೀಕ್ಷೆ ರಾಜ್ಯಪಾಲರ ವಿರುದ್ಧ ಸಿಎಂ ಗಂಭೀರ ಆರೋಪ! ಒಬಾಮಾ ಭಾಷಣಕ್ಕೆ ಸಜ್ಜುಗೊಂಡ ಸಂಸತ್ತು ಬಿಜೆಪಿ ಶಾಸಕರ ದಿಲ್ಲಿ ಚಲೋ ಪರೇಡ್ ಗೋವಿನ ಹೆಸರಲ್ಲಿ ರಾಜಕೀಯ ಏಕೆ ? ಭಾರದ್ವಾಜ್ ಪ್ರತಿಭಾ ಪಾಟೀಲ್ ಮನೆ ನಿವೃತ್ತಿ ಪುಣೆ ರಾಷ್ಟ್ರಪತಿ ಆರ್ ಟಿಐ pratibha patil president house retirement pune rti After facing criticism By RTI activists President Pratibha Patil decided to change her plan to settle in a post-retirement home a defence accommodation in Pune at government expense. RTI welcomed the Pratibha's decision.
2020/04/10 20:09:02
https://kannada.oneindia.com/news/2012/04/29/india-pratibha-patil-post-retirement-home-defence-rti-aid0039.html?utm_medium=Desktop&utm_source=OI-KN&utm_campaign=Topic-Article
mC4
ಗೋಕಾಕ ತಾಲೂಕಾ ಪತ್ರಕರ್ತರ ಸಂಘ ಉದ್ಘಾಟನೆ - Hello Gokak | News | Entertainment ಗೋಕಾಕ ತಾಲೂಕಾ ಪತ್ರಕರ್ತರ ಸಂಘ ಉದ್ಘಾಟನೆ February 6, 2022 2022-02-06 15:02 ಸಮಾಜವನ್ನು ಶುದ್ದಿ ಮಾಡುವಲ್ಲಿ ಪತ್ರಕರ್ತರ ಪಾತ್ರ ಮುಖ್ಯವಾಗಿದೆ. ಇದರಿಂದ ಸಮಾಜದಲ್ಲಿ ಹಲವಾರು ಸುಧಾರಣೆಗಳು ನಡೆದಿವೆ ಎಂದು ಅಮರೇಶ್ವರ ಮಹಾಸ್ವಾಮಿಗಳು ಹೇಳಿದರು. ರವಿವಾರದಂದು ನಗರದ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಗೋಕಾಕ ತಾಲೂಕಾ ಪತ್ರಕರ್ತರ ಸಂಘದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಪತ್ರಕರ್ತರು ಸಹ ಸಮಾಜದಲ್ಲಿ ಜಾಗೃತರಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಯಾವುದೇ ಸುದ್ದಿಗಳನ್ನು ವರದಿ ಮಾಡುವ ಮುನ್ನ ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ನಿಟ್ಟಿನಲ್ಲಿ ವರದಿಗಳನ್ನು ಪ್ರಕಟಿಸಿ ಸಮಾಜ ಸುಧಾರಿಸುವ ದಿಸೆಯಲ್ಲಿ ಪತ್ರಕರ್ತರು ಸಾಗಬೇಕಾಗಿದೆ. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಕಳೆದ ಹಲವು ದಶಕಗಳಿಂದ ಉತ್ತರ ಕರ್ನಾಟಕ ಅಲಕ್ಷ್ಯ ಗೊಂಡಿದೆ ಎಂಬ ಕೂಗು ಆಗಾಗ ಕೇಳಿ ಬರುತ್ತಿರುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪತ್ರಕರ್ತರು ಇದರ ಬಗ್ಗೆ ಬೆಳಕು ಚಲ್ಲುವ ಕಾರ್ಯ ಮಾಡಬೇಕಾದ ಪರಿಸ್ಥಿತಿ ಬಂದೋದಗಿದೆ. ಮಹಾದಾಯಿ ಯೋಜನೆ , ವೃತ್ತಿರಂಗ ಭೂಮಿ ಸೇರಿದಂತೆ ಅನೇಕ ಮಹತ್ತರ ಕಾರ್ಯಗಳಲ್ಲಿ ಉತ್ತಯ ಕರ್ನಾಟಕ ಭಾಗದವರಿಗೆ ಮಲತಾಯಿ ಧೋರಣೆ ತೋರುವ ಸರಕಾರ ಕಣ್ಣತೇರೆಸುವ ಕಾರ್ಯವನ್ನು ಇಂದು ಮಾಧ್ಯಮದರವು ಮಾಡಿ ಎಲ್ಲರಲ್ಲಿ ಜಾಗೃತಿ ಮೂಡಿಸಿಬೇಕಾಗಿದೆ. ವೈಮನಸ್ಸು ಗಳನ್ನು ಬದಿಗೋತ್ತಿ ಎಲ್ಲರೂ ಒಗ್ಗಟ್ಟಿನಿಂದ ಸಮಾಜವನ್ನು ಕಟ್ಟಲು ಮುಂದಾಗಿ ಮಾನವಿಯತೆ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಹೇಳಿದರು. ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ಪತ್ರಕರ್ತರು ಸಮಾಜ ಮೂರನೇ ಕಣ್ಣು ಇದ್ದಂತೆ, ಸಮಾಜವನ್ನು ತಿದ್ದುವ ಪವಿತ್ರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾರ್ಯ ಮಾಡುತ್ತಿರುವ ಪತ್ರಕರ್ತರ ಕಲ್ಯಾಣಕ್ಕಾಗಿ ನಾವೆಲ್ಲರೂ ಸಹ ಕೈ ಜೋಡಿಸಬೇಕು‌. ಶಾಸಕ ರಮೇಶ ಜಾರಕಿಹೊಳಿ ಅವರು ಮುಂದೆ ಬಂದು ಪತ್ರಕರ್ತರಿಗಾಗಿ ನಗರ ಸಭೆ ವತಿಯಿಂದ ಪತ್ರಿಕಾ ಭವನವನ್ನು ನಿರ್ಮಿಸಿಕೊಟ್ಟು ಅವರ ಏಳ್ಗೆಗೆ ಶ್ರಮಿಸಬೇಕೆಂದು ಮನವಿ ಮಾಡಿದರು. ಕಾರ್ಯಕ್ರಮವನ್ನು ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸಿ ಶುಭ ಹಾರೈಸಿದರು. ಪತ್ರಕರ್ತರಾದ ಸಾದಿಕ ಹಲ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಿರಣ ಢಮಾಮಗರ ಸ್ವಾಗತಿಸಿದರು, ಶೃತಿ ಜಾಧವ ನಿರೂಪಿಸಿದರು, ಕೊನೆಯಲ್ಲಿ ಶ್ರೀಧರ ಮುತಾಲಿಕ್ ದೇಸಾಯಿ ವಂದಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಶಹಿದ ಧಾರವಾಡಕರ, ವಸಂತರಾವ ಹವಾಲದಾರ, ಬಿ.ಪ್ರಭಾಕರ, ಶ್ರೀಕಾಂತ್ ಕುಬಕಡ್ಡಿ, ಭೈರುನಾಥ ಕಾಂಬಳೆ, ಅಡಿವೆಪ್ಪ ತೋಟಗಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಅಗಲಿದ ಭಾವೈಕತೆಯ ಸಂತ ದಿ.ಇಬ್ರಾಹಿಂ ಸುತ್ತಾರ ಅವರ ಆತ್ಮಶಾಂತಿಗಾಗಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
2022/06/27 05:50:41
https://hellogokak.com/%E0%B2%97%E0%B3%8B%E0%B2%95%E0%B2%BE%E0%B2%95-%E0%B2%A4%E0%B2%BE%E0%B2%B2%E0%B3%82%E0%B2%95%E0%B2%BE-%E0%B2%AA%E0%B2%A4%E0%B3%8D%E0%B2%B0%E0%B2%95%E0%B2%B0%E0%B3%8D%E0%B2%A4%E0%B2%B0-%E0%B2%B8/
mC4
ದಿನಕ್ಕೊಂದು ಕಥೆ-ಜೈಷ್ಠ ಸಂಪುಟ | Bookbrahma Author : ಅನುಪಮಾ ನಿರಂಜನ Published by: ಡಿವಿಕೆ ಮೂರ್ತಿ ಖ್ಯಾತ ಲೇಖಕಿ ಅನುಪಮಾ ನಿರಂಜನ ಅವರು ಮಕ್ಕಳಿಗಾಗಿ ಬರೆದ ಕತೆಗಳ ಸಂಪುಟಗಳು. 'ದಿನಕ್ಕೊಂದು ಕತೆ' ಶೀರ್ಷಿಕೆಯೇ ಸೂಚಿಸುವಂತೆ ಲೇಖಕಿ ಮಕ್ಕಳಿಗಾಗಿ ಪ್ರತಿದಿನ ಹೇಳಿದ ಕತೆಗಳನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ಪ್ರತಿ ತಿಂಗಳಿಗೆ ಒಂದರಂತೆ ಹನ್ನೆರಡು ಸಂಪುಟಗಳನ್ನು ಪ್ರಕಟಿಸಿದ್ದಾರೆ. ಆ ಪೈಕಿ ಜೇಷ್ಠ ಮಾಸದ ಕತೆಗಳು ಈ ಸಂಪುಟದಲ್ಲಿವೆ. ಈ ಸಂಪುಟಗಳು ರೂಪುಗೊಂಡ ಬಗೆಯನ್ನು ಲೇಖಕಿ ಮುನ್ನುಡಿಯಲ್ಲಿ ವಿವರಿಸಿದ್ದಾರೆ. ಅದು ಹೀಗಿದೆ- 'ನನ್ನ ಮಕ್ಕಳು "ಅಮ್ಮ ಕಥೆ ಹೇಳು" ಎಂದು ದಿನವೂ ದುಂಬಾಲು ಬೀಳುತ್ತಿದ್ದರು. ಅವರಿಗಾಗಿ ಭಾರತದ ಪುರಾಣ-ಇತಿಹಾಸಗಳನ್ನು ಆಧರಿಸಿ ಕಥೆಗಳನ್ನು ಹೆಣೆದು ಹೇಳಿದೆ. ಈ ಕಥೆಗಳನ್ನು ಹೇಳುವಾಗ ನನ್ನ ಮಕ್ಕಳು ಊಟ, ನಿದ್ದೆ ಮರೆತು ತನ್ಮಯರಾಗುತ್ತಿದ್ದರು. ಅದನ್ನು ಕಂಡು, 'ಕನ್ನಡ ನಾಡಿನ ಇತರ ಮಕ್ಕಳೂ ಇವುಗಳಿಂದ ಸಂತೋಷಪಡುವಂತಾಗಬೇಕು' ಎಂಬ ಹೆಬ್ಬಯಕೆ ನನ್ನಲ್ಲಿ ಮೂಡಿತು. ನಾನು ಹೇಳಿದ ಕಥೆಗಳಲ್ಲಿ ಮಕ್ಕಳು ಆರಿಸಿದುದನ್ನು ಬರೆಯತೊಡಗಿದೆ. "ಹೇಗೂ ನೂರಾರು ಕಥೆ ಬರೀತೀರಿ. ಮುನ್ನೂರ ಅರವತ್ತೈದೇ ಬರೆದ್ರಿಡಿ. ದಿನಕ್ಕೊಂದು ಕಥೆಯಾಗ್ತದೆ" ಎಂದರು ಶ್ರೀ ನಿರಂಜನ. ಈ ರೀತಿ 'ದಿನಕೊಂದು ಕಥೆ'ಯ ಉದಯವಾಯಿತು' ಎಂದು ಲೇಖಕಿ ವಿವರಿಸಿದ್ದಾರೆ. 'ಕಥೆಗಳಿಂದ ಮಕ್ಕಳಿಗಾಗುವ ಉಪಯೋಗ ಬ್ರಹ್ಮಾಂಡದಷ್ಟು ಕಥೆಗಳಿಂದ ಮಗುವಿನ ಕಲ್ಪನಾಶಕ್ತಿ ಬೆಳೆಯುತ್ತದೆ, ಕುತೂಹಲ ತಣಿಯುತ್ತದೆ, ಬುದ್ಧಿ ಚಿಗುರುತ್ತದೆ, ಸಾಹಸಪ್ರವೃತ್ತಿ ಹೆಚ್ಚುತ್ತದೆ, ಅನುಕಂಪ ಬೆಳೆಯುತ್ತದೆ. ದುಷ್ಯರಿಗೆ ಸೋಲು, ಸತ್ಯವಂತರಿಗೆ ಜಯ ಎಂಬ ನೀತಿ ಮನದಟ್ಟಾಗುತ್ತದೆ. ಹೀಗೆ ಕಥೆಗಳು ಮಗುವಿನ ಬೌದ್ಧಿಕ ಬೆಳವಣಿಗೆಗೆ ನೆರವಾಗುತ್ತವೆ. ಈ ಹೊತ್ತಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನ ಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ. ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ' ಎಂದು ಈ ಸಂಕಲನದ ಬಗ್ಗೆ ವಿವರಿಸಿದ್ದಾರೆ. (17 May 1934 - 15 February 1991) ವೃತ್ತಿಯಲ್ಲಿ ವೈದ್ಯೆಯಾಗಿದ್ದ ಡಾ. ಅನುಪಮಾ ನಿರಂಜನ ಅವರ ಮೊದಲ ಹೆಸರು ಡಾ.ವೆಂಕಟಲಕ್ಷ್ಮಿ. ಬರವಣಿಗೆಯನ್ನು ಹವ್ಯಾಸ ಮಾಡಿಕೊಂಡಿದ್ದ ಅವರು 'ಅನುಪಮಾ ನಿರಂಜನ' ಕಾವ್ಯನಾಮದಲ್ಲಿ ಕಾದಂಬರಿಗಳನ್ನು ರಚಿಸಿದ್ದಾರೆ. 1934ರ ಮೇ 17 ರಂದು ತೀರ್ಥಹಳ್ಳಿಯಲ್ಲಿ ಜನಿಸಿದ ಅವರು ಖ್ಯಾತ ಕಾದಂಬರಿಕಾರ ನಿರಂಜನ ಅವರ ಪತ್ನಿ. ಅನುಪಮ ಅವರು ಪ್ರತಿಭಾವಂತ ಬರಹಗಾರ್ತಿ. ಅವರ ಪ್ರಕಟಿತ ಕೃತಿಗಳು ಅನಂತಗೀತೆ, ಸಂಕೋಲೆಯೊಳಗಿಂದ, ಶ್ವೇತಾಂಬರಿ, ನೂಲು ನೇಯ್ದ ಚಿತ್ರ, ಹಿಮದ ಹೂ, ಸ್ನೇಹ ಪಲ್ಲವಿ, ಹೃದಯವಲ್ಲಭ, ಆಕಾಶಗಂಗೆ, ಸಸ್ಯ ಶ್ಯಾಮಲಾ, ಋಣ, ಮೂಡಲ ಪಡುವಣ, ಮಾಧವಿ, ಎಳೆ, ಸೇವೆ, ಕೊಳಚೆ ಕೊಂಪೆಯ ದಾನಿಗಳು, ಇವು ಅವರ ಕಾದಂಬರಿಗಳು. ಕಥಾಸಂಕಲನಗಳು- ...
2021/01/26 14:36:59
https://www.bookbrahma.com/book/dinakkondu-kate-jaishtya-samputa
mC4
ಮಿರ್ಜಾಪುರದ ಈ ತಂಪಾದ ನೀರಿನಲ್ಲಿ ಸ್ನಾನ ಮಾಡಿದ್ದೀರಾ? | Mirzapur Travel Guide, Best Places to Visit And Things To Do - Kannada Nativeplanet »ಮಿರ್ಜಾಪುರದ ಈ ತಂಪಾದ ನೀರಿನಲ್ಲಿ ಸ್ನಾನ ಮಾಡಿದ್ದೀರಾ? Updated: Thursday, October 4, 2018, 15:13 [IST] ಉತ್ತರ ಪ್ರದೇಶದ ಪ್ರಮುಖನಗರಗಳಲ್ಲಿ ಮಿರ್ಜಾಪುರ್ ಕೂಡಾ ಒಂದು. ಪ್ರವಾಸೋದ್ಯಮದ ದೃಷ್ಠಿಯಿಂದ ಮಿರ್ಜಾಪುರ್ ಉತ್ತಮ ತಾಣವಾಗಿದೆ. ಮಿರ್ಜಾಪುರ್ ದೆಹಲಿಯಿಂದ ಸುಮಾರು 650 ಕಿ.ಮೀ ದೂರದಲ್ಲಿದೆ. ಕೆಲವು ವರ್ಷಗಳಿಂದ ಮಿರ್ಜಾಪುರ್ ವಿಶೇಷವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮುಖ್ಯವಾಗಿ ಘಟ್ಟಗಳು, ದೇವಾಲಯಗಳು, ಪ್ರಸಿದ್ಧ ಗಡಿಯಾರದ ಗೋಪುರಗಳು ಸಮಕಾಲೀನ ವಾಸ್ತುಶೈಲಿಯ ಅತ್ಯುತ್ತಮ ಉದಾಹರಣೆಗಳಾಗಿವೆ. ಮಿರ್ಜಾಪುರದ ಪ್ರಸಿದ್ಧ ಘಂಟಾ ಘರ್ ಮಿರ್ಜಾಪುರ್ ರೈಲ್ವೇ ನಿಲ್ದಾಣದಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ, 1891 ರಲ್ಲಿ ಇದನ್ನು ನಿರ್ಮಿಸಲಾಯಿತು. ಅದರ ಸಂಪೂರ್ಣ ರಚನೆಯು ಉತ್ತಮವಾಗಿ ಕೆತ್ತಿದ ಕಲ್ಲು ಮತ್ತು 1000 ಕೆಜಿ ಅಲಾಯ್ ಬೆಲ್ ಎತ್ತರದ ರಚನೆಯಿಂದ ನೇತುಹಾಕಲ್ಪಟ್ಟಿದೆ. ಸಿದ್ಧನಾಥ ಕಣಿವೆ ಫಾಲ್ಸ್‌ ಈ ನೈಸರ್ಗಿಕ ಜಲಪಾತವು ಇಲ್ಲಿ ಧ್ಯಾನ ಮಾಡಲು ಬಳಸಿದ ಸಿದ್ಧನಾಥ ಬಾಬಾರವರ ಹೆಸರನ್ನು ಪಡೆಯುತ್ತದೆ. ಸ್ಥಳೀಯರು ಮತ್ತು ಪ್ರವಾಸಿಗರಿಗೆ ಈ ತಾಣವು ಜನಪ್ರಿಯ ತಾಣವಾಗಿದೆ. ಇದಲ್ಲದೆ, ಹಳೆಯ ಬಂಡೆಗಳ ವರ್ಣಚಿತ್ರಗಳು ಮತ್ತು ಕೆತ್ತನೆಗಳನ್ನು ಅಧ್ಯಯನ ಮಾಡಲು ಜನರು ಇಲ್ಲಿಗೆ ಬರುತ್ತಾರೆ. ತಂಡ ಫಾಲ್ಸ್ ಮಿರ್ಜಾಪುರದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ತಂಡ ಫಾಲ್ಸ್ ಕೂಡ ಒಂದು. ನೈಸರ್ಗಿಕ ನೀರಿನ ಹೊಳೆಗಳು ಮತ್ತು ಘನ ಅಣೆಕಟ್ಟುಗಳು ನಮ್ಮ ಕಣ್ಣುಗಳಿಗೆ ಆನಂದವನ್ನು ನೀಡುತ್ತದೆ, ನಮಗೆ ಮನಸ್ಸಿನ ಶಾಂತಿ ನೀಡುತ್ತದೆ. ಮಿರ್ಜಾಪುರದಿಂದ ದಕ್ಷಿಣಕ್ಕೆ 14 ಕಿ.ಮೀ ದೂರದಲ್ಲಿರುವ ತಂಡ ಫಾಲ್ಸ್ ಬಸ್ ಸೇವೆಗಳನ್ನು ಒದಗಿಸುತ್ತದೆ. ನೀವು ಮಳೆಗಾಲದಲ್ಲಿ ಹೋದಾಗ, ಸುತ್ತಮುತ್ತಲಿನ ಸೌಂದರ್ಯವನ್ನು ಆನಂದಿಸಬಹುದು. ಒಜಲಾ ಮೇಳ ಒಜಲಾ ಎನ್ನುವುದು ಉಜ್ವಲ ನದಿಯ ಈಗಿನ ಹೆಸರಾಗಿದೆ. ಮಿರ್ಜಾಪುರದ ಪ್ರಸಿದ್ಧ ಉತ್ಸವವು ಒಜಾಲಾ ಮೇಳ. ಓಜಲಾ ಉತ್ಸವಕ್ಕೆ ಓಜಲಾ ನದಿಯ ಹೆಸರಿಡಲಾಗಿದೆ. ಒಂದು ವರ್ಷಕ್ಕೊಮ್ಮೆ ಈ ಉತ್ಸವವನ್ನು ಭೇಟಿ ಮಾಡಲು ಅನೇಕ ಜನರು ಸ್ಥಳೀಯ ಮತ್ತು ಹೊರಗಿನವರಿಂದ ಬರುತ್ತಾರೆ. ಇದು ಶೌರ್ಯದ ಸಂಕೇತವಾಗಿದೆ ಮತ್ತು ಉತ್ಸವದ ದಿನಗಳಲ್ಲಿ ಬೆಟ್ಟಿಂಗ್ ಕಾನೂನುಬಾಹಿರವಾಗಿರದ ಭಾರತದ ಏಕೈಕ ಸ್ಥಳವಾಗಿದೆ. ಹಲವಾರು ನೀರಿನ ಕ್ರೀಡೆಗಳಿದ್ದವು ಆದರೆ ಸಾಕಷ್ಟು ನೀರು ಇರುವುದಿಲ್ಲವಾದ್ದರಿಂದ ಇದನ್ನು ನಿಲ್ಲಿಸಲಾಯಿತು. ಸುರಿ ಅಣೆಕಟ್ಟು ಸುರಿ ಅಣೆಕಟ್ಟು ಮಿರ್ಜಾಪುರದಿಂದ 45 ಕಿ.ಮೀ ದೂರದಲ್ಲಿದೆ. ಟ್ರೈಬ್ ಸಿಟಿ ಟ್ರೈಬ್ ಸಿಟಿಗೆ ಸಮೀಪದಲ್ಲಿದೆ. ಈ ನೀರಿನ ಸೌಂದರ್ಯವನ್ನು ಅತೀವವಾಗಿ ಆನಂದಿಸಲು ತಂಗಾಳಿಯು ಸಾಕಾಗುವುದಿಲ್ಲ. ಜಲಪಾತಗಳು ಮಾತ್ರವಲ್ಲ, ನೈಸರ್ಗಿಕ ಪರಿಸರದ ಸುತ್ತಲಿನ ಪ್ರಾಣಿಗಳೂ ನಮ್ಮನ್ನು ಆಕರ್ಷಿಸುತ್ತವೆ. ಲೋಹಂದಿ ಮೇಳ ಮಿರ್ಜಾಪುರದಿಂದ ದಕ್ಷಿಣಕ್ಕೆ 2 ಕಿಮೀ ದೂರದಲ್ಲಿ ಹನುಮಾನ್ ದೇವಾಲಯವಿದೆ. ಇಲ್ಲಿ ಪ್ರತಿ ಕಾರ್ತಿಕ ಪೂರ್ಣಿಮೆ ಮತ್ತು ಪ್ರತಿ ಶನಿವಾರದಂದು ಬೆಳಕನ್ನು ಅಲಂಕರಿಸಲಾಗುತ್ತದೆ, ದೊಡ್ಡ ಉತ್ಸವವನ್ನು ಆಚರಿಸಲಾಗುತ್ತದೆ. ಇಲ್ಲಿನ ಮುಖ್ಯ ಆಕರ್ಷಣೆ ಎಂದರೆ ಹಚ್ಚೆ ವಿನ್ಯಾಸ ಮಾಡುವುದು.
2021/02/26 09:46:10
https://kannada.nativeplanet.com/travel-guide/mirzapur-travel-guide-best-places-to-visit-and-things-to-do-003329.html
mC4
ಇನ್‌ಸ್ಟಾಗ್ರಾಮ್‌ ಈಗ ನಿಮ್ಮ ಸ್ಟೋರಿಸ್‌ ಭಾಷೆಯನ್ನು ತಾನೇ ಅನುವಾದಿಸಲಿದೆ! | Instagram can now automatically translate texts in stories - Kannada Gizbot | Published: Thursday, July 22, 2021, 11:13 [IST] ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದೆನಿಸಿಕೊಂಡಿದೆ. ಬಳಕೆದಾರರ ನೆಚ್ಚಿನ ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಸದ್ಯ ಇದೀಗ ಇನ್‌ಸ್ಟಾಗ್ರಾಮ್ ತನ್ನದೇ ಆದ ಹೊಸ ಫೀಚರ್ಸ್‌ ಅನ್ನು ಪ್ರಕಟಿಸಿದೆ. ಇನ್ನು ಈ ಹೊಸ ಫೀಚರ್ಸ್‌ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಟೆಕ್ಸ್ಟ್‌ ಅನ್ನು ಆಟೋಮ್ಯಾಟಿಕ್‌ ಆಗಿ ಅನುವಾದಿಸುತ್ತದೆ. ಈಗಾಗಲೇ ಪೋಸ್ಟ್‌ಗಳು ಮತ್ತು ಶೀರ್ಷಿಕೆಗಳಲ್ಲಿ ಪಠ್ಯವನ್ನು ಭಾಷಾಂತರಿಸುವ ಫೀಚರ್ಸ್‌ ಹೊಂದಿದೆ. ಇದೀಗ ಈ ಫೀಚರ್ಸ್‌ ಅನ್ನು ಸ್ಟೋರಿಗೂ ಕೂಡ ಸೇರಿಸುತ್ತಿದೆ. ಹೌದು, ಇನ್‌ಸ್ಟಾಗ್ರಾಮ್‌ ತನ್ನ ಸ್ಟೋರಿಸ್‌ನಲ್ಲಿ ಪಠ್ಯವನ್ನು ಅನುವಾದಿಸುವ ಫೀಚರ್ಸ್‌ ಆಯ್ಕೆಯನ್ನು ನೀಡಿದೆ. ಇದರಿಂದ ಅಂತಾರಾಷ್ಟ್ರೀಯ ಪ್ರೇಕ್ಷಕರೊಂದಿಗೆ ನಿಮ್ಮ ಸ್ಟೋರಿಸ್‌ಗಳನ್ನು ಶೇರ್‌ ಮಾಡಲು ಬಳಕೆದಾರರಿಗೆ ಇದು ಸುಲಭವಾಗಿಸುತ್ತದೆ. ನೀವು ಸ್ಟೋರಿ ಪೋಸ್ಟ್ ಅನ್ನು ಪರಿಶೀಲಿಸುತ್ತಿರುವಾಗ, ಪೋಸ್ಟ್‌ನಲ್ಲಿ ವಿದೇಶಿ ಭಾಷೆಯನ್ನು ಪತ್ತೆ ಮಾಡಿದ ನಂತರ ಅಪ್ಲಿಕೇಶನ್ ಪರದೆಯ ಮೇಲಿನ ಎಡಭಾಗದಲ್ಲಿ "ಅನುವಾದ ನೋಡಿ" ಆಯ್ಕೆಯನ್ನು ಪ್ರದರ್ಶಿಸುತ್ತದೆ. ಹಾಗಾದ್ರೆ ಈ ಇನ್‌ಸ್ಟಾಗ್ರಾಮ್‌ ಸ್ಟೋರಿಸ್‌ನಲ್ಲಿ ಟೆಕ್ಸ್ಟ್‌ ಟ್ರಾನ್ಸಲೇಟರ್‌ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ. ಸದ್ಯ ಇನ್‌ಸ್ಟಾಗ್ರಾಮ್‌ನ ಈ ಹೊಸ ಆಯ್ಕೆ ಸ್ಟೋರಿಗಳಲ್ಲಿ ಪಠ್ಯವನ್ನು ಮಾತ್ರ ಅನುವಾದಿಸುತ್ತದೆ ಎಂದು ಹೇಳಲಾಗಿದೆ. "ಈ ಸಮಯದಲ್ಲಿ" ಆಡಿಯೊ ಅನುವಾದಕ್ಕಾಗಿ ಈ ವೈಶಿಷ್ಟ್ಯವು ಲಭ್ಯವಿಲ್ಲ ಎಂದು ಇನ್‌ಸ್ಟಾಗ್ರಾಮ್‌ ಹೇಳಿದೆ. ಕಥೆಗಳ ಹೊಸ ಪಠ್ಯ ಅನುವಾದ ವೈಶಿಷ್ಟ್ಯವು ಜಾಗತಿಕವಾಗಿ ಲಭ್ಯವಾಗಲಿದೆ. ಇದು ಪ್ರಸ್ತುತ ಅರೇಬಿಕ್, ಹಿಂದಿ, ಜಪಾನೀಸ್, ಪೋರ್ಚುಗೀಸ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 90 ಭಾಷೆಗಳಿಗೆ ಬೆಂಬಲವನ್ನು ನೀಡುತ್ತದೆ. ಇನ್ನು ಫೀಡ್‌ನಲ್ಲಿನ ಪೋಸ್ಟ್‌ಗಳಲ್ಲಿನ ಎಲ್ಲಾ ಶೀರ್ಷಿಕೆಗಳು ಮತ್ತು ಕಾಮೆಂಟ್‌ಗಳು ಮತ್ತು ನಿಮ್ಮ ಪ್ರೊಫೈಲ್‌ನಲ್ಲಿನ ಪರಿಚಯದ ಭಾಷೆಯ ಆಧಾರದ ಮೇಲೆ ಸ್ವಯಂಚಾಲಿತವಾಗಿ ಅನುವಾದಿಸಲ್ಪಡುತ್ತವೆ. ಅದನ್ನು ವೀಕ್ಷಿಸುವ ವ್ಯಕ್ತಿಯ ಭಾಷಾ ಸೆಟ್ಟಿಂಗ್‌ನಿಂದ ಅವುಗಳನ್ನು ಅನುವಾದಿಸಲಾಗುತ್ತದೆ. ನಿಮ್ಮ ಭಾಷೆಯಲ್ಲಿ ಅನುವಾದ ಲಭ್ಯವಿದ್ದರೆ, ಅನುವಾದವನ್ನು ನೋಡಲು ನೀವು ಪಠ್ಯದ ಕೆಳಗೆ ಅನುವಾದವನ್ನು ವೀಕ್ಷಿಸಿ ಟ್ಯಾಪ್ ಮಾಡಬಹುದು. ಇದಲ್ಲದೆ, ನಿನ್ನೆ, ಫೇಸ್‌ಬುಕ್ ಇನ್‌ಸ್ಟಾಗ್ರಾಮ್‌ಗೆ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ, ಇದು ನಿಮ್ಮ ಇನ್‌ಸ್ಟಾಗ್ರಾಮ್ ಎಕ್ಸ್‌ಪ್ಲೋರ್ ಟ್ಯಾಬ್‌ನಲ್ಲಿ ಎಷ್ಟು ಸಂಭಾವ್ಯ ಸೂಕ್ಷ್ಮ ವಿಷಯವನ್ನು ತೋರಿಸುತ್ತದೆ ಎಂಬುದನ್ನು ನಿಯಂತ್ರಿಸಲು ನಿಮಗೆ ಅನುಮತಿಸುತ್ತದೆ. ಈ ಫೀಚರ್ಸ್‌ ಹೆಚ್ಚು ಅಥವಾ ಕಡಿಮೆ ರೀತಿಯ ಸೂಕ್ಷ್ಮ ವಿಷಯವನ್ನು ನೋಡಲು ಬಯಸುವವರಿಗೆ ಪ್ರಯೋಜನವನ್ನು ನೀಡುತ್ತದೆ, ಅದು "ಕೆಲವು ಜನರಿಗೆ ಅಸಮಾಧಾನವನ್ನುಂಟುಮಾಡುತ್ತದೆ." ಸೂಕ್ಷ್ಮ ವಿಷಯವು "ಲೈಂಗಿಕವಾಗಿ ಸೂಚಿಸುವ ಅಥವಾ ಹಿಂಸಾತ್ಮಕವಾದ ಪೋಸ್ಟ್‌ಗಳನ್ನು" ಒಳಗೊಂಡಿರಬಹುದು ಅಥವಾ ತಂಬಾಕು ಅಥವಾ ಔಷಧೀಯ ಬಳಕೆಯಂತಹ ವಿಷಯಗಳನ್ನು ಉತ್ತೇಜಿಸಬಹುದು ಎಂದು ಕಂಪನಿ ಹೇಳುತ್ತದೆ. ಈ ವೈಶಿಷ್ಟ್ಯವನ್ನು ನೀವು ಪ್ರೊಫೈಲ್, ಸೆಟ್ಟಿಂಗ್‌ಗಳ ಮೆನು> ಖಾತೆಯಲ್ಲಿ ಕಾಣಬಹುದು. ಇಲ್ಲಿ, ನೀವು "ಸೂಕ್ಷ್ಮ ವಿಷಯ ನಿಯಂತ್ರಣ" ಆಯ್ಕೆಯನ್ನು ನೋಡುತ್ತೀರಿ. ನಿಮ್ಮ ಇನ್‌ಸ್ಟಾಗ್ರಾಮ್‌ ಖಾತೆ ಹ್ಯಾಕ್‌ ಆಗದಂತೆ ತಡೆಯಲು ಹೀಗೆ ಮಾಡಿ! ಇನ್‌ಸ್ಟಾಗ್ರಾಮ್‌ ಬಳಕೆದಾರರ ಮಾಹಿತಿ ಇದೀಗ ಇನ್ನಷ್ಟು ಸುರಕ್ಷಿತ! Instagram ಡೆಸ್ಕ್‌ಟಾಪ್ ವೆಬ್‌ಸೈಟ್‌ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವುದು ಹೇಗೆ? The popular video and photo-sharing app already offers the feature to translate text in posts and captions, and the company is now adding this feature to Stories too.to know more visit to kannada.gizbot.com
2021/07/28 01:09:55
https://kannada.gizbot.com/news/instagram-can-now-automatically-translate-texts-in-stories-027272.html
mC4
ಯುಕೆಯಲ್ಲಿ ಹೊಸ ಕೋವಿಡ್ -19 ವೈರಾಣು ರೂಪಾಂತರದ ಹಿನ್ನೆಲೆಯಲ್ಲಿ ಪರೀಕ್ಷೆ, ಚಿಕಿತ್ಸೆ ಮತ್ತು ಕಣ್ಗಾವಲು ತಂತ್ರಗಳ ಕುರಿತಂತೆ ಚರ್ಚಿಸಿದ ರಾಷ್ಟ್ರೀಯ ಕಾರ್ಯಪಡೆ - Canara Buzz ಯುಕೆಯಲ್ಲಿ ಹೊಸ ಕೋವಿಡ್ -19 ವೈರಾಣು ರೂಪಾಂತರದ ಹಿನ್ನೆಲೆಯಲ್ಲಿ ಪರೀಕ್ಷೆ, ಚಿಕಿತ್ಸೆ ಮತ್ತು ಕಣ್ಗಾವಲು ತಂತ್ರಗಳ ಕುರಿತಂತೆ ಚರ್ಚಿಸಿದ ರಾಷ್ಟ್ರೀಯ ಕಾರ್ಯಪಡೆ ನೀತಿ ಆಯೋಗದ ಸದಸ್ಯ ಪ್ರೊ. ವಿನೋದ್ ಪಾಲ್ ಮತ್ತು ಆರೋಗ್ಯ ಸಂಶೋಧನೆ ಇಲಾಖೆ ಕಾರ್ಯದರ್ಶಿ ಹಾಗೂ ಐಸಿಎಂಆರ್ ಮಹಾ ನಿರ್ದೇಶಕ ಪ್ರೊ. ಬಲರಾಮ್ ಭಾರ್ಗವ ಅವರ ಸಹ ಅಧ್ಯಕ್ಷತೆಯಲ್ಲಿ ಕೋವಿಡ್ -19 ಕುರಿತ ರಾಷ್ಟ್ರೀಯ ಕಾರ್ಯಪಡೆ (ಎನ್.ಟಿ.ಎಫ್.)ಯ ಸಭೆಯನ್ನು ಐ.ಸಿ.ಎಂ.ಆರ್. ಇಂದು ಕರೆದಿತ್ತು. ಈ ಸಭೆಯಲ್ಲಿ ಏಮ್ಸ್ ನಿರ್ದೇಶಕ ಪ್ರೊ. ರಣದೀಪ್ ಗುಲೇರಿಯಾ; ಆರೋಗ್ಯ ಸೇವೆಗಳ ಮಹಾ ನಿರ್ದೇಶಕರು (ಡಿಜಿಎಚ್ಎಸ್) ; ಭಾರತೀಯ ಔಷಧ ಮಹಾ ನಿಯಂತ್ರಕರು (ಡಿಸಿಜಿಐ); ರೋಗ ನಿಯಂತ್ರಣದ ರಾಷ್ಟ್ರೀಯ ಕೇಂದ್ರ(ಎನ್.ಸಿ.ಡಿ.ಸಿ.)ದ ನಿರ್ದೇಶಕರು; ಆರೋಗ್ಯ ಸಚಿವಾಲಯ ಮತ್ತು ಐ.ಸಿ.ಎಂ.ಆರ್.ನ ಇತರ ಪ್ರತಿನಿಧಿಗಳು ಮತ್ತು ಸ್ವತಂತ್ರ ವಿಷಯ ತಜ್ಞರು ಭಾಗಿಯಾಗಿದ್ದರು. ಯುಕೆಯಿಂದ ವೈರಸ್ ನ ಹೊಸ ರೂಪಾಂತರ ತಳಿ ಹೊರಹೊಮ್ಮುತ್ತಿರುವ ಇತ್ತೀಚಿನ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಎಸ್.ಎ.ಆರ್.ಎಸ್.- ಸಿಓವಿ-2ಗಾಗಿ ಪರೀಕ್ಷೆ, ಚಿಕಿತ್ಸೆ ಮತ್ತು ಕಣ್ಗಾವಲು ತಂತ್ರಗಳಲ್ಲಿ ಸಾಕ್ಷ್ಯಾಧಾರಿತ ಮಾರ್ಪಾಡುಗಳ ಕುರಿತು ಚರ್ಚಿಸುವುದು ರಾಷ್ಟ್ರೀಯ ಕಾರ್ಯಪಡೆಯ ಮುಖ್ಯ ಉದ್ದೇಶವಾಗಿತ್ತು. ವೈರಾಣುವಿನ ರೂಪಾಂತರದಲ್ಲಿ ಸಮಾನಾರ್ಥಕವಲ್ಲದ 14 ಬಗೆ (ಅಮೈನೊ ಆಸಿಡ್ ಮಾರ್ಪಟಿನ) ರೂಪಾಂತರಗಳು, 6 ಸಮಾನಾರ್ಥಕ (ಅಮೈನೊ-ಆಸಿಡ್ ಅಲ್ಲದ ಮಾರ್ಪಾಟು) ಮತ್ತು 3 ಅಳಿಸುವಿಕೆಗಳನ್ನು ಹೊಂದಿದೆ. ಎಸಿಇ 2 ರೆಸೆಪ್ಟರ್ ಗಳು (ರಿಸೆಪ್ಟರ್ ಬೈಂಡಿಂಗ್ ಡೊಮೇನ್) ಸ್ಪೈಕ್ (ಎಸ್) ಜೀನ್‌ ನಲ್ಲಿ ಎಂಟು ರೂಪಾಂತರಗಳು ಇವೆ, ಅವು ಮಾನವನ ಉಸಿರಾಟದ ಕೋಶಗಳಲ್ಲಿ ವೈರಸ್‌ ನ ಪ್ರವೇಶದ ಹಂತವಾಗಿವೆ. ಪ್ರಸ್ತುತ ರಾಷ್ಟ್ರೀಯ ಚಿಕಿತ್ಸಾ ಶಿಷ್ಟಾಚಾರ, ಪರೀಕ್ಷೆಯ ಕಾರ್ಯತಂತ್ರ ಮತ್ತು ಯುಕೆ ರೂಪಾಂತರಕ್ಕೆ ಸಂಬಂಧಿಸಿದ ಎಸ್.ಎ.ಆರ್.ಎಸ್.-ಸಿಓವಿ-2 ನ ಕಣ್ಗಾವಲಿಗೆ ಸಂಬಂಧಿಸಿದ ಅಂಶಗಳನ್ನು ಎನ್‌.ಟಿ.ಎಫ್ ವಿವರವಾಗಿ ಚರ್ಚಿಸಿತು. ವೈರಾಣು ಪ್ರಸರಣ ಹೆಚ್ಚಾಗುವುದನ್ನು ಯುಕೆ ರೂಪಾಂತರದಲ್ಲಿ ಸೂಚಿಸಲಾಗಿರುವುದರಿಂದ, ಈ ತಳಿಯ ಸೋಂಕಿತ ವ್ಯಕ್ತಿಗಳನ್ನು ಗುರುತಿಸುವುದು ನಿರ್ಣಾಯಕವಾಗಿದೆ ಮತ್ತು ಭಾರತದಲ್ಲಿ ಅದರ ಪ್ರಸರಣ ತಡೆಗಟ್ಟಲು ಅವರುಗಳನ್ನು ಸಮರ್ಪಕವಾಗಿ ಪ್ರತ್ಯೇಕಿಸಬೇಕಿದೆ. ತಳಿಯಲ್ಲಿ ರೂಪಾಂತರ ಕಂಡು ಬಂದಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಚಿಕಿತ್ಸಾ ಶಿಷ್ಟಾಚಾರಗಳನ್ನು ಬದಲಾವಣೆ ಮಾಡುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಎನ್.ಟಿ.ಎಫ್ ಬಂದಿದೆ. ಇದಲ್ಲದೆ, ಎಸ್.ಎ.ಆರ್.ಎಸ್.-ಸಿಓವಿ-2 ಅನ್ನು ಪರೀಕ್ಷಿಸಲು ಐಸಿಎಂಆರ್ ಯಾವಾಗಲೂ ಎರಡು ಅಥವಾ ಹೆಚ್ಚಿನ ಜೀನ್ ವಿಶ್ಲೇಷಣೆಗಳನ್ನು ಬಳಸಬೇಕೆಂದು ಪ್ರತಿಪಾದಿಸುತ್ತಿರುವುದರಿಂದ, ಪ್ರಸ್ತುತ ಪರೀಕ್ಷಾ ತಂತ್ರವನ್ನು ಬಳಸಿಕೊಂಡು ಸೋಂಕಿತ ಪ್ರಕರಣಗಳು ತಪ್ಪಿಸಿಕೊಳ್ಳುವ ಸಾಧ್ಯತೆಯಿಲ್ಲ. ಅಸ್ತಿತ್ವದಲ್ಲಿರುವ ಕಣ್ಗಾವಲು ಕಾರ್ಯತಂತ್ರಗಳ ಜೊತೆಗೆ, ಯುಕೆಯಿಂದ ಬರುವ ಪ್ರಯಾಣಿಕರಲ್ಲಿ ವಿಶೇಷವಾಗಿ ಎಸ್.ಎ.ಆರ್.ಎಸ್-ಸಿಓವಿ-2ಗಾಗಿ ವರ್ಧಿತ ಜೀನೋಮಿಕ್ ಕಣ್ಗಾವಲು ನಡೆಸುವುದು ಅತ್ಯಂತ ಮಹತ್ವ ಎಂದು ಎನ್.ಟಿ.ಎಫ್ ಶಿಫಾರಸು ಮಾಡಿದೆ. ಇದಲ್ಲದೆ, ಲ್ಯಾಬ್ ರೋಗ ನಿರ್ಣಯದಲ್ಲಿ ಎಸ್ ಜೀನ್‌ ನ ದ್ರವ ಇದ್ದಿರುವ ಮಾದರಿಗಳಲ್ಲಿ, ಮರು-ಸೋಂಕಿನ ಸಾಬೀತಾದ ಪ್ರಕರಣಗಳು ಇತ್ಯಾದಿಗಳಲ್ಲಿ ಜೀನೋಮ್ ಅನುಕ್ರಮಣಿಕೆ ನಡೆಸುವುದು ಸಹ ಮಹತ್ವದ್ದಾಗಿರುತ್ತದೆ. ಮಾದರಿಗಳ ಅಗತ್ಯತೆಗಳಾದ್ಯಂತ ಪ್ರಾತಿನಿಧಿಕ ಮಾದರಿಗಳಿಂದ ಎಸ್.ಎ.ಆರ್.ಎಸ್-ಸಿಓವಿ-2ನ ಸಾಮಾನ್ಯ ಜೀನೋಮಿಕ್ ಕಣ್ಗಾವಲು ನಿರಂತರ ಮತ್ತು ಯೋಜಿತ ಚಟುವಟಿಕೆಯಾಗಿದೆ. ಭಾರತ ಸರ್ಕಾರ ಯು.ಕೆ.ಯಲ್ಲಿ ವರದಿಯಾಗಿರುವ ರೂಪಾಂತರಿತ ಎಸ್.ಎ.ಆರ್.ಎಸ್-ಸಿಓವಿ-2 ವಿಚಾರದ ಬಗ್ಗೆ ಅರಿವು ಹೊಂದಿದ್ದು, ಈ ವರದಿಗಳಿಗೆ ಇತರ ದೇಶಗಳ ಪ್ರತಿಕ್ರಿಯೆಯನ್ನೂ ಅರಿತುಕೊಂಡಿದೆ ಎಂದು ಎನ್.ಸಿ.ಡಿ.ಸಿ. ಹೇಳಿದೆ. ಪರಿಸ್ಥಿತಿಯನ್ನು ಪೂರ್ವಭಾವಿಯಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ರೂಪಾಂತರಿತ ಸೋಂಕನ್ನು ಕಂಡುಹಿಡಿಯಲು ಮತ್ತು ಅದನ್ನು ತಡೆಗಟ್ಟಲು ಕಾರ್ಯತಂತ್ರ ಜಾರಿಗೆ ತರಲಾಗಿದೆ. ಈ ಕಾರ್ಯತಂತ್ರದ ಪ್ರಮುಖಾಂಶಗಳು: ಎ. ಪ್ರವೇಶದ ಹಂತಗಳಲ್ಲಿ (ಭಾರತದ ಎಲ್ಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು): • ಯುಕೆಯಿಂದ 2020 ಡಿಸೆಂಬರ್ 21 ರಿಂದ ಡಿಸೆಂಬರ್ 23 ರವರೆಗೆ ಬಂದ ಎಲ್ಲ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ಪರೀಕ್ಷಿಸಲಾಗಿದೆ • ಆರ್‌.ಟಿ-ಪಿಸಿಆರ್ ಪರೀಕ್ಷಾ ಫಲಿತಾಂಶ ಲಭ್ಯವಾದ ನಂತರವೇ, ಸೋಂಕು ಇಲ್ಲದ ಪ್ರಯಾಣಿಕರಿಗೆ ವಿಮಾನ ನಿಲ್ದಾಣಗಳಿಂದ ನಿರ್ಗಮಿಸಲು ಅನುಮತಿ ನೀಡಾಲಾಗಿದೆ • ಎಲ್ಲಾ ಸೋಂಕು ದೃಢಪಟ್ಟ ಪ್ರಯಾಣಿಕರನ್ನು ಸಾಂಸ್ಥಿಕ ಪ್ರತ್ಯೇಕೀಕರಣಕ್ಕೆ ಒಳಪಡಿಸಲಾಗುತ್ತಿದೆ ಮತ್ತು ಅವರ ಮಾದರಿಗಳನ್ನು ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್ (ಡಬ್ಲ್ಯುಜಿಎಸ್) ಗೆ ಕಳುಹಿಸಲಾಗುತ್ತಿದೆ. • ಡಬ್ಲ್ಯುಜಿಎಸ್ ಫಲಿತಾಂಶದಲ್ಲಿ ಪರಿವರ್ತನೆಯಾಗಿರುವ ವೈರಾಣು ಇಲ್ಲ ಎಂಬುದು ಖಚಿತವಾದ ಬಳಿಕವಷ್ಟೇ, ಸೋಂಕಿತರನ್ನು ಹಾಲಿ ಇರುವ ವ್ಯವಸ್ಥಿತ ಶಿಷ್ಟಾಚಾರಗಳ ರೀತ್ಯ ಸಾಂಸ್ಥಿಕ ಪ್ರತ್ಯೇಕೀಕರಣದಿಂದ ಹೋಗಲು ಅವಕಾಶ ನೀಡಲಾಗುತ್ತದೆ • ಸೋಂಕು ದೃಢಪಟ್ಟಿರುವ ಎಲ್ಲ ಸಂಪರ್ಕಿತರನ್ನು ಕ್ವಾರಂಟೈನ್ ವ್ಯವಸ್ಥೆಯಡಿ ಇಡಲಾಗಿದ್ದು, ಐ.ಸಿ.ಎಂ.ಆರ್. ಮಾರ್ಗಸೂಚಿಯ ರೀತ್ಯ ಅವರ ಪರೀಕ್ಷೆಯನ್ನೂ ಮಾಡಲಾಗಿದೆ. ಬಿ. ಸಮುದಾಯ ಕಣ್ಗಾವಲು: • ಕಳೆದ 28 ದಿನಗಳಲ್ಲಿ ಯುಕೆಯಿಂದ ಆಗಮಿಸಿದ ಎಲ್ಲರ ಪಟ್ಟಿಯನ್ನೂ ವಲಸೆ ಶಾಖೆ ಸಂಬಂಧಪಟ್ಟ ರಾಜ್ಯಗಳೊಂದಿಗೆ ಹಂಚಿಕೊಂಡಿದೆ • ಯುಕೆಯಿಂದ ನವೆಂಬರ್ 25 ರಿಂದ 2020ರ ಡಿಸೆಂಬರ್ 20 ರವರೆಗೆ ಆಗಮಿಸಿದ ಎಲ್ಲ ಪ್ರಯಾಣಿಕರನ್ನು ಐಡಿಎಸ್.ಪಿ. ರಾಜ್ಯ ಕಣ್ಗಾವಲು ಘಟಕಗಳು (ಎಸ್‌.ಎಸ್‌.ಯು) ಮತ್ತು ಜಿಲ್ಲಾ ಕಣ್ಗಾವಲು ಘಟಕಗಳು (ಡಿಎಸ್‌.ಯು) ಪತ್ತೆ ಮಾಡುತ್ತಿವೆ. • ಈ ಪ್ರಯಾಣಿಕರುಗಳನ್ನು ಐ.ಸಿ.ಎಂ.ಆರ್ ಮಾರ್ಗಸೂಚಿಗಳ ಪ್ರಕಾರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಮತ್ತು ಎಲ್ಲಾ ಸೋಂಕಿತ ಪ್ರಕರಣಗಳನ್ನು ಕಡ್ಡಾಯ ಪ್ರತ್ಯೇಕತೆ ಸೌಲಭ್ಯಕ್ಕೆ ಒಳಪಡಿಸಲಾಗುತ್ತಿದೆ • ಎಲ್ಲಾ ಸೋಂಕಿತ ಪ್ರಕರಣಗಳ ಮಾದರಿಗಳನ್ನು ಡಬ್ಲ್ಯು.ಜಿ.ಎಸ್‌.ಗಾಗಿ ಕಳುಹಿಸಲಾಗುತ್ತಿದೆ • ಸೋಂಕು ದೃಢಪಟ್ಟ ಪ್ರಕರಣಗಳ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಹೆಚ್ಚಿನ ರೀತಿ ಕೈಗೊಳ್ಳಲಾಗುತ್ತಿದೆ ಮತ್ತು ಈ ಸಂಪರ್ಕಗಳನ್ನು ಸೌಲಭ್ಯದ ಸಂಪರ್ಕ ತಡೆಗೆ ಒಳಪಡಿಸಲಾಗುತ್ತಿದೆ • 14 ದಿನಗಳ ನಂತರ ಎರಡು ಮಾದರಿಗಳೂ ಸೋಂಕುಮುಕ್ತ ಎಂಬ ಪರೀಕ್ಷಾ ವರದಿಯನ್ನು ಖಚಿತಪಡಿಸಿದ ನಂತರವೇ ಸೋಂಕು ದೃಢಪಟ್ಟ ಪ್ರಕರಣಗಳವರನ್ನು ಬಿಡುಗಡೆ ಮಾಡಲಾಗುತ್ತಿದೆ. ಸಿ. ನಿರೀಕ್ಷೆತ ಕಣ್ಗಾವಲು: • ಎಲ್ಲ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಶೇ.5ರಷ್ಟು ಸೋಂಕಿತ ಪ್ರಕರಣಗಳನ್ನು ಡಬ್ಲ್ಯುಜಿ.ಎಸ್. ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. • ದೇಶದಲ್ಲಿ ಎಸ್.ಎ.ಆರ್.ಎಸ್.-ಸಿಓವಿ-2ನ ತಳಿಗಳನ್ನು ಪರಿಚಲನೆ ಮಾಡುವ ಪ್ರಯೋಗಾಲಯ ಮತ್ತು ಸಾಂಕ್ರಾಮಿಕ ರೋಗಗಳ ಕಣ್ಗಾವಲುಗಾಗಿ ನವದೆಹಲಿಯ ಎನ್‌.ಸಿ,ಡಿ.ಸಿ ನೇತೃತ್ವದಲ್ಲಿ ಇನ್ಸಕಾಗ್ (IಓSಂಅಔಉ) ಎಂಬ ಜೀನೋಮಿಕ್ ಕಣ್ಗಾವಲು ಒಕ್ಕೂಟವನ್ನು ರಚಿಸಲಾಗಿದೆ. ಇದಲ್ಲದೆ, ಯುಕೆಯಿಂದ ಹಿಂದಿರುಗಿದವರ 50ಕ್ಕೂ ಹೆಚ್ಚು ಮಾದರಿಗಳು ಪ್ರಸ್ತುತ ಅನುಕ್ರಮಣಿಕೆಯಲ್ಲಿ ಗೊತ್ತುಪಡಿಸಿದ ಪ್ರಯೋಗಾಲಯಗಳಲ್ಲಿವೆ. ಒಕ್ಕೂಟದ ಇತರ ಪ್ರಯೋಗಾಲಯಗಳು: ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ದೆಹಲಿ; ಸಿಎಸ್.ಐ.ಆರ್- ಜೀನೋಮಿಕ್ಸ್ ಮತ್ತು ಸಂಯೋಜಿತ ಜೀವಶಾಸ್ತ್ರ ಸಂಸ್ಥೆ, ದೆಹಲಿ; ಸಿ.ಎಸ್.ಐ.ಆರ್- ಸೆಲ್ಯುಲಾರ್ ಮತ್ತು ಆಣ್ವಿಕ ಜೀವಶಾಸ್ತ್ರ ಕೇಂದ್ರ, ಹೈದರಾಬಾದ್; ಡಿಬಿಟಿ- ಜೀವ ವಿಜ್ಞಾನ ಸಂಸ್ಥೆ, ಭುವನೇಶ್ವರ; ಡಿಬಿಟಿ- ರಾಷ್ಟ್ರೀಯ ಜೈವಿಕ ವೈದ್ಯಕೀಯ ಜಿನೋಮಿಕ್ಸ್ ಸಂಸ್ಥೆ, ಕಲ್ಯಾಣಿ; ಡಿಬಿಟಿ-ಇನ್‌ಸ್ಟೆಮ್- ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರ, ಬೆಂಗಳೂರು; ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್), ಬೆಂಗಳೂರು; ಐಸಿಎಂಆರ್- ರಾಷ್ಟ್ರೀಯ ವೈರಾಣು ಸಂಸ್ಥೆ, ಪುಣೆ. ಯುಕೆ ರೂಪಾಂತರ ತಳಿ ಎಸ್.ಎ.ಆರ್.ಎಸ್. ಸಿ.ಓವಿ-2 ತಳಿಗಳ ಆರಂಭಿಕ ಪತ್ತೆ ಮತ್ತು ನಿಯಂತ್ರಣಕ್ಕಾಗಿ ವರ್ಧಿತ ಜೀನೋಮಿಕ್ ಕಣ್ಗಾವಲು ಮುಂದುವರಿಸಲು ಪ್ರಸ್ತಾಪಿಸಲಾಗಿದೆ. ಆದಾಗ್ಯೂ, ಎಲ್ಲಾ ಇತರ ಆರ್‌.ಎನ್‌.ಎ ವೈರಾಣುಗಳಂತೆ, ಎಸ್.ಎ.ಆರ್.ಎಸ್. -ಸಿಓವಿ-2 ರೂಪಾಂತರಗೊಳ್ಳುವುದನ್ನು ಮುಂದುವರಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ರೂಪಾಂತರಿತ ವೈರಸ್ ಅನ್ನು ಸಾಮಾಜಿಕ ಅಂತರ, ಕರ ನೈರ್ಮಲ್ಯ, ಮುಖಗವಸುಗಳನ್ನು ಧರಿಸುವುದು ಮತ್ತು ಲಭ್ಯವಾಗಲಿರುವ ಮತ್ತು ಪರಿಣಾಮಕಾರಿಯಾದ ಲಸಿಕೆ ಮುಂತಾದ ಕ್ರಮಗಳಿಂದ ತಡೆಯಬಹುದು. Filed Under: National News, Trending Tagged With: Balaram Bhargava, Center for Molecular Biology, CSIR - Cellular, Delhi, Delhi; CSIR - Institute of Genomics and Integrated Biology, ICMR Guidelines, Laboratories: National Disease Control Center, National Task Force, ಆಣ್ವಿಕ ಜೀವಶಾಸ್ತ್ರ ಕೇಂದ್ರ, ಐ.ಸಿ.ಎಂ.ಆರ್ ಮಾರ್ಗಸೂಚಿ, ದೆಹಲಿ, ದೆಹಲಿ; ಸಿಎಸ್.ಐ.ಆರ್- ಜೀನೋಮಿಕ್ಸ್ ಮತ್ತು ಸಂಯೋಜಿತ ಜೀವಶಾಸ್ತ್ರ ಸಂಸ್ಥೆ, ಪ್ರಯೋಗಾಲಯಗಳು: ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ, ಬಲರಾಮ್ ಭಾರ್ಗವ, ರಾಷ್ಟ್ರೀಯ ಕಾರ್ಯಪಡೆ, ಸಿ.ಎಸ್.ಐ.ಆರ್- ಸೆಲ್ಯುಲಾರ್
2021/05/18 11:02:25
https://canarabuzz.com/2020/12/26/%E0%B2%AF%E0%B3%81%E0%B2%95%E0%B3%86%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%B9%E0%B3%8A%E0%B2%B8-%E0%B2%95%E0%B3%8B%E0%B2%B5%E0%B2%BF%E0%B2%A1%E0%B3%8D-19-%E0%B2%B5%E0%B3%88%E0%B2%B0/
mC4
ಗುಜರಾತ್ ಗದ್ದುಗೆ ಏರಲು ಹಾರ್ದಿಕ್ ಹವಣಿಕೆ, ಸರ್ಕಾರ ಉರುಳಿಸಲು ಹುನ್ನಾರ ಗಾಂಧಿನಗರ: ಗುಜರಾತ್ ನಲ್ಲಿ ಶತಾಯಗತಾಯ ಬಿಜೆಪಿಯನ್ನು ಹಣಿಯಲೇ ಬೇಕು ಎಂದು ಹುನ್ನಾರ ಹೂಡಿರುವ ಹಾರ್ದಿಕ್ ಪಟೇಲ್ ಇದೀಗ ಮತ್ತೊಂದು ದಾಳ ಉರುಳಿಸಿದ್ದಾರೆ. ಆದರೆ ಹಾರ್ದಿಕ ನಡೆಯ ಹಿಂದೆ ಜನಹಿತಕ್ಕಿಂತ ಕೇವಲ ಅಧಿಕಾರ ದಾಹದ ತಹತಹಿಕೆ ಎದ್ದು ಕಾಣುತ್ತಿದೆ. ಗುಜರಾತ್ ನ ಬಿಜೆಪಿ ಸರ್ಕಾರ ಉರುಳಿಸುವ ದುಷ್ಟ ಕಾರ್ಯಕ್ಕೆ ಹಾರ್ದಿಕ್ ಕೈ ಹಾಕಿದ್ದಾರೆ. ಬಿಜೆಪಿ ವಿರುದ್ಧ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಪಾಟೀದಾರ್ ಆಂದೋಲನ ಸಮಿತಿ ಮುಖಂಡ ಹಾರ್ದಿಕ್ ಪಟೇಲ್, ಇದೀಗ ಅದೇ ಜಾತಿಯ ಕಾರ್ಡ್ ಇಟ್ಟುಕೊಂಡು ಗುಜರಾತ್ ಸರ್ಕಾರವನ್ನು ಬೀಳಿಸುವ ಹುನ್ನಾರ ಮಾಡಿದ್ದಾರೆ. ಗುಜರಾತ್ ಮುಖ್ಯಮಂತ್ರಿ ವಿಜಯರೂಪಾನಿ ಮತ್ತು ಉಪಮುಖ್ಯಮಂತ್ರಿ ನಿತೀನ್ ಪಟೇಲ್ ಮಧ್ಯೆ ಬಿರುಕು ಹುಟ್ಟಿಸಿ ಸರ್ಕಾರವನ್ನು ಅಸ್ಥಿರಗೊಳಿಸಲು ಹಾರ್ದಿಕ್ ಪಟೇಲ್ ಪ್ರಯತ್ನಿಸುತ್ತಿದ್ದಾರೆ. ಶತಾಯಗತಾಯ ಬಿಜೆಪಿ ಅಧಿಕಾರಕ್ಕೆ ಏರಲು ಬಿಡಬಾರದು ಎಂದು ಎಷ್ಟೇ ಶ್ರಮಿಸಿದರೂ, ವಿಫಲವಾಗಿದ್ದ ಹಾರ್ದಿಕ್, ಅಲ್ಪೇಶ್, ಜಿಗ್ನೇಶ್ ಮೇವಾನಿ ಇದೀಗ ಸರ್ಕಾರ ಉರುಳಿಸಲು ವಾಮಮಾರ್ಗ ಹಿಡಿದಿದ್ದಾರೆ. ಪಾಟೀದಾರ್ ಆಂದೋಲನ ಸಮಿತಿ ಮುಖಂಡ ಹಾರ್ದಿಕ್ ಪಟೇಲ್ ಗುಜರಾತ್ ಉಪಮುಖ್ಯಮಂತ್ರಿ ನಿತೀನ್ ಪಟೇಲ್ ಅವರನ್ನು ಆಮಿಷ ಒಡ್ಡಿದ್ದಾರೆ. ಬಿಜೆಪಿಯಿದ 10 ಶಾಸಕರನ್ನು ಕರೆದುಕೊಂಡು ಬಂದರೆ ಕಾಂಗ್ರೆಸ್ ಸರ್ಕಾರ ರಚಿಸಿ, ಉನ್ನತ ಹುದ್ದೆ ಒದಗಿಸಲಾಗುತ್ತದೆ ಎಂದು ಆಮಿಷ ಒಡ್ಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಹಾರ್ದಿಕ್ ಬಿಜೆಪಿಯಲ್ಲಿರುವ ಪಟೇಲ್ ಸಮುದಾಯದ ಶಾಸಕರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಹುನ್ನಾರವನ್ನು ಕೂಡ ಮಾಡುತ್ತಿದ್ದಾರೆ ಎನ್ನಲಾಗಿದೆ. ಪಟೇಲ್ ಜಾತಿಯನ್ನೇ ಇಟ್ಟುಕೊಂಡು ಹಾರ್ದಿಕ್ ಮತ್ತೊಂದು ರಾಜಕೀಯ ದಾಳ ಉರುಳಿಸಿದ್ದಾರೆ. ಅಧಿಕಾರಕ್ಕೇರಲು ಜಾತಿ ಮುಖಂಡರ ತಲೆ ಕೆಡಿಸುವ ವಾಮಮಾರ್ಗವನ್ನು ಹಿಡಿದಿದ್ದಾರೆ ಎನ್ನಲಾಗಿದೆ. ಅಲ್ಲದೇ ಕಾಂಗ್ರೆಸ್ ಹಾರ್ದಿಕ್ ಪಟೇಲ್ ಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದು, ಹೇಗಾದರೂ ಮಾಡಿ ಗುಜರಾತ್ ನಲ್ಲಿ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ಕಾಂಗ್ರೆಸ್, ಹಾರ್ದಿಕ್ ಪಟೇಲ್ ಮತ್ತು ಜಿಗ್ನೇಶ್ ಮೇವಾನಿ ಭಾರಿ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಅದರ ಮುನ್ನುಡಿಯೇ ಉಪಮುಖ್ಯಮಂತ್ರಿ ನಿತೀನ್ ಪಟೇಲ್ ಅವರನ್ನು 10 ಶಾಸಕರೊಂದಿಗೆ ಆಗಮಿಸಿ ಎಂದು ಆಮಿಷ ಒಡ್ಡಿದ್ದಾರೆ ಎನ್ನಲಾಗಿದೆ. ಗುಜರಾತ್ ನ 182 ಸ್ಥಾನಗಳಲ್ಲಿ ಬಿಜೆಪಿ 99 ಸ್ಥಾನ, ಕಾಂಗ್ರೆಸ್ 77 ಸ್ಥಾನ ಮತ್ತು ಪಕ್ಷೇತರರು 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಗುಜರಾತ್ ವಿಧಾನಸಭೆ ಗದ್ದುಗೆ ಏರಲು 92 ಸ್ಥಾನಗಳು ಬೇಕು. ಇದೀಗ ಕಾಂಗ್ರೆಸ್ ನ 77, ಪಕ್ಷೇತರ 6 ಸ್ಥಾನ ಮತ್ತು ಬಿಜೆಪಿಯಿಂದ ನಿತೀನ್ ಪಟೇಲ್ 10 ಶಾಸಕರನ್ನು ಕರೆದುಕೊಂಡು ಬಂದರೆ ಸರ್ಕಾರ ರಚಿಸುವ ಲೆಕ್ಕಾಚಾರ ಹಾರ್ದಿಕ್ ಪಟೇಲ್ ಅವರದ್ದು ಎನ್ನಲಾಗಿದೆ. ಪಟೇಲ್ ಸಮುದಾಯದ ಜನರ ಹಿತ ಕಾಪಾಡಲು ಸರ್ಕಾರಕ್ಕೆ ಒತ್ತಡ ಹೇರಬೇಕಿದ್ದ ಹಾರ್ದಿಕ್ ಪಟೇಲ್ ವಾಮಮಾರ್ಗದ ಮೂಲಕ ಆಡಳಿತದ ಗದ್ದುಗೆ ಏರಲು ಪ್ರಯತ್ನಿಸುತ್ತಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.
2022/06/27 03:05:59
https://tulunadunews.com/tnn7978
mC4
ಜುಲೈ 6, 2015 CSLC Ka ನಿಮ್ಮ ಟಿಪ್ಪಣಿ ಬರೆಯಿರಿ Go to comments ಕಂತು 25: ಹಿಂದೂ ಧರ್ಮ ಇಲ್ಲದಿದ್ದರೆ ಬಹುಸಂಖ್ಯಾತರು ಯಾರು? ಈ ಎಲ್ಲ ಗೊಂದಲಗಳಿಗೆ ಕಳಶವಿಟ್ಟ ಹಾಗೆ ರಿಲಿಜನ್ ಎಂಬ ಶಬ್ದವನ್ನು ಅದಕ್ಕೆ ಅರ್ಥಾರ್ಥ ಸಂಬಂಧವಿಲ್ಲದ ಧರ್ಮ ಎಂಬ ಶಬ್ದದಿಂದ ಭಾಷಾಂತರಿಸಿಕೊಂಡಿದ್ದೇವೆ. ನಮ್ಮ ಮಠಾಧೀಶರುಗಳೆಲ್ಲ ಧರ್ಮ ಎಂದು ಯಾವುದರ ಕುರಿತು ಚರ್ಚೆ ನಡೆಸಿದ್ದಾರೋ ಅದು ರಿಲಿಜನ್ನಿನ ಕನ್ನಡ ಭಾಷಾಂತರವೇ ಹೊರತೂ ಭಾರತೀಯ ಅರ್ಥದಲ್ಲಿ ಧರ್ಮವಲ್ಲ. ಹಾಗಾಗೇ ಅವರು ದೇವತೆಗಳ ಕುರಿತು ಜಿಜ್ಞಾಸೆ ನಡೆಸಿದ್ದಾರೆ. ರಿಲಿಜನ್ನಿಗೆ ಏಕದೇವನು ನಿರ್ಣಾಯಕ. ಅಂದರೆ, ಎರಡು ಸತ್ಯದೇವರನ್ನು ಇಟ್ಟುಕೊಂಡು ಒಂದೇ ರಿಲಿಜನ್ನು ಇರಲು ಹೇಗೆ ಸಾಧ್ಯವೇ ಇಲ್ಲವೊ, ಹಾಗೇ ಒಂದೇ ದೇವನನ್ನು ಇಟ್ಟುಕೊಂಡು ಎರಡು ಸತ್ಯವಾದ ರಿಲಿಜನ್ನುಗಳು ಇರಲೂ ಸಾಧ್ಯವೇ ಇಲ್ಲ. ಈ ಮಜಕೂರುಗಳೆಲ್ಲ ಹಿಂದೂಗಳಿಗೆ ಅರ್ಥವಾಗುವುದಂತೂ ದೂರದ ಮಾತು. ಒಂದೇ ಶಿವನನ್ನೇ ಪೂಜಿಸುವವರು ನಾವು ಬೇರೆ ರಿಲಿಜನ್ನು, ಅವರು ಬೇರೆ ರಿಲಿಜನ್ನು ಎನ್ನುವುದು ಸಾಧ್ಯವಿಲ್ಲ. ಹೋಗಲಿ, ಶಿವನನ್ನು ಪೂಜಿಸುವವರೆಲ್ಲರೂ ಒಂದೇ ರಿಲಿಜನ್ನಿಗೆ ಸೇರಿದ್ದಾರೆ ಎಂದಾದರೂ ಹೇಳಬಹುದೆ? ಶಿವವಾಣಿಯನ್ನು ಪಡೆದ ಶೈವರ ಏಕಮೇವ ಪ್ರವಾದಿಯನ್ನು ಯಾರಾದರೂ ಹೆಸರಿಸಬಲ್ಲರೆ? ಅವರ ಏಕಮೇವ ಪವಿತ್ರಗ್ರಂಥ ಯಾವುದು? ಸಮಸ್ತ ಶೈವರಿಗೆ ಏಕರೂಪದಲ್ಲಿ ಅನ್ವಯವಾಗಬಲ್ಲ ನೀತಿ ನಿರ್ದೇಶನಗಳಿವೆಯೆ? ಶೈವರೆಲ್ಲ ಪಾಪ ಮಾಡಿ ಶಿವಲೋಕದಿಂದ ಭೂಮಿಗೆ ಬಿದ್ದಿದ್ದಾರೆ ಹಾಗೂ ಮತ್ತೆ ಶಿವನನ್ನು ಸೇರುವ ಮಾರ್ಗವೇ ಶೈವಧರ್ಮ ಎಂಬುದಾಗಿ ಇವರಲ್ಲಿ ಯಾರಾದರೂ ಪ್ರತಿಪಾದನೆ ಮಾಡಲು ಸಾಧ್ಯವೆ? ಭಾರತದಲ್ಲಿ ಹಿಂದೂಯಿಸಂ ಎನ್ನುವುದಿಲ್ಲ ಆದರೆ ಇತರೆ ದೇಶೀ ರಿಲಿಜನ್ನುಗಳಿವೆ ಎಂದುಕೊಂಡು ಸರ್ಕಾರೀ ನೀತಿಗಳನ್ನು ರೂಪಿಸಲು ಎಷ್ಟೇ ಕಸರತ್ತು ಮಾಡಿದರೂ ಕೂಡ ಕೊನೆಯಿರದ ವಿವಾದಗಳೇ ಸೃಷ್ಟಿಯಾಗುತ್ತವೆ. ಅದನ್ನು ಬಿಟ್ಟು ಹಿಂದೂಗಳು ಎಂದು ಕರೆಯುವ ಜನರ ಸಂಸ್ಕೃತಿಯ ಸ್ವರೂಪ ಹಾಗೂ ಮಹತ್ವವೇನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಬೇರೆ ಮಾರ್ಗಗಳನ್ನು ಕಂಡುಹಿಡಿಯುವುದು ನಾವೀಗ ಮಾಡಬೇಕಾಗಿರುವ ಕೆಲಸ. ಇದಕ್ಕೆ ಸಂಬಂಧಿಸಿ ಬಾಲಗಂಗಾಧರ ಎಂಬ ವಿದ್ವಾಂಸರು ಹೇಳುವುದೇನೆಂದರೆ ಭಾರತೀಯ ಸಂಸ್ಕೃತಿಯಲ್ಲಿ ಹಿಂದೂಯಿಸಂ ಒಂದೇ ಅಲ್ಲ ಶೈವಿಸಂ, ಜೈನಿಸಂ, ಬುದ್ಧಿಸಂ ಇತ್ಯಾದಿ ರಿಲಿಜನ್ನುಗಳೂ ಇಲ್ಲ. ಎಕೆಂದರೆ ಈ ಶೈವಿಸಂ, ಜೈನಿಸಂ ಇತ್ಯಾದಿಗಳು ಕೂಡ ರಿಲಿಜನ್ನಿನ ಲಕ್ಷಣಗಳನ್ನು ಹೊಂದಿಲ್ಲ. ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿಗಳನ್ನು ಬಿಟ್ಟು ಭಾರತದಲ್ಲಿ ಬೇರೆ ರಿಲಿಜನ್ನುಗಳಿಲ್ಲ. ಮೇಲಿನವೆಲ್ಲ ಬೇರೆ ಬೇರೆ ಸಂಪ್ರದಾಯಗಳು. ಹಾಗಂತ ಅವುಗಳನ್ನು ಪರಸ್ಪರ ಪ್ರತ್ಯೇಕಿಸಲಾಗದು. ಅವು ಒಂದೇ ಪಾರಮಾರ್ಥಿಕ ಸತ್ಯವನ್ನು ಹುಡುಕಾಡುತ್ತಿರುವ ಹಲವು ಮಾರ್ಗಗಳು ಎಂಬುದಾಗಿ ತಮ್ಮನ್ನು ಗುರುತಿಸಿಕೊಂಡಿವೆ. ಅವುಗಳಿಗೆಲ್ಲ ಅಧ್ಯಾತ್ಮದ ಸಾಮಾನ್ಯ ತಳಪಾಯವಿದೆ ಹಾಗೂ ಸಾಮಾನ್ಯ ಉಪಾಸನೆಯ ವಿಧಾನಗಳು ಹಾಗೂ ದೇವತೆಗಳು ಕೂಡ ಇವೆ. ಹಾಗಾಗಿ ಹಿಂದೂ ರಿಲಿಜನ್ನು ಇಲ್ಲದಿದ್ದರೂ ಹಿಂದೂ ಸಂಸ್ಕೃತಿಯೆಂಬುದೊಂದನ್ನು ಗುರುತಿಸಲು ಸಾಧ್ಯ. ಯಾವುದಾದರೂ ಸಂಪ್ರದಾಯಗಳ ವಕ್ತಾರರು ತಾವು ಈ ಸಂಸ್ಕೃತಿಗೆ ಸೇರಿಲ್ಲ ಎಂದು ಪ್ರತಿಪಾದಿಸಿದರೆ ಅವರು ತಮ್ಮ ಪರಂಪರೆಯನ್ನೇ ನಿರಾಕರಿಸಿದಂತೇ.
2018/06/24 08:53:43
https://cslcku.wordpress.com/2015/07/06/%E0%B2%85%E0%B2%82%E0%B2%95%E0%B2%A3-%E0%B2%A8%E0%B2%B5%E0%B2%A8%E0%B3%80%E0%B2%A4-24/
mC4
ಪಾಕ್ ಕ್ರಿಕೆಟ್ ತಂಡಕ್ಕೆ ಮಿಕಿ ಅರ್ಥರ್ ಕೋಚ್ | Vartha Bharati- ವಾರ್ತಾ ಭಾರತಿ ಪಾಕ್ ಕ್ರಿಕೆಟ್ ತಂಡಕ್ಕೆ ಮಿಕಿ ಅರ್ಥರ್ ಕೋಚ್ ವಾರ್ತಾ ಭಾರತಿ May 06, 2016, 11:24 PM IST ಕರಾಚಿ, ಮೇ 6: ದಕ್ಷಿಣ ಆಫ್ರಿಕ ಹಾಗೂ ಆಸ್ಟ್ರೇಲಿಯ ತಂಡದ ಮಾಜಿ ಕೋಚ್ ಮಿಕಿ ಅರ್ಥರ್ ಪಾಕಿಸ್ತಾನ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಶುಕ್ರವಾರ ನೇಮಕಗೊಂಡಿದ್ದಾರೆ. ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕ್ ತಂಡದ ಕಳಪೆ ಪ್ರದರ್ಶನದ ನೈತಿಕ ಹೊಣೆ ಹೊತ್ತು ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ವಕಾರ್ ಯೂನಿಸ್ ಉತ್ತರಾಧಿಕಾರಿಯಾಗಿ 47ರ ಹರೆಯದ ಅರ್ಥರ್ ಆಯ್ಕೆಯಾಗಿದ್ದಾರೆ. ವಕಾರ್ ರಾಜೀನಾಮೆಯ ಬಳಿಕ ಪಿಸಿಬಿ ಕೋಚ್ ಹುದ್ದೆಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ವಸೀಂ ಅಕ್ರಂ, ರಮೀಝ್ ರಾಝಾ ಹಾಗೂ ಫೈಸಲ್ ಮಿರ್ಝಾ ಅವರಿದ್ದ ಸಮಿತಿಯು ಅರ್ಥರ್‌ರನ್ನು ಕೋಚ್ ಹುದ್ದೆಗೆ ಶಿಫಾರಸು ಮಾಡಿದೆ. ಈ ಮೊದಲು ಆಸ್ಟ್ರೇಲಿಯದ ಸ್ಟುವರ್ಟ್ ಲಾಗೆ ಕೋಚ್ ಹುದ್ದೆಯ ಪ್ರಸ್ತಾವ ನೀಡಲಾಗಿತ್ತು. ಆದರೆ, ಕೂಡಲೇ ಪಾಕ್ ಕೋಚ್ ಹುದ್ದೆ ವಹಿಸಿಕೊಳ್ಳಲು ತನ್ನಿಂದ ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ದಕ್ಷಿಣ ಆಫ್ರಿಕದ ಅರ್ಥರ್ ತಮ್ಮ ದೇಶದ ಪರ 110 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದರು. 2005 ರಿಂದ 2010ರ ತನಕ ಆಫ್ರಿಕದ ಕೋಚ್ ಆಗಿದ್ದ ಅರ್ಥರ್ ಆ ತಂಡ ಎಲ್ಲ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ನಂ.1 ಸ್ಥಾನಕ್ಕೇರಲು ಮಾರ್ಗದರ್ಶನ ನೀಡಿದ್ದರು. ಅರ್ಥರ್ ಕೋಚ್ ಆಗಿದ್ದ ಅವಧಿಯಲ್ಲಿ ಆಫ್ರಿಕ ತಂಡ ಸತತ 13 ಏಕದಿನ ಪಂದ್ಯಗಳನ್ನು ಜಯಿಸಿತ್ತು. ಆ ಮೂಲಕ ಆಸ್ಟ್ರೇಲಿಯದ ದಾಖಲೆ ಸರಿಗಟ್ಟಿತ್ತು. ಆಸ್ಟ್ರೇಲಿಯ ಕ್ರಿಕೆಟ್ ತಂಡದಲ್ಲಿ 2011 ರಿಂದ 2013ರ ತನಕ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಅರ್ಥರ್ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಢಾಕಾ ಗ್ಲಾಡಿಯೇಟರ್ಸ್‌, ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಕರಾಚಿ ಕಿಂಗ್ಸ್ ತಂಡದ ಕೋಚ್ ಆಗಿದ್ದರು.
2020/10/28 14:49:31
https://www.varthabharati.in/article/kreede/20903
mC4
ಶ್ರೀನಿವಾಸಭಟ್ಟರು ಭಾರತದಲ್ಲಿ ಏನೇನು ಕಂಡರು? | My Karnataka Diary-2004 by K. Srinivasa Bhat - Kannada Oneindia 9 min ago ಮೈಸೂರಿನಲ್ಲಿ ಈರುಳ್ಳಿ ದಾಸ್ತಾನಿಗೂ ಬಿತ್ತು ಮಿತಿ 45 min ago ಬೆಂಗಳೂರಿನ ಎಂಎಸ್ ಬಿಲ್ಡಿಂಗ್‌ನಲ್ಲಿ ಅಗ್ನಿ ಅವಘಡ 50 min ago 200 ರೂಗೆ ಒಂದು ಮೊಬೈಲ್; ಚಿತ್ರದುರ್ಗದಲ್ಲಿ ಖರೀದಿಗೆ ಮುಗಿಬಿದ್ದರು ಜನ ಶ್ರೀನಿವಾಸಭಟ್ಟರು ಭಾರತದಲ್ಲಿ ಏನೇನು ಕಂಡರು? ಪ್ರತೀವರ್ಷದಂತೆ ಈ ಬಾರಿಯೂ ನನ್ನ ಭಾರತ ಪ್ರವಾಸ ಮುಗಿಸಿ ಈಗತಾನೇ ಅಮೆರಿಕಾಗೆ ಹಿಂದಿರುಗಿದೆ. ನನ್ನ ಭಾರತ ಪ್ರವಾಸದ ಮುಖ್ಯ ಉದ್ದೇಶ, ವಯಸ್ಸಾದ, ಅನಾರೋಗ್ಯದಿಂದ ಬಳಲುತ್ತಿರುವ ತಂದೆ, ತಾಯಿಯವರನ್ನು ಕಣ್ಣಾರೆ ಕಂಡು ಎರಡು ಸಾಂತ್ವನದ ಮಾತುಗಳನ್ನಾಡಿ, ಅವರ ಜತೆ ಕೆಲವು ದಿನಗಳನ್ನು ಕಳೆಯುವುದು. ಈ ಬಾರಿಯೂ ನನ್ನ ಹುಟ್ಟೂರಾದ ಕುಂಭಾಶಿಗೆ ಮೊದಲನೆಯ ಭೇಟಿ. ಅಲ್ಲಿ ನಮ್ಮ ಅಜ್ಜನ ಮನೆ, ಮಾರ್ಕೋಡಿನಲ್ಲಿ ಸೋದರಮಾವನವರ ಕುಟುಂಬದ ಸಂದರ್ಶನ. ಹಾಗೇ ಅನಾರೋಗ್ಯದಲ್ಲಿರುವ ಇನ್ನೊಬ್ಬ ಹಿರಿಯರಿಗೆ ಸಾಂತ್ವನದ ನುಡಿಗಳು, ನಮ್ಮ ಸಂಸ್ಥೆ, 'ಸತ್ಕಾರ್ಯ'ದ ಕಾರ್ಯಕ್ರಮಗಳ ನಿಯೋಜಕರೊಂದಿಗೆ ಈ ವರುಷದ 'ಸತ್ಕಾರ್ಯ' ವಿದ್ಯಾರ್ಥಿ ವೇತನಗಳನ್ನು ಹಂಚುವ ಬಗ್ಗೆ ಮತ್ತು ಇತರ ಯೋಜನೆಗಳ ಬಗ್ಗೆ ಮಾತುಕತೆ, ನಮ್ಮೂರ ದೇವಸ್ಥಾನಕ್ಕೆ ಭೇಟಿ, ಇತ್ಯಾದಿ ನನ್ನ ಮಾಮೂಲು ಚಟುವಟಿಕೆಗಳನ್ನು ಮುಗಿಸಿ ನನ್ನ ತಾಯಿತಂದೆಯರ ಜತೆಗೆ ಬೆಂಗಳೂರಿಗೆ ಬಂದು ನನ್ನ ತಂಗಿಯ ಮಗನ ಮದುವೆ ಹಾಗೂ ತುಮಕೂರಿನಲ್ಲಿ ತಮ್ಮನ ಮಗಳ ಮದುವೆ ಮುಗಿಸಿ ತಿರುಗಿ ಅಮೇರಿಕಾಗೆ ವಾಪಾಸು ಬಂದೆ. ಪ್ರತೀ ಭೇಟಿಯಲ್ಲೂ ಭಾರತದಲ್ಲಾಗುತ್ತಿರುವ ಬದಲಾವಣೆಗಳನ್ನು ನೋಡಿದಾಗ ನನಗೆ ಸಂತೋಷ ಮತ್ತು ವ್ಯಥೆಗಳಾಗುತ್ತವೆ. ನಮ್ಮ ಹೊಸ ಜನಾಂಗವು ಸಂಪದ್ಭರಿತವಾಗಿ ಬೆಳೆಯುತ್ತಿರುವುದನ್ನು ನೋಡಿ ಸಂತೋಷವಾದರೆ, ಬಿರುಕಾಗಿ ಒಡೆದು, ಶಿಥಿಲವಾಗುತ್ತಿರುವ, ಕೌಟುಂಬಿಕ ವ್ಯವಸ್ಥೆಗಳನ್ನು ಪರಿಶೀಲಿಸಿದಾಗ ವ್ಯಥೆಯೂ ಆಗುತ್ತದೆ. ಬದಲಾವಣೆ ಪ್ರಕೃತಿಯ ಸಹಜ ಗುಣವಾದರೂ, ಇಲ್ಲಿನ (ಅಮೆರಿಕಾ ಸಂಸ್ಕೃತಿ) ಪರಿಸ್ಥಿತಿಗೆ ಮೆಲ್ಲಗೆ ಬರುತ್ತಿರುವ ಅಲ್ಲಿನ ಹೊಸಜನಾಂಗದ ಬಗ್ಗೆ ಸ್ವಲ್ಪ ಮನಸ್ಸಿನಲ್ಲಿ ಕಾಳಜಿ ಬರುತ್ತದೆ. ಭಾರತದಲ್ಲಿ ಈ ಬಾರಿ ನಾನೇನು ಕಂಡೆ? ಕೆಲವು ಅನಿಸಿಕೆಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಉದ್ದೇಶದಿಂದ ಈ ಟಿಪ್ಪಣಿಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಆರ್ಥಿಕ ಸ್ವಾವಲಂಬನೆಯ ಫಲಶ್ರುತಿಯೆಂದರೆ ವೈಚಾರಿಕ ಸ್ವಾತಂತ್ರ್ಯ ಹಾಗೂ ಇತರರ ಬಗ್ಗೆ ಇರುವ ತಾಳ್ಮೆ ಮತ್ತು ಸಹನೆಗಳು ಕಡಿಮೆ ಆಗುವುದು. ತಮ್ಮ ತಾಯಿತಂದೆಗಳ, ಮತ್ತು ಕುಟುಂಬದ ಇತರ ಸದಸ್ಯರ ಬಗ್ಗೆ ಇರುವ ಸದ್ಭಾವನೆಗಳು ಸ್ವಲ್ಪ, ಸ್ವಲ್ಪವಾಗಿ ಕಡಿಮೆ ಅಗುತ್ತಿದ್ದರೂ, ಮದುವೆಯಾಗಿ ಬಂದ ಹೊಸ ಸಂಗಾತಿಗೆ ಈ ಬಗ್ಗೆ ಸ್ವಲ್ಪವೂ ಸಹನೆ, ಗೌರವಗಳಿಲ್ಲದೇ, ತಾಳ್ಮೆಯ ಜಾಗದಲ್ಲಿ ದ್ವೇಷ, ಸಿಟ್ಟುಗಳು ಸೇರಿಕೊಂಡು ಕುಟುಂಬ ಒಡೆಯುವ ಪರಿಸ್ಥಿತಿ ಬರುತ್ತಿದೆ. ತಮ್ಮನ್ನು ಹುಟ್ಟಿನಿಂದ, ಬೆಳೆಯುವ ತನಕ ಪೋಷಿಸಿ, ವಿದ್ಯಾವಂತರನ್ನಾಗಿ ಮಾಡಿ, ಒಂದು ಮಟ್ಟಕ್ಕೆ ತಂದಿರಿಸಿದ ತಾಯಿತಂದೆಗಳಿಗಿಂತಲೂ, ಹೊಸದಾಗಿ ಸಂಬಂಧವಾದ ಬಾಳ ಜತೆಗಾರ/ಜತೆಗಾತಿ ಯರ ಅಭಿಪ್ರಾಯಕ್ಕೇ ಜಾಸ್ತಿ ಮನ್ನಣೆ ದೊರೆಯುತ್ತದೆ. ಅವಿಭಕ್ತ ಕುಟುಂಬಗಳು ಅಪರೂಪವಾಗುತ್ತಿವೆ. ಆರ್ಥಿಕವಾಗಿ ಹಿಂದುಳಿದವರಲ್ಲೂ, ಮದುವೆ ಆದೊಡನೆ ಬೇರೆ ಮನೆ ಮಾಡುವುದು ಬಹಳ ಸಾಮಾನ್ಯವಾಗಿದೆ. ಇದರಿಂದ ವಯಸ್ಸಾದವರನ್ನು ನೋಡಿಕೊಳ್ಳುವವರು ಇಲ್ಲವಾಗಿದೆ. ಹಿರಿಯ ನಾಗರೀಕರನ್ನು ನೋಡಿಕೊಳ್ಳುವ ಜವಾಬ್ದಾರಿಯ ವರ್ತನೆ ಸರಕಾರದ ವಲಯದಲ್ಲಿ ಕಾಣುತ್ತಿಲ್ಲ. ಇರುವ ಕೆಲ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬರುವ ಸಾಧ್ಯತೆ ಕಾಣುತ್ತಿಲ್ಲ. ಇದರಿಂದ ವಯಸ್ಸಾದವರು ಆರ್ಥಿಕವಾಗಿಯೂ, ಮಾನಸಿಕವಾಗಿಯೂ, ಸಮಾಜದಲ್ಲಿ ನೋವನ್ನು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಒಬ್ಬ ಎಂ. ಎಲ್‌. ಎ. ಜತೆ ಚರ್ಚಿಸುವ ಅವಕಾಶ ಸಿಕ್ಕಿತು. ಆದರೆ ಅವರು ಈ ಸಮಸ್ಯೆ ಸರಕಾರದ ಸಮಸ್ಯೆ ಎಂದು ಒಪ್ಪಲಿಲ್ಲ! ನನ್ನ ಮಿತ್ರನೊಬ್ಬನ ಮಕ್ಕಳು ತಮ್ಮನ್ನು ತಮ್ಮ ಜಮೀನಿನಲ್ಲಿ ಕೃಷಿ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಆದಾಯವೇ ಇವರ ಜೀವನೋಪಾಯಕ್ಕೆ ದಾರಿ. ಗೋವಧೆಯನ್ನು ನಿಲ್ಲಿಸಲು ಭಜರಂಗದಳದವರ ಪ್ರಯತ್ನಗಳು ಸಫಲವಾದ ಬಳಿಕ, ಎತ್ತುಗಳನ್ನು, ಮತ್ತು ಹಾಲು ಕೊಡದ ಹಸುಗಳನ್ನು ಕೇಳುವವರಿಲ್ಲವಾಗಿದೆ. ಈಗ ಎತ್ತಿನ ಗಾಡಿಗಳು ಇಲ್ಲದ ಕಾರಣ, ಉಳುವ ಸಮಯ ಬಿಟ್ಟರೆ, ಎತ್ತುಗಳಿಗೆ ಕೆಲಸವಿಲ್ಲ. ಗೋ ಸಂರಕ್ಷಣಾಕೇಂದ್ರಗಳಲ್ಲಿ ಅವಕಾಶವಿಲ್ಲದ ಕಾರಣ, ದನಗಳನ್ನು, ಎತ್ತುಗಳನ್ನು ಬೇಕಾಬಿಟ್ಟಿಯಾಗಿ ಊರವರು ಬಿಟ್ಟಿದ್ದಾರೆ. ಈ ಅಲೆಮಾರಿ ಪ್ರಾಣಿಗಳು ಹಗಲು, ರಾತ್ರಿ ಎನ್ನದೆ ಹೊಲಗಳಿಗೆ ನುಗ್ಗಿ ಅವರ ಫಸಲನ್ನು ತಿಂದು ನಾಶ ಮಾಡುತ್ತಿವೆ. ಇದರಿಂದ ಕೃಷಿಕರಿಗೆ ಬಹಳ ತೊಂದರೆ ಆಗಿದೆ. ಈ ಸಮಸ್ಯೆಗೆ ಪರಿಹಾರವಿಲ್ಲ. ಇದರಿಂದ ನನ್ನ ಸ್ನೇಹಿತನ ಮಕ್ಕಳು ಕಂಗಾಲಾಗಿದ್ದಾರೆ. ಮಾಮೂಲಿನಂತೆ, ಈ ಬಾರಿಯೂ ಉಡುಪಿಯ ಕೃಷ್ಣನ ದರ್ಶನಕ್ಕೆಂದು ಹೋದಾಗ ನನಗೆ ದೊಡ್ಡ ಅಚ್ಚರಿಯೇ ಕಾದಿತ್ತು. ಕೃಷ್ಣಮಠದ ಸುತ್ತ ಸಶಸ್ತ್ರ ಪೋಲೀಸರ ಕಾವಲು, ಎಲ್ಲೆಡೆಯೂ ಘೋಷಣೆಗಳನ್ನು ಕೂಗುವ ಜನಸ್ತೋಮ, ಭಿತ್ತಿಪತ್ರಗಳು, ಫಲಕಗಳು ಇತ್ಯಾದಿ ಕಾಣಬಂದುವು. ಕನಕನ ಕಿಂಡಿಯ ಜೀರ್ಣೋದ್ಧಾರದಲ್ಲಿ ತಮ್ಮ ಅಭಿಪ್ರಾಯವನ್ನು ಕೇಳಲಿಲ್ಲ, ತಮಗೆ ಕನಕನ ಪರವಾಗಿ ಮಠವೊಂದನ್ನು ಕೊಡಬೇಕು ಇತ್ಯಾದಿ ಬೇಡಿಕೆಗಳೊಂದಿಗೆ ಒಂದು ಕೋಮಿನವರು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಪತ್ರಿಕೆಗಳಲ್ಲಿ ಓದಿದೆ. ಕನಕನೇ ಬದುಕಿದ್ದರೆ, ಅವನು ಈ ಬಗ್ಗೆ ಏನು ಹೇಳಬಹುದೆಂದು ಯೋಚಿಸುತ್ತ ಮನೆಗೆ ಬಂದೆ. ಪ್ರತೀಸಾರಿ ಮಾಡುವಂತೆ, ಹೂವಿನಕೆರೆ ವಾದಿರಾಜರ ಮಠಕ್ಕೆ ದರ್ಶನಕ್ಕೆಂದು ಹೋದಾಗ ಇನ್ನೊಂದು ಆಶ್ಚರ್ಯ ಕಾದಿತ್ತು. ಯತಿ ವಾದಿರಾಜರು ಪೂಜಿಸುತ್ತಿದ್ದ ಹಯವದನ ದೇವರ ವಿಗ್ರಹವನ್ನು ವಿಗ್ರಹ ಚೋರರು, ಪೂಜೆ ಸಲ್ಲಿಸುವ ಭಕ್ತರಂತೆ ಬಂದು ಕಳ್ಳತನದಿಂದ ಅಪಹರಿಸಿದ್ದಾರೆಂದು ಪೂಜೆ ಮಾಡುವವರು ಹೇಳಿದಾಗ ಮನಸ್ಸಿಗೆ ಬಹಳ ನೋವಾಯಿತು. ಅದೇ ದಿನ ಈ ಚೋರರು ಹಲವಾರು ದೇವಾಲಯಗಳಿಂದ ವಿಗ್ರಹಗಳನ್ನು ಕದ್ದಿದ್ದಾರೆ ಎಂದಾಗ ನಮ್ಮ ಸಂಸ್ಕೃತಿಯ, ಕಲೆಯ ಒಂದು ಭಾಗವನ್ನು ಕಳೆದುಕೊಂಡ ವೇದನೆ ಆಯಿತು. ಜನಜೀವನದಲ್ಲಿ ಇನ್ನೊಂದು ದೊಡ್ಡ ಬದಲಾವಣೆ ಎಂದರೆ ಔಷಧ ಮತ್ತು ಮಾತ್ರೆಗಳ ಬಳಕೆ. ಸಾಮಾನ್ಯವಾಗಿ, ಐವತ್ತರ ಮೇಲೆ ವಯಸ್ಸಾದವರೆಲ್ಲರೂ ದಿನಕ್ಕೆ ಇಪ್ಪತ್ತು, ಮೂವತ್ತು ಮಾತ್ರೆಗಳನ್ನು ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ. ಇದರಲ್ಲಿ ಹೆಚ್ಚಿನ ಮಾತ್ರೆಗಳು ಆರೋಗ್ಯವರ್ಧಕಗಳು (ವಿಟಮಿನ್‌, ಪ್ರೋಟೀನ್‌ ಇತ್ಯಾದಿ). ಉಳಿದವು ಡಯಾಬಿಟಿಸ್‌, ಬ್ಲಡ್‌ ಪ್ರೆಶರ್‌, ಇತ್ಯಾದಿ ಕಾಯಿಲೆಗಳ ನಿವರಣೆಗಾಗಿ ಇರುವ ಮಾತ್ರೆಗಳು. ಸುಮಾರು ಅರುವತ್ತು ವರುಷವಾದ ಜನರು, ಒಂದು ಔಷಧದ ಡಬ್ಬ ಅಥವಾ ಚೀಲವನ್ನು ಹಿಡಿದುಕೊಂಡು ತಿರುಗುವ ದೃಶ್ಯ ಸರ್ವೇಸಾಮಾನ್ಯವಾಗಿ ಕಾಣಿಸಿತು. ಇಲ್ಲಿನ ಜನಜೀವನಕ್ಕೂ ಅಲ್ಲಿಗೂ ಈ ವಿಷಯದಲ್ಲಿ ಅಂತಹ ವ್ಯತ್ಯಾಸ ಕಾಣಿಸಲಿಲ್ಲ. ಇನ್ನು ಕೃತಕ ಕಾಲ್ಗಂಟು ಮತ್ತು ಹಿಪ್ಸ್‌ ಜೋಡಣೆ ಇತ್ಯಾದಿ ಬಹಳ ಸಾಮಾನ್ಯವಾಗಿ ಬಳಕೆಗೆ ಬಂದಿದೆ. ಎಂ. ಆರ್‌. ಐ ಕೂಡಾ ಸಾಮಾನ್ಯವಾಗುತ್ತಿದೆ. ಆದರೆ ಇನ್‌ಶೂರೆನ್ಸ್‌ ಇಲ್ಲದ ಕಾರಣ ಬಡ ಜನರ ಜೀವನದಲ್ಲಿ ಈ ಅನುಕೂಲತೆಗಳು ಗಗನ ಕುಸುಮವಾಗಿವೆ. ಜಾಗತೀಕರಣದಿಂದ ಉದ್ಭವಿಸುತ್ತಿರುವ ಹಲವರು ಸಮಸ್ಯೆಗಳಿಗೆ ಲಾಂಗ್‌ ಟರ್ಮ್‌ ಪ್ಲಾನಿಂಗ್‌ ಯಾರೂ ಮಾಡುವ ಹಾಗೆ ಕಾಣಲಿಲ್ಲ. ರಸ್ತೆಗಳು, ಸೇತುವೆಗಳು, ಪರಿಸರದ ಬಗ್ಗೆ ಸಾಮಾನ್ಯ ಜನತೆಗಿರುವ ಕಾಳಜಿ ಸರಕಾರಕ್ಕೆ ಇದ್ದಂತೆ ಕಾಣಲಿಲ್ಲ. ಜಾತೀಯತೆ, ಕೋಮುವಾರು ದ್ವೇಷ, ಲಂಚ, ಭ್ರಷ್ಟಾಚಾರ, ಗೂಂಡಾಗಿರಿಗಳನ್ನು ಕಡಿಮೆ ಮಾಡಿ ನೈತಿಕ ಹಾಗೂ ಬೌದ್ಧಿಕವಾಗಿ ಯೋಚನೆ ಮತ್ತು ಯೋಜನೆಗಳನ್ನು ಆವಿಷ್ಕರಿಸಿ, ಅಳವಡಿಸಿಕೊಳ್ಳುವ ದೂರದೃಷ್ಟಿಯಿರುವ ನೇತಾರರ ಕೊರತೆ ಕಾಣುತ್ತಿದೆ.
2019/12/10 06:52:08
https://kannada.oneindia.com/nri/article/2004/051104travelogue.html
mC4
ಎಷ್ಟೇ ಬೇಡ ಎಂದು ಗೋಗರೆದರೂ ಬಿಡದೆ, ನೆಲಕ್ಕೆ ಕೆಡವಿ ಮಹಿಳೆಗೆ ಕೋವಿಡ್ ಪರೀಕ್ಷೆ - ವೀಡಿಯೋ ವೈರಲ್ - Hosakananda ಕೊರೋನಾ ಹಾವಳಿಗೆ ಕಂಗೆಟ್ಟಿದೆ ನೆರೆ ರಾಷ್ಟ್ರ ಚೀನಾ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪರೀಕ್ಷೆಯನ್ನು ತೀವ್ರಗೊಳಿಸಲಾಗಿದೆ. ದೇಶದಲ್ಲಿ ಉಲ್ಬಣಿಸುತ್ತಿರುವ ಕೋವಿಡ್ ಹಾಗೂ ಲಾಕ್‌ಡೌನ್‌ನಿಂದ ಜನ ಆತಂಕಗೊಂಡಿದ್ದಾರೆ. ಸೋಂಕಿತರು ಕಠಿಣ ನಿಯಮಗಳನ್ನು ಪಾಲಿಸಬೇಕೆಂಬ ಭಯದಿಂದ ಅನೇಕರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಅಲ್ಲಿನ ಜನರಿಗೆ ಹೇಗೆ ಬಲವಂತವಾಗಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ ಎಂಬುದು ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ. ಮಹಿಳೆಯೊಬ್ಬರಿಗೆ ಕೋವಿಡ್ ಪರೀಕ್ಷೆ ಮಾಡಲು ಆರೋಗ್ಯ ಸಿಬ್ಬಂದಿ ಹರಸಾಹಸಪಟ್ಟ ಘಟನೆಯ ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೊರೋನಾ ಪರೀಕ್ಷೆಗೆ ಒಳಗಾಗಲು ಆ ಮಹಿಳೆ ನಿರಾಕರಿಸುತ್ತಾಳೆ. ಈ ವೇಳೆ ಆಕೆಯನ್ನು ನೆಲಕ್ಕೆ ಕೆಡವಿ ಆರೋಗ್ಯ ಸಿಬ್ಬಂದಿ ಕೊರೊನಾ ಪರೀಕ್ಷೆ ನಡೆಸಿದ್ದಾರೆ. ಮತ್ತೊಂದು ವೀಡಿಯೋದಲ್ಲಿ ವೃದ್ಧೆಯೊಬ್ಬರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆಗ ನಾಲ್ಕೈದು ಮಂದಿ ಆಕೆಯನ್ನು ಹಿಡಿದು, ಕೊರೋನಾ ಪರೀಕ್ಷೆ ಮಾಡುತ್ತಾರೆ. ಇನ್ನೊಂದು ವೀಡಿಯೋದಲ್ಲಿ ವ್ಯಕ್ತಿಯೊಬ್ಬನನ್ನು ನೆಲದ ಮೇಲೆ ಕೆಡವಿ ಬಲವಂತವಾಗಿ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಚೀನಾದಲ್ಲಿ ಜನರು ಕೋವಿಡ್ ಪರೀಕ್ಷೆಗೆ ಒಳಗಾಗಲು ಹಿಂಜರಿಯುತ್ತಿರುವ ಬಗ್ಗೆ ಅನೇಕ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
2022/05/20 23:58:48
https://hosakannada.com/2022/05/05/covid-test-for-women-video-viral/
mC4
ಸಂಕ್ರಾಂತಿ ನಂತರ ಕ್ರಾಂತಿ ಆದರೆ ನೋಡೋಣ: ಸತೀಶ್‌ ಜಾರಕಿಹೊಳಿ | VIJAYAVANI - ವಿಜಯವಾಣಿ ಸಂಕ್ರಾಂತಿ ನಂತರ ಕ್ರಾಂತಿ ಆದರೆ ನೋಡೋಣ: ಸತೀಶ್‌ ಜಾರಕಿಹೊಳಿ ಬೆಳಗಾವಿ: ಸಂಕ್ರಾಂತಿ ನಂತರ ಕ್ರಾಂತಿ ಆದರೆ ಆಗಲಿ. ಆದಾಗ ನೋಡೋಣ. ಆಪರೇಷನ್ ಕಮಲದ ವಿಚಾರವಾಗಿ ನನಗೆ ಗೊತ್ತಿಲ್ಲ. ನಮ್ಮದು ಅಭಿವೃದ್ಧಿ ಹಾಗೂ ಇಲಾಖೆ ಕೆಲಸ ಅಷ್ಟೇ ಎಂದು ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ. ಕ್ರಾಂತಿ ಆದರೂ ಕೂಡ ರಾಜ್ಯವು ಇಲ್ಲೇ ಇರುತ್ತದೆ, ದೇಶವೂ ಇಲ್ಲೇ ಇರುತ್ತದೆ. ಏನೂ ಆಗುವುದಿಲ್ಲ. ಕ್ರಾಂತಿ ಆದರೂ ನಾವು ಇಲ್ಲೇ ಇರುತ್ತೇವೆ. ನಡೆಯುವುದೆಲ್ಲ ನಡೆಯುತ್ತಲೇ ಇರುತ್ತದೆ. ಆಪರೇಷನ್ ಕಮಲದ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿ, ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುತ್ತಿದೆ ಎಂಬ ವಿಚಾರವಾಗಿ ರಾಜಕೀಯದಲ್ಲಿ ಅದೆಲ್ಲ ಸ್ವಾಭಾವಿಕ. ತಂತ್ರಗಾರಿಕೆ ರಾಜಕೀಯದಲ್ಲಿ ಇದ್ದೆ ಇರುತ್ತದೆ ಎಂದರು. ಬಿಜೆಪಿಯವರು ಏನೇ ಮಾಡಿದರು ನಮ್ಮ ಶಾಸಕರು ಯಾರು ಕೂಡ ಹೋಗುವುದಿಲ್ಲ. ಇದು ಊಹಾಪೋಹ ಅಷ್ಟೇ. ನಮ್ಮ ಸರ್ಕಾರ ಸುಭದ್ರವಾಗಿದೆ. ರಾಜಕೀಯವಾಗಿ ಪ್ರಯತ್ನ ಇದ್ದೇ ಇರುತ್ತದೆ ಆದರೆ ಯಶಸ್ವಿಯಾಗುವುದಿಲ್ಲ. ಸಿಎಂ ಅತೃಪ್ತ ಶಾಸಕರ ಬಾಯಿಗೆ ಬೀಗ ಹಾಕಬೇಕೆಂಬ ವಿಚಾರವಾಗಿ ಏನೂ ಚರ್ಚೆ ಆಗಿಲ್ಲ. ಪುಟ್ಟರಂಗಶೆಟ್ಟಿ ವಿಚಾರವಾಗಲಿ, ಬೇರೆ ವಿಚಾರವಾಗಲಿ ಚರ್ಚೆಗೆ ಬಂದಿಲ್ಲ ಎಂದು ಹೇಳಿದರು. ರಾಮಮಂದಿರ ಬರೀ ಬಿಜೆಪಿ ಅವರದಷ್ಟೇ ಅಲ್ಲ. ಬಿಜೆಪಿಯವರು ಅದನ್ನು ಗುತ್ತಿಗೆ ಹಿಡಿದಿಲ್ಲ. ಎಲ್ಲರ ಹಕ್ಕಿದೆ. ರಾಮಮಂದಿರ ಆಗಬಾರದು ಎಂದು ಯಾರು ವಿರೋಧ ಮಾಡಿಲ್ಲ ಎಂದು ತಿಳಿಸಿದರು. ಕಾನೂನು ಬದ್ಧವಾಗಿ ಹೆಚ್ಚು ಹಕ್ಕುಪತ್ರಗಳನ್ನ ನೀಡಿದ್ದೇವೆ. ನಮ್ಮ ಅವಧಿಯಲ್ಲಿ ಪ್ರವಾಸೋದ್ಯಮ, ಅರಣ್ಯ ರಕ್ಷಣೆ ಮಾಡುತ್ತೇವೆ. ಅದಕ್ಕೆ ಕಾಲಾವಕಾಶ ಬೇಕು. ರಾಜ್ಯಾದ್ಯಂತ ಹಕ್ಕುಪತ್ರ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)
2020/01/23 18:11:34
https://www.vijayavani.net/satish-jarkiholi-coalition-government-congress-belagavi/
mC4
ಯಾದಗಿರಿ Archives • ವಿಶ್ವವಾಣಿ ವಿಶ್ವವಾಣಿ ಜಿಲ್ಲೆ ಯಾದಗಿರಿ ಜೆಡಿಎಸ್ ರಾಹುಲ್ ಗಾಂಧಿಯ ಗುಲಾಮಗಿರಿಯಲ್ಲಿಲ್ಲ ಯಾದಗಿರಿ: ಜೆಡಿಎಸ್ ಬಗ್ಗೆ ಮಾತಾಡಲು ರಾಹುಲ್ ಗಾಂಧಿ ಯಾರು?. ನಮ್ಮ ಪಕ್ಷದ ಬಗ್ಗೆ ಮಾತನಾಡಲು ಅವರಿಗೇನು... ಬಿಜೆಪಿಯಿಂದ ಕಾನೂನಿನ ಪಾಠ ಕಲಿಯಬೇಕಿಲ್ಲ ವಾಡಿ: ಕಾಂಗ್ರೆಸ್ ಪಕ್ಷ ಯಾವತ್ತೂ ಕಾನೂನನ್ನು ಗೌರವಿಸುತ್ತಾ ಬಂದಿದೆ. ಬಿಜೆಪಿಯವರಿಂದ ನಾವೇನು ಕಾನೂನು ಪಾಠ ಕಲಿಯಬೇಕಿಲ್ಲ.... ರೈಲು ಬೋಗಿ ತಯಾರಿಕಾ ಘಟಕ ಲೋಕಾರ್ಪಣೆ 18ರಂದು ಯಾದಗಿರಿ: ಜಿಲ್ಲೆಯಲ್ಲಿ 7,500 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರೈಲ್ವೆ ಬೋಗಿ ತಯಾರಿಕಾ ಕಾರ್ಖಾನೆ ಘಟಕ... ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಖರ್ಗೆ ಚಾಲನೆ ಯಾದಗಿರಿ: ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಫಲಪುಷ್ಪ ಪ್ರದರ್ಶನವನ್ನು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್... ಟ್ರ್ಯಾಕ್ಟರ್ ಪಲ್ಟಿ: ವ್ಯಕ್ತಿ ಸಾವು ಯಾದಗಿರಿ: ತಾಲೂಕಿನ ಬೊರಬಂಡಾ ಗ್ರಾಮದ ಸಮೀಪದಲ್ಲಿ ಟ್ರ್ಯಾಕ್ಟರ್ ಪಲ್ಟಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಶಂಕರ ರಾಠೋಡ (35) ಮೃತ ವ್ಯಕ್ತಿ. ಗಾಯಾಳುಗಳನ್ನು ಗುರುಮಠಕಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮರಳು ಸಾಗಿಸುತ್ತಿದ್ದ... ಕೋವಿಂದ ಪ್ರಮಾಣ ವಚನ : ಕೋಲಿ ಸಮಾಜ ಹರ್ಷ ಯಾದಗಿರಿ: ರಾಮನಾಥ ಕೋವಿಂದ ಅವರು ದೇಶದ 14ನೇ ರಾಷ್ಟ್ರಪತಿಯಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾ ಗಂಗಾಮತ ಕೋಲಿ ಸಮಾಜದ ಅಧ್ಯಕ್ಷ ಮೌಲಾಲಿ ಅನಪೂರ್ ನೆತೃತ್ವದಲ್ಲಿ ಅದ್ಧೂರಿ ಅಭಿನಂದನಾ ಮೆರವಣಿಗೆ ನಡೆಸಲಾಯಿತು. ನಗರದ... ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ: ಇಬ್ಬರ ಸಾವು ಯಾದಗಿರಿ: ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೆ ಬೈಕ್ ಸವಾರ ಇಬ್ಬರೂ ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕನ್ನಳ್ಳಿ ಗ್ರಾಮದ ಮಡಿವಾಳಪ್ಪ (27), ಗೊಲ್ಲಾಳಪ್ಪ(26) ಮೃತರು ಎಂದು... ಶ್ರೀಗಂಧ ಮರಗಳ್ಳರ ಬಂಧನ ಯಾದಗಿರಿ: ಸುರಪುರ ತಾಲೂಕು ದೇವರಗೋನಾಲ ಗ್ರಾಮದ ಭೀಮರಾಯ ಉಪ್ಪಾರ ಜಮೀನಿನ ಪಕ್ಕದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ತುಂಡು ಮಾಡುತ್ತಿದ್ದ ಮರಗಳ್ಳರನ್ನು ವಲಯ ಅರಣ್ಯಾಧಿಕಾರಿಗಳ ತಂಡದಿಂದ ಬಂಧಿಸಲಾಗಿದೆ. ಬಸವರಾಜ ಮತ್ತು ದೇವಪ್ಪ ಗಂಗಪ್ಪ ಪಾಟೀಲ ಬಂಧಿತ... ಆಮೆಗತಿಯಲ್ಲಿ ಕಾಮಗಾರಿ, ಪ್ರವಾಸಿಗರಿಗೆ ನಿರಾಸೆ! ವಡಗೇರಾ: ಭೀಮಾ ಮತ್ತು ಕೃಷ್ಣೇ ಎರಡು ನದಿಗಳು ಸೇರುವ ಸಂಗಮ ಗ್ರಾಮದ ಐತಿಹಾಸಿಕ ಪ್ರಸಿದ್ಧಿ ಪಡೆದ ಶ್ರೀಸಂಗಮನಾಥನ ದೇವಾಲಯದ ಮುಂಭಾಗದಲ್ಲಿ ಭೀಮಾ ಮತ್ತು ಕೃಷ್ಣೇ ಒಡಲಿನಲ್ಲಿ 83 ಲಕ್ಷ ರು. ವೆಚ್ಚದಲ್ಲಿ ನಡೆಯುತ್ತಿರುವ ಬೃಹತ್... ಮಗನಿಂದಲೇ ತಾಯಿಯ ಕೊಲೆ ಸುರಪುರ: ಮದ್ಯ ಕುಡಿದ ಮತ್ತಿನಲ್ಲಿ ಮಗನೊಬ್ಬ ಹೆತ್ತ ತಾಯಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವುದು ತಾಲೂಕಿನ ಜಾಲಿಬೆಂಚಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಅಮಾತೆಮ್ಮ ನಿಂಗಪ್ಪ ಕಂಪ್ಲಿ (73) ಮೃತರು. ಮದ್ಯ ಸೇವಿಸಿ ಮನೆಗೆ ಬಂದ...
2019/03/19 23:02:49
http://news.vishwavani.news/category/district/yadgir/
mC4
ಎಲ್ಲವೂ ಉಪ್ಪು ಆದರೆ ನಿಮಗೆ ಒಪ್ಪುತ್ತದೆಯೇ? | Salt : A salute to one of the fundamental needs of cooking - Kannada Oneindia | Published: Tuesday, June 7, 2005, 20:30 [IST] 'ನೀನು ಅನ್ನ ತಿಂದಷ್ಟು ನಾನು ಉಪ್ಪು ತಿಂದಿದ್ದೇನೆ...' - ಇದು, ಒಂದು ಯಕ್ಷಗಾನ ಪ್ರಸಂಗದಲ್ಲಿನ ಸಂಭಾಷಣೆಯ ತುಣುಕು. ಲಂಕಾಧಿಪತಿ ರಾವಣ ತನ್ನ ಆಸ್ಥಾನಕ್ಕೆ ಶತ್ರುಸಂದೇಶವಾಹಕನಾಗಿ ಬಂದ ಅಂಗದನಿಗೆ ಹೇಳುವ ಮಾತು. ಸ್ವಲ್ಪ ವಿವರಣೆಯಿಲ್ಲದಿದ್ದರೆ ಅರ್ಥವಾಗಲಿಕ್ಕಿಲ್ಲ. ಅಂಗದನ ಅನನುಭವವನ್ನು, ಜೀವನದಲ್ಲಿನ ಎಳವೆಯನ್ನು ಗೇಲಿಮಾಡುತ್ತ, ತನ್ನ 'ಅಹಂ' ಕೊಬ್ಬನ್ನು ಪ್ರದರ್ಶಿಸುವ ರಾವಣ ಹೇಳುತ್ತಿರುವು ದೇನೆಂದರೆ, 'ಎಲೈ ಅಂಗದನೇ, ನೀನು ಹುಟ್ಟಿದಂದಿನಿಂದ ಇವತ್ತಿನವರೆಗೆ ಊಟದಲ್ಲಿ ಒಟ್ಟು ಎಷ್ಟು ಅನ್ನ ತಿಂದಿದ್ದಿಯೋ, ನಾನು ಹುಟ್ಟಿದಂದಿನಿಂದ ಇವತ್ತಿನವರೆಗಿನ ಊಟದಲ್ಲಿ ಅಷ್ಟು ಪ್ರಮಾಣದಲ್ಲಿ ಉಪ್ಪು ತಿಂದಿದ್ದೇನೆ!' ಎಂದು. ಒಂದು ಊಟದಲ್ಲಿ ಅನ್ನ-ಉಪ್ಪುಗಳಿಗಿರುವ ಅನುಪಾತವೇ ಶಕ್ತಿ-ಸಾಮರ್ಥ್ಯ-ಜೀವನಾನುಭವಗಳಲ್ಲಿ ರಾವಣ ಮತ್ತು ಅಂಗದರ ಅನುಪಾತಕ್ಕೆ ಸಮ ಎಂದು ಇಂಗಿತ. ಅದರ ಬದಲಿಗೆ, ರಾವಣ ಊಟದಲ್ಲಿ ಬರೀ ಉಪ್ಪನ್ನೇ ತಿನ್ನುತ್ತಾನೆಯೇ ಎಂಬ ಸಂಶಯ ಸಲ್ಲದು. ಆದರೆ, ಆ ಕಲ್ಪನೆ ಮಾತ್ರ ವಿಚಿತ್ರವಾಗಿದೆ ಯಲ್ಲವೇ? ಊಟವಿಡೀ ಉಪ್ಪು! ಕಲ್ಪನೆಯಷ್ಟೇ ಏಕೆ, ಪ್ರಯೋಗವನ್ನು ಮಾಡಿಯೇ ಬಿಡುವಾ. ಇವತ್ತು ವಿಚಿತ್ರಾನ್ನ ಊಟವಿಡೀ ಉಪ್ಪು. ಉಪ್ಪಿನ ಸುರಿಮಳೆ(ಅಮೆರಿಕದ ಪ್ರಖ್ಯಾತ ಅಡುಗೆಉಪ್ಪು Mortonನ ಜಿಂಗಲ್‌ನಂತೆ When it rains it pours)! ಕೇವಲ ಉಪ್ಪು ಮಾತ್ರ. ಇದು ನಿಮಗೆ ಒಪ್ಪುತ್ತದೆಯೋ ನೋಡಿ. ಉಪ್ಪಿಗೇಕೆ ಪ್ರಮಾಣವಿಲ್ಲ? : ಪ್ರಪಂಚದ ಯಾವುದೇ ದೇಶದ, ಪ್ರದೇಶದ, ಭಾಷೆಯ ಅಡುಗೆಪುಸ್ತಕವಿರಲಿ ಅಥವಾ ಟಿವಿ-ಅಡುಗೆ-ಶೋ ಇರಲಿ, ಒಂದು ವಿಷಯವನ್ನು ನೀವು ಗಮನಿಸಿರಬಹುದು. ಅವುಗಳಲ್ಲಿ ಯಾವುದೇ ರೆಸಿಪಿಯನ್ನು ಸೂಚಿಸುವಾಗಲೂ ಮಿಕ್ಕೆಲ್ಲ ಪದಾರ್ಥಗಳನ್ನು ನಿರ್ದಿಷ್ಟ ಅಳತೆ (ತೂಕ ಅಥವಾ ಗಾತ್ರ ಅಥವಾ ಎಣಿಕೆ)ಯಲ್ಲಿ ತಿಳಿಸುತ್ತಾರೆ. ಉಪ್ಪನ್ನು ಮಾತ್ರ 'ರುಚಿಗೆ ತಕ್ಕಷ್ಟು' ಎನ್ನುತ್ತಾರೆ! ರಿkುೕಟಿವಿಯ 'ಖಾನಾ ಖಜಾನಾ' ಕಾರ್ಯಕ್ರಮದಲ್ಲೂ ಅಷ್ಟೇ, ಬೇರೆ ಎಲ್ಲ ಇನ್‌ಗ್ರೇಡಿಯೆಂಟ್ಸಿಗೂ ಪ್ರಮಾಣ (ಕ್ವಾಂಟಿಟಿ) ಇದ್ದರೂ 'ನಮಕ್‌ - ಸ್ವಾದಾನುಸಾರ್‌' ಎಂತಲೇ ಹೇಳುತ್ತಾನೆ ನಮ್ಮ ಸಂಜೀವ್‌ಕಪೂರ್‌. ವಿಶ್ವವಿಖ್ಯಾತ ಮಾಧುರ್‌ ಜೆಫ್ರಿಯ ಇಂಡಿಯನ್‌ ಕುಕಿಂಗ್‌ ಬುಕ್‌ನಲ್ಲೂ ಉಪ್ಪಿನ ವಿಷಯ ಬಂದಾಗ Salt – to taste ಅಂತಲೇ ಇರುತ್ತದೆಯೇ ವಿನಹ ಟೀಸ್ಪೂನ್‌, ಟೇಬಲ್‌ಸ್ಪೂನ್‌ ಅಥವಾ ಗ್ರಾಂ/ಮಿಲಿಗ್ರಾಂ ಲೆಕ್ಕವಿರುವುದಿಲ್ಲ. ಆದರೆ ಯಾಕೆ ಹಾಗೆ? ಅದಕ್ಕೊಂದು ದಂತಕಥೆಯಿದೆ. ಈ ಕಥೆಯನ್ನು ನೀವು ಚಿಟಿಕೆ ಉಪ್ಪಿನೊಂದಿಗೆ (with a pinch of salt) ಓದಿ ಅರಗಿಸಿಕೊಳ್ಳಿ. ಬಹಳ ಪುರಾತನ ಕಾಲದಲ್ಲಿ, ಉಪ್ಪು ಮಹಾವಾಚಾಳಿ ಸ್ವಭಾವದ್ದಾಗಿತ್ತು. ಅದಕ್ಕಿದ್ದ ಒಂದು ಕೆಟ್ಟಚಾಳಿಯೆಂದರೆ ಮಾತುಮಾತಿಗೂ 'ಗಾಡ್‌ ಪ್ರಾಮಿಸ್‌' ಅಥವಾ ದೇವರಾಣೆ ಎಂದು ಪ್ರಮಾಣ ಮಾಡಿಹೇಳುವುದು, ಮತ್ತು ಸಾರಿನಹುಡಿ, ಜೀರಿಗೆ, ಹುಣಸೆಹಣ್ಣು, ಮೆಣಸಿನಪುಡಿ, ಇಂಗು ಇತ್ಯಾದಿ ತನ್ನ ಓರಗೆಯವರಿಂದಲೂ ಪ್ರಮಾಣ ಮಾಡಿಸುವುದು. (ಮನುಷ್ಯರಲ್ಲಿ ಕೆಲವು ಮಂದಿಗೆ ಆ 'ಗಾಡ್‌ ಪ್ರಾಮಿಸ್‌/ ದೇವರಾಣೆ...' ಚಾಳಿ ಈಗಲೂ ಇದೆ). ಉಪ್ಪಿನ ಈ ದುರಭ್ಯಾಸದಿಂದ ಬೇಸತ್ತ ಸಹಇನ್‌ಗ್ರೇಡಿಯೆಂಟ್ಸೆಲ್ಲ ದೇವರ ಬಳಿ ದೂರು ಒಯ್ದುವು. ವಿಚಾರಣೆಯ ನಂತರ ದೇವರಿಗೂ ಉಪ್ಪಿನದು ಅತಿಯಾಯ್ತು ಅಂತೆನಿಸಿತು. ಆ ಕ್ಷಣದಲ್ಲೇ ಉಪ್ಪಿಗೆ ಶಾಪತಟ್ಟಿತು - 'ಇನ್ನು ಮುಂದೆ ನೀನು ಪ್ರಮಾಣದ ಸುದ್ದಿ ತೆಗೆಯಲಿಕ್ಕಿಲ್ಲ, ಮಾತ್ರವಲ್ಲ ತ್ರಿಲೋಕಗಳಲ್ಲೂ ಜನರು ಯಾವುದೇ ಅಡುಗೆಯ ವಿಧಾನವನ್ನು ಇನ್ನೊಬ್ಬರಿಗೆ ತಿಳಿಸುವಾಗಲೂ ಉಪ್ಪಿಗೆ ಮಾತ್ರ ಪ್ರಮಾಣವನ್ನು ಸೂಚಿಸದೆ ಹಾಗೇ ಬಿಡಬೇಕು'! ಶಾಪದ ಬಿಸಿಗೆ ಉಪ್ಪು ಕರಗಿಹೋಯಿತು. ದೇವರಿಗೂ ಸ್ವಲ್ಪ ಕರುಣೆ ತೋರಿಸೋಣವೆನ್ನಿಸಿತು. ಶಾಪದ ಮಿಟಿಗೇಶನ್‌ ಆಗಿ, 'ಉಪ್ಪೇ, ನಿನಗೆ ಕ್ವಾಂಟಿಟಿ ಇಲ್ಲದಿದ್ರೇನಂತೆ, ನಿನ್ನಿಂದಾಗಿಯೇ ಆಹಾರಕ್ಕೆ ಕ್ವಾಲಿಟಿ (ರುಚಿ) ಬರುವಂತಾಗಲಿ!' ಎಂದು ದೇವರು ಹರಸಿದರು. ಹಾಗೆ ಹುಟ್ಟಿದ್ದೇ ಕನ್ನಡದ ಜನಜನಿತ ಗಾದೆ - 'ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ'. ಉಪ್ಪು ಪ್ರಿ-ಫಿಕ್ಸ್‌ : ಉಪ್ಪಿಗೆ ಕ್ವಾಂಟಿಟಿ ಇಲ್ಲವಾದ ಕಥೆಯ ನಂತರ ಈಗ ಉಪ್ಪು ಪ್ರಿ-ಫಿಕ್ಸ್‌ ಆಗಿರುವ ಕೆಲ ವಿಷಯಗಳನ್ನು ನೋಡೋಣ. ಕನ್ನಡ ಅಡುಗೆಯಲ್ಲಿ ಉಪ್ಪು ಪ್ರಿಫಿಕ್ಸ್‌ ಆಗಿರುವ ಪದಾರ್ಥಗಳ ಹೆಸರಿನ ದೊಡ್ಡ ಪಟ್ಟಿಯೇ ಇದೆ - ಉಪ್ಪಿಟ್ಟು, ಉಪ್ಪೇರಿ, ಉಪ್ಕರಿ, ಉಪ್ಪಿನಕಾಯಿ, ಉಪ್ಪಚ್ಚಿದಮೆಣ್ಸು... ಇತ್ಯಾದಿ. ಬೇರೆ ಯಾವ ಭಾಷೆಯಲ್ಲೂ ಹೀಗಿಲ್ಲ. ಈಗ ಗೊತ್ತಾಯ್ತಲ್ಲ ಉಪ್ಪಿಗೆ (ಶ್‌! ಆ 'ಉಪ್ಪಿ'ಗೂ!) ಕನ್ನಡಭಾಷೆ ಯಾಕಿಷ್ಟ ಅಂತ? ನಮ್ಮ ತುಳುನಾಡಿನವರಂತೂ (ಸಮುದ್ರಕ್ಕೆ ಹತ್ತಿರವಿರುವವರಾದ್ದರಿಂದ?) ಇನ್ನೂ ಒಂದುಹೆಜ್ಜೆ ಮುಂದೆಹೋಗಿ, ಬೇಸಿಗೆಯಲ್ಲಿ ಹೆಚ್ಚುವರಿಯಾಗುಳಿದ ಹಲಸಿನಕಾಯಿತೊಳೆಗಳನ್ನು, ಮಿಡಿಮಾವಿನಕಾಯಿಗಳನ್ನು ಉಪ್ಪಿನಲ್ಲಿ ಹಾಕಿಟ್ಟು ಮಳೆಗಾಲದಲ್ಲಿ ಉಪಯೋಗಿಸುತ್ತಾರೆ! ಉಪ್ಪಲ್ಲಿ ಹಾಕಿಟ್ಟ ಹಲಸಿನಕಾಯಿತೊಳೆಯನ್ನು ತುಳುವಿನಲ್ಲಿ 'ಉಪ್ಪಾಡ್‌ಫಚ್ಚೀರ್‌' ಎನ್ನುವುದು. ಅದರಿಂದ ಪಲ್ಯ, ರೊಟ್ಟಿ, ಅಷ್ಟೇ ಏಕೆ ಸಂಡಿಗೆ-ಕೋಡುಬಳೆ ಇತ್ಯಾದಿಯನ್ನು ಮಾಡುವ ವಿಧಾನಗಳೂ ತುಳುನಾಡಿನವರಿಗೆ ಗೊತ್ತಿರುತ್ತದೆ. ತುಳುನಾಡಿನ ಉಲ್ಲೇಖ ಬಂದಾಗ 'ಉಪ್ಪಿನಂಗಡಿ'ಯನ್ನು ಮರೆಯುವುದೆಂತು? ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶಿರಾಡಿಘಾಟಿಯ ತಪ್ಪಲಲ್ಲಿ ಅದೊಂದು ಸಣ್ಣ ಊರು. ಮತ್ತೆ ನಿಮಗೆ ಬೊಂಬೆಯಾಟದ ಖ್ಯಾತಿಯ ಕೊಗ್ಗ ಕಾಮತ್‌ ಕುಟುಂಬ ಗೊತ್ತಲ್ಲ? ಅವರ ಊರು ಕುಂದಾಪುರ ಹತ್ತಿರದ 'ಉಪ್ಪಿನಕುದ್ರು' ಅಂತ. ಹಾಗೆಯೇ, ಕರ್ನಾಟಕಕ್ಕೆ ಸೇರಬೇಕಾದ - ಈಗ ಕಾಸರಗೋಡು ತಾಲೂಕಿನಲ್ಲಿದ್ದು ಕೇರಳರಾಜ್ಯದಲ್ಲಿರುವ - ಉಪ್ಪಳ ಎಂಬೊಂದು ಊರೂ ಇದೆ. ಉಪ್ಪುಂದ, ಉಪ್ಪೂರು, ಉಪ್ಪಂಗಳ... ಹೀಗೆ ಪಶ್ಚಿಮಕರಾವಳಿಗುಂಟ ಅನೇಕವಿವೆ. ಹಾಗೆ ನೋಡಿದರೆ ಉಪ್ಪಾರಪೇಟೆ ಬೆಂದಕಾಳೂರಿನಲ್ಲೂ ಇದೆ, Salt lake city ಅಮೆರಿಕದಲ್ಲೂ ಇದೆ; ಅಂತೂ ಉಪ್ಪು ಎಲ್ಲೆಲ್ಲೂ ಇದೆ ಅಂತಾಯ್ತು! ಪಾಯಸಕ್ಕೆ ಉಪ್ಪು? ದಾವಣಗೆರೆಯಲ್ಲಿ ಇಂಜನಿಯರಿಂಗ್‌ ಶಿಕ್ಷಣದ ವೇಳೆ ನಾನು ಮೊದಲೆರಡು ವರ್ಷ ಅಲ್ಲಿನ 'ಕೃಷ್ಣ ಹಾಸ್ಟೆಲ್‌'ನಲ್ಲಿದ್ದೆ. ಅಲ್ಲಿ ಹಬ್ಬಹರಿದಿನಗಳ ಆಚರಣೆ ಮಾತ್ರವಲ್ಲ ದ್ವಾದಶಿಪಾರಣೆ ಇತ್ಯಾದಿಯೂ ಸಾಂಗವಾಗಿ ನೆರವೇರುತ್ತಿತ್ತು. ಅಂಥ ವಿಶೇಷ ದಿನಗಳಲ್ಲಿ ಊಟಕ್ಕೆ ಭಕ್ಷ್ಯಭೋಜ್ಯಗಳೂ, ಪಾಯಸವೂ ಇರುತ್ತಿತ್ತು. ಬಹುತೇಕವಾಗಿ ಹೆಸರುಬೇಳೆಯ ಪಾಯಸ. ಭಟ್ಟರು ತುಂಬ ಚೆನ್ನಾಗಿ ಮಾಡುತ್ತಿದ್ದರು. ನಾನು ಮಾತ್ರ ಪಾಯಸ ತಿನ್ನುವಾಗ ಅದಕ್ಕೆ ಸ್ವಲ್ಪ (ಜಸ್ಟ್‌ ಐದಾರು ಕಣಗಳಷ್ಟು ಮಾತ್ರ) ಉಪ್ಪನ್ನು ಸೇರಿಸಿಕೊಳ್ಳುವ ಕ್ರಮ. ಇದರಿಂದ ಪಾಯಸದ ಮಾಧುರ್ಯ ಹೆಚ್ಚಾಗುತ್ತದೆ ಅಂತ ನನಗೆ ಗೊತ್ತು (ಹೆಸರುಬೇಳೆಯ ಪಾಯಸದಂಥ, ಬೆಲ್ಲ ಹಾಕಿ ಮಾಡಿದ್ದಾದರೆ ಮಾತ್ರ). ಆದರೆ ನನ್ನ ಸಹಪಾಠಿಗಳಿಗೆಲ್ಲ ಇದೊಂದು ತಮಾಷೆಯ ಸಂಗತಿ - ಇವನು ಪಾಯಸಕ್ಕೂ ಉಪ್ಪು ಹಚ್ಚಿಕೊಳ್ಳುತ್ತಾನಲ್ಲ ಎಂದು. ಸುಬ್ರಹ್ಮಣ್ಯ ಉಡುಪನೆಂಬ ಸ್ನೇಹಿತನಂತೂ, ನಾವು ಶಿಕ್ಷಣಮುಗಿಸಿ ದಾವಣಗೆರೆಗೆ ಬೈ ಹೇಳುವ ಸಂದರ್ಭದಲ್ಲಿ ನನ್ನ ಅಟೊಗ್ರಾಫ್‌ ಪುಸ್ತಕದಲ್ಲಿ, 'ಜೋಶಿ, ಎಲ್ಲೇ ಇರು, ಹೇಗೇ ಇರು, ಪಾಯಸಕ್ಕೆ ಉಪ್ಪು ಹಚ್ಚಿಕೊಳ್ಳುವಾಗಲಾದರೂ ನನ್ನನ್ನು ನೆನಪಿಸುತ್ತಿರು...' ಎಂದು ಬರೆದಿಟ್ಟಿದ್ದಾನೆ! ನನ್ನ ಇವತ್ತಿನ ಈ ಉಪ್ಪಾಯಣವನ್ನು ಅವನೂ ಓದಿ ನನಗೆ ಪತ್ರಿಸುತ್ತಾನಂತ ಭಾವಿಸಿದ್ದೇನೆ. ಸರ್ಕಾರ್‌... ಆಪ್‌ ಕಾ ನಮಕ್‌ ಖಾಯಾ ಹೈ... ಶೋಲೆ ಚಿತ್ರದಲ್ಲಿ, 'ತೇರಾ ಕ್ಯಾ ಹೋಗಾ ಕಾಲಿಯಾ?' ಎಂದು ಗಬ್ಬರ್‌ಸಿಂಗ್‌ ಗುಡುಗಿದಾಗ ಕಾಲಿಯಾನ ಫೇಮಸ್‌ ಡೈಲಾಗು ಗೊತ್ತಲ್ಲ? ಈ 'ಆಪ್‌ಕಾ ನಮಕ್‌ ಖಾಯಾ ಹೈ...' ಎನ್ನುವ ನಾಣ್ಣುಡಿ, ಹಾಗೆಯೇ 'ಉಪ್ಪು ತಿಂದ ಮನೆಗೆ ಎರಡು ಬಗೆಯಬೇಡ...' ಎನ್ನುವ ಕನ್ನಡ ಗಾದೆ ಅಥವಾ ಅದೇ ಧ್ವನ್ಯರ್ಥದ 'ನಮಕ್‌ ಹರಾಮ್‌' ಎಂಬ ಬಳಕೆ - ಇವೆಲ್ಲದರ ಹಿಂದೆ ಭಾಷಾಶಾಸ್ತ್ರದ ಒಂದು ಜಾಡು (trace) ಇದೆ. ಆ ಜಾಡನ್ನು ಟ್ರೇಸಿಸಬೇಕಾದರೆ ನಾವು ನಮ್ಮ ಸಂಬಳದಿಂದ ಆರಂಭಿಸಬೇಕು. ಸಂಬಳ ಅಥವಾ ವೇತನಕ್ಕೆ ಇಂಗ್ಲಿಷ್‌ನಲ್ಲಿ salary ಅನ್ನೋದು ತಾನೆ? ಆ ಪದದ ಮೂಲ, ಲ್ಯಾಟಿನ್‌ ಭಾಷೆಯ salarium ಎಂಬುದು. Salarium ಎಂದರೆ ಪ್ರಾಚೀನ ರೋಮ್‌ನಲ್ಲಿ ಸೈನಿಕನೊಬ್ಬನ pay picket. ಬಹುತೇಕವಾಗಿ ಅದು ನಗದುರೂಪವಾಗಿರದೆ ದವಸಧಾನ್ಯ ಮತ್ತು ಮುಖ್ಯವಾಗಿ ಅಡುಗೆಉಪ್ಪಿನ ರೂಪದಲ್ಲಿರುತ್ತಿತ್ತಂತೆ. ಕೂಲಿಯಾಳುಗಳಿಗೆ ದೈನಿಕ/ಮಾಸಿಕ ವೇತನದಲ್ಲಿ ಉಪ್ಪನ್ನು ಕೊಡುವ ಕ್ರಮ ಪ್ರಪಂಚದ ವಿವಿಧ ಸಂಸ್ಕೃತಿಗಳಲ್ಲೂ ಇತ್ತು. worth your salt, 'ಉಪ್ಪಿನ ಋಣ', 'ನಮಕ್‌ ಖಾಯಾ ಹೈ...' - ಇವೆಲ್ಲವೂ ಒಂದು ಸಾಮಾನ್ಯ ಎಳೆಯನ್ನು ಹೊಂದಿವೆ, ಆ ಪ್ರಾಚೀನ ರೋಮ್‌ನ ಸೈನಿಕನ ಉಪ್ಪುಭತ್ಯೆ salarium ನೊಂದಿಗೆ! ಸತ್ಯಾಗ್ರಹಕ್ಕೆ ಅಹಿಂಸಾ ಮಾರ್ಗವನ್ನು ಉಪಯೋಗಿಸಿಯೂ ಅದನ್ನೆಷ್ಟು ಪರಿಣಾಮಕಾರಿಯಾಗಿ ನಡೆಸಬಹುದು ಎಂಬುದಕ್ಕೆ ಪರಮೋಚ್ಚ ಉದಾಹರಣೆಯಾಗಿ ಮಹಾತ್ಮಾ ಗಾಂಧೀಜಿಯವರು 1930ರಲ್ಲಿ ಕೈಗೊಂಡ 'ಉಪ್ಪಿನ ಸತ್ಯಾಗ್ರಹ'ವು ಭಾರತಸ್ವಾತಂತ್ರ್ಯಸಂಗ್ರಾಮದ ಅತಿಮಹತ್ವದ ಘಟ್ಟ. ದಿನಬಳಕೆಯ ಉಪ್ಪಿನ ಮೇಲೆ, ಉಪ್ಪು ಉತ್ಪಾದನೆ-ಮಾರಾಟದ ಮೇಲೆ ಕರ ವಿಧಿಸಿ ಉಪ್ಪು ತಯಾರಿಕೆಯಂಥದರಲ್ಲೂ ಸಾರ್ವಭೌಮತ್ವ ಸ್ಥಾಪಿಸಹೊರಟಿದ್ದರು ಬ್ರಿಟಿಷರು. ಈ ಧೋರಣೆಯನ್ನು ಧಿಕ್ಕರಿಸಿ ಗಾಂಧೀಜಿ ಮತ್ತು ಅವರ ಅನುಯಾಯಿಗಳು ಸಾಬರ್‌ಮತಿಯಿಂದ 240 ಮೈಲು ದೂರ ಕಾಲ್ನಡಿಗೆಯಲ್ಲಿ ಸಾಗಿ ದಂಡಿಯನ್ನು ತಲುಪಿ ಅಲ್ಲಿ ಕಾಯಿದೆಭಂಗ ಮಾಡಿದರು. ಗಾಂಧೀಜಿಯವರ ಆ ಸತ್ಯಾಗ್ರಹ ಭಾರತದ ಮೇಲೆ, ಭಾರತೀಯರ ಮೇಲೆ, ಭಾರತವನ್ನಾಳುತ್ತಿದ್ದ ಬ್ರಿಟಿಷರ ಮೇಲೆ, ಅಷ್ಟೇ ಏಕೆ ಇಡೀ ಜಗತ್ತಿನ ಮೇಲೂ 'ಅಹಿಂಸಾವಾದ'ದ ಅಪಾರ ಪ್ರಭಾವ ಬೀರಿದೆ. ಎಷ್ಟೆಂದರೆ, 2002ರಲ್ಲಿ ಮಾರ್ಕ್‌ ಕರ್ಲಾನ್ಸ್ಕಿ ಎಂಬ ಲೇಖಕನೊಬ್ಬ ಉಪ್ಪಿನ ಬಗ್ಗೆ ಆಮೂಲಾಗ್ರ ಮಾಹಿತಿ ಸಂಗ್ರಹಿಸಿ ಬರೆದ salt: A World History ಎಂಬ 500 ಪುಟಗಳ ಪುಸ್ತಕಕ್ಕೆ ಹೊರರಕ್ಷಾಕವಚವಾಗಿ ಗಾಂಧೀಜಿಯವರ ದಂಡಿಯಾತ್ರೆಯ ಚಿತ್ರವನ್ನಾರಿಸಿಕೊಂಡಿದ್ದಾನೆ! ಉ(ಪ್ಪು)ಪಸಂಹಾರ : ಅಂತೂ ಕಡಲ್ಕೊರೆತದಂತೆ ಕಡಲ ಉತ್ಪನ್ನದ ಬಗೆಗಿನ ಕೊರೆತವಾಯ್ತು. ಈ ಪ್ರಬಂಧದ ಉಪಸಂಹಾರವಾಗಿ ಇನ್ನು ಒಂದೇಒಂದು ಉಲ್ಲೇಖ ಬಾಕಿಯಿದೆ. ಅದೇನೆಂದರೆ, ಪಾರ್ಲೆ ಕಂಪೆನಿಯವರು ಎಪ್ಪತ್ತರ ದಶಕದಲ್ಲಿ ಮೊಟ್ಟಮೊದಲ ಬಾರಿಗೆ, ಸಿಹಿ-ಉಪ್ಪು ಬೆರೆತಿಹ ಕ್ರಾಕ್‌ಜಾಕ್‌ ಬಿಸ್ಕೆಟ್‌ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದಾಗ ಅದರ ಕನ್ನಡ ಜಾಹೀರಾತು ಹೀಗಿತ್ತು - ತಾಥೈ ತತಪಾ ಉಪ್ಪುಪ್ಪು... ಧೀಂ ಸಿಹಿ ಧೀಂ ಸಿಹಿ ಧೀಂ ಧೀಂ ಧೀಂ... ಸಿಹಿಉಪ್ಪು ಬೆರೆತಿಹ ನೆಚ್ಚಿನ ಸ್ವಾದಂ... ಜೈ ಜೈ ಪಾರ್ಲೆ ಕ್ರಾಕ್‌ಜಾಕ್‌ ನಾದಂ...!
2019/06/26 03:12:18
https://kannada.oneindia.com/column/vichitranna/2005/070605uppu.html
mC4
ಕೆಲಸದೊತ್ತಡದ ನಡುವೆ ಒಳ್ಳೆಯ ತೀರ‍್ಮಾನ ತೆಗೆದುಕೊಳ್ಳುವುದು ಹೇಗೆ? | ಹೊನಲು ಬೆಳಗ್ಗೆ ನಿದ್ದೆಯಿಂದ ಎಚ್ಚರಗೊಂಡ ಮೇಲೆ ಮುಗಿಯಿತು. ಮುಕ ತೊಳೆದು, ಸ್ನಾನಮಾಡಿ, ತಿಂಡಿ ಮಾಡಿ, ಗಬಗಬನೆ ತಿಂದು, ಬಿರಬಿರನೆ ಕೆಲಸಕ್ಕೆ ಹೊರಡಬೇಕು. ಅತ್ತ ಕೆಲಸಕ್ಕೆ ಹೋದರೆ, ಒಂದಶ್ಟು ಮಿಂಚೆಗಳು, ಕೂಟಗಳು(meetings), ಕೆಲಸ, ಮಾತು, ಬೇಟಿ ಹೀಗೆ ನೂರೆಂಟು ಕೆಲಸಗಳ ಪಟ್ಟಿ ನಿಮ್ಮ ಮುಂದೆ ಇರುತ್ತದೆ. ಬೆಟ್ಟದಶ್ಟಿರುವ ಕೆಲಸಗಳ ಮೇಲೆ ಹೆಚ್ಚಿನ ಗಮನ ಕೊಡಬೇಕು ಇಲ್ಲದಿದ್ದರೆ ಆ ಕೆಲಸ ಸರಿಯಾಗಿ ಮುಗಿಯುವುದಿಲ್ಲ. ಹಾಗೆಯೇ, ಯಾವ ಕೆಲಸ ಮೊದಲು, ಯಾವುದು ಬಳಿಕ, ಯಾವ ಕೆಲಸ ಮಾಡುವುದು ಬೇಡ, ಯಾವ ಹೊಸ ಕೆಲಸವನ್ನು ಮಾಡುವುದು, ಇಂತಹ ಬಗೆ ಬಗೆಯ ತೀರ‍್ಮಾನಗಳನ್ನು ಕೂಡ ತೆಗೆದುಕೊಳ್ಳಬೇಕಾಗಿರುತ್ತದೆ. ಇಶ್ಟೊಂದು ಒತ್ತಡದ ನಡುವೆ ಗಮನವಿಟ್ಟು( focused attention) ಕೆಲಸ ಮಾಡುವುದು ಹೇಗೆ? ಹಾಗೆಯೇ ಒಳ್ಳೆಯ ತೀರ‍್ಮಾನಗಳನ್ನು (Decision making) ತೆಗೆದುಕೊಳ್ಳುವುದು ಹೇಗೆ? ಒಳಗಿನರಿಮೆಯ (psychology) ಹಲವಾರು ಅರಕೆಗಳು ನಮ್ಮ ಮೇಲಿನ ಕೇಳ್ವಿಗಳಿಗೆ ಉತ್ತರವನ್ನು ಕಂಡುಹಿಡಿಯುವ ಪ್ರಯತ್ನ ಮಾಡಿವೆ. 'ತಲ್ಲಣ'(emotion)ಗಳನ್ನು ಸಂಬಾಳಿಸಿದರೆ ನಮ್ಮ ಗಮನ ಹಾಗು ತೀರ‍್ಮಾನಗಳು ಒಳ್ಳೆಯ ಬಗೆಯದ್ದಾಗಿರುತ್ತವೆ ಎಂದು ಅರಕೆಗಳು ತಿಳಿಸಿವೆ. ಈ ಇವನ್ನು ಸಂಬಾಳಿಸಲು ನಮಗೆ ಇವುಗಳ ಬಗ್ಗೆ ಒಳ್ಳೆಯ ಅರಿವು ಇರಬೇಕಾಗುತ್ತದೆ. ಹಾಗಾದರೆ ಬನ್ನಿ, ಈ ತಲ್ಲಣಗಳ ಬಗ್ಗೆ ಕೊಂಚ ಅರಿತುಕೊಂಡು, ಇವು ನಮ್ಮ ಗಮನ ಹಾಗು ತೀರ‍್ಮಾನಗಳಿಗೆ ಹೇಗೆ ನೆರವಾಗುತ್ತವೆ ಎಂದು ನೋಡೋಣ. ತಲ್ಲಣಗಳು ನಮ್ಮ ಮೆದುಳು, ಬಗೆ(mind) ಹಾಗು ಮೈ ಮೇಳೈಸಿ, ಮಾನವನ ಒಟ್ಟಿಗೆ ಬೆಳವಣಿಗೆ ಹೊಂದಿದ ಅನಿಸಿಕೆಗಳು. ಸಿಟ್ಟು, ನಲಿವು, ಕೊರಗು, ಬೆರಗು, ಹೆದರಿಕೆ ಮತ್ತು ಒಲವು ಇವುಗಳು ನಮ್ಮ ಅರಿದಾದ ತಲ್ಲಣಗಳು ಎಂದು ಅರಿಗರು ವಿಂಗಡಿಸಿದ್ದಾರೆ. ಇದರಲ್ಲಿ ಮೂರು ಬಗೆಯ ಅಡಕಗಳಿವೆ (components): 1. ಅನಿಸಿಕೆಯ ಅಡಕ(subjective component): ತಲ್ಲಣದಿಂದ ನಮಗೊಂದು ಬಗೆಯ ಅನಿಸಿಕೆ ಹೇಗೆ ಮೂಡಬೇಕು ಎಂಬುದನ್ನು ಈ ಅಡಕ ತಿಳಿಸುತ್ತದೆ. ಎತ್ತುಗೆಗೆ, ತುಂಬಾ ಕೊರಗಿನಲ್ಲಿದ್ದಾಗ ತಲೆ ಬಾರವೆನಿಸುತ್ತದೆ. 2. ಉಸಿರರಿಮೆಯ ಅಡಕ(physiological component): ತಲ್ಲಣಗಳಿಗೆ ನಮ್ಮ ಮೈ ಹೇಗೆ ಮಾರೆಸುಗುತ್ತದೆ ಎಂದು ತಿಳಿಸುವ ಅಡಕ. ನಲಿವಿನಲ್ಲಿ ನಗುವುದು, ಕೊರಗಿನಲ್ಲಿ ಅಳುವುದನ್ನು ಇಲ್ಲಿ ಎತ್ತುಗೆಯಾಗಿ ನೋಡಬಹುದು. 3. ತೋಡಿಕೊಳ್ಳುವ ಅಡಕ(expressive component): ತಲ್ಲಣಗಳು ಉಂಟಾದಾಗ ಹೇಗೆ ನಡೆದುಕೊಳ್ಳುವುದು ಎಂಬುದನ್ನು ತಿಳಿಸುವ ಅಡಕ. ಸಿಟ್ಟು ಬಂದಾಗ ಜೋರಾಗಿ ಮಾತನಾಡುವುದನ್ನು ಎತ್ತುಗೆಯಾಗಿ ನೋಡಬಹುದು. ಈ ಮೇಲಿನ ಅಡಕಗಳು ಒಟ್ಟಾಗಿ ನಮ್ಮ ತಲ್ಲಣಗಳನ್ನು ತಿಳಿಸುತ್ತವೆ. ಮೆದುಳಿನಲ್ಲಿ ತಲ್ಲಣಗಳು ಉಂಟಾದಾಗ ನಮ್ಮ ನರದೇರ‍್ಪಾಟು ಅದಕ್ಕೆ ತಕ್ಕುದಾದ ಮಾರೆಸಕವನ್ನು(reaction) ಹೊರಹಾಕುತ್ತದೆ. ಈ ಮಾರೆಸಕಗಳು ನಮ್ಮ ಮೆದುಳಿನ ಯೋಚನೆ ಮತ್ತು ಮೈಗೆ ಆಗುವ ಅನಿಸಿಕೆಗಳಾಗಿರುತ್ತವೆ. ಹೀಗೆ ಮೂಡುವ ಯೋಚನೆ ಮತ್ತು ಅನಿಸಿಕೆಗಳು ನಮಗೆ ಒಳ್ಳೆಯ ತೀರ‍್ಮಾನ, ಮತ್ತು ಕೆಲಸದೆಡೆಗೆ ಗಮನವಿರಿಸಲು ನೆರವಾಗುತ್ತವೆ ಎಂದು ಅರಿಗರು ತಿಳಿಸುತ್ತಾರೆ. ಈ ತಲ್ಲಣಗಳ ಕೆಲಸವೇ ನಾವು ತೆಗೆದುಕೊಳ್ಳುವ ತೀರ‍್ಮಾನಕ್ಕೆ ನೆರವಾಗುವುದು. ಯೋಚನೆ ಮತ್ತು ಅನಿಸಿಕೆಗಳನ್ನು ಅಳೆದು-ತೂಗಿ ಅದಕ್ಕೆ ತಕ್ಕುದಾದ ಕೆಲಸವನ್ನು ಮಾಡುವಂತೆ ಮೆದುಳಿಗೆ ತಿಳಿಸುವುದು. ಇದಕ್ಕೆಂದೇ ಇವು ನಮ್ಮೊಳಗೆ ಮನೆಮಾಡಿವೆ. ನಾವದನ್ನು ಸರಿಯಾಗಿ ಬಳಸಿಕೊಂಡರೆ ದೊಡ್ಡ ದೊಡ್ಡ ತೀರ‍್ಮಾನಗಳನ್ನು ತೆಗೆದುಕೊಳ್ಳುವುದು, ಗಮನವಿಟ್ಟು ಕೆಲಸಮಾಡುವುದು ಸುಲಬವಾಗುತ್ತದೆ. ತಲ್ಲಣಗಳ ಕೆಲವು ಕೆಲಸಗಳು: ಕಚೇರಿಯಲ್ಲಿ ಮಾಡುತ್ತಿರುವ ಕೆಲಸದ ಗಡುವು(Deadline) ಹತ್ತಿರವಾಗುತ್ತಿದೆ ಎಂದೊಡನೆ ಕೆಲಸವನ್ನು ಗಡುವಿನ ದಿನದೊಳಗೆ ಮುಗಿಸಲು ಹವಣಿಸುತ್ತೇವೆ. ಇಂತಹ ಹೊತ್ತಿನಲ್ಲಿಯೇ ಕೆಲಸವನ್ನು ಇನ್ನಶ್ಟು ಸುಲಬವಾಗಿ ಮುಗಿಸುವ ಹೊಳಹು(idea)ಗಳು ಮೂಡುತ್ತವೆ. ಕೆಲಸದ ಗಡುವಿನಿಂದ ನಮ್ಮೊಳಗೆ ಉಂಟಾದ 'ಕಳವಳ' ಇಲ್ಲವೇ 'ಹೆದರಿಕೆ'ಯ ತಲ್ಲಣಗಳು ನಮ್ಮಿಂದ ಈ ಕೆಲಸಗಳನ್ನು ಮಾಡಿಸುತ್ತವೆ. ಮಂದಿಯಿಂದ ಮಂದಿಗೆ ಇವು ಬೇರೆಯಾಗಿರುತ್ತವೆ. ಕೆಲವರಿಗೆ ಯಾವುದಾದರು ಹಮ್ಮುಗೆ(project) ಶುರುವಾದ್ದಲ್ಲಿಂದ ಅದು ಮುಗಿಯುವವರೆಗೂ ಕಳವಳ ಇರುತ್ತದೆ. ಈ ಕಳವಳವು ಅವರನ್ನು ಕೆಲಸ ಮಾಡುವಂತೆ ಹುರಿದುಂಬಿಸುತ್ತದೆ. ಇನ್ನು ಕೆಲವರಿಗೆ ಹಮ್ಮುಗೆಯ ಗಡುವು ಹತ್ತಿರವಾದಾಗ ಮಾತ್ರ ಕಳವಳ ಮೂಡುತ್ತದೆ, ಆಗಲೂ ಇದು ಕೆಲಸವನ್ನು ಮಾಡಿಸುತ್ತದೆ ಹಾಗು ಕೆಲಸವನ್ನು ಮುಗಿಸುವ ಹೊಸ ಹೊಳಹುಗಳನ್ನು ಮೂಡಿಸುತ್ತದೆ. ನಮ್ಮಲ್ಲಿರುವ ತಲ್ಲಣಗಳು ಯಾವ ಬಗೆಯವು? ಯಾವ ಹೊತ್ತಿನಲ್ಲಿ ನಮಗೆ ಕೆಲಸವನ್ನು ಮಾಡಿಸುತ್ತದೆ? ಇಂತಹ ಕೇಳ್ವಿಗಳನ್ನು ಬಗೆಹರಿಸಿಕೊಂಡು ಇವನ್ನು ಹುರಿದುಂಬುಕಗಳಾಗಿ ಬಳಸಿಕೊಳ್ಳಬಹುದು. ಇಂತಹ ಹುರಿದುಂಬುವಿಕೆಗಳು ಅರಿವುಳ್ಳ(conscious) ತೀರ‍್ಮಾನಗಳನ್ನು ತೆಗೆದುಕೊಳ್ಳಲು ನೆರವಾಗುತ್ತವೆ. ಹೊಸದೊಂದು ವ್ಯಾಪಾರಕ್ಕೆ ಕೈಹಾಕಬೇಕು ಎಂದುಕೊಂಡು ಯಾವುದೋ ಒಂದು ಉದ್ದಿಮೆಯನ್ನು ಕೊಳ್ಳಲು ಮುಂದಾಗುವಿರಿ. ಇನ್ನೇನು, ಆ ವ್ಯಾಪಾರಕ್ಕೆ ಸಹಿ ಹಾಕಬೇಕು ಆಗ ನಿಮ್ಮೊಳಗೆ ಅನಿಸಿಕೆಗಳ ಏರುಪೇರು ಆಗುತ್ತದೆ. ಇದಕ್ಕೆ ಕಾರಣ ತಲ್ಲಣಗಳು. ನೀವು ಈಗ ಕೊಂಡುಕೊಳ್ಳುತ್ತಿರುವ ಉದ್ದಿಮೆ ನಿಮ್ಮ ಗುರಿಯನ್ನು ತಲುಪಲು ನೆರವಾಗುವುದೇ? ನೆರವಾಗುವುದಾದರೆ ಹೇಗೆ ನೆರವಾದೀತು? ನೀವು ಈ ಉದ್ದಿಮೆಯನ್ನು ಇನ್ನೂ ಚೆನ್ನಾಗಿ ಬೆಳಸಲು ಹೇಗೆ ಆದೀತು? ಇಂತಹ ಕೇಳ್ವಿಗಳನ್ನು ನಿಮ್ಮೊಳಗಿನ ' ಯಾವುದೇ ಸೋಲಿಗೆ ಹೆದರುವ' ತಲ್ಲಣಗಳು ಮೂಡಿಸುತ್ತವೆ. ಹಾಗೆಯೇ, ಈ ಕೇಳ್ವಿಗಳಿಗೆ ತಕ್ಕುದಾದ ಮರುನುಡಿಯನ್ನು ಕಂಡುಕೊಳ್ಳಲು ನಿಮ್ಮ ಮೆದುಳಿಗೆ ನೆರವಾಗುತ್ತವೆ. ಇವು ತಮ್ಮ ಕೆಲಸಗಳನ್ನು ತುಂಬಾ ಬಿರುಸಿನಿಂದ ಮಾಡುತ್ತವೆ, ಇವುಗಳ ಮಾತನ್ನು ಕೇಳುವ ತಾಳ್ಮೆ ನಮ್ಮಲ್ಲಿರಬೇಕು ಅಶ್ಟೆ. ತಲ್ಲಣಗಳನ್ನು ತಾಳ್ಮೆಯಿಂದ ಬಳಸಿಕೊಂಡರೆ, ತಪ್ಪು ತೀರ‍್ಮಾನಗಳನ್ನು ಕಡಿಮೆ ಮಾಡಬಹುದು ಎಂದು ಅರಕೆಗಳು ತಿಳಿಸುತ್ತವೆ. ತಲ್ಲಣಗಳನ್ನು ಕಡೆಗಣಿಸುವುದು ಇಲ್ಲವೇ ಹತ್ತಿಕ್ಕುವುದು ಒಳ್ಳೆಯದಲ್ಲ. ಇವು ಸಾವಿರಾರು ವರುಶಗಳಿಂದ ನಮ್ಮೊಳಗೆ ಬೆಳೆದುಕೊಂಡು ಬಂದಿವೆ. ಇವು ನಮಗೆ ಮಾಹಿತಿ ನೀಡುತ್ತವೆ, ಮೈಯಲ್ಲಿನ ಆಗುಹೋಗುಗಳನ್ನು ನೋಡಿಕೊಳ್ಳುತ್ತವೆ,ಏನುಮಾಡಬೇಕೆಂಬ ಬಗೆಹರಿಕೆಗಳನ್ನು ನೀಡುತ್ತವೆ. ಎತ್ತುಗೆಗೆ, ಯಾವುದೋ ಹಮ್ಮುಗೆಯ ಕೆಲಸ ಮಾಡುತ್ತಿರುತ್ತೀರಿ ಎಂದುಕೊಳ್ಳೋಣ, ಆ ಹೊತ್ತಿನಲ್ಲಿ ನಿಮ್ಮ ಮಿಂಚೆ ಪೆಟ್ಟಿಗೆಗೆ ಕೆಲವು ಮಿಂಚೆಗಳು ಹರಿದು ಬರುತ್ತವೆ, ಅಲೆಯುಲಿ(mobile phone)ಗೆ ಓಲೆಗಳು ಬರುತ್ತವೆ, ಯಾರೋ ಒಬ್ಬರು ಮತ್ತೊಂದು ಕೆಲಸ ಮಾಡುವಂತೆ ಕೇಳಿರುತ್ತಾರೆ, ಇಂತಹ ಹಲವಾರು ಮಾಹಿತಿಗಳು ಒಮ್ಮೆಲೆ ಹರಿದುಬರುತ್ತವೆ. ಇವೆಲ್ಲವನ್ನು ಒಮ್ಮೆಲೆ ನೋಡಿ ಮಾರೆಸಗಲು ಆಗುವುದಿಲ್ಲ. ಆದರೆ ನಮ್ಮ ಮೆದುಳು ನಮ್ಮ ಅರಿವಿಗೆ ಬಾರದಂತೆ ಇವೆಲ್ಲವನ್ನು ನೋಡಿಕೊಳ್ಳುತ್ತಿರುತ್ತದೆ. ಬರುತ್ತಿರುವ ಮಾಹಿತಿಯಲ್ಲಿ ಯಾವುದಕ್ಕಾದರು ಮೊದಲತನ(priority) ನೀಡಬೇಕಾದಲ್ಲಿ, ಕೂಡಲೇ ಒಂದು ಸುಳಿವನ್ನು ತಲ್ಲಣದ ಮೂಲಕ ನೀಡುತ್ತದೆ, ಮತ್ತು ಆ ಸುದ್ದಿಯ ಕಡೆಗೆ ಗಮನಹರಿಸುವಂತೆ ಮಾಡುತ್ತದೆ. ಇಲ್ಲವಾದರೆ ಈಗ ಮಾಡುತ್ತಿರುವ ಕೆಲಸದ ಮೇಲೆ ಗಮನವನ್ನು ಮುಂದುವರಿಸುವಂತೆ ಮಾಡುತ್ತದೆ. ಹೀಗೆ ನಮ್ಮ ಗಮನದ ಹಿಡಿತ ತಲ್ಲಣಗಳ ಕೈಯಲ್ಲಿ ಇರುತ್ತದೆ. ಹಾಗಾಗಿ ಇವನ್ನು ಅರಿತರೆ ಗಮನವನ್ನು ಗಟ್ಟಿಗೊಳಿಸಿದಂತೆ. ಇವು ನಮ್ಮ ಮೆದುಳಿನಲ್ಲಿ ಹಲವಾರು ಸುಳಿವುಗಳನ್ನು ನೀಡಿ, ಒಂದು ಕೆಲಸದ ಮೇಲೆ ಗಮನವನ್ನು ಹೆಚ್ಚಿಸುವಂತೆ ಮಾಡಬಲ್ಲವು ಅದಕ್ಕಾಗಿ ಇದನ್ನು 'ಗಮನದ ಸೆಳೆಗಲ್ಲು'(attention magnets) ಎಂದು ಅರಿಗರು ಕರೆಯುತ್ತಾರೆ. ನೆನಪಿರಲಿ, ಗಮನವನ್ನು ಹೆಚ್ಚಿಸಲು ನೆರವಾಗುವ ತಲ್ಲಣಗಳು ಆಗಾಗ ತಪ್ಪು ಸುಳಿವನ್ನು ಕೂಡ ನೀಡುತ್ತವೆ. ಎತ್ತುಗೆಗೆ, ನೀವು ಕೆಲಸ ಮಾಡುತ್ತಿರುವಾಗ ಯಾರಾದರು ಒಂದು ನಗೆಚಟಾಕಿಯ ಮಿಂಚೆ ಕಳಿಸಿದರೆ, ನೀವು ಅದರ ಸೆಳೆತಕ್ಕೆ ಸಿಕ್ಕು ಆ ಮಿಂಚೆಯನ್ನು ಓದಲು ತೊಡಗಿ ನಿಮ್ಮ ಗಮನವನ್ನು ಈಗ ಮಾಡುತ್ತಿರುವ ಕೆಲಸದಿಂದ ಆಚೆಗೆ ಕೊಂಡಯ್ಯಬಹುದು. ಇಂತಹ ತಪ್ಪು ಸುಳಿವುಗಳಿಂದ ತಪ್ಪಿಸಿಕೊಳ್ಳಲು ನಮ್ಮ ತಲ್ಲಣಗಳನ್ನು ನಾವು ಸಂಬಾಳಿಸಬೇಕಾಗುತ್ತದೆ. ತಲ್ಲಣಗಳನ್ನು ನಾವು ಸಂಬಾಳಿಸಬಹುದು ಆದರೆ ಅವನ್ನು ನಾವು ಹೇಳಿದ ಹಾಗೆ ಕೇಳುವಂತೆ ಹಿಡಿತದಲ್ಲಿ ಇಟ್ಟುಕೊಳ್ಳಲಾಗುವುದಿಲ್ಲ. ಇದನ್ನು ಸಂಬಾಳಿಸಿಕೊಂಡು ನಮ್ಮ ಎಂದಿನ ಕೆಲಸದಲ್ಲಿ ಒಳ್ಳೆಯ ತೀರ‍್ಮಾನ ತೆಗೆದುಕೊಳ್ಳುವುದು ಹಾಗು ಕೆಲಸದೆಡೆಗೆ ಗಮನ ಇರುವಂತೆ ನೋಡಿಕೊಳ್ಳಬಹುದು. ತಲ್ಲಣಗಳನ್ನು ಸಂಬಾಳಿಸಲು ಕೆಲವು ಸಲಹೆಗಳು: 1. ನಮ್ಮಲ್ಲಿರುವ ತಲ್ಲಣಗಳು ಯಾವುದು ಎಂಬುದನ್ನು ಅರಿಯಲು ಪ್ರಯತ್ನಿಸಿ. ಯಾವುದಾದರು ತಲ್ಲಣಕ್ಕೆ ನಿಮ್ಮ ಮಾರೆಸಕ ಸರಿಯಿಲ್ಲ ಎನಿಸಿದರೆ ಅದನ್ನು ಬದಲಿಸಿಕೊಳ್ಳುವ ಪ್ರಯತ್ನ ಮಾಡಿ. ಯಾವುದರಿಂದ ಒಳ್ಳೆಯ ತೀರ‍್ಮಾನ ಮತ್ತು ಗಮನ ಸಿಗುತ್ತಿದೆ ಎಂದು ಕಂಡುಕೊಳ್ಳಿ, ಅಂತಹದ್ದನ್ನು ಕಾಪಾಡಿಕೊಂಡು ಬನ್ನಿ. 2. ನಿಮಗಾಗಿ ನೀವು ಹೊತ್ತನ್ನು ಕೊಡಲೇಬೇಕು. ಒಳ್ಳೆಯ ನಿದ್ದೆ ಮಾಡಿ. ಓಟ, ಆಟ, ನಡೆಯುವುದು ಹೀಗೆ ಯಾವುದಾದರೊಂದು ಮಯ್ಪಳಿಗಿಸುವ ಕೆಲಸಕ್ಕೆ ಹೊತ್ತು ಕೊಡಿ, ಅದನ್ನು ತಪ್ಪದೇ ಮಾಡಿ, ಬದ್ದತೆಯನ್ನು ತೋರಿಸಿ. ಇದು ಕೆಲಸದ ಮೇಲಿನ ನಿಮ್ಮ ಗಮನವನ್ನು ಹೆಚ್ಚಿಸಲು ನೆರವಾಗುತ್ತದೆ. 3. ಮೆದುಳಿಗೆ ಕೆಲಸ ಕೊಡುವ ಯಾವುದಾದರೊಂದು ವಿಶಯಕ್ಕೆ ಕೊಂಚ ಹೊತ್ತು ಕೊಡಿ. ವಾರದಲ್ಲಿ ಒಂದಾದರು ಅಂಕಣ ಬರೆಯುವುದು, ಹಸಿರಿನ ಮಡಿಲಲ್ಲಿ ಹೊತ್ತು ಕಳೆಯುವುದು, ಹೊತ್ತಗೆ ಓದುವುದು, ಮುಂತಾದವು. ಇವು ನಮ್ಮ ತಲ್ಲಣಗಳನ್ನು ಅರಿಯಲು ನೆರವಾಗುತ್ತವೆ. ತಿಳುವಳಿಕೆಯನ್ನು ಹೆಚ್ಚಿಸುತ್ತವೆ. 4. ನಿಮ್ಮ ತಲ್ಲಣಗಳ ಪದನೆರಕೆ(vocabulary) ದೊಡ್ಡದಿರಲಿ. ಈ ಬರಹದ ಮೊದಲಿಗೆ ಕೆಲವೇ ಕೆಲವನ್ನು ಹೇಳಲಾಗಿದೆ. ನಲಿವು ಎಂಬ ತಲ್ಲಣದೊಳಗೆ ಹಲವು ಬಗೆಗಳಿವೆ, ಅವುಗಳ ಬಗ್ಗೆ ನಿಮಗೆ ತಿಳಿದಿರಲಿ. ಇವು ನಮ್ಮನ್ನು ನಾವು ಅರಿಯಲು ನೆರವಾಗುತ್ತವೆ. ನಮ್ಮ ತಲ್ಲಣಗಳೇನು ಎಂದು ಮತ್ತೊಬ್ಬರಿಗೆ ತಿಳಿಸಲು ನೆರವಾಗುತ್ತವೆ. 5. ಚೂಟಿಯುಲಿ (smartphone), ಮಿಂದಾಣ(websites) ಇವುಗಳಿಂದ ಮಾಹಿತಿಯ ನೆರೆ ಹರಿದು ಬರುತ್ತದೆ. ಅಲ್ಲದೇ ನಮ್ಮ ಎಂದಿನ ಕೆಲಸದ ಗಮನವನ್ನು ಹಾಳುಗೆಡುವುದರಲ್ಲಿ ಇವಕ್ಕೆ ಮೊದಲ ಜಾಗ. ತಲ್ಲಣಗಳ ದಿಕ್ಕನ್ನು ಕೆಡಿಸಿ ತಪ್ಪು ಸುಳಿವನ್ನು ಕೊಡುವಂತೆ ಇವು ಮಾಡುತ್ತವೆ. ಕೆಲಸದ ನಡುವೆ ಇವುಗಳ ಬಳಕೆ ಮಾಡದಿರುವುದೇ ಒಳಿತು. ನಿಮ್ಮ ಚೂಟಿಯುಲಿ/ಮಿಂದಾಣದ ಬಳಕೆ ಯಾವ ಹೊತ್ತಿನಲ್ಲಿ ನಡೆಯಬೇಕು, ಅದರಲ್ಲಿ ಯಾವ ವಿಶಯಕ್ಕೆ ಆದ್ಯತೆ ಕೊಡಬೇಕು ಎಂದು ತಿಳಿದುಕೊಳ್ಳಿ. ಅದರಂತೆ ನಡೆದುಕೊಳ್ಳಿ. 6. ಹಲವೆಸಕ(multitasking), ಇದು ಒಂದು ಕೊರತೆ ಎಂದು ತಿಳಿದುಬಂದಿದೆ. ಹಲವೆಸಕದ ನೆಪದಲ್ಲಿ ಗಮನ ಕೆಡದಿರಲಿ. ಇದು ಕೂಡ ತಲ್ಲಣಗಳ ದಾರಿಯನ್ನು ತಪ್ಪಿಸುತ್ತವೆ. ನಂಬಿಕೆಗಳು ನಮ್ಮ ತಿಳುವಳಿಕೆಗೆ ಒಂದು ರೂಪವನ್ನು ಕೊಡುತ್ತವೆ. ಹಾಗಾಗಿ ಒಳ್ಳೆಯ ನಂಬಿಕೆಗಳಿರಲಿ. ನಮ್ಮಲ್ಲಿರುವ ತಲ್ಲಣಗಳನ್ನು ಅರಿತುಕೊಂಡು ಅದರಿಂದ ಒಳಿತಿನ ತೀರ‍್ಮಾನ ಮತ್ತು ಒಳ್ಳೆಯ ಗಮನವನ್ನು ಹೆಚ್ಚಿಸಿಕೊಳ್ಳಬಹುದು. (ಮಾಹಿತಿ ಸೆಲೆ: psychology.about.com, psychologytoday.com, hbr.org, hbr.org.2014) (ಚಿತ್ರ ಸೆಲೆ: forrester, billfrymire.com, graphicsfuel.com) ಟ್ಯಾಗ್‌ಗಳು: :: ರತೀಶ ರತ್ನಾಕರ ::, attention, conscious, Deadline, Decision, emotion, focus, idea, mobile, multi task, office work, personal development, Personality Development, priority, project, psychology, reaction, smartphone, vocabulary, work, ಅಂಕಣ, ಅಡಕ, ಅನಿಸಿಕೆ, ಒತ್ತಡ, ಒಳಗಿನರಿಮೆ, ಕೆಲಸ, ಗಮನ, ಚೂಟಿಯುಲಿ, ತನ್ನೇಳಿಗೆ, ತಲ್ಲಣ, ತೀರ್ಮಾನ, ನಂಬಿಕೆ, ಮಿಂದಾಣ, ಮೆದುಳು, ಮೈ, ಹಲವೆಸಕ
2021/09/28 11:07:55
https://honalu.net/2015/06/26/%E0%B2%95%E0%B3%86%E0%B2%B2%E0%B2%B8%E0%B2%A6%E0%B3%8A%E0%B2%A4%E0%B3%8D%E0%B2%A4%E0%B2%A1%E0%B2%A6-%E0%B2%A8%E0%B2%A1%E0%B3%81%E0%B2%B5%E0%B3%86-%E0%B2%92%E0%B2%B3%E0%B3%8D%E0%B2%B3%E0%B3%86%E0%B2%AF/
mC4
ಮರವಂತೆ ಮಕ್ಕಳ ಗ್ರಾಮಸಭೆ ಸಂಪನ್ನ - Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ ಮರವಂತೆ ಮಕ್ಕಳ ಗ್ರಾಮಸಭೆ ಸಂಪನ್ನ ಮರವಂತೆ: ಇಲ್ಲಿನ ಸಾಧನಾ ಸಮುದಾಯ ಭವನದಲ್ಲಿ ಈ ಸಾಲಿನ ಮಕ್ಕಳ ಗ್ರಾಮಸಭೆ ವಿಶಿಷ್ಟ ಶೈಲಿಯಲ್ಲಿ ನಡೆಯಿತು. ಊರಿನ ಪ್ರೌಢ ಮತ್ತು ಪ್ರಾಥಮಿಕ ಶಾಲೆಯ ಮಕ್ಕಳು, ಮಕ್ಕಳ ಹಕ್ಕು ಮತ್ತು ಮಕ್ಕಳ ಗ್ರಾಮಸಭೆಯ ಔಚಿತ್ಯ ಸಾರುವ ಫಲಕ, ಘೋಷಣೆಗಳೊಂದಿಗೆ ಶಿಕ್ಷಕರ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಬಂದು ಸಭಾಂಗಣವನ್ನು ಸೇರಿದರು. ಗ್ರಾಮ ಪಂಚಾಯತ್‌ ಅಧ್ಯಕ್ಷೆ ಕೆ. ಎ. ಸುಗುಣಾ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಮಕ್ಕಳು ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸವಿತಾ, ಮಕ್ಕಳ ರಕ್ಷಣಾ ಘಟಕದ ಪದ್ಮಾವತಿ, ಶಿಕ್ಷಕ ಸುರೇಶ ಗೌಡ ಪಾಟೀಲ್‌, ಆರೋಗ್ಯ ಸಹಾಯಕ ವಿನಯ್‌, ಮಕ್ಕಳ ಮತ್ತು ಮಹಿಳಾ ಮಿತ್ರೆಯರಾದ ಅನಿತಾ, ಸುನೀತಾ, ಗ್ರಾ. ಪಂ. ಸದಸ್ಯ ಗ್ರೇಶನ್‌ ಕ್ರಾಸ್ತಾ ವಿವಿಧ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸದಸ್ಯರು ಉಪಸ್ಥಿತರಿದ್ದರು. ನಾಲ್ಕು ಶಾಲೆಗಳ ಪ್ರತಿನಿಧಿಧಿಗಳಾದ ಪುನೀತ್‌, ದ್ವಿತಿ, ಆದಿತ್ಯ, ಅಭಿಷೇಕ್‌ ತಮ್ಮ ಶಾಲೆಗಳ ಪರಿಚಯ, ಸಾಧನೆ, ಕೊರತೆಗಳನ್ನು ಸಭೆಯ ಮುಂದಿಟ್ಟರು. ಶಮನಾ ಮಧ್ಯಸ್ಥ, ಶ್ರೀವತ್ಸ, ಆಶ್ರಿತಾ, ಆಕಾಂಕ್ಷ ಮಕ್ಕಳ ಹಕ್ಕುಗಳ ರಕ್ಷಣೆ ಮಕ್ಕಳ ಸಂರಕ್ಷಣೆ, ಪಾಲನೆ-ಪೋಷಣೆಗೆ ಅನುಸರಿಸಬೇಕಾದ ಕ್ರಮಗಳ ಬಗೆಗೆ ಮಕ್ಕಳಿಗೆ ಮಾಹಿತಿ ನೀಡಿದರು. ಸುಜನ್‌ ಆರ್‌., ಪ್ರಾಣೇಶ, ಆದರ್ಶ ಮಕ್ಕಳು ಅಧ್ಯಯನ ನಡೆಸಿ ಸಿದ್ಧಪಡಿಸಿದ್ದ ಕೊರತೆಗಳ ವಿವರಗಳನ್ನೊಳಗೊಂಡ ಪೆಟ್ಟಿಗೆಗಳನ್ನು ಅಧ್ಯಕ್ಷರಿಗೆ ಒಪ್ಪಿಸಿದರು. ಅವುಗಳಲ್ಲಿನ ವಿವರಗಳನ್ನು ರೋಶನ್‌, ಲವಿನಾ, ರಿಂಕು, ಅಂಕಿತಾ ಸಭೆಯಲ್ಲಿ ಮಂಡಿಸಿದರು. ಎಲ್ಲ ರಸ್ತೆಗಳ ಡಾಮರೀಕರಣ, ಬೀದಿ ದೀಪ ವಿಸ್ತರಣೆ, ಧೂಮಪಾನ, ಮದ್ಯಪಾನ, ಪ್ಲಾಸ್ಟಿಕ್‌ ಮುಕ್ತ ಗ್ರಾಮ ನಿರ್ಮಾಣ ಅವರ ಪ್ರಮುಖ ಬೇಡಿಕೆಗಳಾಗಿದ್ದುವು. ಅಧ್ಯಕ್ಷೆ ಕೆ. ಎ. ಸುಗುಣಾ ಸಭೆಯಲ್ಲಿ ಮಕ್ಕಳ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು. ಪಂಚಾಯತ್‌ ಅಭಿವೃದ್ಧಿ ಅಧಿಧಿಕಾರಿ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯ ಎಸ್‌. ಜನಾರ್ದನ ಮಕ್ಕಳ ಗ್ರಾಮಸಭೆಯ ಔಚಿತ್ಯ ಮತ್ತು ಮಹತ್ವ ವಿವರಿಸಿದರು. ಕಾರ್ಯದರ್ಶಿ ಹರಿಶ್ಚಂದ್ರ ಆಚಾರ್ಯ ಕಳೆದ ಸಾಲಿನ ಮಕ್ಕಳ ಗ್ರಾಮಸಭೆಯ ಕಾರ್ಯಕಲಾಪಗಳ ವರದಿ ಮಂಡಿಸಿದರು. ಕರ ಸಂಗ್ರಾಹಕ ಶೇಖರ ಕಳೆದ ಸಭೆಯ ಬಳಿಕ ನಡೆದ ಅಭಿವೃದ್ಧಿ ಚಟುವಟಿಕೆಗಳ ಅನುಪಾಲನಾ ವರದಿ ಓದಿದರು. ಹರಿಶ್ಚಂದ್ರ ಆಚಾರ್ಯ ವಂದಿಸಿದರು. ವಿದ್ಯಾರ್ಥಿ ಅಬ್ದುಲ್‌ ರಶೀದ್‌ ನಿರೂಪಿಸಿದರು. ಕೊನೆಯಲ್ಲಿ ಪ್ರತಿನಿಧಿಗಳು ಪಂಚಾ ಯತ್‌ ಕಚೇರಿ ಆವರಣಕ್ಕೆ ತೆರಳಿ ಅಲ್ಲಿನ ಮರಕ್ಕೆ ಬಿಳಿ ಮತ್ತು ಕೆಂಪು ರಿಬ್ಬನ್‌ ಸುತ್ತುವ ಮೂಲಕ ಈಡೇರಿದ ಮತ್ತು ಈಡೇರದ ಅಹವಾಲುಗಳ ಸಂಖ್ಯೆಯನ್ನು ಸಾರ್ವಜನಿಕವಾಗಿ ಸಂಕೇತಿಸಿದರು.
2020/08/10 10:51:51
http://news.kundapra.in/2015/02/Maravanthe.html
mC4
ಇದು ಟೊಳ್ಳು ಬಜೆಟ್; ಬಿಚ್ಚಿಟ್ಟಿದ್ದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು ಎಂದ್ರು ಸಿದ್ದರಾಮಯ್ಯ - Kannada Muhimmath News Portal ಇದು ಟೊಳ್ಳು ಬಜೆಟ್; ಬಿಚ್ಚಿಟ್ಟಿದ್ದಕ್ಕಿಂತ ಮುಚ್ಚಿಟ್ಟಿದ್ದೇ ಹೆಚ್ಚು ಎಂದ್ರು ಸಿದ್ದರಾಮಯ್ಯ ಬೆಂಗಳೂರು: ನೈತಿಕತೆ ಇಲ್ಲದ ಸರ್ಕಾರ ಮಂಡಿಸಿದ ಬಜೆಟ್ ಕೇಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರು ಸಭಾತ್ಯಾಗ ಮಾಡಿದ್ದೆವು. ಬಜೆಟ್ ಮಂಡನೆ ಬಳಿಕ ಆಯವ್ಯಯ ಪುಸ್ತಕ ನೋಡಿದೆ. ಅದು ಗೊತ್ತುಗುರಿಯಿಲ್ಲದ ಟೊಳ್ಳು ಬಜೆಟ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ರಾಜ್ಯವನ್ನು 6 ವಲಯಗಳನ್ನಾಗಿ ಮಾಡಿದ್ದಾರೆ. ಹಿಂದೆ ಎಷ್ಟು ಖರ್ಚಾಗಿದೆ, ಮುಂದೆ ಎಷ್ಟು ಖರ್ಚಾಗುತ್ತೆ ಎಂಬ ಯಾವ ವಿಷಯದ ಬಗ್ಗೆಯೂ ಆಯವ್ಯಯದಲ್ಲಿ ಉಲ್ಲೇಖಿಸಿಲ್ಲ. ಬಿಚ್ಚಿಡುವುದಕ್ಕಿಂತ, ಬಚ್ಚಿಟ್ಟಿದ್ದೇ ಹೆಚ್ಚಾಗಿದೆ ಎಂದು ಟೀಕಿಸಿದ್ದಾರೆ. ಬಜೆಟ್ ನಲ್ಲಿ ಪಾರದರ್ಶಕತೆಯೇ ಇಲ್ಲ. ಸರ್ಕಾರ ವಿಧಾನಸಭೆ, ಜನರಿಗೆ ಉತ್ತರದಾಯಿಯಾಗಿರುತ್ತದೆ. ಕಳೆದ 5 ವರ್ಷಗಳಲ್ಲಿ ಆದಾಯ ಕೊರತೆಯಾಗಿಲ್ಲ. ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಸಾಲದ ಮೊತ್ತ ಹೆಚ್ಚಾಗಿದೆ. 19,485.84 ಕೋಟಿ ಕಂದಾಯ ಕೊರತೆಯಾಗಿದೆ. ಪ್ರಸಕ್ತ ವರ್ಷ ರಾಜ್ಯದ ಸಾಲದ ಮೊತ್ತ 3,97,680 ಕೋಟಿ ಎಂದು ಹೇಳಿದರು.
2021/10/27 10:47:14
https://kannada.muhimmathonline.com/2021/03/blog-post_38.html
mC4
ಚಿಕಾಗೋ ಮತ್ತು ಇಲಿನಾಯ್ಸ್ನಲ್ಲಿನ ಕೆಲಸದ ಮನೆ ಕಾಲ್ ಸೆಂಟರ್ ಉದ್ಯೋಗಗಳು IL ನಲ್ಲಿ ಮನೆ-ಆಧಾರಿತ ಕಾಲ್ ಸೆಂಟರ್ ಕೆಲಸವನ್ನು ಕಂಡುಹಿಡಿಯಲು ಬಯಸುವಿರಾ? ಇಲ್ಲಿ ನೋಡಿ! ನೀವು ಮನೆಯಿಂದ ಕೆಲಸ ಮಾಡಲು ಬಯಸಿದರೆ ಮತ್ತು ನೀವು ಇಲಿನಾಯ್ಸ್ನಲ್ಲಿ ವಾಸಿಸುತ್ತಿದ್ದರೆ, ಇಲಿನಾಯ್ಸ್ನ ಮನೆಯ ಉದ್ಯೋಗಗಳಲ್ಲಿ ಕೆಲಸ ಮಾಡಲು ನೇಮಿಸುವ ಕಾಲ್ ಸೆಂಟರ್ ಕಂಪನಿಗಳ ಈ ಪಟ್ಟಿ ಪ್ರಾರಂಭಿಸಲು ಉತ್ತಮ ಸ್ಥಳವಾಗಿದೆ. ಈ ಹಣಕಾಸಿನ ಸೇವೆಗಳ ದೈತ್ಯ ದೂರಸ್ಥ ಕರೆ ಸೆಂಟರ್ ಏಜೆಂಟನ್ನು ಮೀಸಲಾತಿ ವ್ಯವಸ್ಥೆಯಲ್ಲಿ ಅನುಭವವನ್ನು ಮತ್ತು ಟ್ರಾವೆಲ್ ಏಜೆಂಟ್ಗಳನ್ನು ಅದರ ಸಾಂಸ್ಥಿಕ ಪ್ರವಾಸ ವಿಭಾಗದಲ್ಲಿ ಕೆಲಸ ಮಾಡಲು ಬಳಸಿಕೊಳ್ಳುತ್ತದೆ. ದ್ವಿಭಾಷಾ ಏಜೆಂಟ್ ಕೂಡಾ ಅಗತ್ಯವಿದೆ. ಆಯ್ಪಲ್ಕೇರ್ನ ವರ್ಚುವಲ್ ಕಾಲ್ ಸೆಂಟರ್ ಡಿವಿಷನ್ ಆಪಲ್ ಆಟ್-ಹೋಮ್ ಕಾಲೇಜು ವಿದ್ಯಾರ್ಥಿಗಳನ್ನು ಮತ್ತು ವಿದ್ಯಾರ್ಥಿಗಳನ್ನು ಪೂರ್ಣ ಮತ್ತು ಅರೆಕಾಲಿಕ ಸ್ಥಾನಗಳಿಗೆ ಬಳಸಿಕೊಳ್ಳುತ್ತದೆ. ಕೆಲಸಗಳನ್ನು ಸ್ಥಳಗಳೊಂದಿಗೆ ಪಟ್ಟಿ ಮಾಡಲಾಗಿದೆ, ಆದರೆ ಅವರು ರಾಷ್ಟ್ರವ್ಯಾಪಿ ನೇಮಕ ಮಾಡುತ್ತಾರೆ. ಆಪಲ್ ಕಂಪ್ಯೂಟರ್ ಮತ್ತು ಫೋನ್ನನ್ನು ಒದಗಿಸುತ್ತದೆ. ಗ್ರಾಹಕ ಸೇವೆ, ಮಾರಾಟ ಮತ್ತು ವ್ಯಾಪಾರ ಟೆಲಿಮಾರ್ಕೆಟಿಂಗ್ ಈ ಬಿಪಿಓ ಕೊಡುಗೆಗಳನ್ನು ದೂರಸ್ಥ ಕಾಲ್ ಸೆಂಟರ್ ಸ್ಥಾನಗಳಾಗಿವೆ, ಆದರೆ ಇದು ವೈದ್ಯಕೀಯ ಕರೆ ಕೇಂದ್ರಗಳಲ್ಲಿ ಇನ್ಶುರೆನ್ಸ್ ಆಡಿಟಿಂಗ್ ಮತ್ತು ಎಲ್ಪಿಎನ್ಗಳು ಮತ್ತು ಆರ್ಎನ್ಎಸ್ಗಳಿಗೆ ಗೃಹಾಧಾರಿತ ಕೆಲಸವನ್ನು ಹೊಂದಿದೆ. ಮನೆಯಿಂದ ಕೆಲಸದ ಮನೆ ವಿಮೆ ಉದ್ಯೋಗಗಳು ಮತ್ತು ಮಾರಾಟದ ಉದ್ಯೋಗಗಳನ್ನು ಇನ್ನಷ್ಟು ನೋಡಿ. ಆಸ್ಪೈರ್ ಲೈಫ್ಸೈಲ್ಸ್ ಗೃಹ-ಆಧಾರಿತ ನೌಕರರು ಫೋನ್, ಇ-ಮೇಲ್ ಮತ್ತು "ಬ್ರ್ಯಾಂಡ್ ಅಂಬಾಸಿಡರ್ಗಳು" ಅಥವಾ "ಕನ್ಸರ್ರೆಜಸ್" ಎಂದು ಕರೆಯುವ ಸ್ಥಾನಗಳಲ್ಲಿ ಚಾಟ್ ಮೂಲಕ ಗ್ರಾಹಕರ ವಿನಂತಿಗಳನ್ನು ನಿಭಾಯಿಸುತ್ತಾರೆ. ಬ್ರಾಂಡ್ ಅಂಬಾಸಿಡರ್ಗಳು ಕಂಪನಿಯ ಸಾಂಸ್ಥಿಕ ಗ್ರಾಹಕರ ಗ್ರಾಹಕ ಸೇವೆಯಾಗಿದೆ. ಇಂಗ್ಲಿಷ್ನಲ್ಲಿನ ಪ್ರವಾಹದ ಅವಶ್ಯಕತೆ ಇದೆ. ಫ್ರೆಂಚ್, ಜರ್ಮನ್, ಸ್ಪ್ಯಾನಿಷ್ ಅಥವಾ ಇಟಾಲಿಯನ್ ಭಾಷೆಯಲ್ಲಿನ ಪ್ರವಾಹವು ಪ್ಲಸ್ ಆಗಿದೆ. ಸಾಧನ ಬದಲಿ ವಿಮೆಗಾಗಿ ಕಾಲ್ ಸೆಂಟರ್ ಪೂರ್ಣ ಮತ್ತು ಅರೆಕಾಲಿಕ ಕಾಲ್ ಸೆಂಟರ್ ಕೆಲಸಕ್ಕಾಗಿ ಇಲಿನಾಯ್ಸ್ನಿಂದ ದೂರಸ್ಥ ನೌಕರರನ್ನು ನೇಮಿಸಿಕೊಳ್ಳುತ್ತದೆ. ಅಲಾಮೊ ಮತ್ತು ರಾಷ್ಟ್ರೀಯ ಕಾರ್ ಬಾಡಿಗೆ ಹೊಂದಿರುವ ಕಾರ್ ಬಾಡಿಗೆ ಕಂಪನಿ ಇಲಿನಾಯ್ಸ್ನ ಮನೆಯಿಂದ ಕೆಲಸ ಮಾಡುವ ಪೂರ್ಣಾವಧಿಯ ಮೀಸಲಾತಿ ಏಜೆಂಟ್ಗಳನ್ನು ಬಳಸಿಕೊಳ್ಳುತ್ತದೆ. ಪ್ರತಿ ಗಂಟೆಗೆ $ 12-14 ಪಾವತಿಸಿ. ಫ್ರೆಂಚ್- ಮತ್ತು ಸ್ಪೇನ್ ಮಾತನಾಡುವ ಏಜೆಂಟರು ನಿರ್ದಿಷ್ಟವಾಗಿ, ಅಗತ್ಯವಿದೆ. ಕಂಪನಿಯು ಹೊರಹೋಗುವ ಮಾರಾಟ, ದ್ವಿಭಾಷಾ ಗ್ರಾಹಕ ಸೇವೆ (ಸ್ಪ್ಯಾನಿಶ್ ಮತ್ತು ಫ್ರೆಂಚ್) ಮತ್ತು ಹಣಕಾಸು ಸೇವೆಗಳೂ ಸೇರಿದಂತೆ ಅದರ ಗ್ರಾಹಕರಿಗೆ ವಿವಿಧ ಕಾಲ್ ಸೆಂಟರ್ ಉದ್ಯೋಗಗಳಿಗೆ ಸ್ವತಂತ್ರ ಗುತ್ತಿಗೆದಾರರನ್ನು ನೇಮಿಸಿಕೊಳ್ಳುತ್ತದೆ. ಕೆಲವು ಸಂದರ್ಭಗಳಲ್ಲಿ ಟಾಕ್ ಟೈಮ್ ಮತ್ತು ಮಾರಾಟ ಪ್ರೋತ್ಸಾಹಕಗಳ ನಿಮಿಷಗಳ ಆಧಾರದ ಮೇಲೆ ದರದಲ್ಲಿ ಏಜೆಂಟ್ಸ್ ಪಾವತಿಸಲಾಗುತ್ತದೆ. ಮಾಲಿಕ ಗ್ರಾಹಕರಿಗೆ ಕೆಲಸ ಮಾಡಲು ಏಜೆಂಟ್ಸ್ "ಪ್ರಮಾಣೀಕೃತ" ಆಗಿರಬೇಕು. ಈ ಪ್ರಮಾಣೀಕರಣವನ್ನು ಪಾವತಿಸಲಾಗಿಲ್ಲ. ಸಿಟೆಲ್ ವರ್ಕ್ @ ಹೋಮ್ ಕಂಪನಿಯ ಕೆಲಸದ ಮನೆಯಲ್ಲಿ ಕಾರ್ಯಕ್ರಮವು ತನ್ನ ಗ್ರಾಹಕರಿಗೆ ಒಳಬರುವ ಗ್ರಾಹಕರ ಸೇವಾ ಕರೆಗಳನ್ನು ತೆಗೆದುಕೊಳ್ಳುವ ಗೃಹ-ಆಧಾರಿತ ನೌಕರರನ್ನು ನೇಮಿಸಿಕೊಳ್ಳುತ್ತದೆ, ಬಿಲ್ಲಿಂಗ್, ಖಾತೆ ವಿಚಾರಣೆಗಳು, ಉತ್ಪನ್ನ ಆದೇಶಗಳು ಅಥವಾ ವಿಚಾರಣೆಗಳು, ಅನುಸ್ಥಾಪನ ವೇಳಾಪಟ್ಟಿ ಅಥವಾ ತಾಂತ್ರಿಕ ದೋಷನಿವಾರಣೆಗೆ ಸೇವೆಯನ್ನು ಒದಗಿಸುತ್ತದೆ. ಎಲ್ಲಾ ಸ್ಥಾನಗಳು ಕೆಲವು ಮಾರಾಟಗಳನ್ನು ಒಳಗೊಂಡಿರುತ್ತವೆ. ಇಂಗ್ಲೀಷ್, ಫ್ರೆಂಚ್, ಜರ್ಮನ್, ಇಟಾಲಿಯನ್, ಕೊರಿಯನ್, ಮ್ಯಾಂಡರಿನ್, ಪೋರ್ಚುಗೀಸ್ ಮತ್ತು ಸ್ಪಾನಿಷ್ ಭಾಷೆಗಳಲ್ಲಿ ದ್ವಿಭಾಷಾ ಏಜೆಂಟ್. ವ್ಯವಹಾರ ಪ್ರಕ್ರಿಯೆ ಹೊರಗುತ್ತಿಗೆ (ಬಿಪಿಓ) ಕಂಪನಿಯು ತನ್ನ ಗ್ರಾಹಕರಿಗೆ ರಿಮೋಟ್ ಟೆಕ್ ಬೆಂಬಲ ಚಾಟ್ ಮತ್ತು ಕಾಲ್ ಸೆಂಟರ್ ಏಜೆಂಟ್ ಮೂಲಕ ದೂರಸ್ಥ ತಾಂತ್ರಿಕ ಬೆಂಬಲವನ್ನು ಒದಗಿಸುತ್ತದೆ. ಅದರ ಗೃಹಾಧಾರಿತ ತಂತ್ರಜ್ಞರು ಒಳಬರುವ ಕರೆಗಳಿಗೆ ಉತ್ತರಿಸುತ್ತಾರೆ, ಆದರೆ ಅದರ ಪರಿಹಾರ ಕೇಂದ್ರಗಳು ಕೇಂದ್ರ ಮೇಲ್ವಿಚಾರಕರು, ಮನೆಯಿಂದ ಕೆಲಸ ಮಾಡುತ್ತವೆ, ಬೆಂಬಲ ಮತ್ತು ತಂತ್ರಜ್ಞರನ್ನು ಮೇಲ್ವಿಚಾರಣೆ ಮಾಡುತ್ತವೆ. ಮನೆಯಿಂದ ಹೆಚ್ಚು ತಾಂತ್ರಿಕ ಬೆಂಬಲ ಉದ್ಯೋಗಗಳನ್ನು ನೋಡಿ . ಸೈಕ್ಸ್ ಮುಖಪುಟ ನಡೆಸಲ್ಪಡುತ್ತಿದೆ ಆಲ್ಪೈನ್ ಪ್ರವೇಶ ಗೃಹ ಆಧಾರಿತ ಉದ್ಯೋಗಿಗಳು ಗ್ರಾಹಕ ಸೇವೆ ಮತ್ತು ವಿವಿಧ BPO ನ ಗ್ರಾಹಕರಿಗೆ ಮಾರಾಟದ ಕರೆಗಳನ್ನು ತೆಗೆದುಕೊಳ್ಳುತ್ತಾರೆ. ಅವರಿಗೆ ತರಬೇತಿಗಾಗಿ ಪಾವತಿಸಲಾಗುತ್ತದೆ ಮತ್ತು ಒಮ್ಮೆ ಪ್ರಾರಂಭವಾದಾಗ $ 9 / ಗಂಟೆಗೆ ಸ್ವೀಕರಿಸಲು. ಸ್ಥಾನ ನೀಡಿರುವ ಅಭ್ಯರ್ಥಿಗಳು ಹಿನ್ನೆಲೆ ಪರೀಕ್ಷೆಗಾಗಿ ಪಾವತಿಸಬೇಕಾಗುತ್ತದೆ. ದ್ವಿಭಾಷಾ ಕೌಶಲ್ಯಗಳು ಒಂದು ಪ್ಲಸ್; ಸ್ಪ್ಯಾನಿಷ್, ಮ್ಯಾಂಡರಿನ್ ಮತ್ತು ಕ್ಯಾಂಟನೀಸ್ ಭಾಷೆಗಳಲ್ಲಿ ಸೇರಿವೆ. ದ್ವಿಭಾಷಾ ಕಾಲ್ ಸೆಂಟರ್ ಉದ್ಯೋಗಗಳು ಬಿಪಿಓ ಕೆಲವೊಂದು ಯು.ಎಸ್ ರಾಜ್ಯಗಳಲ್ಲಿ, ಇಲಿನಾಯ್ಸ್, ಮತ್ತು ಯುಕೆ ಸೇರಿದಂತೆ ಕರೆ-ಏಜೆಂಟುಗಳು ಮತ್ತು ಇತರ ಕ್ಷೇತ್ರಗಳಂತೆ ಕೆಲಸ ಮಾಡಲು ಅರೆಕಾಲಿಕ ಕರೆ ಸೆಂಟರ್ ಸಹಯೋಗಿಗಳನ್ನು ನೇಮಿಸುತ್ತದೆ. ದ್ವಿಭಾಷಾ ಕಾಲ್ ಸೆಂಟರ್ ಏಜೆಂಟ್ ಅಗತ್ಯವಿದೆ. ಬೆನಿಫಿಟ್ಸ್ನಲ್ಲಿ ಪಾವತಿಸಿದ ತರಬೇತಿ, 401 ಕೆ. ಪಾವತಿ $ 9-10 / ಗಂಟೆ. ಜಾಗತಿಕ ಕಾಲ್ ಸೆಂಟರ್ ಹೊರಗುತ್ತಿಗೆ ಸಂಸ್ಥೆಯು ಇಲಿನಾಯ್ಸ್ನ ಗೃಹ-ಆಧಾರಿತ ಗ್ರಾಹಕ ಸೇವೆ ಮತ್ತು ಟೆಕ್ ಬೆಂಬಲ ಏಜೆಂಟ್ಗಳನ್ನು ಬಳಸಿಕೊಳ್ಳುತ್ತದೆ. ಇಲಿನಾಯ್ಸ್ ಮತ್ತು ಇತರ ರಾಜ್ಯಗಳ ಕೆಲಸದ ಮನೆಯಲ್ಲಿಯೇ ಕಾಲ್ ಸೆಂಟರ್ ಏಜೆಂಟರು ಕಂಪೆನಿಯ ಗ್ರಾಹಕರಿಗೆ ಪರಿಶೀಲನೆ ಕರೆಗಳನ್ನು ಮಾಡಲು ಭವಿಷ್ಯಸೂಚಕ ಡಯಲರ್ ಸಿಸ್ಟಮ್ ಅನ್ನು ಬಳಸುತ್ತಾರೆ, ಅವು ಪ್ರಾಥಮಿಕವಾಗಿ ವೃತ್ತಪತ್ರಿಕೆ ಉದ್ಯಮದಿಂದ.
2020/09/22 23:05:31
https://kn.chalized.com/%E0%B2%AE%E0%B3%81%E0%B2%96%E0%B2%AA%E0%B3%81%E0%B2%9F%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%95%E0%B3%86%E0%B2%B2%E0%B2%B8/
mC4
ಬೆಂಗಳೂರಲ್ಲಿ ಗಲಭೆ,ನಿಷೇಧಾಜ್ಞೆ - ಸುದ್ದಿ ಬೆಳವಣಿಗೆಗಳು | Bengaluru : Teacher arrested for sexually harassing student - Kannada Oneindia ಬೆಂಗಳೂರಲ್ಲಿ ಗಲಭೆ,ನಿಷೇಧಾಜ್ಞೆ - ಸುದ್ದಿ ಬೆಳವಣಿಗೆಗಳು | Updated: Wednesday, January 7, 2015, 17:52 [IST] ಬೆಂಗಳೂರು, ಜ. 7 : ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆದು ಹಿಂಸಾಚಾರ ಸಂಭವಿಸಿದ ಹಿನ್ನಲೆಯಲ್ಲಿ ಹೊಸಗುಡ್ಡದಹಳ್ಳಿಯ ಶಾಲೆಗೆ ಸೋಮವಾರದ ತನಕ ರಜೆ ಘೋಷಿಸಲಾಗಿದೆ. ಸಮಯ 4 ಗಂಟೆ : ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆದ ಹೊಸಗುಡ್ಡದಹಳ್ಳಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಐದು ಜನರು ಗುಂಪು ಗೂಡದಂತೆ ಪೊಲೀಸರು ಮುನ್ನೆಚ್ಚರಿಕೆ ಕೈಗೊಳ್ಳಾಗಿದೆ. ಸಮಯ 2 ಗಂಟೆ : ಬ್ಯಾಟರಾಯನಪುರ ಶಾಲೆಯ ಸಮೀಪ ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಒಬ್ಬರನ್ನು ಬಂಧಿಸಲಾಗಿದೆ. ಶಾಲೆಯ ಬಳಿ ಆಗಮಿಸಿದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ಶಾಲೆಯ ಕಟ್ಟಡಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು. ಸಮಯ 1.30 : ಪೋಷಕರು ಶಾಲೆಯ ಕಟ್ಟಡಕ್ಕೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಾಲೆಯ ಸುತ್ತ-ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. 200ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಕೈಗೊಂಡಿದ್ದಾರೆ. ಸಮಯ 1.15 : ಸ್ಥಳಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಆಗಮಿಸಿದ್ದು ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಕಾನೂನು ಬಾಹಿರವಾಗಿ ಯಾವ ಪೋಷಕರು ಪ್ರತಿಭಟನೆ ನಡೆಸಬಾರದು. ಕಲ್ಲು ತೂರಾಟದಿಂದ ಪರಿಹಾರ ಸಿಗುವುದಿಲ್ಲ. ಪೊಲೀಸರ ಮೇಲೆ ನಂಬಿಕೆ ಇಡಿ. ನಾವು ತನಿಖೆ ನಡೆಸುತ್ತೇವೆ ಎಂದು ಹೇಳಿದರು. Bengaluru : Angry parents wreck school property, set property on fire (earlier today) pic.twitter.com/lAhMYL0XdI ಶಾಲೆಯ ಬಳಿ ಸೇರಿದ್ದ ಪೋಷಕರನ್ನು ಚದುರಿಸಲಾಗಿದೆ. ಲಾಠಿ ಚಾರ್ಚ್ ಮತ್ತು ಕಲ್ಲು ತೂರಾಟದಿಂದ ಪೊಲೀಸರು ಸೇರಿ ಮೂವರು ಗಾಯಗೊಂಡಿದ್ದಾರೆ. ಸದ್ಯ ಶಾಲೆಯ ಬಳಿ ಪರಿಸ್ಥಿತಿ ಶಾಂತವಾಗಿದ್ದು, ಜನರು ಶಾಂತಿ ಕಾಪಾಡಬೇಕೆಂದು ಎಂ.ಎನ್.ರೆಡ್ಡಿ ಮನವಿ ಮಾಡಿದ್ದಾರೆ. ಶಾಲೆಯ ಶಿಕ್ಷಕನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಹಿಂದಿನ ಸುದ್ದಿ : ಬ್ಯಾಟರಾಯನಪುರದಲ್ಲಿನ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕನೊಬ್ಬ 2ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣ ಬೆಳಕಿಗೆ ಬಂದಿದೆ. ಶಾಲೆಯ ಮುಂದೆ ಪೋಷಕರು ಪ್ರತಿಭಟನೆ ನಡೆಸುತ್ತಿದ್ದು, ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. ಬ್ಯಾಟರಾಯನಪುರ ಸಮೀಪದ ಹೊಸಗುಡ್ಡದಹಳ್ಳಿಯಲ್ಲಿನ ಖಾಸಗಿ ಶಾಲೆಯಲ್ಲಿ ದೈಹಿಕ ಶಿಕ್ಷಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದು, ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಶಾಲೆಯ ಬಳಿ ಬಂದ ಪೊಲೀಸರ ಮೇಲೆಯೂ ಕಲ್ಲು ತೂರಾಟ ನಡೆಸಿದ್ದು, ಪರಿಸ್ಥಿತಿ ಉದ್ವಿಗ್ವಗೊಂಡಿದೆ. [ಲಜ್ಜೆಗೆಟ್ಟ ಅಪ್ಪನ ಕಾಮದಾಹಕ್ಕೆ ಬಲಿಯಾದ ಮಗಳು] ಪೊಲೀಸರು ಶಾಲೆಯ ಶಿಕ್ಷಕನನ್ನು ಬಂಧಿಸಿ ಕರೆತಂದಾಗ ಮುತ್ತಿಗೆ ಹಾಕಿದ 500ಕ್ಕೂ ಹೆಚ್ಚು ಪೋಷಕರು, ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾರೆ. ಪೋಷಕರನ್ನು ನಿಯಂತ್ರಿಸಲು ಹೋದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಲಾಠಿ ಚಾರ್ಚ್ ನಡೆಸಿ, ಅವರನ್ನು ಚದುರಿಸಿದ್ದಾರೆ. ಶಾಲೆಯ ಕಟ್ಟಡಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪೋಷಕರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. [ಬೆಂಗಳೂರು ವಿವಿ ಪ್ರಾಧ್ಯಾಪಕಿಯರಿಗೆ ಲೈಂಗಿಕ ಕಿರುಕುಳ?] ಡಿಸಿಪಿ ಲಾಬೂರಾಮ್​ ಹಾಗೂ ಸಂದೀಪ್​ ಪಾಟೀಲ್​ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ 5 ಕೆಎಸ್​ಆರ್‌ಪಿ ತುಕಡಿಗಳನ್ನು ಸ್ಥಳಕ್ಕೆ ನಿಯೋಜನೆ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್​ ಆಯುಕ್ತ ಅಲೋಕ್​ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. 2014ರಲ್ಲಿ ನಡೆದ ದೌರ್ಜನ್ಯ ಪ್ರಕರಣಗಳು * ಜುಲೈ ತಿಂಗಳಿನಲ್ಲಿ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಪ್ರಕರಣದ ಬೆಂಗಳೂರಿನ ವಿಬ್‌ಗಯಾರ್ ಶಾಲೆಯಲ್ಲಿ ಬೆಳಕಿಗೆ ಬಂದಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಶಿಕ್ಷಣ ಮತ್ತು ಪೊಲೀಸ್ ಇಲಾಖೆ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಮಾರ್ಗಸೂಚಿಯನ್ನು ರೂಪಿಸಿತ್ತು. Read in English: Reports: 8-yr old sexually harassed Angry parents and local residents in Bengaluru burned school property and vehicles and thrashed a teacher who was accused of molesting an 8-year-old. The man, a physical education instructor at the private school located in Byatarayanapura has been taken into police custody.
2019/09/23 04:11:30
https://kannada.oneindia.com/news/bengaluru/bengaluru-teacher-arrested-for-sexually-harassing-student-090609.html
mC4
ಎಚ್‌.ಎನ್‌ ವ್ಯಾಲಿ ನೀರು: ಸುಬ್ಬಾರೆಡ್ಡಿಗೆ ಮಣಿದ ಸಿಎಂ, ವ್ಯಾಲಿ ನೀರಿಗೆ ಅನುಮೋದನೆ - cm to subbedreddy, approved for valley water | Vijaya Karnataka cm to subbedreddy, approved for valley water ಬಾಗೇಪಲ್ಲಿ ಕ್ಷೇತ್ರದ ಕೆರೆಗಳಿಗೂ ನೀರು ಹರಿಸುವ 70 ಕೋಟಿ ವೆಚ್ಚದ ಯೋಜನೆಗೆ ಓಕೆ ಎಂದ ಸಿಎಂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಎಚ್‌.ಎನ್‌.ವ್ಯಾಲಿ ಯೋಜನೆಯಿಂದ ನೀರು ಹರಿಸಬೇಕು ಎಂಬ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ಪಟ್ಟಿಗೆ ಮಣಿದಿರುವ ಸಿಎಂ ಕುಮಾರಸ್ವಾಮಿ, ಸುಮಾರು 70 ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ನೀಡಿದ್ದಾರೆ. ಈ ಮೂಲಕ ಸುಬ್ಬಾರೆಡ್ಡಿ ಅವರನ್ನು ತಣ್ಣಗಾಗಿಸಿದ್ದಾರೆ. ಈ ವಿಷಯವನ್ನು ಶಾಸಕ ಎಸ್‌.ಎನ್‌. ಸುಬ್ಬಾರೆಡ್ಡಿ ಆಪ್ತ ಸಹಾಯಕ ಮೋಹನ್‌ ವಿಜಯ ಕರ್ನಾಟಕಕ್ಕೆ ಸ್ಪಷ್ಟಪಡಿಸಿದ್ದಾರೆ. ನನ್ನ ಕ್ಷೇತ್ರದ ಕೆರೆಗಳಿಗೆ ಎಚ್‌.ಎನ್‌. ವ್ಯಾಲಿ ನೀರು ಹರಿಸದಿದ್ದರೆ ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕ ಸುಬ್ಬಾರೆಡ್ಡಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು. ಮೈತ್ರಿ ಸರಕಾರದ ಹಲವು ಅತೃಪ್ತ ಶಾಸಕರು ರಾಜೀನಾಮೆ ಕೊಟ್ಟು ಬಿಜೆಪಿ ಪಾಳಯ ಸೇರಲು ಸಜ್ಜಾಗಿರುವ ಹೊತ್ತಿನಲ್ಲಿ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಕೂಡ ರಾಜೀನಾಮೆ ಸಲ್ಲಿಸುತ್ತಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಎತ್ತೆಚ್ಚುಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಸುಬ್ಬಾರೆಡ್ಡಿಯನ್ನು ಕಚೇರಿಗೆ ಕರೆಸಿಕೊಂಡು ಬಾಗೇಪಲ್ಲಿ ಕ್ಷೇತ್ರಕ್ಕೂ ಎಚ್‌.ಎನ್‌ ವ್ಯಾಲಿ ನೀರನ್ನು ಹರಿಸುವ ಯೋಜನೆಗೆ ಅನುಮೋದನೆ ಕೊಟ್ಟಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಗುಡಿಬಂಡೆ ತಾಲೂಕಿನ 3 ಕೆರೆಗಳು ಮತ್ತು ಬಾಗೇಪಲ್ಲಿ ತಾಲೂಕಿನ 28 ಕೆರೆಗಳು ಸೇರಿ ಕ್ಷೇತ್ರದ ಒಟ್ಟು 28 ಕೆರೆಗಳನ್ನು ಯೋಜನೆಗೆ ಸೇರಿವು 70 ಕೋಟಿ ವೆಚ್ಚದ ಯೋಜನೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು. ಯೋಜನೆಯ ಪೈಪ್‌ಲೈನ್‌ ಕಾಮಗಾರಿಯು ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರವರೆಗೆ ಮಾತ್ರ ಹಾಕಿ, ಉಳಿದಂತೆ ಬಾಗೇಪಲ್ಲಿ ಕ್ಷೇತ್ರನ್ನು ಯೋಜನೆಯಿಂದ ದೂರ ಇಡಲಾಗಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಶಾಸಕ ಎಸ್‌.ಎನ್‌. ಸುಬ್ಬಾರೆಡ್ಡಿ ಇತ್ತೀಚೆಗೆ ಚೇಳೂರಿನಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ''ನಾನು ಚುನಾವಣಾ ಸಮಯದಲ್ಲಿ ನನ್ನ ಕ್ಷೇತ್ರದ ಜನತೆಗೆ ಮಾತು ಕೊಟ್ಟಿದ್ದೆ. ಕ್ಷೇತ್ರದ ಎಲ್ಲಾ ಕೆರೆಗಳಿಗೆ ನೀರು ಹರಿಸುತ್ತೇನೆ ಎಂದು. ಆದರೆ ಗೆದ್ದು ಇಷ್ಷು ದಿನಗಳಾದರೂ ಸಾಕಷ್ಟು ಬಾರಿ ಕಚೇರಿಗೆ ಅಲೆದು ನನ್ನ ಚಪ್ಪಲಿಗಳು ಸವೆದಿವೆ. ಆದರೆ ನನ್ನ ಕ್ಷೇತ್ರದ ಕೆಲಸಗಳು ಆಗಲಿಲ್ಲ ಎಂದು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಮುಂದಿನ ಅಧಿವೇಶನದಲ್ಲಿ ಇದಕ್ಕೆ ಅನುಮೋದನೆ ಕೊಡದಿದ್ದರೆ, ಕ್ಷೇತ್ರದ ಜನತೆಯೊಂದಿಗೆ ಪಾದಯಾತ್ರೆ ಮೂಲಕ ತೆರಳಿ ವಿಧಾನಸೌಧದಲ್ಲಿ ರಾಜೀನಾಮೆ ನೀಡುತ್ತೇನೆ,'' ಎಂದು ಹೇಳಿದ್ದರು. ಇದರಿಂದ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಮಂಗಳವಾರ ಯೋಜನೆಗೆ ಅನುಮೋದನೆ ನೀಡುವ ಮೂಲಕ ಸುಬ್ಬಾರೆಡ್ಡಿ ಬೇಡಿಕೆ ಈಡೇರಿಸಿದ್ದು ಗುರುವಾರ ನೋಟಿಫಿಕೇಷನ್‌ ಆಗಲಿದೆ ಎಂದು ಶಾಸಕ ಎಸ್‌.ಎನ್‌. ಸುಬ್ಬಾರೆಡ್ಡಿ ಆಪ್ತ ಸಹಾಯಕ ಮೋಹನ್‌ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.
2019/11/14 09:46:46
https://vijaykarnataka.com/news/chikkaballapura/cm-to-subbedreddy-approved-for-valley-water/articleshow/70148161.cms?utm_source=stickywidget&utm_medium=referral&utm_campaign=article4
mC4
ಹೋಗದ ಬೇಸರ ತುಂಬಿದ ಸ್ನೇಹ..!(ರವೀನ ರೊಡ್ರಿಗಸ್) – ಶ್ರಾವಣ ಹೋಗದ ಬೇಸರ ತುಂಬಿದ ಸ್ನೇಹ..!(ರವೀನ ರೊಡ್ರಿಗಸ್) Date: 18/04/2021Author: Ravishankar G 0 Comments ಶನಿವಾರದಂದು ರಾತ್ರಿ ನನಗೆ ನನ್ನ ಕಾಲೇಜಿನ ಸ್ನೇಹಿತರು ವಾಟ್ಸಪ್‍ನಲ್ಲಿ ಸಂದೇಶವನ್ನು ಕಳುಹಿಸಿದರು. ಅದೇನೆಂದರೆ ಭಾನುವಾರ ರಜೆ ಇದ್ದುದರಿಂದ ಎಲ್ಲರೂ ಒಟ್ಟುಗೂಡಿ ಮಂಗಳೂರಿನ ಸಸಿಹಿತ್ಲು ಸಮೀಪದಲ್ಲಿ ರಿವರ್ ಫೆಸ್ಟಿವಲ್‍ಗೆ ಹೋಗುವ ನಿರ್ಧಾರ ತೆಗೆದುಕೊಂಡರು.ನಾನು ಮಂಗಳೂರಿ ನವಳು ಆದರು ಯಾವತ್ತು ಅಂತಾಹ ಉತ್ಸಾಹವನ್ನು ನೋಡದ ನನಗೆ ಆ ಉತ್ಸಾಹವನ್ನು ನೋಡುವ ಕುತೂಹಲ ಮೂಡಿತು. ನನ್ನ ಸ್ನೇಹಿತರೂ ಉತ್ಸುಕ ರಾಗಿದ್ದರು. ಆದರೆ ನನ್ನ ಭಯ ಏನೆಂದರೆ ಎಲ್ಲರಾ ಮನೆಯಲ್ಲಿ ಅಪ್ಪ ಸುಪ್ರೀಮ್ ಕೋರ್ಟ್ ಅಮ್ಮ ಹೈಕೋರ್ಟ್ಆಗಿರುತ್ತಾರೆ, ಆದರೆ ನನ್ನ ಮನೆಯ ಸುಪ್ರೀಮ್ ಕೋರ್ಟ್ ಹಾಗು ಹೈಕೋರ್ಟ್ ನನ್ನ ಅಮ್ಮ ಆಗಿರು ವುದರಿಂದ ಅನುಮತಿ ಹಾಗು ಹಣ ಮಂಜೂರಿ ಹೇಗೆ ಮಾಡುವುದೆಂಬ ಚಿಂತೆ ನನಗೆ ಮೂಡಿತ್ತು. ಆದರು ಏನೋ ಒಂದು ಮಣ್ಣು ಧೈರ್ಯ ಎಂಬಂತೆ ಅಮ್ಮನ ಅನುಮತಿ ಇಲ್ಲದೆ ಗೆಳೆಯರೊಡನೆ ಬರುತ್ತೇನೆಂದು ಒಪಿಕೊಂಡೆ. ಎಲ್ಲಾ ಗೆಳೆಯರಿಗೂ ಬರುವ ಸಮಯವನ್ನು ತಿಳಿಸಿ ಮಲಗಿದೆ. ಮಾರನೇ ದಿನ ಭಾನುವಾರ, ನನಗೆ ಆಲಸ್ಯದ ದಿನವೆಂದೇ ಪ್ರಸಿದ್ಧ. ಯಾಕೋ ಗೊತ್ತಿಲ್ಲ ಶನಿವಾರದಂದು ಹೊರಗೆ ಹೋಗುವ ಎಂದು ಜೋಶ್‍ನಲ್ಲಿದ್ದ ನನಗೆ ಎಲ್ಲಿಗೂ ಹೋಗುದು ಬೇಡ ಎಂದೆನಿಸಿತು. ಎಂದಿನಂತೆ ಎಲ್ಲಾ ಕೆಲಸವನ್ನು ಮುಗಿಸಿ ಕುಳಿತು ವಾಟ್ಸಾಪ್‍ನ ಗ್ರೂಪಿನಲ್ಲಿ ಗೆಳೆಯರ ಪ್ರತಿಕ್ರಿಯೆಯನ್ನು ನೋಡುತಿದ್ದೆ. ಜೋಶ್‍ನಲ್ಲಿದ್ದ ಎಲ್ಲರೂ ಈಗ ನಿರಾಸಕ್ತ ರಾಗಿದ್ದರು. ನನಗೂ ಹೋಗಲು ಬೇಸರವೆನಿಸಿತು. ಅಷ್ಟರಲ್ಲಿ ನನ್ನ ಪ್ರಾಧ್ಯಾಪಕರ ಕರೆ ಬಂದಿತು. ಅವರೂ ಅಲ್ಲಿಗೆ ಹೋಗುವ ವಿಷಯವನ್ನು ತಿಳಿಸಿದರು, ನಿರಾಸಕ್ತ ಆಗಿದ್ದ ನನಗೆ ಅದೆಲ್ಲಿಂದ ಜೋಶ್ ಬಂತೆಂದು ಗೊತ್ತಿಲ್ಲ ಧೈರ್ಯದಿಂದ ಅಮ್ಮನನ್ನು ಕರೆಯಲೆಂದು ಹೋಗುವಾಗ ಎಂದಿನಂತೆ ನನಗೆ ಶತ್ರು ಎದುರಾದ ಅದ್ಯಾರೆಂದರೆ ಅಮೆಜಾನ್ ಡೆಲಿವರಿ ಬಾಯ್. ಯಾಕೆ ನನಗೆ ಅವನು ಶತ್ರು ಆದ ಎಂದು ನಿಮ್ಮ ತಲೆಯಲ್ಲಿ ಪ್ರಶ್ನೆ ಮೂಡಿರಬಹುದು ಅಲ್ಲವೇ?, ಅದ್ಯಾಕೆಂದರೆ ನನ್ನ ಒಳ್ಳೆಯ ಕೆಲಸದಂದು ಅಮ್ಮನ ಬಳಿ ಹಣ ಕೇಳಲು ಹೋಗುವಾಗ ಯಾರಾದರೂ ಬಂದು ಹಣ ಕೇಳಿ ಹೋಗಿರುವುದಿದೆ. ಅದಾದ ನಂತರ ನನಗೆ ಹೇಗೆ ಧೈರ್ಯ ಬರುವುದು ನೀವೇ ಹೇಳಿ?.ನನ್ನ ಒಳ್ಳೆ ದಿನವೋ ಅಥವಾ ನನ್ನ ಪಾಲಿಗೆ ಬಂದ ಶನಿಯೋ ಎಂದು ಗೊತ್ತಿಲ್ಲ ಎಂದೋ ಮಾಡಿದ್ದ ಆರ್ಡರ್ ಬಂದಿದ್ದು ಭಾನುವಾರ, ಸತತ ಎರಡನೆಯ ಬಾರಿ ಬಲೂನಿನ ಗಾಳಿ ಹೋದ ಹಾಗೆ ನನ್ನ ಜೋಶ್ ಹಾರಿ ಹೋಗಿತ್ತು. ಆದರೂ ಹಿಂಜರಿಯದೇ ಮುಂದೆ ನಡೆದೆ. ಧೈರ್ಯ ಒಂದು ಶೇಕಡದಷ್ಟೂ ಬರಲಿಲ್ಲ. ಗಪ್ಪನೆ ಹೋಗಿ ಆರ್ಡರ್ ತೆಗೆದುಕೊಂಡೆ. ಆದರೂ ಮನಸ್ಸು ಪಶ್ಚಿಮ ದಿಕ್ಕಿನ ರಿವರ್ ಫೆಸ್ಟಿವಲ್ ಅತ್ತ ಇತ್ತು, ವಿಧಿ ಇಲ್ಲದೆ ಮನೆಗೆ ಹೋಗಿರುವಾಗ ಅಮ್ಮನ ಕೂಗು ಕೇಳಿಸಿತು, "ಬೇಗ ಊಟ ಮಾಡಿ ಸಫ್ರೈಜ್ ಇದೆ" ಎಂದು. ಈ ಸಫ್ರೈಜ್ ಕೇಳಿದ ನನ್ನ ಮನಸ್ಸಿನಲ್ಲಿ ಒಂದು ಆಲೋಚನೆ ಮೂಡಿತ್ತು. ಯಾವತ್ತು ರಜೆ ಎಂದರೆ ಸಾಕು ಏನಾದರೂ ಕೆಲಸವನ್ನು ಹುಡುಕಿ ಮಾಡಿಸುವ ನನ್ನ ಅಮ್ಮನಿಗೆ ಇವತ್ತು ಎಲ್ಲಿಂದ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವ ಯೋಚನೆ ಮೂಡಿತು, ಇವತ್ತು ಸೂರ್ಯ ಯಾವ ದಿಕ್ಕಿನಲ್ಲಿ ಉದಯಿಸಿದ್ದಾನೆ?" ಎಂದು. ಖುಷಿಯಲ್ಲಿ ನನ್ನ ಮನಸ್ಸು ಕುಣಿಯುತಿತ್ತು, ಗಪ ಗಪನೆ ಊಟ ಮುಗಿಸಿ ಒಂದು ತಾಸಿನಿಂದ ಗಾಢ ನಿದ್ದೆಯಲ್ಲಿರುವಾಗ ನನ್ನ ತಾಯಿ "ಹೊರಡಿ ಹೊರಡಿ" ಎಂದಾಗ ಹೊರಗೆ ಹೋಗುವ ಉತ್ಸಾಹದಿಂದ ಬೇಗ ಬೇಗನೆ ಎದ್ದು ತಯಾರಾಗಲು ಹೊರಟ ನನಗೆ ನನ್ನ ಅಮ್ಮ ಬುಟ್ಟಿ ತರಲು ಹೇಳಿದರು. ನಾನು ಒಂದು ಕ್ಷಣಕ್ಕೆ ಆಶ್ಚರ್ಯ ಚಕಿತಳಾದೆ. ನನಗೆ ಹೋಗಲಿರುವುದು ಸಸಿಹಿತ್ಲು ಆದರೆ ಬುಟ್ಟಿ ಏಕೆ ಎನ್ನುವುದು ತೋಚಲಿಲ್ಲ. ಬುಟ್ಟಿ ತೆಗೆದುಕೊಂಡು ನಡೆದೆ ಮನೆಯತ್ತ. "ಎಲ್ಲರೂ ಬನ್ನಿ ತೋಟಕ್ಕೆ ಹೋಗೋಣ ಬಿದ್ದ ತೆಂಗಿನ ಕಾಯಿಗಳನ್ನು ಹೆಕ್ಕಿ ತರೋಣ" ಎಂದರು. ಹೇಗೆ ಕೊರೋನ ವೈರಸ್‍ನಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೋ, ಹಾಗೆ ನನ್ನ ಜೋಶ್ ಎಂಬುದು ಮಾಯವಾಗಿತ್ತು. ಸತತ ಮೂರು ಗಂಟೆಗಳ ಕಾಲ ತೋಟದಲ್ಲಿನ ತೆಂಗಿನ ಕಾಯಿಗಳನ್ನ ಹೊತ್ತು ಇನ್ನು ಯಾವತ್ತೂ ರಜೆನೆ ಬೇಡ ಎಂದು ನನಗೆ ನಾನೇ ಶಪಿಸಿ ಕೊಂಡೆ. ಆದರೂ ಆ ಮೂರು ಗಂಟೆ ನನ್ನ ತಾಯಿ ತಂಗಿಯರ ಜತೆ ತೋಟದಲ್ಲಿ ಕೆಲಸ ಮಾಡಿದಾದರೂ ಅವರೊಂದಿಗೆ ಒಳ್ಳೆಯ ಸಮಯವನ್ನು ಕಳೆಯುವ ಅವಕಾಶವೂ ನನಗೆ ದೊರೆಯಿತು. "ಅದೇನೊ ಚಂದ", ಕೆಲವೊಂದು ಅಮೂಲ್ಯ ಸಮಯ, ಕೆಲವೊಂದು ಕ್ಷಣಗಳುನಮಗೆ ನಮ್ಮ ಕುಟುಂಬದ ಜತೆ ಕಾಲ ಕಳೆಯಲು ಸಿಗುತ್ತದೆ ಅದನ್ನ ನಾವು ಹೇಗೆ‌ ಉಪಯೋಗಿಸಿಕೊಳ್ಳು ತ್ತೇವೆ ಎಂಬುದು ನಮಗೆ ಬಿಟ್ಟಿದ್ದು. ಕೆಲವು ಚಿಕ್ಕ ಚಿಕ್ಕ ಕ್ಷಣಗಳು ನಮಗೆ ಸಮಯದ ಪಾಠವನ್ನು ಕಲಿಸುತ್ತದೆ. ಆದರೂ ನಾನು ಯಾವತ್ತೂ ನೋಡದ ರಿವರ್ ಫೆಸ್ಟಿವಲ್ ಈ ವರುಷವೂ ನನಗೆ ನೋಡಲು ಸಿಗಲಿಲ್ಲ, ಮುಂದಿನ ವರುಷವಾದರೂ ನೋಡೊ ಭಾಗ್ಯ ಸಿಗುವುದು ಎಂಬುದೇ ನನ್ನ ಆಶಯ.
2022/05/26 20:43:42
https://shravana.org/2021/04/18/%E0%B2%B9%E0%B3%8B%E0%B2%97%E0%B2%A6-%E0%B2%AC%E0%B3%87%E0%B2%B8%E0%B2%B0-%E0%B2%A4%E0%B3%81%E0%B2%82%E0%B2%AC%E0%B2%BF%E0%B2%A6-%E0%B2%B8%E0%B3%8D%E0%B2%A8%E0%B3%87%E0%B2%B9-%E0%B2%B0%E0%B2%B5/
mC4
ನಿವಾಸಿಗಳ ನಿದ್ದೆಗೆಡಿಸಿದ 'ಒಳಚರಂಡಿ ನೀರು'! | Prajavani ನಿವಾಸಿಗಳ ನಿದ್ದೆಗೆಡಿಸಿದ 'ಒಳಚರಂಡಿ ನೀರು'! Published: 17 ಜನವರಿ 2018, 15:13 IST Updated: 17 ಜನವರಿ 2018, 15:13 IST ಕಲಬುರ್ಗಿ: ಬಾಗಿಲು ಮತ್ತು ಕಿಟಕಿಗಳು ತೆರೆದರೆ ಗಬ್ಬು ವಾಸನೆ, ಮನೆಯಲ್ಲಿ ವಾಸ– ಊಟ ಮಾಡುವುದಕ್ಕೂ ಬೇಸರ, ಬಡಾವಣೆಯಲ್ಲಿ ಓಡಾಡುವುದಕ್ಕೂ ಹಿಂಜರಿಕೆ, ಹಂದಿಗಳ ಉಪಟಳ, ಸಂಜೆಯಾಗುತ್ತಲೇ ಸೊಳ್ಳೆ, ಕ್ರಿಮಿಕೀಟಗಳ ಕಾಟ... ಇದು ದತ್ತನಗರದ ನಿವಾಸಿಗಳು ನಿತ್ಯ ಅನುಭವಿಸುವ ನರಕಯಾತನೆ. ಒಳಚರಂಡಿಯ ಮ್ಯಾನ್‌ಹೋಲ್‌ನಿಂದ ಗಲೀಜು ನೀರು ಉಕ್ಕಿ ಬಡಾವಣೆಯಲ್ಲಿ 'ಸಣ್ಣಕೆರೆ'ಯೇ ನಿರ್ಮಾಣವಾಗಿರುವುದೇ ಇದಕ್ಕೆ ಕಾರಣ. ಹೊರಗಡೆ ಬಂದ ಮಲ–ಮೂತ್ರ ಹೆಪ್ಪುಗಟ್ಟಿ ದುರ್ವಾಸನೆ ಬರುತ್ತಿರುವುದರಿಂದ ಬಡಾವಣೆಯ ಜನರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಬಡಾವಣೆಯ ಮೂಲಕ ಬಹಳಷ್ಟು ಹಳೆಯದಾದ ಒಳಚರಂಡಿ ಪೈಪ್‌ ಲೈನ್‌ ಹಾದುಹೋಗಿದೆ. ಈ ಒಳಚರಂಡಿಗಿರುವ 4 ಮ್ಯಾನ್‌ಹೋಲ್‌ಗಳಿಂದ ಗಲೀಜು ನೀರು ಸೋರಿಕೆಯಾಗುತ್ತಿದೆ. ಇದರಲ್ಲಿ ಎಮ್ಮೆ, ಹಂದಿಗಳ ಓಡಾಟದಿಂದ ನೀರು ಮತ್ತಷ್ಟು ಕಲುಷಿತಗೊಂಡು ದುರ್ವಾಸನೆ ಹೆಚ್ಚುತ್ತದೆ. 'ಸಣ್ಣಕೆರೆಯ ಸುತ್ತ ಸುಮಾರು 25 ಮನೆಗಳು ಇದ್ದು, 40–50 ಮನೆಗಳಿಗೆ ದುರ್ವಾಸನೆ ಹರಡುತ್ತದೆ. ಈ ಮೊದಲು ಈ ಸ್ಥಳದಲ್ಲಿ ಮಳೆ ನೀರು ನಿಂತು ದಿನಕಳೆದಂತೆ ಒಣಗುತ್ತಿತ್ತು. ಆದರೆ, ಮೂರು ತಿಂಗಳಿನಿಂದ ಗಲೀಜು ನೀರು ನಿರಂತರ ಸೋರಿಕೆಯಿಂದ ಸಮಸ್ಯೆ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿಯೂ ನಮ್ಮನ್ನು ಕಾಡುತ್ತಿದೆ' ಎಂದು ಅಳಲು ತೋಡಿಕೊಳ್ಳುತ್ತಾರೆ ನಿವಾಸಿಗಳು. 'ಒಳಚರಂಡಿ ನೀರು ಉಕ್ಕುವುದರಿಂದ ಇಲ್ಲಿ ವಾಸಿಸಲು ಆಗದಂತಹ ವಾತಾವರಣ ನಿರ್ಮಾಣವಾಗಿದೆ. ಮನೆಯಲ್ಲಿ ಊಟವೂ ಸೇರುತ್ತಿಲ್ಲ. ಸಮಸ್ಯೆ ಪರಿಹರಿಸುವಂತೆ ಕಳೆದ ಡಿಸೆಂಬರ್‌ನಲ್ಲಿ ಮಹಾನಗರ ಪಾಲಿಕೆಗೆ ನಗರದ ಮುಖಂಡರು ಮನವಿ ಸಲ್ಲಿಸಿದ್ದೆವು. ಆದರೆ, ಪಾಲಿಕೆ ಅಧಿಕಾರಿಗಳು ಈ ಕೆಲಸ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ' ಎಂದು ಹೇಳುತ್ತಾರೆ ಬಡಾವಣೆಯ ಶಿವಲಿಂಗಪ್ಪ ಸಿಂಗೆ. ಎಮ್ಮೆಗಾಗಿ ಮ್ಯಾನ್‌ಹೋಲ್‌ಗೆ ಕಲ್ಲು!: 'ಎಮ್ಮೆಗಳಿಗೆ ಸದಾ ನೀರು ಇರುವ ಕೆಸರಿನ ಪ್ರದೇಶ ಬೇಕು. ಅದಕ್ಕಾಗಿ ಅವುಗಳ ಮಾಲೀಕರು ಉಪಾಯ ಮಾಡಿ ಮ್ಯಾನ್‌ಹೋಲ್‌ಗಳಿಗೆ ಕಲ್ಲು ಹಾಕುತ್ತಾರೆ. ಆಗ ಮ್ಯಾನ್‌ಹೋಲ್‌ ಕಟ್ಟಿ ಅದರಲ್ಲಿನ ಗಲೀಜು ನೀರು ಹೊರಬಂದು ಸಣ್ಣ ಕೆರೆ ನಿರ್ಮಾಣವಾಗುತ್ತದೆ. ಆದರೆ, ಇದರಿಂದ ನಿವಾಸಿಗಳಿಗೆ ತೊಂದರೆಯಾಗುತ್ತದೆ ಎಂದು ಎಮ್ಮೆ ಮಾಲೀಕರಿಗೆ ತಿಳಿವಳಿಕೆ ನೀಡಿದರೂ ನಮ್ಮ ಮಾತು ಕೇಳಲ್ಲ. ಸಂಬಂಧಪಟ್ಟ ಅಧಿಕಾರಿಗಳು ಅವರಿಗೆ ಎಚ್ಚರಿಕೆ ನೀಡಬೇಕು' ಎಂದು ನಿವಾಸಿಗಳಾದ ಪಿ.ಎಸ್‌.ದತ್ತು, ನಾಗನಗೌಡ ಪಾಟೀಲ, ಶ್ರೀರಾಮ ನಂದೂರು ಆಗ್ರಹಿಸಿದರು. 'ಒಳಚರಂಡಿ ಮಂಡಳಿ ಅಧಿಕಾರಿಗಳು ಸಮಸ್ಯೆಯನ್ನು ಶೀಘ್ರ ಪರಿಹರಿಸದಿದ್ದಲ್ಲಿ ಕಚೇರಿ ಎದುರು ಹೋರಾಟ ನಡೆಸುವುದು ಅನಿವಾರ್ಯ' ಎಂದು ಎಚ್ಚರಿಸುತ್ತಾರೆ ನಿವಾಸಿಗಳು. 'ವಾರದಲ್ಲಿ ಸಮಸ್ಯೆ ಪರಿಹಾರ' 'ಮ್ಯಾನ್‌ಹೋಲ್‌ ಚೌಕ್‌ಬಂದ್‌ ಆಗಿರುವುದರಿಂದ ನೀರು ಹೊರಗಡೆ ಬರುತ್ತಿದೆ. ಮ್ಯಾನ್‌ಹೋಲ್‌ಗಳಿರುವ ಸ್ಥಳದಲ್ಲಿ ಮುಳ್ಳುಕಂಟಿ ಬೆಳೆದಿದೆ. ಮತ್ತು ಅವುಗಳ ಸುತ್ತ ನೀರು ನಿಂತಿರುವುದರಿಂದ ಮಂಡಳಿಯ ಸ್ವಚ್ಛತಾ ವಾಹನ ಅಲ್ಲಿಗೆ ತೆರಳಲು ಆಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಂಡು 6–7 ದಿನಗಳಲ್ಲಿ ಸರಿಪಡಿಸಲಾಗುವುದು' ಎಂದು ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪ್ರಕಾಶ ಹೌದೆ ತಿಳಿಸಿದರು. ಒಂದು ಮ್ಯಾನ್‌ಹೋಲ್‌ ರೈಲ್ವೆ ಇಲಾಖೆಯ ಜಾಗದಲ್ಲಿ ಹುದುಗಿದ್ದು, ಅದನ್ನು ತೆಗೆಸುತ್ತೇವೆ ಎಂದಿದ್ದಾರೆ. ಉಳಿದವನ್ನು ಮಂಡಳಿ ಸರಿಪಡಿಸಲಿದೆ.
2019/01/18 22:28:48
https://www.prajavani.net/news/article/2018/01/17/547956.html
mC4
ಐಪಿಎಲ್ ಟಿ-20 ಕ್ರಿಕೆಟ್ ; ಇಂದು ಸಂಜೆ ರಾಯಲ್ ಚಾಲೆಂಜರ್‍ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ಮುಖಾಮುಖಿ – Kannada news- suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News Portal ಸುದ್ದಿದಿನ ಡೆಸ್ಕ್ : ಮುಂಬೈನ ಡಾ. ಡಿ ವೈ ಪಾಟೀಲ್ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್‍ಸ್ ತಂಡವನ್ನು 2 ರನ್‌ಗಳಿಂದ ಸೋಲಿಸಿ ರೋಚಕ ಗೆಲುವು ಸಾಧಿಸಿದೆ. ಈ ಸೋಲಿನಿಂದಾಗಿ ಕೋಲ್ಕತ್ತಾ ನೈಟ್ ರೈಡರ್‍ಸ್ ಪ್ಲೆ ಆಫ್ ಕನಸು ಕಮರಿದಂತಾಗಿದೆ. 18 ಅಂಕಗಳೊಂದಿಗೆ ಲಖನೌ ಸೂಪರ್ ಜೈಂಟ್ಸ್ ತಂಡ 2 ನೇ ಸ್ಥಾನಕ್ಕೇರಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ತಂಡದ ಆರಂಭಿಕ ಜೋಡಿ ನಿಗದಿತ 20 ಓವರ್‌ಗಳಲ್ಲಿ 210 ರನ್ ಗಳಿಸಿ ಅಜೇಯರಾಗಿ ಉಳಿದ ಹಿನ್ನೆಲೆಯಲ್ಲಿ ಹಲವು ದಾಖಲೆಗಳನ್ನು ಮುರಿದರು. ಕ್ವಿಂಟನ್ 140 ರನ್ ಗಳಿಸಿ ಅಜೇಯರಾಗುಳಿದರೆ ಕೆ ಎಲ್ ರಾಹುಲ್ 68 ರನ್‌ಗಳ ಕೊಡುಗೆ ನೀಡಿದರು. 210 ರನ್‌ಗಳ ಗುರಿ ಬೆನ್ನತ್ತಿದ ಕೋಲ್ಕತ್ತಾ ನೈಟ್ ರೈಡರ್‍ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 208ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ಇಂದು ರಾಯಲ್ ಚಾಲೆಂಜರ್‍ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಪಂದ್ಯ ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ಆರಂಭವಾಗಲಿದೆ. Related Topics:cricketEveningfaceFeaturedGujarat TitansIPL T-20Royal Challengers Bangaloreಐಪಿಎಲ್ ಟಿ 20ಕ್ರಿಕೆಟ್ಗುಜರಾತ್ ಟೈಟನ್ಸ್ಮುಖಾಮುಖಿರಾಯಲ್ ಚಾಲೆಂಜರ‍್ಸ್ ಬೆಂಗಳೂರು
2022/07/05 22:06:03
https://suddidina.com/2022/05/19/ipl-t-20-cricket-royal-challengers-bangalore-and-gujarat-titans-face-off-this-evening/
mC4
ಕೋಮಲ್ ಮೇಲೆ ದಾದಾಗಿರಿ ನಡೆಸಿರುವ ಪುಂಡರಿಗೆ ತಕ್ಕ ಶಾಸ್ತಿಯಾಗಬೇಕು: ಜಗ್ಗೇಶ್ ಕಿಡಿ Tuesday, Jan 21 2020 | Time 22:42 Hrs(IST) EntertainmentPosted at: Aug 13 2019 8:06PM Share ಬೆಂಗಳೂರು, ಆ 13 (ಯುಎನ್ಐ) ನಟ ಕೋಮಲ್ ಅವರ ಮೇಲೆ ಅಪರಿಚಿತರು ಹಲ್ಲೆ ನಡೆಸಿರುವ ಪ್ರಕರಣದ ಬಗ್ಗೆ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದು, ದಾದಾಗಿರಿ ಮಾಡಿದವರನ್ನು ಖಂಡಿತಾ ಸುಮ್ಮನೆ ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ ನಟ ಕೋಮಲ್ ಅವರ ಕಾರು ಅಡ್ಡಗಟ್ಟಿದ ಹಲ್ಲೆ ನಡೆಸಿರುವ ಘಟನೆ ಮಲ್ಲೇಶ್ವರಂನ ಸಂಪಿಗೆ ಚಿತ್ರಮಂದಿರದ ರೈಲ್ವೇ ಕೆಳ ಸೇತುವೆ ಬಳಿ ಮಂಗಳವಾರ ನಡೆದಿದೆ ಹಲ್ಲೆಯ ಕುರಿತು ಪ್ರತಿಕ್ರಿಯಿಸಿದ ಜಗ್ಗೇಶ್, "ನನ್ನ ತಮ್ಮ ಕೋಮಲ್, ಮಗನನ್ನು ಟ್ಯೂಶನ್ ಗೆ ಬಿಡಲು ಹೋಗುತ್ತಿದ್ದ ಶ್ರೀರಾಮಪುರ ರೈಲ್ವೇ ಅಂಡರ್ ಪಾಸ್ ಬಳಿ ಬರುತ್ತಿದಾಗ ಈ ಘಟನೆ ನಡೆದಿದೆ ನಾಲ್ಕು ಜನ ಬೈಕ್ ಸವಾರರು ಸೈಡ್ ಕೊಟ್ಟಿಲ್ಲ ಎನ್ನುವ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ ಈ ವೇಳೆ ಮೂವರು ಕೋಮಲ್ ನನ್ನು ಹಿಡಿದುಕೊಂಡಿದ್ದಾರೆ ಇನ್ನೊಬ್ಬ ಹಲ್ಲೆ ಮಾಡಿದ್ದಾನೆ ನಾಲ್ವರೂ ಪಾನಮತ್ತರಾಗಿದ್ದರು ಎಂದು ತಿಳಿದುಬಂದಿದೆ ಈ ರೀತಿ ದಾದಾಗಿರಿ ಮಾಡುವವರನ್ನು ಪೊಲೀಸರು ಸುಮ್ಮನೆ ಬಿಡಬಾರದು " ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ "ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂತಹ ಘಟನೆಗಳು ನಡೆಯಬಾರದು ನನ್ನ ತಮ್ಮ ಅಥವಾ ನಟ ಮೇಲೆ ಹಲ್ಲೆ ನಡೆದಿದೆ ಎಂದು ಈ ಮಾತು ಹೇಳುತ್ತಿಲ್ಲ. ಯಾರಿಗೂ ಕೂಡ ಹೀಗಾಗಬಾರದು. ಕುಡಿದು, ಗಾಂಜಾ ಸೇವಿಸಿದ ಪುಂಡರು ನಶೆಯಲ್ಲಿ ಈ ರೀತಿ ಗಲಾಟೆ ಮಾಡಿದರೆ ಏನು ಅರ್ಥ? ಇದರ ಹಿಂದೆ ಯಾರಿದ್ದಾರೆ? ಇಂಡಸ್ಟ್ರಿಯವರು ಮಾಡಿದ್ದಾರಾ ಅಥವಾ ಬೇರೆಯವರು ಹಲ್ಲೆ ಮಾಡಿದ್ದಾರೋ ಗೊತ್ತಿಲ್ಲ" ಎಂದಿದ್ದಾರೆ "ನಾನು ಕಳೆದ ಮೂವತ್ತು ವರ್ಷದಿಂದ ಚಿತ್ರರಂಗದಲ್ಲಿದ್ದೇನೆ ನನಗೆ ಅವಾಚ್ಯ ಪದಗಳಲ್ಲಿ ಬೈಯಲು ಬರುತ್ತದೆ ಆದರೆ ಕೋಮಲ್ ಪಾಪದವನು, ಅವನಿಗೆ ಇವೆಲ್ಲಾ ತಿಳಿಯುವುದಿಲ್ಲ ಅಂತಹ ಅಮಾಯಕನ ಮೇಲೆ ಹಲ್ಲೆ ಮಾಡಿದವರಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆ ಆಗಲೇಬೇಕು" ಎಂದು ಹರಿಹಾಯ್ದಿದ್ದಾರೆ ಹಲ್ಲೆಯಿಂದಾಗಿ ಕೋಮಲ್ ಮುಖ ಹಾಗೂ ಮೂಗಿಗೆ ಗಾಯವಾಗಿದ್ದು, ರಕ್ತಸ್ರಾವವಾಗಿದೆ. ಆದರೆ, ಹಲ್ಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸದ್ಯ ಮಲ್ಲೇಶ್ವರಂ ಠಾಣಾ ಪೊಲೀಸರು ಹಲ್ಲೆ ನಡೆಸಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೆ ನಟ ಕೋಮಲ್ ಅಭಿನಯದ ಕೆಂಪೇಗೌಡ 2 ಚಿತ್ರ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಪ್ರದರ್ಶನ ಕಾಣುತ್ತಿದೆ ಯುಎನ್ಐ ಎಸ್ಎ ಎಸ್ಎಚ್ 1948 ಆಂಧ್ರಪ್ರದೇಶ: ದೇವತಾ ವಿಗ್ರಹಗಳನ್ನು ವಿರೂಪಗೊಳಿಸಿದ ಕಿಡಿಗೇಡಿಗಳು 21 Jan 2020 | 8:48 PM ಕಿಚ್ಚನ ಮುಡಿಗೇರಿದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ 21 Jan 2020 | 7:44 PM ಮದುವೆ ಕರೆಯೋಲೆಯಲ್ಲೂ ಪರಿಸರ ಪ್ರೇಮ ಮೆರೆದ 'ಆ ದಿನಗಳು' ಚೇತನ್! 21 Jan 2020 | 7:29 PM `ನಾನು ಮತ್ತು ಗುಂಡ' ಶ್ವಾನವೇ ಡಬ್ಬಿಂಗ್ ಮಾಡಿರುವ ಭಾವನಾತ್ಮಕ ಚಿತ್ರ! 21 Jan 2020 | 7:22 PM ಬೆಂಗಳೂರು, ಜ 21 (ಯುಎನ್‍ಐ) ಶ್ವಾನ ಹಾಗೂ ಆಟೋ ಚಾಲಕನ ನಡುವಿನ ಭಾವನಾತ್ಮಕ ಸಂಬಂಧವನ್ನು ಬಿಂಬಿಸುವ ಚಿತ್ರ 'ನಾನು ಮತ್ತು ಗುಂಡ' ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ
2020/01/21 17:12:58
http://unikannada.com/news/entertainment/%E0%B2%95-%E0%B2%AE%E0%B2%B2-%E0%B2%AE-%E0%B2%B2-%E0%B2%A6-%E0%B2%A6-%E0%B2%97-%E0%B2%B0-%E0%B2%A8%E0%B2%A1-%E0%B2%B8-%E0%B2%B0-%E0%B2%B5-%E0%B2%AA-%E0%B2%A1%E0%B2%B0-%E0%B2%97-%E0%B2%A4%E0%B2%95-%E0%B2%95-%E0%B2%B6-%E0%B2%B8-%E0%B2%A4-%E0%B2%AF-%E0%B2%97%E0%B2%AC-%E0%B2%95-%E0%B2%9C%E0%B2%97-%E0%B2%97-%E0%B2%B6-%E0%B2%95-%E0%B2%A1/1697239.html
mC4
ಇನ್ನು ಮುಂದೆ ಲಕ್ಷ್ಮಿ ಹೆಬ್ಬಾಳ್ಕರ್‌ರನ್ನು ಬಸ್‌ಸ್ಟ್ಯಾಂಡ್‌ನಲ್ಲಿ ಹುಡುಕ್ಬೇಕು: ರಮೇಶ್ ಜಾರಕಿಹೊಳಿ - Public TV ಚಿಕ್ಕೋಡಿ(ಬೆಳಗಾವಿ): ಇನ್ನು ಮುಂದೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬಸ್‍ಸ್ಟ್ಯಾಂಡ್‍ನಲ್ಲಿ ಹುಡುಕಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಶಾಸಕಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕಾಂಗ್ರೆಸ್ ಶಾಸಕಿ ಮೈಂಡ್ ಔಟ್ ಆಗಿದೆ ಎಂದಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಮಾತಾಡೋದು ಬೇಡ, ಲಕ್ಷ್ಮಿ ಹೆಬ್ಬಾಳ್ಕರ್ ಗೋಕಾಕ್ ಮತ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ಸ್ವಾಗತಿಸುತ್ತೇನೆ. ಅವರಿಗೆ ಮೈಂಡ್ ಔಟ್ ಆಗಿದೆ. ಹೀಗಾಗಿ ಅವರಿಗೆ ಹೆಚ್ಚು ಮಹತ್ವ ನೀಡೋದು ಬೇಡ ಎಂದು ಹೇಳಿದ್ದಾರೆ. 5 ಜನ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವ ವಿಚಾರವಾಗಿ ಮಾತನಾಡಿ, ಯಾರು ಆ ಕಾಂಗ್ರೆಸ್ ಶಾಸಕರು ಎಂಬುದರ ಬಗ್ಗೆ ಈಗಲೇ ಅವರ ಹೆಸರು ಬಹಿರಂಗಪಡಿಸುವದಿಲ್ಲ. ಬೆಳಗಾವಿ ಲೋಕಸಭಾ ಟಿಕೆಟ್ ದಿವಗಂತ ಸುರೇಶ್ ಅಂಗಡಿ ಕುಟುಂಬಕ್ಕೆ ನೀಡಲು ಮನವಿ ಮಾಡಿದ್ದೇನೆ. ಹೈಕಮಾಂಡ್ ಯಾರಿಗೂ ಟಿಕೆಟ್ ನೀಡಿದರೂ ಬೆಂಬಲಿಸುತ್ತೇನೆ ಎಂದು ತಿಳಿಸಿದರು. ಗೋಕಾಕ್ ಮತಕ್ಷೇತ್ರದ ಪರಾಭವ ಅಭ್ಯರ್ಥಿ ಅಶೋಕ್ ಪೂಜಾರಿ ಮನೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭೇಟಿ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಿದ್ದರ ವಿಚಾರ ಪ್ರತಿಕ್ರಿಯಿಸಿ, ಕಾಂಗ್ರೆಸ್ ಬಗ್ಗೆ ನನಗೆ ಪ್ರಶ್ನೆ ಮಾಡಬೇಡಿ. ಬಿಜೆಪಿ ಬಗ್ಗೆ ಕೇಳಿ ಎಂದರು. Related Topics:belagavichikkodiLakshmi HebbalkarPublic TVRamesh jarakiholiಚಿಕ್ಕೋಡಿಪಬ್ಲಿಕ್ ಟಿವಿಬೆಳಗಾವಿರಮೇಶ್ ಜಾರಕಿಹೊಳಿಲಕ್ಷ್ಮಿ ಹೆಬ್ಬಾಳ್ಕರ್
2021/10/17 22:25:57
https://publictv.in/belagavi-chikkodi-laxmi-hebbalkar-ramesh-jarakiholi/
mC4
ಕೇಂದ್ರ ಸಚಿವ ಪಾಸ್ವಾನ್‍ಗೆ ದೆಹಲಿಯಲ್ಲಿ ಹೃದಯ ಶಸ್ತ್ರಚಿಕಿತ್ಸೆ - Samadarshi Home/National/New Delhi/ಕೇಂದ್ರ ಸಚಿವ ಪಾಸ್ವಾನ್‍ಗೆ ದೆಹಲಿಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ನವದೆಹಲಿ, ಅ 4- ೭೪ ವಷ೯ದ ಕೇಂದ್ರ ಸಚಿವ ರಾಮ ವಿಲಾಸ ಪಾಸ್ವಾನ್‍ ಅವರು ದೆಹಲಿಯ ಆಸ್ಪತ್ರೆಯೊಂದರಲ್ಲಿ ಶನಿವಾರ ರಾತ್ರಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ ಎಂದು ಅವರ ಪುತ್ರ ಹಾಗೂ ಲೋಕಜನಶಕ್ತಿ ಪಕ್ಷ(ಎಲ್‍ಜೆಪಿ) ಅಧ್ಯಕ್ಷ ಚಿರಾಗ ಪಾಸ್ವಾನ ಭಾನುವಾರ ತಿಳಿಸಿದ್ದಾರೆ. ಅಗತ್ಯವಾದಲ್ಲಿ ಮುಂದಿನ ವಾರಗಳಲ್ಲಿ ತಮ್ಮ ತಂದೆಗೆ ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಬಹುದು ಎಂದು ಅವರು ಹೇಳಿದ್ದಾರೆ. 'ಕಳೆದ ಹಲವು ದಿನಗಳಿಂದ ತಂದೆಯವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ . ನಿನ್ನೆ ಸಂಜೆ ಕೆಲವು ಹಠಾತ್ ಆರೋಗ್ಯ ತೊಂದರೆಗಳಿಂದ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.' ಚಿರಾಗ ಪಾಸ್ವಾನ ಹೇಳಿದ್ದಾರೆ. 'ಈ ಸಮಯದಲ್ಲಿ ನನ್ನ ಮತ್ತು ನನ್ನ ಕುಟುಂಬದವರೊಂದಿಗೆ ನಿಂತಿದ್ದ ಎಲ್ಲರಿಗೂ ಧನ್ಯವಾದಗಳು.' ಎಂದು ಅವರು ಹೇಳಿದ್ದಾರೆ. ಶನಿವಾರ ಚಿರಾಗ್ ಪಾಸ್ವಾನ್ ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಭೆಯಲ್ಲಿ ಹಾಜರಾಗಲು ಪಾಟ್ನಾದಲ್ಲಿದ್ದರು. ಆದರೆ ಅವರ ತಂದೆಯ ಆರೋಗ್ಯ ಸಮಸ್ಯೆಗಳಿಂದ ಮತ್ತೆ ದೆಹಲಿಗೆ ಧಾವಿಸಿದ್ದರು.
2020/10/20 20:51:49
https://www.samadarshi.net/Latest/News/25853/
mC4
ಟಗರು ಹವಾ ಶುರು! | Udayavani – ಉದಯವಾಣಿ Saturday, 15 Aug 2020 | UPDATED: 05:45 PM IST Team Udayavani, Feb 20, 2018, 11:01 AM IST ಶಿವರಾಜಕುಮಾರ್‌ ಅಭಿಮಾನಿಗಳು ಶುಕ್ರವಾರಕ್ಕೆ ಕಾಯುತ್ತಿದ್ದಾರೆ. ಕುತೂಹಲದಿಂದ ಕಾಯುತ್ತಿದ್ದ ಸಿನಿಮಾವನ್ನು ಬೆಳ್ಳಂಬೆಳಗೆ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇಷ್ಟು ಹೇಳಿದ ಮೇಲೆ ಯಾವ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ ಎಂದು ನಿಮಗೆ ಗೊತ್ತಾಗಿರಬಹುದು. ಹೌದು, ನಾವು ಹೇಳುತ್ತಿರೋದು "ಟಗರು' ಸಿನಿಮಾ ಬಗ್ಗೆ. ಟ್ರೇಲರ್‌ ಹಾಗೂ ಹಾಡುಗಳ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿರುವ "ಟಗರು' ಚಿತ್ರ ಈ ವಾರ (ಫೆ.23) ತೆರೆಕಾಣುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಶಿವರಾಜಕುಮಾರ್‌ ಚಿತ್ರವೆಂದರೆ ಅದು "ಟಗರು'. ಸೂರಿ ನಿರ್ದೇಶನದ ಈ ಚಿತ್ರವನ್ನು ಕೆ.ಪಿ.ಶ್ರೀಕಾಂತ್‌ ನಿರ್ಮಿಸಿದ್ದಾರೆ. ಮಾನ್ವಿತಾ ಹರೀಶ್‌ ಹಾಗೂ ಭಾವನಾ ನಾಯಕಿಯರು. "ಟಗರು' ಚಿತ್ರ ಪ್ರದರ್ಶನ ಶುಕ್ರವಾರ ಮುಂಜಾನೆ 5.45 ರಿಂದಲೇ ಆರಂಭವಾಗಲಿದ್ದು, ಚಿತ್ರಮಂದಿರಗಳಲ್ಲಿ ದಿನಕ್ಕೆ 6 ಶೋಗಳ ಪ್ರದರ್ಶನ ಕಾಣಲಿದೆ. ಸಾಮಾನ್ಯವಾಗಿ ಬಳ್ಳಾರಿ, ಹೊಸಪೇಟೆಗಳಲ್ಲಿ ಕನ್ನಡ ಚಿತ್ರಗಳು ಮುಂಜಾನೆ ಪ್ರದರ್ಶನ ಕಾಣುತ್ತಿದ್ದವು. ಆದರೆ, "ಟಗರು' ಚಿತ್ರ ಕೇವಲ ಬಳ್ಳಾರಿ, ಹೊಸಪೇಟೆಯಷ್ಟೇ ಅಲ್ಲದೇ, ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಮುಂಜಾನೆ ಪ್ರದರ್ಶನ ಕಾಣುತ್ತಿರೋದು ವಿಶೇಷ. ಇನ್ನು, ಅಭಿಮಾನಿಗಳು ಕೂಡಾ ತಮ್ಮದೇ ಶೈಲಿಯಲ್ಲಿ "ಟಗರು' ಸಂಭ್ರವನ್ನು ಆಚರಿಸಲಿದ್ದಾರೆ. ಮೆರವಣಿಗೆ, ಅನ್ನದಾನ ಸೇರಿದಂತೆ ಶಿವರಾಜಕುಮಾರ್‌ ಅಭಿಮಾನಿ ಸಂಘಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಈಗಾಗಲೇ ಚಿತ್ರದ ಮುಂಗಡ ಬುಕ್ಕಿಂಗ್‌ ಕೂಡಾ ಆರಂಭವಾಗಿದ್ದು, ಬುಕ್ಕಿಂಗ್‌ನಲ್ಲೂ "ಟಗರು' ಹವಾ ಜೋರಾಗಿದೆ. 300 ರಿಂದ 400 ಚಿತ್ರಮಂದಿರಗಳಲ್ಲಿ "ಟಗರು' ಬಿಡುಗಡೆಯಾಗುತ್ತಿದ್ದು, ಕೇವಲ ಕರ್ನಾಟಕವಷ್ಟೇ ಅಲ್ಲದೇ, ಹೊರರಾಜ್ಯಗಳಲ್ಲೂ ಫೆ.23 ರಂದೇ ಬಿಡುಗಡೆಯಾಗುತ್ತಿದೆ. ಚೆನ್ನೈ, ಪುಣೆ, ಮುಂಬೈ, ಗೋವಾ, ಅಹಮದಾಬಾದ್‌, ಹೈದರಾಬಾದ್‌, ದೆಹಲಿ ಸೇರಿದಂತೆ ಹಲವು ಕಡೆಗಳಲ್ಲಿ "ಟಗರು' ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದ ಬಗೆಗಿನ ಕ್ರೇಜ್‌ ಕಂಡು ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ ಖುಷಿಯಾಗಿದ್ದಾರೆ. "ಅಭಿಮಾನಿಗಳು ಗುರುವಾರ ಮಧ್ಯರಾತ್ರಿಯೇ ಸಿನಿಮಾ ಪ್ರದರ್ಶನ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ನಾವೇ ಬೇಡ ಎಂದು ಶುಕ್ರವಾರ ಮುಂಜಾನೆಯಿಂದ ಪ್ರದರ್ಶನ ಆರಂಭಿಸುತ್ತಿದ್ದೇವೆ. ಶಿವಣ್ಣ ಅಭಿಮಾನಿಗಳು "ಟಗರು' ಸಂಭ್ರಮವನ್ನು ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಿದ್ದೇವೆ. "ಜೋಗಿ', "ಜೋಗಯ್ಯ' ನಂತರ ಈಗ "ಟಗರು'ಗೆ ಈ ಮಟ್ಟದ ಕ್ರೇಜ್‌ ಹುಟ್ಟಿದೆ' ಎನ್ನುವುದು ಶ್ರೀಕಾಂತ್‌ ಮಾತು.
2020/08/15 12:16:59
https://www.udayavani.com/cinema/balcony-sandalwood-news/tagaru-started-airing
mC4
ರಾಜೀನಾಮೆ ನೀಡಿದವರ ಕ್ಷೇತ್ರಕ್ಕೆ ಉಪ ಚುನಾವಣೆ ಇಲ್ಲ? | If MLAs Resigned Election is Not necessary for That Constituency snr ರಾಜೀನಾಮೆ ನೀಡಿದವರ ಕ್ಷೇತ್ರಕ್ಕೆ ಉಪ ಚುನಾವಣೆ ಇಲ್ಲ? Bengaluru, First Published 4, Nov 2020, 11:43 AM ಒಂದು ವೇಳೆ ಯಾವುದೇ ಜನನಾಯಕರು ರಾಜೀನಾಮೆ ನೀಡಿದಲ್ಲಿ ಅಂತಹ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಬಾರದು ಎನ್ನಲಾಗಿದೆ. ಮೈಸೂರು ( ನ.04): ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವುದನ್ನು ಕೈಬಿಡಬೇಕು ಎಂದು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ನೌಕರರ ಸಂಘದ ಉಪಾಧ್ಯಕ್ಷ ಎಂ. ಮಾದಯ್ಯ ಒತ್ತಾಯಿಸಿದ್ದಾರೆ. ಪ್ರಜೆಗಳಿಂದ ಆಯ್ಕೆಯಾದ ವ್ಯಕ್ತಿಗಳು ಮೃತಪಟ್ಟರೆ ಉಪ ಚುನಾವಣೆ ನಡೆಸುವುದು ಸೂಕ್ತ. ಆದರೆ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ಕೈಬಿಟ್ಟು ಅಂದಿನ ಚುನಾವಣೆಯಲ್ಲಿ ಯಾರು ಎರಡನೇ ಸ್ಥಾನದಲ್ಲಿ ಇರುತ್ತಾರೋ, ಆ ವ್ಯಕ್ತಿಯನ್ನು ಪರಿಗಣಿಸಿ ಅಂತಹವರಿಗೆ ಸಾಮಾಜ ಸೇವೆ ಮಾಡಲು ಅವಕಾಶ ಕಲ್ಪಿಸಿ ಉಪ ಉಪ ಚುನಾವಣೆಯಿಂದ ಪ್ರಜೆಗಳ ಮೇಲೆ ಹಣಕಾಸು ಹೊರೆ ಹೂಡುವುದನ್ನು ತಪ್ಪಿಸಬೇಕು. ಸ್ವಾರ್ಥ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಲು ಸಂಬಂಧಿಸಿದ ಸರ್ಕಾರ ಯೋಜನೆ ರೂಪಿಸಬೇಕು ಎಂದಿದ್ದಾರೆ. ಕೆಲವು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಪ್ರಜೆಗಳು ನೀಡಿದ ಸ್ಥಾನಗಳಿಗೆ ರಾಜೀನಾಮೆ ನೀಡಿ ಮತ್ತೊಂದು ಪಕ್ಷದಿಂದ ಚುನಾವಣೆಗೆ ಅವಕಾಸ ಮಾಡಿ ಸ್ಪರ್ಧೆಗೆ ಅವಕಾಶ ಕಲ್ಪಿಸಿ ಚುನಾವಣಾ ವೆಚ್ಚವನ್ನು ಪ್ರಜೆಗಳ ಮೇಲೆ ಹೇರುತ್ತಿರುವುದು ಎಷ್ಟುಸರಿ ಎಂದು ಅವರು ಪ್ರಶ್ನಿಸಿದ್ದಾರೆ.
2020/12/04 02:16:56
https://kannada.asianetnews.com/karnataka-districts/if-mlas-resigned-election-is-not-necessary-for-that-constituency-snr-qj9da5
mC4
ಅಲಿಯಾಭಟ್, ರಣವೀರ್‌ಗೆ ಶ್ರೇಷ್ಠ ನಟ-ನಟಿ ಪ್ರಶಸ್ತಿ -ಫಿಲಂಫೇರ್ ಪ್ರಶಸ್ತಿ ಪ್ರದಾನ | ಸಂಜೆವಾಣಿಗೆ ಸ್ವಾಗತ ಅಲ್ಪಸಂಖ್ಯಾತರ ವಿರುದ್ಧ ಮಾಧ್ಯಮಗಳಲ್ಲಿ ಕೆಟ್ಟದಾಗಿ ಬಿಂಬಿಸುವವವರ ವಿರುದ್ಧ ಕ್ರಮಕೈಗೊಳ್ಳಿ: ಎಚ್‌.ಡಿ.ದೇವೇಗೌಡ ಒತ್ತಾಯ - 2 mins ago ಕೋವಿಡ್ -19; ಮಂಗಳೂರು ಪೊಲೀಸರಿಗೆ ವಿಶೇಷ ರಕ್ಷಣಾ ಉಪಕರಣಗಳ ವಿತರಣೆ - 5 mins ago ಅನವಶ್ಯಕ‌ ಯಾರಿಗೂ ತೊಂದರೆ ಕೊಡಬೇಡಿ: ಪೊಲೀಸರಿಗೆ ಸೂಚಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್ - 7 mins ago ಲಾಕ್‌ಡೌನ್‌ ಆದೇಶ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಲು ಜನ ಸೇರಿಸಿದ ಬಿಜೆಪಿ ಶಾಸಕ - 10 mins ago ಇಂದಿರಾ ಕ್ಯಾಂಟೀನ್‌ ಆಹಾರ ಸ್ಥಗಿತ: ಸಿದ್ದರಾಮಯ್ಯ ಅವರೊಂದಿಗೆ ಯಡಿಯೂರಪ್ಪ ಮಾತುಕತೆ - 36 mins ago ಬ್ರಿಟನ್ ಪಿಎಂ ಬೋರಿಸ್‌ಗೆ ಕೊರೊನಾ ಸೋಂಕು - 40 mins ago ಅಪರಿಚಿತರ ಅಟ್ಟಹಾಸ ನಿವಾಸಿಗಳ ಪೀಕಲಾಟ - 43 mins ago ಕೊರೊನಾ ಹೆಚ್ಚಳ ಜನರಲ್ಲಿ ತಳಮಳ - 44 mins ago ಜೂನ್ ಬಳಿಕ ರೈತರ ಬೆಳೆಗಳಿಗೆ ಉತ್ತಮ ಬೆಲೆ: ತರಕಾರಿ ಕೈಗಾಡಿ ಮಾರಾಟಕ್ಕೂ ಪಾಸ್: ಬಿ.ಸಿ.ಪಾಟೀಲ್ - 44 mins ago ಲಾಕ್ ಡೌನ್ ಸಡಿಲ ಸಾಧ್ಯತೆ - 45 mins ago ಮುಂಬೈ, ಫೆ. 16- ಅಲಿಯಾಭಟ್ ಶ್ರೇಷ್ಠ ನಟಿ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಶ್ರೇಷ್ಠ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. `ಬೆಲ್ಲಿಬಾಯ್' ಚಲನಚಿತ್ರ 13 ಪ್ರಶಸ್ತಿಗಳನ್ನು ಬಾಚಿಕೊಂಡು ಇತಿಹಾಸ ನಿರ್ಮಿಸಿದೆ. ನಿನ್ನೆ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರನ್ನು ಗೌರವಿಸಲಾಯಿತು. ಬೆಲ್ಲಿಬಾಯ್ ನಾಮ ನಿರ್ದೇಶನಗೊಂಡಿದ್ದ 13 ವಿಭಾಗಗಳಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಹಿಂದೆ `ಬ್ಲ್ಯಾಕ್' ಚಲನಚಿತ್ರ 11 ಪ್ರಶಸ್ತಿಗಳ ದಾಖಲೆಯನ್ನು ಬೆಲ್ಲಿಬಾಯ್ ಹಿಂದಿಕ್ಕಿದೆ. ಬೆಲ್ಲಿಬಾಯ್ ಉತ್ತಮ ಚಲನಚಿತ್ರ, ಇದೇ ಚಿತ್ರ ನಿರ್ದೇಶಿಸಿದ ಜೋಯಾ ಅಕ್ತರ್‌ಗೆ ಶ್ರೇಷ್ಠ ನಿರ್ದೇಶಕ, ಅಲಿಯಾಭಟ್ ಶ್ರೇಷ್ಠ ನಟಿ ಹಾಗೂ ರಣವೀರ್‌ಸಿಂಗ್ ಶ್ರೇಷ್ಠ ನಟ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಚಿತ್ರದಲ್ಲಿನ ಮುರಾದ್ ರಣವೀರ‌ನ ತಾಯಿ ರಾಜಿಯಾ ಪಾರತ್ರ ನಿರ್ವಹಿಸಿದ್ದ ಅಮೃತಾ ಸುಭಾಷ್ ಅತ್ಯುತಮ ಪೋಷಕ ನಟಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ಚಿತ್ರ ಬೆಲ್ಲಿಬಾಯ್, ಅತ್ಯುತ್ತಮ ನಿರ್ದೇಶಕಿ ಜೋಯಾ ಅಕ್ತರ್, ಅತ್ಯುತ್ತಮ ಚಿತ್ರ (ವಿಮರ್ಶಕರ ಆಯ್ಕೆ) ಆರ್ಟಿಕಲ್-15 (ಅನುಭವ್ ಸಿನ್ಹಾ) ಮತ್ತು ಸಂಚಿರಿಯಾ (ಅಭಿಷೇಕ್ ಚುಬೆ), ಆಯುಷ್ಮಾನ್ ಕುರಾನಾ (ವಿಮರ್ಶಕರ ಆಯ್ಕೆ), ಭೂಮಿ ಪೆಡ್ನೇಕರ್ ಮತ್ತು ತಾಪ್ಸಿ (ಸಾಂದ್‌ ಕೀ ಆಂಕ್), ಅತ್ಯುತ್ತಮ ಪೋಷಕ ನಟಿ ಅಮೃತ ಸುಭಾಷ್ (ಬೆಲ್ಲಿಬಾಯ್), ಅತ್ಯುತ್ತಮ ಪೋಷಕ ನಟ ಸಿದ್ಧಾಂತ್ ಚತುರ್ವೇದಿ (ಬೆಲ್ಲಿಬಾಯ್), ಉತ್ತಮ ಸಂಗೀತ ಬೆಲ್ಲಿಬಾಯ್ (ಜೋಯಾ ಅಕ್ತರ್ ಮತ್ತು ಅತುಲ್ ತಿವಾರಿ), ಕಬೀರ್ ಸಿಂಗ್ (ಮಿಥುನ್, ಅಮಲ್ ಮಲ್ಲಿಕ್, ವಿಶಾಲ್ ಮಿಶ್ರಾ, ಸಾಚೇತ್ ಪರಂಪರ ಮತ್ತು ಅಖಿಲ್ ಸಚದೇವ್, ಅತ್ಯುತ್ತಮ ಸಾಹಿತ್ಯ ಡಿವೈನ್ ಮತ್ತು ಅಂಕುರ್ ತಿವಾರಿ ಬೆಲ್ಲಿಬಾಯ್) ಅತ್ಯುತ್ತಮ ಹಿನ್ನೆಲೆ ಗಾಯಕ ಅಜಿತ್ ಸಿಂಗ್ ಹಾಗೂ ಹಿನ್ನೆಲೆ ಗಾಯಕಿ ಶಿಲ್ಪಾ ರಾವ್. ಉದಯೋನ್ಮುಖ ನಿರ್ದೇಶಕ ಆದಿತ್ಯ ಧರ್ (ಉರಿ), ಉದಯೋನ್ಮುಖ ನಟ ಅಭಿಮನ್ಯು ದರ್ಸನಿ, ಉದಯೋನ್ಮುಖ ನಟಿ ಅನನ್ಯ ಪಾಂಡೆ, ಅತ್ಯುತ್ತಮ ಕತೆ, ಆರ್ಟಿಕಲ್ -15 (ಅನುಭವ್ ಸಿನ್ಹಾ ಮತ್ತು ಗೌರವ್ ಸೊಲಂಕಿ,), ಅತ್ಯುತ್ತಮ ಚಿತ್ರಕತೆ ಬೆಲ್ಲಿಬಾಯ್ (ಭೀಮಾ ಗಾಗ್ದಿ ಮತ್ತು ಜೋಯಾ ಅಕ್ತರ್), ಅತ್ಯುತ್ತಮ ಸಂಭಾಷಣೆ ಬೆಲ್ಲಿಬಾಯ್ (ವಿಜಯ್ ಮುಯೂರ), ಜೀವಮಾನ ಸಾಧನೆ ಪ್ರಶಸ್ತಿ ರಮೇಶ್ ಸಿಪ್ಪಿ, ಗೋವಿಂದ ಆರ್‌ಡಿ ಬರ್ಮಾ ಉದಯೋನ್ಮುಖ ಪ್ರಶಸ್ತಿ, ಉರಿ ಚಿತ್ರದಲ್ಲಿನ ಸಂಗೀತ ನೀಡಿದ ಶಾಶ್ವತ್ ಸಚಿದೇವ್‌ಗೆ ಲಭಿಸಿದೆ. ಶ್ರೇಷ್ಠ ಸಂಗೀತ, ಉತ್ತಮ ಚಿತ್ರಕತೆ ಪ್ರಶಸ್ತಿ ಸೇರಿದಂತೆ ಒಟ್ಟು 13 ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಜೀವಮಾನದ ಸಾಧನೆಗಾಗಿ ಬಾಲಿವುಡ್‌ನ ಹೆಸರಾಂತ ನಿರ್ದೇಶಕ ರಮೇಶ್ ಸಿಪ್ಪಿ, ಹಿಂದಿ ಚಿತ್ರರಂಗದಲ್ಲಿನ ಶ್ರೇಷ್ಠ ಸಾಧನೆಗಾಗಿ ನಟ ಗೋವಿಂದ ಅವರಿಗೆ ಪ್ರಶಸ್ತಿ ನೀಡಲಾಗಿದೆ. ಆರ್‌ಡಿ ಬರ್ಮನ್ ಪ್ರಶಸ್ತಿ `ಉರಿ' ಚಲನಚಿತ್ರದ ನಿರ್ದೇಶಕ ಸಸ್ವತ್ ಸಚಿದೇವ್ ಅವರಿಗೆ ಲಭಿಸಿದೆ, ಅತ್ಯುತ್ತಮ ಗಾಯಕ ಪ್ರಶಸ್ತಿಗೆ ಹರ್ಜಿತ್ ಸಿಂಗ್ ಪಾತ್ರರಾಗಿದ್ದರೆ, ಶ್ರೇಷ್ಠ ಗಾಯಕಿ ಪ್ರಶಸ್ತಿಗೆ ಶಿಲ್ಪಾರಾವ್ ಭಾಜನರಾಗಿದ್ದಾರೆ.
2020/04/06 08:47:41
http://sanjevani.com/sanjevani/%E0%B2%85%E0%B2%B2%E0%B2%BF%E0%B2%AF%E0%B2%BE%E0%B2%AD%E0%B2%9F%E0%B3%8D-%E0%B2%B0%E0%B2%A3%E0%B2%B5%E0%B3%80%E0%B2%B0%E0%B3%8D%E2%80%8C%E0%B2%97%E0%B3%86-%E0%B2%B6%E0%B3%8D%E0%B2%B0%E0%B3%87/
mC4
ಓಣಂ 2019 ಸಂಭ್ರಮಕ್ಕೆ ಸಾತ್ ಕೊಡುವ-ಎರಿಶೇರಿ ರೆಸಿಪಿ | Errisheri South Indian Tasty Recipe - Kannada BoldSky | Updated: Wednesday, August 28, 2019, 14:57 [IST] ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸಾಂಬಾರು ಮತ್ತು ಸಾರು ಹೇಗೆಯೋ ಹಾಗೇ ಕೇರಳದಲ್ಲಿ ಎರಿಶೇರಿ ಅನ್ನದೊಡನೆ ಕಲಸಿ ತಿನ್ನುವ ಊಟದ ಎರಡನೆಯ ಮುಖ್ಯ ಭಾಗ. ಸಾಂಬಾರಿಗೂ ಎರಿಶೇರಿಗೂ ಖಾರದಲ್ಲಿ ಕೊಂಚ ವ್ಯತ್ಯಾಸ ಬಿಟ್ಟರೆ ಇನ್ನುಳಿದಂತೆ ತಯಾರಿಸಲು ಸರಿಸುಮಾರು ಸಾಂಬಾರಿನಷ್ಟೇ ಸಮಯ ತೆಗೆದುಕೊಳ್ಳುತ್ತದೆ. ಆದರೆ ವ್ಯತ್ಯಾಸವೆಂದರೆ ಈ ಸಾರಿಸಲ್ಲಿ ಬೇಳೆಯ ಅಗತ್ಯವಿಲ್ಲ. ಬದಲಿಗೆ ಕುಂಬಳಕಾಯಿ ತುರಿಯನ್ನು ಬಳಸಲಾಗುತ್ತದೆ. ಆದರೆ ರುಚಿಯ ಮಟ್ಟಿಗೆ ಮಾತ್ರ ಸಾಂಬಾರಿಗೆ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲದ ಎರಿಶೇರಿ ಶತಮಾನಗಳಿಂದ ಕೇರಳೀಯರ ಮನೆಗಳ ವಿಶೇಷ ಸ್ವಾದವಾಗಿದ್ದು ಈಗ ನಿಮ್ಮ ಮನೆಯ ಸದಸ್ಯರ ನಾಲಿಗೆಗಳನ್ನೂ ಈಗ ಮೆಚ್ಚಿಸಬಹುದು. ಕೇರಳೀಯರು ಓಣಂ ಹಬ್ಬದ ಪ್ರಯುಕ್ತ ಈ ಸಾರನ್ನು ಓಣಂನ ವಿಶೇಷ ಅಡುಗೆಯ ಒಂದು ಭಾಗವಾಗಿ ಬಡಿಸುತ್ತಾರೆ. ಈ ಸಾಲಿನ ತಿರು ಓಣಂ 11ರಂದು ಆಚರಿಸಲಾಗುತ್ತಿದ್ದು, ಈ ಹಿನ್ನೆಲೆ ರುಚಿಕರವಾದ ಎರಿಶೇರಿ ಸಾಂಬಾರು ತಯಾರಿಸುವ ವಿಧಾನವನ್ನು ತಿಳಿಸಕೊಡಲಾಗುವುದು. ಬನ್ನಿ, ಓಣಂ ಹಬ್ಬದ ಪ್ರಯುಕ್ತ ಈ ಸ್ವಾದಿಷ್ಟ ಸಾರನ್ನು ಹೇಗೆ ಮಾಡುವುದು ಎಂಬುದನ್ನು ನಾವೂ ಕಲಿಯೋಣ. ಓಣಂಗೆ ಕೇರಳ ಸ್ಪೆಷಲ್ ರೆಸಿಪಿ *ಕುಂಬಳಕಾಯಿ - ತುರಿದದ್ದು, ಸುಮಾರು ಇನ್ನೂರು ಗ್ರಾಂ *ಅರಿಶಿನ ಪುಡಿ: ಕಾಲು ಟೀ ಚಮಚ *ಕೆಂಪು ಮೆಣಸು: ನಾಲ್ಕರಿಂದ ಐದು (ಬ್ಯಾಡಗಿ ಮೆಣಸು, ಕಾಶ್ಮೀರಿ ಚಿಲ್ಲಿ ಆದರೆ ಆರು, ಗಿಡ್ಡವಾದ ಖಾರ ಮೆಣಸಾದರೆ ಎರಡೇ ಸಾಕು) *ಹಸಿಮೆಣಸು: ಒಂದು *ಸಾಸಿವೆ: ಕಾಲು ಟೀ ಚಮಚ *ಜೀರಿಗೆ: ಒಂದು ಚಿಕ್ಕ ಚಮಚ *ಮೆಣಸಿನ ಪುಡಿ: ಒಂದು ಚಿಕ್ಕ ಚಮಚ *ಕರಿಬೇವಿನ ಎಲೆ: ಸುಮಾರು ಹತ್ತು *ಕೊತ್ತಂಬರಿ ಸೊಪ್ಪು: ಅರ್ಧ ಕಟ್ಟು *ಎಣ್ಣೆ: ಒಂದು ದೊಡ್ಡ ಚಮಚ *ಪ್ರೆಶರ್ ಕುಕ್ಕರ್‌ನಲ್ಲಿ ಕೊಂಚ ನೀರು ಹಾಕಿ ತುರಿದ ಕುಂಬಳಕಾಯಿ, ಮೆಣಸಿನ ಪುಡಿ, ಅರಿಸಿನ ಮತ್ತು ಉಪ್ಪು ಹಾಕಿ ಎರಡು ಸೀಟಿ ಬರುವವರೆಗೆ ಬೇಯಿಸಿ *ಅತ್ತ ಕುಕ್ಕರ್ ಬೇಯುತ್ತಿದ್ದಂತೆ, ಮಿಕ್ಸಿಯ ದೊಡ್ಡ ಜಾರ್‌ನಲ್ಲಿ ಕಾಯಿತುರಿ, ಜೀರಿಗೆ, ಹಸಿಮೆಣಸು ಹಾಕಿ ನುಣ್ಣಗೆ ಅರೆಯಿರಿ. *ಒಂದು ದಪ್ಪತಳದ ಪಾತ್ರೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ. ಬಳಿಕ ಒಣಮೆಣಸು, ಕರಿಬೇವು ಹಾಕಿ ತಿರುವಿ. *ಈಗ ಬೇಯಿಸಿದ ಕುಂಬಳ ಕಾಯಿ ಮತ್ತು ಮಸಾಲೆಯನ್ನು ಹಾಕಿ ತಿರುವಿ, ಇನ್ನೂ ಕೊಂಚ ಉಪ್ಪು ಹಾಕಿ. *ನಿಮಗೆ ಅಗತ್ಯವೆನಿಸಿದಷ್ಟು ಹದಕ್ಕೆ ನೀರು ಹಾಕಿ ಬೇಯಿಸಿ. *ಸುಮಾರು ಐದು ನಿಮಿಷ ಅಥವಾ ಕುಂಬಳಕಾಯಿ ಬೆಂದಿದೆ ಅನ್ನಿಸುವವರೆಗೆ ಬೇಯಿಸಿ ಕೊತ್ತಂಬರಿ ಸೊಪ್ಪು ಸೇರಿಸಿ ಕೆಳಗಿಳಿಸಿ. ಕೊಂಚ ಕಾಲ ಮುಚ್ಚಳ ತೆರೆದಿಡಿ. *ಬಿಸಿಬಿಸಿಯಿದ್ದಂತೆಯೇ ಅನ್ನದೊಡನೆ ಬಡಿಸಿ. *ಇದರಲ್ಲಿ ಮೆಣಸು ಹೆಚ್ಚಾಗಿರುವುದರಿಂದ ಊಟದ ಬಳಿಕ ಮೊಸರು ಅಥವಾ ಮಜ್ಜಿಗೆಯನ್ನು ಕಡ್ಡಾಯವಾಗಿ ಸೇವಿಸಬೇಕು, ಇಲ್ಲದಿದ್ದರೆ ಮರುದಿನದ ಬಹಿರ್ದೆಶೆ ಉರಿ ತರಿಸುತ್ತದೆ. *ಕೊನೆಯದಾಗಿ ಎರಿಶೇರಿ ಹೇಗೆನ್ನಿಸಿತು?, ಮನೆಯವರಿಗೆ ಇಷ್ಟವಾಯಿತೋ ಎಂದು ನಮಗೆ ತಿಳಿಸಿ. Read more about: onam festival cookery ಓಣಂ ಹಬ್ಬ ಅಡುಗೆ Errisheri South Indian Tasty Recipe Errisheri is a typical Kerala recipe. This is the blend of the all the spices and is very healthy. The main ingredient that we use is the pumpkin. Erreshery is basically similar to a sambar recipe. Errisheri is a very easy recipe, though it is similar to a sambar recipe, there are no lentils that is added to it. The recipe tastes best with rice.
2020/01/20 18:29:58
https://kannada.boldsky.com/recipes/rasam/errisheri-south-indian-tasty-recipe-010317.html?utm_medium=Desktop&utm_source=BS-KN&utm_campaign=Similar-Topic-Slider
mC4
ಪಣಂಬೂರು ಬೀಚ್‌ ಸ್ವಚ್ಛತೆಗೆ ಪಾಲಿಕೆ ಕ್ರಮ | Udayavani – ಉದಯವಾಣಿ Saturday, 25 Jun 2022 | UPDATED: 04:03 AM IST ತ್ಯಾಜ್ಯ ರಾಶಿಗೆ ಕಡಿವಾಣ, ಕಸ ವಿಂಗಡಿಸಿ ವಿಲೇವಾರಿ Team Udayavani, May 26, 2022, 1:24 PM IST ಪಣಂಬೂರು: ಪಣಂಬೂರು ಬೀಚ್‌ನಲ್ಲಿ ರಾಶಿ ಬೀಳುತ್ತಿದ್ದ ತ್ಯಾಜ್ಯ ರಾಶಿಗೆ ಕೊನೆಗೂ ಮುಕ್ತಿ ಕಾಣಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಕಾರ್ಯವನ್ನು ಮಂಗಳೂರು ಮಹಾನಗರ ಪಾಲಿಕೆಯು ಮಾಡುತ್ತಿದೆ. ಇಲ್ಲಿನ ಪಾರ್ಕಿಂಗ್‌ ಸ್ಥಳದಲ್ಲಿ ಹಸಿ, ಒಣ ಕಸ ಭಾರೀ ಪ್ರಮಾಣದಲ್ಲಿ ಸಂಗ್ರಹವಾಗುತ್ತಿತ್ತು. ಪ್ರವಾಸೋದ್ಯಮ ಇಲಾಖೆ ನಿರ್ವಹಣೆ ಮಾಡಿದರೆ ಮಹಾನಗರ ಪಾಲಿಕೆಯ ಸ್ವಚ್ಛತಾ ವಿಭಾಗ ಕಸ ಕೊಂಡೊಯ್ಯುವ ಕೆಲಸ ಮಾಡುತ್ತಿತ್ತು. ಆದರೆ ಇಲಾಖೆಯ ನಡುವೆ ಸಮನ್ವಯದ ಕೊರತೆಯಿಂದ ನಿಗದಿತ ವೇಳೆಯಲ್ಲಿ ವಿಲೇವಾರಿ ಆಗುತ್ತಿರಲಿಲ್ಲ. ದನ, ಕರುಗಳ ಹಿಂಡು ಬಂದು ಇಲ್ಲಿನ ಪ್ಲಾಸ್ಟಿಕ್‌ ಸುತ್ತಿ ಬಿಸಾಡಿದ ಆಹಾರ ಪೊಟ್ಟಣಗಳ ತ್ಯಾಜ್ಯಗಳನ್ನು ತಿಂದು ಅನಾರೋಗ್ಯಕ್ಕೆ ತುತ್ತಾಗುತಿತ್ತು. ಶ್ವಾನಗಳು ತ್ಯಾಜ್ಯ ಕಟ್ಟುಗಳನ್ನು ಎಳೆದಾಡಿಕೊಂಡು ಚೆಲ್ಲಾಪಿಲ್ಲಿ ಮಾಡುತ್ತಿದ್ದವು. ಇದು ಪ್ರವಾಸಿಗರು ಒಳಬರುವ ಸ್ಥಳದಲ್ಲೇ ತ್ಯಾಜ್ಯ ಹರಡಿ ಅಂತಾರಾಷ್ಟ್ರೀಯ ಬೀಚ್‌ನ ಸೌಂದರ್ಯಕ್ಕೆ ಧಕ್ಕೆಯಾಗಿತ್ತು. ಇದೀಗ ಪಾರ್ಕಿಂಗ್‌ ಸ್ಥಳ ಹಾಗೂ ಹೈ ಮಾಸ್ಟ್‌ ದೀಪದ ಬಳಿ ಹಾಕಲಾದ ತ್ಯಾಜ್ಯವನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ. ಬೃಹತ್‌ ಟೈಯರ್‌ಗಳನ್ನು ತಂದು ಅದನ್ನು ವಿವಿಧ ಬಣ್ಣಗಳ ಬಳಿದು ವಿನ್ಯಾಸಗೊಳಿಸಿ ಸಸಿ ನೆಡಲಾಗಿದೆ. ಇದೀಗ ಪರಿಸರ ಅಭಿಯಂತರ ಆಗಿ ಪದೋನ್ನತಿ ಹೊಂದಿರುವ ಸುಶಾಂತ್‌ ಅವರ ನೇತೃತ್ವದಲ್ಲಿ ತ್ಯಾಜ್ಯ ರಾಶಿ ಬೀಳುತ್ತಿದ್ದ ಸ್ಥಳವನ್ನು ಸ್ವಚ್ಛಗೊಳಿಸಿ ಪರಿಸರ ಸಹ್ಯ ಸಂಸ್ಥೆಗಳ ನೆರವಿನಿಂದ ಗಿಡ ನೆಟ್ಟು ತ್ಯಾಜ್ಯ ಹಾಕದಂತೆ ಬೋಡ್‌ ಅಳವಡಿಸಲಾಗಿದೆ. ವ್ಯಾಪಾರಿಗಳಿಗೆ ಹಸಿ ಕಸ,ಒಣ ಕಸ ವಿಂಗಡಿಸಿ ನೀಡಲು ಸೂಚಿಸಲಾಗಿದೆ. ನೇರವಾಗಿ ಆ್ಯಂಟನಿ ವೇಸ್ಟ್‌ ಸಂಸ್ಥೆ ನಿತ್ಯ ತ್ಯಾಜ್ಯ ನಿರ್ವಹಣೆ ಮಾಡಲಿದ್ದು, ವ್ಯಾಪಾರಿಗಳು ಸಣ್ಣ ಮೊತ್ತದ ಶುಲ್ಕ ನೀಡಬೇಕಿದೆ.ಪ್ರವಾಸೋದ್ಯಮ ಇಲಾಖೆ ಬೀಚ್‌ ನಿರ್ವಹಣೆಗೆ ಈಗಾಗಲೇ ಟೆಂಡರ್‌ ಆಹ್ವಾನಿಸಿದ್ದು ಇದುವರೆಗೆ ಅಂತಿಮ ಗೊಂಡಿಲ್ಲ. ನೇರವಾಗಿ ಪ್ರವಾಸೋದ್ಯಮ ಇಲಾಖೆಯೇ ನೋಡಿಕೊಳ್ಳುತ್ತಿದೆ. ಈ ಸ್ವಚ್ಛತಾ ಅಭಿಯಾನಕ್ಕೆ ಪಾಲಿಕೆಯ ಆರೋಗ್ಯ ಅಧಿಕಾರಿಗಳಾದ ನಟೇಶ್‌, ಸಂಜಯ್‌, ಪ್ರವೀಣ್‌ ಹಾಗೂ ಆ್ಯಂಟನಿ ವೇಸ್ಟ್‌ ಮ್ಯಾನೇಜ್‌ ಮೆಂಟ್‌ ಸಂಸ್ಥೆಯ ರೋಶನ್‌ ನೆರವಾದರೆ ಎಪಿಡಿ ಫೌಂಡೇಶನ್‌ನ ದೀಪಾ ಸೂರ್ಯ ಅವರು ಪರಿಸರದಲ್ಲಿ ಸಸಿ ನೆಟ್ಟು ಪೋಷಿಸಲು ನೆರವಾಗಿದ್ದಾರೆ. ನಿತ್ಯ ವಿಲೇವಾರಿ ಕಳೆದ ಹಲವಾರು ತಿಂಗಳುಗಳಿಂದ ಬೀಚ್‌ ಮುಂಭಾಗ ಕಸದ ರಾಶಿ ಬೀಳುತ್ತಿತ್ತು. ಉದಯವಾಣಿ ಪತ್ರಿಕೆಯು ಸಮಸ್ಯೆ ವರದಿ ಮಾಡಿದಾಗಾ ಎರಡು ಬಾರಿ ಸ್ವಚ್ಛತೆ ಕೈಗೊಂಡಿದ್ದೇವೆ. ಇದಕ್ಕೆ ಶಾಶ್ವತವಾದ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇದೀಗ ನಿತ್ಯ ವಿಲೇವಾರಿಗೆ ವ್ಯಾಪಾರಿಗಳ ಸಹ ಕಾರದಿಂದ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರು ಇಲ್ಲಿಗೆ ಬರುವಾಗ ತಾವು ಬಳಸಿದ ವಸ್ತುಗಳನ್ನು ಹಾಕಲು ಇಡಲಾದ ನಿಗದಿತ ತೊಟ್ಟಿಗಳನ್ನು ಬಳಸಬೇಕು. ಬೀಚ್‌ ದಂಡೆಯಲ್ಲಿ, ಪಾರ್ಕಿಂಗ್‌ ಸ್ಥಳದಲ್ಲಿ ಕಸ ಎಸೆಯದೇ ಉತ್ತಮ ನಾಗರಿಕರಾಗಿ ವರ್ತಿಸಬೇಕು. -ಸುಶಾಂತ್‌, ಪರಿಸರ ಎಂಜಿನಿಯರ್‌, ಮನಪಾ
2022/06/24 22:39:04
https://www.udayavani.com/homepage-karnataka-edition/karavali/karavali-mangalore/policy-on-cleanliness-of-panambur-beach
mC4
ಮೆಕ್ ಡೊವೆಲ್ ಜಾಹೀರಾತು ನಿಲ್ಲಿಸುವುದಿಲ್ಲ ಮಲ್ಯ ಕಿಕ್ | McDowell's No.1 Ad|Vijay Mallya Reply to Harbhajan Notice|Harbhajan Legal Tangle MS Dhoni|ಮೆಕ್ ಡೊವೆಲ್ಸ್ ನಂ.1 ಜಾಹೀರಾತು|ಎಂಎಸ್ ಧೋನಿ ಹರ್ಭಜನ್ ಕಾನೂನು ಸಮರ|ಭಜ್ಜಿ ನೋಟಿಸ್ ಗೆ ಮಲ್ಯ ಉತ್ತರ| - Kannada Oneindia ಮೆಕ್ ಡೊವೆಲ್ ಜಾಹೀರಾತು ನಿಲ್ಲಿಸುವುದಿಲ್ಲ ಮಲ್ಯ ಕಿಕ್ | Published: Tuesday, July 19, 2011, 14:37 [IST] ಬೆಂಗಳೂರು ಜು 19: ವಿವಾದಿತ ಮೆಕ್ ಡೊವೆಲ್ ನಂ.1 ಸೋಡಾ ಜಾಹೀರಾತನ್ನು ನಿಲ್ಲಿಸುವುದಿಲ್ಲ ಎಂದು ಯುಬಿ ಸಮೂಹದ ಅಧ್ಯಕ್ಷ ಡಾ. ವಿಜಯ್ ಮಲ್ಯ ಹೇಳಿದ್ದಾರೆ. ಜಾಹೀರಾತಿನ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿ ಹರ್ಭಜನ್ ಅವರ ತಾಯಿ ಹಾಗೂ ವಕೀಲರು ನೀಡಿದ್ದ ನೋಟಿಸ್ ಗೆ ಉತ್ತರವಾಗಿ ಮಲ್ಯ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಮೆಕ್ ಡೊವೆಲ್ಸ್ ನಂ.1 ಪ್ಲಾಟಿನಮ್ ಜಾಹೀರಾತಿನಿಂದ ನನ್ನ ಪುತ್ರ ಹರ್ಭಜನ್ ಸಿಂಗ್ ಹಾಗೂ ನಮ್ಮ ಕುಟುಂಬದ ಮರ್ಯಾದೆ ಹಾಳುಗುತ್ತದೆ. ಅಲ್ಲದೆ , ನನ್ನ ಹಾಗೂ ಧೋನಿ ನಡುವೆ ಅನಗತ್ಯ ಸಂಘರ್ಷಕ್ಕೆ ನಾಂದಿ ಹಾಡುತ್ತದೆ ಎಂದು ಹರ್ಭಜನ್ ಸಿಂಗ್ ತಾಯಿ ಅವತಾರ್ ಕೌರ್ ಅವರು ದೆವಾನಿ ಅಡ್ವೋಕೇಟ್ಸ್ ಹಾಗೂ ಕನ್ಸಲೆಂಟ್ಸ್ ಮೂಲಕ ಮಲ್ಯ ಅವರ ಯುಬಿ ಗ್ರೂಪ್ ಗೆ ನೋಟಿಸ್ ಕಳಿಸಿದ್ದರು. [ಇಂಗ್ಲೆಂಡ್ ಪ್ರವಾಸ ವೇಳಾಪಟ್ಟಿ] ಮೂರು ದಿನದೊಳಗೆ ಕ್ಷಮಾಪಣೆ ಎಲ್ಲಾ ಪ್ರಮುಖ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ಪ್ರಕಟವಾಗಬೇಕು. ಹರ್ಭಜನ್ ಕುಟುಂಬಕ್ಕೆ ಪರಿಹಾರ ಧನ ರೂಪದಲ್ಲಿ 1 ಲಕ್ಷ ರೂ ನೀಡಬೇಕು. ಇಲ್ಲದಿದ್ದರೆ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಹರ್ಭಜನ್ ಅವರ ವಕೀಲರು ಹೇಳಿದ್ದರು. ಇದಕ್ಕೆ ಉತ್ತರಿಸಿರುವ ಡಾ.ಮಲ್ಯ ಮೆಕ್ ಡೊವೆಲ್ ಗೆ ಪ್ರತಿಸ್ಪರ್ಧಿಯಾಗಿರುವ ರಿಕಾರ್ಡ್ಸ್ ನ ರಾಯಲ್ ಸ್ಟ್ಯಾಗ್ ವಿಸ್ಕಿಗೆ ಚುರುಕು ಮುಟ್ಟಿಸಲು, ಅಣಕವಾಡಲಾಗಿದೆ. ಹರ್ಭಜನ್ ಅವರ ಮೇಲೆ ವೈಯಕ್ತಿಕವಾಗಿ ಈ ಜಾಹೀರಾತು ಚಿತ್ರಿಸಿಲ್ಲ. ನೋಟಿಸ್ ಗೆ ನಮ್ಮ ಲಾಯರ್ ಗಳು ಉತ್ತರಿಸಲಿದ್ದಾರೆ. ರಾಜಕಾರಣಿಗಳನ್ನು ಅಣಕವಾಡುವ ನೂರು ಜಾಹೀರಾತುಗಳಿವೆ ಯಾರೋ ಆ ಬಗ್ಗೆ ಪ್ರಶ್ನಿಸಿದ ನೆನಪಿಲ್ಲ ಎಂದು ಮಲ್ಯ ಹೇಳಿದ್ದಾರೆ. ವಿಜಯ್ ಮಲ್ಯ ಎಂಎಸ್ ಧೋನಿ ಹರ್ಭಜನ್ ಸಿಂಗ್ ಜಾಹೀರಾತು ಸಿಖ್ ms dhoni harbhajan singh vijay mallya ad sikh The controversial McDowell's No 1 advertisement will not be called off air, said UB Group Chairman, Vijay Mallya. Earlier Harbhajan Singh's mother, Avtar Kaur sent a notice to the UB group over a television advertisement that features him and Indian cricket team Captain, Mahendra Singh Dhoni.
2019/07/21 01:27:18
https://kannada.oneindia.com/news/2011/07/19/bhajji-advertisment-will-not-go-off-air-vijay-mallya-aid0039.html
mC4
ಗ್ರಾಹಕಸ್ನೇಹಿ ಬ್ರಾಡ್‌ಬ್ಯಾಂಡ್, ಇಂಟರ್‌ನೆಟ್ ವ್ಯವಸ್ಥೆಗೆ ಆದ್ಯತೆ: ಸಿಎಂ - Newsnap Kannada ಗ್ರಾಹಕಸ್ನೇಹಿ ಬ್ರಾಡ್‌ಬ್ಯಾಂಡ್, ಇಂಟರ್‌ನೆಟ್ ವ್ಯವಸ್ಥೆಗೆ ಆದ್ಯತೆ: ಸಿಎಂ ಗ್ರಾಹಕಸ್ನೇಹಿ ಬ್ರಾಡ್‌ಬ್ಯಾಂಡ್ ಮತ್ತು ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ಆದ್ಯತೆ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ, 2021-22 ನೇ ಸಾಲಿನ ಪ್ರವೇಶ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು. ತಜ್ಞರು ನೀಡುವ ಸಲಹೆಯಂತೆ ಶೀಘ್ರದಲ್ಲೇ ಹೊಸ ಡಿಜಿಟಲೀಕರಣ ನೀತಿ ಜಾರಿ ಮಾಡಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಗೆ ಒತ್ತುಕೊಡಲು ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಗಮನಹರಿಸಲಾಗುವುದು. ಮುಂದಿನ ಆಯವ್ಯಯದಲ್ಲಿ ಈ ವಿಷಯಕ್ಕೆ ವಿಶೇಷ ಆದ್ಯತೆ ನೀಡಲಾಗುವುದು. ಪ್ರಾಥಮಿಕ ಹಾಗೂ ಪೌಢ ಶಿಕ್ಷಣ ಕೌನ್ಸಿಲ್ ರಚಿಸಲಾಗುವುದು. ಇದು ಕಲಬುರಗಿಯಲ್ಲಿ ಅಸ್ತಿತ್ವಕ್ಕೆ ಬರಲಿದೆ, 8 ನೇ ತರಗತಿಯಿಂದಲೇ ವ್ಯಕ್ತಿತ್ವ ವಿಕಸನ ವಿಷಯ ಬೋಧಿಸಬೇಕು. ಗ್ರಾಮೀಣ ಭಾಗದಲ್ಲೇ ಎಲ್ಲಾ ರೀತಿಯ ಶೈಕ್ಷಣಿಕ ಸೌಲಭ್ಯ ಸಿಗಬೇಕು ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
2021/09/26 08:58:01
https://kannada.thenewsnap.com/consumer-friendly-broadband-internet-system-preference-cm/
mC4
ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಇಲ್ಲ: ಮಮತಾ ಬ್ಯಾನರ್ಜಿ – Dvg Suddi-Kannada News ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಇಲ್ಲ: ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರುವುದಿಲ್ಲ. ಜನರು ಪ್ರತಿಭಟನೆ ನಡೆಸದೆ ಅಶಾಂತಿ ಕಾಪಾಡಿ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ. WB CM Mamata Banerjee:I request everyone to not create any disturbance or involve in any kind of violence. Be sure that #CitizenshipAmendmentAct &National Register of Citizens (NRC) will not be implemented in Bengal as we won't allow it. Please don't block roads&take law in hands. pic.twitter.com/upN2ONMiey ಪ್ರತಿಭಟನೆಯಿಂದ ಜನಜೀವನಕ್ಕೆ ಅಡಚಣೆ ಉಂಟಾಗುತ್ತದೆ. ಜನರು ಹಿಂಸೆಯಲ್ಲಿ ಭಾಗಿಯಾಗಬಾರದು ಎಂದು ಮನವಿ ಮಾಡಿಕೊಂಡಿದ್ಧಾರೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ. ಈ ಬಗ್ಗೆ ಪ್ರತಿಭಟನೆ ಮೂಲಕ ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು ಎಂದಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಈಶಾನ್ಯ ರಾಜ್ಯಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಎರಡು ಸದಸನದಲ್ಲಿ ಕಾಯ್ದೆಗೆ ಒಪ್ಪಿಗೆ ದೊರೆಯುತ್ತಿದ್ದಂತೆ ಅಸ್ಸಾಂನಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದೆ. ಕರ್ಫ್ಯೂ ಜಾರಿ ಮಾಡಿದರೂ, ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ
2021/07/24 11:31:44
https://dvgsuddi.com/news-bengal-cba-act-protest/
mC4
ಪ್ರಬಲ ಜಾತಿಗಳನ್ನು 2(ಎ) ಸಮುದಾಯಕ್ಕೆ ಸೇರ್ಪಡೆಗೊಳಿಸಲು ಅತಿ ಹಿಂದುಳಿದ ವರ್ಗಗಳ ವೇದಿಕೆ ವಿರೋಧ - Karavali Times ಪ್ರಬಲ ಜಾತಿಗಳನ್ನು 2(ಎ) ಸಮುದಾಯಕ್ಕೆ ಸೇರ್ಪಡೆಗೊಳಿಸಲು ಅತಿ ಹಿಂದುಳಿದ ವರ್ಗಗಳ ವೇದಿಕೆ ವಿರೋಧ - Karavali Times ಪ್ರಬಲ ಜಾತಿಗಳನ್ನು 2(ಎ) ಸಮುದಾಯಕ್ಕೆ ಸೇರ್ಪಡೆಗೊಳಿಸಲು ಅತಿ ಹಿಂದುಳಿದ ವರ್ಗಗಳ ವೇದಿಕೆ ವಿರೋಧ ಬೆಂಗಳೂರು, ಮಾ. 10, 2021 (ಕರಾವಳಿ ಟೈಮ್ಸ್) : ಪ್ರಬಲ ಜಾತಿಗಳನ್ನು 2(ಎ) ಸಮುದಾಯಕ್ಕೆ ಸೇರ್ಪಡೆಗೊಳಿಸಬಾರದು, ಈ ಬಗ್ಗೆ ರಚನೆ ಮಾಡಿರುವ ಉನ್ನತ ಮಟ್ಟದ ಸಮಿತಿಯನ್ನು ರದ್ದುಗೊಳಿಸಬೇಕು ಮತ್ತು ಪ್ರಬಲ ಜಾತಿಗಳಿಗೆ ಆಯವ್ಯಯದಲ್ಲಿ ನೀಡಿರುವ ಅನುದಾನದ ರೀತಿಯಲ್ಲಿಯೇ ಅತಿ ಹಿಂದುಳಿದ ಸಮುದಾಯಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಅತಿ ಹಿಂದುಳಿದ ವರ್ಗಗಳ ವೇದಿಕೆಯ ನಿಯೋಗ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಅತಿ ಹಿಂದುಳಿದ ವರ್ಗಗಳ ವೇದಿಕೆಯ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಅಧ್ಯಕ್ಷ ಎಂ.ಸಿ. ವೇಣುಗೋಪಾಲ್ ಅವರ ನೇತೃತ್ವದ ನಿಯೋಗ ಈ ಮನವಿ ಸಲ್ಲಿಸಿದೆ. ಈ ಸಂದರ್ಭ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ಪ್ರವರ್ಗ 2(ಎ) ನಲ್ಲಿರುವ 102 ಅತಿ ಹಿಂದುಳಿದ ಜಾತಿ ವರ್ಗಗಳು ಒಂದಾಗಿ ಈ ಮನವಿಯನ್ನು ನೀಡುತ್ತಿದ್ದೇವೆ. ಪ್ರವರ್ಗ 2(ಎ)ಗೆ ಸೇರ್ಪಡೆಗೊಳಿಸುವಂತೆ ಹಲವಾರು ಪ್ರಬಲ ಸಮುದಾಯಗಳು ತಮ್ಮ ಬಲಪ್ರದರ್ಶನ ಮಾಡುತ್ತಿವೆ. ಈಗಾಗಲೇ ಪ್ರವರ್ಗ 2(ಎ)ದಲ್ಲಿರುವ ಹಲವಾರು ಅತಿ ಹಿಂದುಳಿದ ಜಾತಿಗಳು ಈ ಮೀಸಲಾತಿಯ ಪ್ರಯೋಜನವನ್ನು ಪಡೆದುಕೊಳ್ಳಲು ಆಗಿಲ್ಲ. ಈ ಸಂಧರ್ಭದಲ್ಲಿ ಇನ್ನು ಹೆಚ್ಚಿನ ಜಾತಿಗಳ ಸೇರ್ಪಡೆಯಿಂದಾಗಿ ಈಗಾಗಲೇ ಇರುವ ಜಾತಿಗಳಿಗೆ ತೊಂದರೆ ಉಂಟಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರವರ್ಗ 2(ಎ)ದಲ್ಲಿರುವ ಅತಿ ಹಿಂದುಳಿದ ಜಾತಿಗಳ ಅಸ್ತಿತ್ವ ಮತ್ತು ಆಸ್ಮಿತೆ ಕಾಪಾಡುವ ನಿರ್ಧಾರ ತಗೆದುಕೊಳ್ಳುವಂತೆ ಮನವಿ ಮಾಡಿದರು. ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್ ಮಾತನಾಡಿ, ಪ್ರವರ್ಗ 2(ಎ) ಪಟ್ಟಿಯಲ್ಲಿರುವ ಅತಿ ಹಿಂದುಳಿದ ಸಮುದಾಯಗಳಿಗೆ ರಕ್ಷಣೆ ನೀಡುವ ಅವಶ್ಯಕತೆ ಇದೆ. ಅಲ್ಲದೆ ಈಗಾಗಲೇ ಸಿದ್ದಗೊಂಡಿರುವ ಜಾತಿವಾರು ಸಮೀಕ್ಷೆಯನ್ನು ಬಿಡುಗಡೆ ಮಾಡುವ ಮೂಲಕ ಪ್ರವರ್ಗ 2(ಎ)ದಲ್ಲಿರುವ ಜಾತಿಗಳಿಗೆ ರಕ್ಷಣೆ ನೀಡಿ ಎಂದು ಆಗ್ರಹಿಸಿದರು. ವೇದಿಕೆಯ ಗೌರವ ಸಲಹೆಗಾರ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮಾತನಾಡಿ, ಕಳೆದ ಕೆಲವು ದಿನಗಳಿಂದಲೂ ತಮ್ಮನ್ನು ಪ್ರವರ್ಗ 2(ಎ)ಗೆ ಸೇರಿಸಬೇಕೆಂದು ಸರಕಾರದ ಮೇಲೆ ಒತ್ತಡ ತರುವ ಹೋರಾಟವನ್ನು ಹಮ್ಮಿಕೊಂಡಿರುವ ವೀರಶೈವ ಪಂಚಮಸಾಲಿ ಸಮುದಾಯ ಮತ್ತು ಇವರ ಹಾದಿಯಲ್ಲೇ ಹೊರಟ ಇತರೇ ಪ್ರಭಾವಿ ಸಮುದಾಯಗಳ ಒತ್ತಡವನ್ನು ಗಮನಿಸಿದರೆ ಈ ರಾಜ್ಯದಲ್ಲಿ ನಮ್ಮಂತಹ ಸಣ್ಣ ಪುಟ್ಟ ಸಮುದಾಯಗಳ ಭವಿಷ್ಯ ಅತ್ಯಂತ ಧಾರುಣವಾಗುವ ಸೂಚನೆಗಳು ಕಾಣುತ್ತಿವೆ. ಪ್ರವರ್ಗ 2(ಎ) ನಲ್ಲಿ 15% ಮೀಸಲಾತಿ ಇದ್ದು ಇದನ್ನು 102 ಅತೀ ಹಿಂದುಳಿದ ಸಮುದಾಯಗಳು ಹಂಚಿಕೊಳ್ಳಬೇಕಿದೆ. ಈ 15% ಮೀಸಲಾತಿ ಇನ್ನೂ ಅರ್ದದಷ್ಟು ದ್ವನಿಯೇ ಇಲ್ಲದ ಸಮುದಾಯಗಳಿಗೂ ತಲುಪಿಲ್ಲ. ಆಶ್ಚರ್ಯವೆಂದರೆ ಇಲ್ಲಿನ ಅನೇಕ ಸಮುದಾಯಗಳಿಗೆ ಇಷ್ಟು ದಶಕಗಳಲ್ಲಿ ಒಮ್ಮೆಯೂ ಮೀಸಲಾತಿ ಸೌಲಭ್ಯ ದೊರೆತಿಲ್ಲ. ಇದರ ಬಗ್ಗೆ ತಮ್ಮ ಆಯೋಗ ಜಾತಿವಾರು ಸಮೀಕ್ಷೆಗಾಗಿ ಸಂಗ್ರಹಿಸಿರಬಹುದಾದ ದ್ವಿತೀಯ ಮೂಲದ ಮಾಹಿತಿಯನ್ನು ದಯವಿಟ್ಟು ಗಮನಿಸಬಹುದು ಎಂದರು. ವೇದಿಕೆಯ ಗೌರವ ಸಲಹೆಗಾರ ಡಾ. ಸಿ.ಎಸ್. ದ್ವಾರಾಕಾನಾಥ್ ಮಾತನಾಡಿ, ಸುಪ್ರೀಂಕೋರ್ಟ್ ನಿರ್ದೇಶನದ ಮೇಲೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಈಗಾಗಲೇ ಅಸ್ತಿತ್ವದಲ್ಲಿ ಇರುವಾಗ ಈಗಿನ ಮೀಸಲಾತಿ ಗೊಂದಲದ ಬಗ್ಗೆ ಮತ್ತೊಂದು "ಉನ್ನತ ಮಟ್ಟದ ಸಮಿತಿ" ಸರಕಾರ ಮಾಡಹೊರಟಿರುವುದು ಅನೈತಿಕ ಮತ್ತು ಅನಾವಶ್ಯಕ. ಈಗಿನ ಮೀಸಲಾತಿ ಗೊಂದಲವನ್ನು ಸದರಿ ಆಯೋಗವೇ ಪರಿಹರಿಸಬೇಕೆಂಬುದು ನಮ್ಮ ಆಶಯ. ಈ ಕಾರಣಕ್ಕೆ ಸದರಿ ಸಮಿತಿಯನ್ನು ಈ ಕೂಡಲೇ ರದ್ದು ಪಡಿಸಬೇಕೆಂದು ಸರಕಾರವನ್ನು ಒತ್ತಾಯಿಸುತ್ತೇವೆ. ಈ ಎಲ್ಲಾ ಗೊಂದಲಗಳನ್ನು ಪರಿಹರಿಸುವ ಏಕೈಕ ಮಾರ್ಗ ಸರಕಾರದ ಮುಂದಿರುವುದೆಂದರೆ ಹಿಂದುಳಿದ ವರ್ಗಗಳ ಆಯೋಗ ಮಾಡಿರುವ ಜಾತೀವಾರು ಸಮೀಕ್ಷೆಯನ್ನು ಸ್ವೀಕರಿಸಿ ಸಾರ್ವಜನಿಕವಾಗಿ ಚರ್ಚೆಗೆ ಬಿಟ್ಟು ಆಯೋಗ ನೀಡಿರುವ ಅಂಕಿ ಅಂಶಗಳ ಆಧಾರದ ಮೇಲೆ ಈಗಿರುವ ಪಟ್ಟಿಗಳನ್ನು ಪುನರ್ ಪರಿಶೀಲಿಸಿ ಪರಿಷ್ಕೃತ ಪಟ್ಟಿಗಳನ್ನು ರೂಪಿಸಬೇಕು ಎಂದು ಹೇಳಿದರು. ವೇದಿಕೆಯ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್ ಮಾತನಾಡಿ, ಇದು ಪ್ರವರ್ಗ 2(ಎ) ನಲ್ಲಿರುವ ಅತಿ ಹಿಂದುಳಿದ, ಅಸಹಾಯಕ, ಅಸಂಘಟಿತ ಜಾತಿಗಳ ಜೀವನ್ಮರಣದ ಪ್ರಶ್ನೆ, ಹಾಗೇನಾದರೂ ಸರಕಾರ ಬಲಿಷ್ಠರ ನ್ಯಾಯಬದ್ದವಲ್ಲದ ಒತ್ತಾಯಕ್ಕೆ ಮಣಿದರೆ ಇದು ತಬ್ಬಲಿ ಸಮುದಾಯಗಳ ಸಾಮೂಹಿಕ ಆತ್ಮಹತ್ಯೆಗೆ ಪ್ರೇರಣೆಯಾಗುತ್ತದೆ ಎಂದು ಅತ್ಯಂತ ನೋವಿನಿಂದ ಹೇಳುತ್ತಿದ್ದೇವೆ. ಬಲಿಷ್ಟರ ಈ ಅನ್ಯಾಯದ ಬೇಡಿಕೆಯನ್ನು ತೀವ್ರವಾಗಿ ವಿರೋಧಿಸುವ ನಾವು, ವೈಜ್ಞಾನಿಕವಾಗಿ, ನ್ಯಾಯಬದ್ದವಾಗಿ, ಸಾಂಪ್ರದಾಯಿಕವಾಗಿ ನಮಗೆ ದಕ್ಕಿರುವ ಹಕ್ಕು ಗಳಿಗೆ ಚ್ಯುತಿ ಬಾರದಂತೆ ನಮ್ಮ ಸಮುದಾಯಗಳಿಗೆ ರಕ್ಷಣೆ ನೀಡಿ ಸಾಮಾಜಿಕ ನ್ಯಾಯ ದಯಪಾಲಿಸಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಮನವಿ ಮಾಡುತ್ತೇವೆ. ಸರಕಾರ ನಮ್ಮ ನೈತಿಕ ಮತ್ತು ನ್ಯಾಯಬದ್ದ ಮನವಿಯನ್ನು ಮಾನ್ಯ ಮಾಡದಿದ್ದರೆ ಪ್ರವರ್ಗ 2(ಎ) ಪಟ್ಟಿಯಲ್ಲಿರುವ ಎಲ್ಲಾ 102 ಜಾತಿವರ್ಗಗಳು ಸಂಘಟಿತವಾಗಿ ಬೀದಿಗಿಳಿದು ರಾಜ್ಯಾದ್ಯಂತ ಹೋರಾಟ ಮಾಡುವುದು ಅನಿವಾರ್ಯ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಹೇಳಿದರು. ನಿಯೋಗದಲ್ಲಿ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷರುಗಳಾದ ಡಾ. ಸಿ.ಎಸ್. ದ್ವಾರಕಾನಾಥ್, ಪೆÇ್ರ. ನರಸಿಂಹಯ್ಯ, ವಿದಾನಪರಿಷತ್ ಸಧಸ್ಯರಾದ ಪಿ.ಆರ್. ರಮೇಶ್, ಕೆ.ಪಿ. ನಂಜುಂಡಿ, ಪ್ರಧಾನ ಕಾರ್ಯದರ್ಶಿಗಳಾದ ಎಸ್.ಆರ್. ಯಲ್ಲಪ್ಪ, ವೇದಿಕೆಯ ಉಪಾಧ್ಯಕ್ಷ ಡಾ ಜಿ ರಮೇಶ್, ಎಚ್. ಸುಬ್ಬಣ್ಣ, ಸಿ. ನಂಜಪ್ಪ, ಬಿ. ವೆಂಕಟೇಶ್, ಬಸಬರಾಜು ಉಪಸ್ಥಿತರಿದ್ದರು. ತಮ್ಮನ್ನು ಭೇಟಿಯಾದ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ನಿಯೋಗದ ಸಮಸ್ಯೆಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಲಿಸಿದರು. ನಂತರ ಮಾತನಾಡಿದ ಅವರು, ಈಗಾಗಲೇ ತಮ್ಮ ಬಜೆಟ್‍ನಲ್ಲಿ ಘೋಷಣೆ ಮಾಡಿರುವ ಜೊತೆಗೆ ಹಿಂದುಳಿದ ವರ್ಗಗಳಿಗೆ ಇನ್ನಷ್ಟು ಹೆಚ್ಚಿನ ಅನುದಾನವನ್ನು ನೀಡುವ ಹಾಗೂ ಇನ್ನಿತರ ಮನವಿಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದರು. ಅತಿ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಮಾರ್ಚ್ 24 ರಂದ ಪ್ರವರ್ಗ 2(ಎ) ಗೆ ಸೇರಿಸುವಂತೆ ಮನವಿ ಮಾಡಿರುವ ಹಾಗೂ ಅದಕ್ಕೆ ವಿರೋಧ ವ್ಯಕ್ತಪಡಿಸಿರುವ ಎಲ್ಲಾ ಜಾತಿಗಳು ಹಾಗೂ ಸಂಘಟನೆಗಳ ಮುಖಂಡರುಗಳ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸಂವಿಧಾನಾತ್ಮಕವಾದಂತಹ ವರದಿಯನ್ನು ಸರಕಾರಕ್ಕೆ ನೀಡುವ ಭರವಸೆಯನ್ನು £ೀಡಿದರು. ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಶಾಸಕರ ಭವನದಲ್ಲಿ ತಮ್ಮನ್ನು ಭೇಟಿಯಾದ ನಿಯೋಗವನ್ನು ಭೇಟಿ ಮಾಡಿ, ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಗಮನ ಸೆಳೆಯುವ ಉದ್ದೇಶದಿಂದ ಹಿಂದುಳಿದ ವರ್ಗಗಳ ಶಾಸಕರೊಂದಿಗೆ ಮುಖ್ಯಮಂತ್ರಿಗಳ ಸಭೆ ಏರ್ಪಡಿಸುವುದಾಗಿ ತಿಳಿಸಿದರು. Item Reviewed: ಪ್ರಬಲ ಜಾತಿಗಳನ್ನು 2(ಎ) ಸಮುದಾಯಕ್ಕೆ ಸೇರ್ಪಡೆಗೊಳಿಸಲು ಅತಿ ಹಿಂದುಳಿದ ವರ್ಗಗಳ ವೇದಿಕೆ ವಿರೋಧ Rating: 5 Reviewed By: karavali Times
2022/05/21 19:01:16
http://www.karavalitimes.in/2021/03/Backward-Class-Join-.html
mC4
ತ್ರಿಪುರ ಸ್ಥಳೀಯ ಸಂಸ್ಥೆ ಚುನಾವಣೆ: 112 ಸ್ಥಾನಗಳಲ್ಲಿ ಬಿಜೆಪಿ ಅವಿರೋಧ ಆಯ್ಕೆ | News13 News13 > ಸುದ್ದಿಗಳು > ರಾಷ್ಟ್ರೀಯ > ತ್ರಿಪುರ ಸ್ಥಳೀಯ ಸಂಸ್ಥೆ ಚುನಾವಣೆ: 112 ಸ್ಥಾನಗಳಲ್ಲಿ ಬಿಜೆಪಿ ಅವಿರೋಧ ಆಯ್ಕೆ ತ್ರಿಪುರ ಸ್ಥಳೀಯ ಸಂಸ್ಥೆ ಚುನಾವಣೆ: 112 ಸ್ಥಾನಗಳಲ್ಲಿ ಬಿಜೆಪಿ ಅವಿರೋಧ ಆಯ್ಕೆ ಅಗರ್ತಾಲ: ತ್ರಿಪುರದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ 334 ಸ್ಥಾನಗಳ ಪೈಕಿ 112 ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ ಎಂದು ಅಲ್ಲಿನ ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. ಉಳಿದ 222 ಸ್ಥಾನಗಳಿಗೆ ಒಟ್ಟು 785 ಸ್ಪರ್ಧಿಗಳು ಕಣದಲ್ಲಿದ್ದಾರೆ. ನವೆಂಬರ್ 25ರಂದು ಚುನಾವಣೆ ನಡೆಯಲಿದೆ. ನವೆಂಬರ್ 28ಕ್ಕೆ ಫಲಿತಾಂಶ ಹೊರಬೀಳಲಿದೆ. ಒಟ್ಟು 5,94,772 ಮತದಾರರು ಈ ಚುನಾವಣೆಗೆ ಮತ ಚಲಾಯಿಸಲಿದ್ದಾರೆ. ಇದರಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಅಧಿಕವಾಗಿದೆ. ಬಿಜೆಪಿ ಈಗಾಗಲೇ ಒಟ್ಟು ಸ್ಥಾನಗಳಲ್ಲಿ ಸುಮಾರು 34% ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಉತ್ತರದ ಕಮಲಪುರ್, ಜಿರಾನಿಯಾ, ರಾನೀರ್ ಬಜಾರ್, ಮೋಹನ್‌ಪುರ, ಪಶ್ಚಿಮ ತ್ರಿಪುರದ ಬಿಶಾಲ್‌ಗಢ, ದಕ್ಷಿಣ ತ್ರಿಪುರಾದ ಶಾಂತಿರ್ ಬಜಾರ್ ಮತ್ತು ಉದಯ್‌ಪುರದಲ್ಲಿ ಬಹುಮತ ಪಡೆಯುವುದು ಖಚಿತಗೊಂಡಿದೆ. ಅಗರ್ತಲಾ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಇತರ ನಾಗರಿಕ ಸಂಸ್ಥೆಗಳ ಐದು ವರ್ಷಗಳ ಅವಧಿಯು 2020ರ ಡಿಸೆಂಬರ್‌ ತಿಂಗಳಲ್ಲಿ ಮುಕ್ತಾಯಗೊಂಡಿದೆ . ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಬಿಜೆಪಿ ನೇತೃತ್ವದ ಆಡಳಿತವು ಚುನಾವಣೆಯನ್ನು ನಡೆಸಲಿಲ್ಲ. ನವೆಂಬರ್ 25 ರಂದು ಕೋವಿಡ್ ಪ್ರೋಟೋಕಾಲ್‌ಗಳಿಗೆ ಬದ್ಧವಾಗಿ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಮೂಲಕ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ಮಾಣಿಕ್ ಲಾಲ್ ಡೇ ಹೇಳಿದ್ದಾರೆ.
2021/12/08 07:14:58
https://news13.in/archives/201224
mC4
02147. ಮಂಕುತಿಮ್ಮನ ಕಗ್ಗ ೦೭೧ ರ ಟಿಪ್ಪಣಿ (ರೀಡೂ ಕನ್ನಡದಲ್ಲಿ) : 'ಸಂತುಲಿತ ವ್ಯವಸ್ಥೆಗಳ ನಂಟಿನ ಸಂತುಲಿತ ವ್ಯವಸ್ಥೆ' ಈ ವಿಶ್ವ ! – ಮನದಿಂಗಿತಗಳ ಸ್ವಗತ Posted on ಆಗಷ್ಟ್ 8, 2017 Author ನಾಗೇಶ ಮೈಸೂರುCategories Article_Essay_Writeup_ಲೇಖನ_ಪ್ರಬಂಧ_ಬರಹ, ನಾಗೇಶ-ಮೈಸೂರು-ಬ್ಲಾಗ್, ಹನಿಗವನ, kannada-blog, Nagesha Blog, nagesha-mysore-blogTags 71, ಕಗ್ಗ, ಡೀವಿಜಿ, ನಾಗೇಶ, ನಾಗೇಶ ಮೈಸೂರು, ನಾಗೇಶಮೈಸೂರು, ಮಂಕುತಿಮ್ಮ, ಮಂಕುತಿಮ್ಮನ ಕಗ್ಗ, ಮೈಸೂರು, DVG, mankutimma, mysore, Nagesha, Nagesha Mysore, nageshamysore
2018/06/20 01:42:45
https://nageshamysore.wordpress.com/2017/08/08/02147-%E0%B2%AE%E0%B2%82%E0%B2%95%E0%B3%81%E0%B2%A4%E0%B2%BF%E0%B2%AE%E0%B3%8D%E0%B2%AE%E0%B2%A8-%E0%B2%95%E0%B2%97%E0%B3%8D%E0%B2%97-%E0%B3%A6%E0%B3%AD%E0%B3%A7-%E0%B2%B0-%E0%B2%9F%E0%B2%BF%E0%B2%AA/
mC4
ವಿದ್ಯಾರ್ಥಿಗಳು ಸಾವಿರಾರು; ಬಸ್‌ ಬರೀ ಹತ್ತಾರು! | Udayavani – ಉದಯವಾಣಿ Thursday, 09 Jul 2020 | UPDATED: 12:42 PM IST ಪಾಸ್‌ ಇದ್ದರೂ ಇಲ್ಲ ಪ್ರಯೋಜನ Team Udayavani, Sep 25, 2019, 11:24 AM IST ನರೇಗಲ್ಲ: ಪಟ್ಟಣದಲ್ಲಿ 2 ಪದವಿ ಕಾಲೇಜು, 3 ಪಿಯುಸಿ ಕಾಲೇಜು ಸೇರಿದಂತೆ 5 ಪ್ರೌಢ ಶಾಲೆ ಸೇರಿದಂತೆ 1 ಸಿಬಿಎಸ್‌ಸಿ ಶಾಲೆ ಸೇರಿದಂತೆ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಆದರೆ ಪಟ್ಟಣಕ್ಕೆ ಶಿಕ್ಷಣ ಕಲಿಯಲು ಬರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬಸ್‌ ಸೌಲಭ್ಯವಿಲ್ಲದೇ ತೊಂದರೆ ಅನುಭವಿಸುವಂತಾಗಿದೆ. ನಿತ್ಯ ಕೊತಬಾಳ, ಹಿರೇಹಾಳ, ರೋಣ, ಸೂಡಿ, ಇಟಗಿ, ಹೊಸಳ್ಳಿ, ಗುಜಮಾಗಡಿ, ಯರೇಬೇಲೇರಿ, ಕುರಡಗಿ, ನಾಗರಾಳ, ಅಬ್ಬಿಗೇರಿ, ಡ.ಸ. ಹಡಗಲಿ, ಜಕ್ಕಲಿ, ಬೂದಿಹಾಳ, ಮಾರನಬಸರಿ, ಹಾಲಕೆರೆ, ನಿಡಗುಂದಿ, ನಿಡಗುಂದಿಕೊಪ್ಪ, ಗಜೇಂದ್ರಗಡ, ಕೋಟುಮಚಗಿ, ನಾರಾಯಣಪುರ,ಯಲಬುರ್ಗಾ, ಕರಮುಡಿ, ಮುಧೋಳ, ಬಂಡಿಹಾಳ, ತೊಂಡಿಹಾಳ ಸೇರಿದಂತೆ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ಕಾಲೇಜು ಮತ್ತು ಪ್ರೌಢ ಶಾಲೆಗಳಿಗೆ ಬರುತ್ತಾರೆ. ಇನ್ನೂ ಸಾರ್ವಜನಿಕರು ಉದ್ಯೋಗ ಸೇರಿದಂತೆ ಇನ್ನಿತರೆ ಕೆಲಸಗಳಲ್ಲಿ ಹೋಬಳಿ ಕೇಂದ್ರಕ್ಕೆ ಸಾರ್ವಜನಿಕರು ಸರ್ಕಾರಿ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈ ವೇಳೆ ಬೆಳಗ್ಗೆ 7 ರಿಂದ 9.30 ರವರೆಗೆ ಹೆಚ್ಚಾಗಿ ವಾಕರಸಾ ಸಂಸ್ಥೆಯ ಬಸ್‌ಗಳು ಸಂಚರಿಸದ ಕಾರಣ ಬಸ್‌ಗೆ ಕಾಯುವುದೇ ಒಂದು ಕೆಲಸವಾಗಿದೆ. ವಿದ್ಯಾರ್ಥಿಗಳ ಸಂಖ್ಯೆ: ಅನ್ನದಾನೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 1365, ಅಭಿನವ ಅನ್ನದಾನ ಪದವಿ ಕಾಲೇಜಿನಲ್ಲಿ ಒಟ್ಟು 260, ಅನ್ನದಾನೇಶ್ವರ ಪದವಿ ಕಾಲೇಜಿನಲ್ಲಿ ಒಟ್ಟು 45. ಸರ್ಕಾರಿ ಪದವಿ ಕಾಲೇಜಿನಲ್ಲಿ ಒಟ್ಟು 365, ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 350 ಇನ್ನೂ ಕಾಲೇಜು, ಪ್ರೌಢ ಶಾಲೆ, ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳು ಸೇರಿದಂತೆ ವಿವಿಧ ಇಲಾಖೆ ಹಾಗೂ ಶಿಕ್ಷಕರನ್ನು ಒಳಗೊಂಡಂತೆ ಒಟ್ಟು ನಿತ್ಯ ಪಟ್ಟಣಕ್ಕೆ ಬರುವವರ ಸಂಖ್ಯೆ 6 ಸಾವಿರಕ್ಕೂ ಅ ಧಿಕ. ಇವರಿಗೆ ಸರಿಯಾದ ಸಮಯಕ್ಕೆ ಬಸ್‌ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಬೆಳಗಿನ ಸಮಯ ಕೇವಲ ಬೆರಳೆಣಿಕೆಯಷ್ಟು ಮಾತ್ರ ಸರ್ಕಾರಿ ಬಸ್‌ಗಳು ಸಂಚರಿಸುತ್ತಿರುವುದರಿಂದ ಅವರ ಗೋಳು ಕೇಳುವವರು ಇಲ್ಲವಾಗಿದೆ. ವಿದ್ಯಾರ್ಥಿಗಳ ಅಳಲು: ವಿದ್ಯಾರ್ಥಿಗಳು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಲು, ಸರ್ಕಾರಿ ನೌಕರರು ತಿಂಗಳವರೆಗೆ ಮುಂಗಡ ಹಣ ನೀಡಿ ಬಸ್‌ ಪಾಸ್‌ ಪಡೆದುಕೊಂಡರೂ ಸಾರಿಗೆ ವಾಹನಗಳು ಇಲ್ಲದಿರುವುದರಿಂದ ಬಸ್‌ ಪಾಸ್‌ ಪ್ರಯೋಜನವಾಗುತ್ತಿಲ್ಲ. ಸಾರಿಗೆ ಬಸ್‌ಗಳು ಸರಿಯಾದ ಸಮಯಕ್ಕೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಾರಿಗೆ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಬಸ್‌ ನಿಲ್ದಾಣದಿಂದ ಶಾಲಾ ಕಾಲೇಜಿಗೆ ನಡೆದುಕೊಂಡು ಹೋಗುವಷ್ಟರಲ್ಲಿ ಮತ್ತಷ್ಟು ಕಾಲ ವಿಳಂಬವಾಗಿ ಪ್ರಾರ್ಥನೆಯ ಜತಗೆ ಮೊದಲ ಅವ ಧಿ (ಕ್ಲಾಸ್‌) ಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲಾಗಿದೆ. ಬಸ್‌ನಲ್ಲಿ ಜಾತ್ರೆಯ ಅನುಭವ: ವಿವಿಧ ಗ್ರಾಮಗಳಿಂದ ಬೆಳಗ್ಗೆ ಕಾಲೇಜು ಮತ್ತು ಪ್ರೌಢ ಶಾಲೆಗಳು ಪ್ರಾರಂಭವಾಗುವ ಸಮಯದಲ್ಲಿ ಸಮರ್ಪಕ ವಾಹನಗಳು ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ನಿತ್ಯ ಮಾರ್ಗವಾಗಿ ಬಸ್‌ ಸಂಚರಿಸುವುದರಿಂದ ಅಲ್ಲಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಬಾಗಿಲವರೆಗೂ ಕುರಿ ಮಂದೆಯಂತೆ ತುಂಬಿಕೊಂಡು ಬರಲಾಗುತ್ತಿದೆ. ಹೆಣ್ಣು ಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡಲು ಹೋಬಳಿ ಕೇಂದ್ರಕ್ಕೆ ಬರುತ್ತಾರೆ. ಬಸ್‌ ತುಂಬ ಒಬ್ಬರ ಮೇಲೆ ಒಬ್ಬರು ಎದ್ದು ಬಿದ್ದು ಹತ್ತುವುದರಿಂದ ಯಾವುದೋ ಜಾತ್ರೆಗೆ ತೆರಳಿದ ಅನುಭವ ಉಂಟಾಗುತ್ತಿದೆ. ಆದ್ದರಿಂದ ಇಲ್ಲಿ ಸಂಚರಿಸುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಉಂಟಾಗಿದೆ. ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಲು ಹಣ ನೀಡಿ ಬಸ್‌ ಪಾಸ್‌ ಪಡೆದುಕೊಂಡಿದ್ದೇವೆ. ಬೆಳಗ್ಗೆ 7ರಿಂದ 9.30ರವರೆಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಚರಿಸದ ಕಾರಣ ಇಲ್ಲೇ ಸಮಯ ವಿಳಂಬವಾಗಲಿದೆ. ನಂತರ ಬಸ್‌ ನಿಲ್ದಾಣದಿಂದ ಶಾಲಾ ಕಾಲೇಜಿಗೆ ನಡೆದುಕೊಂಡು ಹೋಗುವಷ್ಟರಲ್ಲಿ ಮತ್ತಷ್ಟು ಕಾಲ ವಿಳಂಬವಾಗಿ ಪ್ರಾರ್ಥನೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಕಾಲೇಜಿನಿಂದ ಹೊರಗೆ ಹಾಕುತ್ತಾರೆ. -ನೊಂದ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಹೆಚ್ಚುವರಿ ಬಸ್‌ ಸೌಲಭ್ಯವಿದೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಹೆಚ್ಚುವರಿ ಬಸ್‌ ಸೌಕರ್ಯ ಕಲ್ಪಿಸಲಾಗುತ್ತದೆ. -ವಿಜಯಕುಮಾರ ಕಾಗವಾಡೆ ,ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರು, ರೋಣ.
2020/07/09 07:13:42
https://www.udayavani.com/district-news/gadag-news/lack-of-bus-facility
mC4
ಚುನಾವಣಾ ವೆಚ್ಚ ವಿವರ ಸಲ್ಲಿಕೆಗೆ ಸೂಚನೆ | Prajavani ಚುನಾವಣಾ ವೆಚ್ಚ ವಿವರ ಸಲ್ಲಿಕೆಗೆ ಸೂಚನೆ Published: 13 ಏಪ್ರಿಲ್ 2013, 11:19 IST Updated: 13 ಏಪ್ರಿಲ್ 2013, 11:19 IST ಚಾಮರಾಜನಗರ: `ವಿಧಾನಸಭಾ ಚುನಾವಣೆಗೆ ಪ್ರತಿದಿನ ಮಾಡುವ ವೆಚ್ಚದ ವಿವರಗಳನ್ನು ಅಭ್ಯರ್ಥಿಗಳು ನಿಗದಿತ ವಹಿಯಲ್ಲಿ ದಾಖಲು ಮಾಡಿ ಕಡ್ಡಾಯವಾಗಿ ಸಲ್ಲಿಸಬೇಕು' ಎಂದು ಚುನಾವಣಾ ವೆಚ್ಚ ವೀಕ್ಷಕರಾದ ಧರ್ಮೇಂದ್ರಕುಮಾರ್ ಹಾಗೂ ಪಂಕಜ್‌ಸಿಂಗ್ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಚುನಾವಣಾ ವೆಚ್ಚ ವಿವರ ಮಾರ್ಗದರ್ಶನ ಸಂಬಂಧ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿ ಅಭ್ಯರ್ಥಿ ಚುನಾವಣೆಗೆ ಗರಿಷ್ಠ ರೂ.16 ಲಕ್ಷ ಮಿತಿಯಲ್ಲಿ ವೆಚ್ಚ ಮಾಡಬಹುದು. ಇದನ್ನು ಅಭ್ಯರ್ಥಿಗಳು ಮೀರುವಂತಿಲ್ಲ. ಈ ಹಿನ್ನೆಲೆಯಲ್ಲಿ ಖರ್ಚು-ವೆಚ್ಚ ಪರಿಶೀಲನೆಗಾಗಿ ಚುನಾವಣೆಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸುವ ಪ್ರತಿ ಅಭ್ಯರ್ಥಿಗೆ ಚುನಾವಣಾ ಆಯೋಗದಿಂದ ಎ, ಬಿ ಹಾಗೂ ಸಿ ಮಾದರಿಯ ಪ್ರತ್ಯೇಕ ವಹಿಗಳನ್ನು ನೀಡಲಾಗುವುದು. ಇದರಲ್ಲಿ ಅಭ್ಯರ್ಥಿಗಳು ಮಾಡುವ ಪ್ರತಿ ವಾಹನ, ಚುನಾವಣಾ ಪ್ರಚಾರ ಸಾಮಗ್ರಿ, ಸಭೆ, ಸಮಾರಂಭ ಸೇರಿದಂತೆ ಎಲ್ಲ ಬಗೆಯ ಖರ್ಚು-ವೆಚ್ಚಗಳನ್ನು ವಹಿಯಲ್ಲಿರುವ ಪ್ರತಿ ಕಲಂನಲ್ಲಿ ನಮೂದು ಮಾಡಬೇಕು ಎಂದರು. ಅಭ್ಯರ್ಥಿಗಳಿಗೆ ನೀಡಲಾಗುವ ವಹಿಯಲ್ಲಿ ಅಭ್ಯರ್ಥಿಗಳು ತಮ್ಮ ಪಕ್ಷ, ಪ್ರಾಯೋಜಕರು ನೀಡುವ ಹಣ, ವಸ್ತುಗಳು ಇನ್ನಿತರ ಯಾವುದೇ ರೂಪದಲ್ಲಿ ಪಡೆಯುವ ಹಣಕಾಸನ್ನು ತಪ್ಪದೆ ನಮೂದಿಸಬೇಕು. ಎಲ್ಲ ಖರ್ಚು ವಿವರವನ್ನು ಒಳಗೊಂಡ ವಹಿಯನ್ನು ಪ್ರತಿದಿನ ನಿರ್ವಹಿಸಬೇಕು. ಅಭ್ಯರ್ಥಿಗಳು ವಹಿಯಲ್ಲಿ ಸಹಿ ಮಾಡಿ, ಅಭ್ಯರ್ಥಿ ಅಥವಾ ಅವರ ಪರ ಏಜೆಂಟರು ಪ್ರತಿದಿನ ಸಲ್ಲಿಸಬೇಕು ಎಂದು ಸೂಚಿಸಿದರು. ಅಭ್ಯರ್ಥಿಗಳು ಪ್ರತ್ಯೇಕ ಬ್ಯಾಂಕ್ ಖಾತೆ ಹೊಂದಿರಬೇಕು. ಚುನಾವಣೆ ವೆಚ್ಚಕ್ಕಾಗಿ ಮಾಡಲಾದ ಯಾವುದೇ ರೂ.20 ಸಾವಿರ ಗಳಿಗೂ ಮೀರಿದ ಹಣವನ್ನು ಚೆಕ್ ಮೂಲಕವೇ ಪಾವತಿ ಮಾಡಬೇಕು. ರೂ.20 ಸಾವಿರ ಒಳಗಿನ ಹಣವನ್ನು ಚೆಕ್ ರಹಿತವಾಗಿ ನೀಡಲಾಗಿದ್ದರೂ ಬ್ಯಾಂಕಿನ ಖಾತೆಯಿಂದಲೇ ಹಣ ನೀಡಿರುವ ಬಗ್ಗೆ ಖಾತರಿ ನೀಡಬೇಕು. ಈ ಎಲ್ಲ ಖರ್ಚುಗಳ ಬಗ್ಗೆ ನಿಗಾ ವಹಿಸಲಾಗುವುದು ಎಂದರು. ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಮಾತನಾಡಿ, `ಅಭ್ಯರ್ಥಿಗಳು ಚುನಾವಣೆಗೆ ವಾಹನಗಳನ್ನು ಬಳಸಲು ಅನುಮತಿ ಪಡೆಯಬೇಕು. ಸಭೆ, ಸಮಾರಂಭ, ಪ್ರಚಾರ ಸಾಮಗ್ರಿ, ವಾಹನ ಬಾಡಿಗೆ ಇನ್ನಿತರ ವೆಚ್ಚಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇರಬಹುದಾದ ವಾಸ್ತವ ದರವನ್ನು ನಿಗದಿ ಮಾಡಲಾಗಿದೆ. ಈ ಪ್ರಕಾರ ಅಭ್ಯರ್ಥಿಗಳ ಖರ್ಚನ್ನು ಲೆಕ್ಕ ಹಾಕಲಾಗುವುದು. ಅಭ್ಯರ್ಥಿಗಳು ಕಡಿಮೆ ದರ ನಮೂದು ಮಾಡಿದರೂ ಸಹ ವಾಸ್ತವವಾಗಿ ನಿಗದಿ ಮಾಡಲಾಗಿರುವ ದರವನ್ನೇ ವೆಚ್ಚಕ್ಕೆ ಪರಿಗಣಿಸಲಾಗುವುದು' ಎಂದರು. ಅಭ್ಯರ್ಥಿಗಳು ಮಾಡುವ ವೆಚ್ಚದ ಮಾಹಿತಿ, ಪಡೆದುಕೊಳ್ಳುವ ಅನುಮತಿ ಇನ್ನಿತರ ಆಧಾರದ ಮೇಲೆ ಚುನಾವಣಾಧಿಕಾರಿ ಕಚೇರಿಯಲ್ಲಿ ಸಹ ಪ್ರತ್ಯೇಕವಾಗಿ ಷ್ಯಾಡೊ ವಹಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಇದರಿಂದ ಅಭ್ಯರ್ಥಿಗಳು ಯಾವುದೇ ವೆಚ್ಚವನ್ನು ಮರೆ ಮಾಚಲು ಸಾಧ್ಯವಿಲ್ಲ. ಪಾರ ದರ್ಶಕವಾಗಿ ವೆಚ್ಚ ಪ್ರಕ್ರಿಯೆಗೆ ಅಭ್ಯರ್ಥಿಗಳು ಸಹಕರಿಸಬೇಕು ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್ ಸೋಮಶೇಖರಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಿ. ಭಾರತಿ ಹಾಜರಿದ್ದರು.
2019/11/19 11:14:31
https://www.prajavani.net/article/%E0%B2%9A%E0%B3%81%E0%B2%A8%E0%B2%BE%E0%B2%B5%E0%B2%A3%E0%B2%BE-%E0%B2%B5%E0%B3%86%E0%B2%9A%E0%B3%8D%E0%B2%9A-%E0%B2%B5%E0%B2%BF%E0%B2%B5%E0%B2%B0-%E0%B2%B8%E0%B2%B2%E0%B3%8D%E0%B2%B2%E0%B2%BF%E0%B2%95%E0%B3%86%E0%B2%97%E0%B3%86-%E0%B2%B8%E0%B3%82%E0%B2%9A%E0%B2%A8%E0%B3%86
mC4
ವಿಶ್ವದಲ್ಲೇ ಅತಿ ಹೆಚ್ಚು ಸಂಸ್ಕೃತಿ ಹೊಂದಿದ ರಾಷ್ಟ್ರ ಭಾರತ | Prajapragathi Home ಜಿಲ್ಲೆಗಳು ತುಮಕೂರು ವಿಶ್ವದಲ್ಲೇ ಅತಿ ಹೆಚ್ಚು ಸಂಸ್ಕೃತಿ ಹೊಂದಿದ ರಾಷ್ಟ್ರ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಸಂಸ್ಕೃತಿ ಹೊಂದಿದ ರಾಷ್ಟ್ರ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಸಂಸ್ಕೃತಿ ಹೊಂದಿದ ರಾಷ್ಟ್ರ ಭಾರತವಾಗಿದ್ದು ಅದನ್ನು ಉಳಿಸಿ ಬೆಳೆಸುವ ಕೆಲಸ ಯುವ ಜನತೆಯ ಕರ್ತವ್ಯವಾಗಬೇಕಿದೆ ಎಂದು ಶ್ರೀ ಕ್ಷೇತ್ರ ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಅವರು ತಾಲ್ಲೂಕಿನ ಸಿದ್ದರಬೆಟ್ಟ ಬಾಳೇಹೊನ್ನೂರು ಖಾಸಾ ಶಾಖಾ ಮಠದಲ್ಲಿ ಆಯೋಜಿಸಿದ್ದ 138 ನೇ ಬೆಳದಿಂಗಳ ಕೂಟ ಹಾಗೂ ಧರ್ಮಜಾಗೃತಿ ಸಮಾರಂಭದ ದಿವ್ಯ ಸಾನ್ನಿದ್ಯ ವಹಿಸಿ ಮಾತನಾಡಿದರು. ಇಡೀ ಜಗತ್ತಿನಲ್ಲಿ ಅತ್ಯಂತ ದೊಡ್ಡ ಹಾಗೂ ಪುರಾತನ ಸಂಸ್ಕೃತಿ ಹೊಂದಿರುವ ರಾಷ್ಟ್ರ ಭಾರತ ದೇಶವಾಗಿದ್ದು, ಅನೇಕ ದೇಶದ ಸಂಸ್ಕೃತಿ ನಶಿಸಿಹೋಗಿದ್ದು ಅಲ್ಲದೆ ಕೆಲವು ದೇಶದ ಸಂಸ್ಕೃತಿ ಹುಟ್ಟು ಸಾವುಗಳನ್ನು ಕಂಡಿದೆ, ಆದರೆ ಭಾರತ ದೇಶದ ಸಂಸ್ಕೃತಿ ಮಾತ್ರ ಅಂದಿನಿಂದ ಇಂದಿನವರೆಗೂ ಬೆಳೆಯುತ್ತಲೆ ಬರುತ್ತಿದೆ. ಭಾರತ ದೇಶದಲ್ಲಿ ಸಾಧು, ಸಂತರು ಮತ್ತು ತಾಯಂದಿರು ಭಾರತದೇಶದ ಪ್ರಜೆಯನ್ನು ಜಾಗೃತಗೊಳಿಸುತ್ತ ಧರ್ಮವನ್ನು ಅನುಸರಿಸುವಂತೆ ಮಾಡಿ ದೇಶದ ಸಂಸ್ಕೃತಿ ಉಳಿವಿಗೆ ಕಾರಣಕರ್ತರಾಗಿದ್ದಾರೆ. ಪ್ರಸ್ತುತ ಜಗತ್ತಿನಲ್ಲಿ ಎಷ್ಟೋ ಜನರನ್ನು ನೋಡುತ್ತೇವೆ ಗುರು, ತಂದೆ, ತಾಯಿಯರ ಮೇಲೆ ಶ್ರದ್ದೆ ಇಲ್ಲ, ಏಕೆಂದರೆ ಮನೆಯಲ್ಲಿ ಚಿಕ್ಕವಯಸ್ಸಿನಲ್ಲೆ ತಾಯಿಂದಿರು, ಗುರುಗಳು ಹಾಗು ಸಂತರು ಅವರಿಗೆ ನೀಡಿಬೇಕಾದ ಧರ್ಮ ಜಾಗೃತಿ ಮೂಡಿಸುವುದನ್ನು ಮರೆತು ಬಿಟ್ಟಿದ್ದಾರೆ, ಅದುದರಿಂದ ಇತ್ತೀಚೆಗೆ ಧರ್ಮದ ಬಗ್ಗೆ ಅಭಿಮಾನ ಶೂನ್ಯವಾಗುತ್ತಿದೆ . ಧರ್ಮವನ್ನು ಉಳಿಸಿ ಬೆಳೆಸಬೇಕಾದರೆ ನಾವೆಲ್ಲರೂ ಧರ್ಮದ ಜಾಗೃತಿಯ ಸಂಸ್ಕಾರವನ್ನು ಬೆಳೆಸುವುದು ಕಾಯಕ ಎಂದು ತಿಳಿದು ಮಕ್ಕಳಲ್ಲಿ ಬೆಳೆಸುವತ್ತ ಕಾರ್ಯಪ್ರವೃತ್ತರಾಗಿ ಬೆಳೆಸಿದರೆ ಮಾತ್ರ ಮುಂದಿನ ಪೀಳಿಗೆಗೆ ಸಂಸ್ಕೃತಿ ಮತ್ತು ಧರ್ಮವನ್ನು ಉಳಿಸಬಹುದು ಎಂದರು. ವಿಜಯಪುರ ಬಸವಕಲ್ಯಾಣ ಮಠದ ಶ್ರೀಮಹದೇವ ಸ್ವಾಮೀಜಿ ಮಾತನಾಡಿ ಕುಡಿಯುವುದಾದರೆ ಶುದ್ದ ನೀರನ್ನೇ ಕುಡಿಯಬೇಕು, ಕೇಳಬೇಕಾದರೆ ಆರೋಗ್ಯವಂತ ಮಾತಗಳನ್ನೇ ಕೇಳಬೇಕು, ಏಕೆಂದರೆ ಇಂದಿನ ದಿನಗಳಲ್ಲಿ ರಾಜ್ಯದಲ್ಲಿ ಅದರಲ್ಲೂ ಚಿಕ್ಕಬಳ್ಳಾಪುರ, ಪಾವಗಡ, ಕೊರಟಗೆರೆ ಹಾಗೂ ಮಧುಗಿರಿ ತಾಲೂಕುಗಳಲ್ಲಿ ಪ್ಲೋರೈಡ್‍ಯುಕ್ತ ನೀರು ಹೆಚ್ಚಾಗಿ ದೊರೆಯುವ ಕಾರಣ ಆರೋಗ್ಯ ಹಾಳಾಗುತ್ತಿದೆ. ಆರೋಗ್ಯಕ್ಕೆ ಹೇಗೆ ಶುದ್ಧ ನೀರು ಅವಶ್ಯಕವೂ ಅದೇ ರೀತಿ ಸುಸಂಸ್ಕೃತರಾಗಿ ಬಾಳಬೇಕಾದರೆ ಧರ್ಮ ಸಂಸ್ಕಾರವನ್ನು ಕಲಿಯಬೇಕು, ಧರ್ಮ ಸಂಸ್ಕಾರವನ್ನು ಕಲಿಯಬೇಕಾದರೆ ಗುರುಗಳನ್ನು ಗೌರವಿಸುವುದ ರೊಂದಿಗೆ ಗುರುಗಳು ಹೇಳುವ ಒಳ್ಳೆಯ ಹಿತವಚನಗಳನ್ನು ಕೇಳುವುದರಿಂದ ಮಾತ್ರ ಉತ್ತಮ ಸಂಸ್ಕಾರ ಬೆಳೆಯಲು ಸಾಧ್ಯ ಇದರಿಂದ ತಮ್ಮಲ್ಲಿರುವ ಕೆಟ್ಟಚಟಗಳು ದೂರವಾಗುವದರೊಂದಿಗೆ ಸಮಾಜದಲ್ಲಿ ಜನರ ಏಳಿಗೆ ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಪರಿಸರದ ಮೇಲೆ ಹೆಚ್ಚು ಕಾಳಜಿ ಇಟ್ಟು ಗಿಡಮರಗಳನ್ನು ಪೋಷಿಸುತ್ತಿರುವ ಪರಿಸರ ಪ್ರೇಮಿ ಯಲ್ಲದಡ್ಲು ಚಂದ್ರಯ್ಯನವರನ್ನು ಸನ್ಮಾನಿಸಿ ಗೌರವಿಸಲಾಯಿತು.
2019/02/21 08:15:34
http://prajapragathi.com/%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%A6%E0%B2%B2%E0%B3%8D%E0%B2%B2%E0%B3%87-%E0%B2%85%E0%B2%A4%E0%B2%BF-%E0%B2%B9%E0%B3%86%E0%B2%9A%E0%B3%8D%E0%B2%9A%E0%B3%81-%E0%B2%B8%E0%B2%82/
mC4
ಬಾಲ್ಯ ವಿವಾಹ ನಿಷೇಧವೇ ಲವ್‌ ಜಿಹಾದ್‌ಗೆ ಕಾರಣ ಎಂದ ಬಿಜೆಪಿ ಶಾಸಕ | Prajavani ಬಾಲ್ಯ ವಿವಾಹ ನಿಷೇಧವೇ ಲವ್‌ ಜಿಹಾದ್‌ಗೆ ಕಾರಣ ಎಂದ ಬಿಜೆಪಿ ಶಾಸಕ Published: 06 ಮೇ 2018, 21:31 IST Updated: 06 ಮೇ 2018, 21:32 IST ಅಗರ್‌ಮಾಲ್ವಾ: 'ಹೆಣ್ಣಿಗೆ ಮದುವೆಯಾಗುವ ವಯೋಮಿತಿಯನ್ನು 18 ವರ್ಷ ಎಂಬುದಾಗಿ ಕಾನೂನುಬದ್ಧಗೊಳಿಸಿರುವುದು, ಬಾಲ್ಯ ವಿವಾಹ ನಿಷೇಧ ಒಂದು ರೀತಿ ರೋಗವೇ ಸರಿ. ಇಂತಹ ನಿರ್ಬಂಧಗಳೇ ಪ್ರಿಯಕರನೊಂದಿಗೆ ಓಡಿಹೋಗಲು, ಲವ್‌ ಜಿಹಾದ್‌ಗೆ ದಾರಿ ಮಾಡಿ ಕೊಡುತ್ತದೆ'. ಇದು ಮಧ್ಯಪ್ರದೇಶದ ಅಗರ್‌ಮಾಲ್ವಾ ಕ್ಷೇತ್ರದ ಬಿಜೆಪಿ ಶಾಸಕ ಗೋಪಾಲ ಪರ್ಮಾರ್‌ ಅವರ ಪ್ರತಿಪಾದನೆ. ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಪರ್ಮಾರ್, 'ಲವ್‌ ಜಿಹಾದ್‌ ಬಲೆಗೆ ಬೀಳದಂತೆ ನಿಮ್ಮ ಹೆಣ್ಣು ಮಕ್ಕಳ ಮೇಲೆ ಕಣ್ಣಿಡಿ' ಎಂದು ಪಾಲಕರಿಗೆ ಸಲಹೆ ನೀಡಿದರಲ್ಲದೆ, 'ಮದುವೆಯಾಗಲು 18 ವರ್ಷದ ವಯೋಮಿತಿಯನ್ನು ಸರ್ಕಾರ ನಿಗದಿ ಮಾಡಿದ ನಂತರ ಹುಡುಗಿಯರು ಮನೆ ತೊರೆದು ಪ್ರಿಯಕರನೊಂದಿಗೆ ಓಡಿ ಹೋಗುವುದು ಸಹ ಹೆಚ್ಚಾಯಿತು' ಎಂದರು. 'ಹಿಂದಿನ ದಿನಗಳಲ್ಲಿ ಬಾಲ್ಯವಿವಾಹ ರೂಢಿಯಲ್ಲಿತ್ತು. ಇಂತಹ ವಿವಾಹಗಳಿಂದ ಗಂಡ–ಹಂಡತಿ ನಡುವಿನ ಬಾಂಧವ್ಯ ಸಹ ಗಟ್ಟಿಯಾಗಿರುತ್ತಿತ್ತು' ಎಂದೂ ಹೇಳಿದರು. 'ನಮ್ಮ ಮಗಳು ಏನು ಮಾಡುತ್ತಿದ್ದಾಳೆ ಎಂಬುದನ್ನು ನಾವು ಗಮನಿಸುತ್ತಿಲ್ಲ. ಕೋಚಿಂಗ್‌ ಕ್ಲಾಸ್‌ಗೆ ಎಂದು ಹೇಳಿ ಹೋಗುವ ಮಗಳು ಅಲ್ಲಿ ಬರುವ ಪೋಲಿಗಳ ಸಹವಾಸ ಮಾಡಿ ನಂತರ ಓಡಿ ಹೋಗುತ್ತಾಳೆ. ಲವ್‌ ಜಿಹಾದ್‌ ಪ್ರಕರಣಗಳೂ ಇತ್ತೀಚೆಗೆ ಹೆಚ್ಚುತ್ತಿದ್ದು, ಈ ಬಗ್ಗೆ ತಾಯಂದಿರು, ಸಹೋದರಿಯರು ಎಚ್ಚರ ವಹಿಸಬೇಕು. ನಿರ್ಲಕ್ಷಿಸಿದರೆ ನಿಮ್ಮ ಮನೆಗಳೇ ಹಾಳಾಗುತ್ತವೆ' ಎಂದೂ ಹೇಳಿದರು.
2018/11/17 09:04:19
https://www.prajavani.net/news/article/2018/05/06/571231.html
mC4
ಬಿಪಿಎಲ್‌ ಎಪಿಎಲ್‌ ಆದಾಗ ಹಲವರಿಗೆ ಪಿಂಚಣಿ ಸೌಲಭ್ಯ ಸ್ಥಗಿತ! | Udayavani – ಉದಯವಾಣಿ Wednesday, 01 Dec 2021 | UPDATED: 11:40 PM IST ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ Team Udayavani, Oct 19, 2021, 5:40 AM IST ಮಹಾನಗರ: ಅರ್ಹ ಬಿಪಿಎಲ್‌ ಪಡಿತರ ಕಾರ್ಡ್‌ಗಳನ್ನು ಪತ್ತೆ ಹಚ್ಚುವ ಪ್ರಕ್ರಿಯೆಯಡಿ ಕೆಲವು ಕಾರ್ಡ್‌ಗಳನ್ನು ಬಿಪಿಎಲ್‌ನಿಂದ ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತನೆ ಮಾಡಿದ ಪರಿಣಾಮವಾಗಿ ಸಾಮಾಜಿಕ ಭದ್ರತ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದ ಹಲವರಿಗೆ ಸೌಲಭ್ಯ ಸ್ಥಗಿತಗೊಂಡು ಕೆಲವು ತಿಂಗಳುಗಳಿಂದ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಸಾಮಾಜಿಕ ಭದ್ರತ ಯೋಜನೆಗಳಾದ ವೃದ್ಧಾಪ್ಯವೇತನ, ವಿಧವಾವೇತನ, ಅಂಗವಿಕಲವೇತನ, ಸಂಧ್ಯಾ ಸುರಕ್ಷಾ ವೇತನ, ಮನಸ್ವಿನಿ, ಮೈತ್ರಿ, ರೈತ ಪತ್ನಿ ವಿಧವಾವೇತನ, ರಾಷ್ಟ್ರೀಯ ಕುಟುಂಬ ಸಹಾಯ ಧನ ಯೊಜನೆ, ಅಂತ್ಯ ಸಂಸ್ಕಾರ ಯೋಜನೆ, ಎಂಡೋಸಲ್ಫಾನ್‌ ಸಂತ್ರಸ್ತರ ಮಾಸಾಶನದ ಪ್ರಯೋಜನ ಪಡೆಯಲು ಸರಕಾರ 38,000 ರೂ. ವಾರ್ಷಿಕ ವರಮಾನ ನಿಗದಿ ಪಡಿಸಿದೆ. ಅದಕ್ಕಿಂತ ಆದಾಯ ಮಿತಿ ಜಾಸ್ತಿ ಇದ್ದರೆ ಈ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಬಿಪಿಎಲ್‌ ಕಾರ್ಡ್‌ಗಳು ಎಪಿಎಲ್‌ ಕಾರ್ಡ್‌ಗಳಾಗಿ ಪರಿವರ್ತನೆ ಹೊಂದಿದಾಗ ಆ ಕುಟುಂಬದ ಆದಾಯ ಮಿತಿ ಹೆಚ್ಚುವುದರಿಂದ ಆ ಕುಟುಂಬದ ಹಿರಿಯರಿಗೆ ಬರುತ್ತಿದ್ದ ಸಾಮಾಜಿಕ ಭದ್ರತೆಯ ಪಿಂಚಣಿಗಳು ನಿಂತು ಹೋಗಿವೆ. ಮಂಗಳೂರು ತಾಲೂಕಿನಲ್ಲಿ 80,727 ಮಂದಿ ವಿವಿಧ ಪಿಂಚಣಿ ಪಡೆಯುತ್ತಿದ್ದಾರೆ. ಈ ಪೈಕಿ ಬಹಳಷ್ಟು ಮಂದಿಗೆ ಇದೀಗ ಕೆಲವು ತಿಂಗಳುಗಳಿಂದ ಪಿಂಚಣಿ ಸಿಕ್ಕಿಲ್ಲ. ಈ ವಿಚಾರ ಈಗಾಗಲೇ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ಕೆಲವೊಂದನ್ನು ವೈಯಕ್ತಿಕ ಪ್ರಕರಣಗಳಾಗಿ ಪರಿಶೀಲಿಸಿ, ಅರ್ಹತೆಯನ್ನು ಪರಿಗಣಿಸಿ ಸಮಸ್ಯೆ ಪರಿಹರಿಸಲು ಮುಂದಾಗಿದೆ. ಅ. 16ರಂದು ನಗರದ ಬಜಾಲ್‌ನಲ್ಲಿ ನಡೆದ ತಹಶೀ ಲ್ದಾರರ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿಯೂ ಈ ಬಗ್ಗೆ ಕೆಲವು ಮಂದಿಯಿಂದ ದೂರುಗಳು ಬಂದಿದ್ದು, ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ ಎಂದು ತಹಶೀಲ್ದಾರ್‌ ಗುರು ಪ್ರಸಾದ್‌ ವಿವರಿಸಿದ್ದಾರೆ. ಕೆಲವು ಮಂದಿ ಫಲಾನುಭವಿಗಳು ಕೊರೊನಾ ಕಾರಣ ತಮ್ಮ ವಾಸ ಸ್ಥಾನವನ್ನು ಬದಲಾಯಿ ಸಿದ್ದು, ಭೌತಿಕ ಪರಿಶೀಲನೆ ಸಂದರ್ಭದಲ್ಲಿ ಅಂಥವರು ಸ್ಥಳದಲ್ಲಿ ಇರುವುದಿಲ್ಲ. ಇನ್ನೂ ಕೆಲವು ಮಂದಿ ಒಂದಕ್ಕಿಂತ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ಹೊಂದಿದ್ದು, ಅವರ ಯಾವುದೋ ಒಂದು ಖಾತೆಗೆ ಜಮೆ ಆಗಿ ರುವ ಸಾಧ್ಯತೆ ಇದೆ; ಆದರೆ ಫಲಾನುಭವಿಗಳು ಅದನ್ನು ಗಮನಿಸಿರುವುದಿಲ್ಲ. ಅಲ್ಲದೆ ಬ್ಯಾಂಕ್‌ ಖಾತೆಯ ವಿವರ ಸಲ್ಲಿಸುವಾಗ ತಪ್ಪುಗಳಾಗಿದ್ದರೆ ಅಂತಹ ಸಂದರ್ಭಗಳಲ್ಲಿಯೂ ಅವರು ಖಾತೆಗೆ ಹಣ ಜಮೆಯಾಗದಿರುವ ಸಾಧ್ಯತೆ ಇರುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪಿಂಚಣಿ ಪಡೆಯಲು 38,000 ರೂ. ಆದಾಯ ಮಿತಿಯನ್ನು ನಿಗದಿ ಪಡಿಸಿದ್ದು, ಪಿಂಚಣಿಗೆ ಸಂಬಂ ಧಿಸಿದ ಆನ್‌ಲೈನ್‌ ವ್ಯವಸ್ಥೆಯ ಸಾಫ್ಟ್‌ವೇರ್‌ನಲ್ಲಿ (ತಂತ್ರಾಂಶ) ಈ ಅಂಶ ನಮೂದಾಗಿದೆ. ಹಾಗಾಗಿ ಬಿಪಿಎಲ್‌ ಕಾರ್ಡ್‌ಗಳು ಎಪಿಎಲ್‌ ಆಗಿ ಮಾರ್ಪಾಟು ಹೊಂದುವಾಗ ವಾರ್ಷಿಕ ಆದಾಯ ಹೆಚ್ಚಳವಾಗಿದೆ ಎಂಬರ್ಥದಲ್ಲಿ ಸ್ವಯಂ ಚಾಲಿತವಾಗಿ ಪಿಂಚಣಿ ರದ್ದಾಗುತ್ತದೆ. ಇದಕ್ಕೆ ಪರಿಹಾರ ಆದಾಯ ಮಿತಿ 38,000 ರೂ. ಗಿಂತ ಹೆಚ್ಚಳ ಆಗದ ಹಾಗೆ ನೋಡಿಕೊಳ್ಳುವುದು. ಹಾಗಾಗಿ ಇದೀಗ ಅಧಿಕಾರಿಗಳು ಈ ರೀತಿ ಸಮಸ್ಯೆಗೆ ಸಿಲುಕಿದವರಿಂದ 38,000 ರೂ. ವಾರ್ಷಿಕ ಆದಾಯ ಇರುವ ಬಗ್ಗೆ ಆದಾಯ ಪ್ರಮಾಣ ಪತ್ರವನ್ನು ಮಾಡಿಸಿ ಅದನ್ನು (ಪ್ರತಿಯೊಂದು ಪ್ರಕರಣವನ್ನೂ ಪ್ರತ್ಯೇಕವಾಗಿ ಪರಿಗಣಿಸಿ) ಬೆಂಗಳೂರಿನಲ್ಲಿರುವ ಪಿಂಚಣಿ ಇಲಾಖೆಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡುತ್ತಿದ್ದಾರೆ. ಈಗಾಗಲೇ ಅನೇಕ ಮಂದಿ ಈ ರೀತಿ ಆದಾಯ ಪ್ರಮಾಣ ಪತ್ರವನ್ನು ಮಾಡಿಸಿ ತಹಶೀಲ್ದಾರರ ಕಚೇರಿಗೆ ಸಲ್ಲಿಸಿದ್ದು, ತಹಶೀಲ್ದಾರ್‌ ಕಚೇರಿಯಿಂದ ಬೆಂಗಳೂರಿಗೆ ಕಳುಹಿಸಿ ಕೊಡಲಾಗಿದೆ. ಪಿಂಚಣಿ ಅದಾಲತ್‌ ಸಾಮಾಜಿಕ ಭದ್ರತ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹೋಬಳಿ ಮಟ್ಟದಲ್ಲಿ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪಿಂಚಣಿ ಅದಾಲತ್‌ ಏರ್ಪಡಿಸಲಾಗಿದ್ದು, ಈ ಅದಾಲತ್‌ನಲ್ಲಿ ವಿಲೆವಾರಿ ಮಾಡಲಾಗುತ್ತದೆ. ಮಂಗಳೂರು ಎ ಹೋಬಳಿಗೆ ಸಂಬಂಧಿಸಿ ನ. 2, ಡಿ. 6ರಂದು ನಗರದ ಮಿನಿ ವಿಧಾನ ಸೌಧದಲ್ಲಿ, ಮಂಗಳೂರು ಬಿ ಹೋಬಳಿಗೆ ಸಂಬಂಧಿಸಿ ನ. 9, ಡಿ. 13ರಂದು ಮಗಳೂರು ಬಿ ನಾಡ ಕಚೇರಿಯಲ್ಲಿ , ಗುರುಪುರ ಹೋಬಳಿಗೆ ಸಂಬಂಧಿಸಿ ನ. 16, ಡಿ. 10ರಂದು ಗುರುಪುರ ನಾಡ ಕಚೇರಿಯಲ್ಲಿ, ಸುರತ್ಕಲ್‌ ಹೋಬಳಿಯ ಪಿಂಚಣಿ ಅದಾಲತ್‌ ಅ. 25, ನ. 23, ಡಿ. 27ರಂದು ಸುರತ್ಕಲ್‌ ನಾಡ ಕಚೇರಿಯಲ್ಲಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೌಲಭ್ಯ ಮುಂದುವರಿಸಲು ಪತ್ರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಪಿಂಚಣಿ ಪಾವತಿ ರದ್ದಾದ ಸುಮಾರು 222ರಷ್ಟು ಪ್ರಕರಣಗಳನ್ನು ಪತ್ತೆ ಹಚ್ಚಿ, ಅವುಗಳ ಪರಿಶೀಲನೆ ನಡೆಸಿ ಈಗಾಗಲೇ ಬಹಳಷ್ಟು ಮಂದಿಗೆ ಪಿಂಚಣಿಯನ್ನು ಮುಂದುವರಿಸಬೇಕೆಂದು ಬರೆಯಲಾಗಿದೆ. ಮಂಗಳೂರು ತಾಲೂಕಿನಲ್ಲಿ ಒಟ್ಟು 490 ಮಂದಿಗೆ ಪಿಂಚಣಿ ಸೌಲಭ್ಯ ವನ್ನು ಮುಂದುವರಿಸುವಂತೆ ಪತ್ರ ಮುಖೇನ ಕೋರಲಾಗಿದೆ. -ಗುರು ಪ್ರಸಾದ್‌, ತಹಶೀಲ್ದಾರ್‌, ಮಂಗಳೂರು ತಾಲೂಕು ಜನವರಿಯಿಂದ ವೃದ್ಧಾಪ್ಯವೇತನ ಲಭಿಸಿಲ್ಲ ನನಗೆ ಬರುತ್ತಿದ್ದ ವೃದ್ಧಾಪ್ಯ ವೇತನ 2021 ಜನವರಿಯಿಂದ ನಿಂತು ಹೋಗಿದೆ. ನನಗೀಗ 86 ವರ್ಷ ವಯಸ್ಸು. ನಾನು ಅವಿವಾಹಿತೆಯಾಗಿದ್ದು, ಸಂಬಂಧಿಕರ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ. 8 ತಿಂಗಳುಗಳಿನಿಂದ ವೃದ್ಧಾಪ್ಯವೇತನ ಬಾರದಿರುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ಗ್ರಾಮ ಲೆಕ್ಕಿಗರ ಕಚೇರಿಗಳಿಗೆ ತೆರಳಿ ಮಾಹಿತಿ ನೀಡಿದ್ದೇನೆ. ಆಧಾರ್‌ ಕಾರ್ಡ್‌ ಲಿಂಕ್‌ ಆಗಿದೆ. ಎಪಿಎಲ್‌ ಕಾರ್ಡ್‌ದಾರರಿಗೆ ಪಿಂಚಣಿ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
2021/12/01 18:14:59
https://www.udayavani.com/homepage-karnataka-edition/karavali/karavali-mangalore/when-bpl-becomes-apl-many-people-will-get-pension-benefits
mC4
ಕೊಳ್ಳೇಗಾಲ ಬಳಿ ಶೀಲ ಶಂಕಿಸಿ ಪತ್ನಿ ಹತ್ಯೆಗೈದ ಪತಿ - Mysuru Mithra Tuesday 28 June 2022 , 9:01 pm Home » ಕೊಳ್ಳೇಗಾಲ ಬಳಿ ಶೀಲ ಶಂಕಿಸಿ ಪತ್ನಿ ಹತ್ಯೆಗೈದ ಪತಿ ಕೊಳ್ಳೇಗಾಲ ಬಳಿ ಶೀಲ ಶಂಕಿಸಿ ಪತ್ನಿ ಹತ್ಯೆಗೈದ ಪತಿ ಕೊಳ್ಳೇಗಾಲ, ಏ.೧(ಎನ್.ನಾಗೇಂದ್ರ ಸ್ವಾಮಿ)- ಪತಿಯೋರ್ವ ಪತ್ನಿ ಶೀಲ ಶಂಕಿಸಿ ಆಕೆ ಮಲಗಿದ್ದ ವೇಳೆ ಮಕ್ಕಳ ಎದುರೇ ಆಕೆಯನ್ನು ಉಸಿರುಗಟ್ಟಿಸಿ ಹತೈಗೈದಿರುವ ಘಟನೆ ತಾಲೂಕಿನ ಮುಡಿಗುಂಡ ಗ್ರಾಮದ ನಾಯಕರ ಬೀದಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಗ್ರಾಮದ ನಿವಾಸಿ ಕುಮಾರ ಎಂಬಾತನೇ ತನ್ನ ಪತ್ನಿ ಚಿನ್ನಮ್ಮ(೩೦) ಎಂಬಾಕೆಯನ್ನು ಹತ್ಯೆಗೈದವನಾಗಿದ್ದು, ಆತನನ್ನೂ ಬಂಧಿಸಿದ್ದಾರೆ. ಮುಳ್ಳೂರು ಗ್ರಾಮದ ಚಿನ್ನಮ್ಮ ಅವರನ್ನು ಕಳೆದ ೧೦ ವರ್ಷಗಳ ಹಿಂದೆ ಮುಡಿಗುಂಡ ಗ್ರಾಮದ ನಿವಾಸಿ ಕೊಪ್ಪಾಳಿ ನಾಯಕ ಅವರ ಪುತ್ರ ಕುಮಾರ ಎಂಬಾತನೊAದಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ೭ ವರ್ಷದ ದರ್ಶನ ಹಾಗೂ ೪ ವರ್ಷದ ದರ್ಶಿನಿ ಎಂಬ ಇಬ್ಬರು ಮಕ್ಕಳಿದ್ದರು. ಪತ್ನಿ ಯನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ ಕುಮಾರ ಇತ್ತೀಚೆಗೆ ಪತ್ನಿ ಚಿನ್ನಮ್ಮಳ ಶೀಲದ ಬಗ್ಗೆ ಅನುಮಾನಪಟ್ಟು ಆಗಾಗ್ಗೆ ಕುಡಿದು ಬಂದು ಜಗಳ ಮಾಡುತ್ತಿದ್ದ ಎನ್ನಲಾಗಿದೆ. ಈ ಸಂಬAಧ ಮುಳ್ಳೂರು, ಮುಡಿ ಗುಂಡ ಗ್ರಾಮದ ಯಜಮಾನರ ನೇತೃತ್ವದಲ್ಲಿ ಸುಮಾರು ಐದಾರು ಬಾರಿ ನ್ಯಾಯ ಪಂಚಾಯ್ತಿ ನಡೆದು ಬುದ್ದಿವಾದ ಹೇಳಿದ್ದರು. ಆದರೂ ತನ್ನ ಚಾಳಿ ಬಿಡದ ಕುಮಾರ ತನ್ನ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡು ವುದನ್ನು ಮುಂದುವರೆಸಿದ್ದ. ಇದರಿಂದ ಮನನೊಂದ ಚಿನ್ನಮ್ಮ ಗಂಡನ ಮನೆ ತೊರೆದು ಮಕ್ಕಳೊಂದಿಗೆ ತನ್ನ ತವರು ಮನೆ ಸೇರಿದ್ದಳು ಎನ್ನಲಾಗಿದೆ. ಈ ಮಧ್ಯೆ ಮಾ.೩೧ರಂದು ಮುಳ್ಳೂರಿಗೆ ತೆರಳಿದ್ದ ಕುಮಾರ, ನಾನು ಇನ್ನು ಮುಂದೆ ನನ್ನ ಪತ್ನಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳು ತ್ತೇನೆ. ನಾಳೆ ಯುಗಾದಿ ಹಬ್ಬವಿದೆ. ಎಲ್ಲವನ್ನೂ ಮರೆತು ನೆಮ್ಮದಿಯಾಗಿ ಒಟ್ಟಾಗಿ ಬಾಳು ತ್ತೇವೆ ಎಂದು ಚಿನ್ನಮ್ಮಳ ಮನೆಯವರ ಮನ ವೊಲಿಸಿ, ಮುಡಿಗುಂಡಕ್ಕೆ ಕರೆದೊಯ್ದಿದ್ದ. ಆದರೂ ಗುರುವಾರ ರಾತ್ರಿ ಮತ್ತೆ ಪತ್ನಿ ಚಿನ್ನಮ್ಮಳ ಜೊತೆ ಜಗಳ ತೆಗೆದು, ಹಲ್ಲೆ ನಡೆಸಿದ ಕುಮಾರ ತನ್ನ ಮಕ್ಕಳ ಎದುರೇ ಆಕೆಯ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ. ಈ ದೃಶ್ಯ ಕಂಡ ಮಗ ದರ್ಶನ್ ಜೋರಾಗಿ ಕೂಗಿ ಕೊಂಡಾಗ ಕುಮಾರ ಮಗನನ್ನು ಮತ್ತೊಂದು ರೂಂಗೆ ಕೂಡಿ ಹಾಕಿದ್ದಾನೆ ಎನ್ನಲಾಗಿದೆ. ಶುಕ್ರವಾರ ಮುಂಜಾನೆ ತನ್ನ ಸೋದರ ಮಾವ ಭೈರನಾಯಕನಿಗೆ ಕರೆ ಮಾಡಿದ ಚಿನ್ನಮ್ಮಳ ಪುತ್ರ ದರ್ಶನ್ ನಡೆದ ವಿಚಾರ ವನ್ನೆಲ್ಲಾ ತಿಳಿಸಿ ಬೇಗ ಬರುವಂತೆ ತಿಳಿಸಿ ದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸು ವಷ್ಟರಲ್ಲಿ ಚಿನ್ನಮ್ಮ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ತಕ್ಷಣ ಆಕೆಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರಾದರೂ, ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಳು. ಈ ಸಂಬAಧ ಮೃತಳ ಸಹೋದರ ಭೈರನಾಯಕ ನನ್ನ ಅಕ್ಕನ ಸಾವಿಗೆ ಕಾರಣನಾದ ಆಕೆಯ ಗಂಡ ಕುಮಾರನನ್ನು ಬಂಧಿಸಿ, ಆತನಿಗೆ ಶಿಕ್ಷೆ ನೀಡುವಂತೆ ಕೊಳ್ಳೇಗಾಲ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿ ರುವ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
2022/06/28 15:31:01
https://mysurumithra.com/wife-murdered-by-husband/
mC4
ರೆಡ್ಡಿ ಸಂಧಾನಕ್ಕೆ ತಲೆಬಾಗಿದ ಬಿಜೆಪಿ ಹಿರಿತಲೆಗಳು | BJP Dissidence | BS Yeddyurappa| Janardhan Reddy |SK Bellubbi| Bengaluru | Karnataka Assembly | Operation Kamala | ಯಡಿಯೂರಪ್ಪ | ಬಿಜೆಪಿ | ಭಿನ್ನಮತ |ಜನಾರ್ದನ ರೆಡ್ಡಿ| ಎಸ್ ಕೆ ಬೆಳ್ಳುಬ್ಬಿ| - Kannada Oneindia ರೆಡ್ಡಿ ಸಂಧಾನಕ್ಕೆ ತಲೆಬಾಗಿದ ಬಿಜೆಪಿ ಹಿರಿತಲೆಗಳು | Published: Thursday, October 7, 2010, 14:41 [IST] ಬೆಂಗಳೂರು, ಅ.7: 'ನಾನು ಸಿಎಂ ಯಡಿಯೂರಪ್ಪ ಅವರಿಗೆ ನಿಷ್ಠ ನಾಗಿದ್ದೇನೆ. ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಜನಾರ್ದನ ರೆಡ್ಡಿ ಅವರು ನೀಡಿದ್ದಾರೆ 'ಎಂದು ಎಸ್ ಕೆ ಬೆಳ್ಳುಬ್ಬಿ ನೀಡಿದ ತಕ್ಷಣದ ಪ್ರತಿಕ್ರಿಯೆ. ಈ ಮೂಲಕ ಅಲ್ಲಾಡುತ್ತಿದ್ದ ಸರ್ಕಾರದ ಅಡಿಪಾಯಕ್ಕೆ ಒಂದೊಂದೇ ಇಟ್ಟಿಗೆ ಮರು ಜೋಡಿಸುವ ಮೂಲಕ ಸರ್ಕಾರವನ್ನು ಭದ್ರಗೊಳಿಸುವ ಕಾರ್ಯವನ್ನು ಸಫಲಗೊಳಿಸುವ ನಿಟ್ಟಿನಲ್ಲಿ ರೆಡ್ಡಿ ಸೋದರರು ಸಾಗಿದ್ದಾರೆ. ಭಿನ್ನಮತೀಯ ಜೊತೆ ಸೇರಿಕೊಂಡು ಬೆಂಬಲ ವಾಪಾಸ್ ಪತ್ರಕ್ಕೆಸಹಿ ಹಾಕಿದ್ದ ಬೆಳ್ಳುಬ್ಬಿ ಅವರ ಬೆನ್ನ ಹಿಂದೆ ಇನ್ನೂ ಅನೇಕ ಶಾಸಕರು ಇಂದು ಶ್ರೀರಾಮುಲು ನಿವಾಸಕ್ಕೆ ಆಗಮಿಸುವ ನಿರೀಕ್ಷೆಯಿದೆ. ಒಟ್ಟಿನಲ್ಲಿ ದೇವರ ಮೊರೆಹೊಕ್ಕ ಸಿಎಂಗೆ ಮತ್ತೊಮ್ಮೆ ರೆಡ್ಡಿ ಸೋದರರು ಸಂಧಾನಕಾರರಾಗಿ ಯಶಸ್ಸು ತರುವ ನಿರೀಕ್ಷೆಯಿದೆ. 'ಇತಿಹಾಸವನ್ನು ಅವಲೋಕಿಸಿದರೆ ಯುದ್ಧಕ್ಕೂ ಮೊದಲು, ಯುದ್ಧದ ಆರಂಭದಲ್ಲಿ, ಯುದ್ಧದ ಸಂದರ್ಭದಲ್ಲಿ ಹಾಗೂ ಯುದ್ಧದ ನಂತರ ಕೂಡ ಸಂಧಾನ ನಡೆಯುವುದನ್ನು ಕಾಣಬಹುದು. ಇದು ಆಂತರಿಕ ಸಂಧಾನವಾದ್ದರಿಂದ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ' ಎಂದು ರಾಮ ಭಕ್ತ ಶಾಸಕ ಸಿಟಿ ರವಿ ಅವರು ಮುಂಜಾನೆ ಹೇಳಿದ್ದನ್ನು ಕಾರ್ಯಗತ ಮಾಡುವತ್ತ ರೆಡ್ಡಿ ಸೋದರರು ನಿರತರಾಗಿದ್ದಾರೆ. 'ಸೆ.11ನೇ ತಾರೀಖು 11 ಗಂಟೆಗೆ 6 ಕೋಟಿ ಕನ್ನಡಿಗರ ಎದುರು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ತಲೆ ತಗ್ಗಿಸಲಿದ್ದಾರೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಇಂಥ ಕೀಳುಮಟ್ಟಕ್ಕೆ ಇಳಿದಿರುವುದು ದುರದೃಷ್ಟ. ಕರ್ನಾಟಕದ ಅಭಿವೃದ್ಧಿಗಾಗಿ ಜನಾದೇಶ ಪಡೆದ ಬಿಜೆಪಿ ಸರ್ಕಾರ, ಜನತೆಗೆ ಮೋಸ ಮಾಡುವುದಿಲ್ಲ. ಇಂದು ಸಂಜೆ ಬಿಜೆಪಿಯ ಎಲ್ಲಾ ನಿಷ್ಠಾವಂತ ಶಾಸಕರು ನಮ್ಮ ಬಳಿಗೆ ಬರಲಿದ್ದಾರೆ ನಂತರ ರಾಜ್ಯಪಾಲರ ನಿವಾಸಕ್ಕೆ ತೆರಳಿ ಬೆಂಬಲ ಹಿಂಪೆಡದ ಪತ್ರವನ್ನು ಪುರಸ್ಕರಿಸದಂತೆ ಮನವಿ ಸಲ್ಲಿಸಲಾಗುವುದು' ಎಂದು ಜನಾರ್ದನ ರೆಡ್ಡಿ ಹೇಳಿದರು. ಇತ್ತ ಜನಾರ್ಧನ ರೆಡ್ಡಿ ಸಂಧಾನ ಸಫಲವಾಗುತ್ತಿದ್ದಂತೆ ಪ್ರತಿಪಕ್ಷಗಳ ಮುಖಂಡರ ಮುಖದಲ್ಲಿ ಮೂಡಿದ್ದ ಮಂದಹಾಸ ಮಾಯವಾಗಿದೆ. ತುರ್ತು ಶಾಸಕಾಂಗ ಸಭೆಯನ್ನು ಕರೆದಿರುವ ಸಿದ್ದರಾಮಯ್ಯ ಅವರು, ಬೆಳಗ್ಗಿನಿಂದ ಟಿವಿಗೆ ಅಂಟಿಕೊಂಡು ರಾಜಕೀಯ ಬೆಳವಣಿಗೆಗಳ ಏರಿಳಿತವನ್ನು ನೋಡುತ್ತಿದ್ದಾರೆ. ನಾಳೆ ಬಿಜೆಪಿ ಸರ್ಕಾರದ ಇನ್ನೊಂದು ಹಗರಣ ಬಹಿರಂಗಪಡಿಸುವುದಾಗಿ ಹೇಳಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಲು ಸದ್ಯ್ಯದಲ್ಲೇ ಸುದ್ದಿಗೋಷ್ಠಿ ಕರೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಜನಾರ್ದನ ರೆಡ್ಡಿ ಎಸ್ ಕೆ ಬೆಳ್ಳುಬ್ಬಿ ಭಿನ್ನಮತ ಯಡಿಯೂರಪ್ಪ ಬಿಜೆಪಿ ಬೆಂಗಳೂರು janardhana reddy bjp dissidence sk bellubbi bengaluru rss karnataka assembly
2020/01/23 09:48:34
https://kannada.oneindia.com/news/2010/10/07/bjp-crisis-janardhan-reddy-win-back-the-rebels.html
mC4
ಮಾನಸ ಗಂಗೋತ್ರಿಗೆ ಶತಕದ ಪುಳಕ: 100 ಘಟಿಕೋತ್ಸವಕ್ಕೆ ಮೋದಿ ಸಾಕ್ಷಿ! | PM Modi addresses the Centenary Convocation 2020 of University of Mysore Karnataka pod 19, Oct 2020, 12:31 PM ಮೈಸೂರು(ಅ.19): ಮಾನಸ ಗಂಗೋತ್ರಿಗೆ ಶತಕದ ಪುಳಕ, ಮೈಸೂರು ವಿಶ್ವವಿದ್ಯಾನಿಲಯ 100ನೇ ಘಟಿಕೋತ್ಸವದ ಸಂಭ್ರಮವನ್ನಾಚರಿಸಿದೆ. ಈ ಶತಮಾನೋತ್ಸವದ ಘಟಿಕೋತ್ಸವಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಾಕ್ಷಿಯಾಗಿದ್ದಾರೆ. ಅಲ್ಲದೇ 100ನೇ ಘಟಿಕೋತ್ಸವದಲ್ಲಿ ಸುಧಾಮೂರ್ತಿಗೆ ಡಾಕ್ಟರೇಟ್ ಕೂಡಾ ಪ್ರಧಾನ ಮಾಡಲಾಗಿದೆ. ದುಡ್ಡು ಡಬಲ್ ಮಾಡೋಕೆ ಮೋದಿ ಹೇಳ್ತಾರೆ ಈ 4 ಸೂತ್ರಗಳು..! ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಶೈಕ್ಷಣಿಕ ಕ್ಷೇತ್ರಕ್ಕೆ ದಿಕ್ಸೂಚಿಯಾಗಲಿದೆ. ಶೈಕ್ಷಣಿಕ ಪ್ರಗತಿ ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ ಎಂದಿದ್ದಾರೆ. ಅಲ್ಲದೇ ಮೈಸೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಮಾಡಲಿದೆ. ದೇಶದ ಎಲ್ಲಾ ವಿವಿಗಳೂ‌ ಇದಕ್ಕೆ ಸಹಕಾರ ನೀಡಬೇಕು. ಉನ್ನತ ಶಿಕ್ಷಣಕ್ಕೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿನಿಯರಿಗಿಂತ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಿಳೆಯರಿಗೆ ಉನ್ನತ ಶಿಕ್ಷಣ ಕೊಡುವ ನಿಟ್ಟಿನಲ್ಲಿ ದೇಶ ಮತ್ತಷ್ಟು ಮುತುವರ್ಜಿಯ ವಹಿಸಬೇಕಿದೆ ಎಂದಿದ್ದಾರೆ. ಇದೇ ವೇಳೆ ಉತ್ತರ ಕರ್ನಾಟಕ ಸಂತ್ರಸ್ತರಿಗೆ ಅಭಯ ಹೇಳಿದ್ದಾರೆ. ಕೇಂದ್ರ- ರಾಜ್ಯ ಜತೆಯಾಗಿ ಸಂತ್ರಸ್ತರ ಬೆನ್ನಿಗೆ ನಿಲ್ಲಲಿದೆ ಎಂದೂ ಭರವಸೆಯ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಪಿಎಂ ಮೋದಿ ದಸರಾ ಹಬ್ಬದ ಉತ್ಸಾಹವನ್ನು ಮಳೆ ಹಾಳು ಮಾಡಿದೆ. ಮಳೆ, ಪ್ರವಾಹದಿಂದ ಸಂಕಷ್ಟಕ್ಕೀಡಾದವರಿಗೆ ನೆರವು ನೀಡಲು ಸಿದ್ಧ ಎಂದಿದ್ದಾರೆ.
2020/11/29 05:38:23
https://kannada.asianetnews.com/video/india-news/pm-modi-addresses-the-centenary-convocation-2020-of-university-of-mysore-karnataka-pod-qifsv1
mC4
ಅಹ್ಮದುಲ್ಲಾ ಹಾರೂನ್ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Jan 18, 2022, 9:43 AM IST ಮಂಗಳೂರು : ನಗರದ ಜಪ್ಪು ಮೋರ್ಗನ್ಸ್ ಗೇಟ್ ನಿವಾಸಿ ಜಿ. ಮೊಹಮ್ಮದ್ ಹಾರೂನ್ ಸಾಹೇಬ್ (ಹಾರೂನ್ ಮಾಸ್ಟರ್) ಅವರ ಪುತ್ರ ಅಹ್ಮದುಲ್ಲಾ ಹಾರೂನ್ (77) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಸರಳ, ಸಜ್ಜನ, ಪರೋಪಕಾರಿ ವ್ಯಕ್ತಿತ್ವದ ಅವರು 1970ರಲ್ಲಿ ಗಲ್ಫ್ (ಕತರ್)ಗೆ ಹೋದ ಹಾರೂನ್ ಕುಟುಂಬದ ಮೊದಲ ಸದಸ್ಯರಾಗಿದ್ದರು. ಅಲ್ಲಿ ಊರಿನ ಹಲವು ಮಂದಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ನೆರವಾಗಿದ್ದಾರೆ. ಜಿದ್ದಾದಲ್ಲಿರುವಾಗ ಜಂಇಯ್ಯತುಲ್ ಫಲಾಹ್ ಸಂಘಟನೆಯ ಸ್ಥಾಪಕ ಸದಸ್ಯರಾಗಿದ್ದರು. 2000ರಲ್ಲಿ ಅವರು ನಿವೃತ್ತಿ ಪಡೆದು ಭಾರತಕ್ಕೆ ಮರಳಿದರು.
2022/05/27 04:06:25
https://www.varthabharati.in/article/needhana/321805
mC4
ಶೀಘ್ರದಲ್ಲಿ ರಾಜ್ಯಪಾಲ ಭಾರದ್ವಾಜ್ 'ರಾಜ್' ಅಂತ್ಯ? | HR Bhardwaj | Trust Vote | BJP | Yeddyurappa | Congress | Manmohan Singh | ಎಚ್ ಆರ್ ಭಾರದ್ವಾಜ್ | ವಿಶ್ವಾಸಮತ | ಬಿಜೆಪಿ - Kannada Oneindia 17 min ago ಕೊಪ್ಪಳ ನ್ಯಾಯಾಲಯದಲ್ಲಿ 6 ಹುದ್ದೆಗಳಿಗೆ ಅರ್ಜಿ ಹಾಕಿ 32 min ago ಸಾ ರಾ ಮಹೇಶ್ ಗೆ ಅವಾಜ್ ಹಾಕಿದ್ದ ಜೆಡಿಎಸ್ ಮುಖಂಡ ಅಮಾನತು ಶೀಘ್ರದಲ್ಲಿ ರಾಜ್ಯಪಾಲ ಭಾರದ್ವಾಜ್ 'ರಾಜ್' ಅಂತ್ಯ? | Published: Thursday, October 14, 2010, 15:46 [IST] ನವದೆಹಲಿ, ಅ. 14 : ಕರ್ನಾಟಕದ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಬಿಜೆಪಿ ಕೇಂದ್ರಕ್ಕೆ ಮನವಿ ಮಾಡಿಕೊಂಡಿರುವ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಕೂಡಾ ಈ ಬಗ್ಗೆ ಚಿಂತನೆ ನಡೆಸಿದೆ. ಇದರ ಜೊತೆಗೆ ಕಾಂಗ್ರೆಸ್ ನಲ್ಲಿ ಭಾರದ್ವಾಜ್ ಅವರನ್ನು ಪದಚ್ಯುತಿಗೊಳಿಸಬೇಕೆಂದು ತೆರಮರೆಯಲ್ಲೇ ಕಸರತ್ತು ತೀವ್ರಗೊಂಡಿದೆ. ಕಾಂಗ್ರೆಸ್ ಪಕ್ಷದ ಮೂಲಗಳು ಈ ವಿಷಯ ಬಹಿರಂಗಗೊಂಡಿದ್ದು, ತಮ್ಮ ನಿಲುವು ಏನೆಂಬುದನ್ನು ಕೇಂದ್ರಕ್ಕೆ ತಿಳಿಸಲಾಗಿದೆ ಎಂದು ಹೇಳಿದೆ. ಭಾರದ್ವಾಜ್ ಅವರು ನಡೆದುಕೊಳ್ಳುತ್ತಿರುವ ರೀತಿ ಅವರು ರಾಜ್ಯಪಾಲರಾಗಲಿಕ್ಕೆ ಅರ್ಹರಲ್ಲ ಎನ್ನುವ ಮಾತಿದೆ. ಅಷ್ಟೇ ಅಲ್ಲ ಅವರಿಂದಾಗಿ ರಾಜ್ಯಪಾಲರ ಹುದ್ದೆಗೆ ಕುಂದುಂಟಾಗಿದೆ ಎಂದು ಕಾಂಗ್ರೆಸ್ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟಿದೆ. ಸ್ಪೀಕರ್ ಅವರಿಗೆ ನಿರ್ದೇಶನ ನೀಡಿದ್ದು, ಪುನಃ ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿರುವುದು ವ್ಯತಿರಿಕ್ತ ಬೆಳವಣಿಗೆಯಾಗಿದೆ. ಇದು ರಾಜ್ಯಪಾಲರ ಹುದ್ದೆಗೆ ಅಗೌರವ ತರುವಂತಾದ್ದಾಗಿದೆ ಎಂದು ಕಾಂಗ್ರೆಸ್ ವಲಯದ ಅಸಮಾಧಾನವಾಗಿದೆ. ಭಾರದ್ವಾಜ್ ಸಂವಿಧಾನ ಕಾವಲುಗಾರನಾಗಿ ಉಳಿದಿಲ್ಲ. ಭಾರದ್ವಾಜ್ ಮಿತಿಮೀರುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ಮಧ್ಯೆ ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರು ಭಾರದ್ವಾಜ್ ವಿರುದ್ಧ ದಾಳಿ ಮುಂದುವರಿಸಿದ್ದು, ಕಾಂಗ್ರೆಸ್ ಏಜೆಂಟ್ ಎಂದು ಆಕ್ರೋಶ ವ್ಯಕ್ತಪಡಿಸುತ್ತಿವೆ. ಎಚ್ ಆರ್ ಭಾರದ್ವಾಜ್ ವಿಶ್ವಾಸಮತ ಬಿಜೆಪಿ ಯಡಿಯೂರಪ್ಪ ರಾಜಭವನ ಕಾಂಗ್ರೆಸ್ ಮನಮೋಹನ್ ಸಿಂಗ್ hr bhardwaj trust vote bjp yeddyurappa rajbhavan congress manmohan singh
2019/07/22 11:08:12
https://kannada.oneindia.com/news/2010/10/14/bjp-leaders-meet-pm-demand-bhardwajs-recall.html
mC4
ಆಮ್ಲಜನಕ ಬಿಕ್ಕಟ್ಟು ನಿವಾರಣೆಗೆ "ಆಕ್ಸಿಜನ್ ಆನ್ ವ್ಹೀಲ್" ಯೋಜನೆ | Maharashtra: Mahindra Company Starts Oxygen on Wheels Project To Handle Oxygen Crisis - Kannada Oneindia 12 min ago ದಕ್ಷಿಣ ಕನ್ನಡದಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಎಲ್ಲಾ ಅಂಗಡಿಗಳು ಓಪನ್ 20 min ago ಬಿಎಸ್‌ವೈಗೆ ಭಯವಿಲ್ಲದಿದ್ದರೆ ಅಧಿವೇಶನ ಕರೆಯಬೇಕು; ಎಚ್‌ಡಿಕೆ | Published: Saturday, May 1, 2021, 17:53 [IST] ಮುಂಬೈ, ಮೇ 1: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸುವ ವೈದ್ಯಕೀಯ ಆಮ್ಲಜನಕ ಸರಬರಾಜು ಸವಾಲನ್ನು ಸಮರ್ಥವಾಗಿ ನಿಭಾಯಿಸುವುದಕ್ಕೆ ಮಹೀಂದ್ರಾ ಗ್ರೂಪ್ ಚೇರ್ ಮನ್ ಆನಂದ್ ಮಹೀಂದ್ರಾ ಅವರು "ಆಕ್ಸಿಜನ್ ಆನ್ ವ್ಲೀಲ್"(ಚಕ್ರಗಳ ಮೇಲೆ ಆಮ್ಲಜನಕ) ಯೋಜನೆಯನ್ನು ಪರಿಚಯಿಸಿದ್ದಾರೆ. ವೈದ್ಯಕೀಯ ಆಮ್ಲಜನಕ ಉತ್ಪಾದನೆ ಘಟಕಗಳಿಂದ ಆಸ್ಪತ್ರೆಗಳಿಗೆ ಆಕ್ಸಿಜನ್ ಸಿಲಿಂಡರ್ ಅನ್ನು ಸರಬರಾಜು ಮಾಡುವುದಕ್ಕಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ. "ಪ್ರಸ್ತುತ ಸಂದರ್ಭದಲ್ಲಿ ಸಾವಿನ ಪ್ರಮಾಣವನ್ನು ತಗ್ಗಿಸುವುದಕ್ಕೆ ಆಮ್ಲಜನಕ ತೀರಾ ಅಗತ್ಯವಾಗಿದೆ. ಈ ಸಂದರ್ಭದಲ್ಲಿ ಆಕ್ಸಿಜನ್ ಉತ್ಪಾದನೆಯಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ. ಆದರೆ ಆಕ್ಸಿಜನ್ ಸಿಲಿಂಡರ್ ಅನ್ನು ಸರಿಯಾದ ರೀತಿಯಲ್ಲಿ ಆಸ್ಪತ್ರೆ ಹಾಗೂ ಮನೆಗಳಿಗೆ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಮಹೀಂದ್ರಾ ಲಾಜಿಸ್ಟಿಕ್ಸ್ ಮೂಲಕ ಈ ಸಮಸ್ಯೆ ನಿವಾರಣೆಗೆ ಸೇತುವೆಯಾಗಿ ಯೋಜನೆ ಆರಂಭಿಸಲಾಗುತ್ತಿದೆ" ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಸ್ಥಳೀಯ ಮಾರ್ಗಗಳ ಮೂಲಕ ವೈದ್ಯಕೀಯ ಆಮ್ಲಜನಕ ಉತ್ಪಾದಕರು ಮತ್ತು ಆಸ್ಪತ್ರೆಗಳ ನಡುವೆ ಸಂಪರ್ಕ ಸಾಧಿಸಲು ಟ್ರಕ್್ಗಳನ್ನು ಬಳಸಿಕೊಳ್ಳಲಾಗುತ್ತದೆ ಎಂದು ಆನಂದ್ ಮಹೀಂದ್ರಾ ತಿಳಿಸಿದ್ದಾರೆ. ಗ್ರಾಹಕರಿಗೆ ನೇರವಾಗಿ ಆಕ್ಸಿಜನ್ ಸರಬರಾಜು: ವೈದ್ಯಕೀಯ ಆಮ್ಲಜನಕ ಸಂಗ್ರಹಣೆ, ತುಂಬಿಸುವುದು ಹಾಗೂ ವಿತರಣೆಗೆ ಸಂಬಂಧಿಸಿದಂತೆ ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದೆ. ಆ ಮೂಲಕ ಆಕ್ಸಿಜನ್ ಸಂಗ್ರಹಿಸಿ ಅಗತ್ಯವಿದ್ದಲ್ಲಿ ಗ್ರಾಹಕರಿಗೆ ನೇರವಾಗಿ ಸರಬರಾಜು ಮಾಡಲಾಗುತ್ತದೆ. "ಮಂಗಳವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ಜೊತೆಗೆ ನಮ್ಮ ಕಾರ್ಯದ ಬಗ್ಗೆ ಬದ್ಧತೆಯನ್ನು ತೋರಿದ್ದೇವೆ. ಕೇವಲ 48 ಗಂಟೆಗಳಲ್ಲಿ ಮಹೀಂದ್ರಾ ಲಾಜಿಸ್ಟಿಕ್ಸ್ ತಂಡವು ಪುಣೆ ಮತ್ತು ಚಕನ್‌ನಲ್ಲಿ 20 ಬೊಲೆರೋ ವಾಹನಗಳೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿದೆ" ಎಂದು ಹೇಳಿದ್ದಾರೆ. ಅಲ್ಲದೇ ಈಗಾಗಲೇ 13 ಆಸ್ಪತ್ರೆಗಳಿಗೆ ತುರ್ತು ಅಗತ್ಯಕ್ಕೆ ಅನುಗುಣಮವಾಗಿ 61 ಜಂಬೋ ಸಿಲಿಂಡರ್ ಅನ್ನು ಸರಬರಾಜು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
2021/06/22 08:26:54
https://kannada.oneindia.com/news/mumbai/maharashtra-mahindra-company-starts-oxygen-on-wheels-project-to-handle-oxygen-crisis-221646.html?ref_source=articlepage-Slot1-16&ref_medium=dsktp&ref_campaign=citylinkslider
mC4
23ರಿಂದ ಪಲ್ಸ್ ಪೋಲಿಯೊ ಅಭಿಯಾನ | Prajavani 23ರಿಂದ ಪಲ್ಸ್ ಪೋಲಿಯೊ ಅಭಿಯಾನ Published: 14 ಜನವರಿ 2011, 12:15 IST Updated: 14 ಜನವರಿ 2011, 12:15 IST ತುಮಕೂರು: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮೊದಲನೇ ಸುತ್ತಿನ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನವನ್ನು ಜ. 23ರಿಂದ 26ರ ವರೆಗೆ ನಡೆಯಲಿದೆ.ಪೂರ್ವ ಸಿದ್ಧತೆ ಹಾಗೂ ಕ್ರಿಯಾಯೋಜನೆ ತಯಾರಿಸುವ ಕುರಿತು ಜ. 17ರಂದು ಜಿಲ್ಲಾಮಟ್ಟದ ಚಾಲನಾ ಸಮಿತಿ ಸಭೆ ಕರೆಯಲಾಗಿದೆ. ಅಭಿಯಾನದ ಯಶಸ್ಸಿಗೆ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗುವುದು ಎಂದು ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಮೊದಲ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ 2,90,446 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, 1,243 ಲಸಿಕಾ ಕೇಂದ್ರಗಳನ್ನು ತೆರೆಯಲಾಗುತ್ತದೆ. ಲಸಿಕೆ ಹಾಕಲು 4,628 ವ್ಯಾಕ್ಸಿನೇಟರ್ಸ್‌ಗಳು ಹಾಗೂ 248 ಮೇಲ್ವಿಚಾರಕರನ್ನು ನೇಮಿಸಲಾಗುತ್ತದೆ ಎಂದರು. ಜಿಲ್ಲೆಯ 10 ತಾಲ್ಲೂಕುಗಳಲ್ಲಿ ಪಲ್ಸ್ ಪೋಲಿಯೊ ಚಾಲನಾ ಸಮಿತಿ ಸಭೆ ನಡೆಸಿ, ಅಗತ್ಯ ಕ್ರಮಕೈಗೊಳ್ಳಲು, ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸಲು ಆಯಾ ತಾಲ್ಲೂಕು ತಹಶೀಲ್ದಾರ್‌ಗೆ ನಿರ್ದೇಶನ ನೀಡಲಾಗುತ್ತದೆ. ಇದರೊಂದಿಗೆ ವಾಹನಗಳ ಅವಶ್ಯಕತೆ ಇರುವುದರಿಂದ ಇಲಾಖಾ ಮುಖ್ಯಸ್ಥರಿಗೆ ತಮ್ಮ ಇಲಾಖೆ ವಾಹನಗಳನ್ನು ಒದಗಿಸಲು ಸೂಚಿಸಲಾಗುವುದು ಎಂದು ಹೇಳಿದ್ದಾರೆ. ಜಿಲ್ಲೆಯ ಎಲ್ಲ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮೀಣ ಪ್ರದೇಶದ ಮಕ್ಕಳ ತಾಯಂದಿರ ಅನುಕೂಲಕ್ಕಾಗಿ ಆಯಾ ಭಾಗಗಳಲ್ಲಿ ಉಪಕೇಂದ್ರ, ಅಂಗನವಾಡಿ ಕೇಂದ್ರ, ಶಾಲಾ ಕಾಲೇಜುಗಳ ಕಟ್ಟಡ, ರೈಲ್ವೆ, ಬಸ್ ನಿಲ್ದಾಣ, ಜನಸಂದಣಿ ಸ್ಥಳಗಳಲ್ಲಿ ಲಸಿಕಾ ಕೇಂದ್ರ ತೆರೆಯಲಾಗುವುದು. ನಗರ ಹಾಗೂ ಪಟ್ಟಣ ಪ್ರದೇಶಗಳ ವ್ಯಾಪ್ತಿಯ ಕೊಳಚೆ ಪ್ರದೇಶಗಳಲ್ಲಿ ಯಾವುದೇ ಮಗು ವಂಚಿತವಾಗದಂತೆ ಅರ್ಹ ಮಕ್ಕಳಿಗೆ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಯರು, ಸಹಾಯಕರು ತಮ್ಮ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ಒಂದು ದಿನ ಮುಂಚಿತವಾಗಿ ಬ್ಯಾನರ್ ಅಳವಡಿಸಿ ಭಿತ್ತಿಪತ್ರ, ಕರಪತ್ರ ಹಂಚಿ ಸ್ಥಳೀಯ ಸಂಘ ಸಮುದಾಯದ ಮುಖ್ಯಸ್ಥರ ಮೂಲಕ ಪ್ರಚಾರ ಕೈಗೊಳ್ಳಬೇಕು. ತಾಯಂದಿರನ್ನು ಭೇಟಿ ಮಾಡಿ ಮನವೊಲಿಸಿ ಮಕ್ಕಳನ್ನು ಬೂತ್‌ಗಳಿಗೆ ಕರೆತಂದು ಲಸಿಕೆ ಹಾಕಿಸಬೇಕು. ಈ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಸೂಚಿಸಲಾಗುತ್ತದೆ ಎಂದರು. ಮಕ್ಕಳಿಗೆ ಹಾಕುವ ಲಸಿಕೆಯನ್ನು ಪ್ರಿಜ್‌ನಲ್ಲಿಡ ಬೇಕಾದ ಅಗತ್ಯ ಇರುವುದರಿಂದ ಜ. 13ರಿಂದ 26ರ ವರೆಗೆ ಜಿಲ್ಲೆಯಲ್ಲೆಡೆ ವಿದ್ಯುತ್ ಕಡಿತಗೊಳಿಸದಂತೆ, ನಿರಂತರ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲು ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್‌ಗೆ ನಿರ್ದೇಶನ ನೀಡಲಾಗುತ್ತದೆ ಎಂದು ತಿಳಿಸಿದರು. 5 ವರ್ಷದೊಳಗಿನ ಮಕ್ಕಳಿಗೆ ಈ ಮೊದಲು ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಸಹ ತಮ್ಮ ಸಮೀಪದ ಪೋಲಿಯೊ ಬೂತ್‌ಗಳಿಗೆ ಕರೆ ತಂದು ಲಸಿಕೆ ಹಾಕಿಸಿ ಪೋಲಿಯೊ ತಡೆಗಟ್ಟಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
2019/01/21 08:15:31
https://www.prajavani.net/article/23%E0%B2%B0%E0%B2%BF%E0%B2%82%E0%B2%A6-%E0%B2%AA%E0%B2%B2%E0%B3%8D%E0%B2%B8%E0%B3%8D-%E0%B2%AA%E0%B3%8B%E0%B2%B2%E0%B2%BF%E0%B2%AF%E0%B3%8A-%E0%B2%85%E0%B2%AD%E0%B2%BF%E0%B2%AF%E0%B2%BE%E0%B2%A8
mC4
100 ಚಿತ್ರದಲ್ಲಿ ರಮೇಶ್‌ ಅರವಿಂದ್‌ಗೆ ತಂಗಿಯಾದ ರಚಿತಾ ರಾಮ್‌! | Rachitha ram to play sister role in ramesh aravind 100 film Bangalore, First Published 21, Mar 2020, 8:47 AM IST ವರ ಜತೆಗೆ ತೆಲುಗಿನ ಪೂರ್ಣ ಚಿತ್ರದ ಮತ್ತೊಬ್ಬ ನಾಯಕಿ ಎನ್ನಲಾಗಿತ್ತು. ಆದರೆ, ಈಗ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅವರ ಪಾತ್ರದ ಗುಟ್ಟು ಬಯಲಾಗಿದೆ. ಅವರು 100 ಚಿತ್ರದಲ್ಲಿ ರಮೇಶ್‌ ಅರವಿಂದ್‌ ಅವರಿಗೆ ತಂಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರಗಳಲ್ಲಿ ಅಣ್ಣ-ತಂಗಿ ಪಾತ್ರಗಳು ಸೂಪರ್‌ ಹಿಟ್‌ ಆಗಿವೆ. ಅದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ನಟ ಶಿವರಾಜ್‌ ಕುಮಾರ್‌ ಹಾಗೂ ರಾಧಿಕಾ ಅವರು. ಅವರ ಅಣ್ಣ ತಂಗಿ ಕಾಂಬಿನೇಷನ್‌ ಎವರ್‌ ಗ್ರೀನ್‌. ಹಾಗೆ ನನಗೆ ಅಣ್ಣ ತಂಗೀ ಪಾತ್ರಗಳನ್ನು ತೆರೆ ಮೇಲೆ ಇದುವರೆಗೂ ಆಪ್ತವಾಗಿ ತೋರಿಸುವುಕ್ಕೆ ಆಗಿರಲಿಲ್ಲ. ಆ ಒಂದು ಕೊರತೆಯನ್ನು 100 ಸಿನಿಮಾ ನೀಗಿಸಿದೆ ಎನ್ನಬಹುದು. ಈ ಚಿತ್ರದಲ್ಲಿ ನಾನು ಅಣ್ಣ, ರಚಿತಾ ರಾಮ್‌ ಅವರು ತಂಗಿ ಆಗಿರುತ್ತಾರೆ. ಅಣ್ಣನಾಗಿ ಅವರ ಸಂಕಷ್ಟಕ್ಕೆ ಹೇಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ ಮತ್ತು ರಚಿತಾ ರಾಮ್‌ ಪಾತ್ರ ಯಾವ ಕಷ್ಟಕ್ಕೆ ಸಿಲುಕುತ್ತದೆ ಎಂಬುದು ಚಿತ್ರದ ಮತ್ತೊಂದು ತಿರುವು. ಅಣ್ಣ- ತಂಗಿ ಪಾತ್ರದಲ್ಲಿ ನಮ್ಮನ್ನು ನೋಡುವ ಪ್ರೇಕ್ಷಕರಿಗೆ ಒಂದು ಥ್ರಿಲ್‌ ಅಂತೂ ಸಿಗುತ್ತದೆ. ತುಂಬಾ ತರಲೆ ಮಾಡುವ, ಸದಾ ಮೊಬೈಲ್‌ ಬಳಸುವ ಮತ್ತು ತುಂಬಾ ಆಕ್ಟಿವ್‌ ಆಗಿರುವ ತಂಗಿ ಪಾತ್ರ ರಚಿತಾ ರಾಮ್‌ ಅವರದ್ದು. ಅವರ ಈ ಜೀವನ ಶೈಲಿಯೇ ಹೇಗೆ ಕಷ್ಟಕ್ಕೆ ದೂಡುತ್ತದೆ ಎಂಬುದನ್ನು ನೀವು ಸಿನಿಮಾದಲ್ಲಿ ನೋಡಬಹುದು. ಇದು ರಮೇಶ್‌ ಅರವಿಂದ್‌ ಅವರು ಹೇಳುವ ವಿವರಣೆಗಳು. ಈ ಹಿಂದೆ ಪುಷ್ಪಕ ವಿಮಾನ ಚಿತ್ರದಲ್ಲಿ ರಚಿತಾ ರಾಮ್‌ ಅವರು ರಮೇಶ್‌ ಅರವಿಂದ್‌ ಅವರಿಗೆ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಎಲ್ಲರಿಗೂ ನೆನಪಿದೆ. ಈಗ ತಂಗಿಯಾಗಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ರಮೇಶ್‌ ರೆಡ್ಡಿ ನಂಗ್ಲಿ ನಿರ್ಮಾಣದ ಈ ಚಿತ್ರಕ್ಕೆ ಶೂಟಿಂಗ್‌ ಮುಗಿದಿದೆ.
2020/04/02 03:48:48
https://kannada.asianetnews.com/sandalwood/rachitha-ram-to-play-sister-role-in-ramesh-aravind-100-film-q7ix4r
mC4
ಕನ್ನಡನಾಡು ನುಡಿಗೆ, ಸುಮಾರು 1500 ವರ್ಷಗಳ ಇತಿಹಾಸವಿದೆ | Prajapragathi Home ಜಿಲ್ಲೆಗಳು ಚಿತ್ರದುರ್ಗ ಕನ್ನಡನಾಡು ನುಡಿಗೆ, ಸುಮಾರು 1500 ವರ್ಷಗಳ ಇತಿಹಾಸವಿದೆ ಕನ್ನಡನಾಡು ನುಡಿಗೆ, ಸುಮಾರು 1500 ವರ್ಷಗಳ ಇತಿಹಾಸವಿದೆ ಕನ್ನಡನಾಡು ನುಡಿ, ಸಾಹಿತ್ಯ ಪರಂಪರೆಗೆ ಸುಮಾರು 1500 ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಆದಿ ಕವಿ ಪಂಪನಿಂದ ಇಂದಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕತರಾದ ಕುವೆಂಪು, ದ.ರಾ.ಬೇಂದ್ರೆ, ಶಿವರಾಮಕಾರಂತರು, ಮಾಸ್ತಿವೆಂಕಟೇಶಅಯ್ಯಂಗಾರ್, ಡಾ||ವಿ.ಕೃ.ಗೋಕಾಕ್, ಡಾ||ಯು.ಆರ್.ಅನಂತಮೂರ್ತಿ, ಗಿರೀಶ್‍ಕಾರ್ನಾಡು, ಚಂದ್ರಶೇಖರ್‍ಕಂಬಾರ, ಮುಂತಾದ ಮಹಾನ್ ಕವಿಗಳು, ಕನ್ನಡಭಾಷೆ ಸಾಹಿತ್ಯ ಸಂಸ್ಕøತಿಗೆ ಅಪಾರ ಕೊಡುಗೆ ನೀಡಿದ್ದಾರೆ. ಎಂಬುದಾಗಿ ಕ್ಷೇತ್ರದ ಶಾಸಕರಾದ ಶ್ರೀಮತಿ ಪೂರ್ಣಿಮಾಶ್ರೀನಿವಾಸ್ ಹೇಳಿದರು. ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯಹಬ್ಬಗಳ ಆಚರಣ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ 63ನೇ ವರ್ಷದ ಕನ್ನಡರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದಿನ ಸಂದರ್ಭದಲ್ಲಿ ಕನ್ನಡನಾಡಿನ ನೆಲ-ಜಲ ರಕ್ಷಣೆಗಾಗಿ, ಕನ್ನಡನಾಡಿನ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರುಗಳಾದ ಆಲೂರುವೆಂಕಟರಾಯರು, ಬಿ.ಎಂ.ಶ್ರೀಕಂಠಯ್ಯ, ಅ.ನ.ಕೃಷ್ಣರಾಯರು, ಗೊರೂರುರಾಮಸ್ವಾಮಿಅಯ್ಯಂಗಾರ್, ಎಸ್.ನಿಜಲಿಂಗಪ್ಪ, ಕೆ.ಎಚ್.ಪಾಟೀಲ, ಕಡಿದಾಳಮಂಜಪ್ಪ, ಕೆಂಗಲ್‍ಹನುಮಂತಯ್ಯ, ಹೆಚ್.ಎಸ್.ದೊರೆಸ್ವಾಮಿ, ಪಾಟೀಲ್‍ಪುಟ್ಟಪ್ಪ ಸೇರಿದಂತೆ ಹಲವು ಮಹನೀಯರು ಹಾಗೂ ಕನ್ನಡಪರ ಹೋರಾಟಗಾರರನ್ನು ಸ್ಮರಿಸುವುದು ನಮ್ಮನಿಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದರಲ್ಲದೆ ನಮ್ಮ ಸುತ್ತಮುತ್ತಲಿನ ಹಸಿರು ಪರಿಸರವನ್ನು ಉಳಿಸಿ ಬೆಳೆಸುವ ಮೂಲಕ ಹಸಿರು ಕರ್ನಾಟಕವನ್ನು ನಿರ್ಮಾಣ ಮಾಡೋಣ ಎಂದರು. ಧ್ವಜಾರೋಹಣ ನೇರವೇರಿಸಿದ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಮಾತನಾಡಿ, ಈ ನಮ್ಮ ಕನ್ನಡನಾಡು ಭವ್ಯ ಇತಿಹಾಸ ಪರಂಪರೆ ಹೊಂದಿದ್ದು, ಕಾವೇರಿಯಿಂದ ಗೋದಾವರಿವರೆಗೆ ವಿಸ್ತಾರವಾದ ನಾಡಾಗಿತ್ತು. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಬ್ರಿಟಿಷರ ಕಾಲದಲ್ಲಿ ವಿವಿಧ ಆಡಳಿತಕ್ಕೆ ಒಳಪಟ್ಟು, ಹರಿದು ಹಂಚಿ ಹೋಗಿದ್ದ ಈ ಕನ್ನಡನಾಡು ಕನ್ನಡಿಗರ ನಿರಂತರ ಹೋರಾಟಗಳ ಫಲವಾಗಿ 1956 ನವಂಬರ್ 1ರಂದು ಏಕೀಕೃತ ಮೈಸೂರು ರಾಜ್ಯ ಉದಯವಾಯಿತು ಎಂದರಲ್ಲದೆ ಆರಂಭದಲ್ಲಿ ಕರ್ನಾಟಕವನ್ನು ಮೈಸೂರುರಾಜ್ಯ ಎಂಬುದಾಗಿ ಬಳಕೆಯಲ್ಲಿದ್ದು, 1973 ನವಂಬರ್ 1ರಂದು ಅಂದಿನ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂಬುದಾಗಿ ಮರುನಾಮಕರಣ ಮಾಡಲಾಯಿತು ಎಂದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಮುಖಂಡರಾದ ಡಿ.ಟಿ.ಶ್ರೀನಿವಾಸ್, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಮಂಜುಳ, ಉಪಾಧ್ಯಕ್ಷೆ ಇಮ್ರಾನಬಾನು, ತಾ.ಪಂ.ಅಧ್ಯಕ್ಷ ಎಸ್.ಚಂದ್ರಪ್ಪ, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷರಾದ ಎಸ್.ಪಿ.ಟಿ.ದಾದಾಪೀರ್, ಜಿ.ಪಂ.ಸದಸ್ಯರುಗಳಾದ ಸಿ.ಬಿ.ಪಾಪಣ್ಣ, ಗೀತಾನಾಗಕುಮಾರ್, ಶಶಿಕಲಾಸುರೇಶ್‍ಬಾಬು, ರಾಜೇಶ್ವರಿ, ನಗರಸಭೆಸದಸ್ಯರುಗಳಾದ, ಎ.ಮಂಜುನಾಥ್, ಟಿ.ಚಂದ್ರಶೇಖರ್, ಪ್ರೇಮ್‍ಕುಮಾರ್, ಅಬ್ಬಾಸ್, ಪುಷ್ಪಲತಾ, ಸುಜಾತಾ, ಡಿವೈಎಸ್‍ಪಿ ವೆಂಕಟಪ್ಪನಾಯಕ, ಸಿಪಿಐ ಕಾಂತರಾಜ್, ಪಿಎಸ್‍ಐ ಮಂಜುನಾಥ್, ನಗರಸಭೆ ಆಯುಕ್ತರಾದ ರಮೇಶ್‍ಸುಣಗಾರ್, ಸಮಾಜ ಕಲ್ಯಾಣಅಧಿಕಾರಿ ಕೃಷ್ಣಮೂರ್ತಿ, ರೈತಸಂಘದ ಅಧ್ಯಕ್ಷ ಕೆ.ಸಿ.ಹೋರಕೆರಪ್ಪ, ಕನ್ನಡಸಾಹಿತ್ಯ ಪರಿಷತ್‍ಅಧ್ಯಕ್ಷ ಹೆಚ್.ಆರ್.ಶಂಕರ್, ಕೇಶವಮೂರ್ತಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಆರಂಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಸಿ.ವೈ.ನಟರಾಜ್ ಸ್ವಾಗತಿಸಿದರು, ದೈಹಿಕಶಿಕ್ಷಕ ಶಶೀಧರ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಶಾಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
2019/02/20 13:53:45
http://prajapragathi.com/local-kannada-news-karunadu-has-the-1500-years-of-history/
mC4
ನಿಮ್ಮ ವ್ಯಾಪಾರ ಸಾಫ್ಟ್‌ವೇರ್ ಅನ್ನು ನಿರ್ಮಿಸುವ ಹಂತಗಳು - Victor Mochere ವ್ಯಾಪಾರ ಸಾಫ್ಟ್‌ವೇರ್ ಎನ್ನುವುದು ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ವ್ಯವಹಾರಗಳ ಬಳಕೆಗಾಗಿ ವಿನ್ಯಾಸಗೊಳಿಸಲಾದ ಕಂಪ್ಯೂಟರ್ ಪ್ರೋಗ್ರಾಂಗಳ ಒಂದು ಗುಂಪಾಗಿದೆ. ಕಂಪ್ಯೂಟರ್ ಪ್ರೋಗ್ರಾಂಗಳು ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಅಳೆಯಲು ಸಹಾಯ ಮಾಡುತ್ತದೆ. ಸಂಸ್ಥೆಯ ನಿರ್ದಿಷ್ಟ ವ್ಯಾಪಾರ ಅಗತ್ಯಗಳನ್ನು ಪೂರೈಸಲು ವ್ಯಾಪಾರ ಸಾಫ್ಟ್‌ವೇರ್ ಅನ್ನು ನಿರ್ಮಿಸಲಾಗಿದೆ. ಹಾಗಾಗಿ, ಅದನ್ನು ಬೇರೆ ವ್ಯಾಪಾರ ಪರಿಸರಕ್ಕೆ ಸುಲಭವಾಗಿ ವರ್ಗಾಯಿಸಲಾಗುವುದಿಲ್ಲ. ಕಾರ್ಯಾಚರಣೆಗಳಲ್ಲಿ ಪರಿಸರಗಳು ಒಂದೇ ಆಗಿದ್ದರೆ ಮಾತ್ರ ಅದು ಸಂಭವಿಸುತ್ತದೆ. ಅನನ್ಯ ಅವಶ್ಯಕತೆಗಳ ಕಾರಣದಿಂದಾಗಿ, ಆಫ್-ದಿ-ಶೆಲ್ಫ್ ಸಾಫ್ಟ್‌ವೇರ್ ನಿಮ್ಮ ಅಗತ್ಯಗಳನ್ನು ಪರಿಹರಿಸುವ ಸಾಧ್ಯತೆಯಿಲ್ಲ. ತಾಂತ್ರಿಕ ಸುಧಾರಣೆಗಳೊಂದಿಗೆ, ವ್ಯಾಪಾರ ಕಾರ್ಯಾಚರಣೆಗಳನ್ನು ನಡೆಸಲು ಹೊಸ ಸಾಫ್ಟ್‌ವೇರ್ ಪರಿಹಾರಗಳನ್ನು ಪರಿಚಯಿಸಲಾಗುತ್ತದೆ. ಆ ಕಾರಣಕ್ಕಾಗಿ, ನಿಮ್ಮ ವ್ಯಾಪಾರದ ಅಗತ್ಯಗಳನ್ನು ಪೂರೈಸುವ ಪ್ಯಾಕೇಜ್ ಅನ್ನು ನೀವು ಆಯ್ಕೆಮಾಡುವುದು ಮುಖ್ಯವಾಗಿದೆ. ಇದು ನಿಮ್ಮ ಬಜೆಟ್ ಅಡಿಯಲ್ಲಿ ಬರುತ್ತದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ವ್ಯಾಪಾರ ಸಾಫ್ಟ್‌ವೇರ್ ಸೇರಿದಂತೆ ಹಲವು ಕಾರ್ಯಗಳನ್ನು ನಿರ್ವಹಿಸುತ್ತದೆ: ನಿರ್ವಹಣಾ ಕಾರ್ಯಗಳನ್ನು ನೋಡಿಕೊಳ್ಳುವುದು ಸಮಯ, ಶ್ರಮ ಮತ್ತು ವೆಚ್ಚವನ್ನು ಉಳಿಸುವುದು ದಕ್ಷತೆ ಮತ್ತು ನಿಖರತೆಯನ್ನು ಹೆಚ್ಚಿಸುವುದು ಕಾರ್ಯಾಚರಣೆಗಳಲ್ಲಿ ತಪ್ಪುಗಳನ್ನು ತಪ್ಪಿಸುವುದು ಸಾಫ್ಟ್‌ವೇರ್ ಅನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು ಮತ್ತು ಪರೀಕ್ಷಿಸಲು ಡೆವಲಪರ್‌ಗಳು ಸಾಫ್ಟ್‌ವೇರ್ ಅಭಿವೃದ್ಧಿ ಜೀವನ ಚಕ್ರವನ್ನು ಬಳಸುತ್ತಾರೆ. ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಲೈಫ್ ಸೈಕಲ್‌ನ (ಎಸ್‌ಡಿಎಲ್‌ಸಿ) ಪ್ರತಿ ಹಂತವನ್ನು ಸಾಫ್ಟ್‌ವೇರ್ ಅಭಿವೃದ್ಧಿ ಪ್ರಕ್ರಿಯೆಯ ಮಾದರಿಯಿಂದ ನಿರ್ಧರಿಸಲಾಗುತ್ತದೆ. ಉದ್ಯಮದ ನಿರೀಕ್ಷೆಗಳನ್ನು ಪೂರೈಸುವ ಉನ್ನತ-ಗುಣಮಟ್ಟದ ಸಾಫ್ಟ್‌ವೇರ್ ಉತ್ಪಾದಿಸುವುದನ್ನು SDLC ನೋಡಿಕೊಳ್ಳುತ್ತದೆ. SDLC ವಿಧಾನಗಳು ಸಾಫ್ಟ್‌ವೇರ್‌ನ ವಿನ್ಯಾಸವನ್ನು ಬೆಂಬಲಿಸುತ್ತವೆ. ಚೆನ್ನಾಗಿ ಯೋಚಿಸಿದ ವಿಧಾನವು ಸಾಫ್ಟ್‌ವೇರ್‌ನ ನಿರ್ವಹಣೆಯನ್ನು ಬೆಂಬಲಿಸಬೇಕು. ಪ್ರತಿ ಹಂತವು ಸಾಫ್ಟ್‌ವೇರ್‌ನ ಜೀವನ ಚಕ್ರದಲ್ಲಿ ಹಂತವನ್ನು ಕಾರ್ಯಗತಗೊಳಿಸಲು ಅಗತ್ಯವಾದ ಫಲಿತಾಂಶಗಳನ್ನು ಉತ್ಪಾದಿಸುತ್ತದೆ. ಅವಶ್ಯಕತೆಗಳನ್ನು ನಂತರ ಪರಿಪೂರ್ಣ ವಿನ್ಯಾಸಗಳಾಗಿ ಅನುವಾದಿಸಲಾಗುತ್ತದೆ. ಪರೀಕ್ಷೆಯ ಹಂತವು SDLC ಯಲ್ಲಿ ಪ್ರಮುಖ ಹಂತಗಳಲ್ಲಿ ಒಂದಾಗಿದೆ. ಏಕೆಂದರೆ ಈ ಹಂತದಲ್ಲಿ ಏನಾದರೂ ತಪ್ಪಾದಲ್ಲಿ, ಅದು ಸಂಪೂರ್ಣ ಕೋಡಿಂಗ್ ಪ್ರಕ್ರಿಯೆಯ ಪುನರಾವರ್ತನೆಗೆ ಕಾರಣವಾಗಬಹುದು. ಅತ್ಯುತ್ತಮ ಪರೀಕ್ಷಾ ಯಾಂತ್ರೀಕೃತಗೊಂಡ ಸಾಫ್ಟ್‌ವೇರ್ ಅನ್ನು ಹೊಂದಿರುವುದು ಕ್ರಿಯಾತ್ಮಕ ಪರೀಕ್ಷೆಯ ಎಲ್ಲಾ ರೂಪಾಂತರಗಳನ್ನು ಮಾಡಲಾಗುತ್ತದೆ ಎಂದು ಖಚಿತಪಡಿಸುತ್ತದೆ. ಪರೀಕ್ಷೆ ಮತ್ತು SDLC ಯಲ್ಲಿನ ಎಲ್ಲಾ ಇತರ ಹಂತಗಳನ್ನು ಅಭಿವೃದ್ಧಿ ತಂಡವು ರೂಪಿಸುತ್ತದೆ. ಇನ್ನೊಂದು ಹಂತವಿಲ್ಲದೆ ಯಾವುದೇ ಹಂತವು ಕಾರ್ಯಸಾಧ್ಯವಲ್ಲ. ನಿಮ್ಮ ವ್ಯಾಪಾರ ಸಾಫ್ಟ್‌ವೇರ್ ಅನ್ನು ನಿರ್ಮಿಸುವ ಹಂತಗಳು ಈ ಕೆಳಗಿನಂತಿವೆ. 1. ಪರಿಹರಿಸಬೇಕಾದ ವ್ಯಾಪಾರ ಸಮಸ್ಯೆಯನ್ನು ಗುರುತಿಸಿ 2. ಬುದ್ದಿಮತ್ತೆ ಮತ್ತು ಯೋಜನೆ 3. ಅಗತ್ಯತೆಗಳು ಮತ್ತು ಕಾರ್ಯಸಾಧ್ಯತೆಯ ವಿಶ್ಲೇಷಣೆ 4. ವಿನ್ಯಾಸ ಮತ್ತು ಮೂಲಮಾದರಿ 5. ಸಾಫ್ಟ್ವೇರ್ ಅಭಿವೃದ್ಧಿ ಮತ್ತು ಕೋಡಿಂಗ್ 6. ಏಕೀಕರಣ ಮತ್ತು ಪರೀಕ್ಷೆ 7. ಅನುಷ್ಠಾನ ಮತ್ತು ನಿಯೋಜನೆ 8. ಕಾರ್ಯಾಚರಣೆ ಮತ್ತು ನಿರ್ವಹಣೆ ಸಾಫ್ಟ್‌ವೇರ್ ವ್ಯಾಪಾರ ಕಾರ್ಯಾಚರಣೆಗಳಲ್ಲಿ ಅನುಭವಿಸುವ ಸವಾಲುಗಳನ್ನು ಪರಿಹರಿಸುತ್ತದೆ. ಕೆಳಗಿನವುಗಳನ್ನು ನೋಡಿಕೊಳ್ಳಲು ಇದು ಸಹಾಯ ಮಾಡುತ್ತದೆ: ತಂಡಗಳನ್ನು ನಿರ್ವಹಿಸಿ ದಾಸ್ತಾನು ಟ್ರ್ಯಾಕಿಂಗ್ ಮತ್ತು ನಿರ್ವಹಣೆ ವ್ಯಾಪಾರ ಪ್ರಮಾಣದ ಸಹಾಯ ಕ್ಷೇತ್ರದಲ್ಲಿ ತಂಡದ ಸದಸ್ಯರಿಗೆ ಸಹಾಯ ಮಾಡುವುದು ಕೆಲಸದ ಸ್ಥಳದ ವಿವಾದಗಳನ್ನು ವಿಂಗಡಿಸುವುದು ಪರಿಣಾಮಕಾರಿ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಲು, ನಿಮ್ಮ ಉತ್ಪಾದಕತೆಯನ್ನು ಯಾವುದು ಮಿತಿಗೊಳಿಸುತ್ತದೆ ಎಂಬುದನ್ನು ನೀವು ಗುರುತಿಸಬೇಕು. ಗುರುತಿಸಿದ ನಂತರ, ನೀವು ಸಮಸ್ಯೆಗಳನ್ನು ತೊಡೆದುಹಾಕಲು ಮಾರ್ಗಗಳನ್ನು ಹುಡುಕಲು ಪ್ರಾರಂಭಿಸಬಹುದು. SDLC ಪ್ರಕ್ರಿಯೆಯಲ್ಲಿ ಮಿದುಳುದಾಳಿ ಒಂದು ಪ್ರಮುಖ ಹಂತವಾಗಿದೆ. ಇಲ್ಲಿ, ಯಾವುದೇ ಪ್ರಸ್ತಾವನೆಯನ್ನು ಅನುಮೋದನೆಯ ಮೊದಲು ಪರಿಗಣಿಸಬೇಕು. ಯೋಜನೆಯ ಸಮಯದಲ್ಲಿ, ಯೋಜನಾ ವ್ಯವಸ್ಥಾಪಕರು ಯೋಜನೆಯ ನಿಯಮಗಳನ್ನು ಮೌಲ್ಯಮಾಪನ ಮಾಡಬೇಕು. ಪ್ರಕ್ರಿಯೆಯು ಕಾರ್ಮಿಕ ಮತ್ತು ವಸ್ತು ವೆಚ್ಚಗಳನ್ನು ಲೆಕ್ಕಾಚಾರ ಮಾಡುವುದು ಒಳಗೊಂಡಿರುತ್ತದೆ. ಇದು ಗುರಿ ಉದ್ದೇಶಗಳು ಮತ್ತು ನಾಯಕತ್ವದ ರಚನೆಯೊಂದಿಗೆ ವೇಳಾಪಟ್ಟಿಯನ್ನು ರಚಿಸುವುದನ್ನು ಒಳಗೊಂಡಿರುತ್ತದೆ. ಈ ಹಂತವು ಮಧ್ಯಸ್ಥಗಾರರಿಂದ ಪ್ರತಿಕ್ರಿಯೆಯನ್ನು ಸೇರಿಸುವುದನ್ನು ಒಳಗೊಂಡಿರುತ್ತದೆ. ಪಾಲುದಾರರು ಡೆವಲಪರ್‌ಗಳು, ಸಂಭಾವ್ಯ ಕ್ಲೈಂಟ್‌ಗಳು, ವಿಷಯಗಳ ತಜ್ಞರು ಮತ್ತು ಮಾರಾಟ ಪ್ರತಿನಿಧಿಗಳನ್ನು ಒಳಗೊಂಡಿರಬಹುದು. ಪ್ರಾಜೆಕ್ಟ್ ಮ್ಯಾನೇಜರ್‌ಗಳು ಸಾಫ್ಟ್‌ವೇರ್‌ನ ವ್ಯಾಪ್ತಿ ಮತ್ತು ಉದ್ದೇಶವನ್ನು ವ್ಯಾಖ್ಯಾನಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಏಕೆಂದರೆ ಅದು ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಲು ತಂಡದ ಕೋರ್ಸ್ ಮತ್ತು ನಿಬಂಧನೆಗಳನ್ನು ರೂಪಿಸುತ್ತದೆ. ಯೋಜನೆಯು ಅದರ ಮೂಲ ಉದ್ದೇಶದಿಂದ ದೂರ ಹೋಗುವುದನ್ನು ತಡೆಯುವ ಗಡಿಗಳನ್ನು ಇದು ಹೊಂದಿಸುತ್ತದೆ. ಈ ಹಂತದಲ್ಲಿ ಯೋಜನೆಯನ್ನು ವಿವರವಾಗಿ ನಿರ್ದಿಷ್ಟಪಡಿಸಲಾಗುತ್ತದೆ. ಪ್ರಾಜೆಕ್ಟ್ ಮ್ಯಾನೇಜರ್‌ಗಳು ಯೋಜನೆಯ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ಅವಕಾಶವನ್ನು ಪಡೆಯುತ್ತಾರೆ. ಅಟ್ಲಾಸಿಯನ್ ಸಂಗಮದಂತಹ ಸಹಯೋಗ ಸಾಧನಗಳ ಮೂಲಕ ಅಗತ್ಯ ನಿರ್ವಹಣೆಯನ್ನು ಸ್ವಯಂಚಾಲಿತಗೊಳಿಸಬಹುದು. ವರ್ಡ್ ಪ್ರೊಸೆಸರ್‌ನಲ್ಲಿ ಹಸ್ತಚಾಲಿತವಾಗಿ ಮಾಡದೆಯೇ ಅಗತ್ಯಗಳನ್ನು ಬರೆಯಲು ಈ ಉಪಕರಣಗಳು ಸಹಾಯ ಮಾಡುತ್ತವೆ. ಇಲ್ಲಿ, ಅಪ್ಲಿಕೇಶನ್ ಏನು ಮಾಡಬೇಕೆಂದು ಮತ್ತು ಅದರ ಅವಶ್ಯಕತೆಗಳನ್ನು ನೀವು ವ್ಯಾಖ್ಯಾನಿಸುತ್ತೀರಿ. ಉದಾಹರಣೆಗೆ, ಸಾಮಾಜಿಕ ಮಾಧ್ಯಮ ಸಾಫ್ಟ್‌ವೇರ್ ಇತರರೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯವನ್ನು ಹೊಂದಿರಬೇಕು. ದಾಸ್ತಾನು ಪ್ರೋಗ್ರಾಂಗೆ ಹುಡುಕಾಟ ವೈಶಿಷ್ಟ್ಯದ ಅಗತ್ಯವಿರಬಹುದು. ಅವಶ್ಯಕತೆಗಳ ಭಾಗವಾಗಿ, ಯೋಜನೆಯನ್ನು ಅಭಿವೃದ್ಧಿಪಡಿಸಲು ಅಗತ್ಯವಿರುವ ಸಂಪನ್ಮೂಲಗಳನ್ನು ನೀವು ವ್ಯಾಖ್ಯಾನಿಸಬೇಕಾಗಬಹುದು. ಉದಾಹರಣೆಗೆ, ಕಸ್ಟಮ್ ಉತ್ಪಾದನಾ ಯಂತ್ರವನ್ನು ನಿಯಂತ್ರಿಸಲು ನೀವು ಸಾಫ್ಟ್‌ವೇರ್ ಅನ್ನು ರಚಿಸಬಹುದು. ಈ ಸಂದರ್ಭದಲ್ಲಿ, ಯಂತ್ರವು ಅಗತ್ಯವಾಗಿರಬೇಕು. ಕಾರ್ಯಸಾಧ್ಯತೆಯ ವಿಶ್ಲೇಷಣೆಯು ಸಾಫ್ಟ್‌ವೇರ್ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುವ ತಾಂತ್ರಿಕ ಮತ್ತು ಹಣಕಾಸಿನ ಅಂಶಗಳನ್ನು ವಿವರಿಸುತ್ತದೆ. ಸಂಪನ್ಮೂಲಗಳು ಮತ್ತು ತಂಡದ ಒಳಗೊಳ್ಳುವಿಕೆಯಂತಹ ಅಂಶಗಳು ಹೂಡಿಕೆಯ ಮೇಲಿನ ಆದಾಯವನ್ನು ಲೆಕ್ಕಾಚಾರ ಮಾಡಲು ಸಹಾಯ ಮಾಡುತ್ತದೆ. ಸಾಫ್ಟ್‌ವೇರ್ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಇದು ಬಹಳ ಮುಖ್ಯವಾದ ಹಂತವಾಗಿದೆ. ಈ ಹಂತದಲ್ಲಿ ಸಾಫ್ಟ್‌ವೇರ್ ಆರ್ಕಿಟೆಕ್ಚರ್ ನಿರ್ದಿಷ್ಟ ಪ್ರಾಜೆಕ್ಟ್ ಮಾನದಂಡಗಳಿಗೆ ಹೊಂದಿಕೆಯಾಗುತ್ತದೆ. ಅಪ್ಲಿಕೇಶನ್‌ನ ಎಂಜಿನಿಯರ್‌ಗಳು ಸೆಟ್ ಮಾನದಂಡಗಳನ್ನು ಅನುಸರಿಸುವ ಕಸ್ಟಮ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸುತ್ತಾರೆ. ಇದು ವ್ಯಾಖ್ಯಾನಿಸಲಾದ ಉತ್ಪನ್ನ ವಿನ್ಯಾಸ ಮತ್ತು ಡೇಟಾಬೇಸ್ ರಚನೆ ಮತ್ತು ವಿನ್ಯಾಸವನ್ನು ಒಳಗೊಂಡಿದೆ. ಈ ಹಂತದಲ್ಲಿ ಯೋಜನೆಯ ರಚನೆಯನ್ನು ರಚಿಸಲಾಗಿದೆ. ಇದು ಅಭಿವೃದ್ಧಿಯ ಸತತ ಹಂತಗಳಲ್ಲಿ ಬಳಸಲಾಗುವ ಅಂತಿಮ ಮಾದರಿಯನ್ನು ಒಳಗೊಂಡಿದೆ. ವಿನ್ಯಾಸ ಹಂತದ ಭಾಗವಾಗಿರುವುದರಿಂದ, ಮೂಲಮಾದರಿಯು ಸಾಫ್ಟ್‌ವೇರ್‌ನ ಆರಂಭಿಕ ಆವೃತ್ತಿಯಂತಿದೆ. ಅಂತಿಮ ಉತ್ಪನ್ನವು ಹೇಗೆ ಕಾಣುತ್ತದೆ ಮತ್ತು ಕೆಲಸ ಮಾಡುತ್ತದೆ ಎಂಬುದರ ಸೂಚನೆಯಾಗಿದೆ. ಮೂಲಮಾದರಿಯನ್ನು ಮಧ್ಯಸ್ಥಗಾರರಿಗೆ ತೋರಿಸಬಹುದು ಮತ್ತು ಸಾಫ್ಟ್‌ವೇರ್ ಅನ್ನು ಸುಧಾರಿಸಲು ಅವರ ಪ್ರತಿಕ್ರಿಯೆಯನ್ನು ಬಳಸಲಾಗುತ್ತದೆ. ನೆನಪಿಡಿ, ಮೂಲಮಾದರಿಯ ಹಂತದಲ್ಲಿ ಬದಲಾವಣೆಗಳನ್ನು ಮಾಡುವುದು ಕಡಿಮೆ ವೆಚ್ಚದಾಯಕವಾಗಿದೆ. ಅಭಿವೃದ್ಧಿ ಹಂತದಲ್ಲಿ ಮಾರ್ಪಾಡುಗಳನ್ನು ಮಾಡಲು ಕೋಡ್ ಅನ್ನು ಪುನಃ ಬರೆಯುವುದಕ್ಕೆ ಹೋಲಿಸಿದರೆ. ಈ ಹಂತವು ಇಡೀ ಸಾಫ್ಟ್‌ವೇರ್ ಅಭಿವೃದ್ಧಿ ಜೀವನ ಚಕ್ರದ ಬೆನ್ನೆಲುಬಾಗಿದೆ. ಇದು ಕೋಡ್ ಅನ್ನು ಉತ್ಪಾದಿಸುತ್ತದೆ ಮತ್ತು ವಿನ್ಯಾಸ ದಸ್ತಾವೇಜನ್ನು ನಿಜವಾದ ಸಾಫ್ಟ್‌ವೇರ್ ಅಪ್ಲಿಕೇಶನ್‌ಗೆ ಅನುವಾದಿಸುತ್ತದೆ. ತಂಡವು ತಮ್ಮ ಕೋಡ್ ಅನ್ನು ಸಾಫ್ಟ್‌ವೇರ್ ವಿಶೇಷಣಗಳ ಪ್ರಕಾರ ಖಚಿತಪಡಿಸಿಕೊಳ್ಳಬೇಕು. ಪ್ರಾಜೆಕ್ಟ್ ಮ್ಯಾನೇಜರ್‌ಗಳು ವಿಶೇಷಣಗಳು ಮಧ್ಯಸ್ಥಗಾರರ ಅವಶ್ಯಕತೆಗಳಿಗೆ ಬದ್ಧವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು. ಹಿಂದಿನ ಹಂತಗಳನ್ನು ಉತ್ತಮವಾಗಿ ಮಾಡಿದ್ದರೆ, ಸಾಫ್ಟ್‌ವೇರ್ ಯೋಜನೆಯ ಅವಶ್ಯಕತೆಗಳನ್ನು ಪೂರೈಸುತ್ತದೆ. ಈ ಹಂತವು ಸಿಸ್ಟಮ್ ಪರೀಕ್ಷೆ ಮತ್ತು ಏಕೀಕರಣವನ್ನು ಒಳಗೊಂಡಿದೆ. ಅಪ್ಲಿಕೇಶನ್ ಅನ್ನು ನಿರ್ಮಿಸಿದ ಮತ್ತು ಪೂರ್ಣಗೊಳಿಸಿದ ನಂತರ ಇದು ಪ್ರಾರಂಭವಾಗುತ್ತದೆ. ಬಳಸಿದ ಯಾಂತ್ರೀಕೃತಗೊಂಡ ಪರೀಕ್ಷಾ ವಿಧಾನವನ್ನು ಆಧರಿಸಿ ಇದು ಭಿನ್ನವಾಗಿರಬಹುದು. ಆಟೋಮೇಷನ್ ಪರೀಕ್ಷಾ ಎಂಜಿನಿಯರ್‌ಗಳು ನಿರಂತರ ಏಕೀಕರಣದೊಂದಿಗೆ ಸ್ವಯಂಚಾಲಿತ ಪರೀಕ್ಷಾ ಚೌಕಟ್ಟುಗಳನ್ನು ಬಳಸುತ್ತಾರೆ. ಘಟಕ ಪರೀಕ್ಷೆಗಳು, ಯಾಂತ್ರೀಕೃತಗೊಂಡ ಸಂಕಲನ ಮತ್ತು ಪರೀಕ್ಷೆಯನ್ನು ಕಾರ್ಯಗತಗೊಳಿಸಲು ಇದನ್ನು ಮಾಡಲಾಗುತ್ತದೆ. ಕೋಡ್ ಸ್ವಚ್ಛವಾಗಿದೆ ಎಂದು ಖಚಿತಪಡಿಸಿಕೊಳ್ಳಲು, ಯಾಂತ್ರೀಕೃತಗೊಂಡ ಪರೀಕ್ಷಾ ಎಂಜಿನಿಯರ್‌ಗಳು ಯಾಂತ್ರೀಕೃತಗೊಂಡ ಪರೀಕ್ಷಕವನ್ನು ಚಲಾಯಿಸಬೇಕು. ಸಾಫ್ಟ್‌ವೇರ್ ಪರಿಣಾಮಕಾರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಲು ಪರಿಶೀಲನೆಗಳು ನಿರ್ಣಾಯಕವಾಗಿವೆ. ಸಾಫ್ಟ್‌ವೇರ್ ದೋಷ-ಮುಕ್ತವಾಗಿದೆ ಎಂದು ಖಾತರಿಪಡಿಸಿದ ನಂತರ ಅನುಷ್ಠಾನ ಹಂತವು ಪ್ರಾರಂಭವಾಗುತ್ತದೆ. ಈ ಹಂತದಲ್ಲಿ ಉತ್ಪನ್ನವನ್ನು ಸ್ಥಾಪಿಸಲಾಗುತ್ತದೆ. ಅನುಷ್ಠಾನ ತಂತ್ರದ ಪ್ರಕಾರ ಇಲ್ಲಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತದೆ. ಅಭಿವೃದ್ಧಿಪಡಿಸಿದ ಮತ್ತು ಪರೀಕ್ಷಿಸಿದ ಸಾಫ್ಟ್‌ವೇರ್ ಉತ್ಪಾದನೆಗೆ ಸರಿಸಲಾಗಿದೆ. ನಿರ್ದಿಷ್ಟ ಬದಲಾವಣೆಗಳನ್ನು ಮಾತ್ರ ಸತತ ಬಿಡುಗಡೆಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಸಂಭವನೀಯ ಯೋಜನೆಯ ತೊಡಕುಗಳು ಅಥವಾ ಅದರ ಕೊರತೆಯ ಆಧಾರದ ಮೇಲೆ, ಇದು ಸರಳ ಅಥವಾ ದಿಗ್ಭ್ರಮೆಗೊಂಡ ಬಿಡುಗಡೆಯಾಗಿರಬಹುದು. ಬಿಡುಗಡೆಯ ನಂತರ, ಅಂತಿಮ ಬಳಕೆದಾರರು ಪೂರ್ಣಗೊಂಡ ಸಾಫ್ಟ್‌ವೇರ್ ಅಪ್ಲಿಕೇಶನ್ ಅನ್ನು ಪರೀಕ್ಷಿಸಲು ಅವಕಾಶವನ್ನು ಪಡೆಯುತ್ತಾರೆ. ಆಟೊಮೇಷನ್ ಮ್ಯಾನೇಜರ್‌ಗಳಿಗೆ ಪರೀಕ್ಷೆ ಮತ್ತು ಉತ್ಪಾದನೆಯ ನಡುವೆ ಅಪ್ಲಿಕೇಶನ್ ಅನ್ನು ಚಲಿಸುವ ಸಾಮರ್ಥ್ಯವನ್ನು ನೀಡುತ್ತದೆ. ಇದು ಅಪ್ಲಿಕೇಶನ್‌ಗಳ ವಿತರಣಾ ಚಕ್ರದಾದ್ಯಂತ ಪುನರಾವರ್ತನೀಯ ಮತ್ತು ವಿಶ್ವಾಸಾರ್ಹ ನಿಯೋಜನೆಗೆ ಸಹಾಯ ಮಾಡುತ್ತದೆ. ಅಭಿವೃದ್ಧಿಯ ಅಂತಿಮ ಹಂತದಲ್ಲಿ ನಿರ್ವಹಣೆ ಮತ್ತು ಸತತ ನವೀಕರಣಗಳನ್ನು ಮಾಡಲಾಗುತ್ತದೆ. ಈ ಹಂತದಲ್ಲಿ ವಿಶೇಷ ಗಮನವನ್ನು ನೀಡಲಾಗಿದೆ ಏಕೆಂದರೆ ಅಪ್ಲಿಕೇಶನ್ ಅನ್ನು ನವೀಕರಿಸಬೇಕು ಮತ್ತು ಉತ್ತಮವಾಗಿ ಟ್ಯೂನ್ ಮಾಡಬೇಕು. ಈ ಹಂತದಲ್ಲಿಯೇ ಅಪ್ಲಿಕೇಶನ್‌ನ ವೈಶಿಷ್ಟ್ಯಗಳನ್ನು ಗಟ್ಟಿಗೊಳಿಸಲಾಗುತ್ತದೆ. ಇದರ ಕಾರ್ಯಕ್ಷಮತೆಯನ್ನು ನವೀಕರಿಸಲಾಗುತ್ತದೆ ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ ಹೊಂದಾಣಿಕೆಗಳನ್ನು ಮಾಡಲಾಗುತ್ತದೆ. ಬಳಕೆದಾರರ ಅಗತ್ಯಗಳನ್ನು ಪೂರೈಸಲು ಹೊಸ ಸಾಮರ್ಥ್ಯಗಳನ್ನು ಸೇರಿಸಬಹುದು. ಸಾಫ್ಟ್‌ವೇರ್ ಅಭಿವೃದ್ಧಿ ಜೀವನ ಚಕ್ರವು ಅಭಿವೃದ್ಧಿ ನಿರ್ವಾಹಕರಿಗೆ ಏನಾಗುತ್ತಿದೆ ಎಂಬುದನ್ನು ತೋರಿಸುತ್ತದೆ. ಅಭಿವೃದ್ಧಿ ಪ್ರಕ್ರಿಯೆಯನ್ನು ಎಲ್ಲಿ ಸುಧಾರಿಸಬಹುದು ಎಂಬುದನ್ನು ಇದು ತೋರಿಸುತ್ತದೆ. ಯಾವುದೇ ವ್ಯವಹಾರ ಪ್ರಕ್ರಿಯೆಯಂತೆ, SDLC ಅಪ್ಲಿಕೇಶನ್ ರಚಿಸುವ ಪ್ರಕ್ರಿಯೆಯನ್ನು ಸುಧಾರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ದಿನನಿತ್ಯದ ಕೋಡಿಂಗ್‌ನಿಂದ ಪ್ರೊಡಕ್ಷನ್ ಟೈಮ್‌ಲೈನ್‌ಗಳನ್ನು ನಿರ್ವಹಿಸುವವರೆಗೆ ಯೋಜನೆಯ ಸ್ಕೇಲೆಬಲ್ ನೋಟವನ್ನು ಅಭಿವೃದ್ಧಿಪಡಿಸುತ್ತದೆ.
2022/06/27 09:23:56
https://victor-mochere.com/kn/steps-in-building-your-business-software
mC4
ಅಕ್ರಮ ಸಂಬಂಧ ಅಪರಾಧ ಮುಕ್ತವಲ್ಲವೆಂದು ಸುಪ್ರೀಂಗೆ ತಿಳಿಸಿದ ಕೇಂದ್ರ ಸರ್ಕಾರ ಅಕ್ರಮ ಸಂಬಂಧವನ್ನು ಅಪರಾಧದ ವ್ಯಾಪ್ತಿಯಿಂದ ತೆಗೆಯವುದು ಬೇಡವೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಈ ಹಿನ್ನೆಲೆಯಲ್ಲಿ, ಹಲವು ವಿವಾದಿತ ವಿಚಾರಗಳಲ್ಲಿ ನ್ಯಾಯಾಲಯ ಯಾವ ರೀತಿಯ ತೀರ್ಪು ನೀಡಿದೆ ಎಂಬುದನ್ನು ನೆನಸಿಕೊಳ್ಳುವುದಕ್ಕೆ ಇದು ಸಕಾಲ ಅಕ್ರಮ ಸಂಬಂಧವನ್ನು ಅಪರಾಧ ಮುಕ್ತವೆಂದು ಒಪ್ಪಲು ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಮದುವೆಯಾಚೆಯ ಅಕ್ರಮ ಸಂಬಂಧಗಳು ನಮ್ಮ ವಿವಾಹ ವ್ಯವಸ್ಥೆಯನ್ನು ಬಲಹೀನಗೊಳಿಸುವುದಲ್ಲದೆ, ವೈವಾಹಿಕ ಬದುಕನ್ನು ಹದಗೆಡಿಸುತ್ತವೆ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ 11 ಪುಟಗಳ ಅಫಿಡವಿಟ್‌ನಲ್ಲಿ, "ಭಾರತೀಯ ನಾಗರಿಕ ಸಮುದಾಯದಲ್ಲಿ ವಿವಾಹ ವ್ಯವಸ್ಥೆಗೆ ತನ್ನದೇ ಆದ ಪಾವಿತ್ರ್ಯ ಇದೆ. ಭಾರತೀಯ ದಂಡಸಂಹಿತೆ (497) ವಿವಾಹ ವ್ಯವಸ್ಥೆಗೆ ಬೆಂಬಲ ಹಾಗೂ ರಕ್ಷಣೆ ಒದಗಿಸುತ್ತಿದ್ದು, ಇದನ್ನು ರದ್ದು ಮಾಡುವುದರಿಂದ ವೈವಾಹಿಕ ಬಂಧ ಸಡಿಲಗೊಳ್ಳಲಿದೆ," ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ. ಜೋಸೆಫ್ ಶೈನ್ ಎಂಬುವವರ ಪರವಾಗಿ ವಕೀಲರಾದ ಕಲೀಶ್ವರಂ ರಾಜ್ ಮತ್ತು ಸುವಿದತ್ ಎಂ ಎಸ್ ಅವರು ಅಕ್ರಮ ಸಂಬಂಧ ಶಿಕ್ಷಾರ್ಹವೆಂದು ಪರಿಗಣಿಸುವ ಐಪಿಸಿ 497 ಅನ್ನು ಕೈಬಿಡಬೇಕೆಂದು ಒತ್ತಾಯಿಸಿ ಅರ್ಜಿ ಸಲ್ಲಿಸಿದ್ದರು. ಈ ವಿಚಾರವಾಗಿ ತನ್ನ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಈ ಹಿಂದೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮನುಷ್ಯನ ಖಾಸಗಿ ಆಯ್ಕೆ, ಆಸಕ್ತಿಗಳ ಮೇಲೆ ಸರ್ಕಾರ ಹಾಗೂ ಕಾನೂನು ಯಾವ ರೀತಿ ಪ್ರಭಾವ ಬೀರುತ್ತಿವೆ ಎಂಬುದು ಗಮನಾರ್ಹ. ಇತ್ತೀಚೆಗೆ ಸಲಿಂಗಕಾಮ, ತ್ರಿವಳಿ ತಲಾಖ್‌, ಲಿವಿಂಗ್‌ ಟುಗೆದರ್‌, ಲವ್‌ ಜಿಹಾದ್‌ ಹಾಗೂ ನಿಖಾ ಹಲಾಲ (ವಿಚ್ಛೇದಿತ ಪತ್ನಿ ಮರುಮದುವೆ ಕಾನೂನು) ಹಾಗೂ ಬಹುಪತ್ನಿತ್ವದಂತಹ ವಿವಾದಿತ ವಿಚಾರಗಳಿಗೆ ಸಂಬಂಧಪಟ್ಟಂತೆ ಕಾನೂನು ಹಾಗೂ ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಂಡಿತ್ತು. ಎಲ್ಲಕ್ಕಿಂತ ಪ್ರಮುಖವಾಗಿ, ಆಧಾರ್‌ ಕಡ್ಡಾಯಗೊಳಿಸಲು ಹೊರಟಿದ್ದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧವಾಗಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಈ ಮೂಲಕ 'ಖಾಸಗಿತನ ಮನುಷ್ಯನ ಮೂಲಭೂತ ಹಕ್ಕು' ಎಂದು ನ್ಯಾಯಲಯ ಘೋಷಿಸಿತ್ತು. ಮನುಷ್ಯನ ವೈಯಕ್ತಿಕ ವಿಚಾರಗಳಲ್ಲಿ ಸರ್ಕಾರ ತಲೆಹಾಕಬಾರದೆಂಬ ಸಂದೇಶವನ್ನು ರವಾನಿಸಿತ್ತು. ಈ ಎಲ್ಲ ವಿವಾದಿತ ವಿಚಾರಗಳಲ್ಲಿ ನ್ಯಾಯಾಲಯ ಯಾವ ರೀತಿಯ ನಿರ್ಣಯಗಳನ್ನು ತೆಗೆದುಕೊಂಡಿದೆ, ಹೇಗೆ ನಡೆದುಕೊಂಡಿದೆ ಎಂಬುದನ್ನು ನೆನಸಿಕೊಳ್ಳುವುದು ಇದು ಸಕಾಲ. ಸಲಿಂಗಕಾಮ‌ 2013ರಲ್ಲಿ ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸಿ ತೀರ್ಪು ನೀಡಿದ್ದ ನ್ಯಾಯಾಲಯ, ನಾಲ್ಕು ವರ್ಷಗಳ ನಂತರ ಅದರ ಬಗೆಗಿನ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡಿದೆ. ಸಲಿಂಗಕಾಮವನ್ನು ಅಪರಾಧ ಮುಕ್ತವಾಗಿಸಲು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಆರಂಭಿಸಿದೆ. ವಿಚಾರಣೆ ವೇಳೆ, ಸಲಿಂಗಕಾಮವೆಂಬುದು ಸಹಜತೆಯಿಂದ ನಿರ್ಗಮನ ಹೊಂದುವ ಕ್ರಿಯೆಯಲ್ಲ, ಅದೊಂದು ನಿಸರ್ಗದತ್ತ ವಿಭಿನ್ನತೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಪ್ಪಿತ ಸಲಿಂಗಕಾಮದ ಬಗ್ಗೆ ಕೇಂದ್ರ ಸರ್ಕಾರವು ತಟಸ್ಥ ನಿಲುವು ಹೊಂದಿದ್ದು, ಸಲಿಂಗಕಾಮವನ್ನು ಅಪರಾಧ ವ್ಯಾಪ್ತಿಯಿಂದ ಮುಕ್ತಗೊಳಿಸುವ ಬಗ್ಗೆ ನ್ಯಾಯಮೂರ್ತಿಗಳು ನಿರ್ಧಾರ ಕೈಗೊಳ್ಳಬೇಕೆಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಹೇಳಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದಲ್ಲಿ ಅಧಿಕಾರ ಹಿಡಿದಾಗಿನಿಂದ ತ್ರಿವಳಿ ತಲಾಖ್‌ ಬಗೆಗಿನ ಚರ್ಚೆಗಳು ಮುನ್ನೆಲೆಗೆ ಬಂದಿದ್ದವು. ಮುಸ್ಲಿಂ ಮಹಿಳೆಯರ ಹಿತ ಕಾಪಾಡುವ ನಿಟ್ಟಿನಲ್ಲಿ ತಾನು ತ್ರಿವಳಿ ತಲಾಖ್‌ ಅನ್ನು ನಿಷೇಧಿಸುವುದಾಗಿ ಕೇಂದ್ರ ಸರ್ಕಾರ ಹೇಳುತ್ತಲೇ ಬಂದಿತ್ತು. ಈ ಹಿನ್ನೆಲೆಯಲ್ಲಿ, ಕಳೆದ ವರ್ಷ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್‌ಗೆ ತಡೆಯಾಜ್ಞೆ ನೀಡಿ,‌ ಈ ಬಗ್ಗೆ ಹೊಸ ನಿಯಮಾವಳಿ ರಚಿಸಲು ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ಈ ಮೂಲಕ ಮಂಡಿಸಲಾದ 'ಮುಸ್ಲಿಂ ಮಹಿಳಾ ವೈವಾಹಿಕ ಹಕ್ಕುಗಳ ಸಂರಕ್ಷಣಾ ವಿಧೇಯಕ'ವನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. ಲಿವ್‌-ಇನ್‌ ಸಂಬಂಧ‌ 2015 ರಲ್ಲಿ ಲಿವ್-ಇನ್‌ ಸಂಬಂಧದ ಬಗ್ಗೆ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌, ಮದುವೆಯಾಗದೆ ಇರುವ ಗಂಡು-ಹೆಣ್ಣಿನ ನಡುವೆ ಒಪ್ಪಿತ ಸಂಬಂಧ ಏರ್ಪಟ್ಟು, ಒಟ್ಟಿಗೆ ಜೀವನ ನಡೆಸುವುದು ಅಪರಾಧವೆನ್ನಲಾಗದು. ಭಾರತದಲ್ಲಿ ಲಿವ್-ಇನ್ ಸಂಬಂಧಕ್ಕೆ ಕಾನೂನು ಅಡ್ಡಿಪಡಿಸುವುದಿಲ್ಲ. ಈಗಾಗಲೇ ಲಿವ್‌-ಇನ್‌ ಸಂಬಂಧವನ್ನು ಆಧುನಿಕ ಸಮಾಜ ಒಪ್ಪಿಕೊಂಡಾಗಿದೆ ಎಂದು ಹೇಳುವ ಮೂಲಕ ಲಿವ್‌-ಇನ್‌ ಸಂಬಂಧ ಅಪರಾಧವಲ್ಲವೆಂದು ಸ್ಪಷ್ಟಪಡಿಸಿತ್ತು. ಲವ್‌-ಜಿಹಾದ್‌ ಕೇರಳದ ಹಾದಿಯಾ ಪ್ರಕರಣದಲ್ಲಿನ ಲವ್‌-ಜಿಹಾದ್‌ ವಿಚಾರ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಶಾಫಿನ್‌ ಜಹಾನ್‌ ಎಂಬ ಮುಸ್ಲಿಂ ಯುವಕ ಹಿಂದೂ ಧರ್ಮದ ಅಖಿಲಾ(ಹಾದಿಯಾ)ಳನ್ನು ಮದುವೆಯಾಗಿರುವುದರ ಹಿಂದೆ ಲವ್‌-ಜಿಹಾದ್‌ನ ನಂಟಿದೆ ಎಂದು ಆರೋಪಿಸಿ ಅವಳ ತಂದೆ ಅಶೋಕನ್‌ ಕಳೆದ ವರ್ಷ ಕೇರಳ ಹೈಕೋರ್ಟ್‌ ಮೊರೆಹೋಗಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದ ಹೈಕೋರ್ಟ್, ಮದುವೆ ರದ್ದುಗೊಳಿಸಿ ತೀರ್ಪು ನೀಡಿತ್ತು. ಈ ಮೂಲಕ ಹಾದಿಯಾಳನ್ನು ಅವಳ ತಂದೆಗೆ ಒಪ್ಪಿಸಿತ್ತು. ಕೇರಳ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಹಾದಿಯಾಳ ಪತಿ ಶಾಫಿನ್‌ ಜಹಾನ್‌ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ತ್ರಿಸದಸ್ಯ ಪೀಠ, ಕೇರಳ ಹೈಕೋರ್ಟ್‌ ಆದೇಶವನ್ನು ವಜಾಗೊಳಿಸಿತ್ತು. ಈ ಮೂಲಕ, ಹಾದಿಯಾ ಮತ್ತು ಶಾಫಿನ್‌ ಜಹಾನ್‌ ಮದುವೆಯನ್ನು ಊರ್ಜಿತಗೊಳಿಸಿ ತೀರ್ಪು ನೀಡಿತ್ತು. ತಾನು ಸ್ವಇಚ್ಛೆಯಿಂದಲೇ ಮತಾಂತರಗೊಂಡಿದ್ದು, ಶಾಫೀಕ್‌ ಜಹಾನ್‌ನನ್ನು ಪೂರ್ಣ ಮನಸ್ಸಿನಿಂದ ಮದುವೆಯಾಗಿದ್ದಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಪೀಠದ ಮುಂದೆ ಹಾದಿಯಾ ತಿಳಿಸಿದ್ದಳು. ನಿಖಾ ಹಲಾಲ್‌ ಇದೇ ವರ್ಷ ಜನವರಿಯಲ್ಲಿ ನಿಖಾ ಹಲಾಲ್‌ ಮತ್ತು ಬಹುಪತ್ನಿತ್ವ ಪದ್ಧತಿಗಳು ಕಾನೂನುಬಾಹೀರವೆಂದು ಪರಿಗಣಿಸಲು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಕೇಂದ್ರ ಸರ್ಕಾರ ತನ್ನ ಬೆಂಬಲ ವ್ಯಕ್ತಪಡಿಸಿತ್ತು. ನಿಖಾ ಹಲಾಲ್‌ ಎಂಬುದು ವಿವಾದಾತ್ಮಕ ಪದ್ಧತಿಯಾಗಿದ್ದು, ವಿಚ್ಛೇದಿತ ಪತ್ನಿ ಮರುಮದುವೆಯಾಗಲು ಹಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಈ ಹಿಂದೆ ತೊರೆದುಬಿಟ್ಟ ಪತಿಯನ್ನು ಮಹಿಳೆಯು ಮರು ಮದುವೆಯಾಗಲು ಮತ್ತೊಬ್ಬನನ್ನು ಮದುವೆಯಾಗಿ ವಿಚ್ಛೇದನ ನೀಡಬೇಕು ಅಥವಾ ಎರಡನೇ ಪತಿ ಸಾವಿಗೀಡಾಗಿರಬೇಕು. ಇದು ಮಹಿಳಾ ವಿರೋಧಿಯಾಗಿದ್ದು ಶೋಷಣೆಯ ಅಸ್ತ್ರವಾಗಿದೆ ಎಂದು ಆರೋಪಿಸಿ, ಕಾನೂನಿನ ಅಡಿಯಲ್ಲಿ ಅಪರಾಧವೆಂದು ಘೋಷಿಸಲು ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಲು ಸಮ್ಮತಿ ಸೂಚಿಸಿದ್ದ ಸುಪ್ರೀಂ ಕೋರ್ಟ್, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. Central Government ಕೇಂದ್ರ ಸರ್ಕಾರ Supreme Court ಪ್ರಧಾನಿ ನರೇಂದ್ರ ಮೋದಿ ಸುಪ್ರೀಂ ಕೋರ್ಟ್‌ PM Narendra Modi ನ್ಯಾ.ದೀಪಕ್ ಮಿಶ್ರಾ ನ್ಯಾಯಮೂರ್ತಿ ದೀಪಕ್ ಮಿಶ್ರಾ Chief Justice Dipak Misra ಸಲಿಂಗ ಪ್ರೇಮ HomoSexuality
2018/11/18 19:16:39
https://www.thestate.news/current-affairs/2018/07/12/adultery-must-remain-a-punishable-offence-centre-tells-supreme-court
mC4
ಗೊಂದಲ ಬಗೆಹರಿಸಿ Ashwin Rao K P - 1 day ago ಕಂದಾಯ ಇಲಾಖೆಯ ಗೊಂದಲ, ಸಮಸ್ಯೆಗಳಿಗೆ ಕಡಿವಾಣವೇ ಬೀಳುತ್ತಿಲ್ಲ. 'ಜನರಿಗೆ ಉತ್ತಮ ಸೇವೆ ಒದಗಿಸುತ್ತೇವೆ' ಎಂಬ ಇಲಾಖೆಯ ಆಶ್ವಾಸನೆ ಈಡೇರುವುದಂತೂ ದೂರದ ಮಾತು; ಬದಲಿಗೆ ಇಲಾಖೆಯ ಕಾರ್ಯವೈಖರಿಯಿಂದ ಜನರ ತೊಂದರೆಗಳು ಮತ್ತಷ್ಟು ಹೆಚ್ಚುತ್ತಿವೆ. ನ್ಯಾಯಾಲಯದ ಸೂಚನೆ ಬಂದರೂ ೧೧ಇ ನಕ್ಷೆಯ ಗೊಂದಲ ಮುಗಿಯುತ್ತಿಲ್ಲ. ಕೃಷಿ ಜಮೀನು ಕ್ರಯ, ದಾನ, ವಿಲ್ ಇನ್ನಿತರ ವರ್ಗಾವಣೆ ಪತ್ರಗಳ ನೋಂದಣಿ ವೇಳೆ ೧೧ಇ ನಕ್ಷೆಗೆ ವಿನಾಯಿತಿ ನೀಡಿ ಹೈಕೋರ್ಟ್ ಮತ್ತು ಸುಪ್ರೀಮ್ ಕೋರ್ಟ್ ನಿರ್ದೇಶನ ನೀಡಿವೆ. ಹಾಗಾಗಿ, ಇನ್ನಾದರೂ ಈ ತೊಂದರೆಯಿಂದ ಮುಕ್ತಿ ದೊರೆಯಬಹುದು ಎಂದು ಜನಸಾಮಾನ್ಯರು ಭಾವಿಸಿದ್ದರು. ಆದರೆ, ೧೧ಇ ನಕ್ಷೆ ಇಲ್ಲದೆ ನೋಂದಣಿ ನಡೆಯುವುದಿಲ್ಲ ಎಂದು ಸರ್ಕಾರ ಹೇಳಿರುವುದು ಗೊಂದಲ ಹೆಚ್ಚಿಸಿದೆ. ಅಲ್ಲದೆ, ಮೇಲ್ಮನವಿ ಮೂಲಕ ನ್ಯಾಯಾಲಯದ ಆದೇಶ ಪ್ರಶ್ನಿಸಲು ಕಂದಾಯ ಇಲಾಖೆ ನಿರ್ಧರಿಸಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ೧೧ಇ ನಕ್ಷೆಗೆ ಸಂಬಂಧಿಸಿ ಸಾವಿರಾರು ಅರ್ಜಿಗಳು ನೆನೆಗುದಿಗೆ ಬಿದ್ದಿವೆ. ಲಂಚ ಕೊಟ್ಟವರಿಗೆ ಪೋಡಿ ಮತ್ತು ೧೧ಇ ನಕ್ಷೆ ಸೌಲಭ್ಯ ದೊರೆಯುತ್ತಿದೆ ಎಂಬ ಗಂಭೀರ ಆರೋಪವೂ ಜನರಿಂದ ಕೇಳಿಬರುತ್ತಿದೆ. ಸರ್ವೆ ಸೌಲಭ್ಯವೂ ಸಿಗದೆ, ಹಲವಾರು ಜನರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಜನರ ಸಮಯ, ಶ್ರಮ, ಹಣವನ್ನು ಇಲಾಖೆ ಹೇಗೆ ಹಾಳು ಮಾಡುತ್ತಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ. ೧೧ಇ ನಕ್ಷೆ ಮತ್ತು ಇತರ ಸೇವೆಗಳ ಕುರಿತಂತೆ ದೂರು ಇದೇ ಮೊದಲೇನಲ್ಲ. ಜನರು ಕೆಲ ವರ್ಷಗಳಿಂದ ಸಕಾಲಕ್ಕೆ ಈ ಸೇವೆಗಳು ಸಿಗದೆ ಪರದಾಡುತ್ತಿದ್ದಾರೆ. ಆರಂಭದ ಹಂತದಲ್ಲೇ ಸಮಸ್ಯೆಯ ತೀವ್ರತೆಯನ್ನು ಪರಿಗಣಿಸಿ ಪರಿಹಾರಕ್ಕೆ ಮುಂದಾಗಬೇಕಿದ್ದ ಕಂದಾಯ ಇಲಾಖೆ, ತನ್ನ ನಿರ್ಲಕ್ಷ್ಯತನದ ಧೋರಣೆಯಿಂದ ಸಮಸ್ಯೆಯನ… ಮುಂದೆ ಓದಿ... ಮಕರ ಸಂಕ್ರಾಂತಿಯ ತಿನಸುಗಳ ಮಹತ್ವ ಕೆಲವೇ ದಿನಗಳ ಹಿಂದೆ ಮಕರ ಸಂಕ್ರಾಂತಿ ಹಬ್ಬ ಮುಗಿದಿದೆ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಆಚರಣೆಯು ಕೇವಲ ಸಂಪ್ರದಾಯಕ್ಕೆ ಸೀಮಿತವಾದರೂ ಎಲ್ಲರ ಮನೆಗಳಲ್ಲೂ ಎಳ್ಳು ಬೆಲ್ಲ ತಿಂದೇ ಇರುತ್ತೀರಿ. 'ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡಿ' ಎಂಬ ಮಾತು ಈ ಸಂದರ್ಭದಲ್ಲಿ ಬಹಳ ಪ್ರಸ್ತುತ. Ashwin Rao K P, 3 hours 7 minutes ago ಸಂಸ್ಕೃತ ಭಾಷೆಯನ್ನು ಕೊಲ್ಲುವುದು ಬೇಡ... ಸಂಸ್ಕೃತ ಭಾಷೆ ಮಾಡಿದ ಅನ್ಯಾಯವನ್ನು ಮರೆಯುವುದು ಬೇಡ. ಸಮಗ್ರ ಚಿಂತನೆಯ ಮೂಲಕ ಪರಿವರ್ತನೆಯ ಪರ್ಯಾಯ ಮಾರ್ಗ ಹುಡುಕೋಣ. ಸಂಸ್ಕೃತ ಒಂದು ಪ್ರಾಚೀನ ಭಾಷೆ. ಈ ಕ್ಷಣದಲ್ಲಿ ಅದನ್ನು ಚಲಾವಣೆಯಲ್ಲಿ ಇಲ್ಲದ ಮೃತ ಭಾಷೆ ಎಂದೂ ಕೆಲವರು ಹೇಳುತ್ತಾರೆ. ಏನೇ ಆಗಲಿ ಒಂದು ಭಾಷೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. Shreerama Diwana, 6 hours 43 minutes ago ಬಾಳಿಗೊಂದು ಚಿಂತನೆ (135) - ಕನ್ನಡಿ 'ಕನ್ನಡಿ' ಯ ಹಾಗಿರಬೇಕಂತೆ ನಾವುಗಳು. ಯಾವತ್ತಾದರೂ ಕನ್ನಡಿ ಹೇಳಿದ್ದುಂಟೇ? 'ನನ್ನನ್ನು ನೀನು ಬಂದು ನೋಡೆಂದು' ಇಲ್ಲ. ನಾವೇ ಕನ್ನಡಿಗೆ ಅಂಟಿಕೊಂಡವರು. ಊಟ ನಿದ್ರೆ ಬೇಕಾದರೂ ಬಿಡಬಲ್ಲೆವು, ಆದರೆ ಕನ್ನಡಿಯ ಬಿಡಲಾರೆವು. ಅವಿನಾಭಾವ ಸಂಬಂಧ ನಮಗೂ ಕನ್ನಡಿಗೂ ಅಲ್ಲವೇ? ಬರಹಗಾರರ ಬಳಗ, 6 hours 54 minutes ago ಸ್ಟೇಟಸ್ ಕತೆಗಳು (ಭಾಗ ೧೨೧) - ಬದುಕುವ ದಾರಿ ಮುಗಿಲಿನ ಬಿರುಕು ದೊಡ್ಡದಿತ್ತೋ ಏನೋ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಊರಿನಲ್ಲಿ ಛಾವಣಿಯಂತಿರುವ ಮರಗಳೆಡೆಯಿಂದ ಭೂಮಿನ ಸೀಳುವಷ್ಟು ರಭಸವಾಗಿತ್ತು. ಸೇತುವೆ ಅಡಿಯಲ್ಲಿದ್ದ ನೀರು ಮೇಲೇರಿತು. ಕೆಳಗಿರೋ ಊರಿನ ಜನ ಮೇಲೇರಿದರು. ಆ ರಸ್ತೆಯಲ್ಲಿ ನೀರು ಏರುತ್ತಲೇ ಇತ್ತು. ಆಗಲೇ ಅವಳು ರಸ್ತೆ ದಾಟಲು ಆರಂಭ ಮಾಡಿದಳು. ಬರಹಗಾರರ ಬಳಗ, 9 hours 29 minutes ago ಎರಡು ನ್ಯಾನೋ ಕಥೆಗಳು ಕಥೆ ೧ - ಬರಹಗಾರರ ಬಳಗ, 10 hours 4 minutes ago ತರಣಿ (ತಲ ಷಟ್ಪದಿಯಲ್ಲಿ) ಬರಹಗಾರರ ಬಳಗ, 10 hours 29 minutes ago ಯಾನ ಸಂಸ್ಕೃತಿ ಶಾಂತಾ ನಾಗರಾಜ್ ಅವರು ತಮ್ಮ ಸಿಂಗಪುರ, ಮಲೇಷಿಯಾ ಮತ್ತು ಥಾಯ್ ಲ್ಯಾಂಡ್ ಪ್ರವಾಸದ ಬಗ್ಗೆ ಸೊಗಸಾಗಿ ಕಥನವೊಂದನ್ನು ಬರೆದಿದ್ದಾರ ಹಸಿರು ಹಂಪೆ ಕೇವಲ ಸನಾತನ ಧರ್ಮದ ಉಳುವಿಗೋಸ್ಕರ ಉದ್ಭವಗೊಂಡ ಸಾಮ್ರಾಜ್ಯ ನಮ್ಮ ಕರ್ನಾಟಕ ಸಾಮ್ರಾಜ್ಯ. "ರಂಗಭೂಮಿಯಲ್ಲಿ ನಾಟಕ ಕರ್ತೃ, ನಟ, ನಿರ್ದೇಶಕರಾಗಿ ಹೆಸರು ಮಾಡಿರುವ ಗೆಳೆಯ ಸೇತೂರಾಮ್, ಈಗ ತಮ್ಮ ಆರು ಕಥೆಗಳ ಸಂಕಲನ ಹೊರತರುತ ಬಲ್ಲವರು ಬಲ್ಲಂತೆ ಭೈರಪ್ಪ ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರ ಕುರಿತಾದ ಕೃತಿ ಇದು. ಶ್ರೀಕಾಂತ ಮತ್ತು ವಾಣಿ ದೊಡ್ಡ ಕನಸು ಹೊತ್ತು, ಸಿಂಗಪೂರ ಹಾದು, ಅಮೇರಿಕಾದ ಲಾಸ್ ಏಂಜಲಿಸ್ ಇಂಟರ್-ನ್ಯಾಷನಲ್ ಏರ್-ಪೋರ್ಟ್ ತಲಪುವ ಸನ್ನಿವೇಶದೊಂದಿಗೆ ಕಾದಂಬರಿ ಶುರು. ಅವರು ಸಿಂಗಪೂರ ಏರ್-ಪೋರ್ಟಿನಲ್ಲೇ ಎರಡು ದಿನ ಕಳೆಯಬೇಕಾಯಿತು. ಯಾಕೆಂದರೆ, ಅವರು ಸಿಂಗಪೂರ ತಲಪಿದ ದಿನವೇ, ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರಿನ ಎರಡೂ ಗಗನಚುಂಬಿ ಕಟ್ಟಡಗಳನ್ನು (ಅಪಹರಿಸಿದ ವಿಮಾನಗಳನ್ನು ಅವಕ್ಕೆ ಅಪ್ಪಳಿಸುವ ಮೂಲಕ) ಭಯೋತ್ಪಾದಕರು ಧ್ವಂಸ ಮಾಡಿದ್ದರು. ನನ್ನ ತೋಟದ ನೀಲಿ ಹೂಗಳು ಸದಾ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿರುವ ಕಥೆಗಾರ ಜೋಗಿ (ಗಿರೀಶ್ ಹತ್ವಾರ್) ಹತ್ತಾರು ಕತೆಗ ಹಾಲಿನ ಹುಡಿಯ ಬರ್ಫಿ ಒಂದು ಬಾಣಲೆಯಲ್ಲಿ ಹಾಲಿನ ಹುಡಿಯನ್ನು ತೆಗೆದುಕೊಂಡು ಅದಕ್ಕೆ ನೀರು ಸೇರಿಸಿ ಚೆನ್ನಾಗಿ ಕಲಸಬೇಕು. ಹಾಲಿನ ಹುಡಿ ನೀರಿನಲ್ಲಿ ಕರಗಿ ತೆಳುವಾದ ಪೇಸ್ಟ್ ನಂತೆ ಆಗುತ್ತದೆ. ಆ ಸಮಯದಲ್ಲಿ ಬಾಣಲೆಯನ್ನು ಉರಿಯುತ್ತಿರುವ ಒಲೆಯ ಮೇಲಿರಿಸಿ. ಹಾಲು ಕುದಿಯಲು ಪ್ರಾರಂಭವಾಗುವಾಗ ನಿಧಾನವಾಗಿ ಸ್ವಲ್ಪ ಸ್ವಲ್ಪವಾಗಿ ತೊಂಡೆಕಾಯಿ ತಲಸಣಿ ತೊಂಡೆಕಾಯಿಗಳನ್ನು ಸ್ವಚ್ಛಗೊಳಿಸಿ ಉದ್ದಕ್ಕೆ ಕತ್ತರಿಸಬೇಕು. ತುಂಡುಗಳಿಗೆ ಉಪ್ಪು ಮತ್ತು ಖಾರಪುಡಿಯನ್ನು ಮಿಶ್ರಮಾಡಿ ಸ್ವಲ್ಪ ಹೊತ್ತು ಇಡಬೇಕು. ಎಣ್ಣೆ ಹಾಕಿ, ಒಗ್ಗರಣೆ ಜೊತೆ ಬೆಳ್ಳುಳ್ಳಿ ಜಜ್ಜಿ ಸೇರಿಸಿ ಹುರಿದು ಹೋಳು(ತುಂಡು)ಗಳನ್ನು ಹಾಕಿ ಬೇಯಿಸಬೇಕು. ನೀರು ಹಾಕಬಾರದು. ಎಣ್ಣೆಯಲ್ಲಿಯೇ ಬೇಯಿಸಬೇಕು. ಶ್ಯಾವಿಗೆ ಕಾಯಿ ಹಾಲು ರಾತ್ರಿ ನೆನೆಹಾಕಿದ ಕುಚುಲಕ್ಕಿಯನ್ನು ಮರುದಿನ ಬೆಳಿಗ್ಗೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನಯವಾಗಿ ರುಬ್ಬಿ, ಹಿಟ್ಟನ್ನು ಕಾಯಿಸಿ, ಉಂಡೆಗಳನ್ನಾಗಿ ಮಾಡಿ, ಹಬೆಯಲ್ಲಿ ೪೦ ನಿಮಿಷ ಬೇಯಿಸಬೇಕು. ನಂತರ ಶ್ಯಾವಿಗೆ ಮಣೆಯಲ್ಲಿ ಒಂದೊಂದೇ ಉಂಡೆಗಳನ್ನು ಹಾಕಿ ಒತ್ತಬೇಕು. ಶ್ಯಾವಿಗೆ ರೆಡಿ. ತೆಂಗಿನಕಾಯಿ ತುರಿಯನ್ನು ಬಾಳೆದಿಂಡಿನ ತವಾ ಫ್ರೈ ಬಾಳೆ ದಿಂಡನ್ನು ತೆಳುವಾಗಿ ವೃತ್ತಾಕಾರದಲ್ಲಿ ತುಂಡರಿಸಬೇಕು. ತುಂಡರಿಸುವಾಗ ನಡುವೆ ಸಿಗುವ ನೂಲಿನಂತಹ ವಸ್ತುವನ್ನು ತೆಗೆದು ಬಿಸಾಕಿ. ಕತ್ತರಿಸಿದ ತುಂಡುಗಳನ್ನು ನೀರಿನಲ್ಲಿ ಹಾಕಿ. ಇಲ್ಲವಾದರೆ ತುಂಡುಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಸುಮಾರು ೧೫ ತುಂಡುಗಳು ಸಾಕು. ಬಾಳೆದಿಂಡನ್ನು ಬಟ್ಟೆಗೆ ಕಾಡು ಹಾಗಲಕಾಯಿ ಪಲ್ಯ ಮೊದಲು ಕಾಡು ಹಾಗಲಕಾಯಿಯನ್ನು ಸಣ್ಣಗೆ ತುಂಡರಿಸಿಕೊಳ್ಳಬೇಕು. ತುಂಡು ಮಾಡುವಾಗ ಹಾಗಲಕಾಯಿಯ ಒಳಗಡೆಯ ಬೀಜ ಬೆಳೆದಿದ್ದರೆ ಅದನ್ನು ತೆಗೆದುಹಾಕಿ. ನೀರುಳ್ಳಿ ಹಾಗೂ ಟೊಮ್ಯಾಟೋಗಳನ್ನೂ ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಬಾಣಲಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದು ಕಾದಾಗ ಸಣ್ಣಗೆ ಕತ್ತರಿಸಿದ ಪನ್ನೀರ್ ಡ್ರೈ ಪೆಪ್ಪರ್ ಫ್ರೈ ಮೊದಲಿಗೆ ಪನ್ನೀರ್ ಅನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಬೇಕು. (ಕತ್ತರಿಸಿದ ಪನ್ನೀರ್ ಸಹಾ ಸಿಗುತ್ತದೆ). ನಂತರ ಹಿಟ್ಟಿನ ಮಿಶ್ರಣ ಮಾಡಿಕೊಳ್ಳಲು ಕಾರ್ನ್ ಫ್ಲೋರ್, ಕಡಲೇ ಹಿಟ್ಟು, ತಲಾ ಕಾಲು ಚಮಚದಷ್ಟು ಗರಂ ಮಸಾಲೆ, ಕೊತ್ತಂಬರಿ ಹುಡಿ, ಜೀರಿಗೆ ಹುಡಿ, ಕರಿಮೆಣಸಿನ ಹುಡಿ, ಶುಂಠಿ ಬೆಳ್ಳುಳ್ಳಿ
2022/01/18 15:37:02
https://sampada.net/?page=10
mC4