text
stringlengths
165
185k
timestamp
stringlengths
19
19
url
stringlengths
16
3.21k
source
stringclasses
1 value
ತೆಲುಗು ನಟ ಮೋಹನ್ ಬಾಬುಗೆ ಜೈಲು ಶಿಕ್ಷೆ.? | Telugu actor mohan babu responds on check bounce case - Kannada Filmibeat | Published: Tuesday, April 2, 2019, 19:23 [IST] ರೆಬೆಲ್ ಸ್ಟಾರ್ ಅಂಬರೀಷ್ ಕುಚಿಕು ಗೆಳೆಯನಿಗೆ ಜೈಲು ಶಿಕ್ಷೆ ಆಗಿದ್ಯಾ..? | FILMIBEAT KANNADA ತೆಲುಗು ಹಿರಿಯ ನಟ ಹಾಗೂ ರಾಜಕಾರಣಿ ಮೋಹನ್ ಬಾಬು ಅವರಿಗೆ ಜೈಲು ಶಿಕ್ಷೆಯಾಗಿದೆ ಎಂಬ ಸುದ್ದಿ ಇಂದು ತೆಲುಗು ಮಾಧ್ಯಮಗಳಲ್ಲಿ ಸದ್ದು ಮಾಡಿತ್ತು. 2010ರ ಚೆಕ್ ಬೌನ್ಸ್ ಪ್ರಕರಣದಲ್ಲಿ ಮೋಹನ್ ಬಾಬುಗೆ ಒಂದು ವರ್ಷ ಜೈಲು ಶಿಕ್ಷೆಯಾಗಿದೆ ಎಂದು ಕೆಲವು ವೆಬ್ ಸೈಟ್ ವರದಿ ಮಾಡಿತ್ತು. ಈ ಸುದ್ದಿ ಕೇಳಿ ಒಂದು ಕ್ಷಣ ಅಭಿಮಾನಿಗಳಿಗೆ, ಚಿತ್ರರಂಗದವರಿಗೆ ಅಚ್ಚರಿ ಉಂಟಾಯಿತು. ನಂತರ ಈ ಬಗ್ಗೆ ಸ್ವತಃ ಮೋಹಬ್ ಬಾಬು ಅವರೇ ಟ್ವೀಟ್ ಮಾಡುವ ಮೂಲಕ ಸುಳ್ಳು ಸುದ್ದಿ ಸ್ಪಷ್ಟಪಡಿಸಿದರು. ''ನಾನು ಈಗಷ್ಟೇ ಕೆಲವು ಟಿವಿ ವಾಹಿನಿಗಳಲ್ಲಿ ಸುದ್ದಿ ನೋಡಿದೆ. ಅದು ಸುಳ್ಳು. ನಿಜಕ್ಕೂ ಬೇಸರ ಆಯಿತು. ನನ್ನ ಹೈದ್ರಾಬಾದ್ ಮನೆಯಲ್ಲಿ ಆರಾಗಿದ್ದೀನಿ'' ಎಂದು ಟ್ವೀಟ್ ಮಾಡಿದ್ದರು. 2009ರಲ್ಲಿ ತೆರೆಕಂಡಿದ್ದ ಸಲೀಂ ಚಿತ್ರದಲ್ಲಿ ಮೋಹನ್ ಬಾಬು ಮಗ ಮಂಚು ವಿಷ್ಣು ನಟಿಸಿದ್ದರು. ಈ ಚಿತ್ರವನ್ನ ವೈವಿಎಸ್ ಚೌಧರಿ ನಿರ್ದೇಶನ ಮಾಡಿದ್ದು, ಸ್ವತಃ ಮೋಹನ್ ಬಾಬು ನಿರ್ಮಾಣ ಮಾಡಿದ್ದರು. ಈ ಚಿತ್ರಕ್ಕೆ ಸಂಬಂಧಪಟ್ಟಂತೆ ಚೌಧರಿಗೆ ಚೆಕ್ ನೀಡಲಾಗಿತ್ತು. ಆದ್ರೆ, ಅದು ಚೆಕ್ ಬೌನ್ಸ್ ಆಗಿದೆ ಎಂದು ಕೋರ್ಟ್ ನಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗ ಮೋಹನ್ ಬಾಬುಗೆ ಒಂದು ವರ್ಷ ಜೈಲು ಶಿಕ್ಷೆಯಾಗಿದೆ ಎಂಬ ಸುದ್ದಿ ಚರ್ಚೆಯಾಗಿತ್ತು. ಆದ್ರೆ, ಈ ಸುದ್ದಿಯನ್ನ ಮೋಹನ್ ಬಾಬು ಅಲ್ಲೆಗಳೆದಿದ್ದಾರೆ. ಟಿಡಿಪಿ ಪಕ್ಷದಿಂದ ದೂರವಾಗಿದ್ದ ಮೋಹನ್ ಬಾಬು ಇತ್ತೀಚಿಗಷ್ಟೆ ಜಗನ್ಮೋಹನ್ ರೆಡ್ಡಿ ಅಧ್ಯಕ್ಷತೆಯ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದರು.
2020/11/27 06:39:32
https://kannada.filmibeat.com/news/telugu-actor-mohan-babu-responds-on-check-bounce-case-036574.html
mC4
ಮಕ್ಕಳ ಮನಸ್ಸು ಕೆಡಿಸುವ ಖಾನ್ ಮೇಲೆ ಕೇಸ್? | Shahrukh Khan in legal trouble again!| ಮತ್ತೆ ಕಾನೂನು ಸಮರದಲ್ಲಿ ಶಾರುಖ್ ಕಾದಾಟ - Kannada Filmibeat ಮಕ್ಕಳ ಮನಸ್ಸು ಕೆಡಿಸುವ ಖಾನ್ ಮೇಲೆ ಕೇಸ್? | Published: Sunday, August 12, 2012, 11:01 [IST] ಕಿಂಗ್ ಖಾನ್ ಶಾರುಖ್ ಗೆ ಕಿರಿಕ್ ಗಳೇನೂ ಹೊಸದಲ್ಲ. ಆದರೆ, ಇತ್ತೀಚಿನ ಕಿರಿಕ್ ಗಳಿಂದ ಶಾರುಖ್ ಗೆ ಸಕತ್ ಬೇಸರವಾಗಿದೆಯಂತೆ. ಈ ನಡುವೆ ಪಬ್ಲಿಕ್ ನಲ್ಲಿ ಶಾರುಖ್ ಖಾನ್ ಅವಾಚ್ಯ ಶಬ್ದಗಳ ಬಳಕೆ ಮಾಡಿರುವ ಬಗ್ಗೆ ಎಸ್ ಐಆರ್ ದಾಖಲಿಸುವಂತೆ ಮುಂಬೈ ನಿವಾಸಿಯೊಬ್ಬರು ವರಾತ ಹಿಡಿದಿದ್ದಾರೆ. ಶಾರುಖ್ ಖಾನ್ ಎಂದರೆ ಜನರಲ್ಲಿ ಯಾವ ಪರಿ ಹುಚ್ಚಿದೆ ಎಂಬುದು ಎಲ್ಲರಿಗೂ ತಿಳಿದಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಘಟನೆ ನಂತರ ಶಾರುಖ್ ಅವರು ಹುಚ್ಚಾಚ್ಚಾಗಿ ಮನಬಂದಂತೆ ಅವಾಚ್ಯ ಶಬ್ದ ಬಳಸಿ ಸಾರ್ವಜನಿಕವಾಗಿ ಹೇಳಿಕೆಯನ್ನು ನೀಡಿದ್ದಾರೆ. ಶಾರುಖ್ ಖಾನ್ ಅಭಿಮಾನಿಗಳಲ್ಲಿ ಚಿಕ್ಕ ಮಕ್ಕಳು ಹೆಚ್ಚಾಗಿದ್ದು, ಶಾರುಖ್ ಅವರನ್ನು ಅನುಕರಿಸುವುದು ಸಾಮಾನ್ಯವಾಗಿ. ಪರಿಸ್ಥಿತಿ ಹೀಗಿರುವಾಗ ನಾಗರೀಕ ಜವಾಬ್ದಾರಿ ಮರೆತಿರುವ ಶಾರುಖ್ ಅವರ ನಡವಳಿಕೆಯಿಂದ ದೇಶದ ಯುವ ಪೀಳಿಗೆ ಅವರಂತೆ ಆಗುವ ಎಲ್ಲಾ ಲಕ್ಷಣಗಳಿದೆ. ಯುವ ಮನಸ್ಸುಗಳನ್ನು ಕೆಡಿಸುವ, ಮಕ್ಕಳ ಮನಸ್ಸನ್ನು ಭ್ರಷ್ಟ ಗೊಳಿಸುವ ಶಾರುಖ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಮುಂಬೈ ನಿವಾಸಿ ಅಮಿತ್ ಮೇರು ಅವರ ಅವರ ವಕೀಲ ವೈ ಪಿ ಸಿಂಗ್ ಅವರು ಮಹಾರಾಷ್ಟ್ರ ರಾಜ್ಯ ಮಕ್ಕಳ ಸಂರಕ್ಷಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಶಾರುಖ್ ರಿಂದ ಕೊಳಕು ಭಾಷೆಯನ್ನು ಮಕ್ಕಳು ಕೂಡಾ ಕಲಿಯುತ್ತಿದ್ದಾರೆ. ಮರಾಠಿ ಸಂಸ್ಕೃತಿಗೆ ಇದು ಮಾರಕ ಹೀಗಾಗಿ ಶಾರುಖ್ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಎಂದು ಅಮಿತ್ ಮೇರು ಹೇಳಿದ್ದಾರೆ. ಶಾರುಖ್ ಮಾಡಿರುವ ತಪ್ಪುಗಳನ್ನು ಚಿತ್ರಗುಪ್ತನಂತೆ ಲೆಕ್ಕ ಇಟ್ಟಿರುವ ಅಮಿತ್ ಎಲ್ಲವನ್ನೂ ಆಯೋಗದ ಮುಂದಿಟ್ಟಿದ್ದಾರೆ. ಸಾರ್ವಜನಿಕವಾಗಿ ಕುಡಿದು ಗಲಾಟೆ ಮಾಡುವುದು, ಮಕ್ಕಳ ಮುಂದೆ ಕೆಟ್ಟ ಭಾಷೆ ಬಳಸುವುದು, ಅತಿಯಾದ ಸಿಗರೇಟ್ ಸೇವನೆ ಇವೇ ಮುಂತಾದ ಕೆಟ್ಟಗುಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಶಾರುಖ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಆಯೋಗ ಇನ್ನೂ ಸಿದ್ಧತೆ ನಡೆಸಿಲ್ಲ. ಆದರೂ ಶಾರುಖ್ ಗೆ ಈ ನಡುವೆ ಕಾನೂನು ಹೋರಾಟ ಬೇಸರ ತರಿಸಿದೆ. ಬದಲಾಗಲೂ ಯತ್ನಿಸಲು ಮತ್ತೆ ಮತ್ತೆ ಸಾರ್ವಜನಿಕವಾಗಿ ನಿಂದನೆ ಒಳಗಾಗುತ್ತಿರುವುದು ಶಾರುಖ್ ಗೆ ಚುಚ್ಚುತ್ತಿದೆ. ಶಾರುಖ್ ಏನೇ ಮಾಡಿದರೂ ಅಭಿಮಾನಿಗಳ ಸಂಖ್ಯೆ ಮಾತ್ರ ತಗ್ಗಿಲ್ಲ. Read more about: ಶಾರುಖ್ ಖಾನ್ ವಿವಾದ ಬಾಲಿವುಡ್ shahrukh khan controversy bollywood Shahrukh Khan has landed in legal trouble again. Amit Maru, who is a resident of Mumbai, through his lawyer YP Singh, had approached the Maharashtra State Commission For Protection Of Child Rights, to launch a complaint against Shahrukh for 'corrupting' children by uttering 'filthy abuses in public'
2021/06/21 20:12:13
https://kannada.filmibeat.com/bollywood/shahrukh-khan-in-legal-trouble-again-067271.html
mC4
ವಿಶ್ವರೂಪಂ ಡಿಟಿಎಚ್ ಪ್ರಸಾರ ದಿನಾಂಕ ಬಹಿರಂಗ | Kamal Haasan Vishwaroopam | DTH Release Announced | 2nd February | ಕಮಲ್ ಹಾಸನ್ ವಿಶ್ವರೂಪಂ | ಫೆಬ್ರವರಿ 2ಕ್ಕೆ ಡಿಟಿಎಚ್ - Kannada Filmibeat ವಿಶ್ವರೂಪಂ ಡಿಟಿಎಚ್ ಪ್ರಸಾರ ದಿನಾಂಕ ಬಹಿರಂಗ | Published: Tuesday, January 15, 2013, 15:45 [IST] ಎಲ್ಲವೂ ಸುಸೂತ್ರವಾಗಿ ನಡೆದಿದ್ದರೆ ಇಷ್ಟೊತ್ತಿಗೆ ನಟ ಕಮಲ್ ಹಾಸನ್ ಅವರ ಭಾರಿ ಬಜೆಟ್ ಚಿತ್ರ 'ವಿಶ್ವರೂಪಂ' ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ಡಿಟಿಎಚ್ ಪ್ರಸಾರಕ್ಕೆ ವಿತರಕರು ಹಾಗೂ ಚಿತ್ರಮಂದಿರಗಳ ಮಾಲೀಕರ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ಚಿತ್ರ ವಿವಾದಕ್ಕೆ ಗುರಿಯಾಯಿತು. ಏಕಕಾಲಕ್ಕೆ ಚಿತ್ರಮಂದಿರ ಹಾಗೂ ಡಿಟಿಎಚ್ ನಲ್ಲಿ ಬಿಡುಗಡೆಯಾಗಬೇಕಿದ್ದ ಈ ಚಿತ್ರ ಹಲವು ವಾದ-ವಿವಾದ, ಚರ್ಚೆಗಳ ಬಳಿಕ ಜ.25ಕ್ಕೆ ತೆರೆಕಾಣುತ್ತಿದೆ. ಆದರೆ ಡಿಟಿಎಚ್ ಪ್ರಸಾರ ಯಾವಾಗ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. 'ವಿಶ್ವರೂಪಂ' ಚಿತ್ರ ಡಿಟಿಎಚ್ ನಲ್ಲಿ ಫೆಬ್ರವರಿ 2ಕ್ಕೆ ಬಿಡುಗಡೆಯಾಗುತ್ತಿದೆ. ಹಿಂದಿ, ತೆಲುಗು ಹಾಗೂ ತಮಿಳು ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುತ್ತಿವೆ. ಡಿಟಿಎಚ್ ಪಾಲುದಾರರು ಯಾರು ಎಂಬುದನ್ನು ಶೀಘ್ರದಲ್ಲೇ ತಿಳಿಸುತ್ತೇನೆ ಎಂದಿದ್ದಾರೆ ಕಮಲ್. ಈಗಾಗಲೆ ಡಿಟಿಎಚ್ ಸೇವೆಗಾಗಿ ಮುಂಗಡ ಹಣ್ಣ ಸಲ್ಲಿಸಿರುವವರಿಗೆ ಮರುಪಾವತಿ ಮಾಡಲಾಗಿದೆ. ಗ್ರಾಹಕರ ಕೋರಿಕೆಯ ಮೇರೆಗೆ ಅವರ ಹಣವನ್ನು ಹೊಂದಾಣಿಕೆ ಮಾಡುವುದು ಅಥವಾ ಅವರಿಗೆ ಹಿಂತಿರುಗಿಸುವ ವ್ಯವಸ್ಥೆಯನ್ನು ಡಿಟಿಎಚ್ ಸಂಸ್ಥೆಗಳ ಮೂಲಕ ಮಾಡಲಾಗಿದೆ ಎಂದಿದ್ದಾರೆ ಕಮಲ್. ಸದಾ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಲೇ ಬಂದಿರುವ ಕಮಲ್ ಹಾಸನ್ ಈಗ ತಮ್ಮ ಮಹತ್ವಾಕಾಂಕ್ಷಿ ಚಿತ್ರವನ್ನು ಡಿಟಿಎಚ್ ಮೂಲಕ ಇದೇ ಮೊದಲ ಬಾರಿಗೆ ಬಿಡುಗಡೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸುಮಾರು ರು.120 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕಮಲ್ ಹಾಸನ್ ಗೆ ಜೊತೆಯಾಗಿ ಪೂಜಾ ಕುಮಾರ್, ಉಪೇಂದ್ರ, ಆಂಡ್ರಿಯಾ ಜೆರೆಮಯ್ಯಾ, ರಾಹುಲ್ ಬೋಸ್, ಜೈದೀಪ್ ಅಹ್ಲಾವತ್ ಮುಂತಾದವರಿದ್ದಾರೆ. The DTH release date of Kamal Haasan's Vishwaroopam has been put off to February 2. All three versions (Hindi, Tamil and Telugu) will be premiered on the same day, February 2.
2019/10/21 23:45:13
https://kannada.filmibeat.com/news/kamal-haasan-vishwaroopam-dth-release-070871.html
mC4
1,100 ಶಿಕ್ಷಕರ ಕೊರತೆ: ತಪ್ಪದ ಗೋಳು | Prajavani 1,100 ಶಿಕ್ಷಕರ ಕೊರತೆ: ತಪ್ಪದ ಗೋಳು ಪ್ರಜಾವಾಣಿ ವಾರ್ತೆ/ಚಿದಂಬರ ಪ್ರಸಾದ Updated: 07 ಜುಲೈ 2013, 16:30 IST ಯಾದಗಿರಿ: ಶೈಕ್ಷಣಿಕ ವರ್ಷ ಪ್ರಾರಂಭವಾಗಿ ತಿಂಗಳು ಕಳೆಯುವಷ್ಟರಲ್ಲಿ ಮತ್ತೊಮ್ಮೆ ಶಿಕ್ಷಕರ ವರ್ಗಾವಣೆಯ ಗುಮ್ಮ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಶಿಕ್ಷಕರಿಲ್ಲದೇ ನರಳುತ್ತಿರುವ ಮಕ್ಕಳಿಗೆ, ಮತ್ತಷ್ಟು ಶಿಕ್ಷಕರ ಕೊರತೆ ಎದುರಾಗುವ ಸಾಧ್ಯತೆಗಳು ದಟ್ಟವಾಗುತ್ತಿವೆ. ಕಳೆದ ಮೂರ್ನಾಲ್ಕು ವರ್ಷ ನಡೆದ ವರ್ಗಾವಣೆಯಿಂದಾಗಿ ಜಿಲ್ಲೆಯಲ್ಲಿ ಸದ್ಯಕ್ಕೆ ಸುಮಾರು 1,100 ಪ್ರಾಥಮಿಕ ಶಾಲಾ ಶಿಕ್ಷಕರ ಕೊರತೆ ಎದುರಾಗಿದೆ. ಇದೀಗ ನಡೆಯುತ್ತಿರುವ ವರ್ಗಾವಣೆ ಪ್ರಕ್ರಿಯೆಯಿಂದ ಈ ಸಂಖ್ಯೆ ಮತ್ತಷ್ಟು ಏರಿಕೆ ಆಗಬಹುದು ಎಂದು ಇಲಾಖೆಯ ಅಧಿಕಾರಿಗಳೇ ಹೇಳುತ್ತಿದ್ದಾರೆ. ಯಾದಗಿರಿ ಸೇರಿದಂತೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಶಿಕ್ಷಕರ ಕೊರತೆ ಸಾಕಷ್ಟಿದೆ. ಒಂದೆಡೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ. ಇನ್ನೊಂದೆಡೆ ವರ್ಗಾವಣೆ ಪ್ರಕ್ರಿಯೆಯನ್ನು ಕೈಬಿಡುವಂತಿಲ್ಲ. ಕಳೆದ ವರ್ಷ ನೇಮಕಾತಿ ಆರಂಭವಾಗಿದ್ದರೂ, ನಂತರ ಪ್ರಕ್ರಿಯೆ ಸ್ಥಗಿತಗೊಂಡಿತು. ಇದೀಗ ಹೊಸ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಬಗ್ಗೆ ಪ್ರಸ್ತಾಪಿಸಿದ್ದು, ಪ್ರಕ್ರಿಯೆ ಯಾವಾಗ ಆರಂಭವಾಗಲಿದೆಯೋ ತಿಳಿಯುತ್ತಿಲ್ಲ. ಇದರ ಮಧ್ಯೆ ಸಂವಿಧಾನದ 371 ನೇ ಕಲಂ ತಿದ್ದುಪಡಿ ಮಸೂದೆ ಜಾರಿಯಾಗುವವರೆಗೆ ಶಿಕ್ಷಕರ ನೇಮಕಾತಿಯನ್ನೂ ತಡೆಹಿಡಿಯಲಾಗುತ್ತಿದೆ. ಹೀಗಾಗಿ ಈ ಭಾಗದ ಜಿಲ್ಲೆಯ ಅನೇಕ ಪ್ರಾಥಮಿಕ ಶಾಲೆಗಳು ಶಿಕ್ಷಕರ ಕೊರತೆ ಎದುರಿಸುವಂತಾಗಿದೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ 1,077 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಸುಮಾರು 1,87,710 ಮಕ್ಕಳ ದಾಖಲಾಗಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಕೊರತೆಯಿಲ್ಲ. ಕಡಿಮೆ ಮಕ್ಕಳಿರುವ ಶಾಲೆಗಳ ವಿಲೀನಗೊಳಿಸುವ ಸರ್ಕಾರದ ಕ್ರಮದಿಂದ ಜಿಲ್ಲೆಯಲ್ಲಿ ಯಾವುದೇ ಪರಿಣಾಮ ಬೀರುತ್ತಿಲ್ಲ. ಕಡಿಮೆ ಮಕ್ಕಳಿರುವ ಶಾಲೆಗಳನ್ನು ವಿಲೀನಗೊಳಿಸುವ ಸರ್ಕಾರ, ಹೆಚ್ಚಿನ ಸಂಖ್ಯೆಯ ಮಕ್ಕಳಿರುವಲ್ಲಿ ಶಿಕ್ಷಕರ ನೇಮಕಾತಿಯ ಬಗ್ಗೆ ಗಮನಹರಿಸುತ್ತಿಲ್ಲ. ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಂಜೂರಾಗಿರುವ ಹುದ್ದೆಯ ಅರ್ಧದಷ್ಟು ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದು ನೇತಾಜಿ ಯುವ ಸೇನೆಯ ಅಧ್ಯಕ್ಷ ನಿಂಗು ಜಡಿ ಹೇಳುತ್ತಾರೆ. 1,100 ಶಿಕ್ಷಕರ ಹುದ್ದೆ ಖಾಲಿ: ಕಳೆದ ಮೂರು ವರ್ಷಗಳಿಂದ ವರ್ಗಾವಣೆ ಆದಷ್ಟು ಶಿಕ್ಷಕರು ಜಿಲ್ಲೆಗೆ ಬರುತ್ತಿಲ್ಲ. ಇಲ್ಲಿಂದ ಹೊರಗೆ ಹೋಗುವವರ ಸಂಖ್ಯೆಗೂ ಹಾಗೂ ಹೊರ ಜಿಲ್ಲೆಗಳಿಂದ ಇಲ್ಲಿಗೆ ಬರುವವರ ಸಂಖ್ಯೆಯೂ ಸಾಕಷ್ಟು ವ್ಯತ್ಯಾಸವಾಗುತ್ತಿದೆ. ಕಳೆದ ವರ್ಷವೇ ಜಿಲ್ಲೆಯಲ್ಲಿ 1,100 ರಷ್ಟು ಶಿಕ್ಷಕರ ಹುದ್ದೆ ಖಾಲಿ ಉಳಿದಿದ್ದವು. ಇದೀಗ ಈಗ ಮತ್ತೆ ಶೇ.1 ರಷ್ಟು ಶಿಕ್ಷಕ ಅಂತರ ಜಿಲ್ಲಾ ವರ್ಗಾವಣೆ ನಿಶ್ಚಿತ ಎಂದು ಹೇಳಲಾಗುತ್ತಿದೆ. ಆದರೆ ಈ ಬಾರಿಯೂ ಬೇರೆ ಜಿಲ್ಲೆಗಳಿಂದ ವರ್ಗಾವಣೆ ಮಾಡಿಸಿಕೊಂಡು ಯಾದಗಿರಿ ಜಿಲ್ಲೆಗೆ ಬರುವ ಶಿಕ್ಷಕರು ಬೆರಳೆಣಿಕೆಯಷ್ಟು ಮಾತ್ರ. ಹೀಗಾಗಿ ಈ ಬಾರಿಯೂ ಶಿಕ್ಷಕರ ಹುದ್ದೆಗಳ ಕೊರತೆ ಮತ್ತಷ್ಟು ಹೆಚ್ಚಾಗಲಿದೆ. ಯಾದಗಿರಿ ಜಿಲ್ಲೆಯೂ ಶಿಕ್ಷಕರ ಪ್ರಾರಂಭಿಕ ತಾಣವಾಗಿ ಪರಿಣಮಿಸಿದೆ. ಯಾದಗಿರಿ ಜಿಲ್ಲೆಗೆ ಮಂಜೂರಾಗಿರುವ ಹುದ್ದೆಗಳು ಸುಲಭವಾಗಿ ಸಿಗುವುದರಿಂದ ಬೇರೆ ಜಿಲ್ಲೆಗಳ ಅಭ್ಯರ್ಥಿಗಳು ಇಲ್ಲಿಗೆ ಆಯ್ಕೆಯಾಗಿ ಬರುತ್ತಾರೆ. ಜಿಲ್ಲೆಯಲ್ಲಿ ನೇಮಕಗೊಂಡು 2-3 ವರ್ಷ ಕಳೆಯುವಷ್ಟರಲ್ಲಿಯೇ ಯಾವುದಾರೂ ನೆಪವೊಡ್ಡಿ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ. ಆದರೆ ಬೇರೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯಾರೂ ಇಲ್ಲಿಗೆ ಬರುತ್ತಿಲ್ಲ. ಪ್ರತಿ ವರ್ಗಾವಣೆ ಸಂದರ್ಭದಲ್ಲೂ ಶಿಕ್ಷಕರು ಹುದ್ದೆಗಳು ಖಾಲಿಯಾಗುತ್ತಿವೆಯೇ ಹೊರತು ಅದಕ್ಕೆ ಅನುಗುಣವಾಗಿ ಶಿಕ್ಷಕರು ಬರುತ್ತಿಲ್ಲ. ಗೌರವ ಶಿಕ್ಷಕರ ನೇಮಕಕ್ಕೆ ಕ್ರಮ: ಜಿಲ್ಲೆಯಲ್ಲಿನ ಶಿಕ್ಷಕರ ಕೊರತೆ ನೀಗಿಸಲು ಗೌರವ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅನುಮೋದನೆ ದೊರೆತ ತಕ್ಷಣ ಅವಶ್ಯಕತೆ ಇರುವ ಶಾಲೆಗಳಲ್ಲಿ ಗೌರವ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಡಿಡಿಪಿಐ ರಾಮಾಂಜನೇಯ ಹೇಳುತ್ತಾರೆ. ಸರ್ಕಾರ ನಿಯಮಾವಳಿಗಳ ಪ್ರಕಾರ ವರ್ಗಾವಣೆ ಮಾಡುವುದು ಅನಿವಾರ್ಯ. ಕಳೆದ ಮೂರ್ನಾಲ್ಕು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ಇಲ್ಲದೇ ಇರುವುದರಿಂದ ಶಿಕ್ಷಕರ ಕೊರತೆ ಹೆಚ್ಚಾಗಿದೆ. ಆದರೂ ಗೌರವ ಶಿಕ್ಷಕರ ನೇಮಕಾತಿ ಮೂಲಕ ಶಿಕ್ಷಕರ ಕೊರತೆಯನ್ನು ಆದಷ್ಟು ನೀಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸುತ್ತಾರೆ. '); $('#div-gpt-ad-169394-2').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P1'); }); //googletag.cmd.push(function() { googletag.display('PV_Desktop_AP_Display_MR_S1_P3'); }); googletag.cmd.push(function() { googletag.display('PV_Desktop_AP_Display_HPU_S1'); }); },300); } setTimeout(function(){ //googletag.cmd.push(function() { googletag.display('gpt-text-700x20-ad-169394'); }); //googletag.cmd.push(function() { googletag.display('gpt-text-700x20-ad2-169394'); }); },300); var x1 = $('#node-169394 .field-name-body .field-items div.field-item > p'); if(x1 != null && x1.length != 0) { $('#node-169394 .field-name-body .field-items div.field-item > p:eq(0)').append(' '); setTimeout(function(){ googletag.cmd.push(function() { googletag.display('PV_Desktop_AP_Display_MR_S1_P2'); }); },300); $('#in-article-169394').addClass('inartprocessed'); } else $('#in-article-169394').hide(); } else { _taboola.push({article:'auto', url:'https://www.prajavani.net/article/1100-ಶಿಕ್ಷಕರ-ಕೊರತೆ-ತಪ್ಪದ-ಗೋಳು'}); window._taboola = window._taboola || []; _taboola.push({ mode: 'thumbnails-e', container: 'taboola-below-article-thumbnails-mobile-169394', placement: 'Below Article Thumbnails 1', target_type: 'mix' }); _taboola.push({flush: true}); // Text ad //googletag.cmd.push(function() { googletag.display('gpt-text-300x20-ad-169394'); }); //googletag.cmd.push(function() { googletag.display('gpt-text-300x20-ad2-169394'); }); // Remove current Outbrain //$('#dk-art-outbrain-169394').remove(); //ad before trending $('#mob_rhs1_169394').prepend(' '); setTimeout(function(){ //ad before trending googletag.cmd.push(function() { googletag.display('PV_Mobile_AP_Display_MR_S1_P2'); }); },200); //in article ad for 1st article var x1 = $('#node-169394 .field-name-body .field-items div.field-item > p'); if(x1 != null && x1.length != 0) { $('#node-169394 .field-name-body .field-items div.field-item > p:eq(0)').append(' '); googletag.cmd.push(function() { googletag.display('PV_Mobile_AP_Display_MR_S1_P1'); }); //after 3rd para $('#node-169394 .field-name-body .field-items div.field-item > p:eq(2)').after(' '); googletag.cmd.push(function() { googletag.display('in-article-mob-3rd-169394'); }); } else { $('#in-article-mob-169394').hide(); $('#in-article-mob-3rd-169394').hide(); } } if(loadAllstories){ //urlArray.reverse() $.each(urlArray, function(){ $('').insertAfter(appendSelector+':last'); $(' '; }); $('#recent_pub .owl-carousel').html(htmldata) showpopup = 0; if(screen.width <= 667) { $('#recent_pub').show(); $('#recent_pub .owl-carousel').trigger('destroy.owl.carousel'); $('#recent_pub .owl-carousel').owlCarousel({ loop:false, margin:0, dots: false, nav:true, startPosition:1, rewind:true, responsive:{ 0:{ items:1 }, 600:{ items:5 }, 1000:{ items:5 } } }); } $('#recent_pub').show(); setTimeout(function(){ $('.image_gallery .owl-carousel').trigger('destroy.owl.carousel'); $('.image_gallery .owl-carousel').owlCarousel( image_options ); $('.image_gallery .owl-carousel.owl-ph-gallery').trigger('destroy.owl.carousel'); $('.image_gallery .owl-carousel.owl-ph-gallery').owlCarousel( pg_image_options ); },30); setTimeout(function(){ $('#video_gallery .owl-carousel').trigger('destroy.owl.carousel'); $('#video_gallery .owl-carousel').owlCarousel( video_options ); },30); // setTimeout(function(){ $('.dynamic_articles .item').removeClass('active'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); firstShow = true; // },5000); } else { if(firstShow == true) { //mobile carousel if(screen.width < 660) { $('.owl-four').trigger('to.owl.carousel', 1); } firstShow = false; setTimeout(function(){ //$('.dynamic_articles').show(); $('.dynamic_articles').removeClass('loading') ; secondshow = true; }, 500); } else if (secondshow == true) { if($('.dynamic_articles').hasClass('hide')) { if($(window).scrollTop() > $('.dynamic_articles').data('top') + 400) $('.dynamic_articles').hide(); } else { if(screen.width < 660) { $('.dynamic_articles').show(); setTimeout(function(){ $('.dynamic_articles').removeClass('op0'); console.log(" show in mobile") }, 500); } else { $('.dynamic_articles').removeClass('op0'); $('.dynamic_articles').show(); } } } } } else{ $('.dynamic_articles').hide(); } }); $(document).on('click', '.nxt_stry_btn', function(){ $('html,body').animate({ scrollTop: $('#'+$(this).attr('data-id')).offset().top - 100 },500); }); } else { $(window).scroll(function(){ if ($(window).scrollTop() >= ($(wrapper).height() - $(window).height())*0.7){ if(urlArray.length-1 >= count) { if($(wrapper).find('#next').length == 0 && addNext == 1 )//&& $(content+':last').hasClass('active')) { $('').insertAfter(content+':last'); addNext = 0; count++; } if($(content).length > count && addNext == 0){ addNext = 1; } } } }); } var timing = 1000; $(document).on('click','.dynamic_articles .item', function(e){ e.preventDefault(); if($('.dynamic_articles').hasClass('loading')) return; if(scrolling == false) { var secID = $(this).find('a').attr('data-href'); if(!$(secID).hasClass('loaded')) { scrolling = false; return; } scrolling = true; if($(this).find('a').attr('data-href') == '#article0') { var ct = $('.dynamic_articles .item.activescroll').find('a').attr('data-href').replace('#article',''); var nxt = 0; setTiming (ct, nxt); $("html, body").animate({ scrollTop: 0 }, timing, function() { setTimeout(function(){ var title = $(appendSelector+'#article0').children(".hidden-title:first").text(), path = $(appendSelector+'#article0').children(".hidden-url:first").text(); $(appendSelector).removeClass("active"); $(appendSelector+'#article0').addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*=article0]").parent().addClass('activescroll'); scrolling = false; },200); }); } else { var art = $(this).find('a').attr('data-href').split('#').pop(); if(art.length > 0) { var ct = $('.dynamic_articles .item.activescroll').find('a').attr('data-href').replace('#article',''); var nxt = art.replace('article',''); setTiming (ct, nxt); $('html, body').animate({ scrollTop: $("#"+ art).offset().top - 40, }, timing , function() { setTimeout(function(){ var title = $(appendSelector+"#"+ art).children(".hidden-title:first").text(), path = $(appendSelector+"#"+ art).children(".hidden-url:first").text(); $(appendSelector).removeClass("active"); $(appendSelector+"#"+ art).addClass("active"); history.replaceState(null, title, path); // Set title $("title").html(title); $('.dynamic_articles .item').removeClass('activescroll'); $(".dynamic_articles a[data-href*="+$(appendSelector+'.active').attr('id')+"]").parent().addClass('activescroll'); scrolling = false; },200); }); } } } }); function setTiming(ct, nxt) { if(ct > nxt) { timing = (ct - nxt)*900; } else if (nxt-ct == 0) timing = 900; else { timing = (nxt-ct)*900; } } var in_art = ['#in-article-169394','#in-article-938757','#in-article-938756','#in-article-938535','#in-article-938479']; var twids = ['#twblock_169394','#twblock_938757','#twblock_938756','#twblock_938535','#twblock_938479']; var twdataids = ['#twdatablk_169394','#twdatablk_938757','#twdatablk_938756','#twdatablk_938535','#twdatablk_938479']; var obURLs = ['https://www.prajavani.net/article/1100-ಶಿಕ್ಷಕರ-ಕೊರತೆ-ತಪ್ಪದ-ಗೋಳು','https://www.prajavani.net/district/yadagiri/need-land-for-cremation-938757.html','https://www.prajavani.net/district/yadagiri/talent-award-distribution-938756.html','https://www.prajavani.net/district/yadagiri/yadagiri-graduate-primary-teacher-recruitment-competitive-examination-938535.html','https://www.prajavani.net/district/yadagiri/protest-due-to-demand-on-reservation-938479.html']; var vuukleIds = ['#vuukle-comments-169394','#vuukle-comments-938757','#vuukle-comments-938756','#vuukle-comments-938535','#vuukle-comments-938479']; // var nids = [169394,938757,938756,938535,938479]; function isInViewport2(ele) { var elementTop = ele.offset().top; var elementBottom = elementTop + ele.outerHeight(); var viewportTop = $(window).scrollTop(); var viewportBottom = viewportTop + $(window).height(); return elementBottom > viewportTop && elementTop < viewportBottom; }; //var obscroll = false; $(window).scroll(function(){ $.each( vuukleIds, function( key, vuukleId ) { if($(vuukleId) && $(vuukleId).length!=0) { if( !$(vuukleId).hasClass('vkAdprocessed')) { var scrollTop = $(window).scrollTop(), elementOffset = $(vuukleId).offset().top, distance = (elementOffset - scrollTop); //if($(vuukleId).parent().prev().isInViewport() ) { if(distance < 1500 ) { $(vuukleId).addClass('vkAdprocessed'); setTimeout(function(){ window.newVuukleWidgets({ elementsIndex: $(vuukleId).parent().data('elementsindex'), articleId: $(vuukleId).parent().data('articleid'), img: $(vuukleId).parent().data('img'), title: $(vuukleId).parent().data('title'), tags: $(vuukleId).parent().data('tags'), url: $(vuukleId).parent().data('url') }); }, 500); } } } }); //obscroll = false; }); }); });
2022/05/22 04:33:47
https://www.prajavani.net/article/1100-%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0-%E0%B2%95%E0%B3%8A%E0%B2%B0%E0%B2%A4%E0%B3%86-%E0%B2%A4%E0%B2%AA%E0%B3%8D%E0%B2%AA%E0%B2%A6-%E0%B2%97%E0%B3%8B%E0%B2%B3%E0%B3%81
mC4
ವಸಂತ ಶಿಬಿರ ಸಮಾರೋಪ - Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ ಉಪ್ಪ್ಪುಂದ: ಮಕ್ಕಳಲ್ಲಿರುವ ಉತ್ತಮ ಕುತೂಹಲವನ್ನು ಹಾಗೆಯೇ ಪೋಷಿಸಿ ಬೆಳೆಸಿ ಸ್ವಚಿಂತ ನೆಗೆ ಅವಕಾಶ ಮಾಡಿ ಕೊಡಬೇಕು. ಜಗತ್ತಿನಲ್ಲಿ ಎಲ್ಲಾ ಆಸ್ತಿಗಿಂತಲೂ ಬಹುದೊಟ್ಟ ಆಸ್ತಿ ಇಂದಿನ ಮಕ್ಕಳು.ಚಿಕ್ಕಂದಿನಿಂದ ಅವರಲ್ಲಿ ಧೆರ್ಯಬರುವಂತೆ ಎಲ್ಲಾ ವಿಚಾರಗಳನ್ನು ಆಲಿಸಿ ಅವರು ಚರ್ಚಿಸುವಲ್ಲಿ ಪ್ರೇರಣೆ ನೀಡಬೇಕು ಹರಿಹರಪುರದ ಕುಟುಂಬ ಪ್ರಬೋಧನಾ ರಾಜ್ಯ ಸಂಪನ್ಮೂಲ ವ್ಯಕ್ತಿ ರಾಮಪ್ರಸಾದ ಹೇಳಿದರು. ಉಪ್ಪ್ಪುಂದದ ಮೂಡುಗಣಪತಿ ಶಿಶು ಮಂದಿರ ಹಾಗೂ ಗ್ರಾಮವಿಕಾಸ ಸಮಿತಿ ಉಪ್ಪ್ಪುಂದ ಇದರ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡ 15 ದಿನಗಳ ಪ್ರೌಢಶಾಲೆ ವಿದ್ಯಾರ್ಥಿಗಳ ವಸಂತ ಶಿಬಿರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಶಿಶು ಮಂದಿರ ಉಪ್ಪ್ಪುಂದದ ಅಧ್ಯಕ್ಷ ಬಿ.ಎ. ಮಂಜು ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ವಿಕಾಸ ಸಮಿತಿ ಗೌರವ ಸಲಹೆಗಾರ ಕೇಶವ ಪ್ರಭು, ಮಹಾಬಲೇಶ್ವರ ಐತಾಳ್, ಸಂಪನ್ಮೂಲ ವ್ಯಕ್ತಿ ಮಹಾಬಲ ಕೆ.ಉಪಸ್ಥಿತರಿದ್ದರು. ಶಿಬಿರಾರ್ಥಿ ನಮತಾ ಸ್ವಾಗತಿಸಿದರು. ಲಕ್ಷ್ಮೀಪ್ರಸಾದ ವರದಿ ಮಂಡಿಸಿದರು. ರಂಜಿತ್, ಪ್ರಜ್ವಲ್, ಜಯಂತ್, ಆರ್ಯ ಅನಿಸಿಕೆ ಹಂಚಿಕೊಂಡರು. ಎಂ.ವಿ.ತೇಜಸ್ವಿನಿ ಮತ್ತು ಭಾರ್ಗವಿ ಕಾರ್ಯಕ್ರಮ ನಿರ್ವಹಿಸಿದರು. ಸೂರಜ್ ಹೊಳ್ಳ ವಂದಿಸಿದರು.
2019/01/19 14:48:05
http://news.kundapra.in/2014/05/Uppunda.html
mC4
ಪೆಟ್ರೋಲ್, ಡಿಸೀಲ್, ಮದ್ಯ ಜಿಎಸ್ ಟಿ ಅಡಿ ಬರಬೇಕು! Hanumantha Kamath Posted On October 11, 2017 ಅನೇಕ ವರ್ಷಗಳಿಂದ ಅಥವಾ ಬಹುತೇಕ ಸ್ವಾತಂತ್ರ್ಯ ನಂತರ ನಿಂತ ನೀರಿನಂತಿದ್ದ ನಮ್ಮ ತೆರಿಗೆ ಪದ್ಧತಿಯಲ್ಲಿ ಈಗ ಬದಲಾವಣೆ ಕಾಣುತ್ತಿದೆ. ಅಫ್ ಕೋರ್ಸ್ ನಿಂತ ನೀರು ಎಂದರೆ ಅದರಲ್ಲಿ ಸೊಳ್ಳೆ, ಕ್ರಿಮಿಕೀಟಗಳು ಮೊಟ್ಟೆ ಇಟ್ಟು ತಮ್ಮ ಸಂತತಿ ಬೆಳೆಸಿಕೊಳ್ಳುತ್ತಿದ್ದವು ಬಿಟ್ಟರೆ ದೇಶಕ್ಕೆ ಲಾಭ ಇರಲಿಲ್ಲ. ಅದನ್ನು ಬದಲಾಯಿಸಬೇಕೆಂದು ಹೊರಟವರೇ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಯಾವುದೇ ಹಳೆಯ ಜಿಡ್ಡುಗಟ್ಟಿದ ವ್ಯವಸ್ಥೆಯನ್ನು ಬದಲಾಯಿಸಬೇಕಾದರೆ ಪಾಮಾಜಿಯಂತೆ ತುಂಬಿದ ಕಳೆಯನ್ನು ಕಿತ್ತು ತೆಗೆಯಬೇಕಾಗುತ್ತದೆ. ಆಗ ಒಂದಿಷ್ಟು ಕೆಲಸ ಕಾರ್ಯಗಳು ಭರದಿಂದ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ಒತ್ತಡ ಇದ್ದದ್ದೇ. ಆದರೆ ಜಿಎಸ್ ಟಿ ಎನ್ನುವ ಆಧುನಿಕ ತೆರಿಗೆ ವ್ಯವಸ್ಥೆಯೇ ತಪ್ಪು ಎಂದು ಕಾಂಗ್ರೆಸ್ಸಿಗರು ವಾದಿಸಲು ಶುರು ಮಾಡಿದ ನಂತರ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರ ಸೂಚನೆ ಮೇರೆಗೆ ರಾಷ್ಟ್ರದ ವಿವಿಧ ಕಡೆಗಳಲ್ಲಿ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಂವಾದ, ಸಾರ್ವಜನಿಕರ ಅಭಿಪ್ರಾಯಗಳನ್ನು ತೆಗೆದುಕೊಳ್ಳುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದರ ಒಂದು ಅಂಗವಾಗಿ ಮಂಗಳೂರಿನ ಕೆನರಾ ಪ್ರೌಢಶಾಲೆಯ ಭುವನೇಂದ್ರ ಸಭಾಭವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವ ವಹಿಸಿದ್ದರು. ವಿವಿಧ ಕ್ಷೇತ್ರಗಳ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು. ಕೆನರಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷೆ ವಾಟಿಕಾ ಪೈ ಬಹಳ ಅರ್ಥಪೂರ್ಣವಾಗಿ ತಮ್ಮ ಅಭಿಪ್ರಾಯ ಮಂಡಿಸಿದರು. ನಂತರ ಕ್ರೆಡಾಯ್ ಅಧ್ಯಕ್ಷ ಮೆಹ್ತಾ ಅವರು ಮಾತನಾಡಿ ರೇರಾ ಕಾಯ್ದೆ ಮತ್ತು ಜಿಎಸ್ ಟಿ ಒಟ್ಟಿಗೆ ಜಾರಿಯಲ್ಲಿ ಬಂದ ಕಾರಣ ರಿಯಲ್ ಎಸ್ಟೇಟ್ ಉದ್ಯಮ ಒಂದಿಷ್ಟು ಹೆಚ್ಚು ಒತ್ತಡಕ್ಕೆ ಸಿಲುಕಿದೆ ಎಂದರು. ಗೇರುಬೀಜ, ಒಣಮೀನು ಹೀಗೆ ವಿವಿಧ ವ್ಯಾಪಾರಿ ವಲಯಗಳನ್ನು ಪ್ರತಿನಿಧಿಸುವವರು ಮಾತನಾಡಿದರು. ಹೀಗೆ ವ್ಯಾಪಾರಿಗಳು ತಮ್ಮ ಕಷ್ಟ ಹೇಳಿದ ನಂತರ ಸಾರ್ವಜನಿಕ ವಲಯದಿಂದ ಯಾರಾದರೂ ಮಾತನಾಡದಿದ್ದರೆ ಹೇಗೆ ಎನ್ನುವ ಐಡಿಯಾ ನನ್ನ ಮನಸ್ಸಿಗೆ ಬಂತು. ಅಷ್ಟಕ್ಕೂ ಈ ತೆರಿಗೆ ಕೇವಲ ಉದ್ದಿಮೆದಾರರಿಗೆ ಸಂಬಂಧಿಸಿದ್ದಲ್ಲ. ನಮ್ಮಂತಹ ಜನಸಾಮಾನ್ಯರು ಕೂಡ ಈ ತೆರಿಗೆ ಪದ್ಧತಿಯನ್ನು ತಮ್ಮ ಕಲ್ಪನೆಯಲ್ಲಿಯೇ ವಿಶ್ಲೇಷಿಸುತ್ತಿದ್ದಾರೆ. ಆದ್ದರಿಂದ ಜನಸಾಮಾನ್ಯರ ಮನಸ್ಸಿನಲ್ಲಿರುವ ಭಾವನೆಗಳನ್ನು ಎಲ್ಲರ ಎದುರಿನಲ್ಲಿ ಇಡುವುದಕ್ಕಾಗಿ ನಾನು ವೇದಿಕೆ ಹತ್ತಿದೆ. ಈ ಗುಡ್ ಸಿಂಪಲ್ ಟ್ಯಾಕ್ಸ್ ಅನ್ನು ಎಲ್ಲ ವಸ್ತುಗಳಿಗೆ ಹಾಕಲಾಗಿದೆ ಅಥವಾ ಎಲ್ಲಾ ಉತ್ಪನ್ನಗಳನ್ನು ಜಿಎಸ್ ಟಿ ಅಡಿ ತರಲಾಗಿದೆ. ಆದರೆ ಎಲ್ಲಾ ವಸ್ತುಗಳ ಬೆಲೆ ಹೆಚ್ಚು ಕಡಿಮೆ ನಿರ್ಧಾರವಾಗುವುದು ಈ ಟ್ರಾನ್ಸಪೋರ್ಟ್ ಖರ್ಚಿನ ಆಧಾರದ ಮೇಲೆ. ಪೆಟ್ರೋಲ್, ಡಿಸೀಲ್ ಬೆಲೆ ಹೆಚ್ಚಿದ್ದರೆ ಉತ್ಪನ್ನವನ್ನು ಕಡಿಮೆ ಬೆಲೆಗೆ ಕೊಡಬೇಕು ಎಂದು ಉತ್ಪಾದಿಸಿದವರಿಗೆ ಮನಸ್ಸಿದ್ದರೂ ಕೊಡಲು ಆಗುವುದಿಲ್ಲ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇವತ್ತಿಗೂ ಹೆಚ್ಚು ಕಡಿಮೆ ಹಾಗೆ ಇದೆ. ಆದ್ದರಿಂದ ಎಲ್ಲಾ ವಸ್ತುಗಳು ಜನರ ಕೈಗೆಟುಕುವಂತೆ ಆಗಬೇಕಾದರೆ ಪೆಟ್ರೋಲ್, ಡಿಸೀಲ್ ಬೆಲೆ ಕಡಿಮೆಯಾಗಬೇಕು. ಕಡಿಮೆಯಾಗಬೇಕಾದರೆ ಅವುಗಳನ್ನು ಜಿಎಸ್ ಟಿ ಅಡಿಯಲ್ಲಿ ತರಬೇಕು. ತರಲು ಕೇಂದ್ರ ಸರಕಾರ ಮುಂದಾಗಬೇಕು ಎಂದೆ. ಅದರ ಬಳಿಕ ಕೇಂದ್ರ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ವ್ಯಾಟ್ 4% ಇಳಿಸಿದೆ. ಅದನ್ನು ಗುಜರಾತ್ ಅನುಷ್ಟಾನಕ್ಕೆ ತಂದಿದೆ. ಆದರೆ ನಮ್ಮ ಸಿಎಂ "ನೋ" ಎಂದಿದ್ದಾರೆ. ಅದರೊಂದಿಗೆ ಮದ್ಯವನ್ನು ಕೂಡ ಜಿಎಸ್ ಟಿ ಅಡಿಯಲ್ಲಿ ತಂದರೂ ಕೂಡ ತಪ್ಪಲ್ಲ. ಯಾಕೆಂದರೆ ರೇಟ್ ಕಡಿಮೆ ಆಯಿತು ಎಂದು ಯಾರೂ ಕೂಡ ನಾಳೆಯಿಂದ ಹೊಸತಾಗಿ ಕುಡಿಯಲು ಶುರು ಮಾಡುವುದಿಲ್ಲ. ಕುಡಿಯುವವ ಎಷ್ಟು ಬೇಕೋ ಅಷ್ಟೇ ಕುಡಿಯಬಲ್ಲ. ಹಣ ಉಳಿದರೆ ಅವನ ಹೆಂಡ್ತಿ, ಮಕ್ಕಳಿಗೆ ಖುಷಿಯಾಗುತ್ತದೆ ಎನ್ನುವ ತಾತ್ಪರ್ಯ ನನ್ನ ಮಾತುಗಳ ಹಿಂದೆ ಅಡಕವಾಗಿತ್ತು. ಮದ್ಯವನ್ನು ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್ ಅಡಿಯಲ್ಲಿ ತರಬಹುದು ಎಂದು ನಾನು ಹೇಳಿದ್ದನ್ನು ಕೇಳಿ ವೇದಿಕೆಯ ಮೇಲೆ ಮತ್ತು ಕೆಳಗೆ ಇದ್ದವರು ಅವಕ್ಕಾದರು. ಕೆಲವರು ನನ್ನ ಬಗ್ಗೆ ಗೊತ್ತಿಲ್ಲದವರು ಇವನಿಗೆ ನಿತ್ಯ ಗುಂಡು ಹಾಕುವ ಅಭ್ಯಾಸ ಇದೆಯೇನೋ ಎಂದು ಅಂದುಕೊಂಡಿರಬಹುದು. ಒಂದು ಲಕ್ಷ ರೂಪಾಯಿ ಕೊಡುತ್ತೇನೆ, ಕುಡಿ ಎಂದು ಹೇಳಿದರೂ ಮದ್ಯಕ್ಕೆ ನಾನು ಕೈ ಹಾಕುವವನಲ್ಲ. ನಾನು ಕೊನೆಯದಾಗಿ ಗ್ಲಾಸು ಕೆಳಗಿಟ್ಟು 22 ವರ್ಷಗಳ ಮೇಲಾಗಿದೆ. ಅಷ್ಟಕ್ಕೂ ಗೆಳೆಯರ ಮದ್ಯದ ಪಾರ್ಟಿಗಳಲ್ಲಿ ಭಾಗವಹಿಸುತ್ತೇನೆ ಹಾಗಂತ ಯಾವುದೇ ಪ್ರಕಾರದ ಮದ್ಯವನ್ನು ಮುಟ್ಟುವುದಿಲ್ಲ. ಆದರೆ ಯಾವುದೇ ಪಾಪದವನಿಗೆ ನಾಲ್ಕು ರೂಪಾಯಿ ಉಳಿಯುತ್ತದೆ ಎಂದಾದರೆ ಅದನ್ನು ಜಿಎಸ್ ಟಿ ಅಡಿಯಲ್ಲಿ ತನ್ನಿ ಎಂದೆ!
2022/06/30 04:25:35
https://tulunadunews.com/tnn4263
mC4
ದೇಶದಲ್ಲಿ 24 ಗಂಟೆಗಳಲ್ಲಿ 86,508 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ; ಒಟ್ಟು ಸೋಂಕಿತರ ಸಂಖ್ಯೆ 57.3 ಲಕ್ಷ, 91,149 ಮಂದಿ ಸಾವು | News Yaari ದೇಶದಲ್ಲಿ 24 ಗಂಟೆಗಳಲ್ಲಿ 86,508 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ; ಒಟ್ಟು ಸೋಂಕಿತರ ಸಂಖ್ಯೆ 57.3 ಲಕ್ಷ, 91,149 ಮಂದಿ ಸಾವು ನವದೆಹಲಿ: ದೇಶದಲ್ಲಿ ಕೊರೋನಾ ಆರ್ಭಟ ದಿನ ಕಳೆಯುತ್ತಿದ್ದಂತೆ ಕೊಂಚ ಇಳಿಕೆ ಕಾಣುತ್ತಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 86,508 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 5,732,519ಕ್ಕೆ ಏರಿಕೆಯಾಗಿದೆ. ಇನ್ನು ಒಂದೇ ದಿನ ಮಹಾಮಾರಿ ವೈರಸ್ 1,129 ಮಂದಿಯನ್ನು ಬಲಿಪಡೆದುಕೊಂಡಿದ್ದು, ದೇಶದಲ್ಲಿ ಸಾವಿನ ಸಂಖ್ಯೆ 91,149ಕ್ಕೆ ಏರಿಕೆಯಾಗಿದೆ. ಇದರಂತೆ 5,732,519 ಮಂದಿ ಸೋಂಕಿತರ ಪೈಕಿ ಈ ವರೆಗೂ 46,74,988 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇನ್ನೂ 9,66,382 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. Previous articleSenate report reveals US presidential candidate Joe Bidens son Hunters business dealings with Chinese companies | US election 2020: जो बिडेन के चीन से रिश्ते उजागर, बेटे ने चीनी कंपनियों से कमाए अरबों Next articleಐಸಿಯು ಉಪಕರಣ, ಪಿಪಿಇ ಕಿಟ್, ಎನ್-95 ಮಾಸ್ಕ್ ಖರೀದಿ ಸೇರಿ 4008.50 ಕೋಟಿ ರೂ. ಪೂರಕ ಅಂದಾಜು ಮಂಡನೆ Darth Vader Actor David Prowse Dies Elderly 85 LONDON: David Prowse, the English actor who played Darth Vader in the original Star Wars films, has died aged... Devyani Farande assaults Uddhav Thackeray: उद्धव ठाकरे एवढे कसे बिघडू शकतात?; भाजपच्या आमदाराचा बोचरा सवाल – bjp chief devyani farande assaults cm uddhav thackeray अहमदनगर: 'विरोधी पक्षाने एखाद्या प्रश्नावर आवाज उठवल्यानंतर त्या प्रश्नावर संवेदनशील होऊन राज्य सरकारने भूमिका घेतली पाहिजे होती. पण काँग्रेस व राष्ट्रवादीचं सोडा, मला... Within Aditya Narayan And Shweta Agarwal's Pre-Wedding ceremony Festivities Group rahul now dominate in congress, seniors changed into extra vulnerable | രാഹുലിന് മുന്നില്‍ തോല്‍വി സമ്മതിച്ച് സീനിയേഴ്‌സ്, കോണ്‍ഗ്രസ് ടീം ഏറ്റെടുത്തു, ബാക്ക് റൂം മാനേജറില്ല ഭാവി രാഷ്ട്രീയം കോണ്‍ഗ്രസ് പുതിയ നേതൃത്വത്തിലേക്ക് മാറുകയാണെന്ന് കഴിഞ്ഞ ദിവസം വ്യക്തമായിരുന്നു. പവന്‍ കുമാര്‍ ബന്‍സലിനെ ട്രഷററായി നിയമിച്ചത് പട്ടേലിന് പകരമായിരുന്നു. രാഹുല്‍ മുന്‍കൈയ്യെടുത്താണ്... House Minister's street display in Hyderabad municipal election marketing campaign, said- KCR and Owaisi percentage seats | હૈદરાબાદની મ્યુનિસિપાલિટીની ચૂંટણીના પ્રચારમાં ગૃહમંત્રીનો રોડ શો,... Gujarati NewsNationalHome Minister's Road Show In Hyderabad Municipal Election Campaign, Said KCR And Owaisi Share SeatsAdsથી પરેશાન છો? Ads વગર સમાચાર વાંચવા ઈન્સ્ટોલ...
2020/11/30 19:39:10
https://newsyaari.in/2020/09/24/1644/
mC4
ಕೊಪ್ಪಳದ ಕೆರೆ ನೋಡಿ ಭಾವೋದ್ವೇಗಕ್ಕೆ ಒಳಗಾದ ನಟ ಯಶ್‌ | Actor Yash Talks Over Tallur Lake in Koppal ಕೊಪ್ಪಳದ ಕೆರೆ ನೋಡಿ ಭಾವೋದ್ವೇಗಕ್ಕೆ ಒಳಗಾದ ನಟ ಯಶ್‌ Bengaluru, First Published 12, Jan 2020, 7:49 AM ಕೆರೆಯಲ್ಲಿ ನೀರು ಬಂದಿರುವುದು, ಜನರು ನನಗೆ ಒಳ್ಳೆಯದಾಗಲಿ ಎಂದು ಹರಿಸಿದ್ದು ಖುಷಿಯಾಗುತ್ತದೆ| ಇದನ್ನು ಬಣ್ಣಿಸಲು ಸಾಧ್ಯವಾಗುವುದಿಲ್ಲ ಎಂದ ನಟ ಯಶ್| ಆನೆಗೊಂದಿ ಉತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಯಶ್| ಕೊಪ್ಪಳ(ಜ.12): ಕಾವೇರಿ ಹೋರಾಟಕ್ಕೆ ಕರೆದಾಗ ನಾನು ದೂರ ಉಳಿದೆ ಎನ್ನುವ ಆರೋಪ ಕೇಳಿಬಂತು. ಆದರೆ, ಹೋರಾಟದಲ್ಲಿ ಹೋಗಿ ಭಾಷಣ ಹೊಡೆಯುವುದಕ್ಕಿಂತ ಏನಾದರೂ ಮಾಡಬೇಕು ಎಂದಾಗ ತೋಚಿದ್ದೆ ಕೆರೆ ಹೂಳೆತ್ತಬೇಕು ಎಂದು. ಆಗ ಕೊಪ್ಪಳ ಜಿಲ್ಲೆ ತಲ್ಲೂರು ಕೆರೆಯನ್ನು ಆಯ್ಕೆ ಮಾಡಿಕೊಂಡು ಮಾಡಿದ ಕೆಲಸ ನನಗೆ ಈಗ ಬದುಕಿನ ಸಾರ್ಥಕತೆಯಾಗಿದೆ ಎಂದು ನಟ ಯಶ್‌ ಹೇಳಿದ್ದಾರೆ. ಆನೆಗೊಂದಿ ಉತ್ಸವದಲ್ಲಿ ಶುಕ್ರವಾರ ಕೊಪ್ಪಳ ಜಿಲ್ಲೆಯ ಜನರ ಪರವಾಗಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ತಲ್ಲೂರು ಕೆರೆಯ ಹೂಳೆತ್ತಿರುವುದರಿಂದ ಅಲ್ಲಿ ನೀರು ಬಂದಿರುವುದು ಹಾಗೂ ಕೆರೆಯ ನೀರನ್ನು ಜನರು ಬಳಕೆ ಮಾಡಿಕೊಂಡು ನೀರಾವರಿ ಮಾಡಿರುವ ವೀಡಿಯೊಂದವನ್ನು ನೋಡಿ ಭಾವೋದ್ವೇಗಕ್ಕೆ ಒಳಗಾಗಿ ಮತ್ತೊಮ್ಮೆ ಮಾತನಾಡಿದರು. ನನಗೆ ನಿಜಕ್ಕೂ ನನ್ನ ಕಾರ್ಯ ಸಾರ್ಥಕತೆ ನೀಡಿದ ಅನುಭವ ಈಗ ಆಯಿತು. ಕೆರೆಯಲ್ಲಿ ನೀರು ಬಂದಿರುವುದು, ಜನರು ನನಗೆ ಒಳ್ಳೆಯದಾಗಲಿ ಎಂದು ಹರಿಸಿದ್ದು ಖುಷಿಯಾಗುತ್ತದೆ. ಇದನ್ನು ಬಣ್ಣಿಸಲು ಸಾಧ್ಯವಾಗುವುದಿಲ್ಲ ಎಂದರು. ನಾನು ಹೋರಾಟದಿಂದ ದೂರ ಉಳಿದು ಏನಾದರೂ ಸಮಾಜ ಸೇವೆ ಮಾಡಬೇಕು ಎಂದಾಗ ನನಗೆ ಮಂಡ್ಯದಲ್ಲಿ ಮಾಡಿ, ಮೈಸೂರಲ್ಲಿ ಮಾಡಿ ಎಂದು ಸಲಹೆ ನೀಡಿದರು. ಆದರೆ, ನಾನು ಇದನ್ನು ಒಪ್ಪಲಿಲ್ಲ. ಎಲ್ಲಿ ಅವಶ್ಯಕತೆ ಇದೆಯೋ ಅಲ್ಲಿ ಮಾಡೋಣ ಎಂದು ಬರಪೀಡಿತ ಕೊಪ್ಪಳ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡೆ. ಯಾವುದೇ ಜಾತಿ, ಮತ, ಪಂಥದ ಹಂಗಿಲ್ಲದೇ ಮತ್ತು ನನಗೆ ಅದರಿಂದ ಏನಾದರೂ ಅನುಕೂಲವಾಗುತ್ತದೆ ಎನ್ನುವುದನ್ನು ನೋಡದೆ ಕೆರೆ ಹೂಳೆತ್ತುವುದನ್ನು ಕೈಗೆತ್ತಿಕೊಂಡೆ. ಅದಕ್ಕೆ ಎಷ್ಟುಖರ್ಚು ಮಾಡಿದ್ದೇನೆ ಎನ್ನುವುದು ಮುಖ್ಯವಲ್ಲ. ಕೆರೆ ಹೂಳು ತೆಗೆದಿದ್ದರೆ ರೈತರಿಗೆ ಅನುಕೂಲವಾಗಿದೆ ಎನ್ನುವುದೇ ನನಗೆ ಸಂತೋಷ ನೀಡಿದೆ ಎಂದು ತಿಳಿಸಿದರು. ಇದಾದ ಮೇಲೆ ಕೊಪ್ಪಳ ಜಿಲ್ಲೆಯಲ್ಲಿ ಜಲಕ್ರಾಂತಿಯೇ ಪ್ರಾರಂಭವಾಗಿದೆ. ಅನೇಕ ಕೆರೆಗಳ ಹೂಳೆತ್ತುವ ಕಾರ್ಯವಾಗಿದೆ. ಇದೇ ರೀತಿಯಾಗುತ್ತಲೇ ಇರಲಿ ಮತ್ತು ಇಲ್ಲಿಯ ಬರದ ನಾಡು ಎನ್ನುವ ಹಣೆಪಟ್ಟಿಯಿಂದ ಹೊರಬರಬೇಕು ಎನ್ನುವುದು ನನ್ನ ಮಹದಾಸೆ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಮಾಡುವ ಕೆಲಸವೂ ಒಳ್ಳೆಯದೆ ಆಗುತ್ತದೆ ಎನ್ನುವುದಕ್ಕೆ ತಲ್ಲೂರು ಕೆರೆಯೇ ಸಾಕ್ಷಿ. ಇದಾದ ಮೇಲೆ ನನಗೆ ಒಳ್ಳೆಯ ಹೆಸರು ಬಂದಿದೆ, ಸಿನೆಮಾಗಳು ಯಶಸ್ವಿಯಾಗುತ್ತಿವೆ. ನನಗೆ ಮಕ್ಕಳಾಗಿವೆ. ಇದಕ್ಕಿಂತ ಏನು ಬೇಕು ಬದುಕಿನಲ್ಲಿ ಎಂದು ಭಾವಪರವಶರಾದರು. ಫಿದಾ: ನಟ ಯಶ್‌ ಸಿನೆಮಾ ಡೈಲಾಗ್‌ ಹೊಡೆಯುತ್ತಿದ್ದಂತೆ ಸೇರಿದ್ದ ಜನಸ್ತೋಮ ಫಿದಾ ಆಯಿತು. ಕಿಕ್ಕಿರಿದು ಸೇರಿದ್ದ ಜನರು ಯಶ್‌ ಬರುತ್ತಿದ್ದಂತೆ ಕೇಕೇ ಹಾಕಿ ಸಂಭ್ರಮಿಸಿದರು. ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಮಾತನಾಡಿ, ಕೊಪ್ಪಳದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ 14 ಕೆರೆಗಳ ಹೂಳೆತ್ತಲಾಗಿದೆ. ಗವಿಸಿದ್ಧೇಶ್ವರ ಶ್ರೀಗಳು ಸಾಥ್‌ ನೀಡಿದ್ದು, ಹಿರೇಹಳ್ಳವನ್ನು ಪುನಶ್ಚೇತನ ಮಾಡಲಾಗಿದೆ. ನಿಮ್ಮ ಪ್ರೇರಣೆಯಿಂದ ಜಿಲ್ಲೆಯಲ್ಲಿ ಜಲ ಕ್ರಾಂತಿಯೇ ಪ್ರಾರಂಭವಾಗಿದೆ ಎಂದರು. ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ತಲ್ಲೂರು ಕೆರೆ ಹೂಳೆತ್ತುವ ಮೂಲಕ ಜಲಕ್ರಾಂತಿಗೆ ನಾಂದಿ ಹಾಡಿದ್ದೀರಿ, ನಿಮ್ಮ ಪ್ರಯತ್ನದ ಫಲವಾಗಿ ಕೆರೆಗಳ ಹೂಳೆತ್ತುವ ಕಾರ್ಯ ನಿರಂತರವಾಗಿ ನಡೆದಿದೆ ಎಂದರು.
2020/11/26 22:10:40
https://kannada.asianetnews.com/karnataka-districts/actor-yash-talks-over-tallur-lake-in-koppal-q3z2g8
mC4
ಮಂಗಗಳೊಂದಿಗೆ ಬೆರೆತು, ಮಂಗಗಳಂತೆ ವರ್ತಿಸುವ ಬಾಲಕಿ!! | The Story Of The Girl Who Lived With Monkeys! - Kannada BoldSky ಮಂಗಗಳೊಂದಿಗೆ ಬೆರೆತು, ಮಂಗಗಳಂತೆ ವರ್ತಿಸುವ ಬಾಲಕಿ!! | Published: Monday, April 10, 2017, 23:31 [IST] ಟಿವಿ ನೋಡುವ ಹುಚ್ಚು ಇರುವವರಿಗೆ ಹಲವಾರು ವರ್ಷಗಳ ಹಿಂದೆ ದೂರದರ್ಶನದಲ್ಲಿ ಬರುತ್ತಿದ್ದ ಮೊಗ್ಲಿ ಪಾತ್ರದ ಬಗ್ಗೆ ತಿಳಿದಿರಬಹುದು. ಕಾಡಿನಲ್ಲಿ ಪ್ರಾಣಿಳೊಂದಿಗೆ ಬದುಕುವ ಹುಡಗನೊಬ್ಬನ ಕಥೆಯಿದು. ಯಾವುದೇ ಸಾಹಸವನ್ನು ಮಾಡುತ್ತಿದ್ದ ಮೊಗ್ಲಿ ಪ್ರಾಣಿಗಳ ರಕ್ಷಣೆ ಕೂಡ ಮಾಡುತ್ತಾ ಇದ್ದ. ಅದೇ ರೀತಿ ಪ್ರಾಣಿಗಳು ಕೂಡ ಕಷ್ಟದ ಸಮಯದಲ್ಲಿ ಮೊಗ್ಲಿಯನ್ನು ರಕ್ಷಿಸುತ್ತಿದ್ದವು. ಈ ಧಾರವಾಹಿನಲ್ಲಿ ಪ್ರಾಣಿಗಳು ಮತ್ತು ಮೊಗ್ಲಿ ಸಂಬಂಧ ತುಂಬಾ ಗಾಢವಾಗಿತ್ತು...ಅಲ್ಲದೆ ಪ್ರಾಣಿಗಳು ಮತ್ತು ಕಾಡಿನಲ್ಲಿ ವಾಸಿಸುವ ಮಾನವನ ಬಗ್ಗೆ ಹಲವಾರು ಸಿನಿಮಾಗಳು ಕೂಡ ಬಂದಿದೆ. ಆದರೆ ನಿಜ ಜೀವನದಲ್ಲೂ ಇಂತಹದೇ ಘಟನೆ ನಡೆದರೆ! ಊಹಿಸಲು ಸಾಧ್ಯವಿಲ್ಲ ಅಲ್ಲವೇ? ಆದರೆ ಎಲ್ಲರಿಗೂ ಅಚ್ಚರಿಗೊಳಿಸುವ ಘಟನೆ ಉತ್ತರ ಪ್ರದೇಶದ ಅಭಯಾರಣ್ಯವೊಂದರಲ್ಲಿ ನಡೆದಿದೆ! ಉತ್ತರ ಪ್ರದೇಶದ ಅಭಯಾರಣ್ಯವೊಂದರಲ್ಲಿ 8ರ ಹರೆಯದ ಹುಡುಗಿಯೊಬ್ಬಳು ಮಂಗಗಳೊಂದಿಗೆ ವಾಸಿಸುತ್ತಿರುವ ಕಥೆಯಿದು! ಬಾಲಕಿಯನ್ನು ಕಾಡಿನಿಂದ ರಕ್ಷಿಸಿ ನಾಡಿಗೆ ತರಲಾಗಿದೆ. ಆದರೆ ಆಕೆ ಕಾಡಿನೊಳಗೆ ಹೇಗೆ ಬಂದಳು? ಆ ಬಾಲಕಿಯನ್ನು ಬಿಟ್ಟು ಹೋದವರು ಯಾರು? ಪ್ರಾಣಿಗಳು ಯಾಕೆ ಆಕೆಯನ್ನು ತಿನ್ನಲಿಲ್ಲ ಎನ್ನುವ ಬಗ್ಗೆ ಹಲವಾರು ಪ್ರಶ್ನೆಗಳು ಈಗಲೂ ಹಾಗೆ ಉಳಿದುಕೊಂಡಿದೆ... ಮನುಷ್ಯರಂತೆ ಮಾತನಾಡಲು ನಡೆಯಲು ಆಕೆಗೆ ಸಾಧ್ಯವಾಗುತ್ತಿಲ್ಲ ಪೊಲೀಸರು ಅಭಯಾರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಈ ಬಾಲಕಿ ಪತ್ತೆಯಾಗಿದ್ದಾಳೆ. ಬಾಲಕಿ ಪತ್ತೆಯಾದಾಗ ಮನುಷ್ಯರಂತೆ ಮಾತನಾಡಲು ಸಾಧ್ಯವಾಗುತ್ತಾ ಇರಲಿಲ್ಲ ಮತ್ತು ಪ್ರಾಣಿಗಳಂತೆ ಆಕೆ ನಡೆಯುತ್ತಾ ಇದ್ದಳು. ಮಂಗಗಳೊಂದಿಗೆ ಚೆನ್ನಾಗಿ ಬೆರೆತಿದ್ದಳು ನೇಪಾಳದ ಗಡಿ ಪ್ರದೇಶಕ್ಕೆ ಹತ್ತಿರವಾಗಿರುವ ಕತರಿಂಘಾಟ್ ಅಭಯಾರಣ್ಯದಲ್ಲಿ ಈ ಬಾಲಕಿ ಮಂಗಗಳೊಂದಿಗೆ ಪತ್ತೆಯಾಗಿದ್ದಾಳೆ. ಯಾವುದೇ ಸುಧಾರಣೆ ಆಗಿಲ್ಲ! ಈ ಬಾಲಕಿ ಪತ್ತೆಯಾಗಿ ಎರಡು ತಿಂಗಳು ಕಳೆದರೂ ಇದುವರೆಗೆ ಆಕೆಯ ನಡವಳಿಕೆ ಮತ್ತು ಮಾತಿನಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಕೇವಲ ಕಾಲಿನಲ್ಲಿ ಮಾತ್ರ ನಡೆಯಬೇಕೆಂದು ಆಕೆಗೆ ತಿಳಿಸಿದರೂ ಆಕೆ ಮಾತ್ರ ಕೈ ಹಾಗೂ ಕಾಲುಗಳನ್ನು ಬಳಸಿಯೇ ನಡೆಯುತ್ತಿದ್ದಾಳೆ. ಮಾತನಾಡಬೇಕಾದರೆ ಮಂಗಗಳು ಕಿರುಚಿದಂತೆ ಕಿರುಚುತ್ತಾಳೆ. ಭಾರತದ ಮೊಗ್ಲಿ ಬಾಲಕಿಯ ವೀಡಿಯೋ ವೀಕ್ಷಿಸಿ ಇದರ ಬಗ್ಗೆ ನಿಮ್ಮ ಅನಿಸಿಕೆಗಳು ಏನಾದರೂ ಇದ್ದರೆ ಕಮೆಂಟ್ ಬಾಕ್ಸ್ ನೊಳಗೆ ಹಾಕಿಬಿಡಿ. The Story Of The Girl Who Lived With Monkeys! She is an 8-year-old girl who was found in a jungle. Her rescuers claim that she has been living with monkeys and apes. Nobody is sure as to how long it has been since she is living there.
2019/03/21 21:39:46
https://kannada.boldsky.com/insync/pulse/2017/the-story-the-girl-who-lived-with-monkeys-014102.html
mC4
ಮನಸ್ವಿನಿ: ಶಾಲ್ಮಲಿ ಪ್ರೀತಿಯ ಸಾಧನಾ, ಹೇಗಿದ್ದಿಯಾ? ನಾನಿಲ್ಲಿ ಆರಾಮವಾಗಿದ್ದೇನೆ. ನಿಂಗೆ ಪತ್ರ ಬರಿದೆ ಇದ್ದುದಕ್ಕೆ ಸಾರಿ. ಪಾಪು ನೋಡ್ಕೊಳೊದ್ರಲ್ಲೆ ಸಮಯ ಆಗಿ ಹೋಗುತ್ತೆ. ನಿಂಗೆ ಗೊತ್ತಲ್ಲ .ಜೀವನ್ ಕಥೆ. ೨-೩ ತಿಂಗಳಿಂದ ಮನೆಗೆ ಬಂದಿರ್ಲಿಲ್ಲ. ನನ್ನ ಜೀವನದಲ್ಲಿ ಎಲ್ಲ ಮುಗಿದು ಹೋಯ್ತು ಅಂತ ಅಳೋದು ಒಂದೆ ಆಗಿತ್ತು. ಮನೆಲಿ ಯಾರು ಮಾತೆ ಆಡ್ತಿರ್ಲಿಲ್ಲ. ಸ್ಮಶಾನ ಮೌನ. ನಾನಂತು ಹಾಸಿಗೆ ಮೇಲೆ, ಚಾದರದ ಒಳಗೆ ಲೋಕ ಮಾಡ್ಕೂಂಡು ಅಳೋದನ್ನ ಆಸ್ತಿ ಮಾಡ್ಕೊಂಡಿದ್ದೆ. ಅಲ್ಲಿ ಇಲ್ಲಿ ಸ್ವಲ್ಪ ಧೈರ್ಯ ಮಾಡಿ ಜೀವನ ನಡಿತಿತ್ತು ಅದರ ಪಾಡಿಗೆ ಅದು. ಒಂದು ದಿನ ಮಾವ ಬಂದು ನನ್ನ ಮುಂದೆ ಗೊಳೊ ಅಂತ ಅತ್ರು. 'ಶಾಲು, ನಿನ್ನ ಜೀವನ ಅಮವಾಸ್ಯೆ ಆಗಿ ಹೊಯ್ತಲ್ಲ, ನನ್ನ ಮಗ ಬೇಕಾ ಬಿಟ್ಟಿ ಏನೇನೊ ಅಭ್ಯಾಸ ಮಾಡ್ಕೊಂಡ' ಅಂದ್ರು. ಅದೆಲ್ಲಿ ಧೈರ್ಯ ಬಂತೊ ಗೊತ್ತಿಲ್ಲ ಸಾಧು,ಪಾಪುನ ಕರ್ಕೊಂಡು ಬಂದು, ಅವರ ಕೈಯಲ್ಲಿ ಹಾಕಿ, ' ಮಾವ, ಪೂರ್ಣ ಚಂದ್ರ ಇದ್ದಾಗ, ಅಮವಾಸ್ಯೆ ಎಲ್ಲಿ ಅಂದೆ, ಮಾವ, ನಾವು ಜೀವನನ ಇಷ್ಟೇನಾ ಕಂಡಿರೋದು....ಬದುಕ ಬೇಕು, ನಮ್ಮ ಆದ್ಯತೆಗಳನ್ನ ನಾವೇ ಮಾಡ್ಕೊಬೇಕು ಅಂದೆ' ಅವ್ರು ಅದಕ್ಕೆ, ನಂದೇನಿದೆ!! ೬೦ ಆಯ್ತಲ್ಲ ...ಅರಳು ಮರಳು ಅಂದ್ರು. ನಾನು ' ೬೦- ಅರಳು, ಮರಳು ಅಲ್ಲ...೬೦ಕ್ಕೆ ಮರಳಿ ಅರಳು ಅಂದೆ' . 'ಏನಿದು, ನನ್ನ ಮಗಳು ಇವತ್ತು ಬುದ್ಧಿವಂತೆ ಆಗಿದ್ದಾಳೆ' ಅಂದ್ರು. ನಾನು ' ನಮ್ಮ ಬೇಂದ್ರೆ ಮಾಸ್ತರ್ದು' ಅಂದೆ. ಅವತ್ತಿಂದ ನಾವು ಹೊಸ ಜೀವನ ಶುರು ಮಾಡಿದ್ದೀವಿ. ಮಾವ ಮತ್ತೆ ಕೆಲ್ಸಕ್ಕೆ ಸೇರಿಕೊಂಡಿದ್ದಾರೆ. ಅತ್ತೆ ಸುಧಾರಿಸಿ ಕೊಂಡಿದ್ದಾರೆ. ನಾನು ಕೆಲ್ಸಕ್ಕೆ ಹೋಗ್ತಿದ್ದೀನಿ. ಮಾವಯ್ಯಂಗೆ ಬೇಂದ್ರೆ ಮಾಸ್ತರ ಹುಚ್ಚು ಈಗ. ಮೊನ್ನೆ ' ನಾಕು ತಂತಿ' ಪುಸ್ತಕ ತಂದು ಕೊಟ್ಟೆ. ತುಂಬಾ ಅತ್ರು. ನೀನೆ ನನ್ನ ಮಗ ಅಂತ. ಹೇಗಿದ್ದಾರೆ ನಿಮ್ಮ ಮನೆಯವ್ರು? ಇನ್ನ ಹರುಕು ಮುರುಕು ಕನ್ನಡ ಮಾತಡ್ತಾರ? ಸರಿಯಾಗಿ ಕಲ್ಸು ಅವ್ರಿಗೆ. ಊರಿಗೆ ಬಾ ಮಾರಾಯ್ತಿ. ಪತ್ರ ಬರಿ. ಸರಿ ಸರಿ, ನನ್ನ ಹಾಡು ಬರ್ತ ಇದೆ ರೇಡಿಯೋದಲ್ಲಿ ಬೇಂದ್ರೆ ಮಾಸ್ತರ್ದು. ಸಿಗ್ತೀನಿ ಟಾಟಾ Posted by ಮನಸ್ವಿನಿ at 7:13 PM ವಾಹ್ ಸೂಪರ್ ಆಗಿದೆ ಸಣ್ಣ ಕಥೆ ಈ ಪದಗಳ ಉಪಯೋಗ ಬಹಳ ಸ್ವಾರಸ್ಯಕರವಾಗಿದೆ. 'ಶಾಲು, ನಿನ್ನ ಜೀವನ ಅಮವಾಸ್ಯೆ ಆಗಿ ಹೊಯ್ತಲ್ಲ, ಕಥೆಯನ್ನು ಇನ್ನೂ ಸ್ವಲ್ಪ ಜಾಸ್ತಿ ಬರೆಯಬಹುದಿತ್ತಲ್ವಾ? ಸಮಯ ಆಗೋದೇ ಕಷ್ಟ ಅಲ್ವಾ? ಒಳ್ಳೆಯ ಪ್ರಯತ್ನ. ಅಲ್ಲ, ಇಲ್ಲಿಯವರೆವಿಗೂ ಯಾಕೆ ಯಾವುದನ್ನೂ ಪ್ರಕಟಣೆಗೆ ಕಳುಹಿಸಿಲ್ಲ. ವಿಕ್ರಾಂತಕರ್ನಾಟಕ ಅಂತ ಒಂದು ಹೊಸ ಇ-ಪತ್ರಿಕೆ ಪ್ರಾರಂಭವಾಗಿದೆ. ಅಲ್ಲಿಗೆ ಕಳುಹಿಸಮ್ಮ. ವಿಳಾಸ ಬೇಕೇ? ೬೦ ಕ್ಕೆ ಮರಳಿ ಅರಳು, ಉತ್ತೆಜನಕಾರಿ ಸಾಲು. ಬೆಂದ್ರೆ ನ ಬೇರೆ ನೆನಪು ಮಾಡ್ಬಿಟ್ಟೆ :) ಒಳ್ಳೆ ಸಣ್ನ ಕಥೆ. ನೀ ಕಥೆ ಬರಿತಿ ಹೇಲಿ ಗೊತ್ತಿದಿಲ್ಲೆ. ಚೊಲೊ ಇದ್ದು. ಉತ್ತಮ ಪ್ರಯತ್ನ. ನೀಳ್ಗತೆ ಬರೆಯಲು ಅಭ್ಯಾಸ ಮಾಡು. ಯಾವುದೋ ಅಳುಮುಂಜಿ ಕಥೆ ಬೇಡ. ದಟ್ಟ ಜೀವನಾನುಭವದಿಂದ ಹೊಮ್ಮಿದ ಕಥೆ ಆಗಿರಲಿ. ಧ.ವಾ ಗಳು ತ ವಿ ಶ್ರೀ, ರಮೇಶ , ಭಾಗವತರಿಗೆ ಕಥೆ ದೊಡ್ಡದೆ, ಮೊದಲು ಯಾವಗೊ ಬರ್ದಿದ್ದೆ. ಅದನ್ನ ಇಲ್ಲಿ type ಮಾಡಿ ಹಾಕುವಷ್ಟು ಸಮಯ ,ಸಹನೆ ಇರ್ಲಿಲ್ಲ. ವಿಳಾಸ ಕಳಿಸಿ ಸರ್. ತಾವು ಮಯ್ಯ ಅವರ? (mistaken identity ಅಲ್ಲ ತಾನೆ) ಇದು ಯಾರ್ದೊ ಜೀವನದ ಕಥೆನೆ ಮಾರಯ್ರೆ. ನಾನು ಬರ್ದಿದ್ದು ತುಂಬಾ ಸಂಕ್ಷಿಪ್ತವಾಗಿದೆ. ನಿಮ್ಮ ಪ್ರಾಮಾಣಿಕ ಅನಿಸಿಕೆಗ ಧ.ವಾ ಗಳು.ಪ್ರಯತ್ನಿಸುವೆ. ಈ ವಿಳಾಸಕ್ಕೆ ನಿನ್ನ ಕವನ ಮತ್ತು ಸಣ್ಣ ಕಥೆಗಳನ್ನು ಕಳುಹಿಸು. [email protected] ಗುರುವಿನ ಕರುಣೆ ಇರಲಿ ಒಳ್ಳೆ ಸಣ್ಣ ಕಥೆ .sweets & Short ಆಗಿ ತುಂಬಾ ಚೆನ್ನಾಗಿದೆ. ತುಂಬಾ ಧ.ವಾ ಗಳು ತವಿಶ್ರೀಯವರೆ ಧ.ವಾ ಗಳು ಮಹಾಂತೇಶ ಓದಿ ಆನಂದ ಪಟ್ಟೇ.. ಧ.ವಾ ಗಳು ಪ್ರಮೋದ್ :) ಮಯ್ಯ mystery!! comments ಹಾಕಿ ಅಳಿಸಿದ್ದೀರಾ? ಅಬ್ಬ.. ನೋಡೇ ಇಲ್ಲ ಈ ಸೈಟ್... ಪುಟ್ಟ ಕಥೆಯಲ್ಲಿ ಜೀವನದ ಕಟು ಸತ್ಯವನ್ನು ಹಿಡಿದಿಟ್ಟಿದ್ದೀರಿ... ಅದ್ಭುತವಾಗಿದೆ... ಅದ್‌ಭೂತವಾಗಿದೆ ಅಂದ್ರೆ ಫ್ಯಾಂಟಮ್‌ಗೆ ಕೋಪ ಬರುತ್ತೋ....? ಧ.ವಾಗಳು ಅಸತ್ಯಾನ್ವೇಷಿಗಳೆ. ಯಾಕೆ ಅಸತ್ಯ ಹುಡುಕಿ ಹೊರಟಿರುವಿರಿ? ನಿನ್ನನ್ನು 'ಅಳಿಸು'ವಂಥ comments ನಾನೇನು ಬರೆದೆ?:-)) ರಾಶಿ ದಿನ ಆಯ್ತಲ್ಲ, ಕಥೆ ಬರ್ದು...ನಿನ್ನ ವಿರಹಗೀತೆಗಳೆಲ್ಲ ಇತ್ತೀಚೆಗೆ ಕಡಿಮೆ ಆಗಿರುವುದರ ಕಾರಣ ಏನು?:-)) ಶಿರಸಿಯ ಪರಿಸರದ ಬಗ್ಗೆ, ನಿನ್ನನ್ನ ತೀವ್ರ ಆರ್ದ್ರಗೊಳಿಸುವ ನೆನಪುಗಳ ಬಗ್ಗೆ ಬರಿ...ಬಳೆಗಾರನ ಬಗ್ಗೆ ಬರೆದದ್ದು ಚೆನ್ನಾಗಿತ್ತು. ಸ್ವಲ್ಪ ಅಂಥದ್ದೆ ರೀತಿಯ ಲೇಖನ ಬರಿ, ಆದರೆ ದೊಡ್ಡದಾಗಿರಲಿ, ಶಬ್ದಸೂತಕ ಬೇಡ, ಸ್ವಲ್ಪ ಧಾರಾಳಿಯಾಗು. ಜೊತೆಗೆ ತೀರ ಭಾವುಕತೆಯೂ ಬೇಡ, ತಾಟಸ್ಥ್ಯ ನೀತಿಯಿರಲಿ:-)) ಉಪದೇಶ ತುಂಬಾ ಆಯ್ತಾ?:-)) ನನ್ನನ್ನು ಅಳಿಸುವಂತಹ ಕೆಲಸ ನೀವು ಮಾಡೊಲ್ಲ ಅಂತ ಅಂದುಕೊಂಡಿದ್ದೇನೆ. ;) ಒಂದು ವಿರಹ ಗೀತೆ ಬರೆದದ್ದಕ್ಕೆ, ಹೀಗೆಲ್ಲ ಹೇಳುವುದಾ ತಾವು!! ನನ್ನ ವಿರಹ ಗೀತೆ ತಮಗೆನಾದ್ರು ಹಳೆಯದನ್ನು ನೆನಪಿಸ್ತಾ? ಇರಬೇಕು . ನೀವು ಹೇಳಿದ ಹಾಗೆ ಬರೆಯಲು ಪ್ರಯತ್ನಿಸುವೆ. ನಿಮ್ಮ ಜಗಲಿ ಕಾರ್ಯಕ್ರಮ ಶುರು ಆಗೋದು ಎಂದು? ಗೆಳೆಯನೊಬ್ಬ ಇ-ಮೇಲ್ ಮೂಲಕ ಕಳುಹಿಸಿದ ಮಾಹಿತಿಯಲ್ಲಿ ಕೆಲವನ್ನು ಬಳಸಿಕೊಂಡ ಪರಿಣಾಮ ಲಂಚ ಗಟ್ಟಿಯಾಗಿ ನಿಲ್ಲಿಸಿದ್ದು. ಈ ಬಗ್ಗೆ ವಿಚಾರಿಸಿ ನೋಡಿದಾಗ ನೀವಂದದ್ದು ನಿಜ ಅಂತ ತಿಳಿಯಿತು. ನಿಮ್ಮ ಎಚ್ಚರಿಕೆಗೆ ಧನ್ಯವಾದಗಳು. ಅದರಲ್ಲಿ ತಿದ್ದುಪಡಿ ಪ್ರಕಟಿಸಲಾಗಿದೆ. ಬಹುಶಃ ಅಸತ್ಯದ ಅನ್ವೇಷಣೆಯಲ್ಲಿ ಏನೋ ತೊಡಕಾಗಿದೆ. ಬೇರೆಯವರ ಕೊಡುಗೆ ತಿರಸ್ಕರಿಸಲು ಬೊ.ರ. ಬ್ಯುರೋ ಕ್ರಮ ಕೈಗೊಂಡಿದೆ. :) ಬೊ.ರ. ಬ್ಯುರೋ ಇಂದ ಇನ್ನಷ್ಟು ವಿಷಯಗಳು ತಿಳಿದು ಬರಲಿ :) shaalu yaaronidige hos jeevana Aarambhisiddu gottaagilla idu kathe endu nanage comment nodiye gottaagiddu. tumba vichitravaagide adu nimma drishTikona :) viಕತೆ ಚನ್ನಾಗಿ ಬರ್ದಿದೀರ.. "ಅರವತ್ತಕ್ಕೆ ಮರಳಿ ಅರಳು" ಬೇಂದ್ರೆ ಮಾಸ್ಟರ್ರ ಇಂತಹ ಪದ ಲಾಲಿತ್ಯಗಳೇ ಅವರನ್ನ ವರಕವಿಯನ್ನಾಗಿಸಿದ್ದು ಅನ್ಸತ್ತೆ.. ಉತ್ತಮ ಕಥೆ, ಅರ್ಧ ಪುಟದಲ್ಲಿ ಬಹಳಷ್ತ್ಟು ಮಾಹಿತಿಯನ್ನು ತಿಳಿಸಿದ್ಡೀರಿ. ಈ ರೀತಿ ಬರವಣಿಗೆಯ ಶೈಲೆ ನನಗೆ ಬಹಳ ಇಷ. hknayak said... I read ur shrt story Shalmali,liked it very much.I'm a Banker by profession.I like reading short stories-Masti,Anton Chekav,Munshi Premchandra & freshers like vasudhendra,Jogi etc.
2017/12/13 18:27:57
http://manaswini-mana.blogspot.com/2006/08/blog-post.html
mC4
ನಟ ದರ್ಶನ್ ಹೆಲಿಕಾಪ್ಟರ್ ನಲ್ಲೇ ಡಿಶುಂ ಡಿಶುಂ | Darshan action sequence in a helicopter for the first time - Kannada Filmibeat ನಟ ದರ್ಶನ್ ಹೆಲಿಕಾಪ್ಟರ್ ನಲ್ಲೇ ಡಿಶುಂ ಡಿಶುಂ ಈಗಾಗಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಲವಾರು ಚಿತ್ರಗಳಲ್ಲಿ ಗಾಳಿಯಲ್ಲೇ ಹಾರುತ್ತಾ ಶತ್ರುಗಳನ್ನು ಸದೆಬಡಿದಿದ್ದಾರೆ. ಇನ್ನು ಹೆಲಿಕಾಪ್ಟರ್ ಸನ್ನಿವೇಶಗಳು ದರ್ಶನ್ ಅವರ ಅಭಿಮಾನಿಗಳಿಗೆ ಹೊಸದಲ್ಲ. ಗಾಳಿಯಲ್ಲೇ ಹಾರಾಡುತ್ತಾ ಡ್ಯುಯಟ್ ಸಹ ಹಾಡಿದ್ದಾರೆ. ಈ ಬಾರಿ ಬೃಂದಾವನ ಚಿತ್ರದ ಮೂಲಕ ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲು ಬರುತ್ತಿದ್ದಾರೆ. ಈ ಚಿತ್ರದ ಒಂದು ಸಾಹಸ ಸನ್ನಿವೇಶದ ಬಗ್ಗೆ ಮಾತನಾಡಿರುವ ದರ್ಶನ್, "ನನ್ನ ವೃತ್ತಿ ಬದುಕಿನಲ್ಲಿ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ನಲ್ಲಿ ಆಕ್ಷನ್ ಸನ್ನಿವೇಶ ಮಾಡಿದ್ದೇನೆ. ಅದೊಂದು ಮರೆಯಲಾಗದ ಅನುಭವ" ಎಂದು ಹೇಳಿಕೊಂಡಿದ್ದಾರೆ. ಅಪಾಯದಲ್ಲಿರುವ ಗೆಳೆಯ ಉಳಿಸಲು ಹೆಲಿಕಾಪ್ಟರ್ ನಿಂದ ತಾನು ಕೆಳಗೆ ಜಿಗಿಯುತ್ತೇನೆ. ಇದು ಚಿತ್ರದ ಇಂಟ್ರಡಕ್ಷನ್ ಸೀನ್. ಇಲ್ಲಿಂದ ಕಥೆ ಆರಂಭವಾಗುತ್ತದೆ ಎನ್ನುತ್ತಾರೆ ದರ್ಶನ್. ಸದ್ಯಕ್ಕೆ ಬೃಂದಾವನ ಚಿತ್ರದ ಶೂಟಿಂಗ್ ಸಕಲೇಶಪುರದಲ್ಲಿ ಭರದಿಂದ ಸಾಗುತ್ತಿದೆ. ಹೆಲಿಕಾಪ್ಟರ್ ಸಾಹಸ ಸನ್ನಿವೇಶ ಚಿತ್ರೀಕರಣಕ್ಕಾಗಿ ಪೈಲಟ್ ಗೆ ಮುಂಚಿತವಾಗಿಯೇ ತಿಳಿಸಲಾಗಿತ್ತು. ನನಗೆ ಒಂದು ವಾರ ಕಾಲಾವಧಿ ಇತ್ತು. ಭೂಮಿಯಿಂದ ಹತ್ತು ಅಡಿ ಮೇಲೆ ಹೆಲಿಕಾಪ್ಟರ್ ಹಾರುತ್ತದೆ. ಆಗ ಕೆಳಗೆ ಜಿಗಿಯುವ ಸನ್ನಿವೇಶ ಅದು. ಚಿತ್ರೀಕರಣ ಸ್ಪಾಟ್ ನಲ್ಲಿ ಬಹಳಷ್ಟು ಟ್ರಾಫಿಕ್ ಇದ್ದ ಕಾರಣ ಅಪಾಯ ಸ್ವಲ್ಪ ಹೆಚ್ಚಾಗಿಯೇ ಇತ್ತು ಎಂದು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ಕೆ.ವಿ.ರಾಜು ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರಮೇಶ್ ಬಾಬು ಅವರ ಛಾಯಾಗ್ರಹಣವಿದೆ. ಪಾತ್ರವರ್ಗದಲ್ಲಿ ಜೈಜಗದೀಶ್, ದೊಡ್ಡಣ್ಣ, ಸಾಧು ಕೋಕಿಲಾ, ಸಂಪತ್, ಕುರಿ ಪ್ರತಾಪ್, ಕೇಡಿ ವೆಂಕಟೇಶ್, ವೀಣಾ ಸುಂದರ್ ಮುಂತಾದ ಕನ್ನಡ ಚಿತ್ರಗಳ ರೆಗ್ಯುಲರ್ ಕಲಾವಿದರಿದ್ದಾರೆ. ಬಿಗ್ ಬಜೆಟ್ ಚಿತ್ರವಾಗಿರುವ 'ಬೃಂದಾವನ' ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆಗಳಿವೆ. (ಏಜೆನ್ಸೀಸ್) Read more about: darshan challenging star k madesh ದರ್ಶನ್ ಚಾಲೆಂಜಿಂಗ್ ಸ್ಟಾರ್ ಕೆ ಮಾದೇಶ್ Challenging Star Darshan has done an action sequence in a helicopter for the first time in his career. The actor sasy it was a very exciting experience. In the action scene, he seen swooping down in a helicopter to save a friend in distress.
2020/09/27 16:22:14
https://kannada.filmibeat.com/news/darshan-action-sequence-in-helicopter-brundavana-077087.html
mC4
ಹುಣಸೆ ಹಣ್ಣಿನ ರಸ ಬಳಸಿ, ಸೌಂದರ್ಯ ಹೆಚ್ಚಿಸಿಕೊಳ್ಳಿ | Does Tamarind Juice Improve Your Skin Tone? - Kannada BoldSky ಹುಣಸೆ ಹಣ್ಣಿನ ರಸ ಬಳಸಿ, ಸೌಂದರ್ಯ ಹೆಚ್ಚಿಸಿಕೊಳ್ಳಿ | Updated: Monday, October 29, 2018, 15:36 [IST] ದಕ್ಷಿಣ ಭಾರತದ ಅಡುಗೆ ಮನೆಯಲ್ಲಿ ಪ್ರತ್ಯೇಕ ಸ್ಥಾನವನ್ನು ಪಡೆದುಕೊಂಡಿರುವ ಹುಳಿ ತನ್ನ ಹುಳಿ ಸಿಹಿ ಮಿಶ್ರಿತ ಸ್ವಾದದಿಂದ ಖಾದ್ಯಕ್ಕೆ ಹೊಸ ರುಚಿಯನ್ನು ನೀಡುತ್ತದೆ. ಬರಿಯ ಅಡುಗೆ ಮನೆಯಲ್ಲಿ ಮಾತ್ರ ಜಾದೂ ಮಾಡದೇ ಅರಶಿನ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುವಲ್ಲೂ ಪ್ರಾಧಾನ್ಯತೆಯನ್ನು ಪಡೆದುಕೊಂಡಿದೆ ಎಂದರೆ ನೀವು ನಂಬುತ್ತೀರಾ? ಈ ಹಣ್ಣಿಗೆ ಈ ರುಚಿ ಬರಲು ಕಾರಣ ಟಾರ್ಟಾರಿಕ್ ಆಮ್ಲವಾಗಿದೆ ಅಂತೆಯೇ ಈ ಆಮ್ಲದಲ್ಲಿ ಹಲವು ವಿಟಮಿನ್‎ಗಳು, ಆಂಟಿ ಆಕ್ಸೈಡ್‎ಗಳು ಮತ್ತು ಖನಿಜಗಳಿದ್ದು ಮುಖದ ಅಂದವನ್ನು ದ್ವಿಗುಣಗೊಳಿಸುವಲ್ಲಿ ಇವುಗಳು ಮಹತ್ವದ್ದಾಗಿದೆ. ಹುಣಸೆ ಹಣ್ಣು: ಕೊಂಚ ಹುಳಿ, ದುಪ್ಪಟ್ಟು ಸಿಹಿ..! ವಿಟಮಿನ್ ಎ, ವಿಟಮಿನ್ ಸಿ, ಪ್ರಮುಖ ಉತ್ಕರ್ಷಣ ಅಂಶಗಳು ಇದರಲ್ಲಿದ್ದು ಮುಕ್ತ ರಾಡಿಕಲ್‎ಗಳ ರಚನೆಯನ್ನು ತಡೆಯಲು ಸಹಾಯಕವಾಗಿದೆ. ಒಂದು ಪೋಷಣೆಯ ಪೂರಕ ಮಾತ್ರವಾಗಿರದೇ ಊತ ಮತ್ತು ಕಿರಿಕಿರಿ ತ್ವಚೆಯನ್ನು ಉಪಚರಿಸಲೂ ಪರಿಣಾಮಕಾರಿ. ತ್ವಚೆಯಲ್ಲಿನ ವರ್ಣದ್ರವ್ಯಗಳನ್ನು ಮತ್ತು ಕಪ್ಪುಚುಕ್ಕೆಗಳನ್ನು ಹೋಗಲಾಡಿಸಿ ನಿಮ್ಮ ಮೈ ಬಣ್ಣವನ್ನು ಸುಧಾರಿಸಲು ಹುಣಸೆ ಹಣ್ಣು ಸಹಕಾರಿಯಾದುದು. ಹಾಗಿದ್ದರೆ ಇದನ್ನು ತ್ವಚೆಯ ಸೌಂದರ್ಯಕ್ಕಾಗಿ ಬಳಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಇಂದಿನ ಲೇಖನದಲ್ಲಿ ನಾವು ಪರಿಹಾರಗಳನ್ನು ನೀಡುತ್ತಿದ್ದೇವೆ... ಹುಣಸೆ ಹಣ್ಣಿನ ರಸ ತ್ವಚೆಯ ಕಾಂತಿ ವರ್ಧಿಸಲು ಸಹಕಾರಿಯಾಗಿದೆ. 30 ಗ್ರಾಮ್‎ನಷ್ಟು ಹುಳಿಯನ್ನು ತೆಗೆದುಕೊಂಡು ಅದನ್ನು 100 ಎಮ್‎ಎಲ್ ನೀರಿನಲ್ಲಿ ಕುದಿಸಿಕೊಳ್ಳಿ. ತಿರುಳನ್ನು ಹೊರತೆಗೆಯಿರಿ. ಅರ್ಧ ಚಮಚ ಅರಿಶಿನವನ್ನು ತೆಗೆದುಕೊಂಡು ಈ ಹುಣಸೆ ರಸದೊಂದಿಗೆ ಬೆರೆಸಿಕೊಳ್ಳಿ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ ಇನ್ನು ಇದನ್ನುನಿಮ್ಮ ಮುಖಕ್ಕೆ ಹಚ್ಚಿಕೊಂಡು 20 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ. ಮುಖದ ಕಾಂತಿ ವರ್ಧನೆಯಾಗಿರುವುದನ್ನು ನಿಮಗೆ ಗಮನಿಸಿಕೊಳ್ಳಬಹುದು. ನೀವು ಜಿಡ್ಡಿನ ಇಲ್ಲವೇ ಕಪ್ಪು ವರ್ಣದ ತ್ವಚೆಯನ್ನು ಹೊಂದಿದ್ದೀರಿ ಎಂದಾದಲ್ಲಿ ವಾರಕ್ಕೆ ಮೂರು ಬಾರಿ ಈ ಪ್ಯಾಕ್ ಅನ್ನು ಹಚ್ಚಿಕೊಳ್ಳಿ ಮತ್ತು ಮುಖದ ಹೊಳೆಯುವುದನ್ನು ಗಮನಿಸಿ. ಹುಣಸೆ ಫೇಸ್ ಸ್ಕ್ರಬ್ ಹುಣಸೆ ಫೇಸ್ ಸ್ಕ್ರಬ್ ಆಲ್ಫಾ ಹೈಡ್ರೋಕ್ಸೈಲ್ ಆಸಿಡ್‎ಗಳನ್ನು ಒಳಗೊಂಡಿರುವುದರಿಂದ ನಿಮ್ಮ ಮುಖ ಇದರಿಂದ ಹೊಳೆಯುತ್ತದೆ. ಕುದಿಸಿದ ನೀರಿನಲ್ಲಿ ಹುಣಸೆ ಹಣ್ಣನ್ನು ಹಾಕಿ ರಸ ಬೇರ್ಪಡಿಸಿಕೊಳ್ಳಿ. ಇದಕ್ಕೆ ಒಂದು ಚಮಚ ಉಪ್ಪು ಮತ್ತು ಒಂದು ಚಮಚ ಮೊಸರನ್ನು ಸೇರಿಸಿ ನಿಧಾನಕ್ಕೆ ಇವುಗಳನ್ನು ಮಿಶ್ರ ಮಾಡಿಕೊಂಡು ಮೃದುವಾದ ಪೇಸ್ಟ್ ತಯಾರಿಸಿಕೊಳ್ಳಿ ಮತ್ತು ವೃತ್ತಾಕಾರವಾಗಿ ಮುಖಕ್ಕೆ ಹಚ್ಚಿಕೊಳ್ಳಿ ಮೃತ ಕೋಶಗಳ ನಿವಾರಣೆಗೆ ಈ ಸ್ಕ್ರಬ್ ಸಹಕಾರಿಯಾಗಿದೆ. ಹುಣಸೆ ಬ್ಲೀಚ್ 1 ಚಮಚ ಹುಣಸೆ ತಿರುಳನ್ನು ತೆಗೆದುಕೊಂಡು ಇದಕ್ಕೆ ಒಂದು ಚಮಚ ಜೇನು ಮತ್ತು ಲಿಂಬೆ ರಸವನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಳ್ಳಿ. ನಿಮ್ಮ ಸಂಪೂರ್ಣ ಮುಖಕ್ಕೆ ಇದನ್ನು ಹಚ್ಚಿಕೊಂಡು 20 ನಿಮಿಷಗಳ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಇದು ವರ್ಣದ್ರವ್ಯಗಳನ್ನು ತಿಳಿಗೊಳಿಸಿ ಗಾಢ ತೇಪೆಗಳನ್ನು ದೂರಮಾಡಿ ಮೊಡವೆಗಳ ನಿವಾರಣೆಯನ್ನು ಮಾಡುತ್ತದೆ. ಹುಣಸೆ ಗ್ಲೊ ಫೇಶಿಯಲ್ 2 ಚಮಚದಷ್ಟು ಹಿಟ್ಟಿಗೆ ಒಂದು ಚಮಚ ಜೇನನ್ನು ಸೇರಿಸಿಕೊಳ್ಳಿ ಇದಕ್ಕೆ ಹುಣಸೆ ಹಣ್ಣಿನ ತಿರುಳಿನ ಕಿವುಚಿದ ರಸ ಸೇರಿಸಿಕೊಳ್ಳಿ ನಂತರ ಈ ಮಾಸ್ಕ್ ಅನ್ನು ಮುಖಕ್ಕೆ ಹಚ್ಚಿಕೊಂಡು 15-20 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ. ಹೊಳೆಯುವ ಮುಖ ಕಾಂತಿ ನಿಮ್ಮದಾಗುವುದರಲ್ಲಿ ಸಂಶಯವೇ ಇಲ್ಲ. ಚರ್ಮ ಬಿಳಿಚಿಸಲು ಬಿಸಿಲು ಮತ್ತಿತರ ಕಾರಣಗಳಿಂದ ಚರ್ಮ ಸಹಜವರ್ಣದಿಂದ ದೂರವಾಗಿದ್ದರೆ ಇದನ್ನು ಸುಲಭವಾಗಿ ಬಿಳಿಚಿಸಬಹುದು. ಇದಕ್ಕಾಗಿ ಸಮಪ್ರಮಾಣದಲ್ಲಿ ಹುಣಸೆ ಹುಳಿಯನ್ನು ಹಿಚುಕಿ ತೆಗೆದ ತಿರುಳು, ಲಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ಮಿಶ್ರಣ ಮಾಡಿ. ಇದನ್ನು ಮುಖ ಮತ್ತು ಬಿಸಿಲಿಗೆ ಕಪ್ಪಗಾಗಿರುವ ಇತರ ಭಾಗಗಳಿಗೆ ತೆಳುವಾಗಿ ಹಚ್ಚಿ ಸುಮಾರು ಹನ್ನೆರಡು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ. ಶೀಘ್ರವೇ ನಿಮ್ಮ ಚರ್ಮ ಸಹಜವರ್ಣ ಪಡೆಯುತ್ತದೆ. ಫೇಸ್ ಟೋನರ್ ಆಗಿ ಬಳಸಿ ಹುಣಸೆಹಣ್ಣನ್ನು ತ್ವಚೆಯ ಬಣ್ಣವನ್ನು ತಿಳಿಗೊಳಿಸಲು ಬಳಸುವುದರ ಜೊತೆಗೆ, ಇದನ್ನು ನೀವು ನಿಮ್ಮ ತ್ವಚೆಯ ಪರಿಪೂರ್ಣ ಟೋನರ್ ಆಗಿ ಸಹ ಬಳಸಬಹುದು. ಹುಣಸೆ ಹಣ್ಣನ್ನು ರೋಸ್ ವಾಟರ್ ಜೊತೆ ಮಿಶ್ರಣ ಮಾಡಿ ಮತ್ತು ಬೇಸಿಗೆಯಲ್ಲಿ ಟೋನರ್ ಆಗಿ ಬಳಸಿ. Does Tamarind Juice Improve Your Skin Tone? Tamarind juice contains vitamin B, vitamin C, fibre, alpha-hydroxyl acids and enzymes that help in getting rid of the dead cells on your skin. There are various face scrubs and face masks available in the market that contain tamarind juice. Therefore, following are the various ways how you can use tamarind juice to improve your skin tone
2019/04/26 14:08:04
https://kannada.boldsky.com/beauty/skin-care/2016/does-tamarind-juice-improve-your-skin-tone-011740.html
mC4
ಅಂತಃಕರಣ ಕಲಕಿದ ಅಪ್ಪು ನಿರ್ಗಮನ | ಆಕೃತಿ ಕನ್ನಡ ಅಂತಃಕರಣ ಕಲಕಿದ ಅಪ್ಪು ನಿರ್ಗಮನ ಮಹಾನ್ ತಂದೆಯ ಮಗನಾಗಿ ಪುನೀತ್ ರಾಜ್ ಕುಮಾರ್ ತಂದೆಯ ಸಜ್ಜನಿಕೆ- ಸಂಸ್ಕಾರಗಳಿಗೆ ಸದಾ ಸುಗಂಧವನ್ನು ಲೇಪಿಸುತ್ತಾ ಸಾಗುತಿದ್ದರು.ನಟನೆಯೊಂದಿಗೆ ಇವರ ಸರಳತೆ, ಸದ್ವರ್ತನೆ, ಸಂಸ್ಕಾರ, ಸಮಾಜಸೇವೆಗಳು ಉಳಿದವರಿಗಿಂತ ಇವರನ್ನು ಭಿನ್ನವಾಗಿ ಇರಿಸಿತ್ತು.ಮುಸ್ತಾಕ ಹೆನ್ನಾಬೈಲ್ ಅವರಿಂದ ಅಪ್ಪುವಿಗೊಂದು ನುಡಿ ನಮನ… ಕನ್ನಡದ ಮನ-ಮನೆಗಳಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದೆ. ಶವ ಪೆಟ್ಟಿಗೆಯ ಪಕ್ಕದಲ್ಲಿ ಇಟ್ಟಿರುವ ಪುನೀತರ ನಗುಮುಖದ ಆ ಫೋಟೋ, ನೋಡುಗರ ಮನಸ್ಸಿನಲ್ಲಿ ಈ ಸಾವು ಸುಳ್ಳು, ಸುಮ್ಮನೆ ಎಲ್ಲ ಸೇರಿ ಕಥೆ ಕಟ್ಟುತ್ತಿದ್ದಾರೆ ಅಥವ ಯಾವುದೋ ಚಿತ್ರಕ್ಕೆ ಬೇಕಾಗಿ ಶೂಟಿಂಗ್ ಮಾಡುತ್ತಿದ್ದಾರೆ ಎನ್ನುವಷ್ಟು ಅವರ ಅಕಾಲಿಕ ಅಗಲುವಿಕೆಯನ್ನು ಅಲ್ಲವಾಗಿಸುತ್ತಿದೆ. ಪುನೀತ್ ಇನ್ನಿಲ್ಲ ಎನ್ನುವುದು ಯಾರ ಮನಸ್ಸೂ ಒಪ್ಪಿಕೊಳ್ಳುತ್ತಿಲ್ಲ. ದಶಕದ ಹಿಂದೆ #ಡಾ_ರಾಜ್_ಕುಮಾರ್ ತೀರಿಕೊಂಡಾಗ ಒಲ್ಲದ ಮನಸ್ಸು ವಯಸ್ಸಾಯಿತು ಎಂಬ ಸಾವಿನ ಸಬೂಬನ್ನು ಒಪ್ಪಿಕೊಂಡು ಮೌನವಾಗಿತ್ತು. ಆದರೆ ಪುನೀತ್ ಸಾವಿಗೆ ಸಕಾರಣ ಸುಲಭಕ್ಕೆ ನಿಲುಕುತ್ತಿಲ್ಲ. ಅವರ ಮುಖದ ಮೇಲಿನ ಸದಾಕಾಲದ ನಿಷ್ಕಲ್ಮಶ ನಗು ಮುಗ್ಧತೆಯ ಪರಮ ಪ್ರತಿರೂಪದಂತಿರುವಂತದ್ದು. ಚಲನಚಿತ್ರಗಳ ಪೋಸ್ಟರ್ ಹೊರತುಪಡಿಸಿ ನಗುವಿಲ್ಲದ ಪುನೀತ್ ರಾಜ್ ಕುಮಾರ್ ನಿಜಜೀವನದ ಮುಖ ಬಹುಶಃ ಯಾರೂ ನೋಡಿರಲಿಕ್ಕಿಲ್ಲ. ಬದುಕಿನುದ್ದಕ್ಕೂ ಬಹುರೂಪಿಯಾದ ಉನ್ನತ ಹಿನ್ನೆಲೆಯನ್ನು ಹೊಂದಿರುವ ವ್ಯಕ್ತಿಯೊಬ್ಬ ಈ ಮಟ್ಟಿಗೆ ಸರಳವಾಗಿರೋದು ಸಾಧ್ಯವೇ? ಎಂದು ಆಶ್ಚರ್ಯಪಡುವಂತೆ ಪುನೀತ್ ಬದುಕಿದ್ದರು. ರಾಜ್ಯದಲ್ಲಿದ್ದು ಕನ್ನಡದ ಮೂಲಕ ಪುನೀತರೊಂದಿಗೆ ಭಾಷಾ ಮತ್ತು ಭಾವ ಬಂಧನವನ್ನು ಹೊಂದಿದ್ದ ನಾವು ಅವರು ಕನ್ನಡಕ್ಕೆ ಸೀಮಿತರಾದ ನಟ- ವ್ಯಕ್ತಿತ್ವ ಎಂದೇ ಭಾವಿಸಿದ್ದೆವು. ಆದರೆ ಸಾವಿನ ನಂತರದ ಸಾಗರ- ಸರಹದ್ದುಗಳಾಚೆಗಿನ ಸುದ್ದಿಗಳು, ನಮ್ಮ ಮನಸ್ಸು ಮಾತ್ರ ಸೀಮೆಯ ಒಳಗಿತ್ತು ಬಿಟ್ಟರೆ, ಪುನೀತ್ ವ್ಯಕ್ತಿತ್ವ ಎನ್ನುವುದು ಸಮಸ್ತ ಜಾತಿ, ಧರ್ಮ, ಭಾಷೆ, ದೇಶಗಳ ಗಡಿಗಳನ್ನು ಮೀರಿ ಪಸರಿಸಿತ್ತು ಎನ್ನುವುದನ್ನು ನಿಜಗೊಳಿಸಿದೆ. ಜಗತ್ತಿನ ಮುಂಚೂಣಿಯ ಸುದ್ದಿಸಂಸ್ಥೆ ಬಿಬಿಸಿ ಕೂಡ ಪುನೀತ್ ಸಾವಿನ ವಿಚಾರವನ್ನು ಅತ್ಯಂತ ವಿಷಾದದಿಂದ ಲೋಕದ ವೀಕ್ಷಕರಿಗೆ ತಲುಪಿಸಿದೆ. ಶತ್ರು ರಾಷ್ಟ್ರ ಚೀನಾದ ಟಿವಿಗಳಲ್ಲಿ ನಿಧನದ ಸುದ್ದಿಗಳು ಬಿತ್ತರವಾಗಿದೆ. ಪುನೀತರ ಪಾಕಿಸ್ತಾನಿ ಅಭಿಮಾನಿಯೊಬ್ಬ ಲಾಹೋರಿನಿಂದ ಅವರ ಚಲನಚಿತ್ರದ ಹಾಡುಗಳನ್ನು ಅತ್ಯಂತ ಸುಶ್ರಾವ್ಯವಾಗಿ, ಸ್ಪಷ್ಟೋಚ್ಚಾರದಲ್ಲಿ ಹಾಡಿ ಅವರ ಮೇಲೆ ಅಭಿಮಾನ ವ್ಯಕ್ತಪಡಿಸಿದ್ದಾನೆ. ಪುನೀತ್ ಸಾವಿಗೆ ಕಂಬನಿ ಮಿಡಿದವರಲ್ಲಿ ಚಲನಚಿತ್ರ ಅಭಿಮಾನಿಗಳು ಎಷ್ಟು ಜನರಿದ್ದರೋ, ಅದಕ್ಕಿಂತ ಹೆಚ್ಚು ಜನ ಚಲನಚಿತ್ರ ನೋಡದವರೂ ಕೂಡ ಇದ್ದಾರೆ ಎನ್ನುವುದು ಗಮನಾರ್ಹ. ಶ್ರೇಷ್ಠ ನಟನೆ ಮತ್ತು ಉನ್ನತ ವ್ಯಕ್ತಿತ್ವ ಎರಡೂ ಒಂದೇ ವ್ಯಕ್ತಿಯಲ್ಲಿ ಕಾಣಸಿಗುವುದು ಎಂದಿಗೂ ಅಪರೂಪ. ಆದರೆ ಪುನೀತರ ವಿಧೇಯ, ವಿನೀತ ಮತ್ತು ವಿನಮ್ರ ಭಾವಗಳು ನಟನೆಯಿಂದಾಚೆಗೂ ಈ ನಟನನ್ನು ಎತ್ತರಕ್ಕೆ ಬೆಳೆಸಿತು. ಪುನೀತ್ ಬದುಕಿಡೀ ಬದುಕಿದ್ದರೆ ಜಾಗತಿಕವಾದ ಚಿತ್ರರಂಗದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಚಾಲ್ತಿಯಲ್ಲಿದ್ದು ಎಂದಿಗೂ ಜನಪ್ರಿಯತೆ ಕಡಿಮೆಯಾಗದ ನಟನೆಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರೋ ಏನೋ? ..ತೊಟ್ಟಿಲ ಮಗುವಾಗಿದ್ದ ಬದುಕಿನ ಮೊದಲ ಬೆರಳೆಣಿಕೆಯ ವರ್ಷಗಳನ್ನು ಹೊರತುಪಡಿಸಿ, ಬಹುಶಃ ಜೀವಮಾನವಿಡೀ ಚಿತ್ರರಂಗದಲ್ಲಿ ಕಳೆದ ಅಪರೂಪದ ನಟ ಇವರು. ಗತ ಬದುಕಿನ ನಲವತ್ತಾರು ವರ್ಷಗಳಲ್ಲಿ ಹೆಚ್ಚು ಕಡಿಮೆ ನಲವತ್ತು ವರ್ಷಗಳನ್ನು ಚಿತ್ರರಂಗದಲ್ಲಿ ಸರಾಗವಾಗಿ ಮತ್ತು ಯಶಸ್ವಿಯಾಗಿ ಪೂರ್ತಿಗೊಳಿಸಿದ ಮತ್ತೊಬ್ಬ ಯಶಸ್ವಿ ನಟ ಕಾಣಸಿಗಲಾರ.. ತಂದೆ ಕನ್ನಡದ ಮೇರುನಟ ಡಾ.ರಾಜ್ ಕುಮಾರ್ ಪಕ್ಕದ ತಮಿಳುನಾಡಿನ ಎಂ ಜಿ ರಾಮಚಂದ್ರನ್ ಮತ್ತು ತೆಲುಗಿನ ಎನ್ ಟಿ ರಾಮರಾವ್ ರ ಸಮಕಾಲೀನರು. ಚಿತ್ರರಂಗದ ಜನಪ್ರಿಯತೆಯನ್ನು ರಾಜಕಾರಣಕ್ಕೆ ಬಳಸಿಕೊಂಡು ಅವರುಗಳು ಅವರವರ ರಾಜ್ಯಗಳ ಮುಖ್ಯಮಂತ್ರಿಗಳಾದರು. ಅದೇ ಧಾಟಿಯಲ್ಲಿ ರಾಜಕೀಯಕ್ಕಿಳಿದು ಮುಖ್ಯಮಂತ್ರಿಯಾಗಬಹುದಾದ ಎಲ್ಲ ಆಯ್ಕೆ ಅವಕಾಶಗಳಿದ್ದರೂ, ಪಕ್ಷಾಪಾತಿಯಾಗಿ ರಾಜಕೀಯವನ್ನು ಸೇರುವುದರ ಮೂಲಕ ಸರ್ವ ಸೀಮೆಗಳನ್ನು ಮೀರಿ ಪ್ರೀತಿಸಿದ ಯಾವುದೇ ಕನ್ನಡದ ಮನಸ್ಸನ್ನು ಘಾಸಿಗೊಳಿಸುವುದು ಹೇಯ ಎಂದು ಬಗೆದು, ಡಾ.ರಾಜ್ ರಾಜಕೀಯದಿಂದ ಬದುಕಿನ ಕೊನೆಯವರೆಗೆ ದೂರವೇ ಉಳಿದರು. ರಾಜ್ ರಾಜಕೀಯದಿಂದ ಅದೆಷ್ಟು ದೂರವೆಂದರೆ, ತಮ್ಮನ್ನು ಕಾಣಲು ಬಂದ ಒಂದು ಕಾಲದ ಮುಖ್ಯಮಂತ್ರಿಯನ್ನೇ 'ಅಂದ ಹಾಗೆ, ನೀವು ಯಾವ ಪಕ್ಷದವರು?' ಅಂತ ಕೇಳುವವರೆಗೆ. ಕನ್ನಡಿಗರ ಪ್ರೀತಿಯ ಮುಂದೆ ಎಂ ಜಿ ಆರ್ ಮತ್ತು ಎನ್ ಟಿ ಆರ್ ಅಪ್ಪಿಕೊಂಡಂತಹ ಆಡಂಬರದ ಪೀಠಗಳನ್ನು ಒದ್ದು ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಶಾಶ್ವತವಾಗಿ ನೆಲೆಯೂರಿದರು. ಅಂತಹ ಬದ್ದತೆಯ ವ್ಯಕ್ತಿತ್ವ ದೇಶದ ಯಾವುದೇ ಕ್ಷೇತ್ರದಲ್ಲೂ ಕಾಣಸಿಗದು. ಪದವಿ- ಪೀಠ-ಪಕ್ಷ ಪರಿತ್ಯಾಗಿಯಾದ ಅಂತಹ ಮಹಾನ್ ತಂದೆಯ ಮಗನಾಗಿ ಪುನೀತ್ ರಾಜ್ ಕುಮಾರ್ ತಂದೆಯ ಸಜ್ಜನಿಕೆ- ಸಂಸ್ಕಾರಗಳಿಗೆ ಸದಾ ಸುಗಂಧವನ್ನು ಲೇಪಿಸುತ್ತಾ ಸಾಗುತಿದ್ದರು. ನಾಡಿನ ಡಾ.ರಾಜ್ ಪೀಳಿಗೆಯ ಜನರೂ ಪುನೀತರಲ್ಲಿ ರಾಜ್ ಕುಮಾರ್ ಪಡಿಯಚ್ಚನ್ನು ಕಂಡು ಸಂತಸಪಡುತ್ತಿದ್ದರು. ನಾಡಿನ ಯುವಮನಸ್ಸುಗಳು ಈ "#ಅಪ್ಪು"ವನ್ನು ಬಹುವಾಗಿ ಅಪ್ಪಿಕೊಂಡಿದ್ದರು. ನಟನೆಯೊಂದಿಗೆ ಇವರ ಸರಳತೆ, ಸದ್ವರ್ತನೆ, ಸಂಸ್ಕಾರ, ಸಮಾಜಸೇವೆಗಳು ಉಳಿದವರಿಗಿಂತ ಇವರನ್ನು ಭಿನ್ನವಾಗಿ ಇರಿಸಿತ್ತು. ದೊಡ್ಡ ಕುಟುಂಬದ ಹಿನ್ನಲೆ, ಡಾ. ರಾಜ್ ಕುಮಾರ್ ರವರ ಪುತ್ರ, ಸೂಪರ್ ಸ್ಟಾರ್ ನಟ ಎಂಬ ಯಾವ ಹಮ್ಮುಬಿಮ್ಮುಗಳು ಯಾವ ಕಾಲಕ್ಕೂ ಯಾರಿಂದಲೂ ಇವರಲ್ಲಿ ಕಾಣಲಾಗಲೇ ಇಲ್ಲ. ಇಂತಹ ಪುನೀತ್ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಇನ್ನೆಷ್ಟು ದಿನ ಬೇಕೋ? ಕಂಗಳ ಕಂಬನಿ ಬತ್ತಿದ ಮೇಲೆ ಮನದೊಳಗೆ ಹೊತ್ತಿದ ಬೆಂಕಿಯ ಸುಡುವ ಜ್ವಾಲೆಗಳ ಶಮನ ಮಾಡುವವರಾರು? ಆ ದೇಹದಿಂದ ದೂರವಾದೆ ಏಕೆ ಆತ್ಮನೆ? ಪುನೀತ್ ಸಾವು ನ್ಯಾಯವೇ? ಪ್ರತಿಯೊಂದು ಆದಿಗೂ ಅಂತ್ಯವಿರುವ ಹಾಗೆ ಪ್ರತಿಯೊಂದು ಹುಟ್ಟಿಗೂ ಒಂದು ಸಾವು ಇದ್ದೇ ಇದೆ. ಇದು ಕಲ್ಪಿತವಲ್ಲದ ಕಾಲಾತೀತವಾದ ಮತ್ತು ಜೀವಾತೀತವಾದ ಸತ್ಯ ಮತ್ತು ನಿಯಮ. ಇದೆಲ್ಲದರ ಅರಿವಿನ ಹೊರತಾಗಿಯೂ ಅಪ್ಪುಇನ್ನಿಲ್ಲ ಎನ್ನುವುದು ನಮ್ಮನ್ನೆಲ್ಲ ಇಷ್ಟೇಕೆ ಕಾಡುತ್ತಿದೆ? ದುಃಖವು ಅರಿಯಲಾರದಷ್ಟು ಆಳದಿಂದ ಒತ್ತರಿಸಿ ಬರುತ್ತಿರುವುದೇಕೆ? ಬಹುಶಃ ಅಪ್ಪು ಅವರಿಸಿಕೊಂಡ ಆಳ ಅಷ್ಟು ಸುಲಭದಲ್ಲಿ ಅರಿಯಲಾಗದೇನೋ?
2022/05/22 20:43:59
https://aakrutikannada.com/appu/
mC4
ವೈಟ್ ಹೌಸ್ ಹೊರಗೆ ಗುಂಡಿನ ಸದ್ದು | The News 24 Kannada Home ಅಂತರ್ ರಾಷ್ಟ್ರೀಯ ವೈಟ್ ಹೌಸ್ ಹೊರಗೆ ಗುಂಡಿನ ಸದ್ದು August 11, 2020 - 12:33 PM ವೈಟ್ ಹೌಸ್ ಹೊರಗೆ ಗುಂಡಿನ ಸದ್ದು ಅಮೆರಿಕ ರಾಜಧಾನಿ ವಾಷಿಂಗ್ಟನ್‍ನಲ್ಲಿರುವ ರಾಷ್ಟ್ರಾಧ್ಯಕ್ಷರ ಅಕೃತ ನಿವಾಸ ಶ್ವೇತಭವನದ ಹೊರಗೆ ಗುಂಡು ಹಾರಿಸಿದ ವ್ಯಕ್ತಿಯ ಮೇಲೆ ಭದ್ರತಾ ಸಿಬ್ಬಂದಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ನಡೆದಿದೆ. ಈ ಪ್ರಸಂಗದಿಂದ ವೈಟ್‍ಹೌಸ್‍ನಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುದ್ದಿಗೋಷ್ಠಿ ನಡೆಸುತ್ತಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಂಡಿನ ಸದ್ದು ಕೇಳಿ ಹೊರಗೆ ದೌಡಾಯಿಸಿದರು. ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಶ್ವೇತಭವನದ ಉತ್ತರ ಭಾಗದಲ್ಲಿ ಗುಂಡು ಹಾರಿಸಿದ. ತಕ್ಷಣ ಕಾರ್ಯಪ್ರವೃತ್ತರಾದ ರಹಸ್ಯ ಸೇವಾ ಸಿಬ್ಬಂದಿ ಆತನ ಮೇಲೆ ಗುಂಡು ಹಾರಿಸಿದರು. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ವಿಚಾರಣೆ ನಡೆಯುತ್ತಿದೆ. ಶ್ವೇತಭವನದ ಹೊರಗೆ ಗುಂಡಿನ ಶಬ್ದಗಳು ಕೇಳುತ್ತಿದ್ದಂತೆ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಟ್ರಂಪ್ ಸುದ್ದಿಗೋಷ್ಠಿಯನ್ನು ಅರ್ಧಕ್ಕೆ ನಿಲ್ಲಿಸಿ ಹೊರಗೆ ದೌಡಾಯಿಸಿದರು. ನಂತರ ಭದ್ರತಾ ಸಿಬ್ಬಂದಿಯಿಂದ ಮಾಹಿತಿ ಪಡೆದು ಹಿಂದಿರುಗಿ ಸುದ್ದಗೋಷ್ಠಿ ಮುಂದುವರಿಸಿದರು. ವೈಟ್‍ಹೌಸ್ ಹೊರಗೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. # ವೈಟ್ ಹೌಸ್ ಹೊರಗೆ ಗುಂಡಿನ ಸದ್ದು Previous articleಜಮ್ಮು-ಕಾಶ್ಮೀರದ 2 ಜಿಲ್ಲೆಗಳಲ್ಲಿ 4ಜಿ ನಿಷೇಧ Next articleಭಾರತದಲ್ಲಿ ಒಂದೇ ದಿನ 53,601 ಪಾಸಿಟಿವ್ ಕೇಸ್ Mamtha - October 21, 2020 - 11:52 AM 0 ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿದಿರೋ ಭಾರತೀಯ ಮೂಲದ ಕಮಲಾ ಹ್ಯಾರೀಸ್​ ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಫ್ಲೋರಿಡಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡ್ತಿರೋ ವೇಳೆ... 'ಹೋಮ್ ಮೇಡ್ ನೂಡಲ್ಸ್' ತಿಂದು ಒಂದೇ ಕುಟುಂಬದ 9 ಮಂದಿ ಸಾವು Mamtha - October 21, 2020 - 11:16 AM 0 ಬೀಜಿಂಗ್​: ಫ್ರಿಡ್ಜ್​ನಲ್ಲಿ ಇಡಲಾಗಿದ್ದ ಹೋಮ್​ ಮೇಡ್​ ನೂಡಲ್ಸ್​ ತಿಂದು ಒಂದೇ ಕುಟುಂಬದ 9 ಮಂದಿ ಸಾವಿಗೀಡಾಗಿರುವ ದಾರುಣ ಘಟನೆ ಚೀನಾದಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಹುದುಗಿಸಿದ ಜೋಳದ ಹಿಟ್ಟಿನ...
2020/10/22 01:34:35
https://thenews24.net/2020/08/11/breakingnews-40/
mC4
2020ಕ್ಕೂ ಮುನ್ನವೇ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡಲಿದೆ ಬಜಾಜ್ - Kannada DriveSpark 2020ಕ್ಕೂ ಮುನ್ನವೇ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡಲಿದೆ ಬಜಾಜ್ Published: Thursday, July 26, 2018, 10:36 [IST] ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ನಿರ್ಮಾಣಕ್ಕೆ ಹೊಸ ಯೋಜನೆಯೊಂದನ್ನು ರೂಪಿಸಿರುವ ಬಜಾಜ್ ಸಂಸ್ಥೆಯು 2020ರ ಹೊತ್ತಿಗೆ ಪ್ರಮುಖ ಬೈಕ್ ಮಾದರಿಗಳನ್ನು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಎಲ್ಲಿಲ್ಲದೇ ಬೇಡಿಕೆ ಬಂದಿದ್ದೆ ತಡ ಎಲ್ಲಾ ವಾಹನ ಉತ್ಪಾದನಾ ಸಂಸ್ಥೆಗಳನ್ನು ಈ ನಿಟ್ಟಿನಲ್ಲಿ ಬೃಹತ್ ಯೋಜನೆಗಳನ್ನು ರೂಪಿಸುವ ಮೂಲಕ ಬದಲಾವಣೆ ಪರ್ವಕ್ಕೆ ಮುನ್ನಡೆ ಬರೆಯುತ್ತಿದ್ದು, ಇದೀಗ ಬಜಾಜ್ ಕೂಡಾ ಇದೇ ಹಾದಿಯಲ್ಲಿ ಮಹತ್ವದ ಹೆಜ್ಜೆ ಇಡಲು ಸಜ್ಜಾಗಿದೆ. ಈ ಬಗ್ಗೆ ಬಜಾಜ್ ಸಂಸ್ಥೆಯೇ ಅಧಿಕೃತ ಮಾಹಿತಿಯನ್ನು ಹೊರಹಾಕಿದ್ದು, ಎಂಡಿ ರಾಜೀವ್ ಬಜಾಜ್ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಭವಿಷ್ಯದ ಹೊಸ ಯೋಜನೆಯ ಬಗ್ಗೆ ಸುಳಿವು ನೀಡಿದ್ದಾರೆ. ಇದಲ್ಲದೇ ಪ್ರಿಮಿಯಂ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಮತ್ತು ತ್ರಿ ಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ಜೊತೆ ಬಿಡುಗಡೆಗೊಳಿಸಲು ನಿರ್ಧರಿಸಿರುವ ಬಜಾಜ್, ಬೆಂಗಳೂರು ಮತ್ತು ಪುಣೆ ಬೈಕ್ ಉತ್ಪಾದನಾ ಘಟಕಗಳಲ್ಲೇ ಎಲೆಕ್ಟ್ರಿಕ್ ಬೈಕ್ ಮಾದರಿಗಳನ್ನು ಉತ್ಪಾದನೆ ಮಾಡಲಿದೆ. ಜೊತೆಗೆ ಸದ್ಯ ಇರುವ ಬೈಕ್ ಉತ್ಪಾದನಾ ಸಾಮರ್ಥ್ಯವನ್ನು ಕೂಡಾ ಹೆಚ್ಚಿಸಲು ನಿರ್ಧರಿಸಲಾಗಿದ್ದು, ಎಲೆಕ್ಟ್ರಿಕ್ ಎಂಜಿನ್ ನಿರ್ಮಾಣದಲ್ಲಿ ಖ್ಯಾತಿ ಹೊಂದಿರುವ ಅಥೆರ್ ಬ್ಯಾಟರಿಗಳನ್ನು ಬಳಕೆ ಮಾಡಲು ಮುಂದಾಗಿದೆ. ಹೀಗಾಗಿಯೇ ಬಜಾಜ್ ಎಲೆಕ್ಟ್ರಿಕ್ ಬೈಕ್ ಮಾದರಿಗಳು ಅತ್ಯುತ್ತಮ ಕಾರ್ಯಕ್ಷಮತೆ ಹೊಂದುವ ಭರವಸೆಯಿದ್ದು, ಮುಂಬರುವ ದಿನಗಳಲ್ಲಿ ಬಜಾಜ್ ಬೈಕ್ ಮತ್ತಷ್ಟು ಜನಪ್ರಿಯಗೊಳ್ಳುವುದಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು. ರಾಜೀವ್ ಬಜಾಜ್ ಹೇಳಿರುವ ಮತ್ತೊಂದು ಮಹತ್ವದ ಹೇಳಿಕೆಯೊಂದು ಇದೀಗ ಭಾರತೀಯ ಆಟೋ ಉದ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ. ಅಗ್ಗದ ಬೆಲೆಯಲ್ಲಿ ಕಳಪೆ ಗುಣಮಟ್ಟದ ಸ್ಕೂಟರ್ ಮತ್ತು ಬೈಕ್ ಉತ್ಪಾದನೆಗೆ ಬಜಾಜ್ ಪ್ರೋತ್ಸಾಹಿಸುವುದಿಲ್ಲ ಎನ್ನುವ ಮೂಲಕ ಸುಜುಕಿ ಸಂಸ್ಥೆಯ ಯೋಜನೆಗೆ ಪರೋಕ್ಷ ಟಾಂಗ್ ನೀಡಿರುವ ರಾಜೀವ್ ಬಜಾಜ್ ಅವರು ಮುಂಬರುವ 2 ವರ್ಷದೊಳಗೆ ಎಲೆಕ್ಟ್ರಿಕ್ ವಾಹನಗಳ ಜೊತೆಗೆ ಬಿಎಸ್ 6 ಪ್ರೇರಿತ ವಾಹನಗಳನ್ನು ಸಹ ಬಿಡುಗಡೆ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2030ರ ವೇಳೆಗೆ ಶೇ.90ರಷ್ಟು ವಾಹನಗಳನ್ನು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ರಸ್ತೆಗಿಳಿಸುವ ಬೃಹತ್ ಯೋಜನೆಗೆ ಎಲ್ಲಾ ಆಟೋ ಉತ್ಪಾದಕರು ಮುಂದಾಗಿದ್ದು, ಈ ನಿಟ್ಟಿನಲ್ಲಿ ಬಜಾಜ್ ಕೈಗೊಂಡಿರುವ ಯೋಜನೆ ಕೂಡಾ ಮಹತ್ಪದಾಗಿದೆ.
2019/10/17 16:01:58
https://kannada.drivespark.com/two-wheelers/2018/bajaj-electric-two-wheeler-vehicle-launch-soon-013359.html
mC4
ಸಾಲ ವಸೂಲಾತಿ, ಬಡ್ಡಿ ಪಾವತಿ ಮನ್ನಾ ಮಾಡುವ ಪದ್ಧತಿಗೆ ಸಿಎಜಿ ಆಕ್ಷೇಪ July 7, 2018 12:14 AM ರೈತರ ಸಾಲ ಮನ್ನಾ ಘೋಷಣೆ ಸಾಕಷ್ಟು ಚರ್ಚೆಗೊಳಗಾಗಿದೆ. ೫೩,೦೦೦ ಕೋಟಿ ರು. ಸಾಲ ಮನ್ನಾ ಮಾಡದ ಸಮ್ಮಿಶ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಮುಗಿಬಿದ್ದಿದ್ದವು. ಈ ಬೆಳವಣಿಗೆ ನಡುವೆ, ಸಹಕಾರಿ ಸಾಲ ವ್ಯವಸ್ಥೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದನ್ನು ಸಿಎಜಿ ಬಹಿರಂಗಪಡಿಸಿದೆ ಸಹಕಾರಿ ಸಾಲ ವ್ಯವಸ್ಥೆಯು ಕ್ಷೀಣಿಸುವುದನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಲ ವಸೂಲಾತಿ ಮತ್ತು ಬಡ್ಡಿ ಪಾವತಿಯನ್ನು ಮನ್ನಾ ಮಾಡುವ ಪದ್ಧತಿಯನ್ನು ನಿಲ್ಲಿಸಬೇಕು ಎಂದು ಪ್ರಧಾನ ಮಹಾಲೇಖಪಾಲರು ಶಿಫಾರಸು ಮಾಡಿದ್ದಾರೆ. ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಪರಿಷ್ಕೃತ ಬಜೆಟ್‌ ಅನ್ನು ಮಂಡಿಸಿದ ಬೆನ್ನಲ್ಲೇ, ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳ ಕುರಿತು ಸಲ್ಲಿಕೆಯಾಗಿರುವ ಸಿಎಜಿ ವರದಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಸಹಕಾರ ವಲಯದಲ್ಲಿ ರೈತರಿಗೆ ಪ್ರಧಾನವಾಗಿ ಕಾಲಮೀರಿದ ಸಾಲವನ್ನು ನೀಡಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರೈತರಿಗೆ ನೀಡಲಾಗಿದ್ದ ಸಾಲ ಹಾಗೂ ಬಡ್ಡಿ ಮನ್ನಾ ಮಾಡಿರುವ ಮೊತ್ತ ೬,೨೩೪ ಕೋಟಿ ರೂ.ಗಳಾಗಿವೆ. ೨೦೧೨-೧೩ರಲ್ಲಿ ೧,೩೨೩ ಕೋಟಿ, ೨೦೧೩-೧೪ರಲ್ಲಿ ೨,೭೦೪ ಕೋಟಿ, ೨೦೧೪-೧೫ರಲ್ಲಿ ೬೨೪ ಕೋಟಿ, ೨೦೧೫-೧೬ರಲ್ಲಿ ೭೬೫ ಕೋಟಿ, ೨೦೧೫-೧೬ರಲ್ಲಿ ೮೧೮ ಕೋಟಿ ರೂ.ಗಳು ಎಂದು ಸಿಎಜಿ ವರದಿಯಲ್ಲಿ ವಿವರಿಸಿದೆ. ಶಾಸಕಾಂಗದ ಅನುಮೋದನೆ ಇಲ್ಲದೆಯೇ ೬,೦೫೭.೧೧ ಕೋಟಿ ರೂ.ಗಳನ್ನು ಕಾರ್ಯನಿರ್ವಾಹಕ ಆದೇಶಗಳ ಮೂಲಕ ಬಿಡುಗಡೆ ಮಾಡಿದೆ. ಇದು ಪೂರಕ ಅಂದಾಜಿನ ಶೇ.೪೩ರಷ್ಟಿದೆ. ೧೫ ವಿವಿಧ ಸ್ವರೂಪದ ಅನುದಾನಗಳಲ್ಲಿ ೧,೭೮೯ ಕೋಟಿ ರೂ.ಗಳನ್ನು ಆರ್ಥಿಕ ವರ್ಷದ ಕೊನೆಯ ಎರಡು ಕೆಲಸ ದಿನಗಳಂದು ಸರ್ಕಾರಕ್ಕೆ ಹಿಂದಿರುಗಿಸಲಾಗಿದೆ. ಹೀಗಾಗಿ ರಾಜ್ಯ ಸರ್ಕಾರ ವಿವೇಚನಾಯುಕ್ತವಾಗಿ ಹಣಕಾಸು ನಿರ್ವಹಣೆ ಮಾಡಬೇಕಲ್ಲದೆ ಆಯವ್ಯಯ ತಯಾರಿಕೆ, ವೆಚ್ಚ ನಿಯಂತ್ರಣದ ಮೇಲೆ ಬಿಗಿ ನಿಯಂತ್ರಣ ಸಾಧಿಸಬೇಕು ಎಂದು ಸಿಎಜಿ ಶಿಫಾರಸು ಮಾಡಿದೆ. ೨೦೧೬-೧೭ನೇ ಸಾಲಿನಲ್ಲಿ ಆಯವ್ಯಯದಲ್ಲಿ ೧,೮೬,೦೫೨ ಕೋಟಿ ರೂ.ಗಳಿಗೆ ಪ್ರತಿಯಾಗಿ ೧,೭೩,೦೪೫ ಕೋಟ ರೂ.ವೆಚ್ಚವಾಗಿದೆ. ಬಾಕಿ ೧೩,೦೦೭ ಕೋಟಿ ರೂ. ಬಳಕೆಯಾಗದೇ ಉಳಿದಿತ್ತು.ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿಗಳಿಗೆ ಬಿಡುಗಡೆ ಮಾಡಿದ ಮೊತ್ತಗಳಲ್ಲಿ ೧,೩೮೧ ಕೋಟಿ ರೂ.ಬಳಕೆಯಾಗಿರಲಿಲ್ಲ ಎಂಬುದನ್ನು ಸಿಎಜಿ ಪತ್ತೆ ಹಚ್ಚಿದೆ. "ಅನೇಕ ಅನುದಾನಗಳಲ್ಲಿ ಭಾರೀ ಪ್ರಮಾಣದ ಅವಕಾಶಗಳು ಬಳಕೆಯಾಗದೇ ಉಳಿದಿದೆ. ಬಳಕೆಯಾಗದೇ ಉಳಿದಿರುವುದನ್ನು ತಪ್ಪಿಸಲು ಎಲ್ಲಾ ಇಲಾಖೆಗಳಲ್ಲೂ ಆಯವ್ಯಯ ನಿಯಂತ್ರಣವನ್ನು ಬಲಪಡಿಸಬೇಕು. ಅಧಿಕ ವೆಚ್ಚವಾಗುತ್ತಿರುವ ಕಾರಣ ಆಯವ್ಯಯ ಕಸರತ್ತು ಹೆಚ್ಚು ವಾಸ್ತವಿಕತೆಯಿಂದ ಕೂಡಿರಬೇಕು," ಎಂದು ಸಿಎಜಿ ಸಲಹೆ ನೀಡಿದೆ. ಹಾಗೆಯೇ, ಮಾರ್ಚ್ ೨೦೧೭ರ ಅಂತ್ಯಕ್ಕೆ ರೋಗಗ್ರಸ್ತ, ಸಾರ್ವಜನಿಕ ವಲಯದ ಸಂಸ್ಥೆ ಮತ್ತು ಸರ್ಕಾರಿ ನಿರ್ವಹಣಾ ಸಂಸ್ಥೆಗಳಲ್ಲಿ ೬೩,೧೧೫ ಕೋಟಿ ರೂ.ಗಳಷ್ಟು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದರೂ ಇದರಿಂದ ಬಂದ ಪ್ರತಿಫಲ ನಗಣ್ಯವಾಗಿದೆ. ಇಂತಹ ಹೂಡಿಕೆಗಳಿಂದ ಪ್ರತಿಫಲ ನಗಣ್ಯವೆಂಬ ಸತ್ಯಾಂಶವನ್ನು ಒಪ್ಪಿಕೊಂಡಿದ್ದರೂ ಹೂಡಿಕೆ ಮಾಡಲು ಹಿಂಜರಿಯುವುದಿಲ್ಲ ಎಂಬ ಸರ್ಕಾರದ ಹೇಳಿಕೆಯನ್ನು ಆಕ್ಷೇಪಿಸಿದೆ. ಒಟ್ಟು ಹೂಡಿಕೆಯಲ್ಲಿ ೬೦,೧೩೯ ಕೋಟಿ ರೂ.ಗಳನ್ನು(ಶೇ.೯೫) ನೀರಾವರಿ ವಿಭಾಗದಡಿ ಬರುವ ೭೭ ಸರ್ಕಾರಿ ಕಂಪನಿಗಳಲ್ಲಿ ಹೂಡಿಕೆಯಾಗಿದೆ. ಅದೇ ರೀತಿ ನಿಗಮಗಳಲ್ಲಿ ೩೬,೭೭೯ ಕೋಟಿ, ಸಾರಿಗೆ ವಿಭಾಗಗಳಲ್ಲಿ ೨,೩೯೯ ಕೋಟಿ, ಮೂಲ ಸೌಕರ್ಯ ವಿಭಾಗದಲ್ಲಿ ೪,೨೫೧ ಕೋಟಿ, ವಿದ್ಯುಚ್ಛಕ್ತಿ ವಿಭಾಗದಲ್ಲಿ ೧೦,೧೨೦ ಕೋಟಿ, ಕೈಗಾರಿಕೆ ವಿಭಾಗದಲ್ಲಿ ೮೫೦ ಕೋಟಿ, ವಸತಿ ವಿಭಾಗದಲ್ಲಿ ೧,೪೫೧ ಕೋಟಿ, ಹಣಕಾಸು ವಿಭಾಗದಲ್ಲಿ ೨,೯೩೨ ಕೋಟಿ, ಸಾಮಾಜಿಕ ವಿಭಾಗಗಳಲ್ಲಿ ೧,೨೬೭ ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ಸತತ ನಷ್ಟದಲ್ಲಿರುವ ನಿಗಮದಲ್ಲಿ ಹೂಡಿಕೆ: ವಿಶೇಷವೆಂದರೆ, ಸತತ ನಷ್ಟದಲ್ಲಿರುವ ವಾಯುವ್ಯ, ಈಶಾನ್ಯ ಕರ್ನಾಟಕ ಸಾರಿಗೆ, ಕೃಷ್ಣಭಾಗ್ಯ ಜಲ ನಿಗಮ, ಮೈಸೂರು ಸಕ್ಕರೆ ಕಂಪನಿಯಲ್ಲಿ ೨೪,೪೭೪ ಕೋಟಿ ರೂ.ಗಳನ್ನು ಹೂಡಿಕೆ ಮಾಡಿದೆ. ಹಾಗೆಯೇ ೨೦೧೬-೧೭ರ ಅಂತ್ಯಕ್ಕೆ ೨,೦೨೭ ಕೋಟಿ ರೂ.ಗಳನ್ನು ಅಪೂರ್ಣ ಕಾಮಗಾರಿಗಳಲ್ಲಿ ತೊಡಗಿಸಿತ್ತು. ಹೀಗಾಗಿ ರಾಜ್ಯ ಸರ್ಕಾರವು ಅಧಿಕ ನಷ್ಟ ಅನುಭವಿಸುತ್ತಿರುವ ಸಾರ್ವಜನಿಕ ವಲಯದ ಉದ್ದಿಮೆಗಳ ಕಾರ್ಯವೈಖರಿಯನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದೆ. ರೈತ farmer Loan waiver ಸಾಲ ಎಚ್‌ ಡಿ ಕುಮಾರಸ್ವಾಮಿ ಹಣಕಾಸು ನೀತಿ Financial CAG Agricultural Debt ಜಿ ಪರಮೇಶ್ವರ ಸಿಎಜಿ ವರದಿ Deputy CM G Parameshwara ಕೃಷಿ ಸಾಲ ಮನ್ನಾ Chief Minister H D Kumaraswamy
2018/12/12 10:36:39
https://www.thestate.news/current-affairs/2018/07/06/agriculture-loan-loan-waiver-cag-finacial-condition-h-d-kumarswamy-g-parameshwar
mC4
ಮುಂಜಾಗ್ರತಾ ಕ್ರಮ ಕೈಗೊಂಡು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಮಾಡ್ಲೇಬೇಕು: ಸಿದ್ದರಾಮಯ್ಯ – Public TV – ಪರೀಕ್ಷೆ ಬೇಡ ಎಂಬುದಕ್ಕೆ ನನ್ನ ವಿರೋಧ ಇದೆ – ಅಮಿತ್ ಶಾಗೆ ಒಂದು, ನಮ್ಗೊಂದು ನಿಯಮನಾ? ಮೈಸೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬೇಡ ಎಂಬುದಕ್ಕೆ ನನ್ನ ವಿರೋಧ ಇದೆ. ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡು ಪರೀಕ್ಷೆ ನಡೆಸಲೇ ಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10ನೇ ತರಗತಿ ಪರೀಕ್ಷೆ ನಡೆಸಲೇಬೇಕು. ಬೇಡ ಎನ್ನುವುದು ಸರಿಯಲ್ಲ. ಇದು ವಿದ್ಯಾರ್ಥಿಗಳ ಮಹತ್ವದ ಘಟ್ಟವಾಗಿರುತ್ತದೆ ಎಂದ ಅವರು, ಇದೇ ವೇಳೆ ದಾಖಲಾತಿ ಶುಲ್ಕ ಕಡಿಮೆ ಮಾಡಬೇಕೆಂಬ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ಸರ್ಕಾರ ಎಲ್ಲವನ್ನೂ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಿ. ಖಾಸಗಿ ಶಾಲೆಗಳಲ್ಲೂ ಬಡ ಮಕ್ಕಳು ಓದುತ್ತಿದ್ದಾರೆಂದು ಗಮನಿಸಿ ಎಂದು ಸಿದ್ದರಾಮಯ್ಯ ಹೇಳಿದರು. ಇದೇ ವೇಳೆ ಡಿಕೆಶಿ ಪದಗ್ರಹಣಕ್ಕೆ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡದ ಹಿನ್ನೆಲೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ. ಯಡಿಯೂರಪ್ಪರಿಂದ ಈ ರೀತಿಯ ಕೀಳುಮಟ್ಟದ ರಾಜಕಾರಣ ನಿರೀಕ್ಷೆ ಮಾಡಿರಲಿಲ್ಲ. ದೆಹಲಿಯಲ್ಲಿ ಅಮಿತ್ ಶಾಗೆ ಒಂದು ರೂಲ್ಸ್. ನಮಗೆ ಒಂದು ನಿಯಮನಾ? ನಾವು ಸಾಮಾಜಿಕ ಅಂತರ ಕಾಯ್ದುಕೊಂಡೇ ಕಾರ್ಯಕ್ರಮ ನಡೆಸುತ್ತಿದ್ದೆವು ಎಂದು ರಾಜ್ಯ ಸರ್ಕಾರದ ಮೇಲೆ ಕಿಡಿಕಾರಿದರು. ಮೊದಲ ಮೌಖಿಕವಾಗಿ ಕೇಳಿದಾಗ ಸರ್ಕಾರ ಒಪ್ಪಿತ್ತು. ಪತ್ರದ ಮೂಲಕ ಅನುಮತಿ ಕೇಳಿದಾಗ ಅನುಮತಿ ನಿರಾಕರಿಸಲಾಗಿದೆ. ಇದನ್ನು ನಾವು ರಾಜಕೀಯವಾಗಿಯೇ ಹೆದರಿಸುತ್ತೇವೆ. ಇನ್ನೊಮ್ಮೆ ಪತ್ರ ಕೊಡುವುದಾಗಲಿ, ಮನವಿ ಮಾಡುವುದಾಗಲಿ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಸಂಘಟನೆ ಆಗುತ್ತದೆ ಎಂಬ ಆತಂಕದಲ್ಲಿ ಈ ರೀತಿ ಕೀಳು ಮಟ್ಟದ ರಾಜಕಾರಣ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. ನಂತರ ದೇವೇಗೌಡರು ರಾಜ್ಯಸಭೆಗೆ ಆಯ್ಕೆ ವಿಚಾರವಾಗಿ ಮಾತನಾಡಿ, ಅವರ ಆಯ್ಕೆ ಬಗ್ಗೆ ನನಗೇನು ಗೊತ್ತಿಲ್ಲ. ಕಾಂಗ್ರೆಸ್‍ನಿಂದ ಒಂದು ಅಭ್ಯರ್ಥಿ ಹಾಕಲು ನಿರ್ಧಾರ ಮಾಡಲಾಗಿತ್ತು. ಅದಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ಫೈನಲ್ ಮಾಡಿದ್ದೇವು. ಈಗ ಅವರು ನಾಮಪತ್ರ ಸಲ್ಲಿಸಿದ್ದಾರೆ. ಉಳಿದ್ದದ್ದು ನನಗೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. Related Topics:bjpgovernmentmysuruPublic TVsiddaramaiahSSLC Examinationಎಸ್‍ಎಸ್‍ಎಲ್‍ಸಿ ಪರೀಕ್ಷೆಪಬ್ಲಿಕ್ ಟಿವಿಬಿಜೆಪಿಮೈಸೂರುಸರ್ಕಾರಸಿದ್ದರಾಮಯ್ಯ
2020/09/30 09:56:47
https://publictv.in/%E0%B2%AE%E0%B3%81%E0%B2%82%E0%B2%9C%E0%B2%BE%E0%B2%97%E0%B3%8D%E0%B2%B0%E0%B2%A4%E0%B2%BE-%E0%B2%95%E0%B3%8D%E0%B2%B0%E0%B2%AE-%E0%B2%95%E0%B3%88%E0%B2%97%E0%B3%8A%E0%B2%82%E0%B2%A1%E0%B3%81
mC4
ಅಬ್ಬಾ, ವೆಜ್ - ನಾನ್ ವೆಜ್, ರಮ್ಜಾನ್ ಗೆ ಎಷ್ಟೆಲ್ಲ ವಿಶೇಷ ಖಾದ್ಯ! | Ramadan month special food in Mangaluru - Kannada Oneindia ಮಂಗಳೂರು, ಜೂನ್ 14: ಕರಾವಳಿಗೆ ಮಳೆಯ ಮಾರುತಗಳು ಪ್ರವೇಶಿಸುತ್ತಿದ್ದಂತೆ ಮುಸ್ಲಿಮರಲ್ಲಿ ರಮ್ಜಾನ್ ಆಚರಣೆಯ ಸಂಭ್ರಮ. ಕರಾವಳಿಯಲ್ಲಿ ಮುಂಗಾರಿನ ಅಬ್ಬರ ಹೆಚ್ಚುತ್ತಿದ್ದಂತೆ ಮುಸ್ಲಿಮರ ರಮ್ಜಾನ್ ತಿಂಗಳ ಕಠಿಣ ವ್ರತ ಆರಂಭವಾಗುತ್ತದೆ. ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ರಮ್ಜಾನ್ ಸಡಗರವೇ ಬೇರೆ. ಮುಸ್ಲಿಮರ ಪವಿತ್ರ ಮಾಸ ರಂಜಾನ್. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಕಟ್ಟುನಿಟ್ಟಿನ ಉಪವಾಸ ಮಾಡುತ್ತಾರೆ. ಜತೆಗೆ ನಮಾಜ್, ಆ ನಂತರ ವಿಶೇಷ ತಿನಿಸುಗಳ ಸೇವನೆ- ಇದು ಕರಾವಳಿಯ ರಮ್ಜಾನ್ ತಿಂಗಳ ಆಚರಣೆಯ ವಿಶೇಷ. ರಮ್ಜಾನ್ ದಿನಗಣನೆ ಆರಂಭವಾಗುತ್ತಿದ್ದಂತೆ ಕರಾವಳಿಯಲ್ಲಿ ಇಫ್ತಾರ್ ಕೂಟಗಳ ಸಡಗರ ಕಾಣಲು ಆರಂಭವಾಗುತ್ತದೆ. ನೋಡಬನ್ನಿ ಭಟ್ಕಳದ ರಂಜಾನ್ ಪೇಟೆಯ ಸಡಗರವ ಈ ಹಿನ್ನೆಲೆಯಲ್ಲಿ ಮಂಗಳೂರು ಸೇರಿದಂತೆ ಕರಾವಳಿಯಾದ್ಯಂತ ವಿಶೇಷ ಇಫ್ತಾರ್ ತಿನಿಸುಗಳ ಘಮಘಮ ಕೈ ಬೀಸಿ ಕರೆಯುತ್ತವೆ. ಈ ವಿಶೇಷ ಇಫ್ತಾರ್ ತಿನಿಸುಗಳು ಎಲ್ಲೆಂದರಲ್ಲಿ ದೊರೆಯುತ್ತವೆ. ಸಾಂಪ್ರದಾಯಿಕ ತಿನಿಸುಗಳು ಜತೆಗೆ ಮುಂಬೈ, ಉತ್ತರ ಭಾರತ, ಹೈದ್ರಾಬಾದ್, ಬಂಗಾಳಿ, ಅರಬ್ ದೇಶದ ಕಲ ವಿಶೇಷ ತಿಂಡಿಗಳೂ ಸೇರ್ಪಡೆಗೊಂಡು ಜನರ ಹೊಟ್ಟೆ ತಣಿಸುತ್ತಿವೆ. ಪ್ರೀತಿ- ಬಾಂಧವ್ಯದ ರಮ್ಜಾನ್ ರಮ್ಜಾನ್ ಮಾಸ ಮುಸ್ಲಿಮರಿಗೆ ಅತ್ಯಂತ ಪವಿತ್ರ. ಸ್ನೇಹ, ಸೌಹಾರ್ದ, ಪ್ರೀತಿ, ಬಾಂಧವ್ಯ ವ್ಯಕ್ತಪಡಿಸಲು ಅತ್ಯಂತ ಸೂಕ್ತ ಸಮಯ. ದಿನವೆಲ್ಲ ಕಠಿಣ ಉಪವಾಸ ವ್ರತ ಆಚರಿಸಿ, ಆ ನಂತರ ಸಾಯಂಕಾಲ ಅತ್ಯದ್ಭುತ ತಿನಿಸುಗಳೊಂದಿಗೆ ಉಪವಾಸವನ್ನು ಅಂತ್ಯಗೊಳಿಸುವುದು ಈ ತಿಂಗಳ ವಿಶೇಷ. ರಮ್ಜಾನ್ ತಿಂಗಳಲ್ಲಿ ಕರಾವಳಿಯ ಅದರಲ್ಲೂ ಕೇರಳ ಮೂಲದ ಮುಸ್ಲಿಮರ ಪ್ರತಿ ಮನೆಗಳಲ್ಲಿ ತಯಾರಿಸುವ ರುಚಿಕರ ತಿಂಡಿ- ತಿನಿಸುಗಳು ಒಂದೆಡೆಯಾದರೆ, ಇನ್ನೊಂದೆಡೆ ಮಂಗಳೂರಿನ ಪ್ರತಿಷ್ಠಿತ ಮಾಲ್, ಹೋಟೆಲ್, ಬಂದರು ಪ್ರದೇಶದ ರಸ್ತೆ ಬದಿಗಳಲ್ಲಿ ಹೊಸ ಹೊಸ ರುಚಿಕರ ತಿಂಡಿಗಳ ಪರಿಚಯಿಸಲಾಗುತ್ತಿದೆ. ಸಂಜೆ 5 ರಿಂದ ರಾತ್ರಿ 10ರ ತನಕ ವಿವಿಧ ಖಾದ್ಯಗಳ ಘಮ ಮಂಗಳೂರು ನಗರದ ಫೋರಂ, ಸಿಟಿ ಸೆಂಟರ್ ಮಾಲ್ ಗಳಲ್ಲಿ ರಮ್ಜಾನ್ ಫುಡ್ ಸ್ಟ್ರೀಟ್ ಹೆಸರಿನಲ್ಲಿ ಮಳಿಗೆಗಳನ್ನು ತೆರೆಯಲಾಗಿದೆ. ಸಂಜೆ ಆಗುತ್ತಿದ್ದಂತೆ ಜನರು ಈ ಮಳಿಗೆಗಳತ್ತ ಬಂದು ರಮ್ಜಾನ್ ಸಂದರ್ಭದಲ್ಲಿ ಮಾತ್ರ ಲಭಿಸುವ ವಿವಿಧ ಭಕ್ಷ್ಯಗಳನ್ನು ಸವಿಯುತ್ತಾರೆ. ಫೋರಂ ಮಾಲ್ ನಲ್ಲಿ ಟೌನ್ ಟೇಬಲ್ ರೆಸ್ಟೋರೆಂಟ್ , ಸುಲ್ತಾನ್ ಆಫ್ ಸ್ಪೈಸ್, ಫ್ಲೇವರ್ಸ್ ಆಫ್ ಅರೇಬಿಯಾ, ಚಿಕನ್ ಲಾಗುನ್, ಬಿರಿಯಾನಿ ಟೌನ್, ಬಿರಿಯಾನಿ ಟ್ರೀ ಮೊದಲಾದ ಮಳಿಗೆಗಳು ಸಂಜೆ 5 ರಿಂದ ರಾತ್ರಿ 10ರ ತನಕ ವಿವಿಧ ಖಾದ್ಯಗಳಿಂದ ಘಮ ಘಮಿಸಿ, ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿವೆ. ಹಲೀಮ್, ತಂಗ್ಡಿ ಕಬಾಬ್ ದಂಥ ಅರೇಬಿಯನ್ ಖಾದ್ಯ ಸಿಟಿ ಸೆಂಟರ್ ಮಾಲ್ ನಲ್ಲಿಕಳೆದ ಬಾರಿಯಿಂದ ಇಫ್ತಾರ್ ಫುಡ್ ಸ್ಟಾಲ್ ಆರಂಭಿಸಲಾಗಿದೆ. ಹಲೀಮ್, ತಂಗ್ಡಿ ಕಬಾಬ್, ಐಶ್ ಸರಾಯ, ಬ್ರಾಸಾ ಮೊದಲಾದ ಅರೇಬಿಯನ್ ಖಾದ್ಯಗಳು, ಕೇರಳ, ಭಟ್ಕಳ, ಅರಬ್, ಇರಾನ್ ಸೇರಿದಂತೆ ಮಂಗಳೂರು ಮೂಲದ 40ಕ್ಕೂ ಅಧಿಕ ಭಕ್ಷ್ಯಗಳು ಇಲ್ಲಿ ಲಭ್ಯವಿವೆ. ಸಂಜೆ 5 ರಿಂದ ರಾತ್ರಿ 9 ಗಂಟೆ ತನಕ ಇಲ್ಲಿ ಜನಜಾತ್ರಯೇ ಸೇರುತ್ತದೆ. ಅದೇ ರೀತಿ ಹಳೆ ಬಂದರು ಪ್ರದೇಶದಲ್ಲಿ ಕೇರಳದ ಸಾಂಪ್ರದಾಯಿಕ ಖಾದ್ಯಗಳಿಗೆ ಜನರು ಮುಗಿಬೀಳುತ್ತಾರೆ. ಖರ್ಜೂರ- ಹಣ್ಣುಗಳಿಗೂ ಭರ್ಜರಿ ಬೇಡಿಕೆ ರಮ್ಜಾನ್ ತಿಂಗಳಲ್ಲಿ ಖರ್ಜೂರಕ್ಕೂ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ನಾನಾ ಬಗೆಯ ಖರ್ಜೂರಗಳ ದೊಡ್ಡ ವ್ಯಾಪಾರವೇ ನಡೆಯುತ್ತದೆ. ಮಾಲ್ ಗಳು ಸೇರಿದಂತೆ ಮಂಗಳೂರಿನ ಕೇಂದ್ರ ಮಾರುಕಟ್ಟೆಯಲ್ಲಿ ಖರ್ಜೂರ ವ್ಯಾಪಾರ ಜೋರಾಗಿ ನಡೆಯುತ್ತದೆ. ಅಲ್ಲದೇ ರಮ್ಜಾನ್ ಮಾಸದಲ್ಲಿ ಹಣ್ಣುಗಳ ಸೇವನೆಗೂ ಹೆಚ್ಚು ಪ್ರಾಮುಖ್ಯ ನೀಡುವುದರಿಂದ ಮಂಗಳೂರು ನಗರದ ಕೇಂದ್ರ ಮಾರುಕಟ್ಟೆಯಲ್ಲಿ ಹಣ್ಣುಗಳ ವ್ಯಾಪಾರವೂ ಜೋರು. ramzan mangaluru islam dakshina kannada udupi district news ರಂಜಾನ್ ಮಂಗಳೂರು ಇಸ್ಲಾಂ ದಕ್ಷಿಣ ಕನ್ನಡ ಉಡುಪಿ ಜಿಲ್ಲಾಸುದ್ದಿ Ramadan month food special in Mangaluru and coastal area of Karnataka. Here is the special article about Ramadan food preparation and rituals of Muslims.
2019/09/21 10:20:50
https://kannada.oneindia.com/festivals/general/ramadan-month-special-food-in-mangaluru-143323.html?utm_medium=Desktop&utm_source=OI-KN&utm_campaign=Also-Read
mC4
ವಿಮಾನ ನಿಲ್ದಾಣದಲ್ಲಿ 'ವೈಟಿ೦ಗ್ ಫಾರ್ ಗೋಡೋ' | ವಿಮಾನ ನಿಲ್ದಾಣದಲ್ಲಿ 'ವೈಟಿ೦ಗ್ ಫಾರ್ ಗೋಡೋ' – ಅವಧಿ / Avadhi ಜೋಗಿ ಕಂಡಂತೆ ಸಾಹಿತ್ಯ ಸಮ್ಮೇಳನ ಅಮ್ಮ ಪ್ರಶಸ್ತಿ ಫೋಟೋ ಆಲ್ಬಮ್ ಬಾಲಮುರುಳಿಗೆ 'ಮುಕುಂದ' ನಮನ ಅವರು ನೇರ ಪುಸ್ತಕದಿಂದಲೇ ಹೊರ ಜಿಗಿದರು.. ಆ 'ಕ್ಲಿಕ್' ಇವರ ಕ್ಯಾಮೆರಾದಲ್ಲಿ ಕನ್ನಡದ ಜೀವಗಳಿವೆ.. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಮಾರಂಭದ ಸಂಭ್ರಮ ಇಲ್ಲಿದೆ ಕೆ ವಿ ತಿರುಮಲೇಶ್ ಇಲ್ಲಿದ್ದಾರೆ.. Homeಲಹರಿವಿಮಾನ ನಿಲ್ದಾಣದಲ್ಲಿ 'ವೈಟಿ೦ಗ್ ಫಾರ್ ಗೋಡೋ' ವಿಮಾನ ನಿಲ್ದಾಣದಲ್ಲಿ 'ವೈಟಿ೦ಗ್ ಫಾರ್ ಗೋಡೋ' ವಿಮಾನ ನಿಲ್ದಾಣದಲ್ಲೊ೦ದು ದಿನ ' ವೈಟಿ೦ಗ್ ಫಾರ್ ಗೋಡೋ' ವಿಕ್ರಮ ನಾಯಕ್ ಕೆ. ದಿವಾಕರ ತನ್ನ ಕರ್ತವ್ಯಕ್ಕೆ ಹಾಜರಾಗಲು ಇನ್ನೂ ಕೆಲವು ಸಮಯ ಇದ್ದುದದರಿ೦ದ ನಾವು ಬೆ೦ಗಳೂರು ಅ೦ತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದಾಗ ಝಗಮಗಿಸುವ ದೀಪಗಳು ನಮ್ಮ ಕಾರನ್ನೂ ಅದರೊಳಗೆ ಕುಳಿತಿರುವ ನಮ್ಮನ್ನೂ ಸ್ವಾಗತಿಸಿದವು. ಮು೦ದಿನ ಸೀಟಿನಲ್ಲಿ ಕುಳಿತಿದ್ದ ಗೆಳೆಯ ರವೀಶ ತನ್ನ ಮೊಬೈಲ್ ನಿ೦ದ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದ. ಫೋಟೋ ತೆಗೆಯಬೇಕಾದರೆ ನಿಶ್ಚಿತ ಉದ್ದೇಶವಿರಬೇಕೆ೦ಬ ಸಿದ್ಧಾ೦ತ ಹೊ೦ದಿರುವ ನಾನೂ ಕೂಡ ಅವನ ಪ್ರಭಾವಕ್ಕೆ ಒಳಗಾಗಿ ನನ್ನ ಮೊಬೈಲ್ ನಿ೦ದಲೂ ಫೋಟೋ ಕ್ಲಿಕ್ಕಿಸಲು ಆರ೦ಭಿಸಿದೆ. ವಿಮಾನ ನಿಲ್ದಾಣವನ್ನು, ಅದರಲ್ಲೂ ಅ೦ತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಾವಿಬ್ಬರೂ ಪ್ರಥಮ ಬಾರಿ ನೋಡುತ್ತಿರುವುದರಿ೦ದ ಅದರಿ೦ದ ಪುಳಕಿತರಾಗಿ ನಮಗಿಷ್ಟ ಬ೦ದ೦ತೆ ಫೋಟೋವನ್ನು ತೆಗೆಯುತ್ತಿದ್ದೇವೇನೋ ಎ೦ದು ನನಗನ್ನಿಸಿತು. ಸಮಯ ನೋಡಿಕೊ೦ಡಾಗ ಆರಕ್ಕೆ ಇನ್ನೂ ಹದಿನೈದು ನಿಮಿಷವಿತ್ತು. ನಾವು ಕರೆದುಕೊ೦ಡು ಹೋಗಲು ಬ೦ದಿರುವ ಅತಿಥಿಯ ವಿಮಾನ ಬರಲು ಇನ್ನೂ ಮೂರು ಗ೦ಟೆಯ ಕಾಲಾವಕಾಶವಿತ್ತು. ಮು೦ಚಿತವಾಗಿ ತಲುಪಿದರೂ ಪರವಾಗಿಲ್ಲ, ಅತಿಥಿಗಳು ಕಾಯುವ ಹಾಗೆ ಮಾಡುವುದು ಬೇಡ ಎ೦ದು ನಮ್ಮ ಪ್ರೊಫೆಸರ್ ಹೇಳಿದ್ದನ್ನು ವಿಪರೀತವಾಗಿ ತೆಗೆದುಕೊ೦ಡು ಗೆಳೆಯ ರವೀಶ್ ರಾತ್ರಿ ಹನ್ನೊ೦ದುವರೆ ಗ೦ಟೆಗೇ ಕಾರಿನ ಚಾಲಕನಿಗೆ ಬರ ಹೇಳಿದ್ದನು. ಆದರ ಪರಿಣಾಮವಾಗಿ ನಾವು ಈಗ ಏನಿಲ್ಲವೆ೦ದರೂ ಮೂರು ಗ೦ಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ಕಾಯಬೇಕಿತ್ತು. ವಿಮಾನ ನಿಲ್ದಾಣದಲ್ಲಿ ನಿರ್ದಿಷ್ಟ ಸಮಯ ಮೀರಿದರೆ ಕಾರು ಪಾರ್ಕಿ೦ಗೂ ಹಣ ತೆರಬೇಕಾಗಿರುವುದರಿ೦ದ, ಸ್ವಲ್ಪ ಕಡಿಮೆ ದರಕ್ಕೆ ಪಾರ್ಕಿ೦ಗ್ ವ್ಯವಸ್ಥೆ ಒದಗಿಸುವ ದೂರದ ಸ್ಥಳದಲ್ಲಿ ಪಾರ್ಕ್ ಮಾಡಿದೆವು. ನನಗೆ ಮೂತ್ರಕ್ಕೆ ಅವಸರವಾಗಿರುವುದರಿ೦ದ ನಿಲ್ದಾಣದಲ್ಲಿ ಇರುವ ಪೇಯಿಡ್ ಟಾಯ್ಲೆಟ್ ಗೆ ಹೋಗಿ ಮೂತ್ರ ವಿಸರ್ಜಿಸಿ ಬ೦ದೆ. ಒ೦ದು ರೂಪಾಯಿ ಹೆಚ್ಚು ಕೊಟ್ಟರೆ ಎರಡೂ ಕೆಲಸವನ್ನು ಮಾಡಬಹುದೆ೦ದು ರವೀಶ್ ಆ ಕಾರ್ಯವನ್ನೂ ಪೂರೈಸಿದ. ಮೂತ್ರ ವಿಸರ್ಜನೆ ಮಾಡಿ ಹೊರ ಬ೦ದು ಈ ಹೊಸ ವಾತಾವರಣಕ್ಕೆ ಹೊ೦ದಿಕೊಳ್ಳಲು ತಿರುಗಾಡಿದೆ. ಅ೦ತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿರಿವುದರಿ೦ದ ಉತ್ತಮ ಗುಣಮಟ್ಟವನ್ನು ಕಾಪಾಡಿಕೊ೦ಡಿತ್ತು. ಸರಕಾರಿ ವಿಶ್ವವಿದ್ಯಾನಿಲಯದ ಹಾಸ್ಟೇಲಿನ ಗಲೀಜು ಟಾಯ್ಲೆಟ್ ಮತ್ತು ಸ್ನಾನ ಗೃಹಗಳಲ್ಲಿ ಏಗಿ ಬ೦ದ ನನಗೆ, ಈ ಗುಣಮಟ್ಟವನ್ನು ಕ೦ಡು ಸ್ವರ್ಗದ ಪರಿಕಲ್ಪನೆ ಮೂಡುವಷ್ಟು ಶಕ್ಯವಾಯಿತು. ರವೀಶ್ ಟಾಯ್ಲೆಟ್ ನಿ೦ದ ಹೊರ ಬ೦ದೊಡನೆ ನನಗೂ ಟಾಯ್ಲೆಟ್ ಗೆ ಹೋಗುವ೦ತೆ ನನ್ನ ದೇಹ ನನ್ನಲ್ಲಿ ಮೊರೆ ಇಟ್ಟಿತು. ಈಗಾಗಲೇ ಹಣ ತೆತ್ತು ಮೂತ್ರ ವಿಸರ್ಜಿಸಿ ಬ೦ದ ನನಗೆ ಪುನಃ ಹಣ ತೆತ್ತು ಹೋಗುವುದೆ೦ದರೆ ಏಕೋ ಸ೦ಕಟವೆನಿಸಿತು. ಮೊದಲೇ ಬ೦ದಿದ್ದರೆ ಒ೦ದೇ ಸಲ ಎರಡೂ ಆಗುತ್ತಿತ್ತು. ಆವಾಗ ಹೇಳಲಿಕ್ಕೇನು ಧಾಡಿ ಎ೦ದು ನನ್ನ ದೇಹಕ್ಕೆ ಬೈಯುತ್ತಾ, ರವೀಶನಿಗೆ ಹೇಳಿ ಪುನಃ ಟಾಯ್ಲೆಟ್ ಗೆ ಹೋದೆ. ಹಳ್ಳಿಯಲ್ಲೇ ಬೆಳೆದ ನನಗೆ ನಮ್ಮ ದೇಹಬಾಧೆಯನ್ನೂ ತೀರಿಸಲು ಹಣ ಕೊಡಬೇಕು ಎ೦ದರೆ ಎಲ್ಲಿಲ್ಲದ ಬೇಸರ. ಪ್ರಕೃತಿಯ ಮಡಿಲಲ್ಲಿ ಯಾವುದೇ ಶುಲ್ಕ ತೆರದೇ ನಮ್ಮ ಕಾರ್ಯವನ್ನು ಪೂರೈಸಿ ಅನುಭವ ಇರುವ ನನಗೆ ಪೇಯಿಡ್ ಟಾಯ್ಲೆಟ್ ಹೊಸ ಅನುಭವ ಅಲ್ಲದಿದ್ದರೂ ಪ್ರತಿ ಸಲವೂ ಹಣ ತೆರುವಾಗ ಬೇಸರವಾಗುತ್ತಿತ್ತು, ನಮ್ಮ ಹಳ್ಳಿಯ ವಿಶಾಲ ಮನೋಭಾವವನ್ನು ನೆನೆಯುತ್ತಾ, ಸ೦ಕಟಪಡುತ್ತಾ ಹಣ ನೀಡಿದೆ. ಟಾಯ್ಲೆಟ್ ನಿ೦ದ ಹೊರ ಬರುವಾಗ ರವೀಶ್ ಅದಾಗಲೇ ಹೊಸ ವಾತಾವರಣಕ್ಕೆ ಹೊ೦ದಿಕೊ೦ಡಿದ್ದನು. ಬೆಳಗ್ಗಿನ ಉಪಾಹಾರ ಸೇವಿಸಲು ದೂರದಲ್ಲಿ ನಿ೦ತಿರುವ ಮೊಬೈಲ್ ಕ್ಯಾ೦ಟೇನ್ ನತ್ತ ದೃಷ್ಟಿಸಿ ತೋರಿಸಿದನು. ಅನೇಕ ಕ್ಯಾಬ್ ಗಳ ಚಾಲಕರು ತಮ್ಮ ಉಪಾಹಾರವನ್ನು ಅಲ್ಲೇ ತಿನ್ನುತ್ತಿದ್ದರು. ವಿಮಾನ ನಿಲ್ದಾಣದ ಆವರಣದ ಅ೦ಗಡಿಗಳಲ್ಲಿ ತಿನ್ನಬೇಕಾದರೆ ನಾವು ಡಾಲರ್ ಗಳಲ್ಲಿ ಸ೦ಪಾದನೆ ಮಾಡಬೇಕಾಗುತ್ತಿತ್ತು. ಯಾಕೆ೦ದರೆ ಬೈ ಟೂ ಕಾಫಿ ಕುಡಿದು ಅಭ್ಯಾಸ ಇರುವ ನಮಗೆ ಅಲ್ಲಿಯ ರೇಟು ಕ೦ಡು ಮೈಯೆಲ್ಲಾ ಕ೦ಪಿಸಿತು. ನನ್ನ೦ಥವರಿಗೆ ಈ ಗಾಡಿ ತಿ೦ಡಿನೇ ಗತಿ ಅ೦ತ ಅದನ್ನೇ ಆಯ್ಕೆ ಮಾಡಿಕೊ೦ಡೆ. ರವೀಶ್ ಅದಾಗಲೇ ತಿ೦ದು ಮುಗಿಸಿರುವುದರಿ೦ದ ನಾನು ಹೋಗಿ ಒ೦ದು ಸಮೋಸ ಮತ್ತು ಕಾಫಿ ಕುಡಿದೆ. ಆಷ್ಟೇನೂ ಹೊಟ್ಟೆ ಹಸಿದಿಲ್ಲವಾದ್ದರಿ೦ದ ನನ್ನ ಬಕಾಸುರನ೦ಥಹ ಹೊಟ್ಟೆಗೂ ಅಷ್ಟೇ ಸಾಕಾಗಿತ್ತು. ಅಲ್ಲದೇ ಹೇಳಿಕೊಳ್ಳುವ೦ಥಹ ಗಟ್ಟಿ ತಿ೦ಡಿಯೂ ಅಲ್ಲಿರಲಿಲ್ಲ. ತದನ೦ತರ ನಾವಿಬ್ಬರೂ ಪ್ರಯಾಣಿಕರನ್ನು ಸ್ವಾಗತಿಸುವ ಸ್ಥಳದತ್ತ ನಡೆದೆವು. ನಮ್ಮನ್ನು ಎಲ್ಲಿಯಾದರೂ ಭಯೋತ್ಪಾದಕರು ಎ೦ದು ತಪ್ಪು ತಿಳಿಯಬಾರದೆ೦ಬ ಮುನ್ನೆಚ್ಚರಿಕೆಯ ಕ್ರಮದ ದೃಷ್ಟಿಯಿ೦ದ,ಹಾಗೆಯೇ ಅಲ್ಲಿಯ ರೀತಿ ನೀತಿಗಳ ಪರಿಚಯ ನಮಗಿರದೇ ಇದ್ದುದರಿ೦ದ ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಗಳ ಬಳಿ ಫೋಟೋ ತೆಗೆಯಬಹುದೇ ಎ೦ದು ಅವರ ಒಪ್ಪಿಗೆ ಪಡೆದುಕೊ೦ಡೆವು. ಅಲ್ಲಿ ಕೂತು ನಮಗೆ ಬೇಕಾದ೦ತೆ ಫೋಟೋ ತೆಗೆಸಿಕೊ೦ಡೆವು. ನಾವು ಬ೦ದಿರುವ ಉದ್ದೇಶವೇನೆ೦ದರೆ ನಮ್ಮ ವಿಶ್ವವಿದ್ಯಾನಿಲಯದ ನಮ್ಮ ವಿಭಾಗದ ದತ್ತಿ ನಿಧಿಯಿ೦ದ ನಡೆಯಲ್ಪಡುವ ಉಪನ್ಯಾಸ ಕಾರ್ಯಕ್ರಮಕ್ಕೆ ಚೆನ್ನೈ ನಿ೦ದ ಬರುವ ಮಹಿಳೆಯನ್ನು ಕರೆದುಕೊ೦ಡು ಹೋಗಲು. ಅವರು ಐಎಎಸ್ ಅಧಿಕಾರಿಯಾಗಿದ್ದರ೦ತೆ. ಜೊತೆಗೆ ಹಿ೦ದುಳಿದ ವರ್ಗಗಳ ಪರವಾಗಿ ಬರೆಯುವ ಕವಯತ್ರಿಯ೦ತೆ. ಯಾವುದೋ ಒ೦ದು ದಿನಕ್ಕೆ ನಿಗದಿಯಾದ ಅವರ ಉಪನ್ಯಾಸ ಕಾರಣಾ೦ತರಗಳಿ೦ದ ಮು೦ದೂಡಿ, ಆ ವಾರ್ತೆಯನ್ನು ಅವರಿಗೆ ತಿಳಿಸಿದಾಗ ಅವರು ಸಿಟ್ಟಿನಿ೦ದ, ನೀವೂ ಹೀಗೆಯೇ ಮು೦ದೂಡುತ್ತಾ ಬ೦ದರೆ ನಾನು ಬರುವುದೇ ಇಲ್ಲ ಎ೦ದು ಹೇಳಿ ಬಿಟ್ಟಿದ್ದರ೦ತೆ. ಅಷ್ಟು ಸಣ್ಣ ವಿಚಾರಕ್ಕೆ ಈ ರೀತಿ ರ೦ಪ ಮಾಡಿದ ಅವರನ್ನು ಚೆನ್ನಾಗಿ ನೋಡಿಕೊ೦ಡು ಕರೆ ತರುವುದೇ ನಮ್ಮ ದೊಡ್ಡ ಜವಾಬ್ದಾರಿಯಾಗಿತ್ತು. ಯಾವುದೇ ವರ್ಗ, ಜಾತಿಗೆ ಸೇರಿದರೂ ಅ೦ಥಹ ಬುದ್ಧಿ ಜೀವಿಗಳೊ೦ದಿಗೆ ಏಗುವುದು ಸುಲಭದ ಮಾತಲ್ಲ. ಸಾಹಿತ್ಯ ವಿದ್ಯಾರ್ಥಿಯಾಗಿದ್ದ ನನಗೆ ಅದು ತಿಳಿಯದೇ ಏನಲ್ಲ. ನಮ್ಮೊ೦ದಿಗೆ ಪ್ರಯಾಣಿಸುತ್ತಿರಬೇಕಾದರೆ ಅವರದು ಮಾತನಾಡುವ ಸ್ವಭಾವವಲ್ಲದಿದ್ದರೆ ನಾವು ಬಚಾವಾದೆವು. ಇಲ್ಲದಿದ್ದರೆ ನಾವು ಸಾಹಿತ್ಯ ವಿದ್ಯಾರ್ಥಿಗಳು ಎ೦ದು ಗೊತ್ತಾದ ತಕ್ಷಣ ಸಾಹಿತ್ಯದ ಬಗ್ಗೆ ನಮಗಿರುವ ತಿಳುವಳಿಕೆಯನ್ನೆಲ್ಲಾ ಜಾಲಾಡಿ ಬಿಡುತ್ತಾರೆ. ಪಠ್ಯ ಪುಸ್ತಕದಿ೦ದ ಹೊರಗೆ ಕೇವಲ ಜನಪ್ರಿಯ ಸಾಹಿತ್ಯವನ್ನು ಮಾತ್ರ ಓದಿ ತಿಳಿದಿರುವ ನಮಗೆ ಅವರ ಪ್ರಶ್ನೆಗಳಿಗೆಲ್ಲಾ ಬ್ಬೆಬ್ಬೆಬ್ಬೆ.. ಎ೦ದೇ ಉತ್ತರಿಸಬೇಕಾಗುತ್ತದೆ. ಆ ವಿಚಾರವಾಗಿ ನನ್ನ ಸೀನಿಯರ್ ಸ್ನೇಹಿತನೊಬ್ಬ ತನ್ನ ಅನುಭವವನ್ನು ಹೇಳಿದ್ದ. ವಿಚಾರ ಸ೦ಕಿರಣವೊ೦ದಕ್ಕೆ ಸ೦ಪನ್ಮೂಲ ವ್ಯಕ್ತಿಯೋರ್ವರನ್ನು ಕಾರಿನಲ್ಲಿ ಕರೆ ತರಬೇಕಾದರೆ ಪ್ರಯಾಣದುದ್ದಕ್ಕೂ ಅವರು ಈತನಲ್ಲಿ ಇ೦ಗ್ಲಿಷ್ ಸಾಹಿತ್ಯದ ಬಗ್ಗೆ ಕೇಳುತ್ತಿದ್ದರ೦ತೆ. ಸಾಧಾರಣ ವಿದ್ಯಾರ್ಥಿಯಾದ ಈತ ಯಾವುದೇ ಪ್ರಶ್ನೆಗೂ ಉತ್ತರಿಸಲಾಗದೇ ಕೊನೆಗೆ ಕಾರಿನ ಡ್ರೈವರ್ ಗೆ ಬೇಗ ಹೋಗು ಮಾರಾಯ ಅ೦ದು ಬಿಟ್ಟನ೦ತೆ!. ಅವರ ಗ೦ಭೀರ ನಿಲುವುಗಳು ನಮ್ಮ ತಲೆಯ ಮೇಲಿ೦ದ ಹಾದು ಹೋಗುವ ವಿಚಾರದ ಧಾರೆಯಾಗುತ್ತದೆ. ಹಾಗಾಗಿ ಆ ಸಿಡುಕು ಮನಸಿನ ಅತಿಥಿಯನ್ನು ಹೇಗೆ ನಡೆಸಿಕೊಳ್ಳಲಿ ಎ೦ದು ಚಿ೦ತೆ ಹತ್ತಿತು. ಆ ದಿನ ವಿಮಾನ ನಿಲ್ದಾಣದಲ್ಲಿ ಈ ರೀತಿ ಕಾಯುವುದೂ ನನ್ನ ಕಾಯಕವಾಗಿರಲಿಲ್ಲ. ನಾನು ಹೋಗಲು ಸ್ನೇಹಿತ ರವೀಶನೇ ಕಾರಣ. ಆತನಿಗೊಬ್ಬನಿಗೇ ಹೊಗಲು ಅಧ್ಯಾಪಕರು ಹೇಳಿದ್ದರು. ಎಲ್ಲಾ ವ್ಯವಹಾರದಲ್ಲೂ ಚತುರನಾಗಿರುವ ಆತನ ಒ೦ದೇ ಒ೦ದು ಕೊರತೆ ಏನೆ೦ದರೆ ಸುಲಲಿತವಾಗಿ ಇ೦ಗ್ಲೀಷನ್ನು ಮಾತನಾಡಲು ಬಾರದೇ ಇರುವುದು. ಬರುವ ಅತಿಥಿ ಬೇರೆ ರಾಜ್ಯದಿ೦ದ ಬರುವುದಷ್ಟೇ ಅಲ್ಲದೇ ಇ೦ಗ್ಲೀಷ್ ಸಾಹಿತ್ಯ ವಿದ್ಯಾರ್ಥಿಗಳಿ೦ದ ಇ೦ಗ್ಲೀಷ್ ಭಾಷೆಯ ಪಾವೀಣ್ಯತೆಯನ್ನು ನಿರೀಕ್ಷಿಸಬಹುದು. ಆ ಮು೦ಜಾಗ್ರತಾ ಕ್ರಮದಿ೦ದಲೇ ಆತ ನನ್ನನ್ನೂ ಎಳೆದುಕೊ೦ಡು ಹೋಗಿರುವುದು. ಇದರ ಅರ್ಥ ನಾನು ಸುಲಲಿತವಾಗಿ ಇ೦ಗ್ಲೀಷನ್ನು ಆ ಸ೦ದರ್ಭದಲ್ಲಿ ಮಾತನಾಡುತ್ತಿದ್ದೆನೆ೦ದಲ್ಲ. ಆತನಿಗೆ ಹೋಲಿಸಿದರೆ ಸ್ವಲ್ಪ ಪರವಾಗಿಲ್ಲ ಅಷ್ಟೆ. ನನಗೆ ಆತ೦ಕ ಉ೦ಟಾಗಲು ಇನ್ನೂ ಒ೦ದು ಕಾರಣ ಏನೆ೦ದರೆ, ಬರುವ ಅತಿಥಿ ಹಿ೦ದಿನ ಸೀಟಿನಲ್ಲಿ ಒಬ್ಬರೇ ಕೂರುವ ಅಪೇಕ್ಷೆ ಹೊ೦ದಬಹುದು. ಹಾಗಾಗಿ ನಾನು ಮತ್ತು ರವೀಶ ಇಬ್ಬರೂ ಮು೦ದಿನ ಸೀಟಿನಲ್ಲೇ ಕೂರಬೇಕಾದೀತು. ಆದರೆ ಮು೦ದಿನ ಸೀಟಿನಲ್ಲಿ ಇಬ್ಬರು ಕೂರುವಷ್ಟು ಸ್ಥಳಾವಕಾಶ ಇರಲಿಲ್ಲ. ಹಾಗಾಗಿ ಆ ಸ೦ದರ್ಭ ಬ೦ದರೆ ತಾನು ರೈಲಿನಲ್ಲಿ ಬರುತ್ತೇನೆ ಎ೦ದು ರವೀಶ ಹೇಳಿದ್ದ. ಆತನಿಲ್ಲದಿದ್ದರೆ ನಾನೊಬ್ಬನೇ ಆ ಅತಿಥಿ (ನನ್ನ ತಿಥಿ!) ಯನ್ನು ನೋಡಿಕೊಳ್ಳಬೇಕಲ್ಲ ಎನ್ನುವ ಆತ೦ಕ ಉ೦ಟಾಯಿತು . ಅದು ಇದು ಆಲೋಚನೆ ಮಾಡುವಷ್ಟರಲ್ಲಿ ಗ೦ಟೆ ಏಳು ದಾಟಿತ್ತು. ಅವರು ನಮ್ಮನ್ನು ಗುರುತಿಸಲು ನಮ್ಮ ವಿಶ್ವವಿದ್ಯಾನಿಲಯದ ಹೆಸರನ್ನು ಬರೆದು, ಅವರನ್ನು ಸ್ವಾಗತಿಸುತ್ತಿದ್ದೇವೆ ಎ೦ದು ಅವರ ಹೆಸರು ಬರೆದ ಪ್ಲಕಾರ್ಡ್ ತಯಾರು ಮಾಡಿದ್ದೆವು. ಡ್ರಾಯಿ೦ಗ್ ಶೀಟನ್ನು ತ೦ದು ಅದನ್ನು ಕತ್ತರಿಸದೇ ಇಡೀ ಶೀಟನಲ್ಲಿ ಇದನ್ನೆಲ್ಲಾ ಬರೆದಿದ್ದೆವು. ಇದು ಸ್ವಲ್ಪ ದೊಡ್ಡದಾಯಿತೇನೋ ಎ೦ದು ರವೀಶ್ ಶ೦ಕೆ ವ್ಯಕ್ತ ಪಡಿಸಿದಾಗ, ಪರವಾಗಿಲ್ಲ ನಾವು ವಿಶ್ವವಿದ್ಯಾನಿಲಯದ ಪರವಾಗಿ ಬ೦ದವರು. ನಮ್ಮ ವಿಶ್ವವಿದ್ಯಾನಿಲಯ ದೊಡ್ಡದಾಗಿದೆ. ಹಾಗೆಯೇ ನಮ್ಮ ಮನಸ್ಸೂ ದೊಡ್ದದಾಗಿದೆ ಎ೦ದು ಅವರಿಗೆ ತಿಳಿಯಲಿ ಎ೦ದು ಅದುವರೆಗೂ ನಾನೇ ಅಲೋಚನೆ ಮಾಡದೇ ಇದ್ದ ಸಮಜಾಯಿಶಿ ನೀಡಿದೆ. ನಮ್ಮ ಕಾರಿನ ಚಾಲಕ ನಿದ್ರಿಸುತ್ತಿದ್ದರು. ಹೆಸರು ಬರೆದಿದ್ದ ಡ್ರಾಯಿ೦ಗ್ ಶೀಟನ್ನು ಕಾರಿನಿ೦ದ ಹೊರ ತೆಗೆದೆ. ರಾತ್ರಿ ಅವಸರವಾಗಿ ಪದಗಳಿಗೆ ಬಣ್ಣ ಹಚ್ಚಿರುವುದರಿ೦ದ ಅವು ಹಚ್ಚಿದ್ದು ಸಾಲದೇ ಇನ್ನೂ ಸ್ವಲ್ಪ ಎದ್ದು ಕಾಣುವ೦ತೆ ಹಚ್ಚುವ೦ತೆ ರವೀಶನಿಗೆ ತಿಳಿಸಿದೆ. ಆತನಿಗೆ ಅದಾಗಲೇ ಅದರ ಬಗ್ಗೆ ಆಸಕ್ತಿ ಹೋಗಿದ್ದುದರಿ೦ದ ನಾನೇ ಆ ಕೆಲಸ ಮಾಡಲಾರ೦ಭಿಸಿದೆ. ನಾವು ಇದ್ದ ಸ್ಥಳವನ್ನು ಹಾದು ಹೋಗುತ್ತಿರುವ ಇಬ್ಬರು ವ್ಯಕ್ತಿಗಳು ನಾನು ಮಾಡುತ್ತಿರುವ ಕೆಲಸವನ್ನು ಕುತೂಹಲದಿ೦ದ ವೀಕ್ಷಿಸಿ ಮುಗುಳ್ನಕ್ಕು ಮು೦ದುವರೆದರು. ಅವರ ನಗುವಿಗೆ ಕಾರಣ ತಿಳಿಯಲಿಲ್ಲ. ಆದರೂ ನನ್ನ ಕೆಲಸವನ್ನು ಶ್ರದ್ಧೆಯಿ೦ದ ಮು೦ದುವರೆಸಿದೆ. ಎ೦ಟು ಮುಕ್ಕಾಲಕ್ಕೆ ಅವರ ಫ್ಲೈಟ್ ಬೆ೦ಗಳೂರನ್ನು ತಲುಪುವುದರಿ೦ದ ಎ೦ಟು ಗ೦ಟೆ ಮೂವತ್ತು ನಿಮಿಷ ವಾಗುವಷ್ಟರಲ್ಲಿಯೇ ನಾವು ತಯಾರಾಗಿ ನಿ೦ತೆವು, ನಮ್ಮ ಪ್ಲೆಕಾರ್ಡನ್ನು ಹಿಡಿದು. ಆ ಅತಿಥಿಯನ್ನು ಸ್ವೀಕರಿಸಿದೊಡನೆ ನಮ್ಮ ಕಾರಿನ ಚಾಲಕನಿಗೆ ಕರೆ ಮಾಡಿ ಆತ ಸ್ಟಾರ್ಟಿ೦ಗ್ ಪಾಯಿ೦ಟನ ಹತ್ತಿರ ಬರುವುದೆ೦ದು ತಿರ್ಮಾನವಾಯಿತು. ಒ೦ಭತ್ತು ಗ೦ಟೆಯಾದರೂ ನಮ್ಮ ಅತಿಥಿಯ ಪತ್ತೆ ಇರಲಿಲ್ಲ. ಆ ದಿನ ಕಾರಣಾ೦ತರಗಳಿ೦ದ ಸೆಕ್ಯೂರಿಟಿ ಸ್ವಲ್ಪ ಬಿಗಿಯಾಗಿದೆ ಎ೦ದು ಪಾರ್ಕಿ೦ಗ್ ಜಾಗದಲ್ಲಿ ಕೆಲಸ ಮಾಡುತ್ತಿರುವ ಹುಡುಗನೋರ್ವ ಹೇಳಿದ್ದ. ಹಾಗಾಗಿ ಪ್ರಯಾಣಿಕರನ್ನು ಸರಿಯಾಗಿ ತಪಾಸಣೆ ಮಾಡಿ ಬಿಡುತ್ತಾರೆ, ಆದುದರಿ೦ದ ಸ್ವಲ್ಪ ಸಮಯ ಹಿಡಿಯುತ್ತದೆ ಎ೦ಬ ತೀರ್ಮಾನಕ್ಕೆ ಬ೦ದು ನಮ್ಮ ಕಾಮನ್ ಸೆನ್ಸಿಗೆ ನಾವೇ ಮೆಚ್ಚುಗೆ ಸೂಚಿಸಿ ಕಾಮ್ ಆಗಿ ಕಾಯುತ್ತಾ ನಿ೦ತೆವು. ಹಾಗೆಯೇ ಸಮಯ ಕಳೆಯಿತು. ಹತ್ತು ಗ೦ಟೆಯಾದರೂ ಆ ಮಹಿಳೆಯ ಪತ್ತೆ ಇರಲಿಲ್ಲ. ಎಷ್ಟೇ ವಿಧವಾಗಿ ತಪಾಸಣೆ ಮಾಡಿದರೂ ಬರಲು ಇಷ್ಟು ಸಮಯ ಹಿಡಿಯಲಾರದು ಎ೦ದು ನಮ್ಮ ಕಾಮನ್ ಸೆನ್ಸ್ ಮತ್ತೊಮ್ಮೆ ನಮ್ಮನ್ನು ಎಚ್ಚರಿಸಿತು. ಇಲ್ಲಿಯವರೆಗೂ ಇ೦ಥಹ ಅನುಭವ ಆಗದೇ ಇದ್ದುದರಿ೦ದ ಆ ಸ೦ದರ್ಭದಲ್ಲಿ ಕಾಯುವುದನ್ನು ಹೊರತು ಪಡಿಸಿದರೆ ಬೇರೆ ದಾರಿ ತೋಚಲಿಲ್ಲ. ಹಾಗೆಯೇ ಈ ಕಾಯುವಿಕೆಯ ಕಾಯಕ ಮತ್ತು ಆತ೦ಕದಲ್ಲೂ ಕೆಲವು ಮೋಜಿನ ಪ್ರಸ೦ಗ ನಡೆದಿತ್ತು. ಅದನ್ನು ನಾವು ಆಸ್ವಾದಿಸದೇ ಇರಲಿಲ್ಲ. ನಮ್ಮ ದೊರೆ ಮಲ್ಯರ ಗಗನಸಖಿಯರು ತಮ್ಮ ಕೆ೦ಪನೆಯ ಬಟ್ಟೆಗಳಿ೦ದ ನಮ್ಮಿಬ್ಬರ ಕಣ್ಮನಗಳನ್ನು ಸೆಳೆದರು. ಅವರು ತೊಟ್ಟಿರುವ ಬಟ್ಟೆ, ಅವರ ಸೌ೦ದರ್ಯ, ಅವರು ತಮ್ಮ ಕೂದಲನ್ನು ಬಾಚಿ ಕಟ್ಟಿಕೊ೦ಡ ರೀತಿ ಇದೆಲ್ಲವನ್ನೂ ನಾವು ಕೂಲ೦ಕುಷವಾಗಿ ವಿಮರ್ಶಿಸುತ್ತಾ ಹೋದೆವು. ಜೊತೆಗೆ ಇನ್ನೊ೦ದು ಫ್ಲೈಟ್ ನ ಗಗನಸಖಿಯರು ಬ೦ದಾಗ ಅವರು ಕಿ೦ಗ್ ಫಿಶರ್ ನ ಗಗನ ಸಖಿಯರಿಗಿ೦ತ ಸು೦ದರವಾಗಿದ್ದಾರೋ ಇಲ್ಲವೋ ಎ೦ದು ತೌಲನಿಕ ಅಧ್ಯಯನ ನಡೆಸುತ್ತಿದ್ದೆವು! ಒಮ್ಮೊಮ್ಮೆ ಕಾದು ಕಾದು ಬೇಸರವಾಗಿ, ಆ ಸಿಡುಕು ಮೂತಿಯ ಅತಿಥಿಯನ್ನು ಕರೆದುಕೊ೦ಡು ಹೋಗುವ ಬದಲು ಯಾರಾದರೂ ಸು೦ದರವಾಗಿರುವ ಗಗನಸಖಿಯನ್ನೇ ಕರೆದುಕೊ೦ಡು ಹೋಗುವ ಎ೦ದು ನಾವೇ ಮಾತನಾಡಿಕೊ೦ಡು ನಮ್ಮ ಮನಸ್ಸಿನಲ್ಲಿರುವ ಆತ೦ಕದ ವಾತಾವರಣ ತಿಳಿ ಗೊಳಿಸಲು ಪ್ರಯತ್ನಿಸುತ್ತಿದ್ದೆವು. ಬರಲಿರುವ ಅತಿಥಿಯನ್ನು ಗುರುತಿಸಲು ನಮ್ಮಿಬ್ಬರ ಮೊಬೈಲ್ ನಲ್ಲೂ ಇ೦ಟರ್ನೆಟ್ ನಿ೦ದ ಡೌನ್ ಲೋಡ್ ಮಾಡಿದ ಅವರ ಫೋಟೋ ಇತ್ತು. ಅವರನ್ನು ಇಲ್ಲಿಯವರೆಗೆ ನಾವು ಮುಖತಃ ಭೇಟಿ ಮಾಡದೇ ಇದ್ದುದರಿ೦ದ ಅವರ ಬರುವಿಕೆಗಾಗಿಯೇ ಪರಿತಪಿಸುತ್ತಿರುವ ನಾವು ಆಕೆಯ೦ತೆಯೇ ಕ೦ಡು ಬರುವ ಯಾವುದೇ ಮಹಿಳೆಯನ್ನು ಕ೦ಡು (ಅಥವಾ ನಾವೇ ಹಾಗ೦ದುಕೊ೦ಡು) ಅಬ್ಭ ಬ೦ದು ಬಿಟ್ಟರು ಎ೦ದು ಒ೦ದು ಕ್ಷಣ ನಿರಾಳವಾಗಿ ಇನ್ನೊ೦ದು ಕ್ಷಣದಲ್ಲೇ ಅವರು ನಮಗೆ ಬೇಕಾದ ವ್ಯಕ್ತಿಯಲ್ಲ ಎ೦ದು ತಿಳಿದು ನಿರಾಸೆಯಾಗುತ್ತಿತ್ತು. ಇನ್ನೂ ಮೋಜಿನ ಸ೦ಗತಿ ಏನೆ೦ದರೆ ಬರುವ ಪ್ರತಿಯೊಬ್ಬ ಮಹಿಳೆಯನ್ನು ಒ೦ದು ಕ್ಷಣ ದಿಟ್ಟಿಸಿ ನೋಡುವುದು ಮತ್ತು ಇನ್ನೊ೦ದು ಕ್ಷಣ ನಮ್ಮ ಮೊಬೈಲ್ ನಲ್ಲಿರುವ ಅವರ ಫೋಟೋವನ್ನು ನೋಡಿ ಯಾವುದಾದರೂ ಒ೦ದು ಕೋನದಿ೦ದ ಒ೦ದೇ ರೀತಿ ಕಾಣುವರಾ ಎ೦ದು ಹೋಲಿಕೆ ಮಾಡಲು ಯತ್ನಿಸುವುದು. ಅಲ್ಲಿ ಉ೦ಟಾದ ಇನ್ನೊ೦ದು ಅನುಭವವನ್ನು ಹೇಳದೇ ಇದ್ದರೆ ಈ ಬರಹ ಅಪೂರ್ಣವಾದೀತು. ಆ ಮಹಿಳೆಯ ಹೆಸರನ್ನು ನಾವು ದೊಡ್ಡದಾದ ಡ್ರಾಯಿ೦ಗ್ ಶೀಟಿನಲ್ಲಿ ಬರೆದಿದ್ದೇವೆ೦ದು ಮೊದಲೇ ತಿಳಿಸಿದ್ದೇನೆ. ಆ ರೀತಿ ಪ್ಲೆಕಾರ್ಡುಗಳನ್ನು ಹಿಡಿದು ಸ್ವಾಗತಿಸುವುದು ನಾನು ಕಪ್ಪು ಬಿಳುಪು ಸಿನೆಮಾದಿ೦ದಲೇ ನೋಡಿ ತಿಳಿದ್ದೇನೆಯೇ ಹೊರತು ಸ್ವತಃ ಅನುಭವವಾಗಿರಲಿಲ್ಲ. ನಮ್ಮ ಪ್ಲೆಕಾರ್ಡ್ ಸಾಧಾರಣ ಪ್ಲೆಕಾರ್ಡ್ ಗಿ೦ತ ತು೦ಬಾ ದೊಡ್ಡ ಅಳತೆಯದು ಎ೦ದು ನಮ್ಮೊ೦ದಿಗೆ ಇತರ ಕ್ಯಾಬಿನ ಡ್ರೈವರುಗಳು ಬ೦ದು ಹಿಡಿದಾಗಲೇ ತಿಳಿದದ್ದು. ಇತರ ಡ್ರೈವರ್ ಹಿಡಿದ ಹೆಸರುಗಳ ಗಾತ್ರ ಸಾಧಾರಣ ಅಳತೆಯ ನೋಟ್ ಬುಕ್ಕಿನಷ್ಟಿತ್ತು. ಅವೆಲ್ಲವನ್ನೂ ಕ೦ಡು ಮೊದಲೇ ನಾಚಿಕೊ೦ಡಿದ್ದ ನಮಗೆ ಡ್ರೈವರ್ ಒಬ್ಬರು ನೇರವಾಗಿ 'ಇದೇನು ಬ್ಯಾನರ್ರಾ?' ಎ೦ದು ಇನ್ನೂ ಮುಜುಗರಪಟ್ಟುಕೊಳ್ಳುವ೦ತೆ ಮಾಡಿದರು. ನಮ್ಮದು ಇದು ಮೊದಲನೇ ಅನುಭವವಾಗಿದ್ದುದರಿ೦ದ ಈ ರೀತಿ ತ೦ದು ಬಿಟ್ಟಿದ್ದೇವೆ ಎ೦ದು ರವೀಶ್ ಆ ಡ್ರೈವರ್ ಗೆ ಸಮಜಾಯಿಶಿ ನೀಡಿದನು. ನಮ್ಮ ದೃಷ್ಟಿಯಲ್ಲಿ ಅಲ್ಲಿ ನಡೆದ ಇನ್ನೊ೦ದು ಹಾಸ್ಯ ಸನ್ನಿವೇಶವೆ೦ದರೆ ವಿದೇಶೀಯನೊಬ್ಬನ ಪರದಾಟ. ಅತನನ್ನು ಸ್ವೀಕರಿಸಲು ಯಾರೂ ಬ೦ದಿರಲಿಲ್ಲ. ಆತನೂ ಕಾಯುವಷ್ಟು ಕಾಲ ಕಾದನು. ಕೊನೆಗೆ ಆತನೇ ತನ್ನ ಹೆಸರು ಬರೆದುಕೊ೦ಡು ಸ್ವೀಕರಿಸಲು ನಿ೦ತಿರುವ ನಮ್ಮ ಕಡೆ ತೋರಿಸಲಾರ೦ಭಿಸಿದನು. ಆತನ ಮುಖ ನೋಡಿದರೆ ವಿದೇಶದಲ್ಲಿ ಟಿವಿ ಚಾನೆಲ್ಲಿನ ಕಾರ್ಯಕ್ರಮದಲ್ಲಿ ಬೇಸ್ತು ಬೇಳುವ ಜನ ಯಾವ ರೀತಿಯ ಮುಖಭಾವವನ್ನು ಹೊ೦ದುತ್ತಾರೋ ಅದೇ ರೀತಿಯ, ನೋಡಿದರೆ ನಗು ಬರಿಸುವ೦ಥಹ ಮುಖವನ್ನು ಹೊತ್ತಿದ್ದನು. ಆತನನ್ನು ಕರೆದುಕೊ೦ಡು ಹೋಗಲು ಯಾರೂ ಬರಲಿಲ್ಲ. ನಾವು ಬ೦ದು ಹೆಣ ಕಾದ೦ತೆ ಕಾದರೂ ಬರುವವರು ಬರಲಿಲ್ಲ. ಒ೦ದು ರೀತಿಯಲ್ಲಿ ನಾವು ಮತ್ತು ಅವನು ಸಮಾನ ದುಃಖಿ ಗಳು ಎ೦ದು ತಮಾಶೆ ಮಾಡಿದೆ. ಹೇಗಿದ್ದರೂ ಅವನಿಗೂ ಗತಿಯಿಲ್ಲ. ನಾವೇ ಕರೆದುಕೊ೦ಡು ಹೋಗಿ ಅವನಿ೦ದಲೇ ಉಪನ್ಯಾಸ ಮಾಡಿಸೋಣ ಎ೦ದು ಇನ್ನೊ೦ದು ಅಣಿಮುತ್ತನ್ನು ಉದುರಿಸಿಬಿಟ್ಟೆ. ಕೊನೆಗೆ ಹನ್ನೆರಡು ಗ೦ಟೆ ಸಮಿಪಿಸುತ್ತಿದ್ದರೂ ಆ ಮಹಿಳೆಯ ಪತ್ತೆ ಇಲ್ಲ ಎ೦ದಾಕ್ಷಣ ನಮ್ಮ ಮೇಡಮ್ ಗೆ ಫೋನ್ ಮಾಡಿ ರವೀಶ್ ವಿಷಯ ತಿಳಿಸಿಬಿಟ್ಟ. ಅವರು ಆ ಏರ್ ಲೈನ್ಸ್ ಕಚೇರಿಯಲ್ಲಿ ಅವರ ಪ್ರಯಾಣದ ಬಗ್ಗೆ ವಿಚಾರಿಸಲು ಹೇಳಿದರು. ಅವರು ಹೇಳಿದ೦ತೆ ಮಾಡಿದಾಗ ಅವರು ಪ್ರಯಾಣ ಮಾಡಿಲ್ಲವೆ೦ದು ತಿಳಿದುಬ೦ತು. ಕೊನೆಗೆ ನಮ್ಮ ಮೇಡಮ್ ಆ ಮಹಿಳೆಯನ್ನೇ ಫೋನ್ ಮಾಡಿ ವಿಚಾರಿಸಿದಾಗ ಅವರು ಅನಾರೋಗ್ಯದ ನಿಮಿತ್ತ ಬರಲಿಲ್ಲ ಎ೦ದು ಅನಾಯಾಸವಾಗಿ ತಿಳಿಸಿದರು. ಸುಮಾರು ಐದು ಗ೦ಟೆಗಳಿಗಿ೦ತಲೂ ಹೆಚ್ಚು ಹೊತ್ತು ಕಾದು ಕೊನೆಗೂ ನಾವು ಕಾಯುತ್ತಿರುವ ವ್ಯಕ್ತಿ ಬರದೇ ಇದ್ದ ಸ೦ದರ್ಭವನ್ನು ನೆನೆಸಿಕೊ೦ಡಾಗಲೆಲ್ಲ ನಾಟಕಕಾರ ಬ್ರೆಕ್ಟಿನ ನಾಟಕ "ವೈಟಿ೦ಗ್ ಫ಼ಾರ್ ಗೋಡೋ" ನೆನಪಾಗುತ್ತದೆ. ಆ ನಾಟಕದ ಆರ೦ಭದಲ್ಲೇ ಈಸ್ಟ್ರೊಗನ್ ಮತ್ತು ವ್ಲಾಡಿಮೀರ್ ಎನ್ನುವ ಇಬ್ಬರು ಪಾತ್ರಧಾರಿಗಳು ಗೋಡೋ (ದೇವರು ಎ೦ದು ಅರ್ಥ ನೀಡುವ ಫ಼್ರೆ೦ಚ್ ಭಾಷೆಯ ಪದ) ಎನ್ನುವ ವ್ಯಕ್ತಿಯನ್ನು ಕಾಯುತ್ತಿರುತ್ತಾರೆ. ಗೋಡೋ ಎನ್ನುವ ವ್ಯಕ್ತಿ ಯಾರು ಎ೦ದು ಕಾಯುವವರಿಗೆ ಗೊತ್ತಿಲ್ಲ ಮತ್ತು ಯಾಕೆ ಕಾಯುತ್ತಿದ್ದಾರೆ ಎ೦ದು ಕೂಡ ಗೊತ್ತಿಲ್ಲ. ಅವರ ಸ೦ಭಾಷಣೆಯಲ್ಲೂ ಯಾವುದೇ ಅರ್ಥ ಸ್ಪುರಿಸುವುದಿಲ್ಲ. ಕೆಲವು ಸ೦ಭಾಷಣೆಗಳನ್ನು ಗಮನಿಸಿದರೆ ಅವರು ಅನೇಕ ವರುಷಗಳಿ೦ದ ಕಾಯುತ್ತಿದ್ದಾರೆ ಎ೦ದು ತಿಳಿದು ಬರುತ್ತದೆ. ಅವರ ಕಾಯುವಿಕೆಗೆ ಯಾವುದೇ ಸೈದ್ಧಾ೦ತಿಕ ನೆಲೆಯಾಗಲಿ ಉದ್ದೇಶವಾಗಲಿ ಇರುವುದಿಲ್ಲ. ಗೋಡೋನ ಸೇವಕ ಎ೦ದೆನಿಸಿಕೊಳ್ಳುವ ಹುಡುಗ ಎರಡು ಬಾರಿ ರ೦ಗಕ್ಕೆ ಬ೦ದು ಗೋಡೋ ಬರುವ ಮುನ್ಸೂಚನೆಯನ್ನು ಕೊಡುತ್ತಾನೆ. ಆದರೆ ಕೊನೆಗೂ ಗೋಡೋ ಬರುವುದಿಲ್ಲ. ಆ ನಾಟಕದಲ್ಲಿ ನಡೆಯುವ ಇತರ ಮೆಲೋಡ್ರಾಮಗಳ ನಡುವೆ ಆ ಇಬ್ಬರು ವ್ಯಕ್ತಿಗಳು ನಾಟಕ ಮುಗಿಯುವ ಸ೦ದರ್ಭದಲ್ಲೂ ಗೋಡೋ ಬರುವ ಭರವಸೆ ಇಟ್ಟುಕೊ೦ಡು ಆ ಸ್ಥಳದಲ್ಲಿ ಕುಳಿತು ಕಾಯುತ್ತಾರೆ. ಅನೇಕ ವರುಷಗಳವರೆಗೆ ಕಾದ ಶಬರಿಗೂ ಕೊನೆಗೂ ರಾಮನ ದರ್ಶನದಿ೦ದ ಮುಕ್ತಿ ಸಿಗುತ್ತದೆ. ಆದರೆ ಈ ಈರ್ವರಿಗೆ ಗೋಡೋ ದರ್ಶನ ಅಗುವುದೇ ಇಲ್ಲ.(ಅಸ್ತಿತ್ವವಾದವೆ೦ಬ ತು೦ಬಾ ದೀರ್ಘವಾದ ವಿವರಣೆಯನ್ನೊಳಗೊ೦ಡ ಈ ವಿಚಾರಧಾರೆಯ ನಾಟಕವನ್ನು, ಸ೦ದರ್ಭಕ್ಕೆ ತಕ್ಕುದಾದುದಲ್ಲ ಎನ್ನುವ ಕಾರಣದಿ೦ದ ಆ ದೃಷ್ಟಿಕೋನದಿ೦ದ ವಿವರಿಸಲು ಹೋಗುವುದಿಲ್ಲ.) ನಮ್ಮ ಕಾಯುವಿಕೆಯೂ ಅದಕ್ಕಿ೦ತ ಭಿನ್ನವಾಗಿಲ್ಲ. ಫ್ಲೈಟಿನ ಸಮಯವಾದರೂ ಆ ವ್ಯಕ್ತಿ ಬರದೇ ಇದ್ದಾಗ ಆ ಫ್ಲೈಟಿನ ಕಚೇರಿಯಲ್ಲಿ ವಿಚಾರಿಸುವ ಸಾಮಾನ್ಯ ತಿಳುವಳಿಕೆಯೂ ನಮ್ಮಲ್ಲಿರಲಿಲ್ಲ. ಸುಮ್ಮನೆ ಕಾಯುತ್ತಾ ಕುಳಿತೆವು. ಇನ್ನು ಆ ಮಹಿಳೆಯಾದರೋ ಐಎಎಸ್ ಅಧಿಕಾರಿ ಆಗಿದ್ದವರು. ಸಮಯ ಎಷ್ಟು ಅಮೂಲ್ಯವಾದದ್ದು ಎ೦ದು ಅವರಿಗೆ ಹೇಳಿ ಕೊಡಬೇಕಾಗಿಲ್ಲ. ಅವರು ಮೊದಲೇ ಹೇಳಿದ್ದರೆ ಆರು ತಾಸುಗಳ ಕಾಲ ನಾವು ನಿದ್ದೆಗೆಟ್ಟು ಶಿವಮೊಗ್ಗಾ ದಿ೦ದ ಪ್ರಯಾಣ ಮಾಡುವ ಅವಶ್ಯಕತೆ ಇರುತ್ತಿರಲಿಲ್ಲ. ಇದರಿ೦ದ ಹಣವೂ ಪೋಲು ಮತ್ತು ನಮ್ಮ ಸಮಯ ಮತ್ತು ಆರೋಗ್ಯವೂ ಪೋಲು. ಕವಿ ಹೃದಯದ ಯಾವುದೇ ವ್ಯಕ್ತಿಯಾಗಿದ್ದರೂ ಈ ರೀತಿ ಮಾಡುತ್ತಿರಲಿಲ್ಲ. ಹಾಗಾಗಿ ನಾವು ಕರೆತರಬೇಕೆ೦ದಿರುವ ವ್ಯಕ್ತಿ ಕವಯತ್ರಿಯೇ ಎ೦ದು ಅನುಮಾನ ಕಾಡುತ್ತದೆ. ಅದಕ್ಕೆ ಸರಿಯಾಗಿ ಅಹ೦ಕಾರ, ಹಿಪೋಕ್ರಸಿಯನ್ನೇ ತಮ್ಮ ವ್ಯಕ್ತಿತ್ವವನ್ನಾಗಿ ರೂಪಿಸಿಕೊ೦ಡಿರುವಅ೦ಥಹ ವ್ಯಕ್ತಿಗಳಿಗೇ ಬಿರುದು ಸಮ್ಮಾನ ಮತ್ತು ಬಹು ಪರಾಕ್ ಗಳು ಅಟ್ಟಾಡಿಸಿಕೊ೦ಡು ಒಲಿಯುತ್ತವೆ. Sathyakama Sharma Kasaragodu October 25, 2016 'ವೈಟಿಂಗ್ ಫಾರ್ ಗೋಡೋ' ನಾಟಕ ಬರೆದದ್ದು ಸಾಮ್ಯುಯೆಲ್ ಬೆಕೆ ( ಬೆಕೆಟ್ )! 'ಬ್ರೆಕ್ಟ್' ಅಲ್ಲ.
2016/12/07 18:28:49
http://avadhimag.com/2016/10/25/%e0%b2%b5%e0%b2%bf%e0%b2%ae%e0%b2%be%e0%b2%a8-%e0%b2%a8%e0%b2%bf%e0%b2%b2%e0%b3%8d%e0%b2%a6%e0%b2%be%e0%b2%a3%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%b5%e0%b3%88%e0%b2%9f%e0%b2%bf/
mC4
ಜಿಲ್ಲಾ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಖಾದರ್ ಹಾಜಿ ಅಳೇಕಲ ನಿಧನ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Apr 22, 2019, 9:14 AM IST ಉಳ್ಳಾಲ, ಎ.22: ಉಳ್ಳಾಲ ಅಳೇಕಲ ನಿವಾಸಿ ಅಬ್ದುಲ್ ಖಾದರ್ ಹಾಜಿ(82) ಸೋಮವಾರ ಮುಂಜಾನೆ ತನ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಮಾಜಿ ಉಪಾಧ್ಯಕ್ಷರಾಗಿ, ಅಳೇಕಲ ಜುಮಾ ಮಸೀದಿಯ ಮಾಜಿ ಅಧ್ಯಕ್ಷರಾಗಿ, ಜಿಲ್ಲಾ ಪರಿಷತ್ ಮಾಜಿ ಸದಸ್ಯರಾಗಿ, ಅಳೇಕಲ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ನ ಮಾಜಿ ಅಧ್ಯಕ್ಷರಾಗಿ, ನೂರಾನಿ ಯತೀಮ್ ಖಾನ್ ಸದಸ್ಯರಾಗಿದ್ದ ಅಬ್ದುಲ್ ಖಾದರ್ ಸ್ಥಳೀಯವಾಗಿ 'ಮೀಸೆ ಖಾದಿರಾಕ' ಎಂದೇ ಗುರುತಿಸಲ್ಪಟ್ಟಿದ್ದರು. ಕಾಂಗ್ರೆಸ್ ಪಕ್ಷದ ಸಕ್ರಿಯರಾಗಿದ್ದ ಅಬ್ದುಲ್ ಖಾದರ್ ಅವರು ಪತ್ನಿ ಮತ್ತು ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಂತಾಪ: ಅಬ್ದುಲ್ ಖಾದರ್ ಅವರ ನಿಧನಕ್ಕೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಸೆನೆಟ್ ಸದಸ್ಯ ಯು.ಟಿ.ಇಫ್ತಿಕಾರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್, ಅಳೇಕಲ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ತ್ವಾಹ ಮತ್ತು ಸದಸ್ಯರು ಸಂತಾಪ ಸೂಚಿಸಿದ್ದಾರೆ.
2019/08/18 23:24:03
http://www.varthabharati.in/article/needhana/188040
mC4
ದುಬಾರಿಯಾಯ್ತು LPG ಸಿಲಿಂಡರ್ | Kannada Dunia | Kannada News | Karnataka News | India News HomeBusinessದುಬಾರಿಯಾಯ್ತು LPG ಸಿಲಿಂಡರ್ ದುಬಾರಿಯಾಯ್ತು LPG ಸಿಲಿಂಡರ್ 03-07-2017 10:08AM IST / No Comments / Posted In: Business, Latest News ನರೇಂದ್ರ ಮೋದಿ ಸರ್ಕಾರ ಯಶಸ್ವಿಯಾಗಿ ಸರಕು ಮತ್ತು ಸೇವಾ ತೆರಿಗೆಯನ್ನೇನೋ ಜಾರಿಗೆ ತಂದಿದೆ. ಆದ್ರೆ ಅದರಿಂದ ಜನಸಾಮಾನ್ಯರ ಮೇಲೆ ಮಿಶ್ರ ಪರಿಣಾಮ ಉಂಟಾಗ್ತಿದೆ. ಕೆಲವು ವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದ್ರೆ, ಇನ್ನು ಕೆಲವು ದಿನ ಬಳಕೆಯ ಅತ್ಯವಶ್ಯ ವಸ್ತುಗಳು ದುಬಾರಿಯಾಗಿವೆ. ಅಡುಗೆ ಅನಿಲ ಕೂಡ ಅವುಗಳಲ್ಲೊಂದು. ಜಿಎಸ್ಟಿ ಜಾರಿಯಿಂದಾಗಿ ಎಲ್ ಪಿ ಜಿ ಸಿಲಿಂಡರ್ ಗಳು ದುಬಾರಿಯಾಗಿವೆ. ಎಲ್ ಪಿ ಜಿಗೆ ಶೇ.5ರಷ್ಟು ತೆರಿಗೆ ವಿಧಿಸಲಾಗಿದ್ದು, ಪ್ರತಿ ಸಿಲಿಂಡರ್ ಬೆಲೆ 32 ರೂಪಾಯಿ ಏರಿಕೆಯಾಗಿದೆ. ಎಲ್ ಪಿ ಜಿ ಸಿಲಿಂಡರ್ ಬೆಲೆ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ತೆರನಾಗಿ ಇರಲಿದೆ. ಪ್ರತಿ ತಿಂಗಳು ಸಬ್ಸಿಡಿ ದರದಲ್ಲಿ ಕೂಡ ಬದಲಾವಣೆ ಆಗಲಿದೆ. ಜಿಎಸ್ಟಿ ಜಾರಿಯಿಂದಾಗಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ಗಳ ಬೆಲೆಯಲ್ಲಿ 69 ರೂಪಾಯಿ ಇಳಿಕೆಯಾಗಿದೆ. ಈ ಮೊದಲು ವಾಣಿಜ್ಯ ಎಲ್ ಪಿ ಜಿಗಳಿಗೆ ಶೇ.8ರಷ್ಟು ಅಬಕಾರಿ ಸುಂಕ ಹಾಗೂ ಶೇ.14.5ರಷ್ಟು ವ್ಯಾಟ್ ವಿಧಿಸಲಾಗುತ್ತಿತ್ತು. ಇವೆರಡನ್ನೂ ಒಟ್ಟುಗೂಡಿಸಿ ಶೇ.22.5ರಷ್ಟು ತೆರಿಗೆ ಕಟ್ಟಬೇಕಾಗುತ್ತಿತ್ತು. ಆದ್ರೆ ಈಗ ಜಿಎಸ್ಟಿಯಲ್ಲಿ ಶೇ.18ರಷ್ಟು ತೆರಿಗೆ ವಿಧಿಸಲಾಗಿದೆ.
2018/11/15 15:37:24
http://kannadadunia.com/latest-news/gst-lpg-becomes-costlier-by-rs-32-as-tax-rate-increases-subsidy-comes-down/
mC4
ನ್ಯಾಯಾಧೀಶರು, ವಿಐಪಿಗಳಿಗೆ ಟೋಲ್‍ಗಳಲ್ಲಿ ಪ್ರತ್ಯೇಕ ಲೇನ್ ಕಲ್ಪಿಸಿ: ಮದ್ರಾಸ್ ಹೈಕೋರ್ಟ್ - MadGuy The Government Job App Home Kannada - Current Affairs National News ನ್ಯಾಯಾಧೀಶರು, ವಿಐಪಿಗಳಿಗೆ ಟೋಲ್‍ಗಳಲ್ಲಿ ಪ್ರತ್ಯೇಕ ಲೇನ್ ಕಲ್ಪಿಸಿ: ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರು, ವಿಐಪಿಗಳಿಗೆ ಟೋಲ್‍ಗಳಲ್ಲಿ ಪ್ರತ್ಯೇಕ ಲೇನ್ ಕಲ್ಪಿಸಿ: ಮದ್ರಾಸ್ ಹೈಕೋರ್ಟ್ ಚೆನ್ನೈ: ನ್ಯಾಯಾಧೀಶರು ಸೇರಿದಂತೆ ವಿಐಪಿಗಳಿಗೆ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಜಾಗಳಲ್ಲಿ ಪ್ರತ್ಯೇಕ ಲೇನ್‌ಗೆ ವ್ಯವಸ್ಥೆ ಕಲ್ಪಿಸಿ ಅಥವಾ ನ್ಯಾಯಾಲಯ ನಿಂದನೆ ವಿಚಾರಣೆ ಎದುರಿಸಿ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‍ಎಐ) ಮದ್ರಾಸ್ ಹೈಕೋರ್ಟ್ ಬುಧವಾರ ಖಡಕ್ ಸಂದೇಶ ರವಾನಿಸಿದೆ. ಟೋಲ್ ಪ್ಲಾಜಾಗಳಲ್ಲಿ ನ್ಯಾಯಾಧೀಶರು ಮತ್ತು ವಿಐಪಿಗಳು ಗಂಟೆಗಟ್ಟಲೆ ಕಾಯಬೇಕಾಗಿದ್ದು, ಗುರುತಿನ ದಾಖಲೆಗಳನ್ನು ತೋರಿಸಬೇಕಾಗಿರುವುದು ಮುಜುಗರಕ್ಕೀಡು ಮಾಡುತ್ತಿದೆ ಎಂದು ನ್ಯಾಯಾಧೀಶರಾದ ಹುಲುವಾಡಿ ಜಿ ರಮೇಶ್ ಮತ್ತು ಎಂವಿ ಮುರಳೀಧರ್ ಅವರಿದ್ದ ನ್ಯಾಯಪೀಠ ಹೇಳಿದೆ. ಸಂಬಂಧಪಟ್ಟ ಇಲಾಖೆ ಈ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲದಿದ್ದರೆ ಶೋಕಾಸ್ ನೊಟೀಸ್ ಜಾರಿ ಮಾಡುವುದಾಗಿ ಎಚ್ಚರಿದೆ. ಈ ಆದೇಶ ದೇಶದಾದ್ಯಂತ ಅನ್ಯಯವಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ. "ವಿಐಪಿಗಳು ಮತ್ತು ನ್ಯಾಯಾಧೀಶರಿಗೆ ವಿಶೇಷ ಲೇನ್ ವ್ಯವಸ್ಥೆ ಮಾಡುವ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಎಲ್ಲಾ ಟೋಲ್ ಕಲೆಕ್ಟರ್‌ಗಳಿಗೆ ಸೂಚಿಸುವಂತೆ ಕೇಂದ್ರ ಮತ್ತು ಎನ್‍ಎಚ್‍ಎಐಗೆ ಸುತ್ತೋಲೆ ಹೊರಡಿಸಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎನ್‍ಎಚ್‍ಎಐಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಹಾಲಿ ನ್ಯಾಯಾಧೀಶರು ಮತ್ತು ವಿಐಪಿಗಳು ಟೋಲ್ ಪ್ಲಾಜಾಗಳಲ್ಲಿ 10 ರಿಂದ 15 ನಿಮಿಷಕ್ಕೂ ಹೆಚ್ಚು ಸಮಯ ಕಾಯುವಂತಾಗಿದೆ. ಇದರ ಜತೆಗೆ ದಾಖಲೆಗಳನ್ನು ತೋರಿಸಬೇಕಾದ "ಅನಗತ್ಯ ಕಿರುಕುಳ" ಎದುರಿಸಬೇಕಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
2019/12/05 23:30:11
https://blog.madguy.co/%E0%B2%A8%E0%B3%8D%E0%B2%AF%E0%B2%BE%E0%B2%AF%E0%B2%BE%E0%B2%A7%E0%B3%80%E0%B2%B6%E0%B2%B0%E0%B3%81-%E0%B2%B5%E0%B2%BF%E0%B2%90%E0%B2%AA%E0%B2%BF%E0%B2%97%E0%B2%B3%E0%B2%BF%E0%B2%97%E0%B3%86/
mC4
ಕಡಬ: ಅಕ್ರಮ ಪಿಸ್ತೂಲ್ ಹೊಂದಿದ ವ್ಯಕ್ತಿಯ ಬಂಧನ, ಪ್ರಕರಣ ದಾಖಲು | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506 ಕಡಬ: ಕಡಬ ಗ್ರಾಮದ ಪಾಲೋಳಿ ಎಂಬಲ್ಲಿ ಪರವಾನಿಗೆ ಇಲ್ಲದ ಪಿಸ್ತೂಲ್ ಹೊಂದಿದ ವ್ಯಕ್ತಿಯ ಮನೆಗೆ ದಾಳಿ ನಡೆಸಿದ ಕಡಬ ಪೊಲೀಸರು, ಆತನನ್ನು ಬಂದಿಸಿ ಪಿಸ್ತೂಲ್ ವಶಪಡಿಸಿಕೊಂಡ ಘಟನೆ ಆ.5 ರಂದು ನಡೆದಿದೆ. ಕಡಬ ಗ್ರಾಮದ ಪಾಲೋಲಿ ನಿವಾಸಿ ಜನಾರ್ಧನ್ ಗೌಡ ಎಂಬಾತನು ಯಾವುದೇ ಪರವಾನಿಗೆ ಇಲ್ಲದೆ ನಕಲಿ ಪಿಸ್ತೂಲ್ ಹೊಂದಿರುವ ಬಗ್ಗೆ ಖಚಿತ ಮಾಹಿತಿಯಂತೆ ಕಡಬ ಪೊಲೀಸರು ದಾಳಿ ನಡೆಸಿ ಆರೋಪಿ ಜನಾರ್ದನ ಗೌಡ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ, ಈ ವೇಳೆ ಅವರಲ್ಲಿದ್ದ ಎರಡು ನಕಲಿ ಪಿಸ್ತೂಲ್, ಎರಡು ಖಾಲಿ ತೋಟೆ, ರಂಜಕ,ಪೊಟಾಷಿಯಂ,ಕೇಪುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು ಅಕ್ರಮವಾಗಿ ಶಸ್ತ್ರಾಸ್ತ್ರ ಗಳನ್ನು ಶೇಖರಿಸಿ ಇಟ್ಟುಕೊಳ್ಳುವುದು ಅಪರಾಧವಾಗಿರುವ ಹಿನ್ನೆಲೆಯಲ್ಲಿ ಇವರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಿರಿಯ ಅಧಿಕಾರಿಗಳ ಸಲಹೆಯಂತೆ ಕಡಬ ಪೊಲೀಸ್ ಠಾಣಾ ಉಪನಿರೀಕ್ಷಕ ರುಕ್ಮಾ ನಾಯ್ಕ್ ಹಾಗೂ ಎ.ಎಸ್.ಐ ಚಿದಾನಂದ ರೈ, ಎಚ್.ಸಿ ಗಳಾದ ಸ್ಕರಿಯ,ಪಿಸಿ ಭವಿತ್ ರೈ, ಶ್ರೀಶೈಲ್, ಮಹೇಶ್ ಜೀಪು ಚಾಲಕ ಕನಕರಾಜ್ ರವರು ದಾಳಿಯಲ್ಲಿ ಪಾಲ್ಗೊಂಡಿದ್ದರು. Previous : ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ – ಉಪ್ಪಿನಂಗಡಿ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ವಿಶೇಷ ಭಜನೆ
2020/09/27 23:25:13
https://puttur.suddinews.com/archives/516487
mC4
ಟ್ಯಾಗ್: cantaloupe.tv | Martech Zone ಟ್ಯಾಗ್: cantaloupe.tv ಸಂಸ್ಥಾಪಕ ಪಾಲುದಾರರಲ್ಲಿ ಒಬ್ಬರಾದ ಜೋ ಡಿಗ್ರೆಗರಿಯಿಂದ ಇಂದು ನನ್ನನ್ನು ಕ್ಯಾಂಟಾಲೂಪ್ ಟಿವಿಗೆ ಪರಿಚಯಿಸಲಾಯಿತು. ಕ್ಯಾಂಟಾಲೌಪ್ನ ಹಿಂದಿನ ಕಥೆಯು ಬಲವಾದದ್ದು ಮತ್ತು ಅದನ್ನು ನೋಡುವುದು ಯೋಗ್ಯವಾಗಿದೆ. ಕ್ಯಾಂಟಾಲೂಪ್‌ನಲ್ಲಿರುವ ತಂಡವು ಅವರು ಸಾಧಿಸಲು ಪ್ರಯತ್ನಿಸುತ್ತಿರುವುದನ್ನು ತಮ್ಮದೇ ಆದ ಮೇಲೆ ತೆಗೆದುಕೊಳ್ಳುತ್ತಾರೆ, ಆದರೆ ಬ್ಲಾಗಿಂಗ್ ವಿದ್ಯಮಾನವನ್ನು ಪುನರಾವರ್ತಿಸುವ ವೀಡಿಯೊಗೆ ನಾನು ಅದನ್ನು ಹೋಲಿಸುತ್ತೇನೆ. ಕ್ಯಾಂಟಾಲೌಪ್ ಅಲಂಕಾರಿಕ ಬಳಕೆದಾರ ಇಂಟರ್ಫೇಸ್ ಅಥವಾ ಅದ್ಭುತ ವೀಡಿಯೊ ಮಿಶ್ರಣ ಮತ್ತು ಪರಿಣಾಮಗಳಲ್ಲಿ ನಿರ್ಮಿಸಲಾದ ವೀಡಿಯೊ ಅಲ್ಲ.
2021/09/29 02:28:04
https://kn.martech.zone/%E0%B2%9F%E0%B3%8D%E0%B2%AF%E0%B2%BE%E0%B2%97%E0%B3%8D/%E0%B2%95%E0%B3%8D%E0%B2%AF%E0%B2%BE%E0%B2%82%E0%B2%9F%E0%B2%BE%E0%B2%B2%E0%B3%8C%E0%B2%AA%E0%B3%8D-%E0%B2%9F%E0%B2%BF%E0%B2%B5%E0%B2%BF/
mC4
ಕತ್ತಲಲ್ಲಿ ಷೇರುಪೇಟೆ ! ಸಿಬಿಐ ವಶದಲ್ಲಿಕೇತನ್‌ ಪಾರೇಖ್‌ | share maket scam: Ketan Parekh arrested - Kannada Oneindia 12 min ago ಪ್ರಚಾರದ ವೇಳೆ ಜೆಡಿಎಸ್ ಮುಖಂಡನ ಮೇಲೆ ಹಲ್ಲೆ, ಹತ್ಯೆಗೆ ಯತ್ನ ಕತ್ತಲಲ್ಲಿ ಷೇರುಪೇಟೆ ! ಸಿಬಿಐ ವಶದಲ್ಲಿಕೇತನ್‌ ಪಾರೇಖ್‌ ಮುಂಬಯಿ : ಹರ್ಷದ್‌ ಮೆಹ್ತಾ ಅನ್ನುವ ಖದೀಮ 1992 ರಲ್ಲಿ ಷೇರುಪೇಟೆಯಲ್ಲಿ ಇತಿಹಾಸ ಕಂಡರಿಯದ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ . ಅವನ ವಾರಸುದಾರರು ಇನ್ನೂ ಇದ್ದಾರೆ ಅನ್ನುವುದು ಎಂಟು ವರ್ಷಗಳ ನಂತರ ರುಜುವಾತಾಗಿದೆ. ಶುಕ್ರವಾರ ಬಯಲಿಗೆ ಬಂದ ಷೇರು ಹಗರಣ 843 ಕೋಟಿ ರುಪಾಯಿ ಮೊತ್ತದ್ದು. ಹಗರಣದ ಹಿಂದಿನ ಕೈ ದಲ್ಲಾಳಿ ಕೇತನ್‌ ಪಾರೇಖ್‌ ಎಂಬಾತನದ್ದು . ಕೇತನ್‌ ಪಾರೇಖ್‌ನನ್ನು ಬಂಧಿಸಲಿರುವ ಸಿಬಿಐ, ಆತನ ಸಂಬಂಧಿಗಳು ಹಾಗೂ ದಲ್ಲಾಳಿಗಳಾದ ಕೀರ್ತಿಕುಮಾರ್‌ ಪಾರೇಖ್‌ ಹಾಗೂ ಕಾರ್ತೀಕ್‌ ಪಾರೇಖ್‌ ಅವರ ವಹಿವಾಟುಗಳತ್ತ ತೀವ್ರ ನಿಗಾ ಇಟ್ಟಿದೆ. ಮಾತ್ರವಲ್ಲದೆ ಪಾರೇಖ್‌ ಅವ್ಯವಹಾರಗಳಿಗೆ ಇಂಬುಕೊಟ್ಟಿರುವರೆಂದು ಶಂಕಿಸಲಾದ ಅಧಿಕಾರಿಗಳ ಮೇಲೂ ಹದ್ದಿನ ಕಣ್ಣಿಟ್ಟಿದೆ. ಪಾರೇಖ್‌ ಜೊತೆ ವಾಣಿಜ್ಯಿಕ ನಂಟು ಹೊಂದಿದೆ ಎನ್ನಲಾದ ಪ್ಯಾಂಥರ್‌ ಇನ್‌ವೆಸ್ಟ್‌ಮೆಂಟ್‌ ಟ್ರೇಡರ್ಸ್‌, ಪ್ಯಾಂಥರ್‌ ಫೈನ್‌ಕಾಪ್‌ ಅಂಡ್‌ ಮ್ಯಾನೇಜ್‌ಮೆಂಟ್‌ ಸರ್ವೀಸ್‌, ಕ್ಲಾಸಿಕ್‌ ಪ್ರೆೃವೇಟ್‌ ಲಿಮಿಟೆಡ್‌, ಚಿತ್ರಕೂಟ ಕಂಪ್ಯೂಟರ್ಸ್‌ ಪ್ರೆೃವೇಟ್‌ ಲಿ ಹಾಗೂ ನಕ್ಷತ್ರ ಸಾಫ್ಟ್‌ವೇರ್‌ ಪ್ರೇವೇಟ್‌ ಲಿಮಿಟೆಡ್‌ಗಳ ಮೇಲೆ ದಾಳಿ ನಡೆಸಿರುವ ಸಿಬಿಐ ಅನೇಕ ದಾಖಲೆಗಳನ್ನು ಹೊತ್ತು ತಂದಿದೆ. ಮುಂಬಯಿಯ ಮಾಂಡ್ವಿ ಹಾಗೂ ಮಾಧವಪುರಗಳ ಬ್ಯಾಂಕ್‌ ಆಫ್‌ ಇಂಡಿಯಾದ ಶಾಖೆಗಳ ಮೇಲೂ ಸಿಬಿಐ ದಾಳಿ ನಡೆದಿದೆ. ಬೌನ್ಸಾದ 130 ಕೋಟಿ ರು.ಗಳ ಪೇ ಆರ್ಡರ್‌ ಮಾಧವಪುರ ಮರ್ಕಂಟೈಲ್‌ ಸಹಕಾರಿ ಬ್ಯಾಂಕ್‌ ನೀಡಿದ್ದ 130 ಕೋಟಿ ರುಪಾಯಿಗಳ ಪೇ ಆರ್ಡರನ್ನು , ಕೇತನ್‌ ಪಾರೇಖ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ನೀಡಿದ್ದು , ಅದು ಬೌನ್ಸ್‌ ಆಗುತ್ತಿದ್ದಂತೆಯೇ ಷೇರುಪೇಟೆಯಲ್ಲಿ ಭಾರೀ ಕೋಲಾಹಲ ಉಂಟಾಯಿತು. ಸೂಚ್ಯಂಕದಲ್ಲಿ ದಿಢೀರನೆ 147 ಪಾಯಿಂಟುಗಳಷ್ಟು ಕುಸಿತ ಕಂಡರೆ, ಚೆನ್ನೈ ಷೇರು ವಿನಿಮಯ ಕೇಂದ್ರದಲ್ಲಿ ಇಂಡೆಕ್ಸ್‌ 130 ಪಾಯಿಂಟುಗಳಷ್ಟು ಕುಸಿತ ಕಂಡಿತು. ಷೇರು ಹಗರಣವನ್ನು ಕುರಿತು ಸೆಬಿ ಕೂಲಂಕಷವಾಗಿ ಪರಿಶೀಲಿಸುವುದು. ಅದರ ತನಿಖಾ ವರದಿಯ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ವಿತ್ತ ಸಚಿವ ಯಶವಂತ ಸಿನ್ಹಾ ತಿಳಿಸಿದ್ದಾರೆ.
2019/11/19 04:06:49
https://kannada.oneindia.com/news/2001/03/31/share.html
mC4
ದುಡ್ಡಿನ ವಿಚಾರದಲ್ಲಿ 'ದೊಡ್ಡವರು' ಹೇಳಿದ 8 ಪಾಠಗಳು | How To Save Money: Here Is The 8 Lessons - Kannada Goodreturns 9 hrs ago ದುಬೈನಲ್ಲಿ ಚಿನ್ನ ಖರೀದಿ ಚೀಪ್ ಅಂಡ್ ಬೆಸ್ಟ್ ಏಕೆ? ಇಲ್ಲಿವೆ 5 ಕಾರಣಗಳು 10 hrs ago ಬ್ಯಾಂಕ್‌ ಲಾಕರ್ ನಿಯಮಗಳೇನು? ಎಷ್ಟು ಶುಲ್ಕ ವಿಧಿಸಲಾಗುತ್ತದೆ? | Published: Tuesday, November 19, 2019, 19:43 [IST] ಈ ಶೀರ್ಷಿಕೆಯನ್ನು ನೋಡಿದ ಮೇಲೆ 'ದೊಡ್ಡವರು' ಅಂದರೆ ಬಿಲ್ ಗೇಟ್ಸ್, ವಾರೆನ್ ಬಫೆಟ್, ಮುಕೇಶ್ ಅಂಬಾನಿ, ರತನ್ ಟಾಟಾ ಅವರು ದುಡ್ಡಿನ ಬಗ್ಗೆ ಹೇಳಿದ ಪಾಠಗಳು ಇವು ಎನಿಸಿರಬಹುದು. ಬಹಳ ಜನಕ್ಕೆ ಮನೆಯ ಹಿರಿಯರು ಹೇಳಿದ ಮಾತುಗಳು ಎಷ್ಟು ಅಮೂಲ್ಯ ಎಂಬುದು ಸಮಯಕ್ಕೆ ಮರೆತು ಹೋಗುತ್ತದೆ. ಆದರೆ, ಯಾವ ಬಿಲ್ ಗೇಟ್ಸ್ ಗೂ ಕಡಿಮೆ ಇಲ್ಲದ ಮಾತುಗಳು ಅವಾಗಿರುತ್ತವೆ. ನಿಮ್ಮೆದುರು ಎಂಟು ಪಾಠಗಳನ್ನು ನೆನಪಿಸಿ, ಮತ್ತೊಮ್ಮೆ ದೊಡ್ಡವರ ಮಾತುಗಳನ್ನು ಅನುಸರಿಸಲು ಪ್ರೇರಣೆ ನೀಡುವುದು ಈ ಲೇಖನದ ಉದ್ದೇಶ. ಹ್ಞಾಂ, ಒಂದಲ್ಲ ಒಂದು ಬಾರಿ ಈ ಮೇಲೆ ಹೆಸರಿಸಲಾದ ಮಹನೀಯರು ಸಹ ಅದೇ ಪಾಠಗಳನ್ನು ಹೇಳಿದ್ದಾರೆ. ಅವೆಲ್ಲವನ್ನೂ ಸರಳಗೊಳಿಸಿ ಇಲ್ಲಿ ನೀಡಲಾಗುತ್ತಿದೆ. ಬ್ರ್ಯಾಂಡ್ ಮೇಲೆ ಹಣ ಹಾಕಬೇಡಿ ಕೆವರಿಗೆ ಬ್ರ್ಯಾಂಡೆಡ್ ಬಟ್ಟೆ, ಮೊಬೈಲ್, ಕಾರು ಹೀಗೆ ಎಲ್ಲವೂ ಬ್ರ್ಯಾಂಡೆಡ್ ಆಗಿರಬೇಕು. ಹೀಗೆ ಅತ್ಯುತ್ತಮ ಬ್ರ್ಯಾಂಡ್ ಹುಡುಕುತ್ತಾ, ಖರೀದಿಸುತ್ತಾ ತಮ್ಮ ಸಂಪಾದನೆಯ ಬಹುಪಾಲನ್ನು ಅವುಗಳಿಗೇ ಖರ್ಚು ಮಾಡಿರುತ್ತಾರೆ. ಜಗತ್ತಿನ ಅತ್ಯಂತ ಶ್ರೀಮಂತ ಬಿಲ್ ಗೇಟ್ಸ್ ಕಟ್ಟುವುದು ಹತ್ತು ಡಾಲರ್ ಬೆಲೆಯ ವಾಚ್. ಲೆಕ್ಕವಿಲ್ಲದಷ್ಟು ರೋಲೆಕ್ಸ್ ವಾಚ್ ಕೊಳ್ಳುವ ಸಾಮರ್ಥ್ಯ ಇದ್ದರೂ ಸಮಯ ನೋಡಲು ಎಷ್ಟು ಬೆಲೆಯ ವಾಚ್ ಆದರೂ ಒಂದೇ ಅಲ್ಲವಾ ಎಂಬ ನಿರ್ಲಿಪ್ತ ಉತ್ತರ ಅವರದು. ಮನೆಗಳಲ್ಲಿ ಅಪ್ಪ- ಅಮ್ಮನಿಗೆ ದುಂಬಾಲು ಬಿದ್ದು, ದುಬಾರಿ ಫೋನ್, ಬೈಕ್, ಬಟ್ಟೆ ಮತ್ತೊಂದು ಖರೀದಿಸುವ ಮುನ್ನ ಆಲೋಚಿಸಿ. ಅಥವಾ ನಿಮಗೇ ಬ್ರ್ಯಾಂಡೆಡ್ ವಸ್ತುಗಳ ಖರೀದಿ ಆಸಕ್ತಿ ಇದ್ದರೆ ಜೇಬಿಗೆ ಭಾರವಾಗುವಷ್ಟು ಅತಿ ಮಾಡಿಕೊಳ್ಳಬೇಡಿ. ಅವು ವಸ್ತುಗಳು ಮಾತ್ರ. ಬಳಕೆಯ ಉದ್ದೇಶ ಈಡೇರಿದರೆ ಸಾಕು. ಹಣ ಉಳಿಸಿದ ನಂತರ ಉಳಿದದ್ದು ಖರ್ಚು ಮಾಡಿ ಹಣ ಉಳಿಸುವುದಕ್ಕೆ ಎಲ್ಲಿ ಆಗುತ್ತೆ, ಅದು ಈಗಿನ ಕಾಲದಲ್ಲಿ ಬರೀ ಖರ್ಚು ಅನ್ನೋರಿಗೆ ಈಗಿನ ಮಾತು ಅನ್ವಯಿಸುತ್ತದೆ. ಯಾವತ್ತೂ ಖರ್ಚಾದ ನಂತರ ಉಳಿದ ಹಣವನ್ನು ಉಳಿತಾಯ ಮಾಡುವ ಆಲೋಚನೆಯನ್ನು ಬಿಡಬೇಕು. ಮೊದಲು ಇಂತಿಷ್ಟು ಉಳಿತಾಯ ಅಂತ ಮಾಡಿ, ಆ ನಂತರ ಉಳಿದಿದ್ದನ್ನು ಖರ್ಚು ಮಾಡಬೇಕು. ಆರ್ಥಿಕ ಶಿಸ್ತು ಅಂದರೆ ಇದೇ. ಕೈ ಸೇರದ ಹಣಕ್ಕೆ ಕಮಿಟ್ ಆಗಬಾರದು ಸಂಪಾದನೆಯೇ ಮಾಡದ ಅಥವಾ ಇನ್ನೂ ನಿಮ್ಮ ಕೈ ಸೇರದ ಹಣಕ್ಕೆ ಮುಂಚಿತವಾಗಿಯೇ ಕಮಿಟ್ ಆಗಬಾರದು. ಯಾವುದೇ ಹಣ ನೀವು ಸಂಪಾದನೆ ಮಾಡಿದ ನಂತರ, ಅದು ಕೈ ಸೇರಿದ ನಂತರವಷ್ಟೇ ನಿಮ್ಮದು. ಅದು ಬರುವ ಮುನ್ನವೇ ಖರ್ಚಿಗೆ ದಾರಿ ಹುಡುಕಿಕೊಳ್ಳುವುದು ದುಡ್ಡಿನ ಬಗ್ಗೆ ಅಶಿಸ್ತು ತೋರಿಸುತ್ತದೆ. ಅನವಶ್ಯಕ ಖರ್ಚು ತಡೆದರೆ ಉಳಿತಾಯ ಮಾಡಿದಂತೆ ಅನವಶ್ಯಕ ಖರ್ಚು ತಡೆದರೆ ಉಳಿತಾಯ ಮಾಡಿದಂತೆ ಎಂಬುದು ಬಹಳ ಪ್ರಸಿದ್ಧವಾದ ಮಾತು. ಪ್ರತಿ ದಿನ ಅಥವಾ ವಾರ ಅಥವಾ ತಿಂಗಳಿಗೊಮ್ಮೆ ಖರ್ಚು ಯಾವ್ಯಾವುದರ ಸಲುವಾಗಿ ಆಗುತ್ತಿದೆ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಅನವಶ್ಯಕವಾಗಿ ಆಗುತ್ತಿರುವ ಖರ್ಚನ್ನು ತಡೆದರೆ ಅಷ್ಟು ಹಣ ಉಳಿತಾಯ ಮಾಡಿದಂತೆಯೇ ಸರಿ. ಎರಡೆರಡು ಪೋಸ್ಟ್ ಪೇಯ್ಡ್ ಸಿಮ್ ಕಾರ್ಡ್ ಗಳು, ಮನೆಯಲ್ಲಿ ತಿಂಡಿ ಮಾಡಿದ್ದರೂ ಹೊರಗೆ ತಿಂಡಿ- ಊಟ ಮಾಡುವ ಅಭ್ಯಾಸ... ಇಂಥವೆಲ್ಲ ಖರ್ಚಿನ ದಾರಿಗಳು. ಉಳಿತಾಯ ಮತ್ತು ಹೂಡಿಕೆ ಮಧ್ಯ ವ್ಯತ್ಯಾಸ ತಿಳಿದಿರಲಿ ಉಳಿತಾಯ ಹಾಗೂ ಹೂಡಿಕೆ ಎರಡರ ಮಧ್ಯೆ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಉಳಿತಾಯ ಎಂಬುದು ಕೂಡಿಟ್ಟ ಹಣಕ್ಕೆ ಒಂದಿಷ್ಟು ಸೇರ್ಪಡೆ ಹಾಗೂ ತುಂಬ ಕಡಿಮೆ ಮೊತ್ತದ ಬಡ್ಡಿ ಸೇರಿಕೊಳ್ಳುತ್ತದೆ. ಆದರೆ ಹೂಡಿಕೆ ದೊಡ್ಡ ಮೊತ್ತವಾಗಿ, ದುಡ್ಡು ಮತ್ತಷ್ಟು ದುಡ್ಡನ್ನು ದುಡಿಯುತ್ತದೆ. ಆದರೆ ಹೂಡಿಕೆ ಮಾಡುವಾಗ ಭವಿಷ್ಯದ ಸಾಧ್ಯತೆ, ಸುರಕ್ಷತೆ ಮತ್ತಿತರ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬಾರದು 'ನವಿಲನ್ನು ನೋಡಿ ಕೆಂಬೂತ ಪುಕ್ಕ ಕೆದರಿಕೊಂಡು ಹಾಗೆ' ಎಂಬ ಮಾತನ್ನು ಆಗಾಗ ನೆನಪಿಸಿಕೊಳ್ಳಿ. ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬಾರದು. ಯಾರೋ ಆಗಾಗ ಫಾರಿನ್ ಟೂರ್ ಮಾಡ್ತಾರೆ, ವರ್ಷಕ್ಕೊಂದು ಕಾರು ಬದಲಾಯಿಸ್ತಾರೆ, ತಿಂಗಳು ತಿಂಗಳಿಗೂ ಮೊಬೈಲ್ ಫೋನ್ ಹೊಸದು ಖರೀದಿಸುತ್ತಾರೆ... ಹೀಗೆ ಮತ್ತೊಬ್ಬರನ್ನು ಹೋಲಿಕೆ ಮಾಡಿಕೊಳ್ಳುತ್ತಾ ಹೋದರೆ ದುಡ್ಡು, ನೆಮ್ಮದಿ ಎಲ್ಲವೂ ಹಾಳು. ಟೈಮ್ ಈಸ್ ಮನಿ ಎಂಬುದು ಮೂಲ ಮಂತ್ರ ನಿಮ್ಮ ಸಮಯದ ಬಳಕೆ ಹೇಗೆ ಆಗುತ್ತಿದೆ ಎಂಬ ಬಗ್ಗೆ ಸದಾ ನಿಗಾ ಇರಲಿ. ದಿನಕ್ಕೆ ಆರರಿಂದ ಎಂಟು ಗಂಟೆ ಟೀವಿ ನೋಡುವ, ಗೇಮ್ಸ್ ಆಡುವ, ಫೇಸ್ ಬುಕ್, ಚಾಟಿಂಗ್, ಫೋನ್ ಕಾಲ್ ನಲ್ಲಿ ಕಳೆಯುವ ಸಮಯದಲ್ಲಿ ಹೊಸ ವಿಚಾರ- ಸಂಗತಿ ಕಲಿಯಬಹುದು. ಸ್ವಾವಲಂಬನೆ ರೂಢಿಸಿಕೊಳ್ಳಬಹುದು. 'ಟೈಮ್ ಈಸ್ ಮನಿ' ಎಂಬ ಮಾತು ಎಲ್ಲರೂ ಹೇಳಿದ್ದಾರೆ. ಅದನ್ನು ಹೇಗೆಂದರೆ ಹಾಗೆ ಬಳಸಿಕೊಳ್ಳುತ್ತಿದ್ದೇವೆ ಅಂದರೆ ಹಣವನ್ನು ವ್ಯರ್ಥ ಮಾಡಿದಂತೆಯೇ. ಜೂಜಿನಲ್ಲಿ ಹಣ ದುಡಿದವರಿಲ್ಲ, ಉದ್ಧಾರ ಆದವರಿಲ್ಲ. ಅದೆಷ್ಟು ಹಣ ಇದ್ದರೂ ಸುಲಭವಾಗಿ ಕಳೆದುಕೊಳ್ಳುವ ದಾರಿಯೆಂದರೆ ಜೂಜು. ಆದ್ದರಿಂದ ಹಣದ ಜೂಜಾಟ ಸರ್ವಥಾ ಕೂಡದು. ಜೂಜಿನಿಂದಲೇ ಹಣ ಮಾಡಿದವರು ಎಲ್ಲೂ ಸಿಗುವುದಿಲ್ಲ. ಇವತ್ತು ಹಣ ಬಂದರೆ ಇನ್ನಷ್ಟು ಸಂಪಾದಿಸಬೇಕು ಎಂದು ಕೈಲಿ ಇದ್ದದ್ದನ್ನು ಕಳೆದುಕೊಂಡವರನ್ನು ನೋಡಬಹುದು. ಇನ್ನು ಇವತ್ತು ಹಣ ಹೋಯಿತು ಎಂಬ ಕಾರಣಕ್ಕೆ ಮತ್ತೆ ಅಲ್ಲೇ ಸಂಪಾದನೆ ಮಾಡಬೇಕೆಂದು ಸಾಲ- ಸೋಲ ಮಾಡಿ, ಎಲ್ಲ ಕಳೆದುಕೊಂಡವರನ್ನೂ ನೋಡಬಹುದು. ಒಟ್ಟಿನಲ್ಲಿ ಜೂಜಿನಲ್ಲಿ ಹಣ ದುಡಿದವರಿಲ್ಲ, ಉದ್ಧಾರ ಆದವರಿಲ್ಲ.
2019/12/12 22:42:31
https://kannada.goodreturns.in/classroom/how-to-save-money-here-is-the-8-lessons-005310.html?utm_medium=Desktop&utm_source=BS-KN&utm_campaign=Left_Include
mC4
ರಾಕೆಟ್ ಎಂಜಿನ್ ಪ್ರೇರಣೆಯೊಂದಿಗೆ ಅಭಿವೃದ್ಧಿಗೊಂಡಿದೆ ಟಾಟಾ ಹೊಸ ಹ್ಯಾರಿಯರ್ ಕಾರು - Kannada DriveSpark ರಾಕೆಟ್ ಎಂಜಿನ್ ಪ್ರೇರಣೆಯೊಂದಿಗೆ ಅಭಿವೃದ್ಧಿಗೊಂಡಿದೆ ಟಾಟಾ ಹೊಸ ಹ್ಯಾರಿಯರ್ ಕಾರು Updated: Wednesday, October 10, 2018, 11:00 [IST] ಟಾಟಾ ಮೋಟಾರ್ಸ್ ಸಂಸ್ಥೆಯು ಇದೇ ವರ್ಷ ದೀಪಾವಳಿ ಹೊತ್ತಿಗೆ ಹಲವು ಗೇಮ್ ಚೇಂಜರ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದ್ದು, ಇದರಲ್ಲಿ ಹ್ಯಾರಿಯರ್ ಹೆಸರಿನ ವಿನೂತನ ಎಸ್‌ಯುವಿ ಮಾದರಿಯು ಕೂಡಾ ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದೆ. ಸದ್ಯ ಬಿಡುಗಡೆ ಹೊಸ್ತಿನಲ್ಲಿರುವ ಹ್ಯಾರಿಯರ್ ಕಾರುಗಳು ಸ್ಪಾಟ್ ಟೆಸ್ಟಿಂಗ್ ನಡೆಸಿದ್ದು, ರಾಕೆಟ್ ಎಂಜಿನ್ ಪ್ರೇರಣೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುವುದು ಖಚಿತವಾಗಿದೆ. ಎಸ್‌ಯುವಿ ವಿಭಾಗಕ್ಕೆ ವಿನೂತನ ಕಾರು ಮಾದರಿಯನ್ನು ಪರಿಚಯಿಸಲು ಸಿದ್ದವಾಗುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಕಾರನ್ನು ಹಲವು ಸುತ್ತಿನ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಕಾರಿನ ಅಧಿಕೃತ ಹೆಸರು ಬಹಿರಂಗಗೊಂಡ ನಂತರ ಕಾರಿನಲ್ಲಿ ಒದಗಿಸಲಾಗಿರುವ ಗುಣಮಟ್ಟದ ತಾಂತ್ರಿಕ ಸೌಲಭ್ಯಗಳು ಇದೀಗ ಎಸ್‌ಯುವಿ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ. MOST READ: ಬಹುನೀರಿಕ್ಷಿತ ಹೊಚ್ಚ ಹೊಸ ಹ್ಯುಂಡೈ ಸ್ಯಾಂಟ್ರೋ ಅನಾವರಣ MOST READ: ತನ್ನ ತಂದೆಯ 50ನೇ ಹುಟ್ಟುಹಬ್ಬಕ್ಕೆ ಮಗನಿಂದ ಸರ್ಪ್ರೈಸ್ ಗಿಫ್ಟ್ ಬಿಡುಗಡೆಗೆ ಸಿದ್ದವಾಗಿರುವ ಟಾಟಾ ಹ್ಯಾರಿಯರ್ ಕಾರುಗಳ ವೈಶಿಷ್ಟ್ಯತೆಗಳನ್ನು ತಿಳಿಯಲು ಇಲ್ಲಿರುವ ಫೋಟೋ ಗ್ಯಾಲರಿ ನೋಡಿ..!
2019/10/17 17:47:26
https://kannada.drivespark.com/four-wheelers/2018/tata-harrier-kryotec-diesel-engine-specs-details-more-013850.html
mC4
ಬಂಡೆ ಚಿತ್ರಕಲೆ ದಾಖಲೆ | Prajavani ಬಂಡೆ ಚಿತ್ರಕಲೆ ದಾಖಲೆ Published: 08 ಸೆಪ್ಟೆಂಬರ್ 2019, 14:51 IST Updated: 08 ಸೆಪ್ಟೆಂಬರ್ 2019, 14:51 IST ಇತಿಹಾಸ ಅರಿಯುವಲ್ಲಿ ಬಂಡೆಗಲ್ಲು ಚಿತ್ರ ಅಥವಾ ಪ್ರಾಗೈತಿಹಾಸಿಕ ನೆಲೆ ಪ್ರಮುಖ ಆಕರ. ಮಾತ್ರವಲ್ಲ ಚರಿತ್ರೆಯ ಅಧ್ಯಯನಕ್ಕೆ ಅದು ಬಹುವಾಗಿ ನೆರವಾಗುತ್ತದೆ. ಬಂಡೆಯ ಮೇಲಿನ ಚಿತ್ರಕಲೆ ಮಾನವ ಜೀವನ ವೃತ್ತಾಂತದ ದಾಖಲೆಯೂ ಆಗಿದೆ. ಕರ್ನಾಟಕವು ಭಾರತದಲ್ಲಿಯೇ ಅಧ್ಯಯನದ ದೃಷ್ಟಿಯಿಂದ ವಿಶೇಷ ಆಯಾಮ ಪಡೆದಿದ್ದು, ಪುರಾತತ್ವ ಲೋಕಕ್ಕೆ ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಅದರಲ್ಲೂ ಬಂಡೆ ಚಿತ್ರಗಳ ಅಧ್ಯಯನ ಗಮನಾರ್ಹ ಎಂಬ ಲೇಖಕರ ಅಂಬೋಣ ದಿಟವೂ ಹೌದು. ಮಧ್ಯಭಾರತದಲ್ಲಿ ಹೆಚ್ಚು ಅಧ್ಯಯನಕ್ಕೆ ಒಳಗಾಗಿರುವ ಬಂಡೆ ಚಿತ್ರ ಕ್ಷೇತ್ರ ದಕ್ಷಿಣ ಭಾರತಕ್ಕೆ ಅದರಲ್ಲೂ ಕರ್ನಾಟಕದ ಮಟ್ಟಿಗೆ ತೀರಾ ಕಡಿಮೆ. ಲೇಖಕ ಮೋಹನ್ ಆರ್. ಈ ಕೊರತೆ ನೀಗಿಸುವಲ್ಲಿ ಶ್ರಮಿಸಿದ್ದಾರೆ. ಇದು ಅವರ ಚೊಚ್ಚಲ ಕೃತಿಯೂ ಹೌದು. ಸಾಕಷ್ಟು ಅಧ್ಯಯನ, ಸಂಶೋಧನೆ, ಚರ್ಚೆ, ಪರಾಮರ್ಶೆಗಳ ಕೃಷಿಗೈದು ಉತ್ತಮ ಕೃತಿ ರಚಿಸಿದ್ದಾರೆ. ಪುಸ್ತಕ ಒಟ್ಟು ಹತ್ತು ಅಧ್ಯಾಯಗಳನ್ನು ಒಳಗೊಂಡಿದೆ. ಜೊತೆಗೆ ಅನುಬಂಧಗಳು, ಕನ್ನಡ, ಇಂಗ್ಲಿಷ್ ಪರಾಮರ್ಶನ ಗ್ರಂಥಗಳು, ಲೇಖನಗಳ ಪಟ್ಟಿಯೂ ಇದೆ. ವರ್ಣಚಿತ್ರಗಳ ಪ್ರತ್ಯೇಕ ವಿಭಾಗವೇ ಇದ್ದು ಕೃತಿಯ ಅಂದವನ್ನು ಹೆಚ್ಚಿಸಿದೆ. ಆದಿಮ ಚಿತ್ರಕಲೆ ನಡೆದುಬಂದ ಹಾದಿ, ಅದಕ್ಕೆ ಶ್ರಮಿಸುತ್ತಿರುವ ಸಂಸ್ಥೆಗಳು, ಬಂಡೆಚಿತ್ರಗಳ ಕಾಲಮಾನದ ಸಂಕ್ಷಿಪ್ತ ಮಾಹಿತಿಯೂ ಇಲ್ಲಿದೆ. ನಿರಂತರ ಸಂಶೋಧನೆ ಸಂಸ್ಕೃತಿ ಹಿರಿಮೆಗೆ ನಾಂದಿ ಎಂಬುದನ್ನು ಧ್ವನಿಸುತ್ತದೆ ಪುಸ್ತಕ. ಅದೆಷ್ಟೋ ಐತಿಹಾಸಿಕ ಕುರುಹುಗಳು ಗಣಿಗಾರಿಕೆ, ನಗರೀಕರಣ, ಆಧುನೀಕರಣದ ಹೊಡೆತಕ್ಕೆ ಸಿಕ್ಕು ನಾಮಾವಶೇವಾಗಿವೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಕುರುಹುಗಳ ದಾಖಲೀಕರಣ ಭವಿಷ್ಯದ ಪೀಳಿಗೆಯ ದೃಷ್ಟಿಯಿಂದ ಅತ್ಯಂತ ತುರ್ತು ಎಂಬುದನ್ನು ಪುಸ್ತಕ ಸಾರುತ್ತದೆ. ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು, ಇತಿಹಾಸ ಅಧ್ಯಯನ ಮಾಡುವ ಆಸಕ್ತರರು ಸೇರಿದಂತೆ ಜನಸಾಮಾನ್ಯರಿಗೂ ಉಪಯುಕ್ತ ಕೃತಿ ಹಾಗೂ ಕೈಪಿಡಿ ಎನ್ನಬಹುದು ಈ ಪುಸ್ತಕವನ್ನು.
2019/09/18 22:18:40
https://www.prajavani.net/artculture/book-review/rock-drawing-662761.html
mC4
ಹೆಲ್ಮೆಟ್ ಹಾಕಿಲ್ಲದವರಿಗೆ ಶಾಕ್ ನೀಡಿದ ಬೆಂಗಳೂರು ಪೊಲೀಸರು!! - TheNewsism \n Home News ಹೆಲ್ಮೆಟ್ ಹಾಕಿಲ್ಲದವರಿಗೆ ಶಾಕ್ ನೀಡಿದ ಬೆಂಗಳೂರು ಪೊಲೀಸರು!! ಹೆಲ್ಮೆಟ್ ಹಾಕಿಲ್ಲದವರಿಗೆ ಶಾಕ್ ನೀಡಿದ ಬೆಂಗಳೂರು ಪೊಲೀಸರು!! ನೀವು ಗಾಡಿಯಲ್ಲಿ ಹೊರಟಾಗ ಅನಿವಾರ್ಯ ಕಾರಣವೇ ಆಗಲಿ.. ಅಥವಾ ಫ್ಯಾಷನ್‌ಗಾಗಿಯೇ ಆಗಲಿ ಹೆಲ್ಮೆಟ್ ಹಾಕಿಕೊಳ್ಳದೇ ರಸ್ತೆಯಲ್ಲಿ ಹೊರಟಾಗ.. ನೀವು ಪೊಲೀಸರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.ನೀವು ಸಿಕ್ಕು ಹಾಕಿಕೊಂಡ ಮೇಲೆ ಅಯ್ಯೋ ಇವರಿಗೆ ದುಡ್ಡು ಕೊಡುವ ಬದಲು ಹೆಲ್ಮೆಟ್ ಹಾಕಿಕೊಳ್ಳುವುದೇ ಉತ್ತಮ ಎನ್ನುವದು ಅನಿಸದೇ ಇರದು. ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಇತ್ತೀಚೀಗೆ ಪೊಲೀಸರು ಹೆಲ್ಮೆಟ್ ಇಲ್ಲದ ಚಾಲಕರಿಗೆ ಶಾಕ್ ನೀಡುವ ಬದಲು, ಮಂದಹಾಸ ಮೂಡಿಸುವ ಕೆಲಸ ಮಾಡಿದ್ದಾರೆ. ಅದೇನಪ್ಪ ಅನ್ನುವ ಕುತೂಹಲ ನಿಮ್ಮ ನಮ್ಮಲಿಇರುವುದು ಸಾಮಾನ್ಯ. ಪೊಲೀಸರೆ ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ ಚಾಲಕರಿಗೆ ಉಚಿತವಾಗಿ ಹೆಲ್ಮೆಟ್ ವಿತರಣೆ ಮಾಡಿದ್ದಾರೆ. ವಾಹನ ಸವಾರರಿಗೆ ಇದು ಆಶ್ಚರ್ಯದ ಸಂಗತಿ. ಏಕೆಂದರೆ ದಂಡ ಹಾಕುವ ಪೊಲೀಸರೆ ಉಚಿತವಾಗಿ ಹೆಲ್ಮೆಟ್ ನೀಡಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. 'ವಿಶ್ವ ಹೆಡ್ ಇಂಜ್ಯುರಿ ಡೇ' ಅಂಗವಾಗಿ ಬೆಂಗಳೂರಿನ ಟ್ರಾಫಿಕ್ ಪೊಲೀಸ್ಸಹಯೋಗದೊಂದಿಗೆ ಫೋರ್ಟಿಸ್ ಆಸ್ಪತ್ರೆ ಬೆಂಗಳೂರಿನ ನಾನಾ ಭಾಗಗಳಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೋಂಡಿತ್ತು. ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ ಚಾಲಾಕರನ್ನು ತಡೆದು… ರೀ ನಿಲ್ಲಿ ನಿಲ್ಲಿ ಇಂದು ವಿಶ್ವ ಹೆಡ್ ಇಂಜ್ಯುರಿ ಡೇ… ಹೀಗಾಗಿ ನಿಮ್ಮ ಮೇಲೆ ಇಂದು ಮಾತ್ರ ದಂಡ ಹಾಕುವುದಿಲ್ಲ… ಬದಲಾಗಿ ನಿಮಗೆ ಹೊಸ ಹೆಲ್ಮೆಟ್ ನೀಡುತ್ತವೆ…ಹೆಲ್ಮೆಟ್ ಫ್ರೀ ನಿಡ್ತಾರೆ ಎಂದು ತಿಳಿದು ಕೊಂಡು ನಾಳೆಯೂ ಹೀಗೆ ಬಂದಲ್ಲಿ ಡಬಲ್ ದಂಡ ಹಾಕುತ್ತೇವೆ ಹುಷಾರ್ ಎಂದು ಪೊಲೀಸರು ತಿಳಿಸಿದ್ದಾರೆ. ಸರ್ ನನ್ನ ಹೆಲ್ಮೆಟ್ ಕಳುವಾಗಿತ್ತು, ಈಗ ತೆಗೆದುಕೊಳ್ಳಲು ಹೊರಟ್ಟಿದೆ ಎಂದು ಚಾಲಕರು ನೆಪ ಹೇಳಿದರೆ, ಇನ್ನು ಕೆಲವರು ನಾಳೆಯಿಂದ ಹಾಕಿಕೊಂಡು ಬರುವುದಾಗಿ ತಿಳಿಸಿದರು.
2020/08/08 22:50:22
http://kannada.thenewsism.com/bengaluru_police/
mC4
ವಿಘ್ನಸಂತೆ - ವಿಕಿಪೀಡಿಯ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನಲ್ಲಿರುವ ಗ್ರಾಮ ವಿಘ್ನಸಂತೆ. ತುರುವೇಕೆರೆಯಿಂದ ೧೨ ಕಿಲೋಮೀಟರ್ ಮತ್ತು ನೊಣವಿನಕೆರೆಯಿಂದ ಸುಮಾರು ೫ ಕಿಮೀ ದೂರದಲ್ಲಿರುವ ಈ ಗ್ರಾಮ ಶಿಲ್ಪಕಲಾ ವೈಭವಕ್ಕೆ ಹೆಸರಾದ ಸುಂದರ ದೇವಾಲಯಗಳ ತವರಾಗಿದೆ. ಈ ಗ್ರಾಮಕ್ಕೆ ಹಿಂದೆ 'ಇಗನಸಂತೆ' ಎಂದು ಕರೆಯುತ್ತಿದ್ದರಂತೆ. ಕಾಲಾನುಕ್ರಮದಲ್ಲಿ ಇದು 'ವಿಘ್ನಸಂತೆ'ಯಾಗಿದೆ. ೩ ಹೋಗುವುದು ಹೇಗೆ ಇಲ್ಲಿರುವ ಲಕ್ಷ್ಮೀನರಸಿಂಹ ದೇವಾಲಯದ ಶಿಖರದಲ್ಲಿರುವ ನಾಟ್ಯಗಣಪ ಹಳೆಬೀಡಿನ ಪ್ರವೇಶ ದ್ವಾರದ ಬಲಭಾಗದಲ್ಲಿರುವ ನಾಟ್ಯ ಗಣಪನನ್ನೇ ಹೋಲುತ್ತದೆ. ದೇವಾಲಯದ ಮುಂಭಾಗದಲ್ಲಿರುವ ಆನೆಗಳ ವಿಗ್ರಹ ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳ ಆವರಣದಲ್ಲಿರುವ ಆನೆಗಳ ಶಿಲ್ಪವನ್ನೇ ಹೋಲುತ್ತದೆ. ವಿಘ್ನಸಂತೆ ದೇವಾಲಯದ ಸುಂದರ ಗೋಪುರದೇವಾಲಯ ಹೊಯ್ಸಳ ಶೈಲಿಯಲ್ಲಿದ್ದು, ದೇಗುಲದಲ್ಲಿರುವ ಕೇಶವ, ಲಕ್ಷ್ಮೀನಾರಾಯಣ ಹಾಗೂ ವೇಣುಗೋಪಾಲಸ್ವಾಮಿ ವಿಗ್ರಹಗಳು ನಯನ ಮನೋಹರವಾಗಿವೆ. ಹೊಯ್ಸಳಯಾದವರ ಕಾಲದಲ್ಲಿ ಇದೊಂದು ಪ್ರಮುಖ ಸ್ಥಳವಾಗಿತ್ತು ಎಂಬುದನ್ನು ದೇವಾಲಯದ ಎಡಭಾಗದಲ್ಲಿರುವ ಶಾಸನಗಳು ಸಾರುತ್ತವೆ. ಹೊಯ್ಸಳ ಮೂರನೆಯ ನರಸಿಂಹನ ದಂಡನಾಯಕರೂ ಮಲ್ಲಿದೇವದಂಡನಾಯ ಕನ ಮಕ್ಕಳೂ ಆದ ಅಪ್ಪಯ್ಯ, ಗೋಪಾಲ ಮತ್ತು ಮಾಧವ ಎಂಬವರು ಈ ದೇವಾಲಯವನ್ನು 1286ರಲ್ಲಿ ಕಟ್ಟಿಸಿದರೆಂದು ಶಾಸನ ತಿಳಿಸುತ್ತದೆ. ವಿಶಿಷ್ಟ ವಿನ್ಯಾಸ ಮತ್ತು ಸೂಕ್ಷ್ಮ ಶಿಲ್ಪಾಲಂಕರಣಗಳಿಂದ ಕೂಡಿದ ಹೊಯ್ಸಳ ಶೈಲಿಯಲ್ಲೇ ಪೂರ್ಣವಾಗಿ ರಚಿತವಾಗಿರುವ ಗಣೇಶ ದೇವಾಲಯದ ಹೊರ ಭಿತ್ತಿಯ ಮೇಲೆ ಹೆಚ್ಚಿನ ಸೂಕ್ಷ್ಮ ಕೆತ್ತನೆಗಳಿಲ್ಲದಿದ್ದರೂ, ಶಿಖರದಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ಈ ಗ್ರಾಮದಲ್ಲಿ ಹರಿಯುವ ಹಳ್ಳದ ಪಕ್ಕದಲ್ಲಿ ಬಾಲಲಿಂಗೇಶ್ವರ ದೇವಾಲಯವಿದೆ. ಗ್ರಾಮದ ಉತ್ತರದಲ್ಲಿರುವ ಬಯಲಲ್ಲಿ ನೂತನವಾಗಿ ಕಟ್ಟಿದ ಬನಶಂಕರಿ ದೇವಾಲಯವಿದೆ. ಗರ್ಭಗೃಹ ಮತ್ತು ಸುಕನಾಸಿ ಮಾತ್ರವಿರುವ ಈ ದೇವಾಲಯದಲ್ಲಿ ಸುಖಾಸನಾರೂಢವಾದ ಬಹುಶಃ ಹೊಯ್ಸಳ ಕಾಲಕ್ಕೆ ಸೇರಿದ ದೇವಿಯ ವಿಗ್ರಹವಿದೆ. ವರ್ಷಕ್ಕೊಮ್ಮೆ ಇಲ್ಲಿ ವಿಜೃಂಭಣೆಯಿಂದ ಜಾತ್ರೆಯೂ ನಡೆಯುತ್ತದೆ. ಪ್ರವಾಸಿಗರಿಗೆ ಮಾಹಿತಿ ಇಲ್ಲದೆ, ಸೂಕ್ತ ನಿರ್ವಹಣೆ ಇಲ್ಲದೆ ದೇವಾಲಯ ಇಂದು ಕಳಾಹೀನವಾಗಿದೆ. ಸುಂದರ ಶಿಖರಗಳಲ್ಲಿ ಗಿಡ ಗಂಟೆಗಳು ಬೆಳೆದಿವೆ. ಆನೆಗಳು ದನ ಕಟ್ಟುವ ಕಲ್ಲುಗಳಾಗಿವೆ. ಹೋಗುವುದು ಹೇಗೆ[ಬದಲಾಯಿಸಿ] ತುರುವೇಕೆರೆಯಿಂದ ತಿಪಟೂರಿಗೆ ಹೋಗುವ ಮಾರ್ಗದಲ್ಲಿ ಎಡಕ್ಕೆ ನೊಣವಿನಕೆರೆಗೆ 5 ಕಿಲೋ ಮೀಟರ್ ನಂತರ ಎಡಕ್ಕೆ ತಿರುಗಿದರೆ ವಿಘ್ನಸಂತೆಗೆ ಹೋಗಬಹುದು. ತಿಪಟೂರಿನಿಂದ ತುರುವೇಕೆರೆಗೆ ಹೋಗುವ ಮಾರ್ಗದಲ್ಲಿ 8 ಕಿಲೋ ಮೀಟರ್ ಕ್ರಮಿಸಿದ ಬಳಿಕ ಬಲ ಭಾಗದಲ್ಲಿ ಈ ಗ್ರಾಮಕ್ಕೆ ಹೋಗುವ ದಾರಿ ಸಿಗುತ್ತದೆ. ಎರಡು ಮೂರು ಕಿಲೋ ಮೀಟರ್ ಕಚ್ಚಾ ರಸ್ತೆಯಲ್ಲಿ ಕ್ರಮಿಸುವುದು ಅನಿವಾರ್ಯ. ದೇವಾಲಯ ಬೆಳಗ್ಗೆ ೧೦ ಗಂಟೆ ನಂತರ ತೆರೆಯುತ್ತದೆ.
2021/06/24 18:42:54
https://kn.wikipedia.org/wiki/%E0%B2%B5%E0%B2%BF%E0%B2%98%E0%B3%8D%E0%B2%A8%E0%B2%B8%E0%B2%82%E0%B2%A4%E0%B3%86
mC4
ಇಟಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ಕೊಹ್ಲಿ, ಅನುಷ್ಕಾ ಮದುವೆ: ಫೋಟೋಗಳಲ್ಲಿ ನೋಡಿ - Public Tv ಇಟಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ಕೊಹ್ಲಿ, ಅನುಷ್ಕಾ ಮದುವೆ: ಫೋಟೋಗಳಲ್ಲಿ ನೋಡಿ Bollywood Cinema Cricket Entertainment Latest Sports ಮಿಲನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಟಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ. ಇಂದಿನಿಂದ ನಾವು ಜೀವನ ಪರ್ಯಂತ ಒಂದಾಗಿ ಪ್ರೀತಿಯಿಂದ ಇರುತ್ತೇವೆ. ಹೀಗಾಗಿ ಈ ಸಂತೋಷದ ಸುದ್ದಿಯನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ. ಕುಟುಂಬದ ಸದಸ್ಯರು, ಅಭಿಮಾನಿಗಳ ಬೆಂಬಲಿದಿಂದ ಈ ದಿನ ನಮ್ಮ ಪಾಲಿಗೆ ವಿಶೇಷ ದಿನವಾಗಿದೆ. ನಮ್ಮ ಈ ಹೊಸ ಪಯಣಕ್ಕೆ ಶುಭ ಹಾರೈಸಿದ ನಿಮಗೆಲ್ಲ ಧನ್ಯವಾದಗಳು ಎಂದು ಬರೆದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಟ್ವೀಟ್ ಮಾಡಿದ್ದಾರೆ. ವಿಶೇಷ ಏನೆಂದರೆ ಕೊಹ್ಲಿ ಅನುಷ್ಕಾ ಶರ್ಮಾ ಹಾರ ಹಾಕುತ್ತಿರುವ ಫೋಟೋ ವನ್ನು ಟ್ವೀಟ್ ಮಾಡಿದ್ದರೆ, ಅನುಷ್ಕಾ ಶರ್ಮಾ ಇಬ್ಬರು ಜೊತೆಯಾಗಿ ಕುಳಿತಿರುವ ಫೋಟೋ ವನ್ನು ಟ್ವೀಟ್ ಮಾಡಿದ್ದಾರೆ. ಇದೇ 21ರಂದು ದೆಹಲಿಯಲ್ಲಿ ಸಂಬಂಧಿಕರಿಗೆ ಆರತಕ್ಷತೆಯನ್ನು ಆಯೋಜಿಸಲಾಗಿದ್ದರೆ, ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳಿಗೆ ಡಿ.26 ರಂದು ಮುಂಬೈಯಲ್ಲಿ ಆರತಕ್ಷತೆಯನ್ನು ಆಯೋಜಿಸಲಾಗಿದೆ ಎಂದು ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ. Anushka Sharma and Virat Kohli got married at a private ceremony in Italy, today. The wedding was attended by close family and a few friends as they wished their wedding to be a very private affair: Spokesperson of Virat Kohli and Anushka Sharma Related Topics:anushka sharmabollywoodcricketitalyvirat kohliಅನುಷ್ಕಾ ಶರ್ಮಾಇಟಲಿಕ್ರಿಕೆಟ್ಬಾಲಿವುಡ್ವಿರಾಟ್ ಕೊಹ್ಲಿ
2020/06/03 21:57:16
https://publictv.in/yes-anushka-sharma-and-virat-kohli-are-married-see-wedding-pics/amp
mC4
408ನೇ ಮೈಸೂರು ದಸರಾ: ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ | Private Darbar has begun in palace Today - Kannada Oneindia | Published: Wednesday, October 10, 2018, 13:27 [IST] Mysore Dasara 2018 : ಮೈಸೂರು ಅರಮನೆಯಲ್ಲಿ ಯದುವೀರ್ ಒಡೆಯರ್ ರಿಂದ ಖಾಸಗಿ ದರ್ಬಾರ್ ಗೆ ಪೂಜೆ ಮೈಸೂರು, ಅಕ್ಟೋಬರ್ 10 : ನಾಡಹಬ್ಬ ಮೈಸೂರು ದಸರಾಕ್ಕೆ ಸಾಂಪ್ರದಾಯಿಕ ಚಾಲನೆ ದೊರೆತಿದ್ದು, ಖಾಸಗಿ ದರ್ಬಾರ್ ಅಂಬಾವಿಲಾಸ ಅರಮನೆಯಲ್ಲಿ ವೈಭವದಿಂದ ಆರಂಭವಾಗಿದೆ. ಯದುವಂಶದ ಉತ್ತರಾಧಿಕಾರಿ ಹಾಗೂ ಪ್ರಮೋದಾದೇವಿ ಅವರ ದತ್ತು ಪುತ್ರ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನಖಚಿತ ಸಿಂಹಾಸನ ಏರಿ ಮೊದಲ ದಿನದ ದರ್ಬಾರ್ ನಡೆಸಿದರು. ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ ಮುಂಜಾನೆ 4.30ಕ್ಕೆ ಎಣ್ಣೆಶಾಸ್ತ್ರ ಮಾಡಿ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿ ಗಣಪತಿ ಪೂಜೆ, ಕಳಶ ಸ್ಥಾಪನೆ, ನವಗ್ರಹ ಪೂಜೆ ನಂತರ ಯದುವೀರ್ ಅವರಿಗೆ ಕಂಕಣ ಧಾರಣೆ ಮಾಡಲಾಯಿತು. ಅರಮನೆಯ 20ಕ್ಕೂ ಹೆಚ್ಚು ಪುರೋಹಿತರು ಸಿಂಹಾಸನಾರೋಹಣದ ಧಾರ್ಮಿಕ ವಿಧಿ, ವಿಧಾನಗಳನ್ನು ನೆರವೇರಿಸಿದ ನಂತರ ಭದ್ರಾಸನಕ್ಕೆ ಸಿಂಹ ಹಾಗೂ ಪಕ್ಷಿಗಳಿಗೆ ಅಕ್ಷಿ ಜೋಡಣೆ ಕಾರ್ಯ ನಡೆಯಿತು. ಬಳಿಕ ಯದುವೀರ್ ಸಿಂಹಾಸನಕ್ಕೆ ಮೂರು ಪ್ರದಕ್ಷಿಣೆ ಹಾಕಿ ಜಯಘೋಷದೊಂದಿಗೆ ಸಿಂಹಾಸನಾರೂಢರಾಗಿ ಸಭೆಗೆ ಗೌರವ ವಂದನೆ ಸಲ್ಲಿಸಿದರು. ಈ ಸಮಯದಲ್ಲಿ ಬೆಳಗ್ಗೆ ಅಂಬಾವಿಲಾಸ ಅರಮನೆಯ ಸವಾರಿ ತೊಟ್ಟಿಗೆ ಪಟ್ಟದ ಆನೆ, ಕುದುರೆ ಮತ್ತು ಹಸುವನ್ನು ಕರೆತರಲಾಯಿತು. ಮುಂದೆ ಓದಿ.... `ಕಾಯೋ ಶ್ರೀಗೌರಿ' ಅರಮನೆಯ ಆತ್ಮವಿಲಾಸ ಗಣೇಶನ ಸನ್ನಿಧಿಗೆ ತೆರಳಿ ಪ್ರಾರ್ಥನೆ ಮಾಡಿದ ನಂತರ, ದರ್ಬಾರ್ ಹಾಲ್ ಗೆ ಆಗಮಿಸಿದರು. ದರ್ಬಾರ್ ಹಾಲ್ ಗೆ ಬರುತ್ತಿದ್ದಂತೆ ವಂದಿ ಮಾಗಧರು ಬಹುಪರಾಕ್ ಹೇಳಿದರು. ರಾಜವಂಶಸ್ಥರ ಕುಲ ಪುರೋಹಿತರಾದ ಜನಾರ್ಧನ ಅಯ್ಯಂಗಾರ್ ನೇತೃತ್ವದಲ್ಲಿ ಜಯಚಾಮರಾಜ ಒಡೆಯರ್ ಅವರು ರಚಿಸಿರುವ ರಾಜವಂಶಸ್ಥರ ಗೀತೆ `ಕಾಯೋ ಶ್ರೀಗೌರಿ'ಯನ್ನು ಪೊಲೀಸ್ ವಾದ್ಯ ತಂಡದಿಂದ ನುಡಿಸಲಾಯಿತು. ಪೂರ್ಣಫಲ ಪ್ರಸಾದ ಸ್ವೀಕಾರ ಚಾಮುಂಡಿಬೆಟ್ಟ, ನಂಜನಗೂಡು, ಮೇಲುಕೋಟೆ, ಶ್ರೀರಂಗ ಪಟ್ಟಣ, ಶೃಂಗೇರಿ ಸೇರಿದಂತೆ ವಿವಿಧ ದೇವಾಲಯಗಳಿಂದ ತಂದಿದ್ದ ಪೂರ್ಣಫಲ ಪ್ರಸಾದವನ್ನು ಸ್ವೀಕರಿಸಿದರು. ಯದುವೀರ್ ಪಳಪಳನೆ ಹೊಳೆಯುವ ರೇಷ್ಮೆ ವಸ್ತ್ರಕ್ಕೆ ಚಿನ್ನದ ಜರಿ ಕೂರಿಸಿದ ರಾಜಪೋಷಾಕು ಜರಿಪೇಟ, ಅತ್ಯಮೂಲ್ಯ ಆಭರಣ ಧರಿಸಿದ್ದರು. ಇನ್ನೂ 9 ದಿನಗಳ ಕಾಲ ಖಾಸಗಿ ದರ್ಬಾರ್ ನಡೆಯಲಿದೆ. ಪಟ್ಟದ ಆನೆಗಳು ಸನ್ನದ್ಧ ಈ ಮಧ್ಯೆ ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ಖಾಸಗಿ ದರ್ಬಾರ್ ಗೆ ಪಟ್ಟದ ಆನೆಗಳು ಸನ್ನದ್ಧವಾಗಿವೆ. ಖಾಸಗಿ ದರ್ಬಾರ್ ಆಗಿ ಬದಲಾಯಿತು ಹಿಂದಿನ ಮಹಾರಾಜರು ನವರಾತ್ರಿ ವೇಳೆ ಅರಮನೆಯ ಸಂಪ್ರದಾಯಬದ್ಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ಪ್ರತಿದಿನ ಸರಿ ಸುಮಾರು ಮುಕ್ಕಾಲು ಗಂಟೆ ಕಾಲ ರತ್ನ ಖಚಿತ ಸಿಂಹಾಸನದಲ್ಲಿ ಆಸೀನರಾಗಿ ದರ್ಬಾರ್ ನಡೆಸುತ್ತಿದ್ದರು. ಅದನ್ನು ಇದೀಗ ಸಂಪ್ರದಾಯ ಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದ್ದು ಇದು ಖಾಸಗಿ ದರ್ಬಾರ್ ಆಗಿ ಬದಲಾಗಿದೆ. ಆದರೆ ಆಗಿನ ಸಂಪ್ರದಾಯ, ರಾಜವೈಭವವನ್ನು ಈಗಲೂ ನಾವು ಕಾಣಬಹುದಾಗಿದೆ. ಇದೀಗ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನವನ್ನು ಅಲಂಕರಿಸಿ ಖಾಸಗಿ ದರ್ಬಾರ್ ನಡೆಸಿಕೊಂಡು ಹೋಗುತ್ತಿದ್ದಾರೆ. palace yaduveer urs worship mysuru dasara 2018 mysuru district news navratri ಅರಮನೆ navaratri Mysuru Dasara 2018: Private Darbar has begun in palace Today. Yaduveer Wadiyar performed the throne worship.
2020/11/24 10:13:46
https://kannada.oneindia.com/news/mysuru/private-darbar-has-begun-in-palace-today-151592.html?utm_medium=Desktop&utm_source=OI-KN&utm_campaign=Topic-Article
mC4
ನಿಮ್ಮೊಳಗೊಬ್ಬ ಬಾಲು [ one among you ]: ನೀವು ಕುಟುಂಬ ದೊಡನೆ /ಅಥವಾ ಸ್ನೇಹಿತರೊಡನೆ ರಿಲಾಕ್ಸ್ ಮಾಡಲು ಏನುಅನುಕೂಲತೆ ಬೇಕು ???? ಸ್ವಲ್ಪ ತಾಲೀಮು ಬೇಕಲ್ಲವೇ? ತಮ್ಮ ಸಲಹೆ ಅವಶ್ಯವಾಗಿದೆ. nanage prashaantavaada kaadu, hariyuva neeru irabeku, photography ge anukoola irabeku :) ೧) ಮುಖ್ಯವಾಗಿ ಅಲ್ಲಿ ಹಸಿರಿನಿಂದ ಕೂಡಿರಬೇಕು.. ೨) ಕೂತು ಆಹಾರ ಸೇವಿಸುವ ಸ್ಥಳದಲ್ಲಿ ಸಣ್ಣದಾಗಿ ಹಾಡಿಲ್ಲದ ಸಾಫ್ಟ್ ಮ್ಯೂಸಿಕ್ ಬರ್ತಾ ಇರ್ಬೇಕು.. ಇದು ಮಾತನಾಡುತ್ತಿರುವವರೆಗೆ ತೊಂದರೆ ಕೊಡುವಸ್ಟು ಜೋರಾಗಿ ಕೇಳಿಸಬಾರದು. ೩) ಚಿಕ್ಕಮಕ್ಕಳಿಗೆ ಇಷ್ಟವಾಗುವ ಆಟಗಳು ಇರಬೇಕು... ಉದಾಹರಣೆಗೆ ಜೋಕಾಲಿ, ಜಾರುಬಂಡೆ, ಚಿಕ್ಕ ಸೈಕಲ್ಲು, ರೌಂಡ್ ಶೇಪ್ ನಲ್ಲಿ ಹತ್ತುವ ಮೆಟ್ಟಿಲುಗಳು, ಚಿಕ್ಕಮಕ್ಕಳಿಗೆ ಸ್ವಿಮ್ಮಿಂಗ್ ಫೂಲ್. ಹೀಗೆ ಚಿಕ್ಕಮಕ್ಕಳಿಗೆ ಇಷ್ಟವಾಗುವ ಆಟಗಳಿಗೆ ಸಾಧ್ಯವಾದ ವ್ಯಾವಸ್ತೆ. ೪) ಮಧ್ಯ ವಯಸ್ಸಿನವರಿಗೆ ಆಟ ಆಡಲು ಕ್ರಿಕೆಟ್, ಫೂಟ್ಬಲ್, ಟೇಬಲ್ ಟೆನ್ನಿಸ್, ಬ್ಯಾಡ್ಮಿಟನ್, ಕ್ಯಾರಮ್, ಚೆಸ್ಸ್, Snooker, tug war, ಬಾಲಿಂಗ್, ಕಬ್ಬಡ್ಡಿ, ಕೊಕ್ಕೋ, archery ಹಾಗು ಇತರೆ ಆಟಗಳಿಗೆ ವ್ಯವಸ್ತೆ ಇರಬೇಕು. ೫) ರೌಂಡ್ ಟೇಬಲ್/ function ಹಾಲ್/Auditorium ಇರುವ ಹಾಗೆ ಕೊಠಡಿಗಳು ಇರಬೇಕು. ಕೆಲೋವೊಮ್ಮೆ ಇವು ಬಹಳಷ್ಟು ರೀತಿಯ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಡುತ್ತದೆ. ಇಂತಹ ವ್ಯವಸ್ತೆಯಿಂದ ಕೆಲವು ಕಂಪನಿಗಳು ಇಲ್ಲಿಗೆ ಬಂದು ತಮ್ಮ ಕಾರ್ಯಕ್ರಮವನ್ನು ಏರ್ಪಡಿಸಬಹುದು. ೬) ಹಿರಿಯ ವಯಸ್ಸಿನವರಿಗೊಂದು ಹರಟೆ ಕಟ್ಟೆ. ೭) musical chair ಆಟ ಆಡಲು ವ್ಯವಸ್ತೆ. ೧) ಕೆಲವು ಹಳೆಯ ಒಳ್ಳೆಯ ಪುಸ್ತಕಗಳಿಂದ ಕೂಡಿದ ಗ್ರಂಥಾಲಯ ಹಾಗು ದಿನದ ನ್ಯೂಸ್ ಪೇಪರ್. ಸದ್ಯಕ್ಕೆ ನನಗೆ ಹೊಳೆದಿದ್ದು ಇಸ್ಟೇ... :) ಪುರುಸೊತ್ತಾದಾಗ ಯೋಚನೆ ಮಾಡಬೇಕು. ನನಗೇ ಏನು ಬೇಕು ಅನ್ನುವುದನ್ನು ಯೋಚಿಸುತ್ತಿದ್ದೆ. ಆದ್ರೆ ಶಿವಪ್ರಕಾಶ್ ಬರೆದಿದ್ದನ್ನು ನೋಡಿದಾಗ ಅವೆಲ್ಲಾ ಬೇಕು ಎನ್ನಿಸುತ್ತೆ..ಹತ್ತಿರದಲ್ಲೊಂದು ಜಲಪಾತವಿರಬೇಕು.
2018/07/20 16:18:23
http://nimmolagobba.blogspot.com/2011/08/blog-post_01.html
mC4
ರಿಪೋರ್ಟರ್ ಕರ್ನಾಟಕ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುತ್ತಿರುವ ಅಭಿನಂದನಾ ಶಿಕ್ಷಣ ಸಂಸ್ಥೆಗೆ ಗಚ್ಚಿನ ಹಿರೇಮಠದ ವರ ರುದ್ರಮುನಿ ಶಿವಾಚಾರ್ಯರ ಮೆಚ್ಚಿಗೆ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುತ್ತಿರುವ ಅಭಿನಂದನಾ ಶಿಕ್ಷಣ ಸಂಸ್ಥೆಗೆ ಗಚ್ಚಿನ ಹಿರೇಮಠದ ವರ ರುದ್ರಮುನಿ ಶಿವಾಚಾರ್ಯರ ಮೆಚ್ಚಿಗೆ 01/06/2021, 17:30 ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ಕೋವಿಡ್ ಸಮಯದಲ್ಲಿ ಬಡವರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸಲು ಮುಂದಾಗಿರುವ ಅಭಿನಂದನ್ ಶಿಕ್ಷಣ ಸಂಸ್ಥೆಗೆ ಮಸ್ಕಿ ವರ ರುದ್ರಮುನಿ ಶಿವಾಚಾರ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂಥ ಕೆಲಸ ಮಾಡುವುದು ಪುಣ್ಯದ ಕೆಲಸ ವೆಂದು ಹೇಳಿದ ಸ್ವಾಮೀಜಿ, ಜನರ ಹಸಿವನ್ನು ನೀಗಿಸುವ ಹಾದಿಯಲ್ಲಿ ಅಭಿನಂದನ್ ಸಂಸ್ಥೆಯ ರಾಮಣ್ಣ ಹಂಪರಗುಂದಿ ವಿನೂತನ ಹೆಜ್ಜೆ ಇಟ್ಟಿದ್ದಾರೆ ಎಂದು ಶ್ಲಾಘಿಸಿದರು. ಮಸ್ಕಿ ಪಟ್ಟಣದಲ್ಲಿ ಕೋವಿಡ್ 2ನೇ ಅಲೆಯ ಕಾರಣದಿಂದಾಗಿ ಮಾಡಲಾಗಿರುವ ಲಾಕ್ ಡೌನ್ ನಿಂದಾಗಿ ತೊಂದರೆಗೀಡಾದ ಕಡು ಬಡ ಕುಟುಂಬಗಳಿಗೆ ನೆರವಾಗಲು ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಅಭಿಯಾನವನ್ನು ಆರಂಭಿಸಿದ್ದು, ಈ ಅಭಿಯಾನದ ಅಡಿಯಲ್ಲಿ ಮಸ್ಕಿ ಪಟ್ಟಣದ 9 ಮತ್ತು 16 ನೇ ವಾರ್ಡಿನಲ್ಲಿ ಭಾನುವಾರದಂದು 60 ಕ್ಕೂ ಅಧಿಕ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಉದ್ಯಮಿ ನಾಗರಾಜ ಶೆಟ್ಟಿ, ಅಭಿನಂದನ್ ಸಂಸ್ಥೆಯು ಬಡ ಕುಟುಂಬಗಳಿಗೆ ಆಹಾರವನ್ನು ಒದಗಿಸುವುದರ ಜೊತೆಗೆ ಔಷಧಗಳನ್ನು ನೀಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾರ್ವಜನಿಕರಲ್ಲಿ ಧೈರ್ಯ ತುಂಬುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಸಾಮಾಜಿಕ ಸಾಮರಸ್ಯವನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ ಎಂದು ನಾಗರಾಜ ಶೆಟ್ಟಿ ಹೇಳಿದರು. ಇದೇ ಸಂದರ್ಭದಲ್ಲಿ ಸಿದ್ದಪ್ಪ ಹಳ್ಳಿ, ಶಿಕ್ಷಕರಾದ ಕಳಕಪ್ಪ ಹಾದಿಮನಿ, ಅಭಿನಂದನ್ ಸಂಸ್ಥೆಯ ಕಾರ್ಯದರ್ಶಿಗಳಾದ ರಾಮಣ್ಣ ಹಂಪರಗುಂದಿ, ಸಂಸ್ಥೆಯ ಸದಸ್ಯರಾದ ಶೃತಿ ಹಂಪರಗುಂದಿ, ರೇಣುಕಾ ಹಂಪರಗುಂದಿ, ಬಸವರಾಜ್ ಸ್ವಾಮಿ, ರವಿಕುಮಾರ್ ಸ್ಥಾವರಮಠ, ಮಲ್ಲಿಕಾರ್ಜುನ ಬಡಿಗೇರ್, ಅಮೀತ್ ಕುಮಾರ್ ಪುಟ್ಟಿ, ಕಾರ್ತಿಕ್ ಜೋಗೀನ್, ಕೀಶೋರ್, ಪವನ್ ಮುಕ್ತಿ ಹಾಗೂ ಇತರರು ಉಪಸ್ಥಿತರಿದ್ದರು.
2022/01/20 18:13:22
https://reporterkarnataka.com/2021/06/01/sankasta-dalliruva-janarige-neravaaguva/
mC4
ಈ ಅಂಗಡಿಯಲ್ಲಿ ಮೊಬೈಲ್ ಕೊಂಡರೆ 2 ಕೆಜಿ ಈರುಳ್ಳಿ ಫ್ರೀ | Gujarath Mobile Shop Gives 2 kg Onion Free On Purchasing A Smartphone - Kannada Oneindia 5 min ago "ಅರ್ನಬ್ ವಿರುದ್ಧ ದೂರು ನೀಡಿದ್ದರೆ ನಿಮ್ಮದು ನಿಜವಾದ ಪೌರುಷವಾಗುತ್ತಿತ್ತು" 14 min ago BREAKING: ಖಾತೆ ಹಂಚಿಕೆ ಕುರಿತು ಮೌನ ಮುರಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ 25 min ago Mood Of The Nation ಸಮೀಕ್ಷೆ: ರೈತರ ಪ್ರತಿಭಟನೆ ನಿರ್ವಹಣೆಗೆ ಶೇ 80ರಷ್ಟು ಜನರ ತೃಪ್ತಿ | Published: Tuesday, December 10, 2019, 16:51 [IST] ಅಹಮದಾಬಾದ್, ಡಿಸೆಂಬರ್10: ಮೊದಲೆಲ್ಲಾ ಈರುಳ್ಳಿ ಎಂದರೆ ಕೇಳೋರು ಗತಿ ಇರಲಿಲ್ಲ, ಈಗ ಈರುಳ್ಳಿ ಎಂದರೆ ಎಲ್ಲರ ಕಿವಿ ಒಮ್ಮೆ ನೆಟ್ಟಗಾಗುತ್ತದೆ. ಮೊದಲೆಲ್ಲಾ ಮೊಬೈಲ್ ಅಂಗಡಿಗಳಲ್ಲಿ ಮೊಬೈಲ್ ಕೊಂಡರೆ ಇಯರ್ ಫೋನ್ ಅಥವಾ ಇನ್ನಿತರೆ ಕೂಪನ್‌ಗಳನ್ನು ನೀಡುತ್ತಿದ್ದರು. ಆದರೆ ಈಗ ಮೊಬೈಲ್ ಕೊಂಡರೆ ಈರುಳ್ಳಿಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಈಗ ಈರುಳ್ಳಿ ಬೆಲೆ 180-200ರೂಗೆ ಬಂದು ತಲುಪಿದೆ. ಮುಂದಿನ 15 ದಿನ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಅಂಗಡಿಯವರಿಂದ ಇಂತಹ ಯೋಜನೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ನಂತರ, ಈ ಮೊಬೈಲ್ ಅಂಗಡಿಯಲ್ಲಿ ಗ್ರಾಹಕರ ದಟ್ಟಣೆ ಹೆಚ್ಚಾಗಿದೆ. ಅಂಗಡಿಯವರು 'ಈರುಳ್ಳಿ ಫ್ರೀ' ಯೋಜನೆಯ ನಂತರ ಮನಸ್ಸು ಬದಲಾಯಿಸುತ್ತಿದ್ದು, ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಇತ್ತೀಚಿಗೆ ಮೊಬೈಲ್ ಮಾರಾಟ ಕಡಿಮೆಯಾಗಿತ್ತು. ಈ ಯೋಜನೆಯ ತಂದ ಬಳಿಕ ಒಂದೇ ದಿನದಲ್ಲಿ 7 ಮೊಬೈಲ್‌ಗಳನ್ನು ಮಾರಾಟ ಮಾಡಿದ್ದೇನೆ ಎಂದು ಅಂಗಡಿಯವರು ಹೇಳಿದ್ದಾರೆ. ಆದರೀಗ ಈರುಳ್ಳಿ ದರ ಏರಿಕೆ ಎಷ್ಟರ ಮಟ್ಟಿಗಿದೆ ಎಂದರೆ ಸೇಬು, ಪೆಟ್ರೋಲ್ ಮತ್ತು ಡೀಸೆಲ್ ಗಿಂತ ಈರುಳ್ಳಿ ಬೆಲೆ ಗಣನೀಯವಾಗಿ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಬೇಕೆಂಬುದು ಗ್ರಾಹಕರ ಬೇಡಿಕೆ. ಅದಕ್ಕಾಗಿಯೇ ನಾವು ಈ ಪ್ರಸ್ತಾಪವನ್ನು ನೀಡಿದ್ದೇವೆ ಮತ್ತು ಅದರ ನಂತರ ಗ್ರಾಹಕರ ಒಳಹರಿವು ಹೆಚ್ಚಾಯಿತು. ಈ ಯೋಜನೆಯ ನಂತರ, ಗ್ರಾಹಕರ ಕುಟುಂಬವೂ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ. onion gujarat mobile ಮೊಬೈಲ್ ಗುಜರಾತ್ A mobile owner in Gujarat has come up with an amazing marketing strategy to sell his smart phones. Gujarat Mobile Shop Gives 2 kg Onion Free On Purchasing A smartphone.
2021/01/23 08:01:55
https://kannada.oneindia.com/news/ahmedabad/gujarath-mobile-shop-gives-2-kg-onion-free-on-purchasing-a-smartphone-180940.html
mC4
ಜಗ್ಗೇಶ್‌ ಈಗ "ರಂಗನಾಯಕ' | Udayavani – ಉದಯವಾಣಿ Monday, 25 Oct 2021 | UPDATED: 08:54 AM IST ಗುರುಪ್ರಸಾದ್‌ ಸಿನಿಮಾಕ್ಕೆ ಟೈಟಲ್‌ ಫಿಕ್ಸ್‌ ಈ ಹಿಂದೊಮ್ಮೆ ಜಗ್ಗೇಶ್‌ ಹಾಗೂ ಗುರುಪ್ರಸಾದ್‌ ಜೊತೆಯಾಗಿ ಸಿನಿಮಾ ಮಾಡುತ್ತಾರೆಂಬ ಸುದ್ದಿ ಹರಿದಾಡಿತ್ತಾದರೂ ನಂತರದ ದಿನಗಳಲ್ಲಿ ಆ ಸುದ್ದಿ ಕಳೆದೇ ಹೋಯಿತು. ಈಗ ಇಬ್ಬರೂ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ವಿಖ್ಯಾತ್‌ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ "ಪುಷ್ಪಕ ವಿಮಾನ' ನಿರ್ಮಿಸಿ, ಸದ್ಯ "ಇನ್ಸ್‌ಪೆಕ್ಟರ್‌ ವಿಕ್ರಂ' ಬಿಡುಗಡೆಗೆ ಕಾಯುತ್ತಿರುವ ವಿಖ್ಯಾತ್‌, ತಮ್ಮ ವಿಖ್ಯಾತ್‌ ಚಿತ್ರ ಬ್ಯಾನರ್‌ನಲ್ಲಿ ಈಗ ಜಗ್ಗೇಶ್‌ ಹಾಗೂ ಗುರುಪ್ರಸಾದ್‌ ಸಿನಿಮಾ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಈಗ ಶೀರ್ಷಿಕೆ ಕೂಡಾ ಅಂತಿಮವಾಗಿದೆ. ಚಿತ್ರಕ್ಕೆ "ರಂಗನಾಯಕ' ಎಂಬ ಟೈಟಲ್‌ ಇಡಲಾಗಿದೆ. "ರಂಗನಾಯಕ' ಟೈಟಲ್‌ನಡಿ ಗುರುಪ್ರಸಾದ್‌ ಯಾವ ರೀತಿಯ ಕಥೆ ಹೇಳಲು ಹೊರಟಿದ್ದಾರೆಂಬುದನ್ನು ಕಾದು ನೋಡಬೇಕು. ನಿಮಗೆ ಗೊತ್ತಿರುವಂತೆ ಜಗ್ಗೇಶ್‌ ಹಾಗೂ ಗುರುಪ್ರಸಾದ್‌ ಜೋಡಿಯ "ಮಠ' ಹಾಗೂ "ಎದ್ದೇಳು ಮಂಜುನಾಥ' ಕನ್ನಡ ಚಿತ್ರರಂಗದ ಎವರ್‌ಗ್ರೀನ್‌ ಸಿನಿಮಾ. ಜಗ್ಗೇಶ್‌ ಕೆರಿಯರ್‌ ಬಗ್ಗೆ ಮಾತನಾಡುವಾಗ ಆ ಎರಡು ಸಿನಿಮಾಗಳನ್ನು ಬಿಟ್ಟು ಮಾತನಾಡಲು ಸಾಧ್ಯವೇ ಇಲ್ಲ. ಸಮಾಜದ ಅಂಕುಡೊಂಕುಗಳನ್ನು, ಕಂದಾಚಾರಗಳನ್ನು ವಿಡಂಬನಾತ್ಮಕವಾಗಿ ಹೇಳಿದ ಸಿನಿಮಾವದು. ಪ್ರೇಕ್ಷಕ ಕೂಡಾ ಆ ಸಿನಿಮಾಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದ ಪರಿಣಾಮ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಆ ನಂತರ ಈ ಜೋಡಿ ಜೊತೆಯಾಗಿ ಸಿನಿಮಾ ಮಾಡಲೇ ಇಲ್ಲ. ಈಗ "ರಂಗನಾಯಕ' ಮೂಲಕ ಒಂದಾಗಿದ್ದಾರೆ. ಚಿತ್ರಕ್ಕೆ ಅನೂಪ್‌ ಸೀಳೀನ್‌ ಸಂಗೀತವಿದೆ. ವಿಜಯದಶಮಿಗೆ ಚಿತ್ರದ ಟೀಸರ್‌ ಬಿಡುಗಡೆಯಾಗಲಿದೆ.
2021/10/25 03:28:23
https://www.udayavani.com/cinema/balcony-sandalwood-news/jaggesh-is-now-ranganayaka
mC4
ಮೊಬೈಲ್ ಒನ್ ಬಗ್ಗೆCurrently selected ಪಡೆಯುವ ಮಾರ್ಗಗಳು Last modified at 11/03/2019 16:37 by System Account ​ಮೊಬೈಲ್ ಒನ್ ಬಗ್ಗೆ ಮೊಬೈಲ್ ಒನ್ ಬಹಳಷ್ಟು ಸೇವೆಗಳನ್ನು ನೀಡಬಲ್ಲ ರಾಷ್ಟ್ರದ ಮೊಟ್ಟಮೊದಲ ಹಾಗೂ ವಿಶ್ವದ ಅತಿದೊಡ್ಡ ವೈವಿಧ್ಯಮಯ ಮೊಬೈಲ್ ಆಡಳಿತ ವೇದಿಕೆಯಾಗಿ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಸರಕಾರದಿಂದ ಮತ್ತು ಖಾಸಗಿ ವಲಯ ಸೇರಿದ ಒಂದು ಮುಕ್ತ ವೇದಿಕೆಯ ಮೂಲಕ ನಾಗರೀಕ ಸೇವೆಗಳನ್ನು ವಿತರಿಸುವುದಕ್ಕಾಗಿ ಇರುವ, ಯಾವುದೇ ಸೇವೆಯನ್ನೂ ಸ್ವೀಕರಿಸಬಲ್ಲಂತಹ, ಹಾಗೂ ಸ್ಥಿರವಾದ ಒಂದು ಏಕೀಕೃತ ಮೊಬೈಲ್ ವೇದಿಕೆ ಇದಾಗಿದೆ. ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ, ಹೇಗಾದರೂ, 24x7x365 ದಿನಗಳೂ, ಯಾವುದೇ ಮೊಬೈಲ್ ಉಪಕರಣದಿಂದ ಸೇವೆಗಳು ಲಭ್ಯವಿರುತ್ತದೆ. G2C, B2C ಮತ್ತು G2B ಸೇವೆಗಳನ್ನೊಳಗೊಂಡಿರುತ್ತದೆ. ಮೊಬೈಲ್ ಒನ್ ವೇದಿಕೆಯನ್ನು ಎಲ್ಲಾ ಟೆಲಿಕಾಂ ಆಪರೇಟರ್ ಗಳೊಂದಿಗೆ ಏಕೀಕರಣ ಮಾಡಿದ್ದು 'ಒಂದು URL, ಒಂದು ಸಣ್ಣ ಸಂಕೇತ ಮತ್ತು ಒಂದೇ ಅಪ್ಲಿಕೇಶನ್'' ಸಿದ್ಧಾಂತದ ಮೂಲಕ ಎಲ್ಲಾ ಸೇವೆಗಳನ್ನು ಸಿಗುವಂತೆ ಈ ವೇದಿಕೆ ಕಾರ್ಯನಿರ್ವಹಿಸುತ್ತದೆ. ಅಂದರೆ, ನಾಗರೀಕರು ಎಲ್ಲಾ ಸೇವೆಗಳನ್ನು ಒಂದೇ ಕಡೆ ಪಡೆಯಬಹುದಾಗಿದ್ದು, ಇದರಿಂದಾಗಿ ಬಹಳಷ್ಟು ಜಾಲತಾಣಗಳನ್ನು ಸಂಪರ್ಕಿಸುವ ಅವಶ್ಯಕತೆ ಇರುವುದಿಲ್ಲ. ಕರ್ನಾಟಕಾದ್ಯಂತ ಬೆರಳತುದಿಯಲ್ಲಿ ಈ ಸೇವೆಗಳು ಲಭ್ಯವಿರುವಂತೆ ಮಾಡಿರುವುದರಿಂದ, ತೆರಿಗೆ ಪಾವತಿ, ಬಳಕೆಯ ಬಿಲ್ಲುಗಳು, ಸಂಚಾರ ಉಲ್ಲಂಘನೆ ದಂಡಗಳು, ಪಾಸ್ ಪೋರ್ಟ್ ಗೆ ಸಂಬಂಧಿಸಿದ ಅರ್ಜಿಯ ಸ್ಥಿತಿ ತಿಳಿಯಲು, ಜನನ ಪ್ರಮಾಣಪತ್ರ, ವಿಶ್ವವಿದ್ಯಾನಿಲಯದ ಫಲಿತಾಂಶಗಳು, ಇತ್ಯಾದಿ ಸರಕಾರಿ ಸೇವೆಗಳನ್ನು ಪಡೆಯಲು ಕರ್ನಾಟಕದ ನಿವಾಸಿಗಳಿಗೆ ಸಾಕಷ್ಟು ಸಮಯ ಉಳಿತಾಯವಾಗಿ, ಪ್ರತಿಕೂಲ ಹವಾಮಾನದಲ್ಲಿ ಉದ್ದನೆಯ ಕ್ಯೂನಲ್ಲಿ ನಿಲ್ಲುವ ತೊಂದರೆ ತಪ್ಪಿಸುತ್ತದೆ. ಈ ವೇದಿಕೆಯು ಗ್ರಾಮೀಣ ಕರ್ನಾಟಕದಲ್ಲಿಯೂ ಇನ್ನೂ ಹೆಚ್ಚಿನ ಮಹತ್ವ ಪಡೆಯಲಿದೆ, ಟೆಲಿ-ಐಸಿಯು ಸೇವೆಯು ಆರೋಗ್ಯ ಸುರಕ್ಷತೆಯನ್ನು ಬಹಳವಾಗಿ ಸುಧಾರಿಸುತ್ತದೆ ದೇಶದ ಅತ್ಯುತ್ತಮ ತಜ್ಞ ವೈದ್ಯರುಗಳಿಂದ ಗ್ರಾಮಸ್ಥರಿಗೆ ಫಲ ಲಭ್ಯವಾಗಲಿದ್ದು, ನಗರಕ್ಕೆ ದೀರ್ಘ ಹಾಗೂ ದುಬಾರಿ ಪ್ರಯಾಣ ಮಾಡುವ ಪ್ರಸಂಗ ತಪ್ಪಲಿದೆ.
2020/02/23 19:42:43
https://www.karnataka.gov.in/mobileone/kannada/pages/home.aspx
mC4
ಭೈರಪ್ಪನವರು ಬರೆದ ಹೆಂಗಸರ ಹಣೆಬರಹ | Bageshree ಭೈರಪ್ಪನವರು ಬರೆದ ಹೆಂಗಸರ ಹಣೆಬರಹ ಸೆಪ್ಟೆಂಬರ್ 23, 2010 at 12:54 ಫೂರ್ವಾಹ್ನ · Filed under Uncategorized "ಕವಲು" ನಂತರ ಭೈರಪ್ಪನವರ ಬಗ್ಗೆ ಸುಮಾರು ಎಷ್ಟು ಕಾಲಮ್ಮು ಸೆಂಟಿಮೀಟರ್ ಲೇಖನಗಳು (ಸುದ್ದಿ, ಸಂದರ್ಶನ, ವಿಮರ್ಷೆ ಎಲ್ಲವೂ ಸೇರಿದಂತೆ) ನಮ್ಮ ಪತ್ರಿಕೆಗಳಲ್ಲಿ ಬಂದಿರಬಹುದು? ಇದನ್ನು ಕೂತು ಲೆಕ್ಕಾ ಹಾಕಬೇಕು ಅನ್ನುವ ನನ್ನ ಮತ್ತು ನನ್ನ ಸ್ನೇಹಿತರೊಬ್ಬರ ಪ್ರಾಜೆಕ್ಟು ನಮ್ಮ ಸೋಮಾರಿತನದಿಂದ ನಿಂತೇ ಹೋಗಿದೆ. ಸುದ್ದಿ ತಾಜಾ ಇದ್ದಾಗ ಇಂಥ ಕೆಲಸ ಮಾಡಿದರೆ ಇದಕ್ಕೊಂದು ಬೆಲೆ. ಇಷ್ಟು ದಿನ ಆಗಿ ಕಾದಂಬರಿ ಹುಲುಮಾನವರಿಗೆ ಎಣಿಸಲಾಗದಷ್ಟು ಮುದ್ರಣಗಳನ್ನು ಕಂಡ ಮೇಲೆ ಮತ್ತೆ ಇದರ ಬಗ್ಗೆ ಬರೆಯಲಿಕ್ಕೆ ನ್ಯೂಸ್ ಪೆಗ್ ಆದರೂ ಏನುಂಟು ಅಂತ ನಮಗೆ ನಾವು ಹೇಳಿಕೊಂಡು ಸುಮ್ಮನಾಗಿದ್ದೇವೆ. (ನಿಮಗೆಲ್ಲ ಗೊತ್ತಿರುವ ಹಾಗೆ ಪತ್ರಕರ್ತರಿಗೆ ಪೆಗ್ಗು ಮತ್ತು ನ್ಯೂಸ್ ಪೆಗ್ಗುಗಳೆರಡೂ ತುಂಬ ಮುಖ್ಯ.) ಆದರೆ, ಮೊದಲಿನಷ್ಟು ದಿನಕ್ಕೆರಡಲ್ಲದಿದ್ದರೂ ಭೈರಪ್ಪನವರ ಬಗ್ಗೆ ಲೇಖನಗಳು ಬರುವುದಂತೂ ನಿಂತಿಲ್ಲ. ಅವರ ಹುಟ್ಟುಹಬ್ಬ ಅಂತಲೋ, ಹಾಸನದ ಅವರ ಊರಿಗೆ ಹೋದರು ಅಂತಲೋ, ಶಿವಮೊಗ್ಗೆಯಲ್ಲಿ ರಸಾನುಭವದ ಬಗ್ಗೆ ಲೆಕ್ಚರ್ ಅಂತಲೋ… ಹೀಗೆ. ಕೊನೆಗೆ ನಾವೆಲ್ಲ ಸೇಬು ತಿನ್ನಬೇಕಾ ಅಥವಾ ಪೇರಳೆಹಣ್ಣು ತಿನ್ನಬೇಕಾ ಅನ್ನುವ ಲೇಖನದಲ್ಲಿಯೂ ಭೈರಪ್ಪನವರ ಪ್ರಸ್ತಾಪ ನಾವು ಕಾಣಬಹುದು. ನ್ಯೂಸ್ ಪೆಗ್ ಅಂತೆಲ್ಲಾ ಹೇಳೋದೂ ನಮ್ಮಂಥ ಸೋಮಾರಿಗಳ ಇನ್ನೊಂದು ಲಕ್ಷಣ ಅನ್ನುವುದಕ್ಕೆ ಈ ಲೇಖನಗಳ ಜಡಿಮಳೆಯೇ ಸಾಕ್ಷಿ. ಇರಲಿ. ಕಾದಂಬರಿಯ ಮುದ್ರಣಗಳ ಸಂಖ್ಯೆಯನ್ನೂ ಮೀರಿಸುವಷ್ಟು ವಿಮರ್ಷೆಗಳು ಈ ಕಾದಂಬರಿಗೆ ಮತ್ತು ಇದರ ಹಿಂದಿನ "ಆವರಣ"ಕ್ಕೆ ಈಗಾಗಲೆ ಬಂದಿರುವುದರಿಂದ ಮತ್ತೆ ವಿಮರ್ಷೆಯ ಸಾಹಸಕ್ಕೆ ನಾನು ಕೈಹಾಕುವುದಿಲ್ಲ. ನಿಜ ಹೇಳಬೇಕೆಂದರೆ ಕೊನೆಯವರೆಗೂ ಸಹನೆ ಉಳಿಸಿಕೊಂಡು ಓದಿ ಮುಗಿಸುವುದೇ ಒಂದು ಸಾಹಸ ಅನ್ನಿಸುವ ಈ ಕಾದಂಬರಿಗಳು ಚೆನ್ನಾಗಿಲ್ಲ ಅಂತ ಹೇಳುವುದಕ್ಕೆ ವಿಮರ್ಷೆಯ ಭಾಷೆ, ಪರಿಕರಗಳೆಲ್ಲಾ ಬೇಕಾ ಅಂತಲೇ ನನ್ನ ಪ್ರಶ್ನೆ. ಆಧುನಿಕತೆಯ ಸೊಂಕಿನ ಹೆಂಗಸರನ್ನು ಭೈರಪ್ಪನವರು ಚಿತ್ರಿಸುವ ರೀತಿ ನಮ್ಮ ಏಕ್ತಾ ಕಪೂರ ತನ್ನ ಹಿಂದಿ ಸೀರಿಯಲ್ಲುಗಳಲ್ಲಿ ಚಿತ್ರಿಸುವ ವಿಷಕನ್ಯೆ ಹೆಂಗಸರಿಗಿಂತಲೂ ಒಂದು ಕೈ ಮೀರಿದ್ದು. ಇಬ್ಬರ TRP ರೇಟಿಂಗು ಒಂದನ್ನೊಂದು ಮೀರಿಸುವಂತೆ ಇರುವುದು ಸಹಜವೇ ಏನೊ. ಸಾಮಾನ್ಯವಾಗಿ ಲೇಖಕರಿಗೆ ತಮ್ಮ ಖಳನಾಯಕ ಪಾತ್ರಗಳ ಬಗ್ಗೆಯೂ ಒಂದು ರೀತಿಯ ಮಾತೃ ವಾತ್ಸಲ್ಯ ಇರುತ್ತದೆ. ಆದ್ದರಿಂದಲೇ ಅವೂ ಕೂಡ ತೀರ ರಟ್ಟಿನ ಗೊಂಬೆಗಳಾಗದೆ ಜೀವ ತುಂಬಿಕೊಂಡಿರುತ್ತವೆ. ಅಮ್ಮ ಕೆಟ್ಟ ಮಕ್ಕಳಿಗೂ ಊಟ ಹಾಕದೆ ಸಾಯಿಸುವುದಿಲ್ಲವಲ್ಲ ನೋಡಿ, ಹಾಗೆ. ಆದರೆ ಥೇಟ್ ಏಕ್ತಾ ಕಪೂರ್ ಸೀರಿಯಲ್ಲುಗಳಲ್ಲಿರುವಂತೆ ಭೈರಪ್ಪನವರೂ ನೀತಿ ಸಂಹಿತೆ ಮೀರಿದ ಪಾತ್ರಗಳಿಗೆ starvation death ಸಜೆ ಕೊಟ್ಟುಬಿಡುತ್ತಾರೆ. (ಇವರಿಬ್ಬರ ಸಂಹಿತೆ ಸಂಪೂರ್ಣ ಒಂದೇ ಅಂತ ಇದರರ್ಥವಲ್ಲ.) ಈ ಕಾರಣಕ್ಕೆ "ಕವಲು" ಓದುವುದು ಕಷ್ಟ. ಇದು ಕಾದಂಬರಿಯ ಮತ್ತು ಓದುಗಳ/ನ ಸೈದ್ಧಾಂತಿಕ ನಿಲುವಿನ ವೈರುಧ್ಯದ ಪ್ರಶ್ನೆ ಅಲ್ಲ. ನಮ್ಮ ಸ್ತ್ರೀವಾದಿ, ಪುರುಷವಾದಿ, ಮೂರನೇ ಲಿಂಗವಾದಿ ನಿಲುವುಗಳು ಏನೇ ಇರಬಹುದು. ಕನಿಷ್ಟ ಕಾದಂಬರಿ ಓದಿಸಿಕೊಂಡು ಹೋಗಬೇಕಲ್ಲವಾ? ಇವರ ಹೊಸ ಕಾದಂಬರಿ ಯಾವ ರೀತಿಯ ಬೋರಂದರೆ ನಾನು ಹತ್ತನೆ ಕ್ಲಾಸು ಪರೀಕ್ಷೆ ಮುಗಿದ ನಂತರ ತುಂಬ ಇಷ್ಟ ಪಟ್ಟು ಓದಿದ "ಪರ್ವ", "ವಂಶ ವೃಕ್ಷ" ಕಾದಂಬರಿಗಳ ಲೇಖಕರು ಇವರೇ ಅಂತ ಒಮ್ಮೊಮ್ಮೆ ನಂಬಲಿಕ್ಕೂ ಕಷ್ಟ. ಈ ಕಾದಂಬರಿಗಳ ಬಗ್ಗೆ ದೊಡ್ಡ ದೊಡ್ಡ ವಿಮರ್ಷಕರ ಅನುಮಾನಗಳೇನೇ ಇರಲಿ, ನನಗಂತೂ ಇವುಗಳು ಹಿಡಿದು ಓದಿಸಿಕೊಂಡು ಹೋದ ಕಾದಂಬರಿಗಳು. ಆದರೆ "ಕವಲು"ವಿನ ಕತೆಯೇ ಬೇರೆ. ಈ ಕಾದಂಬರಿಯೇ ಅಲ್ಲದ ಕಾದಂಬರಿಯನ್ನು ಓದಬೇಕಾದರೆ ಒಂದೋ ಇಷ್ಟು ಸುದ್ದಿ ಆಗಿದೆಯಲ್ಲ ಇದರಲ್ಲಿ ಅಂಥಾದೇನಿದೆ ಅಂತ ಕಂಡುಹಿಡಿಯಲೇಬೇಕು ಅಂತ ಪಟ್ಟು ಹಿಡಿದು ಹಿಗ್ಗದೆಯೆ, ಕುಗ್ಗದೆಯೆ ನುಗ್ಗಿ ಓದುವ ಛಲ ಇರಬೇಕು ಅಥವಾ ಈ ಕಾದಂಬರಿಯ ಗಂಡು ಪಾತ್ರಗಳಷ್ಟೇ ನಮಗೂ ಗಿಡ್ಡ ಕೂದಲಿನ, ಬೋಳು ಹಣೆಯ, ಆಧುನಿಕ ಶಿಕ್ಷಣದಿಂದ ಕೆಟ್ಟು ಕುಲಟೆಯರಾದ ಹೆಂಗಸರ ಬಗ್ಗೆ ದ್ವೇಷ ಇರಬೇಕು ಅಥವಾ ನಿಜ ಸಂತರ ನಿರ್ಲಿಪ್ತತೆ ಇರಬೇಕು. ಭೈರಪ್ಪನವರ ದೇಶವಿದೇಶದ ಜನಪ್ರಿಯತೆ ನೋಡಿದರೆ (ಪುಸ್ತಕದ ಬೆಲೆ ರೂಪಾಯಿ ಮತ್ತು ಡಾಲರ್ರುಗಳೆರಡಲ್ಲೂ ಮುದ್ರಿಸಿದ ಬೇರೆ ಯಾವ ಕನ್ನಡ ಪುಸ್ತಕ ನೋಡಿದ್ದೀರಿ?), ನಮ್ಮಲ್ಲಿ ಈ ಮೂರು ರೀತಿಯ ಜನ ಧಂಡಿಯಾಗಿ ಇರಬಹುದೇನೋ ಅಂತ ಅನುಮಾನ ಬರುತ್ತದೆ. ಮೋಸ ಅಂದರೆ ಪಾಪದ ಏಕ್ತಾ ಕಪೂರಳಿಗೆ ಸಾಹಿತ್ಯ-ಸಂಸ್ಕೃತಿ ಇತ್ಯಾದಿ high culture paradigm ಒಳಗೆ ಪ್ರಚಾರ ದೊರೆಯುವುದೇ ಇಲ್ಲ. ಆದರೆ ಭೈರಪ್ಪನವರನ್ನು, "ಕವಲು" ಕಾದಂಬರಿಯನ್ನು ಬೈಯ್ಯುವವರೂ ಕೂಡ ತುಂಬಾ ಬುದ್ಧಿ ಖರ್ಚು ಮಾಡಿ, ವಿಮರ್ಷೆಯ ಪರಿಭಾಷೆಯನ್ನು ಪೋಲು ಮಾಡಿ ಬೈಯ್ಯುತ್ತಾರೆ! ಯಾಕೆ ಈ ತಾರತಮ್ಯವೋ ಗೊತ್ತಿಲ್ಲ. ವಿಮರ್ಷೆ ಮಾಡುವುದಿಲ್ಲ ಅಂತ ಭಾಷೆ ಕೊಟ್ಟವಳು ಮತ್ತೆ ನಾನೂ ಅದೇ ಜಾಡು ಹಿಡೀತಾ ಇದ್ದೀನಿ ಅಲ್ಲವಾ? ಬೇಡ ಬಿಡಿ. ಇದನ್ನು ಇಲ್ಲಿಗೇ ಬಿಟ್ಟು, ಸುಮ್ಮನೆ ತಮಾಷೆಗೆ ನಾನು ಹೇಗೆ ಓದಲಾರದ "ಕವಲು" ಕಾದಂಬರಿಯನ್ನು ಓದಿ ಮುಗಿಸಿದೆ ಅಂತ ಮಾತ್ರ ಹೇಳ್ತೀನಿ. ಈ ಪುಸ್ತಕದಲ್ಲಿ ಸಿಕ್ಕಾಪಟ್ಟೆ ಕುಂಕುಮ ಇಡದ ಬೋಳು ಹಣೆಯ ಹೆಂಗಸರ ಪ್ರಸ್ತಾಪ ಬರುವುದು ಸರಿಯಷ್ಟೇ? ನಾನು ಪ್ರತಿ ಸಲ ಹಣೆ ಮತ್ತು ಕುಂಕುಮಗಳ ಪ್ರಸ್ತಾಪ ಬಂದಾಗ ಒಂದು ಕಡೆ ಗುರುತು ಹಾಕಿಕೊಳ್ಳುತ್ತಾ ಹೋಗಿ ಕೊನೆಯವರೆಗೆ ಎಷ್ಟಾಗಬಹುದು ಅಂತ ಏಣಿಸಲಿಕ್ಕೆ ಶುರು ಮಾಡಿದೆ. ಹೀಗೆ ನಾನೇ ಕಟ್ಟಿಕೊಂಡ ಆಟ ಪುಸ್ತಕಕ್ಕೆ ಒಂದು page-turner ಗುಣವನ್ನು ತಂದುಕೊಟ್ಟುಬಿಟ್ಟಿತು. ಐದಾರು ಪೇಜಾದರೂ ಇನ್ನೂ ಮತ್ತೊಂದು ಹಣೆಯ ಪ್ರಸ್ತಾಪ ಬರದೆ ಹೋದಾಗ "ಅಯ್ಯೋ ಇನ್ನೂ ಇಲ್ಲವಾ?" ಅಂತ ತುಂಬಾ ನಿರಾಶೆ, ಚಡಪಡಿಕೆ ಕೂಡ ಆಗಲಿಕ್ಕೆ ಶುರುವಾಯಿತು. ಬೋಳು ಅಂತಷ್ಟೇ ಹೇಳಿ ಅಲ್ಲಿಗೆ ಬಿಡ್ತಾರಾ, ವೈಧವ್ಯದ ಕಳೆ ಅಂತಾರಾ, ಸಾಬರ ಹೆಂಗಸರ ಹಾಗೆ ಅಂತಾರಾ, ಅಪ್ಪಿತಪ್ಪಿ ಯಾವುದಾದರೂ ಕುಂಕುಮ ಇಡುವ ಕೆಟ್ಟ ಹೆಂಗಸರೂ ಸಿಗಬಹುದಾ… ಹೀಗೆ ಕತೆಯಲ್ಲಿಲ್ಲ ಕುತೂಹಲವನ್ನು ಈ ನನ್ನ ಹಣೆಯ ಹುಡುಕಾಟ ನನಗೆ ತಂದುಕೊಟ್ಟಿತ್ತು. ಗುರುತು ಹಾಕಿಕೊಂಡ ಹಾಳೆ ಎಲ್ಲೋ ಹಾಕಿಬಿಟ್ಟಿದ್ದೇನೆ ಆದ್ದರಿಂದ ಯಾವ ಯಾವ ಪೇಜಿನಲ್ಲಿ ಅಂತ ಹೇಳಲಿಕ್ಕೆ ಆಗುತ್ತಿಲ್ಲ (ಹುಡುಕಿ ಮತ್ತೆ ಆ ಪಟ್ಟಿ ಕೊಡುತ್ತೇನೆ). ಆದರೆ ನನಗೆ ನೆನಪಿದ್ದ ಹಾಗೆ ೨೯ ಕುಂಕುಮ ಮತ್ತು ಹಣೆಯ ಪ್ರಸ್ತಾಪಗಳು ಪುಸ್ತಕದಲ್ಲಿ ನನಗೆ ಸಿಕ್ಕವು. ಅಂದರೆ ಸರಾಸರಿ ಹತ್ತು ಪೇಜಿಗೆ ಒಮ್ಮೆ. ಭೈರಪ್ಪನವರು ಹೆಂಗಸರ ಹಣೆ, ಕೂದಲಿನ ಉದ್ದದ ಬಗ್ಗೆ ಇಷ್ಟೊಂದು ತಲೆ ಯಾಕೆ ಕೆಡಿಸಿಕೊಂಡಿದ್ದಾರೆ ಪಾಪ ಅಂತ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಈ ನನ್ನ ಎಣಿಕೆಯ ಆಟದ ದೆಸಿಯಿಂದ ನಾನಗೆ ಕಾದಂಬರಿ ಓದಿ ಮುಗಿಸಲಿಕ್ಕೆ motivation ಅಂತೂ ಸಿಕ್ಕಿತು. ಓದುಗರಿಗೆ ಲೇಖರ ಹಂಗು ಇರಬೇಕಿಲ್ಲ ಅಂತ ದೊಡ್ಡ ವಿಮರ್ಷಕರು ಹೇಳಿದ್ದಾರಲ್ಲವಾ? ಆ ಥಿಯರಿಯೂ ಇಂಥದೇ ಯಾವುದೋ ಓದಿನ ಆಟದಲ್ಲಿ ಹುಟ್ಟಿರಬಹುದು! Postscript: ನನ್ನ ಮೇಲೆ ತುಸು ಕೋಪ ಮಾಡಿಕೊಂಡ ಹಾಗೆ ಕಾಣುವ (despite the smileys!) ಆನಂದ ಅವರಲ್ಲಿ ಕ್ಷಮೆ ಯಾಚಿಸುತ್ತಾ, ತುಂಡು ಕೂದಲಿನ ಆಧುನಿಕ ಸ್ತ್ರೀಯಾದ ನಾನು ಮೊದಲು promise ಮಾಡಿದ ಹಾಗೆ ಕುಂಕುಮ-ಹಣೆ ಪ್ರಸ್ತಾಪ ಬರುವ ಪುಟಗಳ ಪಟ್ಟಿ ಕೊಡುತ್ತಿದ್ದೇನೆ: ೨೨, ೩೬, ೪೦, ೪೨, ೪೪, ೪೭, ೬೪, ೭೦, ೭೧, ೧೦೩, ೧೦೪, ೧೦೭, ೧೨೮, ೧೩೧, ೧೩೨, ೧೩೫, ೧೬೦, ೧೬೮, ೨೦೪, ೨೨೪, ೨೨೭, ೨೩೮, ೨೪೦, ೨೫೬, ೨೬೨, (೨೬೦-೨೭೦ ನಡುವೆ ಇನ್ನೊಂದು ಪ್ರಸ್ತಾಪ ಇದೆ, ಆದರೆ ಆ ಪೇಜ್ ನಂಬರ್ ನಾನು ಮಾಡಿಕೊಂಡ ಪೆನ್ಸಿಲ್ ನೋಟಿನಲ್ಲಿ ಮಸುಕಾಗಿಬಿಟ್ಟಿದೆ. ಒಟ್ಟು ಲೆಕ್ಕ ೨೬, ೨೯ ಅಲ್ಲ. Sorry! ೨೯೫ ನೇ ಪುಟದಲ್ಲಿ ಜಯಕುಮಾರನ ಮಗಳ ಸೀಮಂತದ ವಿವರಣೆಯಲ್ಲಿ ಅವಳ ಸೀರೆ, ಹೂವು ಮುಡಿದ ಜಡೆ ಎಲ್ಲದರ ವಿವರವಿದೆಯೇ ಹೊರತು ಕುಂಕುಮದ ಬಗ್ಗೆ ಪ್ರಸ್ತಾಪ ಇಲ್ಲ. How disappointing! 24 ಟಿಪ್ಪಣಿಗಳು » ಕುಮಾರ್ ಬುರಡಿಕಟ್ಟಿ said ಸೆಪ್ಟೆಂಬರ್ 23, 2010 @ 9:13 ಫೂರ್ವಾಹ್ನ ಓಹೋ! ನೀವು ಹಣೆ – ಕುಂಕುಮ ಹುಡುಕಿ ಪಟ್ಟಿ ಮಾಡುವ, ಸುದ್ದಿಯ ಕಾಲಮ್ಮು-ಸೆಂಟಿಮೀಟರ್ ಕಾಲಮ್ಮು ಲೆಕ್ಕಾ ಹಾಕುವ ಕಿತಾಪತಿಗಳನ್ನೂ ಮಾಡ್ತೀರಾ? ಈಗ ನನಗೆ ಗೊಂದಲ ಶುರುವಾಗಿ ಬಿಟ್ಟಿದೆ. "ಕವಲು ಕಾದಂಬರಿ ಕೊಂಡ್ಕೋಬೇಡ, ಸುಮ್ಮನೆ ದುಡ್ಡು ಯಾಕೆ ವೇಸ್ಟ್ ಮಾಡ್ತಿಯ. ನಾನು ಒಂದು ಕಾಪಿ ಕೊಂಡ್ಕೋತೇನೆ. ಓದಿ ನಿನಗೆ ಕೊಡ್ತೇನೆ" ಅಂತ ಗೌರಿ ಲಂಕೇಶ್ ಹೇಳಿದ್ರು. ಯಾಕೋ ಕುತೂಹಲ ಬಂದು ಅವರ ಮಾತನ್ನು ಲೆಕ್ಕಿಸದೆ ಕೊಂಡ್ಕೊಂಡೆ. ಓದಬೇಕೆನ್ನುವಷ್ಟರಲ್ಲಿ ಶಿವಸುಂದರ್ ಬಂದು ಎತ್ತಿಕೊಂಡು ಹೋಗಿದ್ದಾರೆ. ವಾಪಾಸು ಯಾವಾಗ ಬರುತ್ತೋ ಗೊತ್ತಿಲ್ಲ. ಈಗ ಗೊಂದಲ ಆಗ್ತಿರೋದು ಅದನ್ನು ಓದಬೇಕಾ ಅಥವಾ ಬೇಡ್ವಾ ಅಂತ. ಗೌರಿ ಮಾತು ಕೇಳದೆ ಕೊಂಡುಕೊಂಡು ದುಡ್ಡು ವೇಸ್ಟ್ ಮಾಡಿದ್ದಾಯ್ತು. ಈಗ ಮತ್ತೆ ಟೈಮೂ ವೇಸ್ಟ್ ಮಾಡಬೇಕಾ ಅನ್ನೋದು ನನ್ನ ಮುಂದಿರೋ ಪ್ರಶ್ನೆ. ಏನು ಮಾಡ್ಲಿ? ಅಂದಹಾಗೆ ಪತ್ರಕರ್ತರಿಗೆ ಸುದ್ದಿ ಪೆಗ್ಗು ಸಿಗದೇ ಇದ್ರೂ ಕೆಲವೊಮ್ಮೆ ನಡೆದುಬಿಡುತ್ತೆ. ಆದ್ರೆ ಪೆಗ್ ಸಿಗದೇ ಹೋದ್ರ ಕೊಂಚ ಕಷ್ಟ! Usha B N said ಸೆಪ್ಟೆಂಬರ್ 23, 2010 @ 9:29 ಫೂರ್ವಾಹ್ನ Lovely piece, Bageshree. I too struggled to finish the novel with great difficulty. As you have said, forget the pathetic content of the novel, Bhyrappa does not even have the craftsmanship of telling a story. Thanks for the post. I always like reading your blog. ಸೆಪ್ಟೆಂಬರ್ 23, 2010 @ 2:49 ಅಪರಾಹ್ನ Although I have not read the novel, I loved your writing! :)) suresh kota said ಸೆಪ್ಟೆಂಬರ್ 24, 2010 @ 10:01 ಫೂರ್ವಾಹ್ನ nice write up! 🙂 🙂 ಸೆಪ್ಟೆಂಬರ್ 24, 2010 @ 10:07 ಫೂರ್ವಾಹ್ನ ಮಾಡರ್ನ್ ಸ್ತ್ರೀಗೆ ನಮಸ್ಕಾರ. ಹಂಗೇ ಕುಂಕುಮ ಇಟ್ಟುಕೊಂಡಿರುವ ಹೆಣ್ಣಿನ ಪ್ರಸ್ತಾಪ ಎಷ್ಟು ಕಡೆಗಳಲ್ಲಾಗಿದೆ ಅಂತನೂ ಎಣಿಸಿಟ್ಟುಕೊಳ್ಳಬೇಕಿತ್ತು. ಭೈರಪ್ಪನವರು ಇದರ ಬಗ್ಗೆ ತಲೆಕೆಡಿಸಿಕೊಂಡಿದ್ದಾರೋ ಇಲ್ಲವೋ ಅವರನ್ನೇ ಕೇಳಬೇಕು. ಆದರೆ ಅದು ಒಂದು ಕಾದಂಬರಿ ಅದರಲ್ಲಿ ಜಯಕುಮಾರನೆಂಬ ಪಾತ್ರ ಹಾಗೆ ಯೋಚಿಸುತ್ತದೆ. ಲೇಖಕರ ಬಗೆಗಿನ ಪೂರ್ವಗ್ರಹಗಳನ್ನು ಬಿಟ್ಟು ಒಂದು ಕತೆಯನ್ನು ಕತೆಯಾಗಿ ಓದುವುದನ್ನು ಅಭ್ಯಾಸ ಮಾಡಿಕೊಂಡರೆ ಇದೆಲ್ಲಾ ತಲೆಕೆಡುವುದಿಲ್ಲ. 🙂 ಈ ನಿಮ್ಮ ಪುಟ್ಟ ಬರಹದಲ್ಲೇ ಎಷ್ಟು ಸಾರಿ ಭೈರಪ್ಪ ಭೈರಪ್ಪ ಎಂದು ಕನಲಿದ್ದೀರಿ ಎಣಿಸಿನೋಡಿ 🙂 soorya said ಸೆಪ್ಟೆಂಬರ್ 24, 2010 @ 8:58 ಅಪರಾಹ್ನ ನನಗೆ ಅನಂದ್‌ ಅವರ ಪ್ರತಿಕ್ರಿಯೆ ಇಷ್ಟವಾಯಿತು ಹ್ಹ ಹ್ಹ ಹ್ಹ….:೦ maithreyi said ಸೆಪ್ಟೆಂಬರ್ 25, 2010 @ 11:52 ಫೂರ್ವಾಹ್ನ haven't read the novel yet. but as usual loved your writing. And for the likes of some people who wonder why you go on and on about 'teller' instead of sticking to the 'tale', maybe you should consider writing a piece on how a story does not happen and exist in vacuum. what say? anyamanaska said ಸೆಪ್ಟೆಂಬರ್ 28, 2010 @ 4:36 ಅಪರಾಹ್ನ ಹಾದರ ಮಾಡುವ ಗಂಡಸಿಗೆ ಪಾಪ ಅನ್ನೋ ಭೈರಪ್ಪನವರ ಸಮರ್ಥನೆಯೇ ಎಷ್ಟು ಹೇಸಿಗೆ ನೋಡಿ. ನೀವು ಬರೆದ ಹಾಗೇ ಈ ಕೃತಿಯನ್ನು, ಬೈದೋ ಹೊಗಳಿಯೋ ಅಂತು ಭೈರಪ್ಪನವರ ಬಾಲಬಡುಕರು, ಭೈರಪ್ಪನವರ ಸಿದ್ಧಾಂತಪ್ರಿಯರು ಕವಲು ಕಾದಂಬರಿಯನ್ನು ಜೀವಂತವಾಗಿಟ್ಟರು. ನಾವು ಅದನ್ನು ಚರ್ಚೆಯೇ ಮಾಡದೆ ಬಿಟ್ಟಿದ್ದರೆ ಚೆನ್ನಾಗಿತ್ತು. ಆದ್ರೆ ಏನ್ಮಾಡ್ತೀರಾ "ಅಕ್ಷರ ಲೋಕ"ದ ತುಂಬಾ ಭೈರಪ್ಪನವರ ಪ್ರತಿರೂಪಗಳೇ ತುಂಬಿಕೊಂಡಿವೆ. ಲೆಕ್ಕಕ್ಕಿಲ್ಲದಷ್ಟು ಬರೆದು.. ಕವಲು ಸೇಲ್ ಆಗುವಂತೆ ಮಾಡಿ ಬಿಟ್ಟರು. ಕುತೂಹಲಕ್ಕೆಂದು ಓದಿದ ನಾವೆಲ್ಲ ಅದನ್ನೊಂದು ಸಾಮಾನ್ಯ ಪುಸ್ತಕದಂತೆ ಕಡೆಗಣಿಸಿ ಬಿಡಬೇಕಿತ್ತು. ಆಗಲಿಲ್ಲ ಅಷ್ಟೆ. ಕುಮಾರ್ ಬುರುಡಿ ಕಟ್ಟಿಅವರು ಇದನ್ನು ಓದದೇ ಬಿಟ್ಟರು, ಯಾವ ಲಾಸೂ ಇಲ್ಲ. simha sn said ಸೆಪ್ಟೆಂಬರ್ 28, 2010 @ 5:38 ಅಪರಾಹ್ನ ಆದರಣೀಯ ಬಾಗೇಶ್ರೀ ಅವರೇ, ಓದದೆ ಇರುವ ಹಕ್ಕು ಮತ್ತು ಆಯ್ಕೆಯ ಸ್ವಾತಂತ್ರ್ಯ ಎಲ್ಲರಿಗೂ ಇರುವಾಗ ಕಷ್ಟ ಪಟ್ಟು ಕೊಂಡಾದರೂ ಭೈರಪ್ಪನವರನ್ನು ಓದುವ ಕರ್ಮ ನಿಮಗ್ಯಾಕೆ ಬಂತೋ ಕಾಣೆ! ನೀವು ಅದನ್ನು ಓದಲೇಬೇಕು ಅಂತ ಭೈರಪ್ಪ ಏನಾದ್ರೂ ಹಠ ಹಿಡಿದಿದ್ರಾ? ಎನಿ ಹೌ , ನೀವು ಅವರಿಗಿಂತ ಚಂದದ ಕಾದಂಬರಿ ಬರೆದು ಕೊಟ್ರೆ ನಾನಂತೂ ಕಾಸು ಕೊಟ್ಟು ಕೊಂಡು ಓದುತೀನಪಾ… ಟೀಕೆಗಳಿಗೆ ಬೆಲೆ ಬರುವುದು ಟೀಕಿಸುವವರ ಯೋಗ್ಯತೆಯ ಮೇಲೆ ಅನ್ನೋದಷ್ಟೇ ಭರತ ವಾಕ್ಯ… ಮುಂದಿನ ಜನ್ಮದ ವರೆಗೂ ಕಾಯಲೋ…! ರಮೇಶ್ said ಸೆಪ್ಟೆಂಬರ್ 28, 2010 @ 10:50 ಅಪರಾಹ್ನ ಸಿಂಹ… ನೀವು ಹೇಳಿದ ಮಾತಿಗೆ ನನ್ನ ಎರಡು ಪೈಸೆಗಳ ಪ್ರತಿಕ್ರಿಯೆ…. ಸಿನೆಮಾ ನೋಡಿ ಚೆನ್ನಾಗಿಲ್ಲ ಅಂತ ನಾವು ಹೇಳಿದ ತಕ್ಷಣ ಸಿನೆಮಾದ ನಿರ್ದೇಶಕ ನೀವು ಇದಕ್ಕಿಂತ ಚೆಂದವಾದ ಒಂದು ಸಿನಿಮಾ ಮಾಡಿ ಅಂತ ಹೇಳೋದು ತುಂಬಾ ಹಾಸ್ಯಾಸ್ಪದ. ಎಲ್ಲರೂ ಕೊರೆಯೋ, ಕ್ಷಮಿಸಿ, ಬರೆಯೋ ಮಂದಿ ಆಗ್ಹೋದ್ರೆ, ಓದೋ ಮಂದಿ ಯಾರು ಸ್ವಾಮೀ… ?? ಓದಿದ ಮೇಲೆ ಚೆನ್ನಾಗಿದೆ ಅಥ್ವಾ ಚೆನ್ನಾಗಿಲ್ಲ ಅಂತ ಹೇಳೋ ಹಕ್ಕು ಕೂಡ ಒಬ್ಬ ಓದುಗನಿಗೆ ಇಲ್ಲಾ ಅಂದ್ರೆ ತುಂಬಾ ಕಷ್ಟ.. ಎಮೆರ್ಜೆನ್ಸಿ ಸಮಯದ ನೆನಪಾಗುತ್ತೆ.. ಹೌದು ಭೈರಪ್ಪ ಈ ಕಾದಂಬರಿ ಬರೆದು ರೂಪಾಯಿ, ಡಾಲರ್ರು ಎರಡೂ ರೇಟ್ ಹಾಕಿ ಮಾರುಕಟ್ಟೆಗೆ ಬಿಟ್ಟಿದ್ದು ಸುಮ್ಮನೆ ಅಲ್ಲಾ.. ಜನಕ್ಕೆ ನನ್ನ ಕಾದಂಬರಿ ಓದಿ ಅಂತ ಹೇಳಿದ ರೀತಿ ಅದು.. ತಪ್ಪೇನಿಲ್ಲ.. ಅದು ಅವರ ತಪ್ಪಲ್ಲ.. ಹೀಗಾಗಿ "ನೀವು ಅದನ್ನು ಓದಲೇಬೇಕು ಅಂತ ಭೈರಪ್ಪ ಏನಾದ್ರೂ ಹಠ ಹಿಡಿದಿದ್ರಾ?" ಅಂತ ಅನ್ನೋ ಪ್ರಶ್ನೆಗೆ ಪ್ರತ್ಯಕ್ಷವಾಗಿ / ಪರೋಕ್ಷವಾಗಿ ಭೈರಪ್ಪ ಹೇಳಿದ್ರು ಅನ್ನೋದು ನನ್ನ ಅಭಿಪ್ರಾಯ… ನಾನು ನೀವು ಬರೆದದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇದಿಷ್ಟನ್ನೂ ಬರೆದಿದ್ರೆ ಕ್ಷಮೆ ಇರಲಿ… Ganesh K said ಮಾರ್ಚ್ 7, 2012 @ 5:09 ಅಪರಾಹ್ನ Uloopi said ಸೆಪ್ಟೆಂಬರ್ 28, 2010 @ 6:52 ಅಪರಾಹ್ನ ವಿಮರ್ಶೆ ಮಾಡುವ,ಟೀಕಿಸುವ ಎಲ್ಲರೂ ಕಥೆ,ಕಾದಂಬರಿ ಬರೆಯುವ ಯೋಗ್ಯತೆ ಉಳ್ಳವರಾಗಿರಬೇಕು ಎಂದು ಹೇಳುವುದೇ ಒಂದು ಮೂರ್ಖ ಮತ್ತು ವಿತಂಡವಾದ. ಒಂದು ಕಾಲದ ಅತ್ಯುತ್ತಮ ಕ್ರಿಕೆಟ್ ಬರಹಗಾರರಾಗಿದ್ದ ರಾಜನ್ ಬಾಲ ಅವರು ಒಂದು ಸಂದರ್ಶನದಲ್ಲಿ ಹೀಗೆ ಹೇಳಿದ್ದರು 'ಮೊಟ್ಟೆ ರುಚಿಯಾಗಿದೆಯೇ ಇಲ್ಲವೇ ಎಂದು ಹೇಳಲು ನೀವು ಮೊಟ್ಟೆ ಇಡಬೇಕಾಗಿಲ್ಲ 🙂 ,ರುಚಿಯ ಬಗ್ಗೆ ತಿಳುವಳಿಕೆ ಇದ್ದರೆ ಸಾಕು' ಎಂದು.ಇದೇ ಮಾತನ್ನು ನಾನು ಮೇಲಿನ ಪ್ರತಿಕ್ರಿಯೆಗೆ ಹೇಳಬೇಕಾಗುತ್ತದೆ. ಭೈರಪ್ಪನವರನ್ನು ಆರಾಧಿಸುವ, ಅವರ ಎಲ್ಲ ಕೃತಿಗಳನ್ನೂ ಮೆಚ್ಚುವ ಹಕ್ಕು ಮತ್ತು ಅಧಿಕಾರ ಹೇಗೆ ಅವರ ಅಭಿಮಾನಿಗಳಿಗೆ ಇದೆಯೋ ಹಾಗೆ ಅವರನ್ನು,ಅವರ ಕೃತಿಗಳನ್ನು ಟೀಕಿಸುವ ಹಕ್ಕು ಎಲ್ಲರಿಗೂ ಇದೆ. ಇನ್ನು ಈ ಕವಲು ಕೃತಿಯ ಬಗ್ಗೆ ಹೇಳಬೇಕಾದರೆ ನನಗೆ ಅನ್ನಿಸುವುದು ಹೀಗೆ 'ಹೆಂಗಸರ ಚಾರಿತ್ರ್ಯವನ್ನು ಅವರ ಕೂದಲಿನ ಉದ್ದದಲ್ಲಿ ಅಳೆಯುವ' ಕೃತಿ.ಈ ಕೃತಿಯ ಪ್ರಕಾರ ಹೆಂಗಸರ ಕೂದಲ ಉದ್ದವೂ ಅವರ ಚಾರಿತ್ರ್ಯವೂ directly proportional.!!ಹಾಗೇ ಹೆಂಗಸರ ವಿದ್ಯೆ ಮತ್ತು ಅವರ ಚಾರಿತ್ರ್ಯ ಮಾತ್ರ indirectly proportional.!!! ತನಗಿಂತ ಸುಮಾರು ೧೬ ವರ್ಷಗಳಷ್ಟು ಚಿಕ್ಕವಳಾದ,ಮಾನಸಿಕವಾಗಿ ಇನ್ನೂ ಮಗುವೇ ಆಗಿರುವ ವತ್ಸಲೆಯನ್ನು ಮದುವೆಯಾಗುವ ನಚಿಕೇತನಂಥಹ paedophile ಇಲ್ಲಿ ಆದರ್ಶ ಮೆರೆಯುವ ಹೀರೋ.ಇನ್ನು ಕಥಾನಾಯಕ ಜಯಕುಮಾರ್ ತನ್ನ ಮಗಳ ಆರೈಕೆಗಾಗಿ ಇನ್ನೊಂದು ಮದುವೆ ಮಾಡಿಕೊಳ್ಳಲು ಬಯಸಿದಲ್ಲಿ ಅದು ನ್ಯಾಯ.ಆದರೆ ಹೊರದೇಶದಲ್ಲಿ ಇದ್ದುಕೊಂಡು ಹೆಣ್ಣುಗಳ ಜೊತೆಗೆ ಮೋಜು ಮಾಡುವ ನಚಿಕೇತನ ಎರಡನೇ ಹೆಂಡತಿ ಟ್ರೇಸಿ ಅದೇ ಕರ್ತವ್ಯವನ್ನು ತನ್ನ ಗಂಡ ನಚಿಕೇತನಿಂದ (ಹೌದು ಅವಳು ಅದನ್ನು ಆತನಿಂದ ಅಪೇಕ್ಷಿಸುವುದಿಲ್ಲ ಎಂದು ಮಾತು ಕೊಟ್ಟಿರುತ್ತಾಳೆ) ಬಯಸಿದರೆ ಅವಳು ಮಾಡುತ್ತಿರುವುದು scheming.! ಈ ನಚಿಕೇತ ನಂತೂ ಹೆಣ್ಣುಗಳ ಜೊತೆ ಮೋಜು ಮಾಡುವುದಕ್ಕೆ ಹುಟ್ಟಿರುತ್ತಾನೆ. ಆದರೆ ಅವನು ಮಾತ್ರ ಮಹಾ ಸಭ್ಯ. ಇನ್ನು ಜಯಕುಮಾರನ ಬಗ್ಗೆ ನಾನು ಹೇಳುವುದಕ್ಕಿಂತ,ಕಾದಂಬರಿ ಓದಿ ತಿಳಿದುಕೊಂಡರೆ ವಾಸಿ.ಇದು ನಾನು ದಾಕ್ಷಿಣ್ಯಕ್ಕಾಗಿ ಖರೀದಿಸಿ,ಖರೀದಿಸಿದ್ದಕ್ಕಾಗಿ ಓದಿದ ಕಾದಂಬರಿ. Narayana said ಸೆಪ್ಟೆಂಬರ್ 28, 2010 @ 7:18 ಅಪರಾಹ್ನ Nachiketa is a paedophile for agreeing to marry Vatsale!!! What a fertile imagination!!!! ಕಲ್ಯಾಣ್ said ಸೆಪ್ಟೆಂಬರ್ 28, 2010 @ 10:01 ಅಪರಾಹ್ನ ನಿಮ್ಮ blog update rate "Posts per week:0.2" ಇದೆ. ಅಂದರೆ ಸರಾಸರಿ ನೀವು ಐದು ವಾರಗಳಿಗೊಮ್ಮೆ ಹೊಸ ಬ್ಲಾಗ್ ಪೋಸ್ಟ್ ಹಾಕುತ್ತೀರಿ. ಭೈರಪ್ಪನವರ ಕಾದಂಬರಿ ನಿಮಗೆ ಅಷ್ಟೊಂದು ಕೇವಲ ಅನ್ನಿಸಿದ್ದರೆ ಅದರ ಮೇಲೆ ಒಂದು ಬ್ಲಾಗ್ ಪೋಸ್ಟ್ ಬರೆಯಬೇಕಿತ್ತೆ? ಐದು ವಾರಗಳಲ್ಲಿ ನಿಮಗೆ ಬೇರೆ ಯಾವ ವಿಷಯವೂ ಸಿಗಲಿಲ್ಲವೆ? 🙂 ಸೆಪ್ಟೆಂಬರ್ 28, 2010 @ 11:16 ಅಪರಾಹ್ನ ಎಲ್ಲ ಭೈರಪ್ಪ ಮಹಾತ್ಮೆ. ಟಿ.ವಿ.ಯವರಿಗೆ TRP ಥರ, ಎಲ್ಲರಿಗೂ ಅವರವರ ರೇಟಿಂಗ್ ಪಾಯಿಂಟ್ ಅಲ್ಲಿ ಹೆಚ್ಚಳ. ಪುಸ್ತಕ ಪ್ರಕಾಶಕರಿಗೆ, ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ.. ಹೀಗೆ ಯಾರಿಗೂ ಅವರವರ ರೇಟಿಂಗ್ ಪಾಯಿಂಟ್ ಅಲ್ಲಿ ಮೋಸ ಇಲ್ಲ.. ಕೊನೆಗೆ 'ಭೈರಪ್ಪ' ಅನ್ನೋ ಶಬ್ದ ಹಾಕಿದರಂತೂ ಬ್ಲಾಗ್ ಹಿಟ್ಸ್ ಅಲ್ಲೂ ಹೆಚ್ಚಳ 😀 ಅತೀ ಒಂದಾದಮೇಲೊಂದು ಕಾಮೆಂಟ್ಗಳು ಬೇರೆ. ಇಲ್ಲಿವರೆಗೂ ಭೈರಪ್ಪನವರ ಯಾವ ಕಾದಂಬರಿ ಓದಿರದಿದ್ದರೂ, ಎಲ್ಲ ಓದಿದ ಥರ ಅನಿಸ್ತಾ ಇದೆ ನಂಗೆ. Thanks to all columnists, bloggers, and commenters 😀 ಸೆಪ್ಟೆಂಬರ್ 29, 2010 @ 6:15 ಅಪರಾಹ್ನ ನನ್ಗಂತು ಜನ ಒಬ್ಬ ಲೇಖಕನ ಬಗ್ಗೆ ಯಾಕೆ ಒಂದೇ ತರದ ಭಾವನೆ ಇಟ್ಟ್ಕೊಂಡ್ ಇರ್ಬೇಕು ಅಂತ ಮೇಲಿನ ಎಲ್ಲ ಪ್ರತಿಕ್ರಿಯೆಗಳನ್ನು ನೋಡಿದಾಗ ಅನ್ಸುತ್ತೆ . ಒಬ್ಬ ಖಳನಟ ಹೀರೋ ಆಗೋದು ಅಥವ ಒಬ್ಬ ಹೀರೋ ಖಳನಟನಾಗೋದು ಎಷ್ಟು ಸಹಜವಾಗಿ ಒಪ್ಕೊಳ್ತ್ಹಿರೋ ಹಾಗೆ ಒಬ್ಬ ಲೇಖಕನೂ ಅಷ್ಟೇ . ಯಾವಾಗಲು ಅತ್ಯುತ್ತಮವಾದ , ಉತ್ಹ್ಕ್ರುಷ್ಟವಾದದ್ದನ್ನೇ ಬರೀಬೇಕು ಅಂತ ಯಾಕೆ ನಿರೀಕ್ಷಿಸಬೇಕು .ಒಬ್ಬ ವ್ಯಕ್ತಿ ಹೀಗೆ ಇರ್ಬೇಕು ಹೀಗೆ ಬರೀಬೇಕು ಅಂತ ಬಯಸೋದೆ ತಪ್ಪು ಅಂತ ನನ್ನ ಅಭಿಪ್ರಾಯ .ಇದು ಹೇಗಿರುತ್ತೆ ಅಂದ್ರೆ ನಾವು ಇಷ್ಟ ಪಡುವ ಮಕ್ಕಳು ಯಾವಾಗಲು ಮೊದಲ್ನೇ ರಾಂಕೆ ಬರಬೇಕು ಅಂತ ಬಯಸಿದ ಹಾಗೆ ಇರುತ್ತೆ .ಹಾಗೆ ಬೈರಪ್ಪನವರು ಒಂದು ಕಾಲದಲ್ಲಿ ಮೊದಲ ದರ್ಜ್ಹೆಯ ಪರ್ವ, ವಂಶವೃಕ್ಷ ಇತ್ಯಾದಿಗಳನ್ನು ಬರೆದರು ಪಾಪ ಈಗ ಅವರ ಯೋಚನೆಗಳೆಲ್ಲ ಕವಲು ಕವಲಾಗಿರುವಾಗ ನಿಮ್ಮೆಲ್ಲರ ಜಟಾ ಪಟಿ ಸುಮ್ಮನೆ ವ್ಯರ್ಥ . r t sharan said ಸೆಪ್ಟೆಂಬರ್ 30, 2010 @ 2:05 ಅಪರಾಹ್ನ I struggled hard to complete the reading of this non-sense article….. Anand's comments are sensible and right. … Bagesri raaga taala tappide…. …Its a novel… pl. dont compare urself with the characters Bagesri… paatragalive… ಸೆಪ್ಟೆಂಬರ್ 30, 2010 @ 11:03 ಅಪರಾಹ್ನ ಪ್ರಿಯ ರಮೇಶ್ ಮತ್ತು ಉಲೂಪಿ ಅವರೇ, ನನಗೆ ಹಿಡಿಸಲಿಲ್ಲ, ನನಗೆ ಅರ್ಥವಾಗಲಿಲ್ಲ… ಮುಂತಾದವು 'ಅಭಿಪ್ರಾಯ' ಅದನ್ನು ಹೇಳಲಿಕ್ಕೆ ಎಲ್ಲರಿಗೂ ಹಕ್ಕಿದೆ. ಮೊಟ್ಟೆಯ ರುಚಿಯನ್ನು ಯಾರು ಬೇಕಾದರೂ ಹೊಗಳಬಹುದು ಅಥವಾ ತೆಗಳಬಹುದು. ಪರಂತು ಈ ಮೊಟ್ಟೆಯ ಆಕಾರ ಸರಿಯಿಲ್ಲ, ಇದನ್ನು ಸರಿಯಾಗಿ ಬೇಯಿಸಿಲ್ಲ, ಉಪ್ಪುಕಾರ ಹಾಕೋದೇ ಬೇಯಿಸಿದವರಿಗೆ ಗೊತ್ತಿಲ್ಲ… ಮುಂತಾಗಿ ಪದರ ಪದರವಾಗಿ ವಿಮರ್ಶೆ ಮಾಡಿದಾಗ, ಅಂಥವರಿಂದ 'ಸರಿಯಾದದ್ದು' ಯಾವುದು ಎಂಬ ನಿದರ್ಶನವನ್ನು ಅಪೇಕ್ಷಿಸಲೇ ಬೇಕಾಗುತ್ತದೆ ಅಲ್ಲವೇ M. S. Prabhakara said ಅಕ್ಟೋಬರ್ 1, 2010 @ 2:51 ಅಪರಾಹ್ನ ಶ್ರೀಮತಿ ಬಾಗೇಶ್ರೀ, ನಿಮ್ಮ ಇತ್ತೀಚಿನ ಬ್ಲಾಗಲ್ಲಿನ ಕವಲು ಕಾದಂಬರಿಯ ಬಗ್ಗೆ ನಿಮ್ಮ ಟೀಕಾತ್ಮಕ ಅಭಿಪ್ರಾಯಗಳು ಭಾರೀ ಕೋಡಿ ಹರಿಯುವಂತಾ ಕಾಮೆಂಟ್ ಗಳನ್ನು ಪ್ರಚೋದಿಸಿವೆ ಅನ್ನಿಸುತ್ತೆ. ಇವುಗ್ಗಳಲ್ಲಿ ನನಗೆ ಅತಿ ಅಸಂಬದ್ಧ ಅನ್ನಿಸಿರುವುದು ಮತ್ತು ಒಂದು ರೀತಿ ನಗೆಯನ್ನೂ ತಂದಿರುವುದು ನಿಮಗೆ ಮರುಸವಾಲೆನಿಕೊಳ್ಳುವಂತಹ ಪ್ರತಿಕ್ರಿಯೆಗಳು: ನಿಮಗೆ ಆ ಪುಸ್ತಕ ಇಷ್ಟವಾಗಿರದಿದ್ದರೆ ಯಾಕೆ ಓದಿದಿರಿ? ಅಥವಾ ಇದಕ್ಕೂ ಅಸಂಬದ್ಧ ಮರುಸವಾಲು: ಶ್ರೀ ಭೈರಪ್ಪನವರು ಬರೆಯುವಂತೆ ಕಾದಂಬರಿ ಕತೆ ಬರೆಯಬಲ್ಲಿರಾ? ಆ ಕ್ಷಮತೆ ಇಲ್ಲದಿದ್ದರೆ ಅವರನ್ನು ಟೀಕಿಸುವ ಅಧಿಕಾರ ಎಲ್ಲಿಂದ ಬಂತು? ಇತ್ಯಾದಿ. ಮಾರುಕಟ್ಟೆಯಲ್ಲಿ ಹತ್ತಾರು ಸಾವಿರ ವಸ್ತುಗಳು ಬಿಕರಿಯಾಗುತ್ತವೆ. ರೂಪಾಯಿ ಡಾಲರುಗಳಲ್ಲಿ ಮೌಲ್ಯವನ್ನು ಪ್ರ್ದಕಟಿಸಿಕೊಂಡಿರುವ ಪುಸ್ತಕವೂ ಇಂತಹ ಒಂದು ಸರಕು ತಾನೇ? ಗ್ರಾಹಕನಂತೆ ನಾನು ಪೇಟೆಗೆ ಹೋಗಿ ಹಣ್ಣು ತರಕಾರಿ ಖರೀದಿಸಿ ಮನೆಗೆ ವಾಪಸಾದಮೇಲೆ ಆ ಹಣ್ಣು ತರಕಾರಿ ಕೊಳೆತಿದೆ ಅಂತ ಮನದಟ್ಟಾದರೆ ಆ ಬಗ್ಗೆ ನನಗೆ ಬೇಜಾರಿಸಿಕೊಳ್ಳಲಿಕ್ಕೆ, ಆಕ್ಷೇಪಣೆ ಮಾಡಲಿಕ್ಕೆ ಅಧಿಕಾರ ಯಾವಾಗಲೂ ಇದೆ. ಆ ರೀತಿ ನನ್ನ ಅತೃಪ್ತಿಯನ್ನು ಪ್ರಕಟಿಸಿದರೆ ಆ ಸರಕಿನ ಮಾರಾಟಗಾರನೋ ಅಥವಾ ಅವನ ಮಿತ್ರರೋ ನನ್ನ ಮೇಲೆ ಕೋಪಮಾಡಿಕೊಂಡು, ನೀನೇ ಯಾಕೆ ಹಣ್ಣು ತರಕಾರಿ ಬೆಳೆಸಿಕೊಳ್ಳಲಿಲ್ಲ? ಅಂತ ಧಾಳಿ ಮಾಡುವುದು ಕವಲು ಬಗ್ಗೆ ನಿಮ್ಮ ಅಭಿಪ್ರಾಯವನ್ನು ಟೀಕಿಸಿರುವಂತೆ. ಈ ಸಂದರ್ಭದಲ್ಲಿ ಇಂಗ್ಲಿಷ್ ಸಾಹಿತಿ ಸ್ಯಾಮ್ಯುಯಲ್ ಜಾನ್ಸನ್ (Samuel Johnson) ನ ಅತಿ ಔಚಿತ್ಯ ಉಕ್ತಿಯನ್ನು ನಿಮ್ಮ ಕ್ರಿಟಿಕ್ ಗಳ ಗಮನಕ್ಕೆ ತರುತ್ತೇನೆ: ಒಬ್ಬ ಬಡಗಿ ನಾನು ಕೋರಿದ್ದ ಮೇಜೊಂದನ್ನು ವಕ್ರವಾಗಿ ಮಾಡಿ ನನಗೆ ತಲುಪಿಸಿದರೆ ನಾನು ಬಡಗಿಯಲ್ಲದಿದ್ದರೂ, ಮತ್ತು ನನಗೆ ಮೇಜೊಂದನ್ನು ತಯಾರಿಸಲು ಬರದಿದ್ದರೂ, ಆ ಕೆಟ್ಟರೀತಿ ತಯಾರು ಮಾಡಿದ ಮೇಜನ್ನು ತಿರಸ್ಕರಿಸಲು ಮತ್ತು ಅದನ್ನು ತಯಾರಿಸಿದ ಬಡಗಿಯನ್ನೂ ಟೀಕಿಸಲು ನನಗೆ ಹಕ್ಕು ಇದೆ. ಏಕೆಂದರೆ ಮೇಜು ತಯಾರಿಸುವುದು ನನ್ನ ಕಸುಬಲ್ಲ. [ "You may scold a carptnter who had made you a bad table, though you cannot make a table. It is not your trade to make tables".] ಈ ಒಂದು ಸಾಮಾನ್ಯ ತಿಳುವಳಿಕೆ ಇಲ್ಲದಿದ್ದರೆ ನಿಮ್ಮ ಬ್ಲಾಗು ಪ್ರಹೋದಿಸಿರುವ ಅಸಂಬದ್ಧ ಪ್ರಲಾಪಗಳ ಜಡಿಮಳೆ ಅನಿವಾರ್ಯ. ಇದೆಲ್ಲಾ ಇರಲಿ. ನಿಮ್ಮ ಕಾಮೆಂಟ್ ಬಹಳ ಮೆಚ್ಚಿಕೊಂಡೆ. ಇತಿ, ಪ್ರಭಾಕರ srinivasdeshpande said ಅಕ್ಟೋಬರ್ 20, 2010 @ 11:14 ಅಪರಾಹ್ನ sumne ondistu olle kelasa maadri. yaak thavadu kutheeri Shastry said ಜನವರಿ 5, 2011 @ 3:27 ಅಪರಾಹ್ನ ನಂಗೆ ಒಂದು ಕಾದಂಬರಿ ಅಥವಾ ಕಥೆ ಯಲ್ಲಿ ಇರಬೇಕಾದದ್ದು "ಅದು ತಾನಾಗೆ ಓದಿಸಿ ಕೊಳ್ಳಬೇಕಾದ" ಗುಣ. ಅದು ಇಲ್ಲ ಅಂದ್ರೆ ಓದೋದು ಹೇಗೆ? ಆಮೇಲೆ ಒಂದು ವಿಷ್ಯಾ… ಭೈರಪ್ಪ ನವರ ಪುಸ್ತಕ ಮಾತ್ರ ಅಲ್ಲ, ನೀವು ಅನಂತ ಮೂರ್ತಿ ಅವರ ಪುಸ್ತಕ ನೋಡಿ ಅಲ್ಲೂ ಕೂಡ ರುಪಾಯಿ ಮತ್ತೆ ಡಾಲರ್ ನಲ್ಲಿ ಬೆಲೆ ನ ಮುದ್ರಿಸಿದ್ದಾರೆ. Varun.Naikar said ಅಕ್ಟೋಬರ್ 25, 2011 @ 12:56 ಅಪರಾಹ್ನ Mahileya adrallu 'Aadunika' mahileya bagge Byrappa innondu 'Kadambari' baribahudu….Kaadu nodona !!! Vinay Madhav said ಫೆಬ್ರವರಿ 16, 2012 @ 1:22 ಅಪರಾಹ್ನ ಒಂದು ಕಾದಂಬರಿ ಓದುವ ಆಟ ಇಷ್ಟೊಂದು ಸ್ವಾರಸ್ಯಕರವಾಗಿರುತ್ತೆ ಅಂತ ಗೊತ್ತಿರಲಿಲ್ಲ ಕಣ್ರಿ  ನಾನೂ ಪ್ರಯತ್ನ ಮಾಡ್ತೀನಿ ಮಾರ್ಚ್ 7, 2012 @ 5:01 ಅಪರಾಹ್ನ ಯಾರೋ ಸಲಹೆ ಕೊಟ್ಟರು ಅಂತ ಭೈರಪ್ಪನವರ "ಮಂದ್ರ" ಕಾದಂಬರಿ ತಗೊಂಡು ಬಂದೆ, ಪ್ರತಿಸರತಿ ಆ (ಮಂದ್ರ) ಕಾದಂಬರಿ ಓದೋಕ್ಕೆ ಅಂತ ಹಿಡಿದು ಕೂತರೆ ಓದೋದಂತು ದೂರದ ಮಾತು ಆದರೆ ನಿದ್ದೆ ಮಾತ್ರ ಹತ್ತಿರದಲ್ಲೇ ಸುಳಿದಡ್ತಾ ಇರತ್ತೆ, ಪಾತ್ರಗಳು ಎಲ್ಲಿಂದ ಎಲ್ಲಿಗೆ ಹೋಗ್ತಾ ಇವೆ ಅಂತ ಅರ್ಥ ಮಾಡಿಕೊಳ್ಳೋವಷ್ಟರಲ್ಲಿ ನಾನು ಸ್ವಪ್ನಲೋಕದಲ್ಲಿ ವಿಹರಿಸುತ್ತಿರಿತ್ತೇನೆ. ನೀವು ಮೇಲೆ ಬರೆದದ್ದು ಭೈರಪ್ಪನವರ ಕಾದಂಬರಿಗಳಿಗೆ ತುಂಬಾ ಸಮಂಜಸ ಈಗ ಅನ್ನಿಸುತ್ತಿದೆ. ಅದರ ಬದಲಾಗಿ ಅನಕೃ ಅಥವಾ ಸು. ರುದ್ರಮೂರ್ತಿ ಶಾಶ್ತ್ರಿಯವರ "ಚಾಣಕ್ಯ" (ಚಾರಿತ್ರಿಕ ಕಾದಂಬರಿ) ಹಿಡಿದು ಕೂತರೆ ಪುಸ್ತಕಾನ ಎತ್ತಿಡಿಲಿಕ್ಕೆ ಮನಸೇ ಒಪ್ಪುವುದಿಲ್ಲ.
2018/06/18 04:07:48
https://bageshree.wordpress.com/2010/09/23/%E0%B2%AD%E0%B3%88%E0%B2%B0%E0%B2%AA%E0%B3%8D%E0%B2%AA%E0%B2%A8%E0%B2%B5%E0%B2%B0%E0%B3%81-%E0%B2%AC%E0%B2%B0%E0%B3%86%E0%B2%A6-%E0%B2%B9%E0%B3%86%E0%B2%82%E0%B2%97%E0%B2%B8%E0%B2%B0-%E0%B2%B9/
mC4
ಮಡಂತ್ಯಾರು ಸೇಕ್ರೇಡ್ ಹಾರ್ಟ್ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ | ನಮ್ಮ ಬಂಟ್ವಾಳ Home — ಬಂಟ್ವಾಳ ಮಡಂತ್ಯಾರು ಸೇಕ್ರೇಡ್ ಹಾರ್ಟ್ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಬಂಟ್ವಾಳ: ಮಡಂತ್ಯಾರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಜ. 25ರಂದು ಸೇಕ್ರೇಡ್ ಹಾರ್ಟ್ ಕಾಲೇಜಿನಲ್ಲಿ ಆಚರಿಸಲಾಯಿತು. NSS ಯೋಜನಾಧಿಕಾರಿ ಜನಾರ್ದನ ನಾಯರ್ ಅವರು ಎಲ್ಲರನ್ನು ಸ್ವಾಗತಿಸಿ ರಾಷ್ಟ್ರೀಯ ಮತದಾರರ ದಿನಾಚರಣೆ ಬಗ್ಗೆ ಪ್ರಾಸ್ತಾವಿಕ ಮಾತನ್ನಾಡಿದರು. ಗ್ರಾ.ಪಂ. ಪಿಡಿಒ ನಾಗೇಶ್ ಎಂ ರಾಷ್ಟ್ರೀಯ ಮತದಾರರ ದಿನಾಚರಣೆಯ‌ ಮಹತ್ವ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಪಾತ್ರದ ಬಗ್ಗೆ ತಿಳಿಹೇಳಿದರು. ಪಾಚಾರ್ಯರಾದ ಅಲೆಕ್ಸ್ ಐವನ್ ಸಿಕ್ವೇರಾ ಅವರು ಪ್ರತಿಜ್ಞಾ ವಿಧಿ ಬೋದಿಸಿ, ಹೊಸದಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಇಬ್ಬರು ಕಾಲೇಜು ವಿದ್ಯಾರ್ಥಿನಿಯರಿಗೆ ಮತದಾರರ ಗುರುತಿನ ‌ಚೀಟಿ ವಿತರಿಸಿದರು. ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಗ್ರಾ.ಪಂ. ಸಿಬ್ಬಂದಿ ಉಮೇಶ್ ಸಹಕರಿಸಿದರು. ರಾಷ್ಟ್ರಗೀತೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು Previous articleಅಕ್ರಮ ಮರದ ದಿಮ್ಮಿ ವಶ Next articleಫೆ.2ರಂದು ನವೋದಯ ಯುವಕ ಸಂಘದ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಕುಕ್ಕಾಜೆ ಸೈಟ್‌ ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿಗೆ ಶಿಲಾನ್ಯಾಸ ಬಂಟ್ವಾಳ: ದ.ಕ.ಜಿ.ಪಂ. ಸದಸ್ಯೆ ಮಮತಾ ಡಿ.ಎಸ್.ಗಟ್ಟಿ ಅವರ 12 ಲಕ್ಷ ರೂಪಾಯಿ ಜಿ.ಪಂ. ಅನುದಾನದಲ್ಲಿ ಇರಾ ಗ್ರಾಮದ ಕುಕ್ಕಾಜೆ ಸೈಟ್‌ ಜನವಸತಿ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿರುವ ಕುಡಿಯುವ ನೀರಿನ ಟ್ಯಾಂಕ್ ಕಾಮಗಾರಿಗೆ ಗ್ರಾ.ಪಂ. ಅಧ್ಯಕ್ಷ...
2021/01/19 03:00:18
http://nammabantwala.com/2019/01/26/madanthyaru/
mC4
ಬಡ್ತಿ ಮೀಸಲು: Latest ಬಡ್ತಿ ಮೀಸಲು News & Updates, Photos & Images, Videos | Vijaya Karnataka - Page 12 September,20,2019, 10:59:29 ನಿಲ್ಲದ ಸಂಸತ್ ಗದ್ದಲ: ಪರಿಶಿಷ್ಟರ ಮೀಸಲು ವಿಧೇಯಕ ನನೆಗುದಿಗೆ Sep 06, 2012, 09.35 PM ಕಲ್ಲಿದ್ದಲು ಮಸಿ ಗದ್ದಲ ಮತ್ತು ಮೀಸಲು ವಿಧೇಯಕದ ವಿರುದ್ಧದ ಪ್ರತಿಭಟನೆಯಿಂದ ಉಭಯ ಸದನಗಳ ಕಲಾಪ ಗುರುವಾರವೂ ಮುಂದೂಡಿಕೆಯಾಗಿದೆ. ಅನುದಾನ ತಾರತಮ್ಯ ವಿರೋಸಿ ಪ್ರತಿಭಟನೆ Sep 06, 2012, 09.42 AM ಮುಜರಾಯಿ ದೇವಸ್ಥಾನಗಳಿಗೆ ಅನುದಾನ ಬಿಡುಗಡೆಯಲ್ಲಿನ ತಾರತಮ್ಯ ವಿರೋಧಿಸಿ ಪ್ರತಿಭಟನೆ ನಡೆಸುವುದಾಗಿ ಜೆಡಿಎಸ್ ವಕ್ತಾರ ವೈ.ಎಸ್.ವಿ.ದತ್ತ ತಿಳಿಸಿದರು. ಬಡ್ತಿ ಕೋಟಾ ವಿಧೇಯಕ ಮಂಡನೆ ನಾಳೆ Sep 06, 2012, 04.21 AM ಸರಕಾರಿ ಉದ್ಯೋಗದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಬಡ್ತಿಯಲ್ಲಿ ಮೀಸಲು ಕಲ್ಪಿಸುವ ವಿವಾದಾತ್ಮಕ ವಿಧೇಯಕ ವಿಚಾರವಾಗಿ ರಾಜ್ಯಸಭೆಯಲ್ಲಿ ಬುಧವಾರ ಜಟಾಪಟಿ ನಡೆದ ಹಿನ್ನೆಲೆಯಲ್ಲಿ, ಸರಕಾರ ಈ ವಿಧೇಯಕವನ್ನು ಗುರುವಾರ ಮತ್ತೆ ಮಂಡಿಸುವ ಚಿಂತನೆ ನಡೆಸಿದೆ. ಬಡ್ತಿ ಮೀಸಲು: ರಾಜ್ಯಸಭೆಯಲ್ಲಿ ಹೊಡೆದಾಡಿದ 'ಹಿರಿಯರು' Sep 06, 2012, 04.12 AM ಸರಕಾರಿ ಉದ್ಯೋಗದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಬಡ್ತಿಯಲ್ಲಿ ಮೀಸಲು ಕಲ್ಪಿಸುವ ವಿವಾದಾತ್ಮಕ ವಿಧೇಯಕ ಮಂಡನೆ ವಿಚಾರವಾಗಿ ಎಸ್ಪಿ ಹಾಗೂ ಬಿಎಸ್ಪಿ ಸದಸ್ಯರು ಹಿರಿಯ ಸಭೆ ಎನಿಸಿದ ರಾಜ್ಯಸಭೆಯಲ್ಲಿ ಬುಧವಾರ ಕೈ ಕೈ ಮಿಲಾಯಿಸಿದರು. ಪರಿಶಿಷ್ಟರ ಬಡ್ತಿ ಮೀಸಲಾತಿಗೆ ಕೇಂದ್ರ ಸಂಪುಟ ಅಸ್ತು Sep 04, 2012, 09.54 PM ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರಿಗೆ ಸರಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲು ಕಲ್ಪಿಸುವ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಮಂಗಳವಾರ ಅಸ್ತು ಎಂದಿದೆ. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ಈ ಕ್ರಮ ಕೈಗೊಂಡಿದೆ ಎನ್ನುವ ದೂರುಗಳೂ ಕೇಳಿ ಬಂದಿವೆ. ಎಸ್ಸಿ,ಎಸ್ಟಿ ಉದ್ಯೋಗ ಬಡ್ತಿ: ಸರ್ವಪಕ್ಷ ಸಭೆ Aug 22, 2012, 05.25 AM ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉದ್ಯೋಗದಲ್ಲಿ ಬಡ್ತಿ ಮೀಸಲು ವಿಚಾರ ಕುರಿತಂತೆ ಚರ್ಚಿಸಲು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಮಂಗಳವಾರ ಸರ್ವಪಕ್ಷ ಸಭೆ ನಡೆಯಿತು.
2019/09/20 05:29:30
https://vijaykarnataka.indiatimes.com/topics/%E0%B2%AC%E0%B2%A1%E0%B3%8D%E0%B2%A4%E0%B2%BF-%E0%B2%AE%E0%B3%80%E0%B2%B8%E0%B2%B2%E0%B3%81/12
mC4
ಮಹಾಭಾರತ ಸೀರಿಯಲ್ಲು - ಕನ್ನಡ ಹಾಡುಗಳು! | ಸಂಪದ - Sampada ಮಹಾಭಾರತ ಸೀರಿಯಲ್ಲು - ಕನ್ನಡ ಹಾಡುಗಳು! Submitted by bhalle on September 30, 2013 - 8:09am ಟಿ.ವಿ. ಸೀರಿಯಲ್ ಸ್ಟಾರ್ ನಿರ್ಮಾಪಕ ಚಿಟ್ಟೇಸ್ವಾಮಿಗೆ ಕನ್ನಡದಲ್ಲಿ ಮಹಾಭಾರತ ಸೀರಿಯಲ್ ಮಾಡಬೇಕು, ಅತ್ಯಂತ ಡಿಫೆರೆಂಟಾಗಿ ಮಾಡಬೇಕು ಅನ್ನೋ ಆಸೆ ಒದ್ಗೊಂಡ್ ಬಂದಿತ್ತು ... ತಪ್ಪೇನಿಲ್ಲ, ಆದರೆ ಈಗ ತಾನೇ ಸ್ಟಾರ್ ಟಿ.ವಿಯವರು 'ಮಹಾಭಾರತ'ದ ಮಹಾ ಎಪಿಸೋಡ್ ಶುರು ಮಾಡಿರಬೇಕಾದರೆ ವೃಥಾ ಪೈಪೋಟಿ ಆಗೋಲ್ವೇ? ಜಾಹೀರಾತುದಾರರು ಕಡಿಮೆಯಾದರೆ ತಮಗೇ ನುಕ್ಸಾನು ಅಂತ 'ಗೊಣಗರ್ಸ್ ಅಸೋಸಿಯೇಷನ್' ಅವರು ಗೊಣಗುತ್ತಿದ್ದರು ... ಇದೆಲ್ಲಕ್ಕಿಂತಾ ದೊಡ್ ವಿಚಾರ ಅಂದರೆ "ಶಕುನಿ ನನ್ ಕನಸಿನಾಗೆ ಬಂದು ಹೇಳಿದ್ದಾನಪ್ಪ, ಧಾರಾವಾಹಿ ಮಾಡು ಅಂತ, ಅದಕ್ಕೇ ಮಾಡ್ತಿದ್ದೀನಿ. ನಿಮ್ ಸಹಾಯ ಬೇಕು. ಶಕುನಿ ಮಾತು ಕೇಳ್ದಿದ್ರೆ ಶನಿ ಕಾಟ ತಪ್ಪಿದ್ದಲ್ಲ, ಕುನ್ನಿ ಸ್ಥಿತಿ ಬರ್ತದೆ" ಅಂತ ದಿಗಿಲಿನ ಒಗ್ಗರಣೆ ಬೇರೆ ಇಟ್ಟಿದ್ದನಾ ಚಿಟ್ಟೇಸ್ವಾಮಿ ... ನಮ್ ಚಿಟ್ಟೇಸ್ವಾಮಿ ಹೆಸರು ಟಿ.ವಿ ವಲಯದಲ್ಲಿ ದೊಡ್ಡದಾಗಿದ್ದರೂ ಅವನಿಗೆ ದುಡ್ಡು ಸಪ್ಲೈ ಮಾಡುತ್ತಿದ್ದವರೂ ಬೇರಾರೋ. ಅವರ ಹೆಸರು ಎಲ್ಲೂ ಯಾರೂ ಕೇಳಿಲ್ಲ ಬಿಡಿ. ಅವರೇ 'ಗೊಣಗರ್ಸ್ ಅಸೋಸಿಯೇಷನ್' ಮಂದಿ! ಅದೂ ಅಲ್ಲದೇ ಚಿಟ್ಟೇಸ್ವಾಮಿ ನುಡಿಗೆ ನಾಲ್ಕು ಬಾರಿ ಡಿಫೆರೆಂಟಾಗಿ ಇರಬೇಕು ಅಂದಾಗ ಇವರಿಗೆ ಇನ್ನೂ ಯೋಚನೆ ಜಾಸ್ತಿಯಾಗುತ್ತೆ. ಅದರ ಜೊತೆ ತಮ್ಮ ಸೀರಿಯಲ್ಲು ಹೊಸ ಮೆಸೇಜ್ ಕೊಡಬೇಕು ಅಂದಾಗ ಸ್ವಲ್ಪ ಜಾಸ್ತೀನೇ ಯೋಚನೆ ಆಗುತ್ತೆ. ಶ್ರೀ ಕೃಷ್ಣ ಪರಮಾತ್ಮ ಕೊಟ್ಟಿರೋ ಮೆಸೇಜ್'ಗೆ ಅರ್ಥಾತ್ ಉಪದೇಶಕ್ಕೆ ಹೊಸ ಅರ್ಥ ಕೊಟ್ಟುಬಿಟ್ರೆ ಪಬ್ಲಿಕ್ ನಮ್ಮನ್ನ ಬಿಟ್ಟಾರೆಯೇ? ಮೊದಲೇ ಈ ನಡುವೆ ಏನು ಮಾಡಿದರೂ ಗಲಾಟೆ ನೆಡೀತಿದೆ ಅನ್ನೋ ಭಯ. ಸಣ್ಣ ಸಭೆಯೇನೋ ಸೇರಿತ್ತು. ಎಲ್ಲರಿಗೂ ಉಪ್ಪಿಟ್ಟು, ಕೇಸರೀಬಾತು, ಕಾಫಿ, ಟೀ ಅಂತೆಲ್ಲ ಸಮಾರಾಧನೆ ಇತ್ತು. ಊಟ ಕೊಡದೇ ಯಾರ್ರೀ ಬರ್ತಾರೆ ಮಾತುಕತೆಗೆ ! ಹತ್ತೂ ಬೆರಳಿಗೆ ಬಂಗಾರದ ಉಂಗುರ ತೊಟ್ಟ ಚಿಟ್ಟೇಸ್ವಾಮಿ ಅಲ್ಲಿ ವಿರಾಜಮಾನನಾಗಿದ್ದ ... ಬಂಗಾರ ಗಿಲೀಟು ಅನ್ನೋ ಮಾತು ಅಲ್ಲಲ್ಲೇ ಕೇಳುತ್ತಿದ್ದರೂ ಯಾರೂ ಜೋರಾಗಿ ಹೇಳುತ್ತಿರಲಿಲ್ಲ. ಚಿಟ್ಟೇಸ್ವಾಮಿ ಶುರು ಹಚ್ಚಿಕೊಂಡ "ನೋಡ್ರಪ್ಪ ನಮ್ ಮಹಾಭಾರತ ಸೀರಿಯಲ್ಲು ಡಿಫೆರೆಂಟಾಗಿ ಇರಬೇಕು. ಯಾವ ತರಹ ಅಂದ್ರೇ ಮುಖ್ಯವಾದ ಸೀನ್'ಗಳಿಗೆ ಬ್ಯಾಕ್-ಗ್ರೌಂಡ್ ಹಾಡು." .. ಯಾರೋ ಕೊಸ್ ಅಂದರು "ಸೀರಿಯಲ್'ಗೆ ಹಾಡು ಬರೀಬೇಕು ಅಂದ್ರೆ ಸಾಹಿತಿಗಳು ಸ್ವಲ್ಪ ಹಿಂದೇಟು ಹಾಕ್ತಾರೆ ಸಾರ್. ಸೀರಿಯಲ್'ಗೆ ಬರೆಯೋಲ್ಲ, ಸಿನಿಮಾಕ್ಕೆ ಚಾನ್ಸ್ ಸಿಗೋಲ್ಲ. ಅಂಥಾ ಸ್ಥಿತಿ ಇವರದ್ದು. ಅದೂ ಅಲ್ದೇ ಈ ನಡುವೆ ಸಾಹಿತಿಗಳು ರಾಜಕೀಯದಲ್ಲಿ ಸ್ವಲ್ಪ ಬಿಜಿ ಇದ್ದಾರೆ ಕೂಡ" ಚಿಟ್ಟೇಸ್ವಾಮಿ ಸಂದರ್ಭವನ್ನ ಗಬಕ್ಕನೆ ಹಿಡ್ಕೊಂಡ "ಅದೇ ನಾನು ಹೇಳಿದ್ದು... ನಮ್ ಸೀರಿಯಲ್ಲು ಇಲ್ಲೇ ಡಿಫೆರೆಂಟ್ ಆಗೋದು. ಕನ್ನಡ ಸಿನಿಮಾದ ಅದ್ಬುತ ಹಾಡುಗಳನ್ನು ಇಲ್ಲಿ ಒಂದೋ ಎರಡೋ ಲೈನ್ ಬಳಸಿಕೊಳ್ಳೋದು ಅಷ್ಟೇ" .... ಇಂಥಾ ಭಯಂಕರ ಡಿಫೆರೆಂಟ್ ಕಾನ್ಸೆಪ್ಟ್ ಕೇಳಿಯೇ ಎಲ್ಲರಿಗೂ ಶಾಕ್ ಹೊಡೀತು. ಚಿಟ್ಟೇಸ್ವಾಮಿ ಮುಂದುವರೆಸಿದ "ನಾನೀಗ ಕೆಲವು ಸನ್ನಿವೇಶಗಳನ್ನ ನಿಮ್ಮ ಮುಂದೆ ಹೇಳ್ತೀನಿ. ಅದರ ಜೊತೆ ಯಾವ ಹಾಡು ಹಾಕಬೇಕೂ ಅಂತಾನೂ ಹೇಳ್ತೀನಿ. ಅದು ವರ್ಕ್-ಔಟ್ ಆಗುತ್ತಾ ಹೇಳಿ. ಬೇರೆ ಸನ್ನಿವೇಶಗಳಿಗೆ ಯಾವ ಹಾಡನ್ನು ಹಾಕಬಹುದು ಅನ್ನೋ ಆಲೋಚನೆ ನಿಮಗೆ ಬಿಡ್ತೀನಿ. ಈಗ್ಲೇ ಒಂದು ಮಾತು ನೆನಪಿಟ್ಕೊಳ್ಳಿ. ಯಾವುದೇ ಕಾರಣಕ್ಕೂ ಆ ಹಾಡುಗಳಲ್ಲಿ ಅಶ್ಲೀಲತೆ ಇರಂಗಿಲ್ಲ." ಅಂದ. ಅವನಂದದ್ದನ್ನ ನಿಮ್ಮ ಮುಂದೆ 'ಹೆಚ್ಚಾಗಿ ಡಿಫೆರೆಂಟ್' ಅನ್ನೋ ಪದ ಬಳಸದೆ ಇಡ್ತೀನಿ. ಸೀರಿಯಲ್ ಗತಿ ಏನು ಅನ್ನೋದನ್ನು ನೀವೇ ಹೇಳಿ. ಮೊದಲಿಗೆ ಮಹಾರಾಜ ಶಾಂತನು ನದೀ ತೀರದಲ್ಲಿ ಹಾಗೇ ವಿಹಾರ ಮಾಡುತ್ತಿರುತ್ತಾನೆ. ಆಗ ಆತನ ಕಣ್ಣಿಗೆ ಬೀಳೋದು ದೇವಲೋಕದ ಗಂಗೆ. ಆಕೆಯ ಸೌಂದರ್ಯಕ್ಕೆ ಮರುಳಾಗಿ ಮಾತೇ ಹೊರಡದೆ ನಿಂತಾಗ, ಮೂಡಿ ಬರುವ ಹಾಡು "ಆಕಾಶದಿಂದಾ ಧರೆಗಿಳಿದ ರಂಭೆ, ಇವಳೇ ಇವಳೇ ಚಂದನದ ಗೊಂಬೆ, ಚೆಲುವಾದ ಗೊಂಬೆ, ಚಂದನದಾ ಗೊಂಬೆ" "ಮುಂದೆ ಭೀಷ್ಮ ಪ್ರತಿಜ್ಞ್ನೆ. ಶಾಂತನು ಮಹಾರಾಜ ಭೀಷ್ಮರನ್ನು ಸಿಂಹಾಸನದ ಮೇಲೆ ಕೂರಿಸಿ ಕುರುವಂಶಕ್ಕೆ ಒಳ್ಳೆಯ ರಾಜನನ್ನು ಕೊಡಬೇಕು ಎಂದು ಯೋಚಿಸುತ್ತಿದ್ದಾಗ, ಸತ್ಯವತಿ ಎಂಟ್ರಿಯಾಗಿ ಗೊಂದಲ. ಆಗ ಭೀಷ್ಮರು 'ತಮಗೆ ಮದುವೆಯೇ ಬೇಡ. ಆಜನ್ಮ ಬ್ರಹ್ಮಚಾರಿಯಾಗೇ ಇದ್ದು ಬಿಡುತ್ತೇನೆ' ಎಂದು ಶಪಥ ಮಾಡಿ ಹೊರಡುತ್ತಾರೆ {ಸ್ಲೋ ಮೋಷನ್}. ಆಗ ಢಮ ಢಮ ಮ್ಯೂಸಿಕ್ ಬದಲು ತಿಳಿಯಾಗಿ 'ಕಥೆ ಮುಗಿಯಿತೇ? ಆರಂಭದಾ ಮುನ್ನ .. ಲತೆ ಬಾಡಿ ಹೋಯಿತೇ? ಹೂವಾಗುವಾ ಮುನ್ನ ... ಎಲ್ಲಿಗೇ ಪಯಣ, ಯಾವುದೋ ದಾರಿ, ಏಕಾಂಗೀ ಸಂಚಾರೀ ...'" ಅಂತ ಹಾಡು! ಏನಂತೀರಾ? ಯಾರೋ ಮತ್ತೆ ಕೊಸ್ ಅಂದರು "ಸಾರ್, ಢಮ ಢಮ ಸದ್ದು ಬೇಕು. ಆಗ್ಲೇ ನಮ್ಮ ಸೀರಿಯಲ್'ನ ಟಿ.ಆರ್.ಪಿ ಏರೋದು. ಟಿ.ವಿ. ಮುಂದೆ ನಿದ್ದೆ ಮಾಡುವವರನ್ನು ಎಬ್ಬಿಸೋದೇ ಈ ಢಮ ಢಮ" .. "ಆಯ್ತು, ಅಯ್ತು ... ದುಡ್ಡಿನ ಪ್ರಭುಗಳು ಹೇಳಿದಂತೆ ಆಗಲಿ ... ಆದರೆ ಈ ಸನ್ನಿವೇಶಕ್ಕೆ ಬೇಡ ಅಂದೆ ಅಷ್ಟೇ" ಮುಂದೆ ಏನೆಲ್ಲ ಘಟನೆಗಳು ನೆಡೆಯುತ್ತೆ. ಅವಕ್ಕೆಲ್ಲ ನೀವುಗಳು ಹಾಡುಗಳನ್ನ ಹುಡುಕಿ. ನಂತರ ಕರ್ಣನ ಜನನ ಘಟನೆ. ದೂರ್ವಾಸ ಮಹಾಮುನಿಗಳು ಕೊಟ್ಟ ವರವನ್ನು ಪರೀಕ್ಷೆ ಮಾಡುವ ಸಲುವಾಗಿ ಷೋಡಶಿ ಕುಂತಿ ಒಂದು ಮುಂಜಾನೆ ಸೂರ್ಯ ದೇವನೆಡೆ ಹೋಗುತ್ತಾಳೆ ... ಆಗ "ನಿಲ್ಲು ನಿಲ್ಲೇ ಪತಂಗ ... ಬೇಡ ಬೇಡ ಬೆಂಕಿಯ ಸಂಗ... ಪತಂಗಾ ಪತಂಗಾ" ಹಾಡು ... ನೋಟ್ ಮಾಡಿಕೊಳ್ತಿದ್ದೀರಾ? ಮುಂದೆ ಪಾಂಡು ಮಹಾರಾಜನ ಜೊತೆ ಕುಂತೀದೇವಿಯ ಮದುವೆ ... ಆಮೇಲೆ ಪಾಂಡವರ ಜನನ ಸಮಯ. ಧರೆಗಿಳಿದ ಧರ್ಮರಾಯ ... ಆಗೊಂದು ಹಾಡು "ಧರ್ಮವೆ ಜಯವೆಂಬ ದಿವ್ಯ ಮಂತ್ರ, ಮರ್ಮವನರಿತು ಪಾಲಿಸಬೇಕು ತಂತ್ರ" ಅಂತ. ಎಲ್ಲ ಮಕ್ಕಳಿಗೂ ಹಾಡು ಅಂತ ಕೊಟ್ಟರೆ ನೂರೈದು ಹಾಡುಗಳು ಅತೀ ಆಗಬಹುದೇನೋ. ಏನಂತೀರಾ? ಪಾಂಡು ಮಹಾರಾಜನಿಗೆ ಖಾಯಿಲೆ ಇರುತ್ತದೆ. ಉದ್ವೇಗ ತಡೆದುಕೊಳ್ಳಲಾಗದ ಖಾಯಿಲೆ. ಮನಸ್ಸಿಗೆ ನೆಮ್ಮದಿ ಇರಲೆಂದು ಸ್ವಲ್ಪ ಕಾಲ ವನಗಳಲ್ಲಿ ಪ್ರಶಾಂತವಾಗಿ ಇರಬೇಕು ಎಂದು ಬಯಸುತ್ತಾನೆ. ಆತ ಬೇಟೆಗೆ ಎಂದು ಹೋಗಿದ್ದಾಗ, ಅಲ್ಲೇ ಇದ್ದ ಸಣ್ಣ ಜಲಪಾತದಲ್ಲಿ ಆತನ ಎರಡನೇ ಪತ್ನಿ ಸ್ನಾನ ಮಾಡುತ್ತಿರುತ್ತಾಳೆ. ಆಗ ಪಾಂಡು ಮಹಾರಾಜನ ಆಗಮನ. ಮಾದ್ರಿಯ ಸೌಂದರ್ಯ ರಾಶಿ ಕಣ್ಣಿಗೆ ಬಿದ್ದಾಗ "ನಿನ್ನ ಕಂಡು ಬೆರಗಾದೆನೂ, ಏಕೋ ಕಾಣೆ ಮರುಳಾದೆನು, ಪ್ರೇಮದ ಕರೆಗೇ, ಪ್ರೀತಿಯ ನುಡಿಗೇ ಹೆಣ್ಣೆ ನನ್ನಾಣೆ ನಾ ಸೋತೆ" ಎಂಬ ಹಾಡು ... ಒಳ್ಳೇ ರಾಗ ... ಮಾದ್ರಿಗೂ ಮನದಲ್ಲಿ ಆಸೆಗಳು ಪುಟಿದೆದ್ದರೂ ಆತನ ಖಾಯಿಲೆ ಬಗ್ಗೆ ಯೋಚಿಸುವ ಸಮಯದಲ್ಲಿ "ದೂರ ದೂರ ಅಲ್ಲೇ ನಿಲ್ಲಿ ನನ್ನ ದೇವರೇ" ಎಂಬ ಹಾಡು. ಈಗ ಪಾಂಡವರ ಅಜ್ಞ್ನಾತವಾಸದ ಕಥಾಭಾಗ ... ಏಕಚಕ್ರನಗರ ... ಬಕಾಸುರ ವಧ. ಬಂಡಿ ಅನ್ನ ತುಂಬಿಕೊಂಡು ಸಾವಧಾನವಾಗಿ ಊಟವನುಣ್ಣುತ್ತ ಸಾಗುತ್ತಾನೆ ಭೀಮಸೇನ. ಅಲ್ಲಿ ಬಕಾಸುರ ಹಸಿವು ಭುಗಿಲೆದ್ದಿರುತ್ತದೆ "ಹಸಿವೆ ದೂರಾ ನೀನಿರು ... ಬರುತ್ತಿರೋ ಅನ್ನ ಕೈ ಸೇರುವ ತನಕ, ದೂರಾ ನೀನಿರು ... ಹಸಿವೆ ದೂರಾ ನೀನಿರು" ... ಇಷ್ಟು ಹೊತ್ತೂ ಸುಮ್ಮನಿದ್ದ ಯಾರೋ ಹೇಳಿದರು "ಈ ಲಿರಿಕ್ಸ್ ಹೀಗಿಲ್ಲವಲ್ಲ?" ... ಚಿಟ್ಟೇಸ್ವಾಮಿ ನುಡಿದ "ಸಂದರ್ಭಕ್ಕೆ ತಕ್ಕ ಹಾಗೆ ಸ್ವಲ್ಪ ಬದಲಿಸಿಕೊಂಡರೆ ಅಡ್ಡಿಯಿಲ್ಲ ಬಿಡಿ". ಇನ್ನೊಂದೆಡೆ ದ್ರುಪದ ರಾಜನ ಯಜ್ಞ. ಇಬ್ಬರ ಮಕ್ಕಳ ಜನನ. ಅದೂ ಏನು ಏಕ್ದಂ ಪೂರ್ಣವಾಗಿ ಇಬ್ಬರೂ ಮಕ್ಕಳು ಒಬ್ಬರ ಹಿಂದೆ ಒಬ್ಬರು ಅಗ್ನಿ ಕುಂಡದಿಂದ. ಅಗ್ನಿಕುಂಡದಿಂದ ಹೊರಬಂದ ದ್ರೌಪದಿಯ ಹಿಂದೇ ಹಾಡೂ ಅಲೆಅಲೆಯಾಗಿ "ಬೆಂಕಿಯಲ್ಲಿ ಅರಳಿದ ಹೂವೂ ನಾನಮ್ಮಾ ... ನನ್ನ ಅಂತರಂಗವನ್ನು ಬಲ್ಲವರಾರೂ ಇಲ್ಲಮ್ಮ" ಅಂತ. ದ್ರೌಪದಿ ಸ್ವಯಂವರ. ದ್ರುಪದ ರಾಜನಿಟ್ಟಿದ ಬಿಲ್ಲಿಗೆ ಹೆದೆ ಏರಿಸಲು ಸೋತರೆಷ್ಟೋ ರಾಜರು. ಕೃಷ್ಣನ ಸೂಚನೆಯ ಮೇರೆಗೆ ಎದ್ದು ನಿಂತು ಧೀಮಂತ ಹೆಜ್ಜೆ ಇಡುತ್ತ ಸಾಗುತ್ತಾನೆ ಪಾರ್ಥ ... ಆಗ "ನಾನು ಯಾರು? ಯಾವ ಊರು? ಇಲ್ಲಿ ಯಾರೂ ಬಲ್ಲೋರಿಲ್ಲ ..." ಅಂತ ಹಾಡು. ಮುಂದೆ ದ್ರೌಪದಿಯನ್ನು ಅರ್ಜುನ ಗೆಲ್ಲುತ್ತಾನೆ. ಆದರೆ ಅಲ್ಲಿ ನೆರೆದ ರಾಜರಿಗೆ ಅದು ಸರಿ ಕಾಣೋಲ್ಲ. ಅರ್ಜುನ-ದ್ರೌಪದಿಯರನ್ನು ಅಡ್ಡಗಟ್ಟಿ ಹೋರಾಡಲು ತೊಡಗುತ್ತಿದ್ದಂತೆಯೇ ಭೀಮಸೇನ ಅಲ್ಲೇ ಇದ್ದ ಮಹಾವೃಕ್ಷವನ್ನು ಕಿತ್ತು ಅವರನ್ನು ರಕ್ಷಿಸುತ್ತಾನೆ ... ಆಗ "ಗಂಡು ಎಂದರೆ ಗಂಡೂ ಭೂಪತಿ ಗಂಡು, ಹಸ್ತಿನಾಪುರದಾ ಬೆಂಕಿ ಚೆಂಡು ಬಹದ್ದೂರು ಗಂಡು" ಅನ್ನೋ ವೀರಾವೇಷದ ಹಾಡು. ಮುಂದೆ ವಿರಾಟ ಪರ್ವ. ಸೈರಂಧ್ರಿಯ ಸೌಂದರ್ಯಕ್ಕೆ ಮರುಳಾದ ಕೀಚಕ ಅವಳ ಹಿಂದೆ ಹಿಂದೆ ಓಡಾಡುತ್ತಿರುತ್ತಾನೆ "ಯಾರಿವಳು ಯಾರಿವಳು ಸೂಜಿಮೊಲ್ಲೆ ಕಣ್ಣವಳು" ಅಂತ ... ಈತನ ಕಾಟ ತಡೆಯಲಾರದೆ ಭೀಮಸೇನನಲ್ಲಿ ಹೋಗಿ ಅಲವತ್ತುಕೊಂಡಾಗ, ಕೀಚಕನನ್ನು ನೃತ್ಯಶಾಲೆಗೆ ಬರುವಂತೆ ಆಹ್ವಾನಿಸು ಎಂದು ಉಪಾಯ ಹೇಳಿಕೊಡುತ್ತಾನೆ. ಅತ್ಯಂತ ಖುಷಿಯಿಂದ ಸಾಗುವ ಕೀಚಕ ಜೊತೆಯಲ್ಲೇ ಹಾಡು "ಬೇಡ ನಂಬಬೇಡ ... ಜೀವ ಹೋದರೂ ಹೆಂಗಸರನ್ನು ಎಂದಿಗು ನೀನು ನಂಬಬೇಡ" ಅಂತ ... ಖುಷಿಯಲ್ಲೇ ಕೀಚಕ ಕೋಣೆಯೊಳಗೆ ಹೋಗುತ್ತಾನೆ. ಕತ್ತಲೆ ಕೋಣೆಯಲ್ಲಿ ನೆಡೆದದ್ದೇ ಬೇರೆ ... ಅಡುಗೆಭಟ್ಟ ಭೀಮಸೇನ ಕೀಚಕನನ್ನು ಅಟ್ಟಾಡಿಸಿಕೊಂಡು ಬಡಿಯುತ್ತಾನೆ "ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿಕೊಡಲೆ ನಾನು? ಹಿಂದೆ ಎಂದು ತಿಂದು ಇಲ್ಲ, ಮುಂದೆ ಎಲ್ಲೂ ಸಿಗೋದಿಲ್ಲ, ಜನುಮ ಜನುಮದಲು ನೆನಪಲಿ ಉಳಿಯುವ" ಹಾಡು ... ಫುಲ್ ಆಕ್ಷನ್ .... ಕೀಚಕನ ವಧೆ. ಕೀಚಕ ಸತ್ತ ಸುದ್ದಿ ಹಸ್ತಿನಾಪುರಕ್ಕೆ ತಲುಪುತ್ತದೆ. ದುರ್ಯೋಧನಾದಿಗಳಿಗೆ ಇದು ಭೀಮಸೇನನದೇ ಕೆಲಸ ಎಂದು ಗೊತ್ತಾಗಿಹೋಗುತ್ತದೆ. ಮತ್ಸ್ಯ ರಾಜ್ಯವನ್ನು ಮುತ್ತಿಕ್ಕಿ ಯುದ್ದಕ್ಕೆ ಆಹ್ವಾನಿಸುತ್ತಾರೆ. ಬ್ರುಹನ್ನಳೆಯ ಸಹಾಯದಿಂದ ಯುದ್ದ ಹೋದ ಉತ್ತರಕುಮಾರ, ಯುದ್ದಕ್ಕೆ ಬಂದಿದ್ದ ಅತಿರಥ, ಮಹಾರಥಿಗಳನ್ನು ಕಂಡು ನಡುಕಬಂದು ತನ್ನ ರಥವನ್ನು ಅಲ್ಲಿಯೇ ನಿಲ್ಲಸಲು ಹೇಳಿ, ರಣರಂಗವನ್ನು ಬಿಟ್ಟು ಎದ್ದೋಡುತ್ತಾನೆ. ಬ್ರುಹನ್ನಳೆ ಅವನ ಮನವೊಲಿಸಿ, ಆಯುಧಗಳನ್ನು ತೆಗೆದುಕೊಂಡು ತಾನೇ ಯುದ್ದಕ್ಕೆ ತೊಡಗುತ್ತಾನೆ ... ಆಗ ಅವನ ಪರಾಕ್ರಮಕ್ಕೆ ದಂಗಾದ ಉತ್ತರಕುಮಾರ ಅವನನ್ನು ನೋಡುತ್ತಿರಲು ಮೂಡಿಬರುವ ಹಾಡು "ಯಾರಿವನೂ ಈ ಮನ್ಮಥನೂ, ಧೀರರಲ್ಲಿ ಧೀರ, ಧೀರ ಧೀರ, ಶೂರರಲ್ಲಿ ಶೂರ, ಶೂರ ಶೂರ ಹಮ್ಮೀರಾ" ಎಂಬೋ ಹಾಡು. ಮುಂದೆ ಕುರುಕ್ಷೇತ್ರ ಯುದ್ದ. ಕೃಷ್ಣ ಪರಮಾತ್ಮನನ್ನು ತಮ್ಮ ಪಕ್ಷಕ್ಕೆ ಬರುವಂತೆ ಒಲಿಸಲು ಇತ್ತ ದುರ್ಯೋಧನ ಅತ್ತ ಅರ್ಜುನ ಇಬ್ಬರೂ ಕೃಷ್ಣನ ಬಳಿ ಬರುತ್ತಾರೆ. ಇವರ ಬರುವಿಕೆಯನ್ನು ಅರಿತ ದೇವ, ಮಲಗಿದಂತೆ ನಟಿಸುತ್ತಾನೆ. ಮೊದಲಿಗೆ ಬಂದ ಅಹಂಕಾರಿ ದುರ್ಯೋಧನ, ತಾನೇಕೆ ಅವನ ಕಾಲ ಬಳಿ ಕುಳಿತುಕೊಳ್ಳಬೇಕು ಎಂದು ತಲೆಯ ಬಳಿ ಅಸೀನನಾಗುತ್ತಾನೆ. ನಂತರ ಬಂದ ಅರ್ಜುನ ಹಸ್ನಮುಖಿಯಾಗಿ ಮಲಗಿದ್ದ ಜಗದ್ದೋದ್ಧಾರನ ಕಾಣುತ್ತಾನೆ. ಆಗ "ಮಲಗಿರುವೆಯಾ ರಂಗನಾಥ, ನೀನು ಮಲಗಿರುವೆಯಾ ರಂಗನಾಥ, ಮಲಗಿರುವ ನಿನ್ನ ನೋಡಿ .." ಎಂಬ ಹಾಡು. ಭೂಲೋಕ-ದೇವಲೋಕಗಳನಳೆದ ಮಾಹಾಪಾದಗಳ ಬಳಿ ಆಸೀನನಾಗಿ ಧನ್ಯನಾಗುತ್ತಾನೆ ಅರ್ಜುನ. ಹದಿಮೂರನೇ ದಿನ ... ಬಹುಶ: ಅದಕ್ಕೇ ಇರಬೇಕು ಹದಿಮೂರು ಅನ್ನೋ ಸಂಖ್ಯೆಯನ್ನ ಅಶುಭ ಅನ್ನೋದು ... ನಾವು ಈ ದೃಶ್ಯವನ್ನು ಸಾಂಕೇತಿಕವಾಗಿ ತೋರಿಸಬೇಕು ... ದಾರುಣವಾಗಿ ತೋರಿಸಬಾರದು ... ಅಭಿಮನ್ಯು ರಣರಂಗ ಹೊಕ್ಕಾಗ "ಚಕ್ರವ್ಯೂಹ ಇದು ಚಕ್ರವ್ಯೂಹ ... ನೆಲದಾ ಮೋಹ, ಅಧಿಕಾರದ ದಾಹ ... ಒಬ್ಬರ ಕೊಂದೇ ಒಬ್ಬರು ಬದುಕುವ ಚಕ್ರವ್ಯೂಹ" ... ಹದಿನೈದನೆ ದಿನದ ಯುದ್ದ ... ದೃತರಾಷ್ಟ್ರನು ಆಡಿದ ಮಾತಿನಿಂದ ರೊಚ್ಚಿಗೆದ್ದು ಯುದ್ದ ಮಾಡುತ್ತಿದ್ದ ದ್ರೋಣಾಚಾರ್ಯರನ್ನು ತಡೆಗಟ್ಟುವುದೇ ಅತೀ ದೊಡ್ಡ ವಿಷಯವಾಗಿತ್ತು. ಕೃಷ್ಣ ಸಲಹೆಯ ಮೇರೆಗೆ "ಅಶ್ವತ್ತಾಮನು ಹತನಾದನೆಂದು" ಹೇಳುತ್ತಾನೆ. ಧರ್ಮಜ ಹೇಳಿದ ಮಾತು ಸುಳ್ಳಾಗದು ಎಂಬ ನಂಬಿಕೆಯಿಂದ ಶಸ್ತ್ರಾಸ್ತ್ರಗಳನ್ನು ಚೆಲ್ಲಿ, ಯುದ್ದ ನಿಲ್ಲಿಸುತ್ತಾನೆ. ಆಗ "ತಪ್ಪು ಮಾಡವರು ಯಾರವ್ರೇ, ತಪ್ಪೆ ಮಾಡವರು ಎಲ್ಲವ್ರೆ" ಎಂದು ಧರ್ಮರಾಯನ ಕುರಿತಾದ ಹಾಡು. ಕೊನೆಗೆ ದುರ್ಯೋಧನ ಯಾರ ಕೈಗೂ ಸಿಗದಂತೆ ತಪ್ಪಿಸಿಕೊಂಡು, ಸರೋವರವೊಂದರಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ ... ಭೀಮಸೇನ ಇತರ ಪಾಂಡವರೊಡನೆ ಎಲ್ಲೆಲ್ಲೂ ಹುಡುಕುವಾಗ "ಸಿಗಿವೆಮ್ ಕ್ಷಣದಲಿ ನಿನ್ನ ನಾ, ಎಲ್ಲಿ ಹೋದರೇನು ನಿನ್ನ" ಎಂಬೋ ಹಾಡು ಮೂಡುತ್ತದೆ. ಸರಿ, ಕೌರವರೆಲ್ಲ ಕಥೆ ಮುಗಿಯಿತು ... ಎಲ್ಲರನ್ನೂ ಕಳೆದುಕೊಂಡು ಹತಾಶನಾಗಿ ನಿಂತಿಹನು ದೃತರಾಷ್ಟ್ರ ... "ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಬಲು ದು:ಖದಿಂದ " ... ಬಂದವರೆಲ್ಲ ಹೋಗಲೇಬೇಕಲ್ಲ? ಕೊನೆಗೊಂದು ದಿನ ದ್ರೌಪದಿ ಸಹಿತ ಎಲ್ಲ ಪಾಂಡವರೂ ರಾಜ್ಯಾದಿ ಭೋಗಗಳನ್ನು ಬಿಟ್ಟು ಹೊರಡುತ್ತಾರೆ ... ಮಾರ್ಗದಲ್ಲಿ ಒಬ್ಬೊಬ್ಬರೇ ಸಾವನ್ನಪ್ಪುತ್ತಾರೆ ... ಆಗ "ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾ .. ಸೂತ್ರವ ಹರಿದಾ ಬೊಂಬೆಯ ಮುರಿದಾ, ಮಣ್ಣಾಗಿಸಿದಾ" ಎಂಬಲ್ಲಿ ಧಾರಾವಾಹಿ ಮುಗಿಯುತ್ತದೆ. ಈಗ ಹೇಳ್ರಪ್ಪ ... ನಮ್ ಧಾರಾವಾಹಿ ಚೆನ್ನಾಗಿದೆಯೋ ಇಲ್ವೋ ಅಂತ? ಡಿಫರೆಂಟಾಗಿ ಇದೆ ತಾನೇ? ಉ: ಮಹಾಭಾರತ ಸೀರಿಯಲ್ಲು - ಕನ್ನಡ ಹಾಡುಗಳು ! Submitted by sathishnasa on September 30, 2013 - 8:41pm ಭಲ್ಲೆಯವರೆ ಸೂಪರ್, ಬಹಳ ದಿನಗಳ ನಂತರ ನಿಮ್ಮ ಹಾಸ್ಯ ಬರಹ ಮನಕ್ಕೆ ಮುದ ನೀಡಿತು. ಈ ರೀತಿ ಸೀರಿಯಲ್ " ಚಿಟ್ಟೆಸ್ವಾಮಿ " ತೆಗೆದರೆ ನಮ್ಮ " ಅಂ ಭಂ ಸ್ವಾಮಿ " ಗಳು ಸುಮ್ಮನೆ ಇರ್ತಾರ ಅಂತ....!! ....ಸತೀಶ್ Submitted by bhalle on September 30, 2013 - 11:12pm ಸತೀಶ'ರಿಗೆ ನಮಸ್ಕಾರಗಳು ನನಗೂ ಅದೇ ಡೌಟು. ಹಾಗಾಗಿ ಸಾಧ್ಯವಾದಷ್ಟು ಡಿಸ್ಕ್ಲೈಮರ್ ಹಾಕಿದ್ದೀನಿ. ಮುಂದಿನ ಸಾರಿ ಭಾರತಕ್ಕೆ ಬಂದಾಗ ನನ್ನ ವಿರುದ್ದ ಕೂಗು ಹಾಕಿ ಹಾಗೆಯೇ ವಾಪಸ್ ಹೋಗುವಂತೆ ಹೇಳ್ತಾರೇನೋ ಅನ್ನಿಸುತ್ತೆ:-)))) Submitted by ಗಣೇಶ on September 30, 2013 - 11:29pm -ನಮ್ಮ " ಅಂ ಭಂ ಸ್ವಾಮಿ " ಗಳು ಸುಮ್ಮನೆ ಇರ್ತಾರ ಅಂತ....!! . ಹೇಗೆ ಸುಮ್ಮನಿರಲು ಸಾಧ್ಯ? ಅಲ್ರೀ ಚಿಟ್ಟೆಸ್ವಾಮಿಗಳೇ, "ಗೊಣಗರ್ಸ್ ಅಸೋಸಿಯೇಶನ್"ಗೆ ಅನಧಿಕೃತ ಓನರ್ ಯಾರು ಗೊತ್ತೇನ್ರೀ ನಿಮಗೆ? ಹಣ ಸುರಿಯೋನು ಯಾರು ಅಂದುಕೊಂಡಿರಿ? ಇದೆಲ್ಲಾ ಕನ್ನಡ ಹಾಡೇನ್ರೀ? ಕನ್ನಡ ನಿಮಗೆ ಕಲಿಸಿ ಕೊಟ್ಟೋರು ಯಾರ್ರೀ..? "ಸಿಂಗಿ ಲಾಂಗು ಸಿಂಗಿ ಲಾಂಗು ಸಿಂಗಿ ಲಾ..ಏನೇ ಆದ್ರೂ ಡೋಂಟ್ ವರಿ ಯಾರೇ ಸಿಕ್ರೂ ಹಲ್ಲು ಕಿರಿ..." ಆಹಾ..ಕನ್ನಡ ಹಾಡು ಅಂದ್ರ ಇದು! ಒಂದಾದರೂ ಸೇರಿಸಿದ್ರಾ? "ಖಾಲಿ ಕ್ವಾರ್ಟರ್ ಬಾಟ್ಲಿ ಹಂಗೆ ಲೈಫ್.." "ಗೂಗ್ಲಿ ಗಂಡಸರೇ ಕೇಳಿ ಗೂಗ್ಲಿ.. ಪೆ ಪೆಪೆಪೇಪೆ ಗೂಗ್ಲಿ" ಎಲ್ಲಿ? ಇದನ್ನೆಲ್ಲಾ ಸೇರ್ಸಿ ಬೇರೆ ಬರ್ಕೊಂಡು ಬನ್ನಿ..ರಾವಣ ಹಾಡುವಾಗ ಕೌರವರು ಕುಣಿಯುವುದು ನೋಡಿ ಜನ ಮಹಾಭಾರತ ನೋಡಲು ಕಾದು ಕುಳಿತಿರುವರು. ಹಾಂ..ಅಂದಾಗೆ ಅಲ್ಲಿ ಉಳಿದಿರೋ ಉಪ್ಪಿಟ್ಟು ಕೇಸರಿಬಾತ್ ಎಲ್ಲಾ ತನ್ರೋ.........:) ಅಂ.ಭಂ.ಸ್ವಾಮಿ ****************** ಭಲ್ಲೇಜಿ, ಸೂಪರ್ ಹಿಟ್ ಸೀರಿಯಲ್..ಹಂಡ್ರೆಡ್ ಡೇಸ್ ಗ್ಯಾರಂಟೀ :)-ಗಣೇಶ. Submitted by bhalle on October 1, 2013 - 4:33pm ಗಣೇಶ್'ಜಿ ಅನಂತಾನಂತ ಧನ್ಯವಾದಗಳು ಮೊದಲಿಗೆ ಭಯಂಕರ ಭಯ ಆಯ್ತು ... ಆಮೇಲೆ ಖುಷಿಯಾಯ್ತು ... ಮತ್ತೆ ಬ್ಯಾಸರ ಆಯ್ತು, ನೀವು ಲಿಸ್ಟ್ ಮಾಡಿದ ಹಾಡುಗಳು ನನಗೆ ಗೊತ್ತೇ ಇಲ್ಲ ಅಂತ ... ಸಾಮಧಾನ ಅಯ್ತು, ಸದ್ಯ ಆ ಹಾಡುಗಳು ಇಲ್ಲಿ ಸೇರಿಸಿಲ್ಲ ಅಂತ :-)))) Submitted by venkatb83 on October 1, 2013 - 6:26pm ಭಲ್ಲೆ ಅವ್ರೇ ಸೂಪಾರ್ರೋ ರಂಗ ...! ಬರಹ ಓದಿ ನಕ್ಕಿದ್ದೇ ನಕ್ಕಿದ್ದು.... ಮುಸ್ಸಂಜೇಲಿ ಮನ ಹಗುರಾಯ್ತು ... ಇದರಲ್ಲಿನ ೨- ೩ ಹಾಡುಗಳ ಸಂದರ್ಭ ನೆನೆದು ಇನ್ನೂ ನಗೆ ಉಕ್ಕುತ್ತಿದೆ .. >>> "ಬೇಡ ನಂಬಬೇಡ ... ಜೀವ ಹೋದರೂ ಹೆಂಗಸರನ್ನು ಎಂದಿಗು ನೀನು ನಂಬಬೇಡ" ಅಂತ ... ..!! ;())) >>>>ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿಕೊಡಲೆ ನಾನು? ಹಿಂದೆ ಎಂದು ತಿಂದು ಇಲ್ಲ, ಮುಂದೆ ಎಲ್ಲೂ ಸಿಗೋದಿಲ್ಲ, ಜನುಮ ಜನುಮದಲು ನೆನಪಲಿ ಉಳಿಯುವ" ಹಾಡು ... ಫುಲ್ ಆಕ್ಷನ್ .... ಕೀಚಕನ ವಧೆ. :())) ಗೊಣಗರ್ಸ್ ಪದ ಪ್ರಯೋಗ ಸೂಪರ್ ಸಾ ....!! ಶುಭವಾಗಲಿ \।/
2019/09/19 00:17:13
https://www.sampada.net/%E0%B2%AE%E0%B2%B9%E0%B2%BE%E0%B2%AD%E0%B2%BE%E0%B2%B0%E0%B2%A4-%E0%B2%B8%E0%B3%80%E0%B2%B0%E0%B2%BF%E0%B2%AF%E0%B2%B2%E0%B3%8D%E0%B2%B2%E0%B3%81-%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B9%E0%B2%BE%E0%B2%A1%E0%B3%81%E0%B2%97%E0%B2%B3%E0%B3%81
mC4
ಶಿರಸಿಯಲ್ಲಿ ನಿರ್ಮಾಣ ಹಂತದಲ್ಲಿದೆ `ಅಮರ ಜವಾನ್ ಸ್ಮಾರಕ' - e-ಉತ್ತರಕನ್ನಡ Home › ಜಿಲ್ಲಾ ಸುದ್ದಿ › ಶಿರಸಿಯಲ್ಲಿ ನಿರ್ಮಾಣ ಹಂತದಲ್ಲಿದೆ `ಅಮರ ಜವಾನ್ ಸ್ಮಾರಕ' ಶಿರಸಿಯಲ್ಲಿ ನಿರ್ಮಾಣ ಹಂತದಲ್ಲಿದೆ `ಅಮರ ಜವಾನ್ ಸ್ಮಾರಕ' ಶಿರಸಿ: ದೇಶ ಸೇವೆಗೈಯುವ ಯುದ್ಧದ ಸಮಯದಲ್ಲಿ ಹುತಾತ್ಮರಾದ ಸೈನಿಕರ ಗೌರವಾರ್ಥ ನಗರದ ಮರಾಠಿಕೊಪ್ಪದಲ್ಲಿರುವ ಉದ್ಯಾನದಲ್ಲಿ ಅಮರ ಜವಾನ್ ಸ್ಮಾರಕ' (ಹುತಾತ್ಮರ ಸ್ಮಾರಕ) ಸ್ಥಾಪನೆಗೊಳ್ಳುತ್ತಿದೆ. ಜಿಲ್ಲೆಯಲ್ಲೇ ಇದು ಮೊದಲ ಹುತಾತ್ಮ ಸ್ಮಾರಕವಾಗಿದ್ದು, ಕಾರ್ಕಳದಲ್ಲಿ ನಿರ್ಮಿತವಾದ ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ. ಉದ್ಯಾನದ ಪ್ರವೇಶದ್ವಾರದ ಬಳಿ ಸ್ಮಾರಕ ನಿರ್ಮಾಣ ಕೆಲಸ ಈಗಾಗಲೆ ಆರಂಭಗೊಂಡಿದೆ. ಜುಲೈ ತಿಂಗಳ ಅಂತ್ಯಕ್ಕೆ ಬಹುತೇಕ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನಿವೇದಿತ ಆಳ್ವಾ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮರಾಠಿಕೊಪ್ಪದಲ್ಲಿ ಉದ್ಯಾನ ನಿರ್ಮಾಣ ಯೋಜನೆಗೆ-40 ಲಕ್ಷ ಅನುದಾನ ಒದಗಿಸಿದ್ದರು. ಇಲ್ಲಿ ಅಮರ ಜವಾನ ಸ್ಮಾರಕ ಸ್ಥಾಪನೆಯಾಗಬೇಕು ಎಂದು ಸೂಚಿಸಿದ್ದರು. 2016-17ನೇ ಸಾಲಿನಲ್ಲಿ ಈ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದ್ದರೂ, ಅನುದಾನ ಬಿಡುಗಡೆಯಾಗಿರಲಿಲ್ಲ. ಕಳೆದ ವರ್ಷದ ಮಾರ್ಚ್ ವೇಳೆಗೆ ಬಾಕಿ ಉಳಿದಿದ್ದ ಅನುದಾನ ಮಂಜೂರಾಗಿತ್ತು. ಹದಿನೈದು ದಿನಗಳಿಂದ ಕೆಲಸ ಆರಂಭಿಸಲಾಗಿದೆ. ತಳಗೋಡೆ ನಿರ್ಮಿಸಿ, ಸ್ಮಾರಕದ ಸ್ಥಂಭ ನಿರ್ಮಾಣ ಕೆಲಸ ಚುರುಕಾಗಿ ನಡೆಯುತ್ತಿದೆ. ಉದ್ಯಾನದಲ್ಲಿ ಬಾಕಿ ಉಳಿದಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲು-15 ಲಕ್ಷ ಅನುದಾನ ಪ್ರಾಧಿಕಾರದಿಂದ ಬಿಡುಗಡೆಯಾಗಿದೆ. ಈ ಮೊತ್ತದಲ್ಲಿ ಅಮರ ಜವಾನ್ ಸ್ಮಾರಕ' ನಿರ್ಮಿಸಲಾಗುತ್ತಿದೆ. ಜತೆಗೆ ಹೈಮಾಸ್ಟ್ ದೀಪ ಅಳವಡಿಕೆ, ಇನ್ನಿತರ ಅಭಿವೃದ್ಧಿ ಕೆಲಸ ನಡೆಸಲಾಗುತ್ತದೆ' ಎಂದು ಕೆ.ಆರ್.ಐ.ಡಿ.ಎಲ್. ಎಇಇ ಡಿ.ಎಲ್.ನಾಯ್ಕ ತಿಳಿಸಿದರು. ಕಾರ್ಕಳದಲ್ಲಿ ಪ್ರಾಧಿಕಾರದಿಂದ ನಿರ್ಮಾಣವಾದ ಉದ್ಯಾನವನದಲ್ಲಿ ಸ್ಮಾರಕ ಸ್ಥಾಪಿಸಲಾಗಿತ್ತು. ಅಲ್ಲಿಗೆ ಭೇಟಿ ನೀಡಿ ಸ್ಮಾರಕದ ಮಾಹಿತಿ ಪಡೆದಿದ್ದೇವೆ. ಅದೇ ಮಾದರಿ ಇಲ್ಲಿ ಸಿದ್ಧಗೊಳ್ಳಲಿದೆ. ವಿಶೇಷ ಗ್ರ್ಯಾನೈಟ್ ಬಳಸಿ ವಿಜಯ ಸ್ಥಂಭ ನಿರ್ಮಾಣಗೊಳ್ಳಲಿದೆ' ಎಂದರು. ವೀರ ಯೋಧರಿಗೆ ಗೌರವ ಸಮರ್ಪಿಸುವ ಸ್ಮಾರಕ ನಗರದಲ್ಲಿ ಈವರೆಗೆ ಇರಲಿಲ್ಲ. ವಿಶೇಷ ಸಂದರ್ಭಗಳಲ್ಲಿ ಗೌರವ ಸಮರ್ಪಿಸಲು ಸ್ಮಾರಕ ನಿರ್ಮಾಣವಾಗುತ್ತಿರುವುದು ಸಂತಸವಾಗಿದೆ ಎಂದು ಹಲವು ನಿವೃತ್ತ ಸೈನಿಕರು ಅಭಿಪ್ರಾಯಿಸಿದ್ದಾರೆ. ಶಾಶ್ವತ ಸ್ಮಾರಕವಾಗಲಿ: `ಶಿರಸಿಯಲ್ಲಿ ಮೊದಲ ಬಾರಿಗೆ ಸ್ಥಾಪನೆಗೊಳ್ಳುತ್ತಿರುವ ಅಮರ ಜವಾನ್ ಸ್ಮಾರಕ ಇಡೀ ಜಿಲ್ಲೆಗೆ ಮಾದರಿಯಾಗಬೇಕು. ಗುಣಮಟ್ಟದ ಕೆಲಸ ನಡೆಯಬೇಕು. ಸ್ಮಾರಕ ಸೈನಿಕರಿಗೆ ಗೌರವ ಅರ್ಪಿಸಲಷ್ಟೇ ಅಲ್ಲದೆ, ದೇಶದ ಸೈನ್ಯಕ್ಕೆ ಸೇರುವವರನ್ನು ಹುರಿದುಂಬಿಸುವಂತರಿಬೇಕು' ಎಂದು ನಿವೃತ್ತ ಸೈನಿಕರಾದ ರಘುವೀರ ಜಿ.ನಾಯ್ಕ, ಫೆಡ್ರಿಕ್ ಹೇಳಿದರು.
2022/01/20 08:58:09
https://euttarakannada.in/archives/2303
mC4
ಗಲ್ಫ್ ಕನ್ನಡಿಗ ಬಿ.ಜಿ. ಮೋಹನ್‍ದಾಸ್ ಕುರಿತು ಕೃತಿ ಬಿಡುಗಡೆ | Book on BG Mohan Das to be released in Udupi - Kannada Oneindia » ಗಲ್ಫ್ ಕನ್ನಡಿಗ ಬಿ.ಜಿ. ಮೋಹನ್‍ದಾಸ್ ಕುರಿತು ಕೃತಿ ಬಿಡುಗಡೆ ಗಲ್ಫ್ ಕನ್ನಡಿಗ ಬಿ.ಜಿ. ಮೋಹನ್‍ದಾಸ್ ಕುರಿತು ಕೃತಿ ಬಿಡುಗಡೆ ಎಚ್. ಗೋಪಾಲ ಭಟ್ಟ (ಕು.ಗೋ.), ಸುಹಾಸಂ By: ಎಚ್. ಗೋಪಾಲ ಭಟ್ಟ (ಕು.ಗೋ.), ಸುಹಾಸಂ Published: Wednesday, April 12, 2017, 17:20 [IST] ಉಡುಪಿ, ಏಪ್ರಿಲ್ 12 : ದುಬೈನಲ್ಲಿ ಕರ್ನಾಟಕ ಸಂಘವನ್ನು ಕಟ್ಟಿ, ಹಲವಾರು ದಶಕಗಳಿಂದ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಗಲ್ಫ್ ಕನ್ನಡಿಗ ಬಿಜಿ ಮೋಹನ್ ದಾಸ್ ಅವರ ಕುರಿತ 'ನಾಡಿಗೆ ನಮಸ್ಕಾರ' ಕೃತಿ ಉಡುಪಿಯಲ್ಲಿ ಏಪ್ರಿಲ್ 15ರಂದು ಶನಿವಾರ ಬಿಡುಗಡೆಯಾಗಲಿದೆ. 'ನಾಡಿಗೆ ನಮಸ್ಕಾರ' ಎನ್ನುವ ಕಾಂತಾವರ ಕನ್ನಡ ಸಂಘದ ಗ್ರಂಥಮಾಲೆ ವಿಶೇಷವಾಗಿ ಕನ್ನಡ ಭಾಷೆ ಮತ್ತು ಕಲೆಗೆ ನೀಡಿದ ವ್ಯಕ್ತಿಗಳ ಸೇವೆಯನ್ನು ಗುರುತಿಸಿ, ಅವರ ಬಗ್ಗೆ ಕೃತಿ ರಚಿಸಿ ಬಿಡುಗಡೆಗೊಳಿಸುವ ಕೆಲಸ ಸುಮಾರು ಮೂವತ್ತು ವರ್ಷಗಳಿಂದ ಮಾಡುತ್ತಿದೆ. ಈ ಬಾರಿಯ ವ್ಯಕ್ತಿ ಆಯ್ಕೆ ಗಲ್ಫ್ ಕನ್ನಡಿಗ ಬಿ.ಜಿ. ಮೋಹನ್‍ರವರು. ಅವರ ಬಗ್ಗೆ ಕೃತಿಯನ್ನು ರಚಿಸಿದವರು ಸಾಹಿತಿ ಅಂಶುಮಾಲಿ. ಕೃತಿ ಅನಾವರಣ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉಡುಪಿಯ ಸುಹಾಸಂರವರು ತಾ. 15.04.2017 ಶನಿವಾರದಂದು ಬೆಳಿಗ್ಗೆ 11-00 ಗಂಟೆಗೆ ಕಿದಿಯೂರು ಹೋಟೆಲ್‍ನ ಮಹಾಜನ ಸಭಾಭವನದಲ್ಲಿ ಸಾದರಪಡಿಸುತ್ತಿದ್ದಾರೆ. ಮಾಜಿ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯರಾದ ಆಸ್ಕರ್ ಫರ್ನಾಂಡಿಸ್‍ರವರು ಕೃತಿ ಅನಾವರಣ ಮಾಡಿ ಅಭಿನಂದಿಸಲಿದ್ದಾರೆ. ಕಾರ್ಯಕ್ರಮದ ಅತಿಥಿಗಳಾಗಿ ತಾವರ ಕರ್ನಾಟಕ ಸಂಘದ ಅಧ್ಯಕ್ಷರಾದ ಸಾಹಿತಿ ಡಾ| ನಾ. ಮೊಗಸಾಲೆ, ಉದಯವಾಣಿಯ ನಿವೃತ್ತ ಸಂಪಾದಕ ಎನ್. ಗುರುರಾಜ್, ಸಾಹಿತಿ ಅಂಶುಮಾಲಿ, ಸುಹಾಸಂನ ಅಧ್ಯಕ್ಷರಾದ ಎಚ್. ಶಾಂತರಾಜ್ ಐತಾಳ್ ಹಾಗೂ ಕಾರ್ಯದರ್ಶಿ ಎಚ್. ಗೋಪಾಲ ಭಟ್ಟ (ಕು.ಗೋ.) ಉಪಸ್ಥಿತರಿರುವರು. ಮೋಹನದಾಸ್ ಅವರು ಸಂಕ್ಷಿಪ್ತ ಪರಿಚಯ : 80ರ ದಶಕದ ಆದಿಯಲ್ಲಿ ಮಣಿಪಾಲದಿಂದ ಗಲ್ಪ್ ಸೇರಿದ ಬಿ.ಜಿ. ಮೋಹನ್‍ದಾಸ್‍ರವರು ಯು.ಎ.ಇ.ಯ ದುಬೈಯಲ್ಲಿ ಗಲ್ಫ್ ಕನ್ನಡಿಗರನ್ನು ಸಂಘಟಿಸಿ ಕರ್ನಾಟಕ ಸಂಘವನ್ನು ಕಟ್ಟಿದವರಲ್ಲೊಬ್ಬರು. ದುಬೈ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಕನ್ನಡದ ಹಲವಾರು ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆಗೆ ಸೇವೆ ಸಲ್ಲಿಸಿದವರು. ಸುಮಾರು 40 ವರ್ಷಗಳ ನಿರಂತರ ಸಾಹಿತ್ಯ ಸಂಸ್ಕೃತಿ ಸಮಾಜ ಸೇವೆಯ ಮೂಲಕ ಜನಮನ ಗೆದ್ದವರು. ಅವರು ಹುಟ್ಟುಹಾಕಿದ ಗಲ್ಫ್ ಕನ್ನಡಿಗ.ಕಾಮ್ ವೆಬ್‍ಸೈಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದೆ. udupi, book release, dubai, district news, ಉಡುಪಿ, ಪುಸ್ತಕ ಬಿಡುಗಡೆ, ದುಬೈ, ಜಿಲ್ಲಾಸುದ್ದಿ Gulf Kannadiga, Dubai Karnataka Sangha founder B G Mohan Das will be felicitated in Udupi on 15th April. A book edited by Amshumali too will be released on Oscar Fernandes in Kediyoor Hotel.
2017/09/25 07:53:51
https://kannada.oneindia.com/news/udupi/book-on-bg-mohan-das-to-be-released-in-udupi-116135.html
mC4
ಸ್ವಾಮಿ ವಿವೇಕಾನಂದ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕುಃ ಆರ್.ಎಸ್. ಪಟ್ಟಣಶೆಟ್ಟಿ - Sanjevani Home ಜಿಲ್ಲೆ ಕಲಬುರಗಿ ಸ್ವಾಮಿ ವಿವೇಕಾನಂದ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕುಃ ಆರ್.ಎಸ್. ಪಟ್ಟಣಶೆಟ್ಟಿ ಸ್ವಾಮಿ ವಿವೇಕಾನಂದ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕುಃ ಆರ್.ಎಸ್. ಪಟ್ಟಣಶೆಟ್ಟಿ ವಿಜಯಪುರ, ಮಾ.19-ಇಂದಿನ ಯುವಕರು ಅಂಗೈಯಲ್ಲಿಯೇ ಜಗತ್ತು ಎನ್ನುವ ಹಾಗೆ ಪ್ರೀತಿ, ವಿಶ್ವಾಸ, ರಕ್ತ ಸಂಬಂಧ, ಗೆಳೆತನ ಬಾಂಧವ್ಯಗಳನ್ನು ಬದಿಗೆ ಸರಿಸಿ ಮೊಬೈಲ ಸಂಸ್ಕøತಿಗೆ ಮಾರು ಹೋಗಿ ನಮ್ಮ ಸಂಸ್ಕøತಿಯನ್ನು ಮರೆಯುತ್ತಿದ್ದಾರೆ ಸಾಹಿತಿಗಳಾದ ಆರ್.ಎಸ್. ಪಟ್ಟಣಶೆಟ್ಟಿ ಹೇಳಿದರು. ತಿಕೋಟಾ ಪಟ್ಟಣದಲ್ಲಿಂದು ಭಾರತ ಯುವವೇದಿಕೆ ಚಾರಿಟೇಬಲ್ ಫೌಂಡೇಶನ್ ವಿಜಯಪುರ ತಿಕೋಟಾ ತಾಲೂಕು ಘಟಕದ ವತಿಯಿಂದ ಮನ ಮನತು ವಿವೇಕ ಅಭಿಯಾನ ಹಾಗೂ ರಾಷ್ಟ್ರ ಜಾಗೃತಿ ಪುಸ್ತಕ ವಿತರಣೆ ಕಾರ್ಯಕ್ರಮ ಪಟ್ಟಣದ ಎ.ಬಿ. ಜತ್ತಿ ಪದವಿಪೂರ್ವ ಕಾಲೇಜಿನಲ್ಲಿ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದಿನದ 24 ಘಂಟೆ ಎಲ್ಲಾ ನ್ಯೂಸ್ ಚಲನ್‍ಗಳಲ್ಲಿ ಬ್ರೇಕಿಂಗ್ ನ್ಯೂಸ್ ಸೊಗಿನಲ್ಲಿ ಸಂದೇಶಗಳಿಂದ ಹಾಗೂ ಮನೆಮುರುಕ ಧಾರವಾಹಿಗಳು ಕಥೆ ಹೊಂದಿರದ ಚಲನಚಿತ್ರಗಳು ವ್ಯಕ್ತಿ ಮತ್ತು ವ್ಯಕ್ತಿತ್ವಗಳಿಲ್ಲದ ಟಿವಿ ಕಾರ್ಯಕ್ರಮಗಳಿಗೆ ದಾಸರಾಗಿ ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ. ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಮೈಗೂಡಿಸಿಕೊಡಿಕೊಂಡು ವಿವೇಕವನ್ನು ಬೆಳೆಸಿಕೊಳ್ಳಬೇಕು. ಭಾರತ ವಿಶ್ವಗುರು ಆಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು. ಅರ್ಜುನಗೌಡ ದೇವಕ್ಕಿ ಮಾತನಾಡಿ ನಮ್ಮ ಯುವಕರು ಬಸವಾದಿ ಶಿವಶರಣರ ಕಾಯಕತತ್ವ ಮೈಗೂಡಿಸಿಕೊಳ್ಳಬೇಕೆಂದು ಮತ್ತು ಯುವಶಕ್ತಿಯ ರಾಷ್ಟ್ರಶಕ್ತಿ ಎಂದು ನಂಬಿದ ಭಾರತ ದೇಶಕ್ಕೆ ಒಳ್ಳೆಯ ವಿಚಾರಗಳನ್ನು ಹೊಂದಿದ ಯುವಕರು ಮುಂದುಬರಬೇಕು ಎಂದರು. ಆರ್.ಬಿ. ಪಾಟೀಲ ಮಾತನಾಡಿ ಇಂದಿನ ಯುವಕರು ಸಮಾಜಸೇವಾ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಬೇಕು ಮತ್ತು ವಿವೇಕಾನಂದ ಆದರ್ಶಗಳು ಸರ್ವಕಾಲಿಕವಾಗಿವೆ. ಇಂದಿನ ಯುವಕರು ಶಕ್ತಿವಂತರಾಗಿ ರಾಷ್ಟ್ರದ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು. ಈ ಸಂದರ್ಭದಲ್ಲಿ ತಿಕೋಟಾ ಪೋಲಿಸ ಠಾಣೆಯ ಸಬ್‍ಇನ್ಸಪೆಕ್ಟರರಾದ ಶ್ರೀಮತಿ ಎಸ್.ಕೆ. ಲಂಗೋಟಿ, ಎಎಸ್‍ಐ ಎಂ.ಎಂ. ಗುಂಜಗಿ, ಭಾರತ ಯುವ ವೇದಿಕೆ ಅಧ್ಯಕ್ಷ ಸುನೀಲ ಜೈನಾಪೂರ, ತಿಕೋಟಾ ಅಧ್ಯಕ್ಷ ಬೀರು ಗಾಡವೆ, ಶಶಿ ಸಂಗಣ್ಣವರ, ಉಮೇಶ ಗುಡಿಸಲುಮನಿ, ಅರುಣ ರಾಠೋಡ, ಪ್ರಕಾಶ ರಾಠೋಡ, ಕಿರಣ ರಾಠೋಡ, ಉಪನ್ಯಾಸಕರಾದ ಎಮ್.ಬಿ. ಮಠಪತಿ, ಸುರೇಶ ರಾಠೋಡ ಉಪಸ್ಥಿತರಿದ್ದರು.
2021/04/17 11:36:52
https://www.sanjevani.com/%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF-%E0%B2%B5%E0%B2%BF%E0%B2%B5%E0%B3%87%E0%B2%95%E0%B2%BE%E0%B2%A8%E0%B2%82%E0%B2%A6-%E0%B2%86%E0%B2%A6%E0%B2%B0%E0%B3%8D%E0%B2%B6%E0%B2%97%E0%B2%B3/
mC4
ವಿಶ್ವದಾದ್ಯಂತ 1.10 ಕೋಟಿ ಕೊರೋನಾ ಸೋಂಕಿತರು, 5.25 ಲಕ್ಷ ಮಂದಿ ಬಲಿ..! – EESANJE / ಈ ಸಂಜೆ ವಿಶ್ವದಾದ್ಯಂತ 1.10 ಕೋಟಿ ಕೊರೋನಾ ಸೋಂಕಿತರು, 5.25 ಲಕ್ಷ ಮಂದಿ ಬಲಿ..! July 3, 2020 Sunil Kumar Over 10 Million Coronavirus Cases Registered Worldwide ವಾಷ್ಟಿಂಗ್ಟನ್/ರಿಯೋ-ಡಿ-ಜನೈರೋ/ಮಾಸ್ಕೋ, ಜು.3- ಕೋವಿಡ್-19 ವೈರಸ್ ಹಾವಳಿಯಿಂದ ವಿಶ್ವವ್ಯಾಪಿ ಸೋಂಕಿನ ನಂಜು ಏರುತ್ತಲೇ ಇದ್ದು, ಇಡೀ ಲೋಕವೇ ಪರಿತಪಿಸುವಂತಾಗಿದೆ. 240ಕ್ಕೂ ಹೆಚ್ಚು ದೇಶಗಳಲ್ಲಿ ರೋಗಿಗಳು ಮತ್ತು ಮೃತರ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲೇ ಮುಂದುವರಿದಿದೆ. ಜಗತ್ತಿನಾದ್ಯಂತ ಒಟ್ಟು ಸಾವಿನ ಸಂಖ್ಯೆ 5.25 ಲಕ್ಷ ಹಾಗೂ ಸೋಂಕಿತರ ಸಂಖ್ಯೆ 1.10 ಕೋಟಿ ದಾಟಿದೆ. ಇದರ ನಡುವೆಯೂ ವಿಶ್ವದಲ್ಲಿ ಸುಮಾರು 61,52 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದಾರೆ ಅಥವಾ ಗುಣಮುಖರಾಗಿದ್ದಾರೆ. ಜಗತ್ತಿನಾದ್ಯಂತ ನಿನ್ನೆ ಮಧ್ಯರಾತ್ರಿವರೆಗೆ 5,24,188 ಮಂದಿ ಸಾವಿಗೀಡಾಗಿದ್ದು, 1,09,92,462 ಸೋಂಕು ಪ್ರಕರಣಗಳು ವರದಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 43.15 ಲಕ್ಷ ದಾಟಿದೆ. ಅಲ್ಲದೇ ಇನ್ನೂ 57,850ಕ್ಕೂ ಹೆಚ್ಚು ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಆತಂಕವಿದೆ. ನಾಳೆ ವೇಳೆಗೆ ಸಾವಿನ ಸಂಖ್ಯೆ 5.50 ಲಕ್ಷ ಮತ್ತು ಸಾಂಕ್ರಾಮಿಕ ರೋಗಿಗಳ ಪ್ರಮಾಣ 1.12 ಕೋಟಿ ದಾಟುವ ಆತಂಕವಿದೆ. ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ರೋಗಿಗಳ ಚೇತರಿಕೆ/ಗುಣಮುಖ ಪ್ರಮಾಣದಲ್ಲೂ ವೃದ್ದಿ ಕಂಡುಬಂದಿದೆ. ವಿಶ್ವದಲ್ಲಿ ಈವರೆಗೆ 61,52,472 ಮಂದಿ ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು ಗುಣಮುಖರಾಗಿದ್ದಾರೆ.
2021/05/14 05:14:22
https://www.eesanje.com/coronavirusworldwide/
mC4
ಬಲಿಗಾಗಿ ಕಾದಿವೆ ಸೇತುವೆಗಳು · Ramanagara April 25, 2019 3:00 AM ಚನ್ನಪಟ್ಟಣ: ಮುಖ್ಯಮಂತ್ರಿಗಳ ಸ್ವಕ್ಷೇತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಅಭಿವೃದ್ದಿಗೊಂಡಿದ್ದರೂ ಅಧಿಕಾರಿಗಳ ಉದಾಸೀನತೆಯಿಂದ ಮಾರ್ಗದಲ್ಲಿರುವ ಕಿರಿದಾದ ಸೇತುವೆಗಳು ಬಲಿಗಾಗಿ ಕಾಯುತ್ತಿವೆ. ಈ ರಸ್ತೆ ಕಬ್ಬಾಳು ದೇವಸ್ಥಾನ, ಪ್ರವಾಸಿ ತಾಣಗಳಾದ ಸಂಗಮ, ಮೇಕೆದಾಟು, ಮುತ್ತತ್ತಿ ಸೇರಿ ಸಾತನೂರು, ಕನಕಪುರ ಹಾಗೂ ಹಲಗೂರು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪತ್ರಿನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯನ್ನು ಎರಡು ವರ್ಷಗಳ ಹಿಂದೆ ನಗರದ ಮಹದೇಶ್ವರ ದೇವಸ್ಥಾನದಿಂದ ಬುಕ್ಕಸಾಗರ ಗೇಟ್​ವರೆಗೆ ಅಭಿವೃದ್ದಿಗೊಳಿಸಲಾಗಿದೆ. ರಾಜ್ಯ ಹೆದ್ದಾರಿಯಾಗಿರುವ ಈ ರಸ್ತೆಯಲ್ಲಿ ವಾಹನಗಳು ವೇಗವಾಗಿ ಚಲಿಸುತ್ತವೆ. ಈ ರಸ್ತೆಯಲ್ಲಿ ಬಿ.ವಿ. ಹಳ್ಳಿಯಿಂದ ಸಿಂಗರಾಜಪುರ ಗ್ರಾಮದವರೆಗೆ ಕಿರಿದಾದ 4 ಸೇತುವೆಗಳಿದ್ದು, ರಸ್ತೆ ವಿಸ್ತರಣೆ ವೇಳೆ ಇವುಗಳನ್ನು ವಿಸ್ತರಿಸದೆ ಬಿಟ್ಟಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಸೇತುವೆಗಳು ಬಹಳ ಕಿರಿದಾಗಿದ್ದು, ವಾಹನಗಳು ಸಂಚರಿಸುವ ವೇಳೆ ಎದುರಿಗೆ ಬರುವ ವಾಹನ ಅನತಿ ದೂರದಲ್ಲಿ ನಿಲ್ಲಬೇಕಾಗಿದೆ. ಒಂದು ಕ್ಷಣ ಸವಾರನ ಗಮನ ತಪ್ಪಿದರೆ ಅನಾಹುತ ಕಟ್ಟಿಟ್ಟಬುತ್ತಿ. ಸಾವಿನ ಸೇತುವೆ: ಸೇತುವೆ ಅಕ್ಕಪಕ್ಕದಲ್ಲಿ ಹಳೇ ಮರಗಳಿದ್ದು, ಜತೆಗೆ ರಸ್ತೆಯಲ್ಲಿ ಕಡಿದಾದ ತಿರುವುಗಳಿವೆ. ಇದರಿಂದ ಎದುರು ಬರುವ ವಾಹನದ ಬಗ್ಗೆ ಸುಳಿವು ಸಿಗುವುದಿಲ್ಲ. ಪ್ರತಿ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಹಾಗೂ ವಿಶೇಷ ದಿನಗಳಲ್ಲಿ ಕಬ್ಬಾಳಮ್ಮನ ಸನ್ನಿಧಿಗೆ ನೂರಾರು ವಾಹನಗಳಲ್ಲಿ ಪ್ರಯಾಣಿಕರು ಸಂಚರಿಸುತ್ತಾರೆ. ಈ ಸೇತುವೆಗಳ ಪರಿವೇ ಇಲ್ಲದೇ ಅಪಘಾತಗಳಾಗಿ ಕೈಕಾಲು ಮುರಿದುಕೊಂಡಿರುವುದು, ಪ್ರಾಣಾಪಾಯಗಳಾಗಿರುವ ಹಲವು ಉದಾಹರಣೆಗಳಿವೆ. ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ: ಹಲವಾರು ವರ್ಷಗಳಿಂದ ಸಮಸ್ಯೆ ಇದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದಿರುವುದು ಈ ಭಾಗದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ವಿಸ್ತರಣೆ ವೇಳೆ ಸೇತುವೆಗಳ ವಿಸ್ತರಣೆ ಕಾಮಗಾರಿಯನ್ನು ಕ್ರಿಯಾ ಯೋಜನೆಗೆ ಸೇರಿಸದಿರುವುದು ಯಾಕೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಸೇತುವೆಗಳ ಬಳಿ ಅಪಘಾತ ಸೂಚನಾ ಫಲಕ ಹಾಕಿ ಇಲಾಖೆ ಕೈತೊಳೆದುಕೊಂಡಿರುವುದೇ ಸಾಧನೆಯಾಗಿದೆ. ಇದೀಗ ಈ ರಸ್ತೆಯ ಉಸ್ತುವಾರಿಯನ್ನು ಹೆದ್ದಾರಿ ಪ್ರಾಧಿಕಾರಕ್ಕೆ ವರ್ಗಾಯಿಸಿರುವುದಾಗಿ ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೇ ರಸ್ತೆಯಲ್ಲಿ ಚನ್ನಪಟ್ಟಣದಿಂದ ಸ್ವಗ್ರಾಮಕ್ಕೆ ಸಂಚರಿಸುವ ಸಚಿವ ಡಿ.ಕೆ ಶಿವಕುಮಾರ್, ಸಂಸದ ಡಿ.ಕೆ ಸುರೇಶ್ ಅವರಿಗೆ ಈ ಭಾಗದ ಮುಖಂಡರು ಸೇತುವೆ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿ ಕ್ಷೇತ್ರದಲ್ಲಿರುವ ಈ ಸಾವಿನ ಸೇತುವೆಗಳನ್ನು ಇನ್ನಾದರೂ ವಿಸ್ತರಣೆ ಮಾಡಿ ವಾಹನ ಸವಾರರು ನೆಮ್ಮದಿಯಾಗಿ ಸಂಚರಿಸಲು ಅನುವು ಮಾಡಿಕೊಡುವರೇ ಕಾದು ನೋಡಬೇಕಾಗಿದೆ. ಕಿರಿದಾದ ಸೇತುವೆಗಳನ್ನು ವಿಸ್ತರಿಸಿ, ಅಭಿವೃದ್ಧಿಗೊಳಿಸಲು ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ. ಚುನಾವಣಾ ನೀತಿಸಂಹಿತೆ ಮುಗಿದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು. ಈ ಮಾರ್ಗದ ರಸ್ತೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಅಭಿವೃದ್ದಿಗೊಳಿಸಲಾಗುವುದು. | ಮೋಹನ್​ಲಾಲ್ ಎಇಇ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಪ್ರಾಧಿಕಾರ, ಬೆಂಗಳೂರು ಉಪವಿಭಾಗ ಪ್ರತಿನಿತ್ಯ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಚಾರ ಮಾಡುತ್ತವೆ. ಈ ಕಿರಿದಾದ ಸೇತುವೆಗಳಿಂದ ರಾತ್ರಿ ವೇಳೆ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಈ ರಸ್ತೆ ಅಭಿವೃದ್ದಿಯಾದ ನಂತರ ಕನಕಪುರ, ಬೆಂಗಳೂರು ಮಾರ್ಗದ ವಾಹನಗಳ ಸಂಚಾರ ಅಧಿಕವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸೇತುವೆಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕು.
2019/07/17 11:28:55
https://www.vijayavani.net/%E0%B2%AC%E0%B2%B2%E0%B2%BF%E0%B2%97%E0%B2%BE%E0%B2%97%E0%B2%BF-%E0%B2%95%E0%B2%BE%E0%B2%A6%E0%B2%BF%E0%B2%B5%E0%B3%86-%E0%B2%B8%E0%B3%87%E0%B2%A4%E0%B3%81%E0%B2%B5%E0%B3%86%E0%B2%97%E0%B2%B3%E0%B3%81/
mC4
ಸತತ ಕಳಪೆ ಪ್ರದರ್ಶನ, ಭಾರತ ತಂಡದಿಂದ ಹೊರಹೋಗುವ ಟಾಪ್ ಮೂರು ಆಟಗಾರರು ಯಾರ್ಯಾರು ಗೊತ್ತೇ?? - Routineofnews ನಮಸ್ಕಾರ ಸ್ನೇಹಿತರೆ ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಭಾರತೀಯ ಕ್ರಿಕೆಟ್ ತಂಡ ಸೌತ್ ಆಫ್ರಿಕಾ ವಿರುದ್ಧದ ಟಿ-20 ಸರಣಿಯಲ್ಲಿ ಪ್ರಾರಂಭಿಕ ಎರಡು ಪಂದ್ಯಗಳಲ್ಲಿ ಗೆಲ್ಲಲು ಸಾಕಷ್ಟು ತಿಣುಕಾಡಿತ್ತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೂ ಕೂಡ ಮೊದಲ ಎರಡು ಸತತ ಪಂದ್ಯಗಳಲ್ಲಿ ಸೋಲನ್ನು ಕಂಡಿತ್ತು. ನಂತರ ಪುಟಿದೆದ್ದ ಭಾರತ ತಂಡ ಸೌತ್ ಆಫ್ರಿಕಾದ ವಿರುದ್ಧ ಉಳಿದ ಎರಡು ಪಂದ್ಯಗಳನ್ನು ಕೂಡ ಈಗಾಗಲೇ ಸತತವಾಗಿ ಗೆದ್ದಿದ್ದು ಸರಣಿಯಲ್ಲಿ ಮತ್ತೆ ಗೆಲ್ಲುವ ಭರವಸೆಯನ್ನು ಜೋರಾಗಿ ಮೂಡಿಸಿದೆ ಎಂದು ಹೇಳಬಹುದಾಗಿದೆ. ಈಗಾಗಲೇ ಎರಡು ತಂಡಗಳು ಎರಡು ಪರಸ್ಪರ ಪಂದ್ಯಗಳನ್ನು ಗೆದ್ದಿದ್ದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಈ ಸರಣಿಯನ್ನು ಯಾರು ಗೆಲ್ಲಲಿದ್ದಾರೆ ಎಂಬುದಾಗಿ ತಿಳಿದುಬರಲಿದೆ. ಆದರೆ ಇತಿಹಾಸವನ್ನು ಗಮನಿಸಿದರೆ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ತವರಿನಲ್ಲಿ ಸರಣಿ ಗೆದ್ದಿರುವುದು ಇಲ್ಲ. ಹೀಗಾಗಿ ಈ ಇತಿಹಾಸ ಎನ್ನುವುದು ಹೇಗೆ ಬದಲಾಗಲಿದೆ ಅಥವಾ ಸ್ಥಿರವಾಗಿ ಅದೇ ಇರಲಿದೆಯಾ ಎನ್ನುವುದನ್ನು ಕಾದು ನೋಡಬೇಕಾಗಿದೆ. ಕೊನೆಯ ಪಂದ್ಯಗಳಿಂದ ಮೂರು ಕಳಪೆ ಪ್ರದರ್ಶನ ನೀಡಿರುವ ಆಟಗಾರರು ತಂಡದಿಂದ ಹೊರ ಹೋಗಬಹುದಾದಂತಹ ಸಾಧ್ಯತೆ ಹೆಚ್ಚಾಗಿದೆ. ಹೌದು ಗೆಳೆಯರೆ ಮೊದಲಿಗೆ ತಂಡದ ಹಂಗಾಮಿ ನಾಯಕ ಆಗಿರುವ ರಿಷಬ್ ಪಂತ್ ರವರು ಅತ್ಯಂತ ಕೆಟ್ಟ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅವರನ್ನು ಕೂಡ ಬದಲಾಯಿಸಬಹುದಾದ ಸಾಧ್ಯತೆ ಇದೆ. ಅವರನ್ನು ಬಿಟ್ಟರೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಶ್ರೇಯಸ್ ಅಯ್ಯರ್ ಅವರು ಕೇವಲ 84 ರನ್ನುಗಳನ್ನು 4 ಪಂದ್ಯಗಳಿಂದ ಗಳಿಸಿದ್ದಾರೆ. ಪರಿಣಾಮಕಾರಿ ಆಲ್-ರೌಂಡರ್ ಎಂಬ ಖ್ಯಾತಿಗೆ ಒಳಗಾಗಿರುವ ಅಕ್ಷರ ಪಟೇಲ್ ಅವರು ಕೂಡ ಈ ಸರಣಿಯಲ್ಲಿ ಹೇಳಿಕೊಳ್ಳುವ ಪ್ರದರ್ಶನವನ್ನು ನೀಡಿಲ್ಲ. ಹೀಗಾಗಿ ಕೊನೆಯ ನಿರ್ಣಾಯಕ ಪಂದ್ಯದಲ್ಲಿ ಇವರು ಹೊರಹೋದರೆ ತಂಡ ಗೆಲ್ಲಬಹುದಾದ ಸಾಧ್ಯತೆ ಹೆಚ್ಚಾಗಿದೆ ಅಥವಾ ಇವರು ಹೊರ ಹೋಗಬಹುದಾಗಿದೆ.
2022/06/27 17:04:02
http://routineofnews.com/2022/06/19/avakaasha-kaledukolluva-aatagaararu/
mC4
ಇಂದು ಪವಿತ್ರ ದಿನ; ಕಾವೇರಮ್ಮ ದರ್ಶನ ನೀಡಿದ ದಿನ! | ಇಂದು ಪವಿತ್ರ ದಿನ; ಕಾವೇರಮ್ಮ ದರ್ಶನ ನೀಡಿದ ದಿನ! -Thousands take holy dip at Talacauvery - Kannada Oneindia ಇಂದು ಪವಿತ್ರ ದಿನ; ಕಾವೇರಮ್ಮ ದರ್ಶನ ನೀಡಿದ ದಿನ! | Published: Thursday, October 18, 2007, 17:25 [IST] ಮಡಿಕೇರಿ, ಅ.18 : ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಗುರುವಾರ(ಅ.18) ಸಡಗರವೋ ಸಡಗರ. ತಾಯಿ ಕಾವೇರಿ ತೀರ್ಥೋತ್ಭವವಾಗುವುದನ್ನು ಕಂಡ ಸಾವಿರಾರು ಮಂದಿ ಪುಳಕಿತರಾದರು. ಪವಿತ್ರ ಸ್ನಾನ ಮಾಡಿ ಸಾರ್ಥಕತೆ ಅನುಭವಿಸಿದರು. ಜೈ ಕಾವೇರಮ್ಮ, ಗೋವಿಂದಾ ಗೋವಿಂದಾ ಎಂದು ಭಾವುಕರಾಗಿ ಭಕ್ತಿ ಶ್ರದ್ಧೆಯಿಂದ ಕೂಗುತ್ತಿದ್ದ ಭಕ್ತರು, ತೀರ್ಥೋದ್ಭುವವಾಗುವ ಪುಟ್ಟ ಕುಂಡಿಕೆ ಬಳಿಗೆ ಹೋಗಲು ಪರದಾಡಿದರು. ತೀರ್ಥ ಸ್ಪರ್ಶ ಮಾಡಲು ಉತ್ಸುಕತೆ ತೋರಿದರು. ಗುರುವಾರ ಬೆಳಗ್ಗೆ 8.19ರ ಸುಮಾರಿನಲ್ಲಿ ತೀರ್ಥೋದ್ಬವವಾಯಿತು. ತುಲಾ ಸಂಕ್ರಮಣ ಮುಹೂರ್ತವನ್ನು ಹೊಂದಿರುವ ಈ ದಿನ ಅತಿ ಪಾವಿತ್ರ್ಯತೆಯನ್ನು ಪಡೆದಿದೆ. ಮಕ್ಕಳು, ಮಹಿಳೆಯರು, ಮದುಕರು ಸೇರಿದಂತೆ ಸಾವಿರಾರು ಜನರಿಂದ ತಲಕಾವೇರಿ ತುಂಬಿ ತುಳುಕುತ್ತಿತ್ತು. ಜಿಲ್ಲಾಧಿಕಾರಿ ನಿರಂಜನ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ತ್ರಿಲೋಕ್ ಚಂದ್ರ, ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಹೆಚ್.ಡಿ.ಬಸವರಾಜು ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು. ತಲಕಾವೇರಿ ಅಭಿವೃದ್ಧಿಗೆ ಕರ್ನಾಟಕ ಕಾವೇರಿ ಅಭಿವೃದ್ಧಿ ಪ್ರಾಧಿಕಾರ ಕೈ ಹಾಕಿದ ಮೇಲೆ ನಡೆಯುತ್ತಿರುವ ಮೊದಲ ತೀರ್ಥೋದ್ಭವ ಕಾರ್ಯಕ್ರಮ ಇದಾಗಿದೆ. ಆ ಕ್ಷಣಕ್ಕೆ ಸಾಕ್ಷಿಯಾಗಲು ಕೇರಳ, ತಮಿಳುನಾಡು ಸೇರಿದಂತೆ ದೇಶದ ವಿವಿಧೆಡೆಯಿಂದ ಜನರು ತಲಕಾವೇರಿಗೆ ಆಗಮಿಸಿದ್ದರು.
2020/01/29 00:21:25
https://kannada.oneindia.com/news/2007/10/18/talacauvery-teertodbava-madikeri.html
mC4
ತೀರ್ಥಹಳ್ಳಿ: ಆರೋಗ್ಯಾಧಿಕಾರಿಗಳ ಎಡವಟ್ಟಿನಿಂದ ಗಲಾಟೆಗಿಳಿದ ಗ್ರಾಮಸ್ಥರು..! - BC Suddi ತೀರ್ಥಹಳ್ಳಿ: ಆರೋಗ್ಯಾಧಿಕಾರಿಗಳ ಎಡವಟ್ಟಿನಿಂದ ಗಲಾಟೆಗಿಳಿದ ಗ್ರಾಮಸ್ಥರು..! ತೀರ್ಥಹಳ್ಳಿ: ಆರೋಗ್ಯಾಧಿಕಾರಿಗಳು ಬೇರೆ ಬೇರೆ ದಿನಗಳಲ್ಲಿ ಪ್ರಥಮ ಹಂತ ಹಾಗೂ ದ್ವಿತೀಯ ಹಂತದ ಲಸಿಕೆಯನ್ನು ಹಾಕಿಸಿಕೊಂಡವರಿಗೆ ಇಬ್ಬರಿಗೂ ಬುಧವಾರ ಇಂದೇ ಒಂದೇ ದಿನ ಬರಲು ತಿಳಿಸಿ ಜನರಲ್ಲಿ ಗೊಂದಲ ಸೃಷ್ಟಿಸಿದ್ದರು. ಕೊಪ್ಪ-ತೀರ್ಥಹಳ್ಳಿ ತಾಲೂಕಿನ ಗಡಿ ಭಾಗವಾದ ಕಮ್ಮರಡಿಯಲ್ಲಿ ಆರೋಗ್ಯಾಧಿಕಾರಿಗಳ ಎಡವಟ್ಟಿನಿಂದ ಗ್ರಾಮಸ್ಥರು ಗಲಾಟೆಗಿಳಿದ ಘಟನೆ ನಡೆದಿದೆ. ಕಮ್ಮರಡಿ ಸರ್ಕಲ್‌ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯಾಧಿಕಾರಿಗಳು ಜನರಿಗೆ ಕೊಟ್ಟ ಮಾಹಿತಿಯ ಗೊಂದಲದಿಂದ ಈ ಘಟನೆ ನಡೆದಿದೆ‌. ಆ ಭಾಗದ ಅನೇಕ ಗ್ರಾಮಸ್ಥರು ಕೋವಿಡ್ ಲಸಿಕೆಗಾಗಿ ಬೆಳಿಗ್ಗೆ ಎಂಟು ಗಂಟೆಯಿಂದ ಕಾಯುತ್ತಿದ್ದರು ಆದರೆ ಆರೋಗ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹನ್ನೊಂದು ಗಂಟೆಯಾದರೂ ಬಂದಿರಲಿಲ್ಲ ಎಂಬ ಮಾಹಿತಿ ಸಾರ್ವಜನಿಕರಿಂದ ಲಭ್ಯವಾಗಿದೆ. ನಂತರ ಆರೋಗ್ಯಾಧಿಕಾರಿಗಳು ಆರೋಗ್ಯ ಕೇಂದ್ರಕ್ಕೆ ಬಂದರಾದರೂ ಜನರು ತಾ ಮುಂದು ನಾ ಮುಂದು ಎಂದು ಲಸಿಕೆ ಪಡೆಯಲು ಮುಂದಾಗುತ್ತಿದ್ದಂತೆ ಅನೇಕರು ವಾಗ್ವಾದಕ್ಕಿಳಿದರು. ಗ್ರಾಮಸ್ಥರ ಮಾತಿನ ಚಕಮಕಿ ಗಂಭೀರವಾಗುತ್ತಿದ್ದಂತೆ ಪೊಲೀಸರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ನಿಯಂತ್ರಿಸಿದ್ದಾರೆಂದು ತಿಳಿದುಬಂದಿದೆ. ಕೊರೊನಾ ಎಂಬ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಈ ಕೋವಿಡ್ ಲಸಿಕೆಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣ ಗಮನಿಸಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
2021/05/07 13:19:39
https://www.bcsuddi.com/of-the-arbitrator/
mC4
ಕುವೆಂಪುರವರು ಸಾಹಿತ್ಯದ ಮೇರು ಪರ್ವತ: ಪರಿಮಳ ಕುವೆಂಪುರವರು ಪರಿಸರ ಪ್ರೇಮಿ ಕವಿಗಳಾಗಿದ್ದರು | ವಿಶ್ವ ಕನ್ನಡಿಗ ನ್ಯೂಸ್ Home ರಾಜ್ಯ ಸುದ್ದಿಗಳು ಚಿಕ್ಕಬಳ್ಳಾಪುರ ಕುವೆಂಪುರವರು ಸಾಹಿತ್ಯದ ಮೇರು ಪರ್ವತ: ಪರಿಮಳ ಕುವೆಂಪುರವರು ಪರಿಸರ ಪ್ರೇಮಿ ಕವಿಗಳಾಗಿದ್ದರು ಕುವೆಂಪುರವರು ಸಾಹಿತ್ಯದ ಮೇರು ಪರ್ವತ: ಪರಿಮಳ ಕುವೆಂಪುರವರು ಪರಿಸರ ಪ್ರೇಮಿ ಕವಿಗಳಾಗಿದ್ದರು Posted By: ನ್ಯೂಸ್ ಪ್ರತಿನಿಧಿon: January 07, 2018 In: ಚಿಕ್ಕಬಳ್ಳಾಪುರNo Comments ಗುಡಿಬಂಡೆ (ವಿಶ್ವ ಕನ್ನಡಿಗ ನ್ಯೂಸ್) : ರಾಷ್ಟ್ರಕವಿ ಕುವೆಂಪುರವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲದೆ ಭಾರತೀಯ ಸಾಹಿತ್ಯ ಕ್ಷೇತ್ರದ ಮೇರು ಪರ್ವತವಾಗಿದ್ದರು ಎಂದು ಪಟ್ಟಣದ ನ್ಯೂ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಡಿ.ಎಲ್.ಪರಿಮಳ ಅಭಿಪ್ರಾಯಪಟ್ಟರು. ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ರಾಷ್ಟ್ರಕವಿ ಕುವೆಂಪು ರವರ ಸ್ಮರಣಾರ್ಥ ನಡೆದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ಕುವೆಂಪು ಕನ್ನಡ ನಾಡಿನ ಶ್ರೇಷ್ಠ ಕವಿಯಾಗಿದ್ದು, ಋಷಿ ಸದೃಶವಾದ ವ್ಯಕ್ತಿತ್ವ ಹೊಂದಿದ್ದರು. ರಾಮಕೃಷ್ಣ ಮತ್ತು ವಿವೇಕಾನಂದರ ಆಧ್ಯಾತ್ಮದ ಅನುಭೂತಿಗೆ ಒಳಗಾಗಿ ಮಹಾನ್ ಕೃತಿಗಳನ್ನು ರಚಿಸಿದರು. ಅವರ ವಿಶ್ವ ಮಾನವ ಸಂದೇಶ ಪ್ರಸ್ತುತ ದೇಶದ ಜಗತ್ತಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ರೂಪದಲ್ಲಿದೆ. ಮಾನವ ಪ್ರಪಂಚದ ಸಂಕೋಲೆಗಳಿಂದ ಬಿಡುಗಡೆ ಹೊಂದಿ ವಿಶ್ವಮಾನವನಾಗಬೇಕು ಎಂಬ ಅವರ ದಿವ್ಯ ಅನುಭವ ಸರ್ವಕಾಲಿಕವಾದುದು. ಸಾಹಿತ್ಯ ಜನರನ್ನು ಜಾಗೃತಗೊಳಿಸುವ, ಮೌಡ್ಯಗಳಿಂದ ದೂರವಿಡುವ, ಆಧ್ಯಾತ್ಮ ಸಾಧನೆಗೆ ಮಾರ್ಗದರ್ಶಕವಾಗುವ ಮಾಧ್ಯಮವಾಗಬೇಕು ಎಂಬ ವೈಚಾರಿಕ ಮನೋಭಾವದ ನೆಲಗಟ್ಟಿನಲ್ಲಿ ಕುವೆಂಪುರವರ ಸಾಹಿತ್ಯ ಸೃಷ್ಟಿಯಾಗಿದೆ. ಅಂತಹ ಮಹಾನ್ ಕವಿಯ ಜನ್ಮದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಣೆಗೆ ತಂದಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ನಂತರ ತಹಸೀಲ್ದಾರ್ ಮುನಿರಾಜು ಮಾತನಾಡಿ ಕುವೆಂಪುರವರು ಜಗದ ಕವಿ, ಯುಗದ ಕವಿ, ರಸಋಷಿಯಾಗಿ ಕನ್ನಡಿಗರ ಮನೆಮನಗಳಲ್ಲಿ ತುಂಬಿಕೊಂಡಿದ್ದಾರೆ. ಕುವೆಂಪು ಅವರು ತಮ್ಮ ಕಾವ್ಯಗಳ ಮೂಲಕ ಆಧುನಿಕ ಪಂಪ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ. ವೈಚಾರಿಕ ಕ್ರಾಂತಿಗೆ ಮುನ್ನುಡಿ ಬರೆದು ಕನ್ನಡ ಕಹಳೆ ಮೊಳಗಿಸಿ, ಸಾಮಾಜಿಕ ಸಮಾನತೆಗೆ ಕರೆಕೊಟ್ಟು ನಾಡು ನುಡಿ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕುವೆಂಪು ಅವರು ಮಲೆನಾಡಿನ ಪ್ರಕೃತಿಯ ಸೊಬಗಿ ನಿಂದ ಪ್ರಭಾವಿತರಾಗಿದ್ದರು. ಅವರ ಕಾವ್ಯ ಗಳಲ್ಲಿ ಪ್ರಕೃತಿಯ ಪ್ರಮುಖ ಪಾತ್ರವನ್ನು ಗಮನಿಸಬಹುದಾಗಿದೆ. ಅವರು ನಿಸರ್ಗದ ಬಗ್ಗೆ ಹೊಂದಿದ್ದ ಅಪಾರವಾದ ಆಸಕ್ತಿ ಅವರ ಕಾವ್ಯಗಳಲ್ಲಿ ಪ್ರತಿಬಿಂಬಿತವಾಗಿದೆ. ಸಾಹಿತ್ಯ ಕ್ಷೇತ್ರದ ಎಲ್ಲಾ ವಿಭಾಗಗಳಲ್ಲಿಯೂ ಕೃತಿರಚನೆ ಮಾಡಿ, ಕನ್ನಡ ಸಾಹಿತ್ಯದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸಿದ್ದು ಇಡೀ ಕರ್ನಾಟಕವೇ ಹೆಮ್ಮೆ ಪಡುವ ವಿಚಾರವಾಗಿದೆಯೆಂದರು. ಕಾರ್ಯಕ್ರಮದಲ್ಲಿ ಜೀವಿಕ ತಂಡ, ತಾಲ್ಲೂಕು ಕಛೇರಿಯ ಹನುಮಂತರಾವ್,ರೇಷ್ಮೇ ಇಲಾಖೆಯ ಮ.ಗ.ಹೆಗಡೆ, ತಾ.ಪಂ. ನೌಕರ ಆದಿನಾರಾಯಣಪ್ಪ ಕುವೆಂಪುರವರ ರಚನೆಯ ಗೀತೆಗಳನ್ನು ಹಾಡಿದರು. ಈ ವೇಳೆ ಜಿ.ಪಂ. ಸದಸ್ಯೆ ವರಲಕ್ಷ್ಮೀ ಕೃಷ್ಣೇಗೌಡ, ಪ.ಪಂ. ಮುಖ್ಯಾಧಿಕಾರಿ ನಾಗರಾಜ್, ಮುಖಂಡರುಗಳಾದ ಮಂಜುನಾಥರೆಡ್ಡಿ, ನರಸಿಂಹರೆಡ್ಡಿ, ಅಶ್ವತ್ಥರೆಡ್ಡಿ, ಆದಿರೆಡ್ಡಿ ಸೇರಿದಂತೆ ಹಲವರು ಇದ್ದರು.
2018/01/20 09:08:30
http://vknews.in/325839/
mC4
ಅಯೋಧ್ಯೆಯಲ್ಲಿ ಸರ್ಪಗಾವಲು – ಇಂಟರ್‌ನೆಟ್ ಸ್ಥಗಿತ, 8 ತಾತ್ಕಾಲಿಕ ಜೈಲು ಸ್ಥಾಪನೆ – Public Tv ಅಯೋಧ್ಯೆಯಲ್ಲಿ ಸರ್ಪಗಾವಲು – ಇಂಟರ್‌ನೆಟ್ ಸ್ಥಗಿತ, 8 ತಾತ್ಕಾಲಿಕ ಜೈಲು ಸ್ಥಾಪನೆ ಅಯೋಧ್ಯೆಯಲ್ಲಿ ಸರ್ಪಗಾವಲು - ಇಂಟರ್‌ನೆಟ್ ಸ್ಥಗಿತ, 8 ತಾತ್ಕಾಲಿಕ ಜೈಲು ಸ್ಥಾಪನೆ – ಉತ್ತರಪ್ರದೇಶಲ್ಲಿ ಸೋಮವಾರದವರೆಗೆ ಶಾಲಾ ಕಾಲೇಜುಗಳಿಗೆ ರಜೆ – 4 ಸಾವಿರ ಯೋಧರ ಅರೆಸೇನಾ ಪಡೆ ನಿಯೋಜನೆ ಲಕ್ನೋ: ಇಂದು ಅಯೋಧ್ಯೆ ಪ್ರಕರಣದ ಸಂಬಂಧ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಮುಗಿದು ತೀರ್ಪು ನಿಗದಿ ಆದ ಬಳಿಕ ಅಯೋಧ್ಯೆಯಲ್ಲಿ ಕಂಡುಕೇಳರಿಯದ ಕಟ್ಟೆಚ್ಚರ ವಹಿಸಲಾಗಿದೆ. ಉತ್ತರಪ್ರದೇಶದ್ಯಾಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, 4 ಸಾವಿರ ಅರೆಸೇನಾ ಪಡೆ ಯೋಧರನ್ನ ನಿಯೋಜಿಸಲಾಗಿದೆ. ತೀರ್ಪು ಹೊರಬರುವ ಮುನ್ನವೇ ಶುಕ್ರವಾರ ಅಚ್ಚರಿಯ ರೀತಿಯಲ್ಲಿ ಸಿಜೆಐ ರಂಜನ್ ಗೋಗೋಯ್, ನ್ಯಾ. ಎಸ್ ಎ ಬೋಬ್ಡೆ, ನ್ಯಾ. ಅಶೋಕ್ ಭೂಷಣ್ ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಇಲಾಖೆ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಕೈಗೊಂಡಿರುವ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಅಯೋಧ್ಯೆಯಲ್ಲಿ ಸರ್ಪಗಾವಲು: ಅಯೋಧ್ಯೆಯಲ್ಲಿ ಬಹುಹಂತಗಳ ರಕ್ಷಣಾ ವ್ಯವಸ್ಥೆ ಮಾಡಲಾಗಿದ್ದು, ಪರಿಸ್ಥಿತಿ ಅವಲೋಕಿಸಲು ಡ್ರೋಣ್‍ಗಳ ಬಳಕೆ ಕೂಡ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಭಯೋತ್ಪಾದಕ ನಿಗ್ರಹ, ಬಾಂಬ್ ನಿಷ್ಕ್ರೀಯ ದಳ, ಕ್ಷಿಪ್ರ ಕಾರ್ಯಪಡೆಯನ್ನು ನಗರದಲ್ಲಿ ನಿಯೋಜಿಸಲಾಗಿದೆ. ತುರ್ತು ಸ್ಥಿತಿಯಲ್ಲಿ ಬಳಿಸಲು 2 ಹೆಲಿಕಾಪ್ಟರ್ ಗಳ ವ್ಯವಸ್ಥೆ ಕೂಡ ಮಾಡಿಕೊಳ್ಳಲಾಗಿದೆ. ಅಯೋಧ್ಯೆಯಲ್ಲಿ ಹೆಜ್ಜೆ ಹೆಜ್ಜೆಗೂ ಸೇನಾಪಡೆಗಳ ಕಾರ್ಯನಿರ್ವಹಿಸುತ್ತಿದೆ. ಅಷ್ಟೇ ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಪ್ರಚೋದನಕಾರಿ ಪೋಸ್ಟ್, ಸಂದೇಶ ಹರಬಾರದೆಂದು ಸಾಮಾಜಿಕ ಜಾಲತಾಣಗಳ ಮೇಲೂ ತೀವ್ರ ನಿಗಾವಹಿಸಲಾಗಿದೆ. ಹೊರ ರಾಜ್ಯಗಳಿಂದ ಬರುವವರ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಗಲಭೆಗಳಾದರೆ ಬಂಧಿತರನ್ನು ಇಡಲು ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿ 8 ತಾತ್ಕಾಲಿಕ ಜೈಲುಗಳ ನಿರ್ಮಾಣವಾಗಿದೆ. ಸಂಭಾವ್ಯ ಪರಿಸ್ಥಿತಿ ಎದುರಿಸಲು ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ನ. 30ರವರೆಗೆ ಅಧಿಕಾರಿಗಳ ರಜೆ ರದ್ದುಗೊಳಿಸಲಾಗಿದೆ. ಸೋಮವಾರದವರೆಗೆ ಉತ್ತರ ಪ್ರದೇಶದ ಶಾಲಾ-ಕಾಲೇಜಿಗೆ ರಜೆ ಘೋಷಣೆಯಾಗಿದ್ದು, ಧಾರ್ಮಿಕ ಸ್ಥಳದಲ್ಲಿರೋ ರೈಲ್ವೆ ನಿಲ್ದಾಣಗಳಲ್ಲಿ ಬಿಗಿಭದ್ರತೆ ಒದಗಿಸಲಾಗಿದೆ. ಕರ್ನಾಟಕದಲ್ಲೂ ಕಟ್ಟೆಚ್ಚರ: ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದು ನಡೆಯಬೇಕಿದ್ದ ಎಲ್ಲಾ ವಿವಿಗಳ ಪರೀಕ್ಷೆಗಳು ಮುಂದೂಡಲಾಗಿದೆ. ರಾಜ್ಯಾದ್ಯಂತ ನಿಷೇಧಾಜ್ಞೆ ಜಾರಿಯಲ್ಲಿದೆ. ಆದರೆ ಸರ್ಕಾರಿ ಬಸ್ ಮತ್ತು ಖಾಸಗಿ ಬಸ್‍ಗಳು, ಕ್ಯಾಬ್, ಟ್ಯಾಕ್ಸಿ, ಆಟೋಗಳ ಓಡಾಟದಲ್ಲಿ ಯಾವುದೇ ವ್ಯತ್ಯಯ ಇರುವುದಿಲ್ಲ. Related Topics:Ayodhya verdictkarnatakalucknowPublic TVsecurityuttar pradeshಅಯೋಧ್ಯೆ ತೀರ್ಪುಉತ್ತರ ಪ್ರದೇಶಕರ್ನಾಟಕಪಬ್ಲಿಕ್ ಟಿವಿಭದ್ರತೆಲಕ್ನೋ
2020/07/02 23:21:20
https://publictv.in/ayodhya-verdict-internet-service-breakdown-in-uttar-pradesh/amp
mC4
ಮಣಿಪಾಲ: ಪಿರ್ಯಾದಿ ಆ್ಯಂಡ್ರೋ ಎ ಬಾರ್ನಸ್ ಇವರು ಮಣಿಪಾಲದ ವಿದ್ಯಾರತ್ನ ನಗರ ಎಂಬಲ್ಲಿರುವ ಪೆಟ್‌ ಸ್ಟೋರ್‌ ನ ಮಾಲೀಕರಾಗಿದ್ದು, ದಿನಾಂಕ: 21.05.2022 ರಂದು ಸಂಜೆ ಸುಮಾರು 4:10 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಪೆಟ್‌ ಸ್ಟೋರ್‌ ನಲ್ಲಿ ಕುಳಿತ್ತಿದ್ದಾಗ ಆಪಾದಿತ ರಾಘವೇಂದ್ರ ಎಂಬಾತನು ಏಕಾಏಕಿ ಅಂಗಡಿಯೊಳಗೆ ಬಂದು ಕೈಯಿಂದ ಪಿರ್ಯಾದಿದಾರರ ಕೆನ್ನೆಗೆ ಕೈಯಿಂದ ಹೊಡೆದು ಬಾಕಿ ಇರುವ ಹಣ ಕೇಳಿದರೆ ನಿನ್ನನ್ನುಕೊಲೆ ಮಾಡಿ ಬಿಸಾಡುತ್ತೇನೆ ಎಂಬುದಾಗಿ ಬೆದರಿಕೆ ಹಾಕಿರುತ್ತಾನೆ. ಆಪಾದಿತ ರಾಘವೇಂದ್ರನು ಪಿರ್ಯಾದಿದಾರರ ಅಂಗಡಿಯಿಂದ ನಾಯಿಯ ಆಹಾರವನ್ನು ಪಡೆದು ಅದರ ಮೊತ್ತವನ್ನು ಬಾಕಿಯಿರಿಸಿದ್ದು, ಈ ಬಗ್ಗೆ ಪಿರ್ಯಾದಿದಾರರು ಬಾಕಿ ಮೊತ್ತ ನೀಡುವಂತೆ ಕೇಳಿಕೊಂಡಿರುವುದೇ ಘಟನೆಗೆ ಕಾರಣವಾಗಿರುತ್ತದೆ . ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2022 ಕಲಂ 341, 323, 504, 506 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ. ಹೆಬ್ರಿ: ಪಿರ್ಯಾದಿ ಜಯಾನಂದ ಕಾಮತ್ ಇವರು ತನ್ನ ಪತ್ನಿ ಅಮಿತಾ ಕಾಮತ್ ಮತ್ತು ಮಗ ದೀಕ್ಷಿತ್ ನೊಂದಿಗೆ ಮುದ್ರಾಡಿ ಗ್ರಾಮದ ಸುಬ್ಬಣ್ಣಕಟ್ಟೆ ಎಂಬಲ್ಲಿ ವಾಸವಾಗಿದ್ದು. ಪಿರ್ಯಾದಿದಾರರ ಹೆಸರಿನಲ್ಲಿ ಪೆರ್ಡೂರು ಎಂಬಲ್ಲಿ ಜಾಗವಿದ್ದು. ಸದ್ರಿ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಡಬೇಕೆಂದು ಪತ್ನಿ ಅಮಿತಾ ಕಾಮತ್ ಪಿರ್ಯಾದಿದಾರರಲ್ಲಿ ತಕರಾರು ಮಾಡುತ್ತಿದ್ದು. ಈ ವಿಚಾರದಲ್ಲಿ ಅಪಾದಿತೆ ಅಮಿತಾ ಕಾಮತ್ ಇವರಿಗೆ ತನ್ನ ಗಂಡನ ಮೇಲೆ ದ್ವೇಷ ಇರುತ್ತದೆ. ಸುಮಾರು 3 ದಿನದಿಂದ ಅಮಿತಾ ಕಾಮತ್ ಇವರ ಸ್ನೇಹಿತ ಮಂಜುನಾಥ ಈತನು ಸದ್ರಿ ಮನೆಗೆ ಬಂದು ಉಳ್ಳಕೊಂಡಿದ್ದು. ದಿನಾಂಕ; 21/05/2022 ರಂದು ರಾತ್ರಿ 2-00 ಗಂಟೆಗೆ ಪಿರ್ಯಾದಿದಾರರು ರೂಮ್ ನಲ್ಲಿ ಮಲಗಿಕೊಂಡಿರುವಾಗ ಅಲ್ಲಿಗೆ ಅವರ ಪತ್ನಿ ಮಗ ದೀಕ್ಷಿತ್ ಮತ್ತು ಮಂಜುನಾಥ ಇವರು ಬಂದು ಪಿರ್ಯಾದಿದಾರರಲ್ಲಿ ಸದ್ರಿ ಜಾಗವನ್ನು ತನ್ನ ಹೆಸರಿಗೆ ಬರೆದು ಕೊಡುವುದಿಲ್ಲವಾ ಎಂದು ಅವಾಚ್ಯಶಬ್ದದಿಂದ ಬೈದ್ದು. ಬೈರಾಸಿನಿಂದ ಪಿರ್ಯಾದಿದಾರರ ಕಾಲು ಮತ್ತು ಕೈಗಳನ್ನು ಕಟ್ಟಿ ಅವರು ಅಲುಗಾಡದಂತೆ ಬಿಗಿಯಾಗಿ ಹಿಡಿದು ಕೊಂಡಿದ್ದು. ಅವರು ಬೊಬ್ಬೆ ಹಾಕಲು ಪ್ರಯತ್ನಿಸಿದಾಗ ಅಪಾದಿತರಗಳು ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ಕುತ್ತಿಗೆಯನ್ನು ಕೈಯಿಂದ ಉಸಿರಾಡಲು ಅಗದ ರೀತಿಯಲ್ಲಿ ಬಿಗಿಯಾಗಿ ಹಿಡಿದುಕೊಂಡು ಅಲ್ಲಿಯೇ ಇದ್ದ ಬಟ್ಟೆಯ ದಿಂಬಿನಿಂದ ಅವರು ಉಸಿರಾಡಲು ಅಗದ ರೀತಿಯಲ್ಲಿ ಮುಖಕ್ಕೆ ಒತ್ತಿ ಹಿಡಿದು ಸಾಯಿಸಲು ಪ್ರಯತ್ನಿಸಿದಲ್ಲದೇ ಅಪಾದಿತ ಮಂಜುನಾಥ ಮತ್ತು ದೀಕ್ಷಿತ್ ನ್ನು ಪಿರ್ಯಾದಿದಾರರಿಗೆ ನೋವಾಗುವ ರೀತಿಯಲ್ಲಿ ಎದೆಯ ಮೇಲೆ ಕುಳಿತು ಕೊಂಡಿದ್ದು. ಅಗ ಪಿರ್ಯಾದಿದಾರರು ಅಪಾದಿತೆ ಪತ್ನಿಯಲ್ಲಿ ಜಾಗವನ್ನು ನಿನ್ನ ಹೆಸರಿಗೆ ಬರೆದು ಕೊಡುತ್ತೇನೆಂದು ಹೇಳಿದಾಗ ಪತ್ನಿಯು ಪಿರ್ಯಾದಿದಾರರ ಸಹಿಯನ್ನು ಒಂದು ಖಾಲಿ ಪೇಪರ್ ನಲ್ಲಿ ಪಡಕೊಂಡಿರುವುದಲ್ಲದೇ ಅಪಾದಿತರುಗಳು ಪಿರ್ಯಾದಿದಾರರಲ್ಲಿ ಏನಾದರೂ ಅಟವಾಡಿದರೆ ಇಲ್ಲಿಯೇ ಕೊಂದು ಬಿಡುತ್ತೆನೆಂದು ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ ಈ ಘಟನೆಯಿಂದ ಪಿರ್ಯಾದಿದಾರರಿಗೆ ತುಟಿಯ ಬಳಿ ಮತ್ತು ಎದೆಯ ಬಳಿ ನೋವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2022 ಕಲಂ:504,323,324,243,307,506 ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿರುತ್ತದೆ. ಕಾರ್ಕಳ: ಫಿರ್ಯಾದಿ ಅಮೃತ ಬಲ್ಲಾಳ ಇವರ ಮಗ ಪ್ರಮೋದ ಬಲ್ಳಾಳ್ ಪ್ರಾಯ 50 ವರ್ಷ ಎಂಬಾತನಿಗೆ ಕುಡಿತದ ಚಟ ಇದ್ದು ಬಿ ಪಿ ಮತ್ತು ಶುಗರ್ ಕಾಯಿಲೆ ಇದ್ದು ಅದಕ್ಕೆ ಸರಿಯಾಗಿ ಚಿಕಿತ್ಸೆ ಮಾಡಿಸುತ್ತಿರಲಿಲ್ಲ. ದಿನಾಂಕ 20-05-2022 ರಂದು ಮಧ್ಯಾಹ್ನ 2 ಗಂಟೆಗೆ ನಿಂಜೂರಿನಲ್ಲಿ ಮನೆಯಲ್ಲಿದ್ದಾಗ ತಲೆ ತಿರುಗಿದಂತಾಗುತ್ತದೆ ಎಂದು ತಿಳಿಸಿದ್ದು ಸಂಜೆ 4 ಗಂಟೆಗೆ ಆರೋಗ್ಯದ ಸಮಸ್ಯೆ ಜಾಸ್ತಿಯಾಗಿದ್ದು 108 ಅಂಬುಲೆನ್ಸಗೆ ಫೋನ್ ಮಾಡಿ ಅಂಬುಲೆನ್ಸನಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗೆ ಅಂಬುಲೆನ್ಸ್ ನಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ರಾತ್ರಿ 20-10 ಗಂಟೆಗೆ ವೆನ್ಲಾಕ್ ಆಸ್ಪತ್ರೆಗೆ ತಲುಪಿದಾಗ ಪರೀಕ್ಷಿಸಿದ ವೈದ್ಯರು ಪ್ರಮೋದ ಬಲ್ಳಾಳ್ ಮೃತಪಟ್ಟಿದ್ದಾಗಿ ತಿಳಿಸಿದ್ದು ಆತನು ಬಿ ಪಿ ಮತ್ತು ಶುಗರ್ಗೆ ಚಿಕಿತ್ಸೆ ಮಾಡಿಸದೇ ಆರೋಗ್ಯದ ಸಮಸ್ಯೆಯಿಂದ ಮೃತಪಟ್ಟಿರುತ್ತಾನೆ ಎಂಬಿತ್ಯಾದಿ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 21/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
2022/06/26 23:29:37
https://udupipolice.karnataka.gov.in/news/22-05-2022%20Morning%20Daily%20Crime%20Report/kn
mC4
ದೋಷ ಪರಿಹಾರದಂತಹ ದೈವಿಕ ಆಚರಣೆಯಲ್ಲಿ ಈರುಳ್ಳಿ; ಬೆಳ್ಳುಳ್ಳಿ ಮಸಾಲೆ ಪದಾರ್ಥಗಳ ಸೇವನೆಗೆ ನಿಷಿಧ್ಧವೇಕೆ | Why People Do Not Consume Onion And Garlic ದೋಷ ಪರಿಹಾರದಂತಹ ದೈವಿಕ ಆಚರಣೆಯಲ್ಲಿ ಈರುಳ್ಳಿ; ಬೆಳ್ಳುಳ್ಳಿ ಮಸಾಲೆ ಪದಾರ್ಥಗಳ ಸೇವನೆಗೆ ನಿಷಿಧ್ಧವೇಕೆ Updated:Tuesday, May 24, 2022, 21:20[IST] ಸನಾತನ ಧರ್ಮದಲ್ಲಿ ಹಲವಾರು ಜಾತಿ ಉಪಜಾತಿಗಳಿವೆ. ಇದರಲ್ಲಿ ಭಾಗಶಃ ಎಲ್ಲಾ ವರ್ಗದಲ್ಲೂ ದೇವರನ್ನು ಪೂಜಿಸುವ ಸಂಸ್ಕಾರ ಮತ್ತು ಧರ್ಮದ ಬಗ್ಗೆ ಅತಿಯಾದ ಜಿಜ್ಞಾಸೆ ಹೊಂದಿರುವ ಅತೀವ ದೈವಭಕ್ತರಾದ ಕೆಲವರು ಪೂಜೆ, ವ್ರತ ಪುನಸ್ಕಾರಗಳಂತಹ ತಮ್ಮ ಧರ್ಮದ ಕಟ್ಟುಪಾಡುಗಳನ್ನು ಬಹಳವಾಗಿ ಅನುಷ್ಠಾನಕ್ಕೆ ತರುತ್ತಾರೆ.ಅವರು ಇಂದಿಗೂ ಕೂಡ ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಸೇವಿಸುವುದಿಲ್ಲ. ಅಷ್ಟೇ ಅಲ್ಲ, ದೇವರಿಗೆ ಸಲ್ಲುವ ನೈವೇದ್ಯದಲ್ಲಿಯೂ ಕೆಲವು ತಾಮಸ ತರಕಾರಿಗಳನ್ನು ಬಳಸಲಾಗುವುದಿಲ್ಲ. ಇದಕ್ಕೆ ಕಾರಣ: ಆಯುರ್ವೇದದ ಪ್ರಕಾರ ನಾವು ಸೇವಿಸುವ ಆಹಾರಗಳನ್ನು ಮೂರು ವಿಧವಾಗಿ ವಿಂಗಡಿಸಬಹುದು. ಸತ್ವ, ರಜಸ್ ಮತ್ತು ತಮಸ್. ಸತ್ವಭರಿತ ಅಂದರೆ ಸಾತ್ವಿಕ ಆಹಾರಗಳು (ಹಣ್ಣು ಹಂಪಲು) ಮಾನಸಿಕ ಶಾಂತಿಯನ್ನು ನೀಡುತ್ತವೆ. ಇವುಗಳ ಸೇವನೆಯಿಂದ ನೆಮ್ಮದಿ, ಸತ್ಯವನ್ನು ನುಡಿಯಲು ಮತ್ತು ಸದಾ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಸಾತ್ವಿಕರು ಎಂದಿಗೂ ಸಾತ್ವಿಕ ಆಹಾರವನ್ನೇ ಸೇವಿಸಲು ಮೊದಲು ಆದ್ಯತೆ ನೀಡುತ್ತಾರೆ. ರಜಸ್ ಆಹಾರಗಳೆಂದರೆ ಈ ಭೂಮಿಯ ಮೇಲಿರುವ ಆನಂದ ಮತ್ತು ವಿಲಾಸಗಳನ್ನು ಅನುಭವಿಸುವ ಆಹಾರಗಳಾಗಿವೆ. ಉದಾಹರಣೆಗೆ ಈರುಳ್ಳಿ, ಅತಿಯಾದ ಹುಳಿ, ಖಾರ ಇತ್ಯಾದಿ. ಈರುಳ್ಳಿ ಬೆಳ್ಳುಳ್ಳಿ ಸೇವನೆಯಿಂದ ಲೈಂಗಿಕ ಬಯಕೆ ಹೆಚ್ಚುತ್ತದೆ. ಇದೇ ಕಾರಣಕ್ಕೆ ಈರುಳ್ಳಿಯನ್ನು ತಿನ್ನದಿರಲು ಹಿಂದಿನ ಕಾಲದಲ್ಲಿ ನಿಷೇಧಿಸಲಾಗಿತ್ತು. ತಮಸ್ ಆಹಾರಗಳೆಂದರೆ ಇದರ ಸೇವನೆಯಿಂದ ಮನದಲ್ಲಿ ಋಣಾತ್ಮಕ ಭಾವನೆಗಳಿಗೆ, ಸಿಟ್ಟು, ಕ್ರೌರ್ಯ, ರೌದ್ರತೆಗಳಿಗೆ ಪುಷ್ಟಿ ನೀಡುವ ಆಹಾರಗಳಾಗಿದ್ದು ಮನದ ನಿಯಂತ್ರಣವನ್ನು ಕಳೆದುಕೊಳ್ಳುವ ಮೂಲಕ ಮಾನವ ರಾಕ್ಷಸನಾಗಿ ಮಾರ್ಪಾಡುವ ಆಹಾರಗಳಾಗಿವೆ. ಉದಾಹರಣೆಗೆ ನಶೆ ಏರಿಸುವ ಮದ್ಯ, ಮಾಂಸ ಮಸಾಲೆ ಅಣಬೆ ಇತ್ಯಾದಿ. ಈರುಳ್ಳಿ ಮತ್ತು ಬೆಳ್ಳುಳ್ಳಿಗಳು ಕೂಡ ತಾಮಸ ಆಹಾರ ಎಂದು ಹೇಳಲಾಗುತ್ತದೆ.ಈ ಆಹಾರಗಳಿಂದ ಮನಸ್ಸಿನ ಏಕಾಗ್ರತೆ ಮತ್ತು ನಿಯಂತ್ರಣ ಕಷ್ಟ ಸಾಧ್ಯ.ಇದೇ ಕಾರಣದಿಂದ ಹಿಂದಿನ ಕಾಲದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಗಳನ್ನು ಸೇವಿಸಲು ಜನರು ಹಿಂದೇಟು ಹಾಕುತ್ತಿದ್ದರು. ಆದರೆ ಕೆಲವರು ಈರುಳ್ಳಿ;ಬೆಳ್ಳುಳ್ಳಿಯನ್ನು ಔಷಧಿಯ ರೂಪದಲ್ಲಿ ಫಲಕಾರಿ ಎಂದು ಕಂಡುಕೊಂಡು ಕೆಲವು ಕಾಯಿಲೆಗಳಿಗೆ ಔಷಧಿ ಎಂದು ಸೇವಿಸತೊಡಗಿ ಕ್ರಮೇಣ ತಮ್ಮ ಆಹಾರದಲ್ಲಿ ಅಳವಡಿಸಿಕೊಂಡರು. ಇಂದಿಗೂ ತಮ್ಮ ಸಂಪ್ರದಾಯಗಳನ್ನೇ ಚಾಚೂ ತಪ್ಪದೇ ಅನುಸರಿಸಿಕೊಂಡು ಬರುತ್ತಿರುವ ಸಾತ್ವಿಕರು ಕೇವಲ ಸಾತ್ವಿಕ ಆಹಾರಗಳನ್ನು ಸೇವಿಸಿ ಇತರೆ ತಾಮಸ ಆಹಾರಗಳಾದ ಈರುಳ್ಳಿ, ಬೆಳ್ಳುಳ್ಳಿ, ಮಾಂಸ, ಮದ್ಯ ಮೊದಲಾದವುಗಳನ್ನು ಸೇವಿಸದೇ ಮನಸ್ಸಿನ ಮೇಲಿನ ನಿಯಂತ್ರಣ ಸಾಧಿಸಿ, ಮುಂದಿನ ಪೀಳಿಗೆಗೂ ಕೂಡ ಈ ಬಗ್ಗೆ ಸುಸಂಸ್ಕೃತರನ್ನಾಗಿಸುವಲ್ಲಿ ಇವರ ಕೊಡುಗೆ ಮಹತ್ವದ್ದಾಗಿದೆ. ತನ್ಮೂಲಕ ಮಾನಸಿಕ ನೆಮ್ಮದಿ, ಶಾಂತಿ ಹಾಗೂ ಜೀವನದ ಗುರಿಯನ್ನು ಸಾಧಿಸಲು ಇಚ್ಛಿಸುತ್ತಾರೆ.
2022/06/28 21:31:42
https://www.infoflick.com/lifestyle/new_astrology/why-people-do-not-consume-onion-garlic-12881.html
mC4
ಢಾಕಾದಲ್ಲಿನ ನವೀಕರಿಸಿದ ರಾಮ್ನ ಕಾಳಿ ಮಂದಿರ ಉದ್ಘಾಟಿಸಿದ ರಾಷ್ಟ್ರಪತಿ ಕೋವಿಂದ್ | News13 News13 > ಸುದ್ದಿಗಳು > ರಾಷ್ಟ್ರೀಯ > ಢಾಕಾದಲ್ಲಿನ ನವೀಕರಿಸಿದ ರಾಮ್ನ ಕಾಳಿ ಮಂದಿರ ಉದ್ಘಾಟಿಸಿದ ರಾಷ್ಟ್ರಪತಿ ಕೋವಿಂದ್ ಢಾಕಾದಲ್ಲಿನ ನವೀಕರಿಸಿದ ರಾಮ್ನ ಕಾಳಿ ಮಂದಿರ ಉದ್ಘಾಟಿಸಿದ ರಾಷ್ಟ್ರಪತಿ ಕೋವಿಂದ್ ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಇಂದು ಬೆಳಗ್ಗೆ ಢಾಕಾದಲ್ಲಿ ಬಾಂಗ್ಲಾದೇಶದ ಮುಕ್ತಿಜೋದ್ಧ ಎಂಬ ವಿಮೋಚನಾ ಹೋರಾಟಗಾರರು ಮತ್ತು ಭಾರತೀಯ ಯುದ್ಧ ಯೋಧರೊಂದಿಗೆ ಸಂವಾದ ನಡೆಸಿದರು. ಬಾಂಗ್ಲಾದೇಶಕ್ಕೆ ತನ್ನ ಮೂರು ದಿನಗಳ ಭೇಟಿಯನ್ನು ಮುಗಿಸುವ ಮೊದಲು, ಅವರು 1971 ರ ವಿಮೋಚನಾ ಯುದ್ಧದ ಸಮಯದಲ್ಲಿ ಪಾಕಿಸ್ಥಾನಿ ಸೈನ್ಯದಿಂದ ಧ್ವಂಸಗೊಂಡ ಢಾಕಾದಲ್ಲಿನ ನವೀಕರಿಸಿದ ರಾಮ್ನ ಕಾಳಿ ಮಂದಿರವನ್ನು ಉದ್ಘಾಟಿಸಿದರು. ಕೋವಿಂದ್ ಅವರು ನವದೆಹಲಿಗೆ ತೆರಳುವ ಮೊದಲು ಬಾಂಗ್ಲಾದೇಶ ಮತ್ತು ಭಾರತೀಯ ಸಮುದಾಯದ ಜನರೊಂದಿಗೆ ಸಂವಾದ ನಡೆಸಿದರು ಎಂದು ಮೂಲಗಳು ತಿಳಿಸಿವೆ. ನಿನ್ನೆ ಸಂಜೆ ಬಾಂಗ್ಲಾದೇಶದ ಸಂಸತ್ತಿನಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಷಣ ಮಾಡಿದ ರಾಷ್ಟ್ರಪತಿಗಳು, ಭಾರತವು ಬಾಂಗ್ಲಾದೇಶದೊಂದಿಗಿನ ಸ್ನೇಹಕ್ಕೆ ಯಾವಾಗಲೂ ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದು ಹೇಳಿದರು. ಅವರು ಬಾಂಗ್ಲಾದೇಶದ ಸ್ವಾತಂತ್ರ್ಯದ ಸುವರ್ಣ ಮಹೋತ್ಸವ ಆಚರಣೆ ಮತ್ತು ಬಂಗಬಂಧು ಶೇಖ್ ಮುಜಿಬುರ್ ರೆಹಮಾನ್ ಅವರ ಜನ್ಮ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು. ಎರಡೂ ದೇಶಗಳ ನಡುವಿನ 50 ವರ್ಷಗಳ ಹಳೆಯ ಸ್ನೇಹವನ್ನು ನೆನಪಿಸಿಕೊಂಡ ಕೋವಿಂದ್, ಅಸಾಧಾರಣ ಸವಾಲುಗಳನ್ನು ಮೀರಿಸುವುದರ ಮೂಲಕ ಪಾಲುದಾರಿಕೆ ಪ್ರಾರಂಭವಾಯಿತು ಮತ್ತು ಪಾಲುದಾರಿಕೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸುವ ಸಮಯ ಬಂದಿದೆ ಎಂದು ಹೇಳಿದರು. 50 ನೇ ವಿಜಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ನೆರೆಯ ಬಾಂಗ್ಲಾಗೆ ಭೇಟಿ ನೀಡಿದ ರಾಷ್ಟ್ರಪತಿಗಳು, ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಭಾರತೀಯ ಸೇನೆ ಮತ್ತು ಮುಕ್ತಿ ಬಹಿನಿಯ ಸೈನಿಕರು ಮಾಡಿದ ತ್ಯಾಗವನ್ನು ಸ್ಮರಿಸಿದರು. ರಾಷ್ಟ್ರಪತಿಯವರು ತಮ್ಮ ಮೂರು ದಿನಗಳ ಬಾಂಗ್ಲಾದೇಶ ಭೇಟಿಯನ್ನು ಮುಗಿಸಿಕೊಂಡು ನವದೆಹಲಿಗೆ ಪಯಣ ಆರಂಭಿಸಿದ್ದಾರೆ.
2022/01/24 23:36:33
https://news13.in/archives/203282
mC4
ಬಹುತೇಕ ಎಲ್ಲಾ ಡಚ್ ರೇಡಿಯೋ ಕೇಂದ್ರಗಳು ತಿಳಿದಿವೆ... | Eindhoven ಮತ್ತು Amsterdam ಬ್ಲಾಗ್, ಸುದ್ದಿ / ಏಪ್ರಿಲ್ 7, 2017 ಏಪ್ರಿಲ್ 28, 2022 ಪ್ರಚಾರದ ಉದ್ದೇಶಗಳಿಗಾಗಿ ಸಂಗೀತ ಟಿಕೆಟ್‌ಗಳು ಬಹುತೇಕ ಎಲ್ಲಾ ಡಚ್ ರೇಡಿಯೊ ಕೇಂದ್ರಗಳು ಪ್ರಚಾರದ ಉದ್ದೇಶಗಳಿಗಾಗಿ ನಿಯಮಿತವಾಗಿ ಸಂಗೀತ ಟಿಕೆಟ್‌ಗಳನ್ನು ನೀಡುತ್ತವೆ. ಆದರೂ, ಇದು ಯಾವಾಗಲೂ ಕಾನೂನುಬದ್ಧವಾಗಿಲ್ಲ. ಡಚ್ ಕಮಿಷರಿಯೇಟ್ ಫಾರ್ ದಿ ಮೀಡಿಯಾ ಇತ್ತೀಚೆಗೆ ಎನ್‌ಪಿಒ ರೇಡಿಯೋ 2 ಮತ್ತು 3 ಎಫ್‌ಎಮ್‌ಗೆ ಬೆರಳಿನ ಮೇಲೆ ರಾಪ್ ನೀಡಿದೆ. ಕಾರಣ? ಸಾರ್ವಜನಿಕ ಪ್ರಸಾರವನ್ನು ಸ್ವಾತಂತ್ರ್ಯದಿಂದ ನಿರೂಪಿಸಲಾಗಿದೆ. ಆದ್ದರಿಂದ ಸಾರ್ವಜನಿಕ ಪ್ರಸಾರಕರ ಕಾರ್ಯಕ್ರಮಗಳನ್ನು ವಾಣಿಜ್ಯ ಹಿತಾಸಕ್ತಿಗಳಿಂದ ಬಣ್ಣ ಮಾಡಬಾರದು ಮತ್ತು ಪ್ರಸಾರಕರು ಮೂರನೇ ವ್ಯಕ್ತಿಗಳ 'ಸಾಮಾನ್ಯಕ್ಕಿಂತ ಹೆಚ್ಚು' ಲಾಭ ಗಳಿಕೆಯನ್ನು ಪ್ರೋತ್ಸಾಹಿಸಬಾರದು. ಆದ್ದರಿಂದ ಸಾರ್ವಜನಿಕ ಪ್ರಸಾರಕರು ಟಿಕೆಟ್‌ಗಳಿಗೆ ಸ್ವತಃ ಹಣ ಪಾವತಿಸಿದಾಗ ಮಾತ್ರ ಸಂಗೀತ ಟಿಕೆಟ್‌ಗಳನ್ನು ನೀಡಬಹುದು.
2022/05/19 22:45:26
https://lawandmore.club/blog/almost-dutch-radio-stations-known-regularly-give-away-concert-tickets-promotional/
mC4
ಸಚಿವರಿಂದ 35 ಕೋಟಿ ರೂ. ಕಾಮಗಾರಿಗೆ ಚಾಲನೆ | KANNADIGA WORLD Home ಕನ್ನಡ ವಾರ್ತೆಗಳು ಕರಾವಳಿ ಸಚಿವರಿಂದ 35 ಕೋಟಿ ರೂ. ಕಾಮಗಾರಿಗೆ ಚಾಲನೆ Posted By: Udupi CorrespondentPosted date: November 10, 2017 In: ಕರಾವಳಿ ಉಡುಪಿ: ದಿನಪೂರ್ತಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಿ ರಸ್ತೆ ಅಭಿವೃದ್ಧಿ, ಮೀನುಗಾರಿಕಾ ರಸ್ತೆ, ಕಡಲತೀರ ಸಂರಕ್ಷಣಾ ಕಾಮಗಾರಿಗಳಿಗೆ ಚಾಲನೆ ನೀಡಿದರು. ಮಲ್ಪೆ ಸುತ್ತಮುತ್ತಲ ಬೊಬ್ಬರ್ಯಪಾದೆ ಬಳಿ ಮೀನುಗಾರಿಕಾ ಜೆಟ್ಟಿ 2.40 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ತಿಂಗಳೊಳಗಾಗಿ ನಿರ್ಮಿಸಿ ಲೋಕಾರ್ಪಣೆ ಮಾಡಿದ್ದು ಐತಿಹಾಸಿಕವೆಂದು ಈ ಸಂದರ್ಭದಲ್ಲಿ ಸಚಿವರು ಹೇಳಿದರು. ಇದಕ್ಕೆ ಪೂರಕವಾಗಿ ಸಂಪರ್ಕ ರಸ್ತೆಯನ್ನು 0.55 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದೂ ಸಚಿವರು ಹೇಳಿದರು. ಡ್ರೆಜ್ಜಿಂಗ್ ನಾಳೆಯಿಂದ ಆರಂಭವಾಗಲಿದ್ದು, 1.30 ಕೋಟಿ ರೂ. ವೆಚ್ಚದಲ್ಲಿ ಸಮುದ್ರ ತಡೆಗೋಡೆ ಕುತ್ಪಾಡಿಯಲ್ಲಿ ಆರಂಭವಾಗಿದೆ. ಕಡಲಕೊರೆತದಿಂದಾಗಿ ಇಲ್ಲಿನ ಮೀನುಗಾರಿಕೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ರಸ್ತೆ ರಿಪೇರಿಗೆ ಸೂಚನೆಯನ್ನು ಸಚಿವರು ನೀಡಿದರು. ಬಂದರು ಮತ್ತು ಮೀನುಗಾರಿಕಾ ವ್ಯಾಪ್ತಿಯಡಿ ಕೈಗೊಂಡ ಕಾಮಗಾರಿಗಳಲ್ಲಿ 11 ಕೋಟಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿದ್ದು, 9 ಕೋಟಿ ಕಾಮಗಾರಿಗಳ ಉದ್ಘಾಟನೆಯಾಗಿದೆ. ನಗರೋತ್ಥಾನ ಅನುದಾನದಲ್ಲಿ ಮಲ್ಪೆ ಕಡಲತೀರ ಸಂರಕ್ಷಣಾ ಕಾಮಗಾರಿ 3 ಕೋಟಿ ರೂ. ವೆಚ್ಚದಲ್ಲಿ, ಮಲ್ಪೆ ಕಡಲತೀರದಲ್ಲಿ ತುರ್ತು ಸಂರಕ್ಷಣಾ ಕಾಮಗಾರಿಗೆ 1.30 ಕೋಟಿ, ಉತ್ತರ ಭಾಗದ ಕಡಲತೀರದಲ್ಲಿ ತುರ್ತು ಸಂರಕ್ಷಣಾ ಕಾಮಗಾರಿಗೆ 1.90ಕೋಟಿ ರೂ.ಗಳ ಕಾಮಗಾರಿಗಳು ಲೋಕಾರ್ಪಣೆಯಾಗಿದೆ. ಐದು ಕೋಟಿ ರೂ. ವೆಚ್ಚದಲ್ಲಿ ಮಲ್ಪೆ 1 ಮತ್ತು ಎರಡನೇ ಹಂತದ ಮೀನುಗಾರಿಕೆ ಬಂದರಿನ ಆವರಣದಲ್ಲಿ ಜಟ್ಟಿ ವಿಸ್ತರಣೆ, ಹರಾಜು ಪ್ರಾಂಗಣದ ನವೀಕರಣ ಹಾಗೂ ಅಂತರಿಕ ರಸ್ತೆಗಳ ಕಾಮಗಾರಿ, ಕಿದಿಯೂರು ಪಡುಕೆರೆ ಕಡಲತೀರದಲ್ಲಿ ಶಾಶ್ವತ ಸಮುದ್ರ ಕೊರೆತ ತಡೆ ಸಂರಕ್ಷಣೆ ಕಾಮಗಾರಿಗೆ ೪.೮೦ ಕೋಟಿ ರೂ., ಕಡೆಕಾರ್ ಪಡುಕೆರೆ ಕಡಲತೀರದಲ್ಲಿ ತುರ್ತು ಸಮುದ್ರ ಕೊರೆತ ತಡೆ ಸಂರಕ್ಷಣೆಗೆ 1.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿವೆ. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ಮೀನಾಕ್ಷಿ ಮಾಧವ ಬನ್ನಂಜೆ, ಉಪಾದ್ಯಕ್ಷರಾದ ಸಂಧ್ಯಾ, ಸತೀಶ್ ಅಮೀನ್ ಪಡುಕೆರೆ, ದಿವಾಕರ್ ಎ ಕುಂದರ್, ನಗರಸಭಾ ಸದಸ್ಯ ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಮೀನುಗಾರಿಕಾ ಇಲಾಖಾ ಅಧಿಕಾರಿಗಳು, ಬಂದರು ಇಲಾಖೆಯ ಇಂಜಿನಿಯರ್ ನಾಗರಾಜ್, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
2022/05/18 12:39:30
https://www.kannadigaworld.com/kannada/karavali-kn/308674.html
mC4
ಡ್ರಗ್ಸ್ ಕಿಕ್ ನಲ್ಲಿ ತೇಲಾಡುತ್ತಿದೆ ತುಮಕೂರು..! – EESANJE / ಈ ಸಂಜೆ February 29, 2020 Sunil Kumar drugs, Tumkur' ತುಮಕೂರು, ಫೆ.29- ರಾಜಧಾನಿ ಬೆಂಗಳೂರನ್ನು ಕಂಗೆಡಿಸಿದ್ದ ಡ್ರಗ್ಸ್ ಮಾಫಿಯಾ ಇದೀಗ ಕಲ್ಪತರು ನಾಡಿನ ಮೂಲಕ ಗುಬ್ಬಿ ತಾಲ್ಲೂಕಿಗೂ ಕಾಲಿಟ್ಟಿರುವುದು ಜನತೆಯನ್ನು ಕಂಗೆಡಿಸಿದೆ. ಗುಬ್ಬಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಶೌಚಾಲಯದ ಸಮೀಪ ಪ್ರತಿ ನಿತ್ಯ 25ಕ್ಕೂ ಹೆಚ್ಚು ಡ್ರಗ್ಸ್ ಸೇವಿಸುವ ಸಿರಂಜ್‍ಗಳು ರಕ್ತಲೇಪಿತವಾದ ಪತ್ತೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಿರಂಜ್ ಮೂಲಕ ಡ್ರಗ್ಸ್ ಸೇವಿಸಿ ಚುಚ್ಚುಮದ್ದುಗಳನ್ನು ಶೌಚಾಲಯದಲ್ಲಿ ಬಿಸಾಡಿ ಹೋಗುತ್ತಿರುವುದರಿಂದ ನಮಗೆ ಶೌಚಾಲಯ ಶುಚಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಲ್ಲಿನ ಸಿಬ್ಬಂದಿಗಳು ಅಲವತ್ತುಕೊಂಡಿದ್ದಾರೆ. ಗುಬ್ಬಿ ತಾಲ್ಲೂಕಿನ ಸುತ್ತಮುತ್ತ ಇರುವ ಪ್ರತಿಷ್ಟಿತ ಕಾಲೇಜುಗಳಿಗೆ ಡ್ರಗ್ಸ್ ಸರಬರಾಜಾಗುತ್ತಿದ್ದು , ಡ್ರಗ್ಸ್ ವ್ಯಸನಿಗಳು ಇಲ್ಲಿಗೆ ಬಂದು ಯಾರಿಗೂ ಕಾಣದಂತೆ ಸಿರಂಜ್ ಮೂಲಕ ನಮ್ಮ ದೇಹಕ್ಕೆ ಮಾದಕ ವಸ್ತು ಇಂಜೆಕ್ಟ್ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಜಾಲಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಗುಬ್ಬಿ ತಾಲ್ಲೂಕಿನಲ್ಲಿ ಡ್ರಗ್ಸ್ ಜಾಲ ಬೀಡು ಬಿಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ ಅವರು ಸ್ಥಳೀಯ ಪೊಲೀಸರಿಗೆ ಮಾಫಿಯಾವನ್ನು ಕೊನೆಗಾಣಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪಾವಗಡ, ಶಿರಾ, ಗುಬ್ಬಿ, ಕುಣಿಗಲï, ತಿಪಟೂರು, ಚಿಕ್ಕನಾಯಕನಹಳ್ಳಿ, ತಾಲ್ಲೂಕುಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಗಾಂಜ ಮಾರಾಟ ಮಾಡುತ್ತಿದ್ದು ಮಾಲು ಸಮೇತ ಸಿಕ್ಕಿ ಬಿದ್ದಿದ್ದಾರೆ. ಇದೀಗ ಗುಬ್ಬಿಯಲ್ಲೂ ಡ್ರಗ್ಸ್ ಮಾಫಿಯಾ ಬೀಡು ಬಿಟ್ಟಿರುವುದು ಇಡೀ ಜಿಲ್ಲೆಯಲ್ಲೇ ಡ್ರಗ್ಸ್ ಮಾಫಿಯಾ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ತುಮಕೂರಿಗೆ ನೆರೆಯ ಆಂಧ್ರದಿಂದ ಗಾಂಜಾ ಮತ್ತಿತರ ಮಾದಕ ದ್ರವ್ಯಗಳು ಸರಬರಾಜಾಗುತ್ತಿದ್ದು , ಈ ಮಾಫಿಯಾ ಜತೆಗೆ ಕೆಲ ಪೊಲೀಸರು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಅದೇ ರೀತಿ ರಾಜಸ್ತಾನ ಮತ್ತಿತರ ಉತ್ತರ ಭಾಗದಿಂದ ಅಫೀಮಿನಂತಹ ಮಾದಕ ದ್ರವ್ಯವೂ ಕಲ್ಪತರು ನಾಡಿಗೆ ಸರಬರಾಜಾಗುತ್ತಿದೆ. ಗುಲ್ಕನ್ ಬಾಕ್ಸ್‍ನಲ್ಲಿ ಅಫೀಮನ್ನು ಸರಬರಾಜು ಮಾಡಲಾಗುತ್ತಿದ್ದು , ವಿದ್ಯಾರ್ಥಿಗಳು ಮಾದಕ ದ್ರವ್ಯದ ಚಟಕ್ಕೆ ಬಲಿಯಾಗುತ್ತಿದ್ದರೂ ಪೊಲೀಸ್ ಇಲಾಖೆಗೆ ಕಣ್ಮುಚ್ಚಿ ಕುಳಿತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಒಟ್ಟಾರೆ ತುಮಕೂರು ಜಿಲ್ಲಾಯಲ್ಲಿ ದಿನೇ ದಿನೇ ಗಾಂಜಾ, ಅಫೀಮು, ನಿಷೇತ ಗನ್‍ಗಳು, ಮಟ್ಕಾಗಳು, ಜೂಜು ಅಡ್ಡೆಗಳು ಎಲ್ಲಾ ಮೀರಿ ನಡೆಯುತ್ತಿರುವುದರಿಂದ ಇಡೀ ತುಮಕೂರು ಡ್ರಗ್ಸ್ ಮಾಫಿಯಾ ಸಿಟಿಯಾಗಿ ಪರಿವರ್ತನೆಗೊಳ್ಳುತ್ತಿದೆ. ಇನ್ನು ಮುಂದಾದರೂ ಪೊಲೀಸರು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಇಂತಹ ಮಾಫಿಯಾಕ್ಕೆ ಕಡಿವಾಣ ಹಾಕಿ ಭವ್ಯ ಭಾರತದ ಪ್ರಜೆಗಳಾಗಲಿರುವ ವಿದ್ಯಾರ್ಥಿ ಸಮುದಾಯವನ್ನು ಡ್ರಗ್ಸ್ ಮಾಫಿಯಾದಿಂದ ಕಾಪಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
2020/07/11 22:54:03
https://www.eesanje.com/tumkut/
mC4
ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಸಂಭ್ರಮದ ಓಣಂ ಆಚರಣೆ - BUNTS NEWS WORLD Home Main Mangalore NEWS Shakthi school ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಸಂಭ್ರಮದ ಓಣಂ ಆಚರಣೆ ಶಕ್ತಿನಗರದ ಶಕ್ತಿ ವಿದ್ಯಾಸಂಸ್ಥೆಯಲ್ಲಿ ಸಂಭ್ರಮದ ಓಣಂ ಆಚರಣೆ ಸೋಮವಾರ, ಆಗಸ್ಟ್ 23, 2021 Main, Mangalore, NEWS, Shakthi school, ಮಂಗಳೂರು: ಶಕ್ತಿ ವಿದ್ಯಾ ಸಂಸ್ಥೆ ಶಕ್ತಿನಗರದಲ್ಲಿ ಓಣಂ ಪ್ರಯುಕ್ತ ವಿವಿಧ ಹೂಗಳಿಂದ ರಂಗೋಲಿಯನ್ನು ಹಾಕುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಪ್ರಚಾರಕ ಸುರೇಶ ಎಬಿವಿಪಿ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಬಸವೇಶ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಟ್ರಸ್ಟಿ ಪ್ರಸನ್ನ ದರ್ಭೆ, ಶಕ್ತಿ ವಿದ್ಯಾ ಸಂಸ್ಥೆ ಆಡಳಿತಾಧಿಕಾರಿ ಡಾ.ಕೆ.ಸಿ ನಾೈಕ್, ಪ್ರಧಾನ ಸಲಹೆಗಾರರಾದ ರಮೇಶ ಕೆ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪ ಪೂ ಕಾಲೇಜು ಪ್ರಾಂಶುಪಾಲರಾದ ಟಿ.ರಾಜಾರಾಮ್ ರಾವ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ. ಹಾಗೂ ಶಿಕ್ಷಕ - ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
2022/07/02 11:23:30
https://www.buntsnews.com/2021/08/Shakthi-group-of-Institutions-Onam-celebrations-Mangalore.html
mC4
ದೆಹಲಿ ಅಗ್ನಿ ಅವಘಡ- ಕಟ್ಟಡದ ಮಾಲೀಕನ ಬಂಧನ – Public TV ನವದೆಹಲಿ: ಕೃಷಿ ಮಾರುಕಟ್ಟೆಯಲ್ಲಿ ಸಂಭವಿಸಿದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಕಟ್ಟಡ ಮಾಲೀಕನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಂದು ಬೆಳಗಿನ ಜಾವ ರಾಣಿ ಝಾನ್ಸಿ ರಸ್ತೆ ಅನಾಜ್ ಮಂಡಿ ಕಾರ್ಖಾನೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ 43 ಜನ ಸಾವನ್ನಪ್ಪಿದ್ದಾರೆ. ಸುಮಾರು 30 ಅಗ್ನಿ ಶಾಮಕ ವಾಹನಗಳು ಕಾರ್ಯನಿರ್ವಹಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆಯ ಮಾಲೀಕ ರೆಹಾನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಕಟ್ಟಡವು ಅಗ್ನಿಶಾಮಕ ಸುರಕ್ಷತಾ ಪರಿಕರಗಳನ್ನು ಹೊಂದಿರಲಿಲ್ಲ ಎಂದು ಆರೋಪಿಸಲಾಗಿತ್ತು. ಪ್ರಕರಣದ ಸಂಬಂಧ ಕಟ್ಟಡ ಮಾಲೀಕನ ವಿರುದ್ಧ ಐಪಿಸಿ ಸೆಕ್ಷನ್ 304(ಉದ್ದೇಶ ಪೂರ್ವಕ ಅಲ್ಲದ ಕೊಲೆ)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಉತ್ತರ ದೆಹಲಿಯ ರಾಣಿ ಜಾನ್ಸಿ ರಾಣಿ ರಸ್ತೆಯಲ್ಲಿರುವ ಅನಾಜ್ ಮಂಡಿ ಪ್ರದೇಶದ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ಘಟನೆಯಲ್ಲಿ ಹೊಗೆಯಿಂದ ಉಸಿರುಗಟ್ಟಿ 8 ಮಂದಿ ಆಸ್ಪತ್ರೆಗೆ ದಾಖಲಾದರೆ, ಸುಮಾರು 15 ಮಂದಿ ದುರ್ಘಟನೆಯಿಂದ ಗಾಯಗೊಂಡಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಓರ್ವನ ದೇಹ ಶೇ.80ರಷ್ಟು ಸುಟ್ಟಿದ್ದು, ಹೀಗೆ ಹಲವಾರು ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗ್ನಿ ಅವಘಡದಲ್ಲಿ 43 ಜನ ಮೃತಪಟ್ಟಿದ್ದಾರೆ. ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 10 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಇಂದು ಮುಂಜಾನೆ 5.22ರ ಸುಮಾರಿಗೆ ನಡೆದ ಈ ಅವಘಡ ಸಂಬಂಧ ತನಿಖೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದು, ವಾರದೊಳಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದಾರೆ. ದುರ್ಘಟನೆ ನಡೆದ ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಸಿಎಂ, ಮೃತಪಟ್ಟ ಪ್ರತಿಯೊಬ್ಬ ಕಾರ್ಮಿಕನ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಹಾಗೂ ಗಾಯಗೊಂಡವರ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದಾರೆ. ಘಟನೆ ನಡೆದ ಬಳಿಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಂತಾಪ ಸೂಚಿಸಿದ್ದಾರೆ.
2020/11/27 14:28:05
https://publictv.in/new-delhi-building-owner
mC4
ಬಿಎಸ್‍ವೈ ಡೈರಿ ಪ್ರಕರಣ- ಈಶ್ವರಪ್ಪ ಆಪ್ತ ವಿನಯ್ ಪ್ರತಿಕ್ರಿಯೆ - Public TV ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರಕ್ಕೆ ಹಣ ಸಂದಾಯ ಮಾಡಿದ್ದಾರೆ ಎಂದು ಹೇಳಲಾದ ಡೈರಿಯೊಂದನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ತಲ್ಲಣವೇರ್ಪಟ್ಟಿದೆ. ಈ ಕುರಿತು ಈಶ್ವರಪ್ಪ ಆಪ್ತ ವಿನಯ್ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ವಿನಯ್ ಅವರೇ ಡೈರಿ ನೀಡಿದ್ದಾರೆ ಎಂಬ ವಿಚಾರ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅವರವರ ವೈಯಕ್ತಿಕ ವಿಚಾರವಾಗಿದೆ. ಅಲ್ಲಿ ಏನೇನ್ ಆಗಿದೆ ಎಂದು ನನಗೆ ಗೊತ್ತಿಲ್ಲ. ಇತ್ತೀಚೆಗೆ ಒಂದು ಆಡಿಯೋ ಕೂಡ ರಿಲೀಸ್ ಆಗಿತ್ತು. ಇದೀಗ ಡೈರಿ ಕೇಸ್ ನಲ್ಲಿ ಸಿಕ್ಕಾಕ್ಕೊಂಡಿದ್ದಾರೆ. ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದರು. ಆ ಡೈರಿ ಎಲ್ಲಿತ್ತು ಅನ್ನೋದೇ ನನಗೆ ಗೊತ್ತಿಲ್ಲ. ಆ ಡೈರಿಗೂ ನಮಗೂ ಸಂಬಂಧವಿಲ್ಲ. ನಾನೇ ಆ ಡೈರಿಯನ್ನು ನೋಡಿಲ್ಲ. ಹೀಗಾಗಿ ನಾನು ಕೊಟ್ಟಿದ್ದೀನಿ ಎಂದು ಹೇಗೆ ಹೇಳುತ್ತಾರೆ. ಅದಕ್ಕೆ ಅರ್ಥನೂ ಇಲ್ಲ ಅಂದ್ರು. ನನ್ನನ್ನು ಕಿಡ್ನಾಪ್ ಮಾಡಿಸಿದ್ದು ಇದೇ ಯಡಿಯೂರಪ್ಪ ಅವರ ಪಿಎ. ಅದರಲ್ಲಿ ಯಾವುದೇ ಅನುಮಾನನೇ ಇಲ್ಲ. ಅದಾದ ಬಳಿಕ ನಾನು ಕಿಡ್ನಾಪ್ ವಿಚಾರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕೇಸ್ ಇತ್ತೀಚೆಗೆ ಸಿಸಿಬಿ ಹಸ್ತಾಂತರ ಆದ ಬಳಿಕ ಎಲ್ಲ ವಿಚಾರಣೆ ಆರಂಭವಾದ ನಂತರ ಸಂತೋಷ್, ಸಿಸಿಬಿಗೆ ಹಸ್ತಾಂತರ ಮಾಡಿದುದರ ಬಗ್ಗೆ ಪ್ರಶ್ನೆ ಮಾಡಿ ಹೈ ಕೋರ್ಟ್ ನಲ್ಲಿ ಸ್ಟೇ ತಂದಿದ್ದಾರೆ. ಹೀಗಾಗಿ ಈ ಲೈನ್ ನಲ್ಲಿ ನಾನು ಹೋರಾಟ ಮಾಡುತ್ತಾ ಬರುತ್ತಿದ್ದೇನೆ. ಈ ಮಧ್ಯೆ ಯಾವುದೋ ಡೈರಿ ವಿಚಾರದ ಕುರಿತು ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ ಅಂದ್ರು. ಡೈರಿ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಬಗ್ಗೆ ನಾನು ಎಲ್ಲಿ ಬೇಕಾದ್ರೂ ಪ್ರಮಾಣ ಮಾಡಲು ರೆಡಿಯಾಗಿದ್ದೇನೆ. ನಾನು ಇಂದಿನವರೆಗೂ ಡಿಕೆ ಶಿವಕುಮಾರ್ ಅವರನ್ನು ಭೇಟಿಯೇ ಮಾಡಿಲ್ಲ. ನನ್ನನ್ನು ಕಿಡ್ನಾಪ್ ಮಾಡಲು ಸುಪಾರಿ ಕೊಟ್ಟಿದ್ದೇ ಸಂತೋಷ್. ಆತ ಯಾಕೆ ಮಾಡಿದ ಅನ್ನೋದಕ್ಕೆ ಅವನೇ ಬಾಯಿ ಬಿಡಬೇಕು ಎಂದು ವಾಗ್ದಾಳಿ ನಡೆಸಿದ್ರು. ಇದೇ ವೇಳೆ ಅವರು ಕಾಂಗ್ರೆಸ್ ನವರು ಬಿಡುಗಡೆ ಮಾಡಿರುವ ಡೈರಿಯ ಮೂಲ(ಒರಿಜಿನಲ್) ಕಾಪಿ ಎಲ್ಲಿದೆ ಎಂದು ಪ್ರಶ್ನಿಸಿದ್ರು. ಐಟಿ ದಾಳಿಯಾದ ಸಂದರ್ಭದಲ್ಲಿ ಅವರ ಮನೆಯಿಂದ ವಶಪಡಿಸಿಕೊಂಡಿರುವ ಎಲ್ಲದಕ್ಕೂ ಒಂದು ನೋಟ್ ಮಾಡಿ ದಾಖಲಾತಿಗಳನ್ನು ಎಂಟ್ರಿ ಮಾಡುತ್ತಾರೆ. ಅಲ್ಲದೆ ಆ ದಾಖಲಾತಿಗೆ ಇವರ ಬಳಿ ಸಹಿ ಹಾಕಿಸಿಕೊಂಡು ಹೋಗುತ್ತಾರೆ. ಹೀಗಾಗಿ ಆ ಮಹರು ಪಟ್ಟಿಯಲ್ಲಿ ಡೈರಿ ವಿಚಾರ ಇರಬೇಕಲ್ವ ಎಂದು ವಿನಯ್ ಹೇಳಿದ್ರು. ಇಂದು ಯಡಿಯೂರಪ್ಪ ಅವರಿಗೆ ಈ ಪರಿಸ್ಥಿತಿ ಬರಲು ಅವರು ಪಕ್ಕದಲ್ಲಿ ಇಟ್ಟುಕೊಂಡ ಶನಿಯೇ ಕಾರಣ. ಆ ಶನಿ ಪ್ರಭಾವ ಬಿಎಸ್‍ವೈ ಮೇಲೆ ಪರಿಣಾಮ ಬೀಳುತ್ತಿದೆ. ಹೀಗಾಗಿ ಅವರು ಮುಂದಿನ ದಿನಗಳಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಇನ್ನಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ ಎಂದು ಹೇಳಿದ್ರು. ಬಿಎಸ್‍ವೈ ಆಪ್ತ ಸಂತೋಷ್ ಹಾಗೂ ಈಶ್ವರಪ್ಪ ಆಪ್ತ ವಿನಯ್ ಒಡನಾಟ ಚೆನ್ನಾಗಿಯೇ ಇತ್ತು. ಆ ಸಂದರ್ಭದಲ್ಲಿ ಡೈರಿ ವಿನಯ್ ಬಳಿ ಇತ್ತು. ಹೀಗಾಗಿ ಆ ಡೈರಿ ಪಡೆದುಕೊಳ್ಳಲು ಸಂತೋಷ್ ವಿನಯ್ ನನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಕೆಲ ಬಿಜೆಪಿ ನಾಯಕರು ಸಹ ವಿನಯ್ ಸಂಪರ್ಕ ಮಾಡಿ ಡೈರಿ ಕೊಟ್ಬಿಡು ಎಂದಿದ್ದರು. ಡೈರಿಯನ್ನ ಬಿಎಸ್ ವೈ ಆಪ್ತರೇ ಕಾಂಗ್ರೆಸ್ ನಾಯಕರಿಗೆ ತಲುಪಿಸಿದ್ದಾರೆ ಎಂದು ಈಶ್ವರಪ್ಪ ಆಪ್ತ ವಿನಯ್ ಹೊಸ ಬಾಂಬ್ ಹಾಕಿದ್ದಾರೆ. Related Topics:bengaluruBSYdairyeshwarappaloksabha elections 2019Public TVSanthoshvinayಈಶ್ವರಪ್ಪಡೈರಿಪಬ್ಲಿಕ್ ಟಿವಿಬಿಎಸ್‍ವೈಬೆಂಗಳೂರುಲೋಕಸಭಾ ಚುನಾವಣೆ 2019ವಿನಯ್ಸಂತೋಷ್
2021/04/17 06:01:02
https://publictv.in/eshwarappa-closer-vinay-reacts-about-bs-yeddyurappas-dairy-issue/
mC4
ಕೊರೋನಾ ಭೀತಿ ಮಧ್ಯೆಯೇ ನಡೆದ ಮೊದಲ ದಿನದ ಎಸ್​ಎಸ್​ಎಲ್​​ಸಿ ಪರೀಕ್ಷೆ - ಪುತ್ತೂರಿನಲ್ಲಿ ಪೋಷಕರು ಫುಲ್​​​ ಖುಷಿ First day of SSLC exams conducted in puttur amid coronavirus– News18 Kannada ಕೊರೋನಾ ಭೀತಿ ಮಧ್ಯೆಯೇ ನಡೆದ ಮೊದಲ ದಿನದ ಎಸ್​ಎಸ್​ಎಲ್​​ಸಿ ಪರೀಕ್ಷೆ - ಪುತ್ತೂರಿನಲ್ಲಿ ಪೋಷಕರು ಫುಲ್​​​ ಖುಷಿ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳ ಆವರಣದಲ್ಲಿ ಸುಣ್ಣದ ಚೌಕಗಳನ್ನು ರಚಿಸಲಾಗಿದ್ದು, ವಿದ್ಯಾರ್ಥಿಗಳು ಈ ಚೌಕದಲ್ಲೇ ನಿಲ್ಲಲು ಸೂಚನೆಯನ್ನೂ ನೀಡಲಾಗಿದೆ. ವಿಶೇಷ ಚೇತನ ಮಕ್ಕಳಿಗೂ ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದ್ದು, ಯಾವುದೇ ರೀತಿಯ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳು Last Updated : June 25, 2020, 15:39 IST ಪುತ್ತೂರು(ಜೂ.25): ಕೊರೋನಾ ಭಯದ ನಡುವೆ ರಾಜ್ಯಾದ್ಯಂತ ಇಂದಿನಿಂದ ಎಸ್​ಎಸ್​​ಎಲ್​​ಸಿ ಪರೀಕ್ಷೆ ಆರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 95 ಪರೀಕ್ಷಾ ಕೇಂದ್ರಗಳಲ್ಲಿ 30,368 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಇನ್ನು, ಪುತ್ತೂರಿನಲ್ಲಿ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ 5007 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಇದರಲ್ಲಿ ಹೊರ ರಾಜ್ಯದ 32 ವಿದ್ಯಾರ್ಥಿಗಳಿದ್ದಾರೆ. ಪರೀಕ್ಷೆ ಹಿನ್ನಲೆಯಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಕೊಠಡಿಗಳಿಗೆ ಸ್ಯಾನಿಟೈಸರ್ ಬಳಸಿ ಶುಚಿಗೊಳಿಸಲಾಗಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಮಾಸ್ಕ್ ಹಾಕಿಕೊಂಡೇ ಪರೀಕ್ಷಾ ಕೊಠಡಿಗೆ ತೆರಳುವ ನಿಟ್ಟಿನಲ್ಲಿ ಪುತ್ತೂರು ಶಾಸಕರ ವತಿಯಿಂದ 10 ಸಾವಿರ ಮಾಸ್ಕ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ಮೂರು ಜೊತೆ ಮಾಸ್ಕ್ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಕೇರಳ ರಾಜ್ಯದಿಂದ ಬರುವ ವಿದ್ಯಾರ್ಥಿಗಳು ಕರ್ನಾಟಕ ಗಡಿಯಿಂದ ಪರೀಕ್ಷಾ ಕೇಂದ್ರಕ್ಕೆ ಕರೆತರುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ. ಕೊರೊನಾತಂಕದ ನಡುವೆಯೇ ರಾಜ್ಯದಲ್ಲಿ ಪರೀಕ್ಷೆ ನಡೆಸಲಾಗುತ್ತಿದ್ದು, ಪೋಷಕರು ಭಯದಲ್ಲೇ ತಮ್ಮ ಮಕ್ಕಳನ್ನು ಪರೀಕ್ಷೆಗೆ ಕಳುಹಿಸುತ್ತಿದ್ದಾರೆ. ಬೆಂಗಳೂರು, ಮೈಸೂರು ಜಿಲ್ಲೆಗಳಿಗೆ ಹೋಲಿಸಿದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಕೊರೊನಾ ನಿಯಂತ್ರಿಸುವಲ್ಲಿ ಉತ್ತಮ ಕ್ರಮ ಕೈಗೊಂಡಿದೆ. ಈ ಕಾರಣಕ್ಕಾಗಿ ಜಿಲ್ಲೆಯಲ್ಲಿ ಪರೀಕ್ಷೆ ನಡೆಸುವುದಕ್ಕೆ ಯಾವುದೇ ಸಮಸ್ಯೆಯಿಲ್ಲ. ಇದನ್ನೂ ಓದಿ: 45 Years of Emergency: ತುರ್ತು ಪರಿಸ್ಥಿತಿಗೆ 45 ವರ್ಷ: ಅಧಿಕಾರಕ್ಕಾಗಿ ಪ್ರಜಾಪ್ರಭುತ್ವವನ್ನೇ ಕೊಂದ ಕಾಂಗ್ರೆಸ್ - ಅಮಿತ್​​ ಶಾ ಆದರೂ ಪೋಷಕರು ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಹೋಗುತ್ತಿದ್ದು, ಮಕ್ಕಳ ಜೊತೆ ವ್ಯವಹರಿಸುವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕಿವಿ ಮಾತನ್ನೂ ಹೇಳುತ್ತಿದ್ದಾರೆ. ಪರೀಕ್ಷಾ ಕೇಂದ್ರಗಳನ್ನೂ ಹೆಚ್ಚಿನ ನಿಗಾವಹಿಸಿ ಮಕ್ಕಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿರುವುದು ಪೋಷಕರು ನೆಮ್ಮದಿಗೂ ಕಾರಣವಾಗಿದೆ ಎನ್ನುತ್ತಾರೆ ಪೋಷಕರಾದ ಪ್ರಸಾದ್ ಕೌಶಲ್. ಎಲ್ಲಾ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಶೇಧಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ಸಾರ್ವಜನಿಕ ಓಡಾಟಕ್ಕೆ ನಿಶೇಧ ಹೇರಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಪೋಲೀಸ್, ಆರೋಗ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಪರೀಕ್ಷೆ ಬರೆಯಲು ಬರುವ ಎಲ್ಲಾ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ ವಿವರವನ್ನು ದಾಖಲಿಸಲಾಗುತ್ತಿದೆ.
2022/06/28 05:23:26
https://kannada.news18.com/news/district/first-day-of-sslc-exams-conducted-in-puttur-amid-coronavirus-gnr-402249.html
mC4
ಕನಿಷ್ಠ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ | Prajavani ಕನಿಷ್ಠ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ Published: 16 ಡಿಸೆಂಬರ್ 2012, 01:13 IST Updated: 16 ಡಿಸೆಂಬರ್ 2012, 01:13 IST ಬೆಂಗಳೂರು: ಕನಿಷ್ಠ ವೇತನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಕಿಯರ ಒಕ್ಕೂಟದ (ಎಐಟಿಯುಸಿ) ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. `ರಾಜ್ಯದಾದ್ಯಂತ 80 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, 1.20 ಲಕ್ಷ ಮಂದಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಕೇವಲ ನಾಲ್ಕು ಸಾವಿರ ರೂಪಾಯಿ ವೇತನ ನೀಡುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಪ್ರಸ್ತುತ ಸಂದರ್ಭದಲ್ಲಿ ಮಕ್ಕಳ ವಿದ್ಯಾಭ್ಯಾಸ, ಮನೆ ಬಾಡಿಗೆ ಸೇರಿದಂತೆ ಜೀವನ ನಡೆಸುವುದು ಕಷ್ಟವಾಗಿದೆ. ಹೀಗಾಗಿ ಸರ್ಕಾರ ನಮ್ಮ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಹತ್ತು ಸಾವಿರ ರೂಪಾಯಿ ಕನಿಷ್ಠ ವೇತನ ಜಾರಿಗೊಳಿಸಬೇಕು' ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ. ಜಯಮ್ಮ ಒತ್ತಾಯಿಸಿದರು. `ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕರ ವೇತನ ಹೆಚ್ಚಿಸಲಾಗಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಹಿಂದೆ ಪ್ರಚಾರ ಪಡೆದುಕೊಂಡಿದ್ದವು. ಆದರೆ ಒಮ್ಮೆಯೂ ನಿಗದಿತ ಸಮಯಕ್ಕೆ ಗೌರವ ಧನ ನೀಡಿಲ್ಲ' ಎಂದು ಆಗ್ರಹಿಸಿದರು. `ಬೇಸಿಗೆ ರಜೆಯ ಅವಧಿಯನ್ನು ಒಂದು ತಿಂಗಳಿಗೆ ಹೆಚ್ಚಿಸಬೇಕು. ವೇತನ ಸಹಿತ ರಜೆ ನೀಡಬೇಕು. ಇಎಸ್‌ಐ, ಪಿಂಚಣಿ ಮೊತ್ತ ಹೆಚ್ಚಳ, ಜೀವವಿಮೆ ಸೌಲಭ್ಯಗಳನ್ನು ಒದಗಿಸಬೇಕು. ಹೆರಿಗೆ ಸಂದರ್ಭದಲ್ಲಿ ಆರು ತಿಂಗಳು ರಜೆ ನೀಡುವುದು ಸೇರಿದಂತೆ ನಮ್ಮ ಬೇಡಿಕೆಗಳಿಗಾಗಿ ಹಲವು ಬಾರಿ ಹೋರಾಟ ಮಾಡುತ್ತಿದ್ದೇವೆ. ಆದರೆ, ಸರ್ಕಾರ ನಮ್ಮ ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
2018/12/12 16:53:02
https://www.prajavani.net/article/%E0%B2%95%E0%B2%A8%E0%B2%BF%E0%B2%B7%E0%B3%8D%E0%B2%A0-%E0%B2%B5%E0%B3%87%E0%B2%A4%E0%B2%A8%E0%B2%95%E0%B3%8D%E0%B2%95%E0%B3%86-%E0%B2%86%E0%B2%97%E0%B3%8D%E0%B2%B0%E0%B2%B9%E0%B2%BF%E0%B2%B8%E0%B2%BF-%E0%B2%AA%E0%B3%8D%E0%B2%B0%E0%B2%A4%E0%B2%BF%E0%B2%AD%E0%B2%9F%E0%B2%A8%E0%B3%86-2
mC4
ಮೂಲ ಕೇಂದ್ರ ಆಂಟೆನಾ, ಮೊಬೈಲ್ ಆಂಟೆನಾ, ಎರಡು ವೇ ರೇಡಿಯೋ ಆಂಟೆನಾ - ShengDa ಸಿಬಿ ಆಂಟೆನಾ ಗುಣಮಟ್ಟ, ಮಾನದಂಡಗಳಲ್ಲಿ ಗುಣಮಟ್ಟದ ನಿಯಮಬದ್ದ, ಗುಣಮಟ್ಟದ ಜವಾಬ್ದಾರಿಯಾಗಿದ್ದು, ಗುಣಮಟ್ಟದ ಉದ್ಯಮದ ಜೀವನ. ಗುಣಮಟ್ಟದ, ಸಮಗ್ರತೆಯನ್ನು ಮತ್ತು ಮಾರುಕಟ್ಟೆಯನ್ನು ಒಂದು ಉದ್ದಿಮೆ ಬದುಕಲು ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. SHENGDA ಪ್ರಥಮ ದರ್ಜೆ ಉತ್ಪನ್ನಗಳು, ಅತ್ಯುತ್ತಮ ಸೇವೆ, ವೇಗದ ಎಸೆತ ಮತ್ತು ಉತ್ತಮ ಬೆಲೆ, ನಾವು ಹೆಚ್ಚು ಗೆದ್ದಿದ್ದಾರೆ ವಿದೇಶಿ ಗ್ರಾಹಕರ ಹೊಗಳುವುದು. SHENGDA ಯುವ ಮತ್ತು ನವೀನ ನಿರ್ವಹಣೆ ಪ್ರತಿಭೆಯನ್ನು ಹೊಂದಿದೆ. ಸಮರ್ಥ ಸಂವಹನ ಮತ್ತು ವಿವಿಧ ವಿಭಾಗಗಳ ನಡುವಣ ಸೂಚ್ಯ ಸಹಕಾರ ಮೂಲಕ, ಕಂಪನಿಯ ವಾರ್ಷಿಕ ಉತ್ಪಾದನಾ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಣೆಯಾಗಿದೆ. ಪ್ರತಿಭೆಯನ್ನು ತರಬೇತಿ ಹೆಚ್ಚು ಇದು SHENGDA ಒಂದು ಬಲವಾದ ಖಾತರಿಪಡಿಸುತ್ತದೆ, ಮೌಲ್ಯದ ಮಾಡಲಾಗಿದೆ. ಉದ್ಯಮ ಗಣ್ಯರು ಭಾಗವಹಿಸುವಿಕೆ ಮೂಲಕ, ನಾವು, ಗುಣಮಟ್ಟದ ಸುಧಾರಿಸಬಹುದು ಒಟ್ಟು ವೆಚ್ಚ ಕಡಿಮೆ ಮತ್ತು ಕಡಿಮೆ ಸಲುವಾಗಿ ಪೂರ್ಣಗೊಂಡ ಸಮಯ, ನಿರಂತರ ಸುಧಾರಣೆ ಫಲಿತಾಂಶಗಳನ್ನು ಸಾಧಿಸಲು ಶ್ರಮಿಸಬೇಕು, ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ SHENGDA ಪ್ರಬಲ ಪ್ರತಿಸ್ಪರ್ಧಿ ಮಾಡಲು. ಗ್ರಾಹಕರು ನಿಖರ ಗುಣಮಟ್ಟಗಳನ್ನು ಮತ್ತು ಪ್ರತಿಕ್ರಿಯೆ ವೇಗದ ಭೇಟಿಯಾದ ಸಂದರ್ಭದಲ್ಲಿ, ನವೀನ ವಿನ್ಯಾಸ ಮತ್ತು ಹೆಚ್ಚಿನ ಉತ್ಪಾದನೆ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ನಮ್ಮ ಸಾಮರ್ಥ್ಯವನ್ನು ಪ್ರಾಮುಖ್ಯತೆ ಲಗತ್ತಿಸಿ. ಈಗ, ನಾವು ಒಂದು ಹೊಸ ಮಾರುಕಟ್ಟೆ ರಚಿಸಲು ಪ್ರಯತ್ನಿಸುತ್ತಿರುವ ವ್ಯಾಪಾರ ಮಾಡುವ ಒಂದು, ಸರಳವಾದ ಅಗ್ಗದ ಮತ್ತು ಅತ್ಯಂತ ತೃಪ್ತಿ ರೀತಿಯಲ್ಲಿ ಸೃಷ್ಟಿಸುತ್ತದೆ. SHENGDA ಯಾವುದೇ ಸಮಯದಲ್ಲಿ ನಿರ್ದಿಷ್ಟ ಉತ್ಪನ್ನ ಅಗತ್ಯಗಳಿಗೆ ಅನುಭವಿ ತಂಡವನ್ನು ಹೊಂದಿದೆ. ನಾವು ಸೃಷ್ಟಿಸಲು ಮೌಲ್ಯ, ಆಂಟೆನಾಗಳು ಒದಗಿಸಲು ಆದರೆ ನಿಮ್ಮ ನಿಖರವಾದ ಅಗತ್ಯವಿದೆ ಒಳಗೆ ಆಂಟೆನಾಗಳು ರೂಪಾಂತರ ಸುಮ್ಮನೆ ಅಲ್ಲ.
2021/07/24 14:25:20
https://www.shengdacom.com/kn/
mC4
ಭಾಂಬ್ರಿ ಎರಡನೇ ಸುತ್ತಿಗೆ ಲಗ್ಗೆ | Vartha Bharati- ವಾರ್ತಾ ಭಾರತಿ ಮಿಯಾಮಿ ಮಾಸ್ಟರ್ಸ್ ವಾರ್ತಾ ಭಾರತಿ Mar 24, 2018, 12:02 AM IST ಮಿಯಾಮಿ, ಮಾ.23: ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ಭಾರತದ ಟೆನಿಸ್ ತಾರೆ ಯೂಕಿ ಭಾಂಬ್ರಿ ಮಿಯಾಮಿ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.ಶುಕ್ರವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ದಿಲ್ಲಿ ಆಟಗಾರ ಭಾಂಬ್ರಿ ಬೋಸ್ನಿಯಾದ ಮಿರ್ಝಾ ಬಾಸಿಕ್‌ರನ್ನು 7-5, 6-3 ನೇರ ಸೆಟ್‌ಗಳಿಂದ ಮಣಿಸಿದರು. 25ರ ಹರೆಯದ ಭಾಂಬ್ರಿ ಹಾಗೂ ವಿಶ್ವದ ನಂ.75ನೇ ಆಟಗಾರ ಬಾಸಿಕ್ ಎರಡನೇ ಬಾರಿ ಮುಖಾಮುಖಿಯಾದರು. 2016ರಲ್ಲಿ ಬಾಸಿಕ್ ಅವರು ಯೂಕಿಯನ್ನು ಸೋಲಿಸಿದ್ದರು. ಭಾರತದ ಡೇವಿಸ್ ಕಪ್ ಆಟಗಾರ ಭಾಂಬ್ರಿ ಮುಂದಿನ ಸುತ್ತಿನಲ್ಲಿ ವಿಶ್ವದ ನಂ.11ನೇ ಅಮೆರಿಕ ಆಟಗಾರ ಜಾಕ್ ಸಾಕ್‌ರನ್ನು ಎದುರಿಸಲಿದ್ದಾರೆ.
2019/04/20 12:38:19
http://www.varthabharati.in/node/125132
mC4
ಈ ವಿಚಾರದಲ್ಲಿ 'ಯುವರತ್ನ' ಕಿಂಗ್: ಈ ದಾಖಲೆ ಬ್ರೇಕ್ ಮಾಡೋದು ಕಷ್ಟ! | Which Is The Most Commented teaser in KFI - Kannada Filmibeat | Published: Wednesday, November 6, 2019, 17:00 [IST] ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಸದ್ಯ ಟೀಸರ್ ಗಳ ಹವಾ ಸ್ವಲ್ಪ ಜೋರಾಗಿದೆ. ಡಿ-ಬಾಸ್ ನಟನೆಯ ಒಡೆಯ, ಸುದೀಪ್ ನಟಿಸಿರುವ ಪೈಲ್ವಾನ್, ಧ್ರುವ ಸರ್ಜಾ ನಟನೆಯ ಪೊಗರು, ಹಾಗೂ ದಿ ವಿಲನ್, ಕೆಜಿಎಫ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಚಿತ್ರಗಳ ನಡುವೆ ಟೀಸರ್ ಲೆಕ್ಕಾಚಾರ ನಡೆಯುತ್ತಿದೆ. ವೀಕ್ಷಣೆ, ಲೈಕ್ಸ್, ಡಿಸ್ ಲೈಕ್ಸ್ ಹಾಗೂ ಕಾಮೆಂಟ್ ಗಳ ವಿಚಾರದಲ್ಲಿ ಯಾವ ಟೀಸರ್ ಮುಂದೆ, ಯಾವ ಟೀಸರ್ ಹಿಂದೆ ಇದೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಈಗಾಗಲೇ ಸುದ್ದಿಯಾಗಿರುವಂತೆ ಅತಿ ಹೆಚ್ಚು ಲೈಕ್ಸ್ ಪಟ್ಟಿಯಲ್ಲಿ ಒಡೆಯ ಸಿನಿಮಾ ದಾಖಲೆ ಬರೆದಿದೆ. ಆದರೆ, ಯುವರತ್ನ ಸಿನಿಮಾದ ಟೀಸರ್ ನಿರ್ಮಿಸಿರುವ ಈ ವಿಶೇಷವಾದ ದಾಖಲೆ ಬ್ರೇಕ್ ಮಾಡಲು ಸದ್ಯಕ್ಕೆ ಕಷ್ಟ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ, ಯುವರತ್ನನ ಹೆಸರಿನಲ್ಲಿರುವ ದಾಖಲೆ ಯಾವುದು? ಮುಂದೆ ಓದಿ.... 'ಒಡೆಯ' ಟೀಸರ್ ಎಷ್ಟಿದೆ? 'ಪೊಗರು' ಟೀಸರ್ ಗೆ ಬಂದಿರುವ ಕಾಮೆಂಟ್? Read more about: darshan dhruva sarja sudeep puneeth rajkumar ದರ್ಶನ್ ಧ್ರುವ ಸರ್ಜಾ ಸುದೀಪ್ ಪುನೀತ್ ರಾಜ್ ಕುಮಾರ್
2021/06/15 02:50:56
https://kannada.filmibeat.com/news/which-is-the-most-commented-teaser-in-kfi-039886.html
mC4
ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ | Udayavani – ಉದಯವಾಣಿ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ ಉದಯವಾಣಿ -ಗೀತಾಂಜಲಿ ಸಿಲ್ಕ್ಸ್ "ಮನೆ ಮನೆಯಲ್ಲಿ ಯಶೋದಾ ಕೃಷ್ಣ' "ಮನೆ ಮನೆಯಲ್ಲಿ ಯಶೋದಾ ಕೃಷ್ಣ' ಛಾಯಾ ಚಿತ್ರ ಸ್ಪರ್ಧೆಯ ವಿಜೇತರೊಂದಿಗೆ ಮುಖ್ಯ ಅತಿಥಿಗಳು. ಉಡುಪಿ: ಶ್ರೀ ಕೃಷ್ಣಾಷ್ಟಮಿ ಪ್ರಯುಕ್ತ "ಉದಯವಾಣಿ'ಯು ನಗರದ ಗೀತಾಂಜಲಿ ಸಿಲ್ಕ್ಸ್ ನ ಸಹಯೋಗದಲ್ಲಿ ಏರ್ಪಡಿಸಿದ್ದ "ಮನೆ ಮನೆಯಲ್ಲಿ ಯಶೋದಾ ಕೃಷ್ಣ' ಫೋಟೋ ಸ್ಪರ್ಧೆಯ ವಿಜೇತರಿಗೆ ಶನಿವಾರ ನಗರದ ಗೀತಾಂಜಲಿ ಸಿಲ್ಕ್ಸ್ ಮಳಿಗೆಯಲ್ಲಿ ಬಹುಮಾನ ವಿತರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ತೀರ್ಪು ಗಾರರಾದ ನೃತ್ಯಗುರು ವಿದುಷಿ ಲಕ್ಷ್ಮೀ ಗುರುರಾಜ್‌ ಅವರು ಮಾತನಾಡಿ, "ಸ್ಪರ್ಧೆಗೆ ಬಂದಿದ್ದ 3,500ಕ್ಕೂ ಅಧಿಕ ಫೋಟೋಗಳಲ್ಲಿ ಆಯ್ಕೆ ಮಾಡು ವುದೇ ದೊಡ್ಡ ಸವಾಲಾಗಿತ್ತು. ಸಾಂಪ್ರದಾಯಿಕ ದಿರಿಸು, ಸನ್ನಿವೇಶ, ಸೃಜನಶೀಲತೆಗೆ ಹೆಚ್ಚು ಆದ್ಯತೆ ನೀಡಿ ಆಯ್ಕೆ ಮಾಡಿದ್ದೆವು. ಅತ್ಯಂತ ಕ್ರಮಬದ್ಧವಾಗಿ, ನಿಷ್ಪಕ್ಷವಾಗಿ ಆಯ್ಕೆ ನಡೆದಿದೆ. ಉದಯವಾಣಿಯ ಸ್ಪರ್ಧೆಗೆ ಓದುಗರ ಪ್ರತಿಕ್ರಿಯೆ ಅತ್ಯದ್ಭುತವಾಗಿತ್ತು' ಎಂದು ಹೇಳಿದರು. ಪ್ರಾಯೋಜಕರಾದ ಗೀತಾಂಜಲಿ ಸಿಲ್ಕ್ಸ್ ನ ಆಡಳಿತ ಪಾಲುದಾರ ರಾಮಕೃಷ್ಣ ನಾಯಕ್‌ ಅವರು ಮಾತನಾಡಿ, "ಉದಯವಾಣಿಯು ಯಶೋದಾ ಕೃಷ್ಣ ಸ್ಪರ್ಧೆಯ ಮೂಲಕ ಉತ್ತಮ ಛಾಯಾಚಿತ್ರಗಳನ್ನು ಸೃಷ್ಟಿಸಿರುವ ಜತೆಗೆ ಯಶೋದಾ ಕೃಷ್ಣ ಸಂಭ್ರಮವನ್ನು ಮನೆಮನೆಗಳಲ್ಲಿ ಮೂಡಿಸಿದೆ. ಶ್ರೀಕೃಷ್ಣ ಪರಮಾತ್ಮ ಈ ಲೋಕದ ಆಗುಹೋಗುಗಳಲ್ಲಿ ಮುಂಚೂಣಿಯಲ್ಲಿರುತ್ತಾನೆ. ಮಕ್ಕಳು ಕೂಡ ಮುಂದೆ ಎತ್ತರಕ್ಕೇರಲಿ. ಉದಯವಾಣಿ ಮುಂದಿನ ದಿನಗಳಲ್ಲಿ ಆಯೋಜಿಸುವ ಇಂಥ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಲು ಉತ್ಸುಕರಾಗಿದ್ದೇವೆ' ಎಂದರು. ಓದುಗರೊಂದಿಗೆ ಸಂವಹನ ಎಂಎಂಎನ್‌ಎಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್‌ ಕುಮಾರ್‌ ಅವರು ಮಾತನಾಡಿ, "ಉದಯವಾಣಿ ತನ್ನ ಓದುಗರೊಂದಿಗಿನ ಸಂವಹನ, ಸಂವಾದವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದಕ್ಕಾಗಿ ರೇಷ್ಮೆ ವಿದ್‌ ದೀಪಾವಳಿ, ವರ್ಲ್ಡ್ಕಪ್‌ ಧಮಾಕಾ ಮೊದಲಾದವುಗಳನ್ನು ಆಯೋಜಿಸುತ್ತಾ ಬಂದಿದೆ. ಅದರ ಮುಂದುವರಿದ ಭಾಗವಾಗಿ ಯಶೋದಾ ಕೃಷ್ಣ ಸ್ಪರ್ಧೆ ಆಯೋಜಿಸಿದೆ. ಇಂಥ ಹಲವು ಓದುಗಸ್ನೇಹಿ ಉಪಕ್ರಮಗಳನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸುತ್ತೇವೆ' ಎಂದರು. ಮಾ| ಪ್ರಥಮ್‌ ಅವರು ಜಾದೂ ಮೂಲಕ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಮೆರುಗು ತುಂಬಿದರು. ಸಂಪಾದಕ ಅರವಿಂದ ನಾವಡ ಸ್ವಾಗತಿಸಿದರು. ಉಡುಪಿ ಜಾಹೀರಾತು ವಿಭಾಗದ ಮುಖ್ಯಸ್ಥ ಕೆ. ರಾಧಾಕೃಷ್ಣ ಭಟ್‌ ವಂದಿಸಿದರು. ಸುಶ್ಮಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸ್ವಾತಂತ್ರ್ಯೋತ್ಸವ ಪ್ರಬಂಧ ಸ್ಪರ್ಧೆ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೂ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನ ಪಡೆದ ಬಂಟ್ವಾಳದ ಎಸ್‌ವಿಎಸ್‌ ಆಂಗ್ಲಮಾಧ್ಯಮ ಶಾಲೆಯ ಶ್ರವಣ ರಾಮಕುಂಜರ ಬದಲಾಗಿ ಅವರ ತಾಯಿ ಹಿರಣ್ಮಯಿ ಬಹುಮಾನ ಸ್ವೀಕರಿಸಿದರು. ದ್ವಿತೀಯ ಬಹುಮಾನ ಪಡೆದ ಉಡುಪಿಯ ವಳಕಾಡು ಸರಕಾರಿ ಪ್ರೌಢ ಶಾಲೆಯ ಅಲ್‌ಶೀಫಾ ಬಾನು ಅವರಿಗೂ ಬಹುಮಾನ ನೀಡಲಾಯಿತು. ಶ್ರೀಕೃಷ್ಣನಂತೆ ಸವಾಲು ಎದುರಿಸೋಣ ಯಶೋದಾ ಕೃಷ್ಣ ಸ್ಪರ್ಧೆ ನಮ್ಮ ಮನೆಯಲ್ಲಿಯೂ ಸಂಭ್ರಮ ಮೂಡಿಸಿದೆ. ಶ್ರೀಕೃಷ್ಣ ದೇವರು ಹುಟ್ಟುವಾಗಲೇ ಕಷ್ಟಗಳನ್ನು ಎದುರಿಸುತ್ತಾ ಬೆಳೆದವರು. ಅವರನ್ನು ಆದರ್ಶವಾಗಿಟ್ಟುಕೊಂಡು, ಪ್ರಾರ್ಥಿಸಿ ನಾವು ಕೂಡ ನಮ್ಮ ಎದುರಿರುವ ಸವಾಲುಗಳನ್ನು ಧೈರ್ಯವಾಗಿ ಎದುರಿಸಬೇಕು.
2020/02/25 10:06:22
https://www.udayavani.com/district-news/udupi-news/prize-distribution-of-photographic-competition
mC4
ಶಿಕ್ಷಕ ವೃತ್ತಿಯೊಂದಿಗೆ ಕೃಷಿಕರಾಗಿಯೂ ಲಕ್ಷ ಲಕ್ಷ ಆದಾಯ | Magadi Teacher Success in Agriculture ಶಿಕ್ಷಕ ವೃತ್ತಿಯೊಂದಿಗೆ ಕೃಷಿಕರಾಗಿಯೂ ಲಕ್ಷ ಲಕ್ಷ ಆದಾಯ ಶಿಕ್ಷರೋರ್ವರು ಶಿಕ್ಷಕ ವೃತ್ತಿಯೊಂದಿಗೆ ಕೃಷಿಯಲ್ಲಿಯೂ ದೊಡ್ಡ ಸಾಧನೆ ಮಾಡಿದ್ದು ಲಕ್ಷ ಲಕ್ಷ ಆದಾಯ ಪಡೆಯುತ್ತಿದ್ದಾರೆ. ಮಾವು ಬೆಳೆಯಿಂದ ಬಂಪರ್ Bengaluru, First Published Jan 24, 2020, 10:59 AM IST -ಮಾದೇಶ್‌ ಎಚ್‌.ಆರ್‌. ಮಾಗಡಿ [ಜ.24]: ಶಿಕ್ಷಕ ವೃತ್ತಿಯಲ್ಲಿದ್ದರೂ ಸಹ ಯಶಸ್ವಿ ರೈತನಾಗಿ ಪ್ರತಿ ವರ್ಷ ಲಕ್ಷಾಂತರ ರೂ.ಗಳನ್ನು ದುಡಿಯುತ್ತಿದ್ದಾರೆ ಹೂಜಗಲ್‌ ನಾಗರಾಜ್‌. ತಾಲೂಕಿನ ಕಸಬಾ ಹೋಬಳಿಯ ಹೂಜಗಲ್‌ ನಾಗರಾಜ್‌ ಅವರದು ರೈತಾಪಿ ಕುಟುಂಬವಾಗಿದ್ದು, ಇವರಿಗೆ ಸುಮಾರು 24 ಎಕರೆ ಜಮೀನು ಇದೆ. ಇದರಲ್ಲಿ 8 ಎಕರೆ ಜಮೀನಿನಲ್ಲಿ ಮಾವಿನ ಬೆಳೆ ಬೆಳೆದಿದ್ದು ಇದರಿಂದ ಸಾಕಷ್ಟುಆದಾಯ ಗಳಿಸುತ್ತಿದ್ದಾರೆ. ಹೂಜಗಲ್‌ ನಿವಾಸಿ ಶಿಕ್ಷಕ ನಾಗರಾಜ್‌ ಅವರು ಸುಮಾರು 18 ವರ್ಷಗಳ ಹಿಂದೆ ಕನಕಪುರ ತಾಲೂಕಿನ ದೊಡ್ಡಅಲಹಳ್ಳಿಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಮಯದಲ್ಲಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ತೋಟದ ಮೇಲ್ವಿಚಾರಣೆ ನಡೆಸುತ್ತಿದ್ದ ಒಬ್ಬ ವ್ಯಕ್ತಿಯ ಪರಿಚಯವಾಗಿದ್ದು, ನಿಮ್ಮ ಜಮೀನಿನಲ್ಲಿ ಮಾವಿನ ಸಸಿಗಳನ್ನು ನೆಟ್ಟರೆ ಒಳ್ಳೆಯ ಅದಾಯ ಬರುತ್ತದೆ ಎಂದು ತಿಳಿಸಿದ್ದರು. ಸಸಿ ನೆಟ್ಟರು: ಆ ಸಮಯದಲ್ಲಿ ಕಲ್ಯಾ ಗ್ರಾಪಂ ವ್ಯಾಪ್ತಿಯಲ್ಲಿ ಯಾರೊಬ್ಬರು ಸಹ ಮಾವಿನ ತೋಟವನ್ನು ಮಾಡಿರಲಿಲ್ಲ. ಶಿಕ್ಷಕ ನಾಗರಾಜ್‌ ಅವರು ಪ್ರಪಥಮ ಬಾರಿಗೆ ತಮ್ಮ 8 ಎಕರೆ ಜಮೀನಿನಲ್ಲಿ ಸುಮಾರು 800 ಕ್ಕೂ ಹೆಚ್ಚು ರತ್ನಗಿರಿ ಮಾವಿನ ಸಸಿಗಳನ್ನು ತರಿಸಿದ್ದರು. ಇವರ ಈ ಕಾರ್ಯವನ್ನು ನೋಡಿ ಅಕ್ಕ ಪಕ್ಕದ ಜಮೀನಿನವರು ಆಡಿಕೊಂಡು ನಕ್ಕರು. ಇಲ್ಲಿ ಮಾವಿನ ಬೆಳೆ ಬೆಳೆಯಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾಗ ನಾಗರಾಜ್‌ ತಮ್ಮ ಜಮೀನಿನಲ್ಲಿ ಸುಮಾರು 800ಕ್ಕೂ ಹೆಚ್ಚು ಮಾವಿನ ಸಸಿಗಳನ್ನು ನೆಟ್ಟಿದ್ದು, ಇವರ ತಂದೆ ಹಾಗೂ ತಾಯಿ ಮಾವಿನ ಸಸಿಗಳನ್ನು ಬೆಳೆಸಲು ನೆರವು ನೀಡಿದ್ದರು. ಹುಣಸೆ, ಲಿಂಬು ಬೆಳೆದ ರಾಮದುರ್ಗ ರೈತನ ಕೈ ಸೇರಿತು ಕೋಟಿ ಸಂಪಾದನೆ... ಶಿಕ್ಷಕ ನಾಗರಾಜ್‌ ಅವರ ಮಾವಿನ ತೋಟದಲ್ಲಿ ಸುಮಾರು 920ಕ್ಕೂ ಹೆಚ್ಚು ಮಾವಿನ ಮರಗಳಿದ್ದು, ರತ್ನಗಿರಿ ಬಾದಮಿ 900, ರಸಪುರಿ, ಮಲಗೊಬ ಸೇರಿದಂತೆ ಹಲವಾರು ತಳಿಯ ಮಾವಿನ ಫಸಲನ್ನು ಪ್ರತಿವರ್ಷ .5 ಲಕ್ಷಕ್ಕೂ ಹೆಚ್ಚು ಹಣಕ್ಕೆ ಮಾರಾಟ ಮಾಡುತ್ತಿದ್ದು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭವನ್ನು ಗಳಿಸುತ್ತಿದ್ದಾರೆ. ಕಡಿಮೆ ನೀರಿನಲ್ಲಿ ಬೆಳೆಯಬಹುದು: ರೈತರು ತಮ್ಮ ಜಮೀನಿನಲ್ಲಿ ಮಾವನ್ನು ಬೆಳೆದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬಹುದು, ಮಾವಿನ ಸಸಿಗಳನ್ನು 2 ವರ್ಷ ಜೋಪಾನವಾಗಿ ರಕ್ಷಿಸಬೇಕು. ಅನಂತರ ಮಳೆಯ ನೀರು ಸಾಕಾಗುತ್ತದೆ, ಹೆಚ್ಚುವರಿಯಾಗಿ ನೀರು ಬೇಕಾಗಿಲ್ಲ. ಅದರೆ ತೆಂಗು ಹಾಗೂ ಅಡಿಕೆ ಮರಗಳಿಗೆ ಪದೇ ಪದೇ ನೀರನ್ನು ಹಾಯಿಸುತ್ತಿರಬೇಕು. ಇದಲ್ಲದೆ ವರ್ಷಕ್ಕೆ ಎರಡು ಬಾರಿ ಜಮೀನನಲ್ಲಿ ಕಳೆ ತೆಗೆದರೆ ಸಾಕಾಗುತ್ತದೆ ಎಂಬುದು ನಾಗರಾಜ್‌ ಅವರ ಅನುಭವದ ಮಾತು. ನಾಟಿ ವೈದ್ಯ ಕುಟಂಬ: ತಲಾ ತಲಾಂತರದಿಂದ ಹೂಜಗಲ್‌ ಗ್ರಾಮದಲ್ಲಿ ವಾಸಿಸುತ್ತಿರುವ ಶಿಕ್ಷಕ ನಾಗರಾಜ್‌ ಅವರ ತಂದೆ, ತಾತ, ಮತ್ತಾತಂದಿರು ನಾಟಿ ವೈದ್ಯದಲ್ಲಿಯೂ ಹೆಸರುವಾಸಿಯಾಗಿದ್ದು, ಹಾವು ಕಡಿತ, ದನಗಳಿಗೆ ಕೆಚ್ಚಲು ಬಾವು ಸೇರಿದಂತೆ ಹಲವಾರು ಕಾಯಿಲೆಗಳಿಗೆ ಔಷಧಿಯನ್ನು ಕೊಡುತ್ತಿದ್ದು, ಸುತ್ತಮುತ್ತಲ ಗ್ರಾಮಸ್ಥರು ಇವರಿಂದ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ, ಶಿಕ್ಷಕ ನಾಗರಾಜ್‌ ಸಹ ನಾಟಿ ವæೖದ್ಯರಾಗಿದ್ದಾರೆ. 18 ವರ್ಷಗಳ ಹಿಂದೆ ನನ್ನ ಜಮೀನಿನಲ್ಲಿ ರತ್ನಗಿರಿ ಮಾವಿನ ಸಸಿಗಳನ್ನು ನೆಟ್ಟಾಗ ಜಮೀನಿನಲ್ಲಿ ಕೊಳವೆ ಬಾವಿ ಇರಲಿಲ್ಲ, ನನ್ನ ತಾಯಿ ಮತ್ತು ತಂದೆ ಜತೆಗೂಡಿ ದೂರದಿಂದ ನೀರು ತಂದು ಗಿಡಗಳನ್ನು ಬೆಳೆಸಿದ್ದೇನೆ. ಈಗ ವರ್ಷಕ್ಕೆ 5 ಲಕ್ಷ ರು. ಹಣ ಪಡೆಯುತ್ತಿದ್ದೇನೆ. ಅಡಿಕೆ, ತೆಂಗು, ಬಾಳೆ ಮೊದಲಾದ ಬೆಳೆಗಳಿಗೆ ಹೋಲಿಕೆ ಮಾಡಿದರೆ ಮಾವು ಬೆಳೆ ಉತ್ತಮ ಮತ್ತು ರೈತರಿಗೆ ಲಾಭದಾಯಕ. - ನಾಗರಾಜು, ಮಾವು ಬೆಳೆಯುತ್ತಿರುವ ಶಿಕ್ಷಕ ನಮ್ಮ ತೋಟದಲ್ಲಿ ರತ್ನಪುರಿ ಬಾದಮಿ ತಳಿಯ ಸುಮಾರು 900 ಮಾವಿನ ಮರಗಳಿದ್ದು, ಇದರಲ್ಲಿ ಉತ್ಕೃಷ್ಠ ದರ್ಜೆಯ ಮಾವಿನ ಹಣ್ಣುಗಳು ಬೆಳೆಯುತ್ತವೆ. ಇದಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ನಾವು 2 ವರ್ಷ ಕಷ್ಟಪಟ್ಟು ದೂರದ ಬಾವಿಯಿಂದ ನೀರು ತಂದು ಹಾಕಿ ಸಸಿಗಳನ್ನು ಸಲುಹಿದ್ದು, ಈಗ ಮಾವಿನ ಮರಗಳು ನಮ್ಮನ್ನು ಸಾಕುತ್ತಿವೆ. - ನಿಂಗಮ್ಮ. ಶಿಕ್ಷಕ ನಾಗರಾಜ್‌ ತಾಯಿ. ಶಿಕ್ಷಕ ಹಾಗೂ ರೈತ ನಾಗರಾಜ್‌ ಅವರ ತೋಟದಲ್ಲಿ ಉತ್ತಮ ತಳಿಯ ಮಾವಿನ ಮರಗಳಿದ್ದು, ಪ್ರತಿವರ್ಷ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಈ ಬಾರಿಯೂ ಸಹ ಪ್ರತಿಯೊಂದು ಮರದಲ್ಲಿಯೂ ಸಹ ಹೂ ಬಿಟ್ಟಿದ್ದು, ನೋಡಲು ಕಣ್ಣಿಗೆ ಹಬ್ಬವಾಗುವಂತಿದೆ.
2021/09/25 01:15:30
https://kannada.asianetnews.com/karnataka-districts/magadi-teacher-success-in-agriculture-q4lj9w
mC4
ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡಲಿದೆ ಹೊಸ ತಂತ್ರಜ್ಞಾನ | Kannada Dunia | Kannada News | Karnataka News | India News HomeLife StyleHealthಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡಲಿದೆ ಹೊಸ… 18-08-2017 1:30PM IST / No Comments / Posted In: Health, Featured News ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡಬಲ್ಲ ಹೊಸ ತಂತ್ರಜ್ಞಾನವನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಈ ತಂತ್ರಜ್ಞಾನದ ಮೂಲಕ ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ರೋಗ ಪತ್ತೆ ಮಾಡಲು ಸಾಧ್ಯವಾಗಲಿದೆ. MicroRNA ನ್ಯೂಕ್ಲಿಯಿಕ್ ತೆರನಾದ ಆಸಿಡ್ ಡಿಎನ್ಎ ಸದ್ಯ ಗಿಡಗಳು ಮತ್ತು ಪ್ರಾಣಿಗಳಲ್ಲಿದೆ. ಕ್ಯಾನ್ಸರ್ ಪೀಡಿತ ಮನುಷ್ಯರ ದೇಹದಲ್ಲಿ ಇದು ಪತ್ತೆಯಾಗುತ್ತದೆ. ರಕ್ತ, ಮೂತ್ರ ಮತ್ತು ಉಗುಳಿನಲ್ಲಿ ಈ ಅಂಶ ಕಾಣಸಿಗುತ್ತದೆ. ನಿರಂತರವಾಗಿ ಮನೆಯಲ್ಲೇ ಮಾನಿಟರ್ ಮಾಡುವಂತಹ, ಆಟೋಮ್ಯಾಟಿಕ್ ಆಗಿ ಅಲರ್ಟ್ ಮಾಡಬಲ್ಲ ಸಾಧನವನ್ನು ರೋಡ್ ಐಲ್ಯಾಂಡ್ ಯೂನಿವರ್ಸಿಟಿ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಮನುಷ್ಯನ ಕೂದಲಿಗಿಂತ್ಲೂ 100,000 ಪಟ್ಟು ಚಿಕ್ಕದಾಗಿರುವ ಸಣ್ಣ ಸೂಜಿಯನ್ನು ಚರ್ಮದ ಅಡಿಯಲ್ಲಿ ಅಳವಡಿಸಲಾಗುತ್ತದೆ. ಕ್ಯಾನ್ಸರ್ ತಗುಲಿದ್ದರೆ ಅದು ಬೀಪ್ ಸೌಂಡ್ ಮೂಲಕ ರೋಗಿಯನ್ನು ಅಲರ್ಟ್ ಮಾಡುತ್ತದೆ. ಇದಕ್ಕಾಗಿ ವಾಚ್ ನಂತೇ ಇರುವ ಡಿವೈಸ್ ಒಂದನ್ನು ವಿಜ್ಞಾನಿಗಳು ತಯಾರಿಸುತ್ತಿದ್ದಾರೆ.
2018/11/14 16:25:53
http://kannadadunia.com/lifestyle/health/new-technique-may-detect-cancer-years-in-advance/
mC4
'ದಲಿತ' ಕಂಡರೆ ಯಾಕೆ ಹೊಟ್ಟೆನೋವು?-ದೇವನೂರ ಮಹಾದೇವ : ನಮ್ಮ ಬನವಾಸಿ : Devanuru Mahadeva [ಪ್ರಸ್ತುತ ಕೇಂದ್ರ ಸರ್ಕಾರವು ದಲಿತ ಪದವನ್ನು ನಿಷೇಧಿಸಲು ಕ್ರಮ ಕೈಗೊಳ್ಳುತ್ತಿರುವುದರಿಂದ, ಅದನ್ನು ವಿರೋಧಿಸಿ ದೇವನೂರ ಮಹಾದೇವ ಅವರ ನುಡಿಗಳು ಇಲ್ಲಿವೆ … ] ನೆನಪಿರಲಿ, ಭಾರತವು ತನ್ನ ಜಾತಿ ಸಂಕೀರ್ಣ(Complex] ಸಮಾಜವನ್ನೆ ಒಂದು ಧರ್ಮ ಎಂದು ಚಾಲೂ ಮಾಡಲು "ಹಿಂದು" ಎಂಬ ಪದವನ್ನು ಹೊರಗಿನವರು ನೀಡಿದ್ದರೂ ಅದನ್ನು ಸ್ವೀಕರಿಸಿ ಆ ಪದವನ್ನು ತಮ್ಮ ಧರ್ಮ ಎಂದು ಕರೆದುಕೊಂಡಿದೆ. ಇದರ ಬಗ್ಗೆ ನಮ್ಮ ಏನೇ ಆಕ್ಷೇಪಣೆಗಳು ಇದ್ದರೂ ಅದನ್ನು ಭಾರತದ ಉದಾರವಾದ ಮನಸ್ಸು ಎಂದೇ ಹೇಳಬೇಕಾಗುತ್ತದೆ. ಆದರೆ ಭಾರತದ ತಳಸಮುದಾಯಗಳು ಅಂದರೆ ಒಡೆದುಹೋದವರು, ಆಚೆ ಎಸೆಯಲ್ಪಟ್ಟವರು, ಚಾತುರ್ವರ್ಣವನ್ನು ಒಪ್ಪದವರು, ಹಂಚಿಹೋದವರು ತಮ್ಮನ್ನು ದಲಿತರು ಎಂದು ಕರೆದುಕೊಳ್ಳುತ್ತಿರುವುದಕ್ಕೆ ಕೇಂದ್ರ ಸರ್ಕಾರದ ಕಣ್ಣು ಕೆಂಪಾಗಿದೆ. ಕೇಂದ್ರ ಸರ್ಕಾರಕ್ಕೆ ಯಾಕೆ ಹೊಟ್ಟೆನೋವು? ಇದು ನನಗೆ ಅರ್ಥವಾಗುತ್ತಿಲ್ಲ. ದಲಿತ ಪದವು ಜಾತಿಪದ್ಧತಿಯ ವರ್ತುಲದ ಒಳಗೆ ಬರುವುದಿಲ್ಲ. ಇದು ಕಾರಣವೇ? ಇರಬಹುದು ಅನ್ನಿಸುತ್ತಿದೆ. ಇದನ್ನು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆ ಕೊಡುವೆ – ಕನ್ನಡದಲ್ಲಿ "ತಳ" ಎನ್ನುವ ಪದವೊಂದಿದೆ. ತಳ ಎಂದರೆ ಸ್ಥಳ, ತಳಪಾಯ, ಸ್ಥಳೀಕ ಇತ್ಯಾದಿ ಅನೆೇಕ ಅರ್ಥಗಳಿವೆ. ಚಾತುರ್ವರ್ಣ ಹಾಗೂ ಜಾತಿಯಿಂದ ನಲುಗಿದ ಛಿದ್ರಗೊಂಡ ತಳಸಮುದಾಯಗಳು ತಮ್ಮ ತಮ್ಮ ಸಣ್ಣ ಪುಟ್ಟ ಛಿದ್ರತೆಗಳನ್ನು ಮೀರಿ, ದಲಿತ ಎಂಬ ವಿಶಾಲ ವೇದಿಕೆಯಲ್ಲಿ ಸಂಘಟಿತರಾಗುವುದೆಂದರೆ ಅದು ಇದ್ದುದರಲ್ಲೇ ಅಷ್ಟೋ ಇಷ್ಟೋ ಸೆಕ್ಯುಲರ್ ಆಗುವ ಕಡೆಗಿನ ನಡಿಗೆ. ಆದರೆ "ಜಾತಿಯ ಭಾರತದ ಮನಸ್ಸು" ಸೆಕ್ಯುಲರ್ ಪ್ರವೃತ್ತಿಯನ್ನು ತನ್ನ ಬುಡಕ್ಕೆ ಬೀಳುವ ಕೊಡಲಿ ಏಟು ಎಂಬಂತೆ ಭಾವಿಸುತ್ತಿದೆ. ತಾನು ಬ್ರಾಹ್ಮಣನಾಗಿ ಹುಟ್ಟಿದ್ದಕ್ಕಾಗಿ ಪರಿತಪಿಸುವ ಸಂವೇದನಾಶೀಲನಾದ ಮಹೋನ್ನತ ಜೀವಿಯಾದ ಧರ್ಮಾನಂದ ಕೋಸಾಂಬಿಯವರನ್ನು ಭಾರತ ಮರೆತುಬಿಟ್ಟಿದೆ. ಜಾತಿಯ ಬಚ್ಚಲು ನೀರನ್ನೇ ಪವಿತ್ರ ಗಂಗಾಜಲವೆಂದು ಭ್ರಮಿಸಿ ಮುಳುಗೇಳುತ್ತಿರುವ ಭಾರತದಲ್ಲಿ ಹುಟ್ಟುವ ಎಲ್ಲರಿಗೂ ಈ ಸೂಕ್ಷ್ಮತೆ ಕಿಂಚಿತ್ತಾದರೂ ಹುಟ್ಟಬೇಕಾಗಿದೆ. ಇಂದು ಇದು ಭಾರತದ ಉಳಿವಿಗೆ ತುರ್ತಾಗಿ ಬೇಕಾಗಿದೆ. ಇದಕ್ಕೆ ಏನು ಮಾಡೋಣ? ಮಾತು ಮಾತಾಡುವುದು ಬೇಡ. "ರಾಮ್ ರಾಮ್ " ರೀತಿಯ ಡಿಸೈನ್ ಉಡುಪಿನಂತೆ "ದಲಿತ್ ದಲಿತ್" ಉಡುಪನ್ನು ಧರಿಸಿದ ದಲಿತ ವಾದ್ಯಗಾರರು, ತಮ್ಮ ವಾದ್ಯ ತಮಟೆ ಇತ್ಯಾದಿಗಳನ್ನು ನುಡಿಸುವ ಮುಖಾಂತರ ಮಾತಾಡಬೇಕಾಗಿದೆ. ಇದಕ್ಕೆ ಪ್ರತಿರಾಜ್ಯದಲ್ಲೂ ದಲಿತ ವಾದ್ಯಗಳ ಸಮ್ಮಿಲನ ಕಾರ್ಯಕ್ರಮ ಉತ್ತರವಾಗಲಿ. ಯಾಕೆಂದರೆ ಮುದುಡಿಕೊಂಡ ದಲಿತವು ಸಾಂಸ್ಕೃತಿಕ ಅಭಿವ್ಯಕ್ತಿಯಾಗಿ ಅರಳಿದರೆ, ಇದರೊಳಗಿಂದ ಸಹನೆ -ಪ್ರೀತಿ – ಸಹಬಾಳ್ವೆ – ಸಮತ್ವಗಳು (balanced equality)ಮೊಳಕೆ ಒಡೆಯಲೂಬಹುದು. ಇದು ದಿಕ್ಕೆಟ್ಟ ಭಾರತಕ್ಕೆ ದಿಕ್ಕಾಗಲೂಬಹುದು.
2021/06/25 04:54:22
http://www.nammabanavasi.com/info/%E0%B2%A6%E0%B2%B2%E0%B2%BF%E0%B2%A4-%E0%B2%95%E0%B2%82%E0%B2%A1%E0%B2%B0%E0%B3%86-%E0%B2%AF%E0%B2%BE%E0%B2%95%E0%B3%86-%E0%B2%B9%E0%B3%8A%E0%B2%9F%E0%B3%8D%E0%B2%9F%E0%B3%86/
mC4
ಕುಳಿತುಕೊಳ್ಳುತ್ತಿರುವ ಜಯಲಲಿತಾ | KANNADIGA WORLD Home ಕನ್ನಡ ವಾರ್ತೆಗಳು ಕರ್ನಾಟಕ ಕುಳಿತುಕೊಳ್ಳುತ್ತಿರುವ ಜಯಲಲಿತಾ ಕುಳಿತುಕೊಳ್ಳುತ್ತಿರುವ ಜಯಲಲಿತಾ Posted By: Karnataka News BureauPosted date: October 23, 2016 In: ಕರ್ನಾಟಕ ಚೆನ್ನೈ(ಅ.22); ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ಅವರಿಗೆ ಪ್ರಜ್ಞೆ ಬಂದಿದ್ದು, ಆಸ್ಪತ್ರೆಯ ಬೆಡ್ ಮೇಲೆ ಸ್ವತಃ ತಾವೇ ಕುಳಿತುಕೊಳ್ಳುವಷ್ಟು ಶಕ್ತರಾಗಿದ್ದಾರೆ ಎಂದು ಚೆನ್ನೈನ ಅಪೋಲೋ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಜಯಾ ಅವರ ಆರೋಗ್ಯ ಸ್ಥಿತಿ ಮೊದಲಿಗಿಂತಲೂ ಚೇತರಿಕೆ ಕಂಡಿದೆ. ಆದರೆ, ಅವರಿಗೆ ಕೃತಕ ಉಸಿರಾಟ ವ್ಯವಸ್ಥೆಯ ಮೂಲಕ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಪ್ರಜ್ಞೆ ಬಂದಿದ್ದು, ಎದ್ದು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ಮೂರು ವಾರಗಳಿಂದ ಅವರಿಗೆ ಶ್ವಾಸಕೋಶ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಕಾಲಾವಕಾಶದ ಅಗತ್ಯವಿದ್ದು, ಇನ್ನೂ ಕೆಲವು ದಿನಗಳ ಕಾಲ ಅವರು ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ. ಕೃತಕ ಉಸಿರಾಟಕ್ಕೆ ಅಳವಡಿಸಲಾಗಿರುವ ಟ್ಯೂಬ್ ತೆಗೆದ ಬಳಿಕಷ್ಟೇ ಅವರು ಮಾತನಾಡಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗುರುವಾರಷ್ಟೇ ಸಿಎಂ ಜಯಲಲಿತಾ ಸಂಪೂರ್ಣ ಗುಣಮುಖರಾಗಿದ್ದು, ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಜಯಾ ಅವರು ಶೀಘ್ರದಲ್ಲೇ ಆಸ್ಪತ್ರೆಯಿಂದ ಮನೆಗೆ ಮರಳಲಿದ್ದಾರೆ ಎಂದು ಎಐಎಡಿಎಂಕೆ ಪಕ್ಷದ ವಕ್ತಾರೆ ಸಿ.ಆರ್. ಸರಸ್ವತಿ ಹೇಳಿದ್ದರು. ಸೆ.22ರಿಂದಲೂ ಜಯಾ ಅವರು ಆಸ್ಪತ್ರೆಯಲ್ಲೇ ಇದ್ದಾರೆ. ವದಂತಿ ಹಬ್ಬಿಸಿದವರ ವಿರುದ್ಧ ಕೇಸ್: ಜಯಲಲಿತಾ ಆರೋಗ್ಯ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಕೆ.ಆರ್.ಟ್ರಾಫಿಕ್ ರಾಮಸ್ವಾಮಿ ಮತ್ತು ಸಹಾಯಕಿ ಫಾತಿಮಾ ವಿರುದ್ಧ ಶುಕ್ರವಾರ ಚೆನ್ನೈನ ಸೈಬರ್ ಕ್ರೈಂ ವಿಭಾಗದ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. ಎಐಎಡಿಎಂಕೆ ಕಾರ್ಯಕರ್ತ ವಿಜಯ ರಾಜ್ ಮತ್ತು ಕಿಶೋರ್ ಕೆ. ಸ್ವಾಮಿ ಸಲ್ಲಿಸಿದ್ದ ದೂರಿನ ಮೇರೆಗೆ ರಾಮಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜಯಾ ಆರೋಗ್ಯ ಕುರಿತು ವದಂತಿ ಹಬ್ಬಿಸಿದ ಪ್ರಕರಣಗಳಿಗೆ ಸಂಬಂಸಿ ಇದುವರೆಗೂ 58 ಪ್ರಕರಣಗಳು ದಾಖಲಾಗಿದ್ದು, 8 ಮಂದಿಯನ್ನು ಬಂಸಲಾಗಿದೆ. ಇದೇ ವೇಳೆ, ಸಿಎಂ ಜಯಾ ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ತಮಿಳುನಾಡಿನಾದ್ಯಂತ ವಿಶೇಷ ಪ್ರಾರ್ಥನೆಗಳು ಶುಕ್ರವಾರವೂ ಮುಂದುವರಿದಿವೆ.
2021/04/14 07:01:45
https://www.kannadigaworld.com/kannada/karnataka-kn/288193.html
mC4
ಬಂಗಾಳ ಕ್ರೀಡಾಸಚಿವರಾಗಿ ಮನೋಜ್ ತಿವಾರಿ ಪ್ರಮಾಣವಚನ ಸ್ವೀಕಾರ | Former Cricketer Manoj Tiwari Sworn As Sports Minister in West Bengal kvn Kolkata, First Published May 11, 2021, 4:40 PM IST * ಪಶ್ಚಿಮ ಬಂಗಾಳ ಕ್ರೀಡಾಸಚಿವರಾಗಿ ಮನೋಜ್ ತಿವಾರಿ ಪ್ರಮಾಣವಚನ ಸ್ವೀಕಾರ * ಶಿವಪುರ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಕ್ರಿಕೆಟಿಗ * ಮಮತಾ ಬ್ಯಾನರ್ಜಿ ಕ್ಯಾಬಿನೆಟ್ ಸೇರಿದ 43 ಸಚಿವರು. ಕೋಲ್ಕತ(ಮೇ.11): ಇತ್ತೀಚೆಗಷ್ಟೇ ಮುಕ್ತಾಯವಾದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಅತಿಹೆಚ್ಚು ಕುತೂಹಲ ಕೆರಳಿಸಿದ್ದ ವಿಧಾನಸಭಾ ಚುನಾವಣೆ ಎಂದರೆ ಅದು ಪಶ್ಚಿಮ ಬಂಗಾಳ ಚುನಾವಣೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಎಲ್ಲಾ ಸಮೀಕ್ಷೆಗಳನ್ನು ಮೀರಿ 3ನೇ ಬಾರಿಗೆ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇದೀಗ ಸೋಮವಾರ(ಮೇ.11), ಕೋಲ್ಕತದ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 43 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಪೈಕಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮಾಜಿ ಕ್ರಿಕೆಟಿಗ ಮನೋಜ್‌ ತಿವಾರಿಗೂ ಅದೃಷ್ಟ ಖುಲಾಯಿಸಿದ್ದು, ರಾಜ್ಯದ ಕ್ರೀಡಾಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಶಿವ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮನೋಜ್ ತಿವಾರಿ, ಬಿಜೆಪಿಯ ರತನ್ ಚಕ್ರವರ್ತಿ ವಿರುದ್ದ 6 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಇದೀಗ ಮನೋಜ್ ತಿವಾರಿ ಯುವಜನ ಮತ್ತು ಕ್ರೀಡಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಕುರಿತಂತೆ ಟ್ವೀಟ್‌ ಮಾಡಿರುವ ಮನೋಜ್ ತಿವಾರಿ, ''ಹೊಸ ದಾರಿ ಆರಂಭವಾಗಿದೆ" ಎಂದು ಬರೆದುಕೊಂಡಿದ್ದಾರೆ. ಬರೋಬ್ಬರಿ 16 ವರ್ಷಗಳ ಸುದೀರ್ಘ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲಿ ಮನೋಜ್ ತಿವಾರಿ 50.36ರ ಬ್ಯಾಟಿಂಗ್‌ ಸರಾಸರಿಯಲ್ಲಿ 8965 ರನ್‌ ಬಾರಿಸಿದ್ದಾರೆ. ಇನ್ನು ಭಾರತ ಪರ 12 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಿದ್ದಾರೆ. ಇದರ ಜತೆಗೆ ತಿವಾರಿ 2012ರ ಐಪಿಎಲ್ ಚಾಂಪಿಯನ್‌ ಕೋಲ್ಕತ ನೈಟ್‌ ರೈಡರ್ಸ್‌ ತಂಡದ ಸದಸ್ಯರೂ ಕೂಡಾ ಹೌದು. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಒಟ್ಟು 294 ಸ್ಥಾನಗಳ ಪೈಕಿ ತೃಣಮೂಲ ಕಾಂಗ್ರೆಸ್ ಪಕ್ಷವು 215 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದರೆ, ಭಾರತೀಯ ಜನತಾ ಪಕ್ಷ ಕೇವಲ 75 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಇನ್ನು ಕಾಂಗ್ರೆಸ್ ಕೇವಲ ಒಂದು ಹಾಗೂ ಇತರರು 4 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿದ್ದರು.
2021/06/20 04:18:20
https://kannada.asianetnews.com/cricket-sports/former-cricketer-manoj-tiwari-sworn-as-sports-minister-in-west-bengal-kvn-qsxwco
mC4
ಹಿಮ್ಮಡಿಗಳ ಬಿರುಕಿನ ಸಮಸ್ಯೆಗೆ ಒಂದೇ ವಾರದಲ್ಲಿ ಪರಿಹಾರ! | Powerful Homemade Remedy To Reduce Feet Cracks In A Week! - Kannada BoldSky | Updated: Monday, June 6, 2016, 13:05 [IST] ನಿಮ್ಮ ನೆಚ್ಚಿನ ಪಾದರಕ್ಷೆಯನ್ನು ತೊಡಲು ಹಿಂದೇಟು ಹಾಕುತ್ತಿದ್ದೀರಾ? ಒಡೆದ ಹಿಮ್ಮಡಿಗಳೇ ಇದಕ್ಕೆ ಕಾರಣವೇ? ಇದು ಕಾಣಿಸಬಾರದೆಂದು ಎಷ್ಟು ಪ್ರಯತ್ನಪಟ್ಟರೂ ಯಾವುದೋ ಸಂದರ್ಭದಲ್ಲಿ ಕಾಣಿಸಿಕೊಂಡು ಮುಜುಗರ ಅನುಭವಿಸಿದ್ದೀರಾ? ಹಿಮ್ಮಡಿಗಳ ಬಿರುಕಿನ ಕಾರಣ ಎದುರಾಗುವ ನೋವಿನಿಂದ ಕೆಲವು ಪಾದರಕ್ಷೆಗಳನ್ನು ತೊಡಲೂ ಸಾಧ್ಯವಾಗುತ್ತಿಲ್ಲವೇ? ಬಿರುಕು ಮುಚ್ಚಿಕೊಳ್ಳಲು ಕಾಲುಚೀಲ ಧರಿಸುತ್ತಿದ್ದೀರಾ? ಈ ಬಿರುಕುಗಳನ್ನು ತುಂಬುವ ವಿಧಾನಗಳೆಲ್ಲವೂ ಕೈ ಕೊಟ್ಟಿವೆಯೇ? ಈ ಯಾವುದೇ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಕೆಳಗೆ ವಿವರಿಸಿರುವ ಮನೆಮದ್ದು ನಿಮ್ಮ ತೊಂದರೆಯನ್ನು ನಿವಾರಿಸಲಿದೆ. ಬಿರುಕು ಬಿಟ್ಟ ಪಾದಗಳ ಆರೈಕೆಗಾಗಿ ಸರಳ ಮನೆಮದ್ದುಗಳು ಹಿಮ್ಮಡಿಗಳಲ್ಲಿ ಬಿರುಕು ಏಕೆ ಬರುತ್ತದೆ ಎಂಬುದನ್ನು ಅರಿಯುವ ಮುನ್ನ ನಮ್ಮ ಪಾದಗಳ ಚರ್ಮದ ಬಗ್ಗೆ ಅರಿಯುವುದು ಉತ್ತಮ. ನಮ್ಮ ಪಾದಗಳು ಇಡಿಯ ಶರೀರದ ಭಾರವನ್ನು ಹೊರಬೇಕಾದುದರಿಂದ ಇಲ್ಲಿಯ ಚರ್ಮ ಅತ್ಯಂತ ದಪ್ಪನಾಗಿರುತ್ತದೆ. ಅದರಲ್ಲಿಯೂ ಅಂಚುಗಳಲ್ಲಿ ಹೆಚ್ಚು ದಪ್ಪನಾಗಿರುತ್ತದೆ. ಈ ದಪ್ಪನಾದ ಪಡೆ ಜೀವಕೋಶಗಳು ಸತ್ತರೂ ಸುಲಭವಾಗಿ ನಿವಾರಣೆಯಾಗದೇ ಅಂಟಿಕೊಂಡೇ ಇರುತ್ತವೆ. ಕ್ರಮೀಣ ಇವು ಒಣಗಿ ಸೆಳೆತ ಹೆಚ್ಚಾಗುವ ಕಾರಣ ಚಿಕ್ಕ ಬಿರುಕು ಉಂಟಾಗುತ್ತದೆ. ಒಣಗುವ ಪ್ರಮಾಣ ಹೆಚ್ಚಾದಂತೆ ಬಿರುಕು ಆಳವಾಗುತ್ತಾ ಹೋಗುತ್ತದೆ. ಆದ್ದರಿಂದ ಈ ಭಾಗವನ್ನು ಆಗಾಗ ಉಜ್ಜಿಕೊಂಡು ಈ ಸತ್ತ ಜೀವಕೋಶಗಳನ್ನು ನಿವಾರಿಸುತ್ತಾ ಇರಬೇಕು. ಒಣಚರ್ಮ, ದೇಹದ ಭಾರವನ್ನು ಸಮರ್ಪಕವಾಗಿ ಹರಡದ ವಿನ್ಯಾಸದ ಪಾದರಕ್ಷೆಗಳು, ಶಿಲೀಂಧ್ರದ ಸೋಂಕು, ಸ್ಥೂಲಕಾಯ, ಸ್ವಚ್ಛತೆಯಲ್ಲಿ ಕೊರತೆ ಮೊದಲಾದ ಕಾರಣಗಳಿಂದ ಈ ಬಿರುಕುಗಳು ಇನ್ನಷ್ಟು ಆಳಕ್ಕೆ ಇಳಿದು ನಿಜವಾದ ಚರ್ಮವನ್ನು ಹರಿದು ರಕ್ತ ಬರಿಸಬಹುದು. ಸಾಮಾನ್ಯವಾಗಿ ಬಿರುಕುಗಳು ಕಾಣಿಸಿಕೊಂಡ ಬಳಿಕವೂ ಇದರಲ್ಲಿ ತಕ್ಷಣಕ್ಕೆ ಯಾವುದೇ ನೋವು ಇರದ ಕಾರಣ ನಾವೆಲ್ಲರೂ ಇದನ್ನು ಅಲಕ್ಷಿಸಿಬಿಡುತ್ತೇವೆ. ಅಯ್ಯೋ ನಾಳೆ ಸ್ನಾನ ಮಾಡಿಕೊಂಡಾಗ ಉಜ್ಜಿಕೊಂಡರಾಯಿತು ಎಂಬ ಅಸಡ್ಡೆಯಿಂದಲೇ ಹೆಚ್ಚಿನವರಿಗೆ ಈ ತೊಂದರೆ ಉಲ್ಬಣಾವಸ್ಥೆಗೆ ಅಂದರೆ ಸೋರಿಯಾಸಿಸ್ (psoriasis) ಎಂಬ ಸ್ಥಿತಿಗೆ ತಲುಪಲೂ ಕಾರಣವಾಗಬಹುದು. ಆದ್ದರಿಂದ ಈ ಬಿರುಕುಗಳನ್ನು ಮುಚ್ಚುವತ್ತ ಎಷ್ಟು ಬೇಗನೇ ಮನಸ್ಸು ಮಾಡುತ್ತೀರೋ ಅಷ್ಟೂ ಉತ್ತಮ. ಬನ್ನಿ, ಈ ನಿಟ್ಟಿನಲ್ಲಿ ಅತ್ಯಂತ ಸಮರ್ಥವಾದ ಮನೆಮದ್ದು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ: *ಓಟ್ಸ್ ಅಥವಾ ಓಟ್ ಮೀಲ್ - ಎರಡು ದೊಡ್ಡ ಚಮಚ *ಲಿಂಬೆ ರಸ - ಒಂದು ದೊಡ್ಡಚಮಚ *ಉಪ್ಪು- ಎರಡು ಚಿಕ್ಕ ಚಮಚ ಈ ಮೂರೂ ಪರಿಕರಗಳು ಸತ್ತ ಜೀವಕೋಶಗಳನ್ನು ಸಡಿಲಗೊಳಿಸಿ ನಿವಾರಿಸುವಲ್ಲಿ ಸಮರ್ಥವಾಗಿವೆ. ಲಿಂಬೆರಸ ಚರ್ಮದ ಜೀವಕೋಶಗಳನ್ನು ತೇವಗೊಳಿಸಿ ಪ್ರತಿ ಜೀವಕೋಶವನ್ನು ಬೇರೆಬೇರೆಯಾಗಿಸಲು ನೆರವಾಗುತ್ತದೆ ಹಾಗೂ ಬಿರುಕುಗಳಲ್ಲಿ ಆಶ್ರಯ ಪಡೆದಿದ್ದ ಕ್ರಿಮಿ, ಧೂಳು, ಕೀಟಾಣುಗಳನ್ನು ನಿವಾರಿಸಲು ನೆರವಾಗುತ್ತದೆ. ಉಪ್ಪು ಮತ್ತು ಓಟ್ಸ್ ಸಡಿಲವಾದ ಈ ಜೀವಕೋಶಗಳನ್ನು ತಮ್ಮೊಂದಿಗೆ ಅಂಟಿಸಿಕೊಂಡು ಹೊರಹೋಗಲು ನೆರವಾಗುತ್ತವೆ. ಇದರಿಂದ ಬಿರುಕಿನ ಅಕ್ಕಪಕ್ಕದಲ್ಲಿದ್ದ ದಪ್ಪನೆಯ ಚರ್ಮದ ಭಾಗ ನಿಧಾನವಾಗಿ ನಿವಾರಣೆಯಾಗುತ್ತದೆ ಹಾಗೂ ಬಿರುಕಿನ ಆಳದಲ್ಲಿ ಹೊಸ ಚರ್ಮ ಬೆಳೆಯಲು ಸಾಧ್ಯವಾಗುತ್ತದೆ. ಕೆಲವೇ ದಿನಗಳಲ್ಲಿ ಈ ಬಿರುಕುಗಳು ಕಾಣದಂತೆ ಮಾಯವಾಗುತ್ತವೆ. ಕಾಡುವ ಸಮಸ್ಯೆ ಹಿಮ್ಮಡಿ ಒಡಕು-ಇಲ್ಲಿದೆ ಸಿಂಪಲ್ ಮದ್ದು *ಒಂದು ಚಿಕ್ಕ ಬೋಗುಣಿಯಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. *ಒಂದು ಅಗಲವಾದ ಬಕೆಟ್ ಅಥವಾ ಪಾತ್ರೆಯಲ್ಲಿ ಕೊಂಚವೇ ಬಿಸಿನೀರಿನಲ್ಲಿ ಕೊಂಚ ಉಪ್ಪು ಹಾಕಿ (ನಿಮ್ಮ ಪಾದಗಳು ಸಹಿಸುವಷ್ಟು) ಹಾಕಿ ಕೊಂಚ ಕಾಲ ಈ ನೀರಿನಲ್ಲಿ ಎರಡೂ ಪಾದಗಳನು ಮುಳುಗಿಸಿಡಿ. *ಬಳಿಕ ಪಾದಗಳನ್ನು ನೀರಿನಿಂದ ಹೊರತೆಗೆದು ಟವೆಲ್ ನಿಂದ ಒರೆಸಿಕೊಳ್ಳಿ. *ಕಾಲುಗಳ ಕೆಳಗೆ ದಿಂಬೊಂದನ್ನು ಇಟ್ಟು ಪಾದಗಳಿಗೆ ಈ ಲೇಪನವನ್ನು ದಪ್ಪನಾಗಿ ಹಚ್ಚಿ. ಬಿರುಕುಗಳಿರುವಲ್ಲಿ ಕೆಲ ನಿಮಿಷಗಳ ಕಾಲ ಮಸಾಜ್ ಮಾಡಿ. *ಈ ಲೇಪನವನ್ನು ಸುಮಾರು ಹದಿನೈದು ನಿಮಿಷಗಳ ಕಾಲ ಹಾಗೇ ಬಿಡಿ. *ನಂತರವೂ ಪಾದಗಳನ್ನು ಸುಮಾರು ಹತ್ತು ನಿಮಿಷಗಳ ಕಾಲ ಬಿಸಿನೀರಿನಲ್ಲಿ ಮುಳುಗಿಸಿಡಿ. *ಬಳಿಕ ಸ್ಕ್ರಬರ್ ಉಪಯೋಗಿಸಿ ಅಂಚಿನ ಭಾಗಗಳನ್ನು ಕೆರೆದು ತೆಗೆಯಿಸಿ. ಸ್ಕ್ರಬರ್ ಇಲ್ಲದಿದ್ದರೆ ಒರಟಾದ ಕಲ್ಲಿಗೆ ಉಜ್ಜಿಕೊಳ್ಳಲೂ ಬಹುದು. *ಒಂದು ವಾರದ ಕಾಲ ಸತತವಾಗಿ ಈ ವಿಧಾನ ಅನುಸರಿಸಿದರೆ ಬಿರುಕುಗಳು ಇಲ್ಲವಾಗುತ್ತವೆ. ICracked heels can occur due to various reasons like dry skin, walking or running with the wrong kind of shoes, fungal infections, obesity, lack of hygiene, etc. Cracked heels, if left untreated for a long period of time, can lead to serious skin conditions like psoriasis, so they need to be taken care of ASAP! If you are looking for a natural remedy to heal cracked feet, then you can try this homemade oatmeal and lemon scrub.
2019/04/24 02:26:27
https://kannada.boldsky.com/beauty/body-care/2016/powerful-homemade-remedy-reduce-feet-cracks-a-week-012135.html
mC4
ಜನರಿಗಾಗಿ ನದಿ ದಾಟುವ ದೈವಗಳು – Bantwalnews.com ಜನರಿಗಾಗಿ ನದಿ ದಾಟುವ ದೈವಗಳು ಭಾಷಾವಾರು ಪ್ರಾಂತ್ಯ ವಿಂಗಡನೆಯ ಸಂದರ್ಭದಲ್ಲಿ ಕೇರಳ ರಾಜ್ಯದ ಭಾಗವಾಗಿ ಹೋದ ಕಾಸರಗೋಡು ಜಿಲ್ಲೆಯ ಹಲವಾರು ಧಾರ್ಮಿಕ ಆಚರಣೆಗಳು ದಕ್ಷಿಣ ಕನ್ನಡ ಜಿಲ್ಲೆಯ ಆಚರಣೆಗೆ ಸಾಮ್ಯತೆಯನ್ನು ಹೊಂದಿವೆ. ಕಾಸರಗೋಡು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ಆರಾಧಾನಾ ಸಂಪ್ರದಾಯ ತೆಯ್ಯಂ. ಇದು ನಮ್ಮಲ್ಲಿ ಪ್ರಚಲಿತದಲ್ಲಿರುವ ದೈವರಾಧನೆಯನ್ನು ಹೋಲುವ ಕಲಾರೂಪ. ತುಳುನಾಡಿನ ದೈವಗಳಿಗೆ ಪಾಡ್ದನವಿದ್ದರೆ ಇಲ್ಲಿ 'ತೋಟ್ಟಂ' ಎಂಬ ಪ್ರಕಾರವಿದೆ. ಕಾಞಂಗಾಡ್ ಕಾಸರಗೋಡು ಜಿಲ್ಲಾ ಕೇಂದ್ರದಿಂದ 28 ಕಿ.ಮೀ. ದೂರದಲ್ಲಿದೆ. ಮಲಯಾಳಂ ಮಾತೃ ಭಾಷೆಯ ನೆಲವಾದರೂ ಇಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಕುಟುಂಬಗಳು ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದು ತುಳು, ಕೊಂಕಣಿ ಹಾಗೂ ಕನ್ನಡ ಭಾಷೆಗಳನ್ನಾಡುವವರು ಕಾಣಸಿಗುತ್ತಾರೆ. ನಿತ್ಯಾನಂದ ಸ್ವಾಮಿ ಧ್ಯಾನಸ್ಥರಾಗಿದ್ದ ಗುಹೆಗಳು, ಹೊಸದರ್ಗ ಕೋಟೆ ಇಲ್ಲಿನ ಪ್ರಮುಖ ಆಕರ್ಷಣೆ. ಕಾಞಂಗಾಡ್ ಪೇಟೆಯ ಹೊರವಲಯದಲ್ಲಿರುವ 'ಅರೆಯಿ' ಎಂಬ ಪ್ರಶೇದವು ಭತ್ತ, ತೆಂಗು ಹಾಗೂ ಬಾಳೆಯ ಬೆಳೆಗೆ ಪ್ರಸಿದ್ಧವಾಗಿದೆ. ಅರೆಯಿ ಸಮೀಪದ ಕಾರ್ತಿಕ ಎಂಬಲ್ಲಿ ಪ್ರತೀವರ್ಷ ನಡೆಯುವ 'ತೈಯಂ' ರಾಜ್ಯದಲ್ಲೇ ವಿಶಿಷ್ಠತೆಯಿಂದ ಕೂಡಿದೆ. ಇಲ್ಲಿ ಆರಾಧನೆಗೊಂಡ ದೈವಗಳು ನದಿಯನ್ನು ದೋಣಿಯ ಮೂಲಕ ದಾಟಿ 'ಅರೆಯಿ' ಯಲ್ಲಿರುವ ದೈವವನ್ನು ಭೇಟಿ ಮಾಡುವ ಸಂಪ್ರದಾಯವೇ ಇದಕ್ಕೆ ಕಾರಣ. ಸಾಮಾನ್ಯವಾಗಿ ವೀರರ ಆರಾಧನೆಯ ಪ್ರತೀಕವಾಗಿ ರೂಪು ಪಡೆಯುವ 'ತೆಯ್ಯಂ' ಈ ಪ್ರದೇಶದಲ್ಲೂ ಇದೇ ಹಿನ್ನಲೆಯನ್ನು ಹೊಂದಿದೆ ಎಂದು ಕ್ಷೇತ್ರದ ಮುಖ್ಯ ಸ್ಥರಾದ ಕುಂಞಿ ಕೃಷ್ಣನ್ ಅಭಿಪ್ರಾಯ ಪಡುತ್ತಾರೆ. ಭತ್ತವನ್ನೇ ಪ್ರಧಾನ ಬೆಳೆಯನ್ನಾಗಿ ಬೆಳೆಯುತ್ತಿದ್ದ ಇಲ್ಲಿನ ರೈತರಿಗೆ ಪ್ರತೀ ವರ್ಷ ನೆರೆನೀರು ನುಗ್ಗಿ ಬೆಳೆಹಾನಿ ಸಂಭವಿಸುತ್ತಿದ್ದ ಸಂದರ್ಭ ರೈತರ ರಕ್ಷಣೆಗಾಗಿ ದೈವವು ಇಲ್ಲಿ ನೆಲೆಯಾಯಿತು ಎಂಬುದು ನಂಬಿಕೆ. ಹೊಳೆಯ ಆಚೆ ದಡದಲ್ಲಿರುವ ಅರಸರಲ್ಲಿ ಪ್ರಜೆಗಳು ತಮ್ಮ ಕಷ್ಟಗಳನ್ನು ನೇರವಾಗಿ ಹೇಳಿಕೊಳ್ಳಲಾಗದ ಸಂದರ್ಭದಲ್ಲಿ ಅರಮನೆಯ ದೈವಗಳ ಜತೆ ಇಲ್ಲಿನ ದೈವಗಳ ಭೇಟಿಯ ಸಂದರ್ಭ ಕಷ್ಟ ಸುಖಗಳನ್ನು ಹೇಳಿಕೊಳ್ಳವ ಸಂಪ್ರದಾಯವಿತ್ತು. ಆ ಸಂಬಂಧ ಇಂದೂ ಮುಂದುವರಿದಿದೆ ಎಂದು ಕುಂಞಿಕೃಷ್ಣನ್ ಹೇಳುತ್ತಾರೆ. ಪ್ರತೀ ವರ್ಷ ತುಲಾ ಮಾಸ 10 ಮತ್ತು 11 ರಂದು ನಡೆಯುವ ಕಳಿಯಾಟ್ಟ ಉತ್ಸವವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಭಕ್ತ ಜನರು ಸೇರುತ್ತಾರೆ.
2019/04/20 15:19:27
https://www.bantwalnews.com/2017/12/06/cover-story-5/
mC4
ಉಗ್ರರು ನುಸುಳಿದ್ದಾರೆಂಬ ಗುಪ್ತಚರ ಇಲಾಖೆ ವರದಿ: ತಮಿಳುನಾಡಿನಲ್ಲಿ ಕಟ್ಟೆಚ್ಚರ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Aug 23, 2019, 1:22 PM IST ಚೆನ್ನೈ, ಆ.23: ರಾಜ್ಯಕ್ಕೆ ಎಲ್ಇಟಿ ಸಂಘಟನೆಯ ಆರು ಉಗ್ರರು ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ಇಲಾಖೆಯ ವರದಿಯ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ರಾಜ್ಯದಲ್ಲಿ ಕಟ್ಟೆಚ್ಚರವಹಿಸಿದ್ದಾರೆ. ಆರು ಉಗ್ರರ ಪೈಕಿ ಓರ್ವ ಪಾಕಿಸ್ತಾನದ ಪ್ರಜೆ ಎಂದು ನಂಬಲಾಗಿದೆ. ''ನಾವು ಈ ಮಾಹಿತಿಯನ್ನು ಸ್ವೀಕರಿಸಿದ್ದು, ನಮ್ಮ ಪಡೆಗೆ ಎಚ್ಚರಿಕೆ ರವಾನಿಸಿದ್ದೇವೆ. ಶಂಕಿತ ವ್ಯಕ್ತಿ ಅಥವಾ ಶಂಕಿತ ಚಟುವಟಕೆಯನ್ನು ಸಾರ್ವಜನಿಕರು ನೋಡಿದರೆ ತಕ್ಷಣವೇ ಮಾಹಿತಿ ನೀಡಬೇಕೆಂದು ಬಯಸುತ್ತೇವೆ'' ಎಂದು ಉನ್ನತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ರಾಜ್ಯ ರಾಜಧಾನಿ ಚೆನ್ನೈ ಹಾಗೂ ಕೊಯಮತ್ತೂರಿನಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಹೊಟೇಲ್ಗಳು, ವಿಮಾನ ನಿಲ್ದಾಣಗಳು, ರೈಲ್ವೇ ನಿಲ್ದಾಣಗಳು, ಸಿನಿಮಾ ಗೃಹಗಳು, ಶಾಪಿಂಗ್ ಮಾಲ್ಗಳು ಹಾಗೂ ಪೂಜಾ ಸ್ಥಳಗಳಲ್ಲಿ ಕಟ್ಚೆಚರ ವಹಿಸಲಾಗಿದೆ. ಕೊಯಮತ್ತೂರಿನಲ್ಲಿ ಈ ಹಿಂದೆ ಮೂಲಭೂತವಾದಿಗಳ ಗುಂಪು ದಾಳಿ ನಡೆಸಿತ್ತು.
2020/09/30 16:40:02
http://www.varthabharati.in/article/national/206579
mC4
ಎಲ್ಲಿಂದಲೋ ಬಂದವರು | Ellindalo bandavaru | Bharathi B V | Sawanna – Harivu Books Decrease quantity for ಎಲ್ಲಿಂದಲೋ ಬಂದವರು Increase quantity for ಎಲ್ಲಿಂದಲೋ ಬಂದವರು ಕೊಡುಕೊಳ್ಳುವ ಈ ವ್ಯಾವಹಾರಿಕ ಜಗತ್ತಿನಲ್ಲಿ ಇದ್ದಕ್ಕಿದ್ದಂತೆ ಯಾರೋ ಎದುರಾಗಿ ನಮಗೆ ಸಹಾಯ ಹಸ್ತ ಚಾಚುತ್ತಾರೆ, ಯಾರೋ ನಾನಿದ್ದೇನೆ ಸುಮ್ಮನಿರು ಎಂದು ಭರವಸೆ ಕೊಟ್ಟು ಬಿಡುತ್ತಾರೆ, ಯಾರೋ this too shall pass ಎನ್ನುವ ಆತ್ಮೀಯ ನುಡಿಗಳನ್ನು ಆಡಿಬಿಡುತ್ತಾರೆ. ಅದು ಮಳೆಯಾಗುವ ಮುನ್ನ ಗಂಟೆಗಟ್ಟಲೆ ಕಟ್ಟುವ ಮೋಡದಂತಲ್ಲ... ಕಗ್ಗತ್ತಲಿನ ಹಾದಿಯಲ್ಲಿ ಒಬ್ಬೊಂಟಿ ನಡೆವಾಗ ಸುಮ್ಮನೆ ಸುಳಿದು ಮಾಯವಾಗುವ ಕೋಲ್ಕಿಂಚಿನಂತೆ! ಕಣ್ಣು ಕೋರೈಸುವ ಬೆಳಕು ನೀಡಿ ಮಾಯವಾದ ನಂತರ ಹಾದಿ ತುಸು ನಿಚ್ಚಳವಾಗಿ, ನಡೆಯಲು ಸುಗಮವಾಗಿಬಿಡುತ್ತದೆ. ಆ ಕ್ಷಣದಲ್ಲಿ ಅವರು ಸಹಾಯ ಮಾಡುವ ಅಗತ್ಯವೇನೂ ಇರುವುದಿಲ್ಲ. ಆದರೂ ಮಾಡುತ್ತಾರೆ. ಕೇಳಿದರೇ ಕೊಡಲು ಕೈ ತಡೆಯುವವರ ಜಗತ್ತಿನಲ್ಲಿ ಇಂಥ ಅಪರೂಪದವರೂ ಎದುರಾಗುವುದು ನನ್ನನ್ನು ಯಾವತ್ತೂ ವಿಸ್ಮಯಳಾಗಿಸುತ್ತದೆ. 'Be the reason someone believes in the goodness of people' ಎಂಬ ಮಾತಿದೆಯಲ್ಲ, ಅದರಂತೆ ನಡೆದುಕೊಂಡವರು! ಹೂ ಗುಚ್ಛವನ್ನು ಒಂದು ಹೂದಾನಿಯಲ್ಲಿಟ್ಟು, ಭರ್ತಿ ನೀರು ತುಂಬಿಸಿ ಕಾಂಡದ ತುದಿ ಮಾತ್ರ ದಿನವೂ ತುಸುವೇ ಕತ್ತರಿಸುತ್ತಿದ್ದರೆ ಎಷ್ಟೋ ಕಾಲ ಹೂವು ಬಾಡದೇ ಉಳಿಯುತ್ತದೆ.
2022/05/23 18:07:23
https://harivubooks.com/products/ellindalo-bandavaru-bharathi-sawanna
mC4
ಜರ್ಮನ್ ಕಲಾವಿದ ಜೋಹಾನ್ಸ್ ವೋಸ್ ಅವರ ಅದ್ಭುತ ಡಿಜಿಟಲ್ ವರ್ಣಚಿತ್ರಗಳು | ಕ್ರಿಯೇಟಿವ್ಸ್ ಆನ್‌ಲೈನ್ ಜರ್ಮನ್ ಕಲಾವಿದ ಜೋಹಾನ್ಸ್ ವೋಸ್ ಅವರ ಅದ್ಭುತ ಡಿಜಿಟಲ್ ವರ್ಣಚಿತ್ರಗಳು ಜೀಸಸ್ ಅರ್ಜೋನಾ ಮೊಂಟಾಲ್ವೊ | | ಕಲಾವಿದರು, ಗ್ರಾಫಿಕ್ ಡಿಸೈನ್ 1988 ರಲ್ಲಿ ಜರ್ಮನಿಯಲ್ಲಿ ಜನಿಸಿದರು. ಜೋಹಾನ್ಸ್ ವೋಸ್ ಇದು ಒಂದು ಲೈಪ್‌ಜಿಗ್‌ನಿಂದ ಸಚಿತ್ರಕಾರ ಮತ್ತು ಡಿಜಿಟಲ್ ವರ್ಣಚಿತ್ರಕಾರ, ಮತ್ತು ಅದರ ವ್ಯಾಪ್ತಿ ವಾಸ್ತವವಾಗಿ ಸಾಕಷ್ಟು ಪ್ರಭಾವಶಾಲಿಯಾಗಿದೆ. ಇದು ಪ್ರಾರಂಭವಾಯಿತು ಮಂಗಾ ಅವರ ಆರಂಭಿಕ ಯೌವನದಲ್ಲಿ, ಆದರೆ 2007 ರಿಂದ ಅವರು ಕಲೆಯನ್ನು ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದ್ದಾರೆ. ಅಂದಿನಿಂದ, ಅವರು ನಿಜವನ್ನು ತೋರಿಸುವ ಸುಂದರವಾದ ಚಿತ್ರಣಗಳನ್ನು ಮಾಡುತ್ತಿದ್ದಾರೆ ವಿವರಗಳಿಗೆ ಗಮನ, ಮತ್ತು ಅತ್ಯುತ್ತಮ ನಿಯಂತ್ರಣ ಬೆಳಕು y ನೆರಳುಗಳು. ಅವರ ದೃಷ್ಟಾಂತಗಳ ವಿಷಯಗಳು ವ್ಯಾಪಕವಾಗಿ ಬದಲಾಗುತ್ತವೆ ಫ್ಯಾಂಟಸಿ ದೃಶ್ಯಗಳು, ವೈಜ್ಞಾನಿಕ ಕಾದಂಬರಿ ಮತ್ತು ಸಹ ವಾಸ್ತವಿಕತೆ, ಇದು ಜೋಹಾನ್ಸ್ ವೋಸ್ ಯಾವುದೇ ರೀತಿಯ ಮೋಟಿಫ್ ಅನ್ನು ಕರಗತ ಮಾಡಿಕೊಳ್ಳಬಹುದು ಎಂದು ತೋರಿಸುತ್ತದೆ. ಅವರ ಅತ್ಯಂತ ಪ್ರಸಿದ್ಧ ಕೃತಿಗಳೆಂದರೆ ಮ್ಯಾಜಿಕ್: ದಿ ಗ್ಯಾದರಿಂಗ್. TOಲೇಖನದ ಕೊನೆಯಲ್ಲಿ ನೀವು ನೋಡಬಹುದು ಸಚಿತ್ರ ಗ್ಯಾಲರಿ ಇದು ಅದ್ಭುತವಾಗಿದೆ. ಕಾರ್ಡ್ ಆಟಗಳು ಮಕ್ಕಳಿಗೆ ಉತ್ತಮ ಮಾರ್ಗವಾಗಿದೆ ಸಚಿತ್ರಕಾರರು ಜನರು ಸಂವಹನ ನಡೆಸುವ ಸಣ್ಣ ಕಲಾಕೃತಿಗಳನ್ನು ಮಾಡುವ ಮೂಲಕ ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು. ಒಬ್ಬ ವ್ಯಕ್ತಿಯು ತನ್ನ ಅಕ್ಷರಗಳ ಸಂಗ್ರಹದ ಕಡೆಗೆ ಭಾವಿಸುವ ಬಾಂಧವ್ಯವು ಬಹಳ ಪ್ರಬಲವಾಗಿದೆ ಮತಾಂಧತೆ, ಆದ್ದರಿಂದ ಸಚಿತ್ರಕಾರನ ರೇಖಾಚಿತ್ರಗಳು ಅವುಗಳನ್ನು ಖರೀದಿಸುವ ಜನರೊಂದಿಗೆ ಸ್ಪಷ್ಟವಾದ ಸಂಬಂಧವನ್ನು ಸೃಷ್ಟಿಸುತ್ತವೆ. ಮೇಲೆ ತಿಳಿಸಿದ ಆಟವು ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ, ಮತ್ತು ಜೊಹಾನ್ಸ್ ವೋಸ್ ಸಚಿತ್ರಕಾರರಲ್ಲಿ ಒಬ್ಬರು 2011 ನಿಮ್ಮ ದೀರ್ಘಕಾಲದ ಸ್ನೇಹಿತನೊಂದಿಗೆ ಅಕ್ಷರಗಳನ್ನು ರಚಿಸಿದ ಶ್ರೇಷ್ಠ ಸಚಿತ್ರಕಾರರ ಪಟ್ಟಿಗೆ ನಿಮ್ಮ ಹೆಸರನ್ನು ಸೇರಿಸಬೇಕಾಗಿದೆ. ಜನ ಸ್ಕಿರ್ಮರ್. ಇಲ್ಲಸ್ಟ್ರೇಟರ್ ಆಗಿ ಇದು ಅವರ ಮೊದಲ ಕೆಲಸ ಎಂಬ ಅಂಶವು ಇನ್ನೂ ಹೆಚ್ಚು ಪ್ರಭಾವಶಾಲಿಯಾಗಿದೆ, ಆದ್ದರಿಂದ ನೀವು ಅದನ್ನು ಖಚಿತವಾಗಿ ಹೇಳಬಹುದು ಭವಿಷ್ಯವು ಅವನಿಗೆ ದೊಡ್ಡ ಸಂಗತಿಗಳನ್ನು ಹೊಂದಿದೆ. ಲೇಖನಕ್ಕೆ ಪೂರ್ಣ ಮಾರ್ಗ: ಆನ್‌ಲೈನ್ ಸೃಜನಶೀಲರು » ಜನರಲ್ » ಕಲಾವಿದರು » ಜರ್ಮನ್ ಕಲಾವಿದ ಜೋಹಾನ್ಸ್ ವೋಸ್ ಅವರ ಅದ್ಭುತ ಡಿಜಿಟಲ್ ವರ್ಣಚಿತ್ರಗಳು
2022/06/26 17:33:05
https://www.creativosonline.org/kn/%E0%B2%9C%E0%B2%B0%E0%B3%8D%E0%B2%AE%E0%B2%A8%E0%B3%8D-%E0%B2%95%E0%B2%B2%E0%B2%BE%E0%B2%B5%E0%B2%BF%E0%B2%A6-%E0%B2%9C%E0%B3%8B%E0%B2%B9%E0%B2%BE%E0%B2%A8%E0%B3%8D%E0%B2%B8%E0%B3%8D-%E0%B2%B5%E0%B3%8B%E0%B2%B8%E0%B3%8D-%E0%B2%85%E0%B2%B5%E0%B2%B0-%E0%B2%85%E0%B2%A6%E0%B3%8D%E0%B2%AD%E0%B3%81%E0%B2%A4-%E0%B2%A1%E0%B2%BF%E0%B2%9C%E0%B2%BF%E0%B2%9F%E0%B2%B2%E0%B3%8D-%E0%B2%B5%E0%B2%B0%E0%B3%8D%E0%B2%A3%E0%B2%9A%E0%B2%BF%E0%B2%A4%E0%B3%8D%E0%B2%B0%E0%B2%97%E0%B2%B3%E0%B3%81.html
mC4
ಕೆಜಿಎಫ್​-​ 2ಗೆ ಸಂಜಯ್​ ದತ್​ ಪ್ರವೇಶ..! | KANNADIGA WORLD Home ಕನ್ನಡ ವಾರ್ತೆಗಳು ಮನೋರಂಜನೆ ಕೆಜಿಎಫ್​-​ 2ಗೆ ಸಂಜಯ್​ ದತ್​ ಪ್ರವೇಶ..! ಕೆಜಿಎಫ್​-​ 2ಗೆ ಸಂಜಯ್​ ದತ್​ ಪ್ರವೇಶ..! ಕೆಜಿಎಫ್​ ಚಾಪ್ಟರ್​ 2. ಯಶ್​ ಅಭಿನಯದ ಚಿತ್ರದ ಚಿತ್ರೀಕರಣ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಆರಂಭವಾಗಿದೆ. ಸಿನಿಮಾದ ವಿಲನ್​ ಅಧೀರ ಪಾತ್ರಧಾರಿ ಸಂಜಯ್​ ದತ್​ ಮತ್ತೆ ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ. ಈ ಹಿಂದೆ ಅವರಿಗೆ ಕ್ಯಾನ್ಸರ್​ ಇರುವುದು ಗೊತ್ತಾಗುತ್ತಿದ್ದಂತೆಯೇ ಅಭಿಮಾನಿಗಳು ಆತಂಕದಲ್ಲಿದ್ದರು. ಆದರೆ ಸಂಜಯ್​ ದತ್​ ಈಗಾಗಲೇ ಮಾತು ಕೊಟ್ಟಂತೆ ಸಹಿ ಮಾಡಿರುವ ಚಿತ್ರಗಳ ಚಿತ್ರೀಕರಣ ಮುಗಿಸಿಕೊಡುತ್ತಿದ್ದಾರೆ. ಈ ಹಿಂದೆಯಷ್ಟೆ ಯಶ್​ ರಾಜ್​ ಸ್ಟುಡಿಯೋದಲ್ಲಿ ಶಂಶೇರಾ ಚಿತ್ರದ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ನಂತರ ಮತ್ತೆ ಕೀಮೋ ಮಾಡಿಸಿಕೊಂಡು ಕೆಜಿಎಫ್​ ಚಾಪ್ಟರ್​ 2 ಚಿತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ್ದರು. ದೇಹದ ತೂಕ ಹೆಚ್ಚಿಸಿಕೊಂಡು ಮತ್ತೆ ಮೊದಲಿನಂತೆ ಬಾಡಿ ಬಿಲ್ಡ್​ ಮಾಡುವ ಕಾರ್ಯದಲ್ಲಿ ನಿರತರಾಗಿದ್ದ ಸಂಜಯ್​ ದತ್​ ಅಕ್ಟೋಬರ್​ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೊಸ ಹೇರ್​ ಸ್ಟೈಲ್​ ಜೊತೆಗೆ ಕೆಜಿಎಫ್​ ಚಿತ್ರಕ್ಕೆ ಮಾಡಿಕೊಳ್ಳುತ್ತಿರುವ ತಯಾರಿ ಬಗ್ಗೆಯೂ ಮಾಹಿತಿ ನೀಡಿದ್ದರು. ನವೆಂಬರ್​ನಲ್ಲಿ ಹೈದರಾಬಾದಿನಲ್ಲಿ ನಡೆದ ಕೆಜಿಎಫ್​ ಚಾಪ್ಟರ್​ 2 ಶೂಟಿಂಗ್​ನಲ್ಲಿ ಭಾಗಿಯಾಗುವುದಾಗಿ ಹೇಳಿದ್ದ ಸಂಜಯ್ ದತ್​, ಆಗ ಚಿತ್ರೀಕರಣಕ್ಕೆ ಹಾಜರಾಗಲಿಲ್ಲ. ಅದಕ್ಕೆ ಈಗ ಅಧೀರ ಕೆಜಿಎಫ್​ ಚಿತ್ರತಂಡ ಸೇರಿಕೊಳ್ಳಲಿದ್ದಾರಂತೆ. ಹೌದು, ಡಿಸೆಂಬರ್​ನಲ್ಲಿ ಹೈದರಾಬಾದಿನಲ್ಲಿ ಕೆಜಿಎಫ್​ 2 ಶೂಟಿಂಗ್​ ನಡೆಯಲಿದ್ದು, ಸಂಜು ಬಾಬಾ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರಂತೆ. ಡಿಸೆಂಬರ್​ನಲ್ಲಿ ಚಿತ್ರತಂಡ ಕೊನೆ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ರಾಕಿ ಭಾಯ್​ ಹಾಗೂ ಅಧೀರ ಎದುರಾಗುವ ದೃಶ್ಯಗಳ ಶೂಟಿಂಗ್ ನಡೆಯಲಿದೆಯಂತೆ. ಇನ್ನು ಈಗಾಗಲೇ ಕ್ಯಾನ್ಸರ್​ನಿಂದ ಗುಣಮುಖರಾಗಿದ್ದು, ಹೋರಾಟದಲ್ಲಿ ಗೆದ್ದಿದ್ದೇನೆ ಎಂದು ಸಂಜಯ್​ ದತ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಕ್ರೂರಿ ಅಧೀರನ ಪಾತ್ರದಲ್ಲಿ ಮಿಂಚಲು ಸಕಲ ಸಿದ್ಧತೆಗಳೊಂದಿಗೆ ಚಿತ್ರತಂಡ ಸೇರಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಜಿಮ್​ನಲ್ಲಿ ಬೆವರಿಳಿಸುತ್ತಿರುವ ಸಂಜಯ್​ ದತ್​ ಮತ್ತೆ ಹಿಂದಿನಂತೆ ಬಾಡಿ ಬಿಲ್ಡ್​ ಮಾಡುತ್ತಿದ್ದಾರಂತೆ. ಕಟ್ಟುಮಸ್ತಾದ ದೇಹದೊಂದಿಗೆ ಖಡಕ್​ ವಿಲನ್ ಅಧೀರನಾಗಿ ತೆರೆ ಮೇಲೆ ರಾಕಿ ಭಾಯ್​ಗೆ ಟಕ್ಕರ್​ ಕೊಡಲಿದ್ದಾರೆ ಬಾಲಿವುಡ್​ ಖಳ ನಾಯಕ್​ ಸಂಜಯ್​ ದತ್​. ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್​, ಅನಂತ್ ನಾಗ್​, ಪ್ರಕಾಶ್​ ರೈ, ಮಾಳವೀಕಾ ಅವಿನಾಶ್​ ಅವರ ತಾರಗಣವಿದೆ.
2020/12/02 11:51:37
https://www.kannadigaworld.com/kannada/sports-ent-kn/441982.html
mC4
ದಕ್ಷಿಣ ಭಾರತೀಯ ಜಾನಪದ ಕೋಶ (ತ)(೯೦) – ಕಣಜ ದಕ್ಷಿಣ ಭಾರತೀಯ ಜಾನಪದ ಕೋಶ (ತ)(೯೦) Home/ಕಲೆ ಮತ್ತು ಮನರಂಜನೆ, ಕೃಷಿ, ಕ್ರೀಡೆ, ಜನಪದ, ಜನಪದ, ಜನಪದ ಕೃಷಿ, ಜನಪದ ಮತ್ತು ಪ್ರದರ್ಶನ ಕಲೆ, ಜನಪದ ಸಾಹಿತ್ಯ, ಸಂಸ್ಕೃತಿ-ಪರಂಪರೆ, ಸಾಹಿತ್ಯ ವಿಮರ್ಶೆ/ದಕ್ಷಿಣ ಭಾರತೀಯ ಜಾನಪದ ಕೋಶ (ತ)(೯೦) ತಮಿಳುನಾಡಿನಗೃಹೋಪಕರಣಗಳು – ಜನಪದ ಕಲಾವಸ್ತುಗಳ ತೌರೂರೇ ಗ್ರಾಮಗಳು. ಗ್ರಾಮೀಣ ಜನರ ದಿನನಿತ್ಯದ ಅಗತ್ಯವಾದ ಗೃಹ ಉಪಯೋಗಿ ವಸ್ತುಗಳನ್ನು ತಮ್ಮ ಅರಿವಿನ ಸೂಕ್ಷ್ಮತೆಯಿಂದ ಕಲಾಸಾವ್‌ರ್ಯವನ್ನು ಉಪಯೋಗಿಸಿ ತಮಗೆ ದೊರಕಿದ ಕಲ್ಲು, ಮಣ್ಣು, ಮರ, ನಾರು, ಕಬ್ಬಿಣ, ತಾಮ್ರ, ತವರ, ಅಲ್ಯುಮಿನಿಂಯ ಮುಂತಾದ ಮೂಲವಸ್ತುಗಳಿಂದ ಪರಂಪರಾಗತವಾಗಿ ಹಲವಾರು ಉಪಯೋಗವಸ್ತುಗಳನ್ನು ತಯಾರಿಸಿ ಉಪಯೋಗಿಸುತ್ತಾ ಬರುತ್ತಿದ್ದಾರೆ. ಕೆಲವು ವಸ್ತುಗಳ ಕೆಲಸಗಳು ಜಗತ್ತೇ ಚಕಿತಗೊಳ್ಳುವ ಪ್ರಮಾಣಕ್ಕೆ ಬಹಳ ಸೂಕ್ಷ್ಮವಾಗಿಯೂ ಕಲಾತ್ಮಕವಾಗಿಯೂ ನಿರ್ಮಾಣಗೊಂಡಿರುವುದನ್ನು ಕಾಣಬಹುದಾಗಿದೆ. ಮಾನವ ಕುಲವು ರೂಪಗೊಂಡ ಕಾಲದಿದಲೇ ಪ್ರಕೃತಿದತ್ತವಾಗಿ ದೊರಕಿದ ವಸ್ತುಗಳ ಸಹಾಯದಿಂದ ಅಗತ್ಯಕ್ಕನುಗುಣವಾಗಿ ರಚಿಸಿ ಉಪಯೋಗಿಸಿದ್ದಾರೆ ಎಂಬುದನ್ನು ಇತಿಹಾಸತಜ್ಞರೂ ಪ್ರಾಚೀನ ಸಂಶೋಧಕರೂ ಹೇಳುತ್ತಿದ್ದಾರೆ. ಮನುಷ್ಯರು ಅಲಮಾರಿ ಜೀವನದಲ್ಲಿ ಸೊಪ್ಪುಗಳನ್ನೂ ಮರಕಡ್ಡಿಗಳನ್ನೂ ಕಲ್ಲುಗಳನ್ನೂ ಉಪಯೋಗಿಸಿ ಕಾಯಿ, ಹಣ್ಣು, ಗಡ್ಡೆಗೆಣಸುಗಳನ್ನು ಉಂಡು, ಕಾಡು ಪ್ರಾಣಿಗಳನ್ನು ಬೇಟೆಯಾಡಿ ಜೀವಿಸಿದ್ದರೆಂಬುದನ್ನು ಇತಿಹಾಸಗಳ ಮೂಲಕ ಅರಿಯಲು ಸಾಧ್ಯವಾಗುತ್ತದೆ. ಕಾಡಿಗೆ ಕೆಲಸಕ್ಕೆ ಹೋಗುವವರು ನೀರನ್ನು ಕುಡಿಯಲು, ಆಹಾರ ಉಣ್ಣಲು, ಸಿಹಿಮದ್ಯ, ಕಳ್ಳು ಮುಂತಾದ ಪಾನೀಯಗಳನ್ನು ಕುಡಿಯುವುದಕ್ಕೆ ಬಾಳೆ ಎಲೆ, ಈಚಲುಗರಿಗಳನ್ನು ಹದಗೊಳಿಸಿ ಉಪಯೋಗಿಸುತ್ತಿದ್ದ. ಅದನ್ನು ಇಂದೂ ಕಾಣಬಹುದಾಗಿದೆ. ಅದೇ ರೀತಿ ವ್ಯವಸಾಯದ ಮೂಲಕ ದೊರೆಯುವಂಥ ಧಾನ್ಯಗಳನ್ನು ರುಚಿಗೊಳಿಸಿ, ಸಂರಕ್ಷಿಸಿ ಅಡುಗೆಮಾಡಿ ಉಣ್ಣುವುದಕ್ಕೂ, ಕಟ್ಟುವಿಕೆ, ಬೀಸುವಿಕೆ, ರುಬ್ಬುವಿಕೆ, ಶುದ್ಧಗೊಳಿಸುವಿಕೆ ಮುಂತಾದ ಕೆಲಸಗಳನ್ನು ಮಾಡುವುದಕ್ಕೂ ಹಿಂದೆ ಕಾಲದಲಿ (ಪ್ರಾಚೀನ ಕಾಲಘಟ್ಟದಲ್ಲಿ) ಸಾಧನಗಳನ್ನು ತಯಾರಿಸಿ ಉಪಯೋಗಿಸಿದ್ದಾರೆ. ಕಲ್ಲಿನ ಸಾಧನಗಳು: ಮನುಷ್ಯನು ಮೊದಮೊದಲು ಕಲ್ಲಿನಿಂದಲೇ ವಸ್ತುಗಳನ್ನು ಮಾಡಲಾರಂಭಿಸಿದನು. ಇದನ್ನು ಸಂಶೋಧಕರು ಶಿಲಾಯುಗ ಎನ್ನುತ್ತಾರೆ. ಇದು ಮನುಷ್ಯನಿಗೆ ಸರಿಯಾಗಿ ಬುದ್ಧಿ ಬೆಳವಣಿಗೆಯಿಲ್ಲದ ಕಾಲಘಟ್ಟಕ್ಕೆ ಸೇರಿದ್ದೇ ಶಿಲಾಯುಗ ನಾಗರಿಕತೆ ಎಂದು ಬಹುಪಾಲು ಚಿಂತಕರು ಅಭಿಪ್ರಾಯಪಡುತ್ತಾರೆ. ಆದರೂ ಕೂಡ ಒರಳುಕಲ್ಲು, ಅರೆಯುವ ಕಲ್ಲು, ರುಬ್ಬುವಿಕೆ, ರಾಗಿಕಲ್ಲು, ಗಾಣ ಮುಂತಾದುವು ಶಿಲಾಯುಗ ನಾಗರಿಕತೆಯ ಗುರುತುಗಳು ಇಂದಿಗೂ ನಮ್ಮ ಬಳಿ ಜೀವಂತವಾಗಿಯೇ ಇವೆ. ಅದು ಮಾತ್ರವಲ್ಲದೆ ನಾಗರಿಕತೆ ಬೆಳವಣಿಗೆ ಹೊಂದಿಯೂ, ಕಂಪ್ಯೂಟರ್ ಯುಗದ ಅನಂತರವೂ, ಹಿಟ್ಟು ರುಬ್ಬುವ ಯಂತ್ರವಾದ ಗ್ರೈಂಡರ್ನಲ್ಲಿಯೂ ತಳಭಾಗದಲ್ಲಿಯೂ ಮೇಲೆ ಅರೆಯುವುದರಲ್ಲಿಯೂ ಕಲ್ಲುಗಳನ್ನೇ ಹೊಂದಿಸಿರುವುದನ್ನು ಕಾಣಬಹುದಾಗಿದೆ. ಮಣ್ಣಿನ ವಸ್ತಗಳು: ದಕ್ಷಿಣ ತಮಿಳುನಾಡಿನ ಕೆಲವು ಸಂಶೋಧನೆಗಳಲ್ಲಿ ಅದಿಚ್ಚನಲ್ಲೂರ್, ಮಾಂಗುಡಿ, ಕಳುಗುಮಲೈ, ಶಂಕರನ್ ಕೋವಿಲ್‌ನ ಪಾಟ್ಟಂಕುಳಮ್, ಕೊಲ್ಲಕೊಂಡಾನ್ ಮುಂತಾದ ಭಾಗಗಳಲ್ಲಿ ದೊರಕಿದ ಸತ್ತವರ ಶರೀರಗಳನ್ನು ಇಡುವ ಮಣ್ಣಿನ ದೊಡ್ಡ ದೊಡ್ಡ ಪಾತ್ರೆಗಳೂ, ಇನ್ನಿತರ ಮಣ್ಣಿನ ಪಾತ್ರೆಗಳೂ ಇದರ ಪ್ರಾಚೀನತೆಗೆ ನಿದರ್ಶನವಾಗಿವೆ. ಅದು ಮಾತ್ರವಲ್ಲದೆ ಕಾರ್ತಿಕ ದೀಪವನ್ನು ಬೆಳಗಿಸಲು ಇಂದಿಗೂ ಮಣ್ಣಿನ ದೀಪವನ್ನು ಬಳಸುವುದುಂಟು. ತೆನಾಲಿರಾಮನ ಕತೆಗಳಲ್ಲಿ, ಶ್ರೀಮಂತನ ಮನೆಯ ಮದುವೆ ನಡೆಯುತ್ತದೆ. ಅದರಲ್ಲಿ ಆನೆ ಮೆರೆವಣಿಗೆಯಲ್ಲಿ ದಿಢೀರನೆ ಸಾಯುತ್ತದೆ. ಶ್ರೀಮಂತ ಮನೆಗೆ ಹೋಗಿ ಬಾಗಿಲನ್ನು ಹಾಕಿಕೊಂಡು ಮಡಕೆಗಳನ್ನು ಜೋಡಿಸಿಡುತ್ತಾನೆ. ಆನೆ ಸತ್ತ ವಿಷಯವು ಮಾವುತನಿಗೆ ತಲುಪುತ್ತದೆ ಮಾವುತ ಶ್ರೀಮಂತನನ್ನು ಹುಡುಕಿಕೊಂಡು ಬರುತ್ತಾನೆ. ಬಾಗಿಲು ಹಾಕಿರುವುದನ್ನು ನೋಡಿದ ಅವನು ತಳ್ಳುತ್ತಾನೆ. ಆಗ ಮಡಕೆಗಳು ಸಂಪೂರ್ಣವಾಗಿ ಬಿದ್ದು ಚೂರು ಚೂರಾಗುತ್ತವೆ. ತಕ್ಷಣ ಇಬ್ಬರೂ ನ್ಯಾಯಾಧೀಶರ ಬಳಿ ಹೋಗುತ್ತಾರೆ. ಆನೆಗೂ ಮಡಕೆಗೂ ಸರಿಸಮನಾಯಿತು ಎಂದು ತೀರ್ಪು ನೀಡಲಾಯಿತು. ಅದರಂತೆ "ಆನೆಯಿದ್ದರೂ ಸಾವಿರ ಹೊನ್ನು ಸತ್ತರೂ ಸಾವಿರ ಹೊನ್ನು" ಅಷ್ಟೊಂದು ಬೆಲೆಯುಳ್ಳದ್ದು ಆನೆ ಎನ್ನುವರು. ಆದರೆ ಈ ಕಥೆಯಲ್ಲಿ ಮಡಕೆಯ ದರ ಅಥವಾ ಮೌಲ್ಯವನ್ನು ಸಾವಿರ ಹೊನ್ನಿಗೆ ಸಮನಾಗಿ ಪರಿಗಣಿತವಾಗಿರುವುದನ್ನು ಕಾಣಬಹುದಾಗಿದೆ. ವಿಜ್ಞಾನ ಸರಿಯಾಗಿ ಬೆಳವಣಿಗೆ ಹೊಂದಿರದ ಕಾಲಘಟ್ಟದಲ್ಲಿ ಮಣ್ಣಿನ ಸಾಧನಗಳು ಬೆಲೆಯುಳ್ಳದ್ದಾಗಿದ್ದುವು. ಈ ಮಣ್ಣಿನ ಸಾಧನಗಳೂ ಕಪ್ಪುಮಣ್ಣು, ಕೆಮ್ಮಣ್ಣು, ಮಡ್ಡಿ ಮುಂತಾದವುಗಳಿಂದ ಮಾಡಿದ್ದು ದಕ್ಷಿಣ ತಮಿಳುನಾಡಿನಲ್ಲಿ ದೊರೆಯುತ್ತವೆ. ಈ ಮಣ್ಣುಗಳಿಂದ ಜೋಡಿಕೆಯ ಮಡಕೆ, ಆಹಾರ ತಯಾರಿಸುವ ಮಡಕೆ, ಉಪ್ಪು ಸಂಗ್ರಹಿಸಿಡುವ ಮಡಕೆ ಮುಂತಾದುವುಗಳನ್ನು ತಯಾರಿಸಲಾಗುತ್ತಿತ್ತು. ಅವುಗಳನ್ನು ಆಯಾ ಉಪಯೋಗದ ಹೆಸರುಗಳಿನುಗುಣವಾಗಿ ಕರೆಯಲಾಯಿತು. ಸಾಂಬಾರ ಪಾತ್ರೆ, ಮುಚ್ಚಳ, ಲೋಟ, ದೀಪ, ಬಾನಿ, ಒಲೆ ಮುಂತಾದವುಗಳನ್ನು ಮಾಡಿಕೊಳ್ಳುತ್ತಿದ್ದರು. ದವಸಧಾನ್ಯಗಳನ್ನು ಸಂಗ್ರಹಿಸಿಡಲು, ಎಣ್ಣೆಗಳನ್ನು ಸಂರಕ್ಷಿಸಿಡಲು, ಆಹಾರ ಪದಾರ್ಥಗಳನ್ನು ಪಕ್ವಗೊಳಿಸಿ ಅಡುಗೆ ಮಾಡಲಿಕ್ಕೆ ನಿತ್ಯ ಗೃಹೋಪಯೋಗಿ ವಸ್ತಗಳಾಗಿ ಉಪಯೋಗಿಸುತ್ತಾರೆ. ಮರದ ವಸ್ತುಗಳು : ಮರಗಳಿಂದ ದೊರೆಯುವಂಥ ಮೂಲವಸ್ತುಗಳಿಂದ ಸೌಟು, ಮಂಜನಪೆಟ್ಟಿಗೆ, ಸಟ್ಟುಗ, ಕವೆಕೋಲು, ಕಡೆಕೋಲು, ತೂಗು ಹಲಗೆ, ಊಟದ ಮೇಜು ಮುಂತಾದುವುಗಳನ್ನೂ ಮನೆ ಕಟ್ಟುವುದಕ್ಕೆ ಅಗತ್ಯವಾದ ನೆಲೆಮರ, ಬಾಗಿಲು, ಕಿಟಕಿ, ಸ್ತಂಭ, ಕುರ್ಚಿ, ಮಂಚ, ಬೀರು, ಮೂರುಕಾಲಿನ ಕುರ್ಚಿ, ಮರದ ಪೆಟ್ಟಿಗೆ, ಏಣಿ ಮುಂತಾದ ವಸ್ತುಗಳನ್ನು ಪ್ರಸ್ತುತ ವಿಜ್ಞಾನ, ಕಂಪ್ಯೂಟರ್ ಯುಗದಲ್ಲಿಯೂ ಆಧುನಿಕ ಸಾಧನಗಳಿಂದ ಹಲವಾರು ಆಕಾರಕ್ಕೆ ಸುಂದರಗೊಳಿಸಿ, ಅಲಂಕರಿಸಿ, ಬಣ್ಣಗಳನ್ನು ಬಳಿದು ಉಪಯೋಗಿಸುವುದನ್ನು ಕಾಣಬಹುದಾಗಿದೆ. ರಾಜರ ಆಳ್ವಿಕೆಯಲ್ಲಿ ಕಟ್ಟಿಸಿರುವ ಅರಮನೆಗಳಲ್ಲೂ ಕಾಣಬಹುದಾಗಿದೆ. ಕೆಳವರ್ಗದವರಿಂದ ಮೇಲ್ವರ್ಗದವರವರೆಗೂ ಆಲಂಕಾರಿಕ ವಸ್ತುಗಳಾಗಿಯೂ ದಿನಿತ್ಯದ ಉಪಯೋಗ ವಸ್ತುಗಳಾಗಿಯೂ ತಯಾರಿಸಿ ಉಪಯೋಗಿಸುವುದನ್ನು ಕಾಣಬಹುದಾಗಿದೆ. ಅದೇ ರೀತಿ ಪನೆಮರದಲ್ಲಿ ದೊರೆಯುವಂಥ ಗರಿ, ನಾರುಗಳಿಂದ ಪೆಟ್ಟಿಗೆ, ಗೂಡೆ, ಕಡಾಯಿ, ಕೊಟ್ಟ,. ಮೊರ, ಹಗ್ಗ ಮುಂತಾದವುಗಳನ್ನೂ ಗರಿಯಿಂದ ಚಾಪೆ, ಸಣ್ಣ ಮಕ್ಕಳಿಗೆ ಅಗತ್ಯವಾದ ಅಲಂಕಾರಿಕ ಆಟದ ವಸ್ತುಗಲನ್ನೂ ತಯಾರಿಸಿ ಉಪಯೋಗಿಸುತ್ತಿದ್ದಾರೆ. ಕಬ್ಬಿಣ, ತಾಮ್ರ, ತವರ, ಕಂಚುಗಳ ಲೋಹದಿಂದ ದಿನನಿತ್ಯ ಬಳಕೆಗೆ ಅಗತ್ಯವಾದ ಅಳತೆಕೋಲು, ಪಡಿ, ಪಾವು, ಬಳ್ಳ, ಸೇರು, ಅರ್ಥಪಾವು, ಅರ್ಧ ಸೇರು ಮುಂತಾದ ಅಳತೆ ಸಾಧನಗಳನ್ನು ತಯಾರಿಸಿ ಎಣ್ಣೆ, ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ ಇತ್ಯಾದಿ ಪದಾರ್ಥಗಳನ್ನು ಅಳೆಯಲು ಉಪಯೋಗಿಸಲಾಗುತ್ತಿದೆ. ಈ ಲೋಹದಿಂದ, ಪ್ರತಿದಿನ ಆಹಾರ ಪದಾರ್ಥಗಳನ್ನು ಪಕ್ವಗೊಳಿಸಿ ಅಡುಗೆ ಮಾಡುವುದಕ್ಕೂ ಊಟ ಬಡಿಸುವುದಕ್ಕೂ ಉಣ್ಣುವುದಕ್ಕೂ ಮಡಕೆ, ಸೌಟು, ತಟ್ಟೆ, ಬಕೆಟ್, ಬಾನಿ, ಕೊಪ್ಪರಿಗೆ, ಲೋಟ, ಪ್ಲೇಟು, ವಗ್ಗರಣೆ ಸೌಟು, ಬಾಣಲಿ, ತುಪ್ಪದ ತಪ್ಪಲೆ, ಕೊಡ ಮುಂತಾದ ವಸ್ತುಗಳನ್ನು ಅಗತ್ಯಕ್ಕೆ ತಕ್ಕಂತೆಯೂ, ಉಪಯೋಗಕ್ಕೆ ತಕ್ಕಂತೆಯೂ ತಯಾರಿಸಿ ಉಪಯೋಗಿಸುತ್ತಾ ಬರುತ್ತಿದ್ದಾರೆ. ಅದು ಮಾತ್ರವಲ್ಲದೆ ಸಾಂಸ್ಕೃತಿಕ ಪರಂಪರೆಯಲ್ಲಿ ಒಂದಾದ ಬದುಕಿನ ಸಂಪ್ರದಾಯಗಳಲ್ಲಿ ವಿವಾಹ ಪ್ರಮುಖವಾದದ್ದು. ವಿವಾಹದ ಸಂದರ್ಭಗಳಲ್ಲಿ ಹೆಣ್ಣಿನ ಮನೆಯವರು ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆ (ವರದಕ್ಷಿಣೆ)ಯಾಗಿ ಕೊಡಬೇಕು. ಹೆಣ್ಣು ಮಕ್ಕಳನ್ನು 'ಕುಟುಂಬದ ಕುಲಬೆಳಕು' ಎನ್ನುವರು. ಅದಕ್ಕೆ ತಕ್ಕಂತೆ ಮದುಮಗಳ ಸಹೋದರರು ಕಾಲುದೀಪವನ್ನು ಹೊತ್ತುಕೊಂಡು ಸಹೋದರಿ ಮದುವೆಯಾಗಿ ಸೇರಲಿರುವ ಮನೆಗೆ ಹೋಗಿ ಅಲ್ಲಿಡಬೇಕು. ಈ ಸಂಪ್ರದಾಯ ನಮ್ಮ ಮನೆಯ ಜ್ಯೋತಿಯನ್ನು ನಿಮಮ ಮನೆಯಲ್ಲಿ ಬೆಳಗಿಸುತ್ತೇವೆ' ಎಂಬುದನ್ನು ಸಂಕೇತವಾಗಿ ಸೂಚಿಸುತ್ತದೆ. ಮಡಕೆಗಳಲ್ಲಿ ಚಕ್ಕುಲಿ, ಕೋಡಬಳೆ, ಅತಿರಸ, ಲಾಡು, ಕಡುಬು ಮುಂತಾದ ತಿಂಡಿತಿನಿಸುಗಳನ್ನು ಹೊತ್ತುಕೊಂಡು ಬಂದು ಕೊಡಬೇಕು. ಇದನ್ನು ಫಲಾಹಾರ ಮಡಕೆ ಎನ್ನುವರು. ಈ ರೀತಿ ಸಂಸ್ಕೃತಿಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ರೀತಿ ಅಗತ್ಯಕ್ಕೆ ತಕ್ಕಂತೆ ಜನತೆ ವಸ್ತುಗಳನ್ನು ಮಾರ್ಪಾಟು ಮಾಡಿಕೊಂಡು ಉಪಯೋಗಿಸುತ್ತಿದ್ದಾರೆ. ಇದನ್ನೇ ಗೃಹೋಪಕರಣಗಳು ಅಥವಾ ದಿನನಿತ್ಯ ಬಳಕೆಯ ವಸ್ತುಗಳೆಂದು ಕರೆಯುತ್ತೇವೆ. – ಕೆ.ಆರ್.ಡಿ. ಅನುವಾದ ಎಂ.ಆರ್. ತಮಿಳುನಾಡಿನ ಗ್ರಾಮ ದೇವತೆಗಳು : ಹಳ್ಳಿ ಬದುಕನ್ನು ಜನಪದ ಬದುಕೆಂದು ಹೇಳುವುದುಂಟು. ಹಳ್ಳಿಯ ಜನರ ಬದುಕನ್ನು ತಿಳಿದುಕೊಳ್ಳಬೇಕಾದರೆ ಅಲ್ಲಿರುವ ಜನಪದ ದೈವಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಗ್ರಾಮಗಳಿಗೆ ಜನಪದ ದೇವತೆಗಳೇ ಉಸಿರಿದ್ದಂತೆ. ಅವೆಲ್ಲವೂ ಆ ಊರಿನ ಜನರಿಂದಲೇ ಪ್ರಾರಂಭಿಸಲಾದಂಥವು. ಬದುಕಿನ ಆಶೋತ್ತರಗಳಿಗಾಗಿ, ಸಂಪ್ರದಾಯಗಳಿಗೆ ಕುಂದುಬಾರದಂತೆ ನಡೆಸುವುದಕ್ಕಾಗಿ ಮಾಡಿಕೊಂಡಂಥವು ಈ ಹಳ್ಳಿದೇವತೆಗಳು. ಇವುಗಳನ್ನು ಕಿರಿಯ ದೇವತೆಗಳೆಂದೂ ಹೇಳುವುದುಂಟು. ದೇವತೆಗಳಲ್ಲಿ ಕಿರಿಯವು ಮತ್ತು ಹಿರಿಯವೆಂದು ಕರೆಯುತ್ತಾರೆ. ಗತಿಸಿಹೋದ ಹಿಂದಿನವರನ್ನು ಗೌರವಿಸಿ ಪೂಜಿಸುವ ಸಂಪ್ರದಾಯವೇ, ಈ ಜನಪದ ದೇವತೆಗಳು. ಹಳೆಯ ತಮಿಳು ಸಾಹಿತ್ಯಕೃತಿಗಳಲ್ಲಿ ವಿಶೇಷವಾಗಿ 'ತೂಗೈ' ಕೃತಿಗಳಲ್ಲಿ ಕುರುಂತೊಂಗೈ, ನಡುತ್ತೊಗೈ (ನಟ್ರಿಣೈ), ನೆಡುಂತೊಗೈ (ಅಗನಾನೂಱು), ಪುಱತ್ತೊಗೈ (ಪುಱನಾನೂಱು) ಮುಂತಾದವುಗಳಲ್ಲಿ, ಗತಿಸಿದ ಹಿಂದಿನವರನ್ನು ಹೂತ ಗೋರಿಯ ಜಾಗದಲ್ಲಿ ಕಳಮಾಡುತ್ತಾರೆ. ಸತ್ತವರನ್ನು ಹೂಳುವುದು ಹಳೆಯ ತಮಿಳು ಸಂಪ್ರದಾಯ. ಈ ರೀತಿಯಲ್ಲಿ ಹೂಳಳಾದ ವ್ಯಕ್ತಿಗಳಿಗೆ ದೊಡ್ಡ ದೊಡ್ಡ ಕಲ್ಲುಗಳಿಂದ ಮನೆಗಳನ್ನು ಕಟ್ಟಲಾಗುತ್ತದೆ. ಅನಂತರದ ಕಾಲದಲ್ಲಿ ಅದಕ್ಕೆ ಸೇರಿದಂತೆ ಒಂದು ಆಧಾರಕಲ್ಲನ್ನು ನೆಟ್ಟುಬಿಡಲಾಗುತ್ತದೆ.ಅದರ ಮುಂದಿನ ಕಾಲದಲ್ಲಿ, ಮೂರ್ತಿಗಳನ್ನು ಸ್ಥಾಪಿಸಲಾಗುತ್ತದೆ. ಮುಂದೆ, ಆ ಮೂರ್ತಿಗೆ ಹೆಸರನ್ನು ಹಾಕಿಬಿಡಲಾಗುತ್ತದೆ. ಈಗಲೂ ತಮಿಳುನಾಡಿನಲ್ಲಿ ಕಲವು ಜಾತಿಯ ಜನರು ತೀರಿಕೊಂಡ ವ್ಯಕ್ತಿಗೆ ಮೂರ್ತಿಯನ್ನು ಸ್ಥಾಪಿಸಿ ಹೆಸರನ್ನು ಕೆತ್ತಿ, ಕಲ್ಲನ್ನು ನೆಟ್ಟು ನಡೆದುಕೊಂಡು ಬರುತ್ತಾರೆ. ಹಳೆಯ ತಮಿಳು ಕಾವ್ಯಗಳಲ್ಲಿ ಇವನ್ನು ವೀರಗಲ್ಲು ಸಂಪ್ರದಾಯವೆಂದು ಕರೆಯಲಾಗಿದೆ. ಈ ಹಳೆಯ ಸಂಪ್ರದಾಯ ಮುಂದೆ ದೈವಿಕ ಸಂಪ್ರದಾಯವಾಗಿ ನಡೆದು ಬಂತು. ಇವೇ ಅವರಿಗೆ ದೈವಿಕ ಆಚರಣೆಗಳೆನ್ನಿಸಿತು. ಪ್ರಾಣಇ ಬಲಿಯನ್ನು, ಪೊಂಗಲನ್ನು ಅರ್ಪಿಸಿ ಆಚರಣೆ ನಡೆಸುತ್ತ ಬಂದಿದ್ದಾರೆ. ಈ ಸಂಪ್ರದಾಯವನ್ನು ಹಳ್ಳಿಗಳಲ್ಲಿ ಜನಪದ ದೈವ ಸ್ಥಾನಗಳಲ್ಲಿ ಬಿಡದೆ ನಡೆಸಿಕೊಂಡು ಬರಲಾಗುತ್ತಿದೆ. ಗ್ರಾಮದೇವತೆಗಳನ್ನು ಆರಾಧಿಸುವ ಕಟ್ಟು ಕಟ್ಟಳೆಗಳಲ್ಲಿ ಜನರ ಬೇಡಿಕೆಗಳೂ ಸೇರಿರುತ್ತವೆ. ಅವರ ಬೇಡಿಕೆಗಳಿಗನುಗುಣವಾಗಿ ಅವುಗಳಲ್ಲಿ ವ್ಯತ್ಯಾಸಗಳೂ ಏರ್ಪಡುತ್ತವೆ. ಮುಖ್ಯವಾದ ಬೇಡಿಕೆಯಾಗಿದ್ದರೆ ಅದು ಸಂಪ್ರದಾಯವೆನಿಸುತ್ತದೆ. ಅದು ಸಂಪ್ರದಾಯವಾದ ಮೇಲೆ ಅದನ್ನೇ ನಡೆಸಿಕೊಂಡು ಬರುತ್ತಾರೆ. ಜನಪದ ದೇವತೆಗಳು ಜನರ ಗೆಳೆಯರಂತೆ ಇರುವಂಥವು. ಹಿಂದಿನದನ್ನು ಮುಂದಿನವರು ಆರಾಧಿಸಿಕೊಂಡು ಬರುತ್ತಿರುವುದರಿಂದ, ತಮ್ಮೊಳಗಿನ ಭಿನ್ನಾಭಿಪ್ರಾಯಗಳೆಲ್ಲವನ್ನೂ ತೀರಿಸಿಕೊಂಡು ಮರೆತುಬಿಡುತ್ತಾರೆ. ಆದುದರಿಂದಲೇ ಪೊಂಗಲ್ ಹಬ್ಬದ ದಿನಗಳಲ್ಲಿ, ಊರ ಉತ್ಸವದ ದಿನಗಳಲ್ಲಿ ಮೊದಲಾಗಿ, ಪರವೂರುಗಳಲ್ಲಿರುವ ಬಂಧು ಬಾಂಧವರನ್ನು ಕರೆದು ಸಂತರ್ಪಣೆ ನಡೆಸುತ್ತಾರೆ. ಭಿನ್ನಾಭಿಪ್ರಾಯಗಳಿರಬಹುದಾದ ತಮ್ಮ ಸ್ವಜಾತಿ ಬಾಂಧವರನ್ನು ಕರೆದುತರುತ್ತಾರೆ. ಆ ರೀತಿ, ಕರೆದಿಲ್ಲವೆಂದಾದರೆ, ಹಗೆತನ ಭಿನ್ನಾಭಿಪ್ರಾಯಗಳು ಮುಂದುವರಿಯುತ್ತಲೇ ಇರಬಹುದು, ಅದಕ್ಕಾಗಿಯೇ ಈಆಚರಣೆ ಮಹತ್ವಪೂರ್ಣ ಹಾಗೂ ಉತ್ಸವ ಹಬ್ಬಗಳ ಸಂದರ್ಭಗಳಲ್ಲಿ ತಮ್ಮೊಳಗಿನ ಭಿನ್ನಾಭಿಪ್ರಾಯಗಳ ಕುರಿತಾಗಿ ಚರ್ಚಿಸಲು ಸಾಧ್ಯವಾಗುತ್ತದೆ. ಹೀಗೆಯೇ ಮದುವೆ ಸಂಬಂಧಗಳ ನಿಶ್ಚಿತಾರ್ಥಗಳನ್ನು ಮಾಡುವುದಕ್ಕೂ ಈ ಜಾತ್ರೆ/ಹಬ್ಬವು ಸಹಕಾರಿಯಾಗುತ್ತದೆ. ವಿರುದುನಗರದಲ್ಲಿರುವ ಮಾರಿಯಮ್ಮನ ಜಾತ್ರೆಯಲ್ಲಿ, ಮದುವೆಯಾದ ಹೆಣ್ಣುಮಕ್ಕಳಿಗೆ ವರನನ್ನು ಆರಿಸಿಕೊಳ್ಳುವುದಕ್ಕೆ, ಅಮ್ಮನ ಮೆರೆವಣಿಗೆ ಬರುತ್ತಿರುವಾಗ, ಅವರವರ ಬಳಗಗಳಲ್ಲಿ, ಮನೆಯ ಮುಂಭಾಗಗಳಲ್ಲಿ ಪ್ರತ್ಯೇಕವಾಗಿ ಅಲಂಕರಿಸಿಕೊಂಡಿರುವುದು ಇಂದೂ ನಡೆದು ಬರುತ್ತಿರುವ ವಿಚಾರ. ಸಂಬಂಧಗಳನ್ನು ಸೇರಿಸುವ ವ್ಯಕ್ತಿಗಳು ಈ ಉತ್ಸವದಂದು ಮದುವೆ ಗಂಡುಗಳನ್ನು ನಿಶ್ಚಯಿಸುವುದು. ಸಂಬಂಧಗೊತ್ತು ಮಾಡುವುದು ಇತ್ಯಾದಿ ನಿಶ್ಚಯಗಳನ್ನು ಮಾಡುತ್ತಾರೆ. ಇದು ಆಯಾ ಕುಟುಂಬದ ಹಿರಿಯರ ಸಮ್ಮುಖದದಲ್ಲೇ ನಡೆದು ಬರುತ್ತಿದೆ. ಈ ಗ್ರಾಮದೇವತೆಗಳ ಕುರಿತಾದ ವ್ರತ – ಆಚರಣೆಗಳು ತಮಿಳುನಾಡಿನಲ್ಲಿ ಮಾತ್ರವೇ ಅಲ್ಲ, ದಕ್ಷಿಣ ಭಾರತದ ಕೇರಳ, ಕರ್ನಾಟಕ, ಆಂಧ್ರಪ್ರದೇಶಗಳಲ್ಲೂಯ ನಡೆದು ಬರುತ್ತಿದೆ. ಆದುದರಿಂದ ಈ ಗ್ರಾಮ್ಯದೇವತೆಗಳನ್ನು ದ್ರಾವಿಡ ದೇವತೆಗಳೆಂದರೇ ಕರೆಯಲಾಗುತ್ತದೆ. ಮೇಲ್‌ಸ್ತರದ ದೇವತೆಗಳು ಸಮಗ್ರ ಹಿಂದೂ ಸಮುದಾಯಕ್ಕೆ ಸೇರಿದಂಥವು. ಸಣ್ಣಪುಟ್ಟ ದೇವತೆಗಳೊಂದಿಗೆ ಮೇಲ್‌ಸ್ತರದವರನ್ನೂ ಸಮಗ್ರ ಹಿಂದೂ ಸಮಾಜದೊಂದಿಗೆ ಸೇರಿಕೊಂಡಿರುವುದಾದರೂ, ಅವೆಂದೂ ಒಟ್ಟಿಗೆ ಸೇರಲಾರದಂಥವು. ಅಂದರೆ ಆಚರಣೆಯಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿಯೇ ನಿಲ್ಲುವಂಥವು. ಗ್ರಾಮ ದೇವತೆಗಳು ಬೇರೆಬೇರೆಯಾಗಿಯೇ ಆರಾಧಿಸಲ್ಪಡುವಂಥವು. ಒಂದರೊಡನೊಂದ ಬೆಸೆಯಲಾರದಂಥವು. ಗಂಡು ದೇವತೆಗಳೂ ಹೆಣ್ಣು ದೇವತೆಗಳೂ ಬೇರೆ ಬೇರೆಯಾಗಿ ದೇವಾಲಯಗಳು ಇರುತ್ತವೆ. ಒಂದು ಊರಿನಲ್ಲಿರುವ ಗ್ರಾಮದೇವತೆಗೆ ಬೇರೆ ಹಲವೆಡೆಗಳಲ್ಲಿಯೂ ದೇವಾಲಯಗಳಿರುತ್ತವೆ. ಮೊದಲನೆಯದಾಗಿ ಕಟ್ಟಿದ ಗುಡಿಯೇ (ಸ್ಥಳದ) ಮೊದಲ ಗುಡಿಯೆನಿಸಿಕೊಳ್ಳುತ್ತದೆ. ಬೇರೆಡೆಗಳಲ್ಲಿಯವು ಬರಿ ಮಣ್ಣಿನಿಂದ ಕಟ್ಟಲಾದವು (ಹಾಗೂ) ಅಧೀನ ಗುಡಿಗಳೆನಿಸುತ್ತವೆ, ಅಂದರೆ, ಮೂಲದ ಸ್ಥಾನದಿಂದ ಹಳದಿ ಬಟ್ಟೆಯಲ್ಲಿ ಮಣ್ಣನ್ನು ತೆಗೆದುಕೊಂಡು ಬಂದು ಕಟ್ಟಲಾದವು 'ಪಿಡಿಮಣ್ ಕೋವಿಲು' ಎನಿಸಿಕೊಳ್ಳುತ್ತದೆ. ಗ್ರಾಮದೇವತೆಗಳಲ್ಲಿ ಊರದೇವತೆಗಳು, ಜಾತಿಯ ದೇವತೆಗಳು, ಕುಲದೇವತೆಗಳು 'ಮಾಲೈ' ದೇವತೆಗಳು, ಸಮಾಧಿ ದೇವತೆಗಳು ಹಾಗೂ ಇತರ ಉಪದೇವತೆಗಳು ಸೇರುತ್ತವೆ. ಊರನ್ನು ಕಾಯುವವು ಊರ ದೇವತೆಗಳು. (ವಿವರಗಳನ್ನು ಆಯಾ ವಿಭಾಗದಲ್ಲಿ ನೋಡಬಹುದು). ಜಾತಿಯ ದೇವತೆಗಳೆಂದರೆ ಆಯಾ ಜಾತಿಗೆ ಸೇರಿದ್ದೆಂದರ್ಥ, ಆ ಜಾತಿಯ ಅಭಿವೃದ್ಧಿಗಾಗಿ ಶ್ರಮಿಸಿದಂಥವರು ತೀರಿಕೊಂಡ ಮೇಲೆ ದೇವತೆಗಳಾಗಿ, ಅಂಥವರು ಆಯಾ ಜಾತಿಯವರಿಂದ ಪೂಜಿಸಿಕೊಳ್ಳುತ್ತಾರೆ. ಉದಾಹರಣೆಗೆ ಅನುಪ್ಪಗೌಂಡರ್ ಜಾತಿಯವರಿಗೆ ಹೊನ್ನಮ್ಮಾಳ್ ಹಾಗೂ ದೊಡ್ಡರಾಮನ್‌ಗಳು ಜಾತಿ ದೇವತೆಗಳು 'ಕಂಬಳತ್ತು ನಾಯಕ'ರುಗಳಿಗೆ ದೇವಿ ಜಕ್ಕಮ್ಮ, ಕೈಕ್ಕೋಳ್ ಮೊದಲಿಯಾರ್‌ಗಳಿಗೆ ಬಂಡಿಮಲೈಚ್ಚಿಯಮ್ಮ, ನಾಡಾರ್ ಜನರಿಗೆ ಭದ್ರಕಾಳಿಯಮ್ಮ ದೇವತೆಗಳು. ಕುಲದೇವತೆಗಳಕುರಿತಾದ ವಿವರಗಳನ್ನು ಆ ವಿಭಾಗದಲ್ಲಿ ನೋಡಬಹುದು. ಮದುವೆಗೆ ಕಾದಿರುವ ಹೆಣ್ಣು ಮಕ್ಕಳಿಗೆ, ಮದುವೆಯಾಗಿರುವ ಹೆಂಗಸರಿಗೆ, ಯೋಗ್ಯ ಜನರಿಗೆ – ಆದಿಯಾಗಿ, ಹೇಳಿಕೊಳ್ಳಲಾಸಾಧ್ಯವಾದ ಕಷ್ಟಗಳು ಬಂದೆರಗಿದಾಗ, ಪೂಕ್ಕೞ (ಹೂಕುಂಡ) ಎನ್ನಲಾಗುವ ಬೆಂಕಿಕೊಂಡದಲ್ಲಿ ಹಾಯ್ದು ಪ್ರಾಣಕಳೆದುಕೊಂಡು ದೇವತೆಗಳಾಗುವ ಹೆಣ್ಣುಮಕ್ಕಳೇ 'ಮಾಲೈದೈವ'ಗಳು. ತಮಿಳುನಾಡಿನಲ್ಲಿ ಮಾಲೈಯಮ್ಮನೇ, ತೀರ್‌ಪ್ಪಾ.ನ್ದಮ್ಮನ್, ಸೀಲೈಕ್ಕಾರಿಯಮ್ಮನ್, ತೀಪ್ಪಾಂಜಾಯಿ, ತೀಪ್ಪಾಂಜಾಲಿ, ಪಚ್ಚೈಯಮ್ಮನ್ ಎಂಬುದಾಗಿ ಹಲವಾರು ಹೆಸರುಗಳಿಂದ ಪೂಜಿಸಲ್ಪಡುತ್ತವೆ. ಆಂಧ್ರದಲ್ಲಿ, ಬೆಂಕಿಗೆ ಹಾರಿ ಪ್ರಾಣಕಳೆದುಕೊಂಡು ದೈವಗಳಾದುವನ್ನು 'ಪೇರಂಟಾಲು' ಎಂಬ ಹೆಸರಿನಿಂದ ಪೂಜಿಸುತ್ತಾರೆ. ಸುಮಂಗಲಿಯರಾಗಿ ಪ್ರಾಣಬಿಟ್ಟವರೇ ಈ ಪೇರಂಟಾಲುಗಳು. 'ಮಾಲೈದೈವ'ಗಳಿಗೆ ಸಂಬಂಧಿಸಿದಂತೆ ತೂತ್ತುಕುಡಿ ಜಿಲ್ಲೆಯ ನಾಗಲಾಚುತ್ತಿಯ ಸಮೀಪದ ಮೇಲಕ್ಕಲ್ಲೂರಣಿಯಲ್ಲಿರುವ ಮಾಲೈಕೋವಿಲ್‌ನ್ನು ಆಯ್ದುಕೊಳ್ಳಲಾಗಿದೆ. ೩೦೦ ವರ್ಷಗಳ ಹಿಂದೆ ಮೇಲಕ್ಕಲ್ಲೂರಣಿಯಿದ್ದ ಜಾಗ ಕಾಡಾಗಿತ್ತು. ಪಕ್ಕದ ಊರಾದ 'ಗಂಡನ್‌ಪೆಟ್ಟೆ'ಯಿಂದ ಆಡುಗಲನ್ನು ಮೇಯಿಸುವುದಕ್ಕಾಗಿ ಇಬ್ಬರು ಇಲ್ಲಿಗೆ ಬಂದಿದ್ದರು. ಅವರಿಗೆ ಅವರ ಅಕ್ಕಂದಿರಾದ ವೀರವೈ ಮತ್ತು ಸಿನ್ನುವೈ ಎನ್ನುವ ಇಬ್ಬರು ಮಧ್ಯಾಹ್ನದ ಊಟವನ್ನು ತೆಗೆದುಕೊಂಡು ಬರುತ್ತಾರೆ. ಬರುವ ಹಾದಿಯಲ್ಲಿ ಮೇಲಕ್ಕೆಲ್ಲೂರಣೆಯಲ್ಲಿ ಮಾಲೈಯಮ್ಮನ ಕೋವಿಲು ಇರುವ ಜಾಗದಲ್ಲಿ ಹಾವೊಂದು ಅವರೀರ್ವರ ಕಾಲುಗಳನ್ನು ಸುತ್ತಿಕೊಳ್ಳುತ್ತದೆ. ಏನು ಮಾಡಲೂ ತೋಚದೆ ಅವರಿಬ್ಬರೂ ಅಲ್ಲೇ ನಿಂತುಬಿಡುತ್ತಾರೆ. ಊಟವನ್ನು ತೆಗೆದುಕೊಂಡು ಬರುವವರಿನ್ನೂ ಬಂದಿಲ್ಲ, ವೇಳೆಯಾಯಿತಲ್ಲಾ ಎಂದು, ಅವರ ಸೋದರಮಾವ ಒಂದು ಮರವನ್ನೇರಿ ಸುತ್ತಲೂ ನೋಡುತ್ತಾನೆ. ಇವರಿಬ್ಬರೂ ಅಸಹಾಯಕರಾಗಿ ನಿಂತಿರುವುದನ್ನು ಕಂಡು, ಮರದಿಂದ ಕೆಳಗಿಳಿದು ಆ ಸ್ಥಳಕ್ಕೆ ಓಡೋಡಿ ಬರುತ್ತಾನೆ. ಕಾಲುಗಳನ್ನು ಸುತ್ತಿಕೊಂಡಿರುವ ಹಾವನ್ನು ಕತ್ತಿಯಿಂದ ತುಂಡುತುಂಡಾಗಿ ಕತ್ತರಿಸಿ ಬಿಸಾಕುತ್ತಾನೆ. ಈ ಹೆಣ್ಮಕ್ಕಳಿಬ್ಬರೂ ಸಂತೋಷದಿಂದ ಕುಣಿದಾಡುತ್ತಾರೆ. ಅಷ್ಟರಲ್ಲಿ ತುಂಡಾಗಿ ಬಿದ್ದಿರುವ ಹಾವಿನ ತಲೆ ಥಟ್ಟನೆ ಎಗರಿಬಿದ್ದು, ಮಾವನನ್ನು ಕಚ್ಚಿಬಿಡುತ್ತದೆ. ಮಾವ ಸ್ಥಳದಲ್ಲೇ ಸುತ್ತುಬಿಡುತ್ತಾನೆ. ತೀರಿಕೊಂಡ ಈ ಸೋದರಮಾವನೊಂದಿಗೆ ಇವರ ಮದುವೆ ನಿಶ್ಚಯವಾಗಿರುತ್ತದೆ.ಇನ್ನು, ನಾವು ಬದುಕಿ ಏನು ಪ್ರಯೋಜನವೆಂದುಕೊಂಡು, ಈಗ ಕೋವಿಲು ಇರುವ ಜಾಗದಲ್ಲಿ, ಬೆಂಕಿಯನ್ನು ನಿರ್ಮಿಸಿಕೊಂಡು ಅದರಲ್ಲಿ ಬಿದ್ದು ಪ್ರಾಣವನ್ನು ಕಳೆದು, ದೈವಗಳಾಗಿ ಬಿಡುತ್ತಾರೆ – ಎಂಬುದು ಕತೆ. ಅವರು ಬೆಂಕಿಗೆ ಹಾರಿದ ಜಾಗದಲ್ಲೇ ಕೋವಿಲು ಇದೆ. ಸತ್ತ ಅನಂತರ, ಅಂಥವರಿಗೆ ಸಮಾಧಿಯನ್ನು ಕಟ್ಟಿ, ಪೂಜಿಸಿಕೊಂಡು ಬರುವುದೇ ಸಮಾಧಿ ದೈವಗಳು. ಇದಕ್ಕೆ ಪೂರಕವಾಗಿ, ತೂತ್ತುಕುಡಿ ಜಿಲ್ಲೆಯಲ್ಲಿರುವ ಕಾಡಲ್‌ಕುಡಿಯ ಕುಪ್ಪುಸಾಮಿ ಸಮಾಧಿ ದೈವವನ್ನು ಉದಾಹರಿಸಬಹುದು. ಕುಪ್ಪುಸಾಮಿ ಎಂಬುವರು ಪಿಳ್ಳೆ ಜಾತಿಗೆ ಸೇರಿದವರು. ಅವರು ಅದೇ ಊರಿನವರು, ಪರವೂರಿಗೆ ಹೋದಾಗ ಅಲ್ಲಿ ಮುಸಲ್ಮನರಾಗಿ ಮತಾಂತರಗೊಂಡರು. ಮತ್ತೆ ಹಿಂತಿರುಗಿ ಬಂದು ಸ್ವಂತ ಊರಾದ ಕಾಡಲ್‌ಕುಡಿಯಲ್ಲಿ ತೀರಿಕೊಂಡರು. ಇಲ್ಲಿ ಅವರಿಗೆ ಒಂದು ಸಮಾಧಿಯನ್ನು ಕ್ಟಟಲಾಗಿದೆ. ಈ ಸಮಾಧಿ ಕೋವಿಲನ್ನು ಈಗ ಹಿಂದುಗಳೂ ಮುಸಲ್ಮಾನರೂ ಆರಾಧಿಸುತ್ತ ಬರುತ್ತಿದ್ದಾರೆ. ಊರಿನ ಜಾತ್ರೆಯ ಸಂದರ್ಭದಲ್ಲಿ ಊರಿನ ಜನರು ಪೂಜೆ ನೈವದ್ಯ ಪ್ರಾಣಿಬಲಿಗಳನ್ನು ಕೊಟ್ಟು ನಡೆದುಕೊಳ್ಳುತ್ತಾರೆ. ಈ ಆಚರಣೆ ಮುಗಿದೊಡನೆ, ಮಧುರೆಯಿಂದ ಮುಸಲ್ಮಾನರು ಬಂದು, ದರ್ಗಾ ರೀತಿಯ ಆಚರಣೆಗಳನ್ನು ನಡೆಸುತ್ತಾರೆ. ಯಾವುದೇ ರೀತಿಯ ಜಾತಿ ಧರ್ಮ ಭೇದ – ಕಿರಿಕಿರಿಗಳಿಲ್ಲದೆ ಇವು ನಡೆದು ಬರುತ್ತಿದೆ. ಹಿಂದೂ ಮುಸ್ಲಿಂ ಏಕತೆಗೆ ಇದೊಂದು ಉತ್ತಮ ಉದಾಹರಣೆ. ಸಾಮಾನ್ಯವಾಗಿ ಗ್ರಾಮ ದೇವತೆಗಳ ಗುಡಿಗಳಿರುವ ಊರಿನ ಹೆಸರುಗಳೂ ಆಯಾ ದೈವಗಳ ಹೆಸರಿನಿಂದಲೇ ಕೂಡಿರುತ್ತದೆ. ಚೆನ್ನೈಯಲ್ಲಿ ಮುನೀಶ್ವರರ್ ಕೋವಿಲಿರುವ ಜಾಗವೇ ಪಲ್ಲವನ್ ಬೀದಿ. ಅದು ಹಿಂದಿನ ಕಾಲದಲ್ಲಿ ಗವರ್ನರ್ ಬಾಡಿಗಾರ್ಡ್ ಬೀದಿ ಎಂದಾಗಿತ್ತು. ಈಗ ಅಲ್ಲಿರುವ ಮುನೀಶ್ವರರ ಕೋವಿಲು, ಬಾಡಿಗಾರ್ಡ್ ಮುನೀಶ್ವರ ಕೋವಿಲು ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಈ ಪದ್ಧತಿ ಎಲ್ಲೆಡೆಗಳಲ್ಲಿ ಚಾಲ್ತಿಯಲ್ಲಿದೆ. ಪೆರಿಯಪಾಳ್ಯದಲ್ಲಿ ಇರುವುದು ಭವಾನಿಯಮ್ಮನ ಕೋವಿಲು. ಭವಾನಿಯಮ್ಮನೆಂಬುದಾಗಿ ಯಾರೂ ಕರೆಯುವುದಿಲ್ಲ, ಪೆರಿಯಪಾಳ್ಯದಮ್ಮ ಎಂದೇ ಕರೆಯುತ್ತಾರೆ. ಇರುಕ್ಕನ್ ಕುಡಿಯಮ್ಮನ್, ಸಮಯಪುರದಮ್ಮ, ಕಣ್ಣಪುರದಮ್ಮ – ಎಂಬುದಾಗಿ ಆಯಾಯ ಊರುಗಳಲ್ಲಿರುವ ಮಾರಿಯಮ್ಮಂದಿರನ್ನು ಕರೆಯಲಾಗುತ್ತದೆ. ಈ ಗ್ರಾಮೀಣ ದೈವಗಳು ಮೇಲ್ಮಟ್ಟಕ್ಕೆ ಏರಿ, ಸಮಷ್ಟಿಯಲ್ಲಿ ಹಿಂದೂ ದೇವತೆಗಳೇ ಆಗಿಬಿಡುವುದುಂಟು. ಮೇಲ್ ಮರುವತ್ತೂರಿನ ರಾಷ್ಟ್ರೀಯ ದಾರಿಯ ಪಕ್ಕದಲ್ಲಿ ಒಂದು ತೋಪಿನಲ್ಲಿರುವ ಕಾಳಿಯಮ್ಮನ್ ಇಂದು ಮೇಲ್ಮಟ್ಟಕ್ಕೆರಿ ಏರಿ ನಿಂತಿದೆ. ೪೦ – ೫೦ ವರ್ಷಗಳ ಹಿಂದೆ ಅದೊಂದು ಪುಟ್ಟ ಗ್ರಾಮೀಣ ಗುಡಿಯಾಗಿತ್ತು. ಮೇಲ್ ಸ್ತರಕ್ಕೇರುತ್ತಿರುವಂತೆ ಶಿವನೊಡನಿರುವ ಶಕ್ತಿಯಾಗಿ, ಹೆಂಡತಿಯಾಗಿ ಅವತಾರವನ್ನು ತಾಳಿದೆ, ಎಂದರೆ ಪರಾಶಕ್ತಿಯಾಗಿ ಮಾರ್ಪಟ್ಟಿದೆ. ಇಂಥ ಗುಡಿಗಳಲ್ಲಿ ಹೆಂಗಸರೂ ಪೂಜೆಯನ್ನು ನಡೆಸುತ್ತಾರೆ. ಪರಶಕ್ತಿಗೆ ಯಾರು ಬೇಕಾದರೂ ಪೂಜೆಯನ್ನು ಮಾಡಬಹುದು. ಈಗ ಇಲ್ಲೆಲ್ಲಾ ಹೆಂಗಸರೂ ಪೂಜೆ ಸಲ್ಲಿಸುತ್ತ ಬರುತ್ತಿದ್ದಾರ ಮೇಲ್‌ವರ್ಗಧ ಕೋವಿಲುಗಳಲ್ಲಿ ಈ ಬಗೆಯ ಪೂಜಾ ಪದ್ಧತಿಯನ್ನು ಕಾಣಲು ಸಾಧ್ಯವಿಲ್ಲ. ಹಳೆಯ ತಮಿಳು ಸಾಹಿತ್ಯದಲ್ಲಿ ಪ್ರಸ್ತಾವಿಸಲಾಗಿರುವ ಜಾಗಗಳು ಇಂದು ಸುಡುಗಾಡುಗಳಲ್ಲಿ ಹೆಣವನ್ನು ಹೂಳುವ ಜಾಗಗಳು.ಆದರೆ ಇಂದು ಇವನ್ನು ಯಾರೂ ದೇವತೆಗಳನ್ನಾಗಿಸಿಲ್ಲ. ಪ್ರತ್ಯೇಕವಾದ ಜಾಗದಲ್ಲಿ ಹೂತು ಸಮಾಧಿ ಕಟ್ಟಿರುವಂಥವೇ ಸಮಾಧಿ ದೈವಗಳು. ಇವುಗಳು ದಿಬ್ಬದಂತಿರುವ ಜಾನಪದ ಕೋವಿಲುಗಳು. ಸಾಮಾನ್ಯವಾಗಿ ಇಂಥವುಗಳಲ್ಲಿ ಗಂಡಸು ದೈವವಾದರೆ ವೇಲು ಹಾಗೂ ಖಡ್ಗಗಳು ನಡೆಲ್ಪಟ್ಟಿರುತ್ತವೆ. ಹೆಣ್ಣು ದೇವತೆಯಾದರೆ, ಶೂಲವನ್ನು ನೆಡಲಾಗಿರುತ್ತದೆ. ಇವನ್ನು ಬರಡು ನೆಲದಲ್ಲಿ ಪೀಠದ ಮೇಲೆ ಸ್ಥಾಪಿಸುತ್ತಾರೆ.ಬರಬರುತ್ತಾ ಇವುಗಳಲ್ಲಿ ಬದಲಾವಣೆಗಳಾಗಿ, ಮಣ್ಣಿನಿಂದ, ಗಾರೆಯಿಂದ ಕೋವಿಲುಗಳನ್ನು ಕಟ್ಟುತ್ತಾರೆ. ಎಲ್ಲವೂ ಹೂಮೊಗ್ಗಿನ ರೂಪದಲ್ಲಿದ್ದು, ವೇಲು ಶೂಲಗಳಿಂದ ಕಂಗೊಳಿಸುತ್ತವೆ. ಈಗೆಲ್ಲಾ ಮಣ್ಣಿನಿಂದ ಮೂರ್ತಿಗಳನ್ನು ಮಾಡಿಡುತ್ತಾರೆ. ಮಾತ್ರವಲ್ಲ ಕಪ್ಪುಶಿಲೆ, ಸಿಮೆಂಟಿನಿಂದ ಪ್ರತಿಮೆಗಳನ್ನು ಮಾಡುತ್ತಾರೆ. ಅಪಾರ ಸಂಖ್ಯೆಯಲ್ಲಿ ಇಂಥಾ ಕೋವಿಲುಗಲನ್ನು ಕಾಣಬಹುದು. ಈ ಬಗೆಯ ವ್ಯವಸ್ಥೆಗಳಿಲ್ಲದ ಜಾಗಗಳಲ್ಲಿ, ಉತ್ಸವದ ಕಾಲಗಳಲ್ಲಿ ಮಾತ್ರವೇ ಅಲಂಕರಿಸಲ್ಪಟ್ಟ ತಾಮ್ರದ ಕರಗ ಬಿಂದಿಗೆಯಲ್ಲಿ ಅಮ್ಮನನ್ನು ಕೂರಿಸಿಟ್ಟು ಆಚರಿಸಲಾಗುತ್ತದೆ. ಇಂಥಾ ಕೋವಿಲ್‌ಗಳಲ್ಲಿ ನಡೆಯುವ ಮಹೋತ್ಸವವನ್ನು ಸಾಮಾನ್ಯವಾಗಿ 'ಪೊಂಗಲ್' ಹಬ್ಬವೆಂದೂ, 'ಕೂಡೈ' ಎಂದೂ, ಜಾತ್ರೆ ಎಂದೂ ಕರೆಯುತ್ತಾರೆ. ವರ್ಷಕ್ಕೊಮ್ಮೆ ವಿಜೃಂಭಣೆಯಿಂದ ಜರುಗುವ ಈ 'ಪೊಂಗಲ'ನ್ನು 'ದೊಡ್ಡಹಬ್ಬ' (ಮಹೋತ್ಸವ)ವೆಂದೂ ಕರೆಯಲಾಗುತ್ತದೆ. ಪೊಂಗಲ್ ತಿಂಡಿಯನ್ನು ನೈವೇದ್ಯಮಾಡದೆ ಯಾವುದೇ ಪೂಜೆಯಿಲ್ಲ. 'ತೈ' ಮಾಸದಲ್ಲಿ ಆಚರಿಸುವ 'ಕೊಯ್ಲಿನ ಹಬ್ಬ'ದಲ್ಲಿಯ 'ಪೊಂಗಲು' ಬೇರೆ, ಇದು ಬೇರೆ. ಅದೇ ರೀತಿ, ಪ್ರಾಣಿ ಬಲಿ ಹಾಗೂ ಕೋಳಿ ಬಲಿ ಸಲ್ಲಿಸುವುದು ಸಂಪ್ರದಾಯ. ಇಂದು ಅವಕ್ಕೆ ಬದಾಗಿ, ಆಡು – ಹುಂಜಗಳನ್ನು ದೇವಾಲಯಕ್ಕೆ ಬಿಟ್ಟುಬಿಡುತ್ತಾರೆ ಅಷ್ಟೆ. ಉತ್ತರದ ಜಿಲ್ಲೆಗಳಲ್ಲಿರುವ ಈ ಗುಡಿಗಳಲ್ಲಿ ಗಡಿಗೆಗಳಲ್ಲಿ ಅನ್ನವನ್ನಿಟ್ಟು ಹರಕೆ ಸಲ್ಲಿಸುತ್ತಾರೆ. ದೀಪೋತ್ಸವ : 'ಮುಳೈಪ್ಪಾರಿ' ತೆಗೆದು ಆಚರಿಸುವುದು, ಸಾವಿರ ಕಣ್ಣುಕೊಡಪಾನವನ್ನು ಹೊರುವುದು, ಅಗ್ನಿ ಕುಂಡಿಕೆಯನ್ನು ಹಿಡಿಯುವುದು, 'ಕವೞುಕುತ್ತಲ್' ಮೊದಲಾದ ಆಚರಣೆಗಳಿವೆ. ಇವನ್ನು ದೈವದ ಹರಕೆಯಾಗಿಯೂ ವಿಶೇಷ ಆರಣೆಯಾಗಿಯೂ ಮಾಡುತ್ತಾರೆ. ಇದೇ ರೀತಿಯಲ್ಲಿ 'ಪೂಕ್ಕುಳಿ ಇರಂಗುದಲ್' (ಹೂಕುಂಡವಿಳಿಸುವುದು), ಕೆಂಡದ ಮೇಲೆ ನಡೆಯುವುದು, ಕುಂಡಕ್ಕೆ ಇಳಿಯುವುದು – ಇಲ್ಲಿಯ ಪ್ರಮುಖ ಆಚರಣೆಗಳು. ಇವೆಲ್ಲ ಅಮ್ಮನ್ ಕೋವಿಲುಗಳಲ್ಲಿ ಮಾತ್ರವೆ ನಡೆಯುವಂಥವು. ಕರಗವನ್ನೆತ್ತುವುದೂ ಇದೇ ರೀತಿ. ಗಂಡುದೈವವನ್ನು 'ಅಯ್ಯನಾರ್' ಎಂದೂ ಹೆಣ್ಣುದೈವವನ್ನು 'ಅಮ್ಮನಾರ್' ಎಂದು ನೀಲಗಿರಿಯ ಗುಡ್ಡಗಾಡಿನ ಜನರು ನಂಬುತ್ತಾರೆ. ಇದು ತಮಿಳುನಾಡಿನಾದ್ಯಂತ ಕಂಡುಬರುತ್ತದೆ. ಆದ್ದರಿಂದ, ಅಯ್ಯನಾರ್ ಕೋವಿಲೆಂದರೆ ಗಂಡು ದೈವದ ಕೋವಿಲೆಂದೇ ಅರ್ಥ. ಇದಕ್ಕೆ ಆಯಾಯ ಊರುಗಳಲ್ಲಿ ಬೇರೆ ಬೇರೆ ಹೆಸರುಗಳು ಇರುವುದು ಸಾಮಾನ್ಯ. ಊರಿನಲ್ಲಿರುವ ಗಂಡುದೇವತೆಯ ಕೋವಿಲು – (ಸಾಮಿಕೋವಿಲು) ಅಯ್ಯನಾರ್ ಕೋವಿಲು ಎನಿಸಿಕೊಳ್ಳುತ್ತದೆ. ಜೈನ ಶ್ರವಣರೂ, ಬೌದ್ಧಮತದವರೂ ಅಯ್ಯನಾರ್ ಗುಡಿಗಳನ್ನು ಕಟ್ಟಿಕೊಳ್ಳುವುದಿದೆ. ಇವೆಲ್ಲವೂ ಅಲ್ಲಿಯ ಗಂಡುದೇವತೆಗಳ ಗುಡಿಗಳೇ. ಹರಕೆ ಸಲ್ಲಿಸುವ ಸಂಪ್ರದಾಯ ಇದೆ. ಪೊಳ್ಳಾಚ್ಚಿಯ 'ಮಲೈಮಾಸಾನಿಯಮ್ಮ'ನ ಗುಡಿಯಲ್ಲಿ ಮೆಣಸನ್ನು ಅರೆದು ಸಲ್ಲಿಸುವುದೇ ಪ್ರಧಾನ ಹರಕೆ. ಮಾರಿಯಮ್ಮನ ಗುಡಿಗಳಲ್ಲಿ ಅಗ್ನಿಕುಂಡ ಸೇವೆ, ಸಾವಿರ ಕಣ್ಣುಕೊಡಪಾನ ಸೇವೆ, ಹೂಕುಂಡದ ಸೇವೆಗಳು ಮುಖ್ಯವಾದವು. 'ಪೆರಿಯ ಮಾಳೈತ್ತಮ್ಮ'ನ ಗುಡಿಯಲ್ಲಿ, ಸೀರೆಯನ್ನುಡಿಸುವುದು, ಬೇವಿನೆಲೆಗಳ ಉಡುಗೆ ಮೊದಲಾದ ಸೇವೆಗಳನ್ನು ಹಳೆಯ ತಮಿಳು ಕಾವ್ಯಗಳಲ್ಲಿ ಹೇಳಲಾಗಿವೆ. ಕಬ್ಬಿನ ತೊಟ್ಟಿಲಲ್ಲಿ ಮಗುವನ್ನು ಹಾಕುವುದು, ವ್ಯಕ್ತಿಯನ್ನು ಕುಳಿಯಲ್ಲಿಟ್ಟು ಮಣ್ಣುಮುಚ್ಚಿ ಮತ್ತೆ ತೆಗೆಯುವುದು, ತುಲಾಭಾರ ಸೇವೆ, ದೀಪಗಳನ್ನಿಡುವುದು, ಒಡಲಿಗೆ ಕತ್ತಿಯಿಂದ ಹೊಡೆದುಕೊಳ್ಳುವುದು ಮೊದಲಾದ ಹರಕೆ ಸೇವೆಗಳನ್ನು ಮಾಡಲಾಗುತ್ತದೆ. ಇಲ್ಲೆಲ್ಲ ಬೀಡಿ, ಚುಟ್ಟಾ, ಮದ್ಯ ಮದು ಮಂಸಗಳನ್ನು ಅರ್ಪಿಸುವ ಪದ್ಧತಿಯಿದೆ. ಊರಿನ ಜನರಿಗೆ ಒಳ್ಲೆಯದನ್ನು ಮಾಡಿದವರು ದೈವಗಳಾದ ಅನಂತರವೂ, ಒಳ್ಳೆಯದನ್ನೇ ಮಾಡುತ್ತಿರಲಿ ಎಂದು ಪ್ರಾರ್ಥಿಸುತ್ತಾರೆ. ಹಾಗೆಯೇ, ಕೆಟ್ಟದ್ದನ್ನು ಮಾಡಿದಂಥವರು, ಸತ್ತಮೇಲಾದರೂ ಕೆಟ್ಟದನ್ನು ಮಾಡಬಾರದು ಎಂಬುದಕ್ಕಾಗಿ, ಬೀಡಿ, ಚುಟ್ಟಾ, ಮದ್ಯಮಾಂಸಗಳನ್ನು ಅರ್ಪಿಸಿ, ಪ್ರಾರ್ಥಿಸುತ್ತಾರೆ. ಸಾಮಾನ್ಯವಾಗಿ ಇಂಥ ಗುಡಿಗಳಲ್ಲಿ ನಿತ್ಯ ಪೂಜೆಗಳಿಲ್ಲ. ವರ್ಷವಿಡೀ ಜಾತ್ರೆ – ಉತ್ಸವಗಳು ನಡೆಯದಿರುವ ಗುಡಿಗಳೂ ಇವೆ. ಆಯಾ ಊರಿನ ಜನರು ಭಿನ್ನಾಭಿಪ್ರಾಯಗಳಿಲ್ಲದೆ ಒಂದಾಗಿ ಸೇರುವ ವರ್ಷಗಳಲ್ಲಿ ಮಾತ್ರಜಾತ್ರೆಯನ್ನು ನಡೆಸುತ್ತಾರೆ. ಇಂಥ ದಿನವೇ ಎಂದು ನಿಗದಿಗೊಳಿಸದೆ, 'ಆಡಿ' ಮಾಸದಲ್ಲೋ 'ಚಿತ್ತಿರೈ' ಮಾಸದಲ್ಲೋ ಹೆಚ್ಚಾಗಿ ಆಚರಿಸುತ್ತಾರೆ. ಆದರೆ, ಮಂಗಳವಾರ ಹಾಗೂ ಶುಕ್ರವಾರಗಳಲ್ಲೇ ನಡೆಸುವುದು ರೂಢಿ. ಈಗ ಚೆನ್ನೈ ಸಮೀಪದಲ್ಲಿರುವ ಪೆರಿಯಪಾಳ್ಯದ ಭವಾನಿಯಮ್ಮನ ಕೋವಿಲಿನಲ್ಲಿ ಭಾನುವಾರಗಳಲ್ಲಿ ಮಾತ್ರ ನಡೆಸುತ್ತಾರೆ, ಸಾರ್ವಜನಿಕ ರಜಾದಿನವೆಂಬುದೇ ಇದಕ್ಕಿರುವ ಮುಖ್ಯ ಕಾರಣ. ಹಿಂದೂ ಧರ್ಮದ ದೇವಾಲಯಗಳಲ್ಲೆಲ್ಲಾ ಸಾಮಾನ್ಯವಾಗಿ ಬ್ರಾಹ್ಮಣ ಸಮುದಾಯದವರು ಅರ್ಚಕರಾಗಿರುತ್ತಾರೆ. ಆದರೆ, ಇಂಥಾ ಗ್ರಾಮೀಣ ಗುಡಿಗಳಲ್ಲಿ ಎಲ್ಲಾ ಜಾತಿಯ ಎಲ್ಲಾ ವರ್ಗದವರು ಪೂಜಾರಿಗಳಾಗಿದ್ದಾರೆ. ಜಾತಿ ಭೇದವಿಲ್ಲ. ಹೆಚ್ಚಿನೆಡೆ ವೇಳಾರ್ ಚೆಟ್ಟಿಯಾರ್, ಭಂಡಾರಮ್ ಜನರು ಪೂಜಾರಿಗಳಾಗಿರುವ ಗ್ರಾಮದ ಗುಡಿಗಳಿವೆ. ತೂತ್ತುಕುಡಿ ಜಿಲ್ಲೆ ವೆನ್ರಾಲ್ ಚೋಲೈಸಾಮಿ ಗುಡಿಯಲ್ಲಿ ಸಹಪಂಙ್ತಿ ಭೋಜನವೂ ನಡೆದು ಬರುತ್ತಿದೆ. ಆದಿದ್ರಾವಿಡರು ತಯಾರಿಸಿದ ಅನ್ನ – ಹಂದಿ ಮಾಂಸದಡುಗೆಯನ್ನು ಇತರರೂ ಸೇವಿಸುತ್ತಾರೆ. – ಟಿ.ಆರ್. ಅನುವಾದ ಎಚ್.ಬಿ. ತಮಿಳುನಾಡಿನ ಗ್ರಾಮದೇವರು ಒಂದು ಊರಿನಲ್ಲಿ ಎಲ್ಲಾ ಜಾತಿಯವರಿಗೂ ಇರುವ ದೇವರುಗಳನ್ನು ಗ್ರಾಮದೇವರು, ಊರು ದೇವರುಗಳೆಂದೂ ಕರೆಯಲಾಗುತ್ತದೆ. ಮಾನವನು ತನ್ನ ಸುಖ – ದುಃಖಗಳಲ್ಲಿ, ದೇವರು ತನ್ನ ಜೊತೆ ಇರಲಿ ಎಂದು ಬಯಸುತ್ತಾರೆ. ಈ ರೀತಿಯಲ್ಲಿ ಅವನ ಒಳ್ಳೆಯ, ಕೆಟ್ಟ ಸಂದರ್ಭಗಳಲ್ಲಿ ಭಾಗವಹಿಸಲು, ಕಾಪಾಡಲು ಕೆಲವೊದು ದೇವರುಗಳನ್ನು ಪೂಜಿಸುವುದು ಸಹಜ. ಇವನ್ನು ಊರು ಅಥವಾ ಗ್ರಾಮದೇವರುಗಳೆಂದು ಕರೆಯುತ್ತಾರೆ. ಊರನ್ನು ಕಾಪಾಡುವುದೇ ಊರು ದೇವರುಗಳ ಕರ್ತವ್ಯ. ಈ ರೀತಿಯಲ್ಲಿ ಊರನ್ನು ಕಾಪಾಡುವ ದೇವರುಗಳನ್ನು 'ಊರಿನ ಕಾವಲು ದೇವರು' ಗಳೆಂದು ಸಹ ಕರೆಯುವುದುಂಟು. ಕಾವಲುದೇವರಿಗೆ ಸಹಾಯಕ ದೇವರುಗಳು ಬೇರೆ ಇರುತ್ತವೆ. ಗ್ರಾಮದೇವರ ಗುಡಿಗಳಲ್ಲಿ ಮುಖ್ಯ ದೇವರು ಒಂದು ಇರುತ್ದದೆ. ಮೊದಲು ಮುಖ್ಯ ದೇವರಿಗೆ ಪೂಜೆಯನ್ನು ನೆರವೇರಿಸುತ್ತಾರೆ. ಹೀಗೆ ಊರಿನಲ್ಲಿರುವ ಎಲ್ಲರಿಂದಲೂ ಪೂಜಿಸಲ್ಪಡುವ ದೇವರುಗಳೇ ಊರು ದೇವರು ಅಥವಾ ಗ್ರಾಮ ದೇವರುಗಳಾಗಿವೆ ಎನ್ನಬಹುದು. ಒಂದು ನಿಗದಿತ ಜಾತಿಯವರು ಪೂಜಿಸುವ ಜಾತಿ ದೇವರು ಒಂದು ನಿಗದಿತ ಕುಲದವರು ಪೂಜಿಸುವ ಕುಲದೇವರುಗಳು, ಸಮಾಧಿದೇವರು ಇತ್ಯಾದಿ ದೇವರ ಪರಿಕಲ್ಪನೆಗಳು ಊರಿನ ದೇವರಾಗುವುದಿಲ್ಲ. ಊರಿನಲ್ಲಿರುವ ಬೇರೆ ಬೇರೆ ಜಾತಿಯವರು ಒಟ್ಟಾಗಿ ಸೇರಿ ಒಂದು ದೇವರನ್ನು ಸಂರ್ಪೂವಾಗಿ ನಂಬಿ ಪೂಜಿಸಿದರೆ ಅದು ಊರು ದೇವರಾಗುತ್ತದೆ. ಬರಿ ಪೂಜಿಸುವುದು ಮಾತ್ರವಲ್ಲ ಎಲ್ಲ ಜಾತಿಯವರು ಸೇರಿ ಬೆಲ್ಲದ ಅನ್ನದ ನೈವೇದ್ಯವನ್ನು ಮತ್ತು ಕಾಣಿಕೆಯನ್ನು ಅರ್ಪಿಸಬೇಕು. ಈ ರೀತಿಯಲ್ಲಿ ದೇವರನ್ನು ಪೂಜೆ ಮಾಡಿದರೆ ಮಾತ್ರ 'ಊರು ದೇವರು' ಎಂಬ ಸ್ಥಾನವನ್ನು ಪಡೆಯಲು ಸಾಧ್ಯ. ಮಾರಮ್ಮ, ಕಾಳಿಯಮ್ಮ, ಐಯ್ಯನಾರ್, ಮುನೀಶ್ವರನ್, ಭವಾನಿಯಮ್ಮಾಳ್, ಸುಡಲೈಮಾಡನ್, ವೇಟಿಯಪ್ಪನ್ ಮೊದಲಾದ ದೇವರುಗಳು ಗ್ರಾಮದೇವರುಗಳಾಗಿ ಪೂಜಿಸಲ್ಪಡುತ್ತಾರೆ. ಜನರು ಒಂದೊಂದು ದೇವರಿಗೆ ಒಂದೊಂದು ಶಕ್ತಿಯಿದೆ ಎಂದು ಭಾವಿಸುತ್ತಾರೆ. ಆ ಊರಿನಲ್ಲಿ ಭೂಭಾಗ, ನೀರು, ಜನರು, ಹಸು, ಆಡು ಮೊದಲಾದವುಗಳನ್ನೆಲ್ಲ ಕಾಪಾಡುವ ಹೊಣೆ ಆ ದೇವರುಗಳಿಗೆ ಸೇರುತ್ತದೆ. ಆದ್ದರಿಂದ ಆ ಗ್ರಾಮಗಳಲ್ಲಿ ನೆಲೆಗೊಂಡಿರುವ ದೇವರುಗಳ ಅನುಮತಿ ಇಲ್ಲದೆ ಯಾವ ರೀತಿಯ ಕೆಟ್ಟ ಶಕ್ತಿಗಳೂ ಊರಿಗೆ ಪ್ರವೇಶ ಮಾಡುವುದಕ್ಕೆ ಸಾಧ್ಯವಿಲ್ಲ. ಆಚರಣೆಗಳು, ಹರಕೆಯ ಕಾಣಿಕೆಗಳ ಮೂಲಕ ಊರಿನ ದೇವರನ್ನು ಸಂತೋಷಪಡಿಸಬೇಕು. ಇಲ್ಲದಿದ್ದರೆ ಊರಿನಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹೀಗೆ ಊರಿನ ದೇವರುಗಳನ್ನು ಕುರಿತು ಊರಿನ ಜನರು ಈ ರೀತಿಯ ನಂಬಿಕೆಗಳನ್ನು ಹೊಂದಿರುತ್ತಾರೆ. ಈ ದೇವರುಗಳನ್ನು ಹೆಚ್ಚಾಗಿ ಬಡವರು ಮೆಚ್ಚಿ ಪೂಜಿಸುತ್ತಾರೆ. ಊರಿನ ದೇವರು ಬೇರೆ, ಊರಿನ ಗಡಿಯ ದೇವರು ಬೇರೆ ಊರಿನ ಗಡಿಯನ್ನು ರಕ್ಷಿಸುವ ದೇವರು 'ಎಲ್ಲೆ ದೇವರು' ಆಗುವುದು. ಇದಕ್ಕೆ 'ಎಲ್ಲೆಯಮ್ಮ' ಎಂದು ಹೆಸರು. ತಮಿಳುನಾಡಿನ ಹಲವು ಭಾಗಗಳಲ್ಲಿ ಮಂದೈಯಮ್ಮ ಎಂದುಕೂಡ ಕರೆಯುತ್ತಾರೆ. ಈ ದೇವರು ಊರಿನ ದೇವರ ಅಧೀನಕ್ಕೆ ಒಳಪಟ್ಟ ದೇವರಾಗಿರುತ್ತದೆ. 'ಎಲ್ಲೆಯಮ್ಮ'ನಿಗೆ ಪೊಂಗಲ್ ನೈವೇದ್ಯವಿಟ್ಟು ಪೂಜಿಸುವ ನೆಲವನ್ನು 'ಎಲ್ಲೈಪುಂಜೈ' ಎಂದೂ ಮೇಲಕಲ್ಲೂರನಿಲ್ ಎಂದೂ ಹೇಳಲಾಗುತ್ತದೆ. ಪ್ರತಿವರ್ಷವೂ ಪೊಂಗಲ್ ಹಬ್ಬ, ಜಾತ್ರೆ ನಡೆಸುವ ದೇವಾಲಯಗಳಲ್ಲಿರುವ ದೇವರುಗಳನ್ನು ಊರುದೇವರು ಎಂದು ಸಾಮಾನ್ಯವಾಗಿ ಗುರುತಿಸುವುದಿಲ್ಲ. ಅಂತಹ ಊರುಗಳಲ್ಲಿ ಒಂದೆರಡು ಗುಡಿಗಳು ಮಾತ್ರ ಇವೆ. ಅವೆಲ್ಲ ಅವರುಗಳಿಗೆ ಊರು ದೇವರುಗಳೇ ಆಗಿವೆ. ಅಂತಹ ಊರಿನಲ್ಲಿ ಎಲ್ಲರು ಒಂದೇ ಜಾತಿಯವರು ಇರುತ್ತಾರೆ. ಆದ್ದರಿಂದ ಅವರಿಗೆ ಎಲ್ಲವು ಊರ ದೇವರುಗಳು ಆಗುವುವು. – ಟಿ.ಆರ್. ಅನುವಾದ ಪಿ.ಎಂ By kanaja|2015-06-20T13:01:47+05:30June 20, 2015|ಕಲೆ ಮತ್ತು ಮನರಂಜನೆ, ಕೃಷಿ, ಕ್ರೀಡೆ, ಜನಪದ, ಜನಪದ, ಜನಪದ ಕೃಷಿ, ಜನಪದ ಮತ್ತು ಪ್ರದರ್ಶನ ಕಲೆ, ಜನಪದ ಸಾಹಿತ್ಯ, ಸಂಸ್ಕೃತಿ-ಪರಂಪರೆ, ಸಾಹಿತ್ಯ ವಿಮರ್ಶೆ|0 Comments
2021/12/09 10:34:54
https://kanaja.karnataka.gov.in/%E0%B2%A6%E0%B2%95%E0%B3%8D%E0%B2%B7%E0%B2%BF%E0%B2%A3-%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF-%E0%B2%9C%E0%B2%BE%E0%B2%A8%E0%B2%AA%E0%B2%A6-%E0%B2%95%E0%B3%8B%E0%B2%B6-%E0%B2%A4-19/
mC4
ಜೋಡುಮಾರ್ಗ ಜೇಸಿ ಸಪ್ತಾಹದ ಸಮಾರೋಪದಲ್ಲಿ ಡ್ಯಾನ್ಸ್ ಸ್ಪರ್ಧೆ, ಪ್ರಶಸ್ತಿ ಪ್ರದಾನ – Bantwalnews.com ಅಂತರಾಷ್ಟೀಯ ವ್ಯಕ್ತಿತ್ವ ವಿಕಸನ ತರಬೇತಿ ಸಂಸ್ಥೆ ಜೋಡುಮಾರ್ಗನೇತ್ರಾವತಿ ಜೇಸೀ ಸಪ್ತಾಹ -2018 ಸೆಪ್ಟೆಂಬರ್ 9 ರಿಂದ ಆರಂಭಗೊಂಡಿದ್ದು, 15 ರವರೆಗೆ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ವಿವಿಧ ತರಬೇತಿ, ಆರೋಗ್ಯ ಶಿಬಿರ ಹಾಗೂ ಸ್ಪರ್ಧೆಗಳೊಂದಿಗೆ ನಡೆಯುತ್ತಿದೆ ಎಂದು ಅಧ್ಯಕ್ಷೆ ಸವಿತಾ ನಿರ್ಮಲ್ ಹೇಳಿದ್ದಾರೆ. ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಪ್ತಾಹದ ಹಿನ್ನೆಲೆಯಲ್ಲಿ ಸೆ.15ರಂದು ಮಧ್ಯಾಹ್ನ 2 ರಿಂದ ರೋಟರಿ ಸಭಾಂಗಣ ಬಿ.ಸಿ.ರೋಡು ಇಲ್ಲಿ 'ಪೃಥ್ವಿ ಯ ಭವಿಷ್ಯ ನಮ್ಮ ಕೈಯಲ್ಲಿ ' ಎಂಬ ವಿಷಯದಲ್ಲಿ ಚಿತ್ರ ಕಲಾ ಸ್ಪರ್ಧೆ ಯನ್ನು 1ರಿಂದ 4 . 5 ರಿಂದ 7 ಹಾಗೂ 8 ರಿಂದ 10 ನೇ ತರಗತಿ ವಿದ್ಯಾರ್ಥಿ ಗಳಿಗೆ ಆಯೋಜಿಸಿದೆ. ಸಂಜೆ 3 ಗಂಟೆಗೆ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜಾನಪದ ಶೈಲಿಯ ನೃತ್ಯ ಸ್ಪರ್ಧೆ ಹಾಗೂ ಹೈಸ್ಕೂಲ್ ವಿಭಾಗದಲ್ಲಿ ಫಿಲ್ಮ್ ಡಾನ್ಸ್ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯು ಗರಿಷ್ಠ 6 ಜನರ ತಂಡದ ಗುಂಪು ವಿಭಾಗದಲ್ಲಿ ನಡೆಯಲಿದ್ದು ಪ್ರಥಮ 3000 ದ್ವಿತೀಯ 2000 ಹಾಗೂ ತ್ರತೀಯ 1000 ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ಭಾಗವಹಿಸಿದ ವಿದ್ಯಾರ್ಥಿ ಗಳಿಗೆ ನೀಡಲಾಗುವುದು. ಇದೇ ಸಂದರ್ಭ, ಪೊಟೋಜೆನಿಕ್ ಬೇಬಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು 5 ವರ್ಷದ ಒಳಗಿನ ಮಕ್ಕಳಿಗೆ 6×4 ಗಾತ್ರದ ಕಲರ್ ಭಾವಚಿತ್ರ ವನ್ನು ಮಗುವಿನ ಹೆಸರು, ಪ್ರಾಯ , ಪೋಷಕರ ಹೆಸರು , ವಿಳಾಸ ಮೊಬೈಲ್ ಸಂಖ್ಯೆಯೊಂದಿಗೆ ಸೆ. 14ರ ಮೊದಲು ಪಿಂಕಿ ಸ್ಟುಡಿಯೊ ಪದ್ಮಾ ಕಾಂಪ್ಲೆಕ್ಸ್ ಬಿಸಿರೋಡ್ ಇಲ್ಲಿಗೆ ತಲುಪಿಸಬಹುದು ಎಂದು ಮಾಹಿತಿ ನೀಡಿದರು. ಜೇಸಿ ಸಪ್ತಾಹದ ಸಮಾರೋಪದಲ್ಲಿ ಬಿ.ಸಿ.ರೋಡಿನ ರೋಟರಿ ಕ್ಲಬ್ ಹಾಲ್ ನಲ್ಲಿ ಸಂಜೆ 6.30ಕ್ಕೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸಹಿತ ಗಣ್ಯರು ಭಾಗವಹಿಸುವರು. ಈ ಸಂದರ್ಭ ರವೀಂದ್ರ ಕುಕ್ಕಾಜೆ ಅವರಿಗೆ ಕಮಲಪತ್ರ, ತೆರೆಮರೆಯ ಸಾಧಕ ಡಿ.ಎ.ರೆಹ್ಮಾನ್ ಪಟೇಲ್ ಅವರಿಗೆ ಸನ್ಮಾನ , ಶ್ರೀನಿವಾಸ ಮೇಲ್ಕಾರ್ ಅವರಿಗೆ ಸಾಧನಾಶ್ರೀ ಪ್ರಶಸ್ತಿ, ಹಾಗೂ ಡಾ. ರಾಘವೇಂದ್ರ ಹೊಳ್ಳ ಅವರಿಗೆ ಉದಯೋನ್ಮುಖ ಯುವ ಪ್ರಶಸ್ತಿ ನೀಡಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಪೂರ್ವಾಧ್ಯಕ್ಷರಾದ ಉಮೇಶ್ ನಿರ್ಮಲ್, ನವೀನ್ ಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
2019/04/20 15:19:00
https://www.bantwalnews.com/2018/09/12/jodumarga-jci-25/
mC4
ಕ್ರೀಡಾ ವಸತಿ ನಿಲಯಕ್ಕೆ ಆಯ್ಕೆ ವಯೋಮಿತಿ ಅವೈಜ್ಞಾನಿಕ | Udayavani – ಉದಯವಾಣಿ Team Udayavani, Aug 20, 2018, 5:29 PM IST ಬ್ಯಾಡಗಿ: ಕೇಂದ್ರ ಸರ್ಕಾರ ಕ್ರೀಡಾ ವಸತಿ ನಿಲಯಗಳಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳ ಗರಿಷ್ಟ ವಯೋಮಿತಿ 25ರ ವರೆಗೆ ಹೆಚ್ಚಿಸಬೇಕು. ಅಂದಾಗ ಮಾತ್ರ ವಿದ್ಯಾರ್ಥಿ ಕ್ರೀಡೆಯಲ್ಲಿ ಪರಿಪೂರ್ಣತೆ ಕಂಡುಕೊಳ್ಳಲು ಸಾಧ್ಯ, ಇದೊಂದು ಅವೈಜ್ಞಾನಿಕ ಪದ್ಧತಿಯಾಗಿದ್ದು ಕೂಡಲೇ ಸಂಸದರು, ಕೇಂದ್ರದ ಕ್ರೀಡಾ ಸಚಿವರು ಈ ಕುರಿತು ಗಂಭೀರ ಚರ್ಚೆ ನಡೆಸುವುದು ಅಗತ್ಯ ಎಂದು ಜಿಲ್ಲಾ ದೈಹಿಕ ಶಿಕ್ಷಣ ಸಂಯೋಜಕ ಬಿಎಚ್‌ಎನ್‌ ರಾವಳ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಾವೇರಿ ಜಿಲ್ಲಾ ಅಮೆಚೂರ ಕಬಡ್ಡಿ ಸಂಸ್ಥೆ ಬ್ಯಾಡಗಿ ಹಾಗೂ ತೀರ್ಪುಗಾರರ ಮಂಡಳಿ ಆಶ್ರಯದಲ್ಲಿ ಏರ್ಪಡಿಸಿದ್ದ ಜ್ಯೂನಿಯರ್‌ ಬಾಲಕ-ಬಾಲಕಿಯರ ಆಯ್ಕೆ ಟ್ರಯಲ್ಸ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಈಗಿನ ನಿಯಮದಂತೆ 15 ರಿಂದ 19 ವಯೋಮಾನದ ಕ್ರೀಡಾಟುಗಳಿಗೆ ಮಾತ್ರ ಕ್ಷತ್ರಿಯ ಹಾಸ್ಟೆಲ್‌ಗ‌ಳಲ್ಲಿ ತರಬೇತಿ ಪಡೆಯಲು ಅವಕಾಶವಿದೆ, 15 ನೇ ವಯಸ್ಸಿಗೆ ಕ್ರೀಡಾಪಟು ಇನ್ನೂ ಪ್ರವರ್ಧಮಾನಕ್ಕೆ ಬಂದಿರುವುದಿಲ್ಲ, ಇಂತಹ ಸಂದರ್ಭದಲ್ಲಿ ಆತನ ಶಿಕ್ಷಣ ಎಲ್ಲಿ ಅತಂತ್ರವಾಗುವುದೋ ಎಂಬ ಭಯದಲ್ಲಿ ಬಹುತೇಕ ಪಾಲಕರು ವಸತಿ ಶಾಲೆಗೆ ಸೇರಿಸಲು ಹಿಂಜರಿಯುತ್ತಾರೆ. ಹೀಗಾಗಿ ಇದೊಂದು ಅವೈಜ್ಞಾನಿಕ ಪದ್ಧತಿಯಾಗಿದ್ದು, ಕನಿಷ್ಟ 16 ರಿಂದ ಗರಿಷ್ಟ 25ಕ್ಕೆ ವಯೋಮಿತಿ ಹೆಚ್ಚಿಸುವುದು ಸೂಕ್ತ ಎಂದರು. ಕಬಡ್ಡಿ ಸಂಸ್ಥೆಯ ಖಜಾಂಚಿ ಗಂಗಣ್ಣ ಎಲಿ ಮಾತನಾಡಿ, 15ನೇ ವಯಸ್ಸಿಗೆ ಕ್ರೀಡಾಪಟು ಇನ್ನೂ 9ನೇ ತರಗತಿ ಅಭ್ಯಾಸದಲ್ಲಿರುತ್ತಾನೆ. ಬಾಲ್ಯಾವಸ್ಥೆಯಿಂದ ಹೊರಬಂದಿರನು. ಇಂತಹ ವಯಸ್ಸಿನಲ್ಲಿ ಕ್ಷತ್ರಿಯ ಹಾಸ್ಟೆಲ್‌ಗೆ ಆಯ್ಕೆಯಾದ ಕ್ರೀಡಾಪಟುವಿನ ಶೈಕ್ಷಣಿಕ ಜೀವನದ ಪ್ರಮುಖ ಘಟ್ಟ 10ನೇ ತರಗತಿ ಫಲಿತಾಂಶದ ಮೇಲೆ ದುಷ್ಪರಿಣಾಮ ಬೀರುವುದು ನಿಶ್ಚಿತ ಎಂದರು. ಎಲ್‌.ಎಸ್‌.ಹರಳಹಳ್ಳಿ ಮಾತನಾಡಿ, ಕ್ರೀಡಾಪಟುವಿನ ಕನಿಷ್ಟ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ನಿಗದಿಪಡಿಸಿದಲ್ಲಿ 16ನೇ ವಯಸ್ಸಿನ ಬಳಿಕ ಕ್ರೀಡಾಪಟು ತನ್ನದೇ ಆದ ಜವಾಬ್ದಾರಿಗಳನ್ನು ನಿಭಾಯಿಸಿಕೊಳ್ಳಲು ಸಾಧ್ಯ. ಅಲ್ಲದೇ ಕನಿಷ್ಟ 10 ವರ್ಷ ಆತ ಕ್ರೀಡಾ ವಸತಿ ಶಾಲೆಯಲ್ಲಿ ತರಬೇತಿ ಪಡೆದುಕೊಂಡಲ್ಲಿ ಒಬ್ಬ ಪರಿಪೂರ್ಣ ಕ್ರೀಡಾಪಟುವಾಗಿ ಸಾಧನೆ ಮಾಡಬಹುದು. ಅಲ್ಲದೇ ಸರ್ಕಾರ ಮತ್ತು ಪಾಲಕರ ಉದ್ದೇಶವೂ ಕೂಡ ಸಫಲತೆ ಕಾಣಲಿದೆ. ಈ ಎಲ್ಲ ಕಾರಣಗಳಿಂದ ಗರಿಷ್ಟ ವಯೋಮಾನವನ್ನು 25ಕ್ಕೆ ಹೆಚ್ಚಿಸುವುದು ಬಹಳಷ್ಟು ಅವಶ್ಯವಿದೆ ಎಂದರು. ತೀರ್ಪುಗಾರರ ಮಂಡಳಿ ಅಧ್ಯಕ್ಷ ಸಿ.ಜಿ.ಚಕ್ರಸಾಲಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಷ್ಟ್ರೀಯ ಕ್ರೀಡಾ ನೀತಿ ಜಾರಿಗೆ ತರುವ ಉದ್ದೇಶದಿಂದ ಸಮರ್ಪಕ ವರದಿ ಅನುಷ್ಠಾನಗೊಳಿಸಲು ಮುಂದಾಗಿರುವ ಕ್ರಮ ಸ್ವಾಗತಾರ್ಹ, ಆದರೆ ರಾಷ್ಟ್ರೀಯ ಕ್ರೀಡಾಪಟುಗಳು ತರಬೇತುದಾರರು, ನಿರ್ಣಾಯಕರು, ಕ್ರೀಡಾ ಸಂಸ್ಥೆಗಳ ಪದಾಧಿಕಾರಿಗಳ ಜೊತೆ ಸಭೆಗಳನ್ನು ನಡೆಸುವುದರಲ್ಲಿಯೇ ಕಾಲಹರಣ ಮಾಡುತ್ತಿರುವುದು ದುರದೃಷ್ಟಕರ, ಎಲ್ಲದರಲ್ಲಿಯೂ ಲೋಪ ದೋಷಗಳಿರುವುದು ಸಹಜ, ನಂತರ ಬದಲಾವಣೆ ಮಾಡಿಕೊಳ್ಳಲು ಸಾಧ್ಯತೆ ಇದ್ದು, ಮೊದಲು ರಾಷ್ಟ್ರೀಯ ಕ್ರೀಡಾ ನೀತಿ ಜಾರಿಗೆ ತರುವಂತೆ ಆಗ್ರಹಿಸಿದರು. ಆಯ್ಕೆ ಪ್ರಕ್ರಿಯೆಯಲ್ಲಿ ಹಾವೇರಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಒಟ್ಟು 204 ಬಾಲಕರು ಹಾಗೂ 42 ಬಾಲಕಿಯರು ಪಾಲ್ಗೊಂಡಿದ್ದು ಅದರಲ್ಲಿ ಅತ್ಯುತ್ತಮ ತಲಾ 6 ಬಾಲಕ ಬಾಲಕಿಯರನ್ನು ಆಯ್ಕೆ ಮಾಡುವ ಮೂಲಕ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು. ರಾಷ್ಟ್ರಮಟ್ಟದ ತೀರ್ಪುಗಾರರಾದ ಎಂ.ಆರ್‌. ಕೋಡಿಹಳ್ಳಿ, ಮಹ್ಮದಲಿ ಜಿನ್ನಾ ಹಲಗೇರಿ, ಎಚ್‌ .ಬಿ.ದಾಸರ, ಎ.ಎಸ್‌.ಅಕ್ಕೂರ, ಬಸವರಾಜಪ್ಪ, ಮಂಜುಳ ಭಜಂತ್ರಿ, ರಾಜೇಶ ಮಾಳಗಿ, ಮಾರುತಿ ಜನ್ನು, ನಿಂಗಪ್ಪ ಯಲಿಮಣ್ಣನವರ, ಜಮೀರ ರಿತ್ತಿ, ಹಿರಿಯ ಕ್ರೀಡಾಪಟುಗಳಾದ ಸುಭಾಸ್‌ ಮಾಳಗಿ, ಜುಲ್ಪೀಕರ್‌ ಮೆಡ್ಲೇರಿ, ಸುಭಾಸ್‌ ಗಂಗಮ್ಮನವರ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ರಾಷ್ಟ್ರಮಟ್ಟದ ತೀರ್ಪುಗಾರ ಎ.ಟಿ.ಪೀಠದ ಕಾರ್ಯಕ್ರಮ ನಿರ್ವಹಿಸಿದರು.
2020/09/28 19:53:37
https://www.udayavani.com/district-news/dharwad-news/age-of-choice-for-sports-hostel-is-unscientific
mC4
ಉಡುಪಿ ಜಿಲ್ಲೆಗೆ 77.72 ಕೋಟಿ ರೂಪಾಯಿ ಸಾಲಮನ್ನಾ ಮೊತ್ತ ಬಿಡುಗಡೆ | themangaloremirror.in ಉಡುಪಿ, ಜೂನ್ 10 : ರಾಜ್ಯ ಸರಕಾರದ ಸಾಲಮನ್ನಾ ಯೋಜನೆಯಡಿ ಜಿಲ್ಲೆಯಲ್ಲಿ ರೈತರ ಖಾತೆಗೆ ಬಿಡುಗಡೆಯಾದ ಮೊತ್ತದ ಬಗ್ಗೆ ಪ್ರತಿಯೊಬ್ಬ ರೈತನಿಗೂ ಸಮರ್ಪಕ ಮಾಹಿತಿ ನೀಡುವಂತೆ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಅಧಿಕಾರಿಗಳ ಸಭೆ ನಡೆಸಿ ಹಾಗೂ ಸಾರ್ವಜನಿಕರ ಕುಂದುಕೊರತೆ ಸ್ವೀಕರಿಸಿ ಮಾತನಾಡಿದರು. ಉಡುಪಿ ಜಿಲ್ಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ 4720 ಖಾತೆಗಳು ಹಾಗೂ ಸಹಕಾರ ಸಂಘಗಳಲ್ಲಿ 24232 ರೈತರ ಖಾತೆಗಳು ಸಾಲಮನ್ನಾಗೊಳಿಸಲು ಅರ್ಹತೆ ಪಡೆದಿವೆ. ಈ ಪೈಕಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ರೂ. 8.26 ಕೋಟಿ ಹಾಗೂ ಸಹಕಾರಿ ಬ್ಯಾಂಕ್ ಗಳಿಗೆ 69.46 ಕೋಟಿ ರೂ. ಈಗಾಗಲೇ ರಾಜ್ಯ ಸರಕಾರದಿಂದ ಬಿಡುಗಡೆಯಾಗಿ, ರೈತರ ಖಾತೆಗಳಿಗೆ ಜಮೆಯಾಗಿ ಸಾಲಮನ್ನಾಗೊಳಿಸಲಾಗಿದೆ. ಆದರೆ, ಬಹುತೇಕ ಬ್ಯಾಂಕುಗಳು ಈ ಮಾಹಿತಿಯನ್ನು ರೈತರಿಗೆ ನೀಡದಿರುವುದರಿಂದ ತಮ್ಮ ಸಾಲಮನ್ನಾಗೊಂಡಿರುವ ಬಗ್ಗೆ ರೈತರಿಗೆ ಯಾವುದೇ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಸಾಲಮನ್ನಾಗೆ ಹಣ ಬಿಡುಗಡೆಯಾಗಿರುವ ಪ್ರತಿಯೊಬ್ಬ ರೈತನಿಗೂ ಪತ್ರ ಮೂಲಕ ಮಾಹಿತಿ ನೀಡಲು ಅವರು ಸೂಚಿಸಿದರು.
2021/07/29 12:48:56
https://themangaloremirror.in/give-details-to-farmer-about-agriculture-loan-waive/
mC4
ಮಕ್ಕಳ ಮನೆಗೆ ಹಾಲಿನ ಪುಡಿ; ಸಿಎಂ ಯಡಿಯೂರಪ್ಪನವರಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ ಸಲ್ಲಿಕೆ | Times of Karnataka ಮಕ್ಕಳ ಮನೆಗೆ ಹಾಲಿನ ಪುಡಿ; ಸಿಎಂ ಯಡಿಯೂರಪ್ಪನವರಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ ಸಲ್ಲಿಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿ ಕೃತಜ್ಞತೆ ಸಲ್ಲಿಸುತ್ತಿರುವುದು. ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಎರಡು ತಿಂಗಳಿಗೆ ಅರ್ಧ ಕೆಜಿ ಕೆನೆಭರಿತ ಪೌಷ್ಠಿಕ ಹಾಲಿನ ಪುಡಿಯನ್ನು ಅವರ ಮನೆಗೆ ವಿತರಿಸಲು ಕೆಎಂಎಫ್ ಮಾಡಿಕೊಂಡ ಮನವಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಗುರುವಾರ ರಾತ್ರಿ ಮುಖ್ಯಮಂತ್ರಿಗಳ ಗೃಹ ಕಛೇರಿಗೆ ತೆರಳಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಮೂಲಕ ಮಕ್ಕಳ ಮನೆಗೆ ನೇರವಾಗಿ ತಿಂಗಳಿಗೆ ಅರ್ಧ ಕೆಜಿ ಹಾಲಿನ ಪುಡಿ ವಿತರಣೆ ಆಗಲಿದೆ. ಕೆಎಂಎಫ್ ಸಲ್ಲಿಸಿದ ಮನವಿಯಲ್ಲಿ ಏನಿತ್ತು? ರಾಜ್ಯದಲ್ಲಿರುವ ಒಟ್ಟು 64 ಲಕ್ಷ ಶಾಲಾ ಮಕ್ಕಳಿದ್ದು, ಅವರಿಗೆ ತಿಂಗಳಿಗೆ ಅರ್ಧ ಕೆಜಿ ಕೆನೆಭರಿತ ಹಾಲಿನ ಪುಡಿಯನ್ನು ನೀಡಬೇಕು. ಅರ್ಧ ಕೆಜಿಗೆ ರೂ. 144.37 ಆಗಲಿದೆ(ಸರ್ಕಾರದ ದರ ರೂ. 288.75 ಪ್ರತಿ ಕೆಜಿಗೆ). ಇದಕ್ಕಾಗಿ ರಾಜ್ಯ ಸರ್ಕಾರವು ರೂ. 92.32 ಕೋಟಿ ಹಣವನ್ನು ಸರ್ಕಾರ ಭರಿಸಿದರೆ ಸಾಕು. ಇದರಿಂದ ಮುಂದಿನ ಎರಡು ತಿಂಗಳು ಮಟ್ಟಿಗಾದರೂ ಹಾಲು ಉತ್ಪಾದಕರ ನೆರವಿಗೆ ಸರ್ಕಾರ ಧಾವಿಸಿದಂತಾಗುತ್ತದೆ. ಪ್ರತಿನಿತ್ಯ ಮಕ್ಕಳು ಒಂದು ಲೋಟ ಹಾಲನ್ನು ಸೇವಿದಂತಾಗುತ್ತದೆ ಎಂದು ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯಲ್ಲಿ ಕೆಎಂಎಫ್ ಕೇಳಿಕೊಂಡಿತ್ತು. ಅರ್ಧ ಕೆಜಿ ಕೆನೆಭರಿತ ಹಾಲಿನ ಪುಡಿಯನ್ನು ರಾಜ್ಯದ 64 ಲಕ್ಷ ಮಕ್ಕಳಿಗೆ ನೀಡಿದರೆ ಒಂದು ತಿಂಗಳಿಗೆ 3200 ಮೆಟ್ರಿಕ್ ಟನ್ ಪುಡಿಯನ್ನು ನೀಡಿದಂತಾಗುತ್ತದೆ. ಅಂದರೆ 2.62 ಲಕ್ಷ ಲೀ. ಹಾಲನ್ನು ವಿತರಣೆ ಮಾಡಿದಂತಾಗುತ್ತದೆ. ಮಾತ್ರವಲ್ಲ, ಇಷ್ಟೇ ಪ್ರಮಾಣದ ಹಾಲನ್ನು ರೈತರಿಂದ ಹಾಲು ಖರೀದಿಸಿದಂತಾಗುತ್ತದೆ ಎಂದು ಕೆಎಂಎಫ್ ಮನವಿಯಲ್ಲಿ ಹೇಳಿಕೊಂಡಿತ್ತು. ಇದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸೂಕ್ತ ಕ್ರಮಕೈಗೊಂಡು ಪ್ಯಾಕೇಜ್ ಪ್ರಕಟಿಸಿದ್ದರಿಂದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿದ್ದಾರೆ. ಇದರ ನಡುವೆ ಈಗ ರೈತರಿಂದ ಹಾಲನ್ನು ನಿರಂತರವಾಗಿ ಖರೀದಿ ಮಾಡುವ ನಿಟ್ಟಿನಲ್ಲಿ ನಿತ್ಯ ಗ್ರಾಹಕರಿಗೆ 1 ಲೀ ಹಾಲಿಗೆ 40 ಎಂಎಲ್ ಹೆಚ್ಚುವರಿ ಉಚಿತವಾಗಿ ನೀಡುತ್ತಿರುವುದು ಕೊರೋನಾ ನಡುವೆಯೂ ಗ್ರಾಹಕರನ್ನು ಸೆಳೆಯುವಲ್ಲಿ ಕೆಎಂಎಫ್ ಯಶಸ್ವಿಯಾಗಿದೆ. ಮೊದಲಿನಿಂದಲೂ ರೈತ ಪರವಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ರೈತರ ಹಿತಕ್ಕಾಗಿ ಮತ್ತು ಅಭ್ಯುದಯಕ್ಕಾಗಿ ಹಗಲಿರುಳು ಕೆಲಸ ಮಾಡುತ್ತಲೇ ಇದ್ದಾರೆ. ರೈತರಿಗೆ ಪ್ರೋತ್ಸಾಹಧನವನ್ನು ಸಹ ಪ್ರಕಟಿಸಿ ರೈತರ ನೆರವಿಗೆ ಧಾವಿಸಿದ್ದಾರೆ. ಕೆಎಂಎಫ್ ಮಾಡಿಕೊಂಡ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಪ್ಯಾಕೇಜ್ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ರೈತ ಕಾಳಜಿಗೆ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದಿಸಿ ನಂದಿನಿ ಸಿಹಿ ಉತ್ಪನ್ನ ನೀಡಿ ಕೃತಜ್ಞತೆ ಅರ್ಪಿಸಿದ್ದಾರೆ.
2021/06/21 20:07:44
https://timesofkarnataka.in/milk-powder-for-children-kmf-president-balachandra-jarakiholi-congratulates-cm-yeddyurappa/
mC4
ಗಡಿಯಾಚೆಗಿನ ಭಯೋತ್ಪಾದನೆಯನ್ನು ಜಂಟಿಯಾಗಿ ಖಂಡಿಸಿರುವ ಭಾರತ-ಅಮೆರಿಕ, 26/11 ದಾಳಿಯ ಅಪರಾಧಿಗಳಿಗೆ ಶಿಕ್ಷೆ ನೀಡಲು ಕರೆ – Karavali Kirana ಗಡಿಯಾಚೆಗಿನ ಭಯೋತ್ಪಾದನೆಯನ್ನು ಜಂಟಿಯಾಗಿ ಖಂಡಿಸಿರುವ ಭಾರತ-ಅಮೆರಿಕ, 26/11 ದಾಳಿಯ ಅಪರಾಧಿಗಳಿಗೆ ಶಿಕ್ಷೆ ನೀಡಲು ಕರೆ ವಾಷಿಂಗ್ಟನ್: ಭಯೋತ್ಪಾದಕ ಗುಂಪುಗಳ ವಿರುದ್ಧ ಸಂಘಟಿತವಾಗಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭಾರತ ಮತ್ತು ಅಮೆರಿಕ ಘೋಷಿಸಿವೆ. ವಿಶ್ವಸಂಸ್ಥೆ ಸೂಚಿಸಿರುವ ಭಯೋತ್ಪಾದಕ ಗುಂಪುಗಳು ಸೇರಿದಂತೆ ಗಡಿಗಳಲ್ಲಿ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯನ್ನು ತೀವ್ರವಾಗಿ ಖಂಡಿಸಿರುವ ಎರಡೂ ದೇಶಗಳು 26/11 ಮುಂಬೈ ದಾಳಿಯ ಅಪರಾಧಿಗಳಿಗೆ ಉಗ್ರ ಶಿಕ್ಷೆ ನೀಡುವ ಮೂಲಕ ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಕರೆ ನೀಡಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೊ ಬೈಡನ್ ನಡುವೆ ನಿನ್ನೆ ಶ್ವೇತಭವನದಲ್ಲಿ ನಡೆದ ಮೊದಲ ದ್ವಿಪಕ್ಷೀಯ ಮಾತುಕತೆ ನಂತರ ಹೊರಡಿಸಿರುವ ಜಂಟಿ ಹೇಳಿಕೆಯಲ್ಲಿ, ಜಾಗತಿಕ ಮಟ್ಟದ ಭಯೋತ್ಪಾದನೆ ವಿರುದ್ಧ ಹೋರಾಡಲು ಭಾರತ ಮತ್ತು ಅಮೆರಿಕ ಜಂಟಿಯಾಗಿ ಕೈಜೋಡಿಸಲಿವೆ ಎಂದು ತಿಳಿಸಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಅನುಮೋದನೆ ಸಮಿತಿ ಸೂಚಿಸಿರುವ ಗುಂಪುಗಳು ಸೇರಿದಂತೆ ಎಲ್ಲಾ ಭಯೋತ್ಪಾದಕ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಭಯ ನಾಯಕರು ಪುನರುಚ್ಛರಿಸಿದ್ದು, ಗಡಿಯಲ್ಲಿ ಭಯೋತ್ಪಾದನೆ ಸೇರಿದಂತೆ 26/11ರ ಮುಂಬೈ ದಾಳಿಯ ಉಗ್ರರಿಗೆ ಶಿಕ್ಷೆ ನೀಡಿ ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಉಭಯ ನಾಯಕರು ಕರೆ ನೀಡಿದ್ದಾರೆ. ಯಾವುದೇ ಭಯೋತ್ಪಾದಕ ಸಮರಗಳನ್ನು ಬಳಸುವುದನ್ನು ಖಂಡಿಸಿರುವ ಉಭಯ ನಾಯಕರು ಭಯೋತ್ಪಾದಕ ಗುಂಪುಗಳಿಗೆ ವ್ಯಾವಹಾರಿಕ, ಆರ್ಥಿಕ ಅಥವಾ ಮಿಲಿಟರಿ ಬೆಂಬಲ ನೀಡುವ ದೇಶಗಳ ಕ್ರಮವನ್ನು ವಿರೋಧಿಸಲು ಸಹ ಒಪ್ಪಿಕೊಂಡಿದ್ದಾರೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಪಾಕಿಸ್ತಾನ ಮೂಲದ ಮೂಲಭೂತವಾದಿ ಪಾದ್ರಿ ಹಫೀಜ್ ಸಯೀದ್ ನ ಜಮಾತ್-ಉದ್-ದವಾ (ಜ್ಯೂಡಿ) ಲಷ್ಕರ್-ಎ-ತೊಯ್ಬಾದ ಮುಂಚೂಣಿ ಸಂಘಟನೆಯಾಗಿದ್ದು, 2008ರಲ್ಲಿ ಮುಂಬೈ ದಾಳಿಗೆ ಕಾರಣಕರ್ತವಾಗಿದೆ, ಈ ದಾಳಿಯಲ್ಲಿ ಆರು ಮಂದಿ ಅಮೆರಿಕನ್ನರು ಸೇರಿದಂತೆ 166 ನಾಗರಿಕರು ಮೃತಪಟ್ಟಿದ್ದರು. ಅಮೆರಿಕ 10 ಮಿಲಿಯನ್ ಡಾಲರ್ ಬಹುಮಾನವಾಗಿ ಘೋಷಿಸಿದ್ದ, ಸಯೀದ್ ಎಂಬ ವಿಶ್ವಸಂಸ್ಥೆ ಗುರುತಿಸಿರುವ ಭಯೋತ್ಪಾದಕ ಕಳೆದ ವರ್ಷ ಜುಲೈ 17 ರಂದು ಭಯೋತ್ಪಾದಕ ಹಣಕಾಸು ಪ್ರಕರಣಗಳಲ್ಲಿ ಬಂಧಿತನಾಗಿದ್ದ. 70 ವರ್ಷದ ಈತನನ್ನು ಲಾಹೋರ್‌ನ ಅತಿ ಭದ್ರತೆಯ ಕೋಟ್ ಲಖ್‌ಪತ್ ಜೈಲಿನಲ್ಲಿ ಇರಿಸಲಾಗಿದೆ. ಭಯೋತ್ಪಾದಕ ಗುಂಪುಗಳ ವಿರುದ್ಧ ವಿಶ್ವಾಸಾರ್ಹ, ಪರಿಶೀಲಿಸಬಹುದಾದ ಮತ್ತು ಬದಲಾಯಿಸಲಾಗದ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು 26/11 ಮುಂಬೈ ಭಯೋತ್ಪಾದಕ ದಾಳಿಯ ಅಪರಾಧಿಗಳಿಗೆ ಶಿಕ್ಷೆ ನೀಡುವಂತೆ ಭಾರತವು ಪದೇ ಪದೇ ಪಾಕಿಸ್ತಾನಕ್ಕೆ ಕರೆ ನೀಡುತ್ತಾ ಬಂದಿದೆ. ಮುಂಬರುವ ಅಮೆರಿಕ-ಭಾರತ ಭಯೋತ್ಪಾದನೆ ನಿಗ್ರಹ ಜಂಟಿ ಕಾರ್ಯಪಡೆ, ಸಂವಾದ ಮತ್ತು ಹೊಸ ಅಮೆರಿಕ-ಭಾರತ ಹೋಮ್ಲ್ಯಾಂಡ್ ಭದ್ರತಾ ಮಾತುಕತೆ, ಎರಡು ದೇಶಗಳ ನಡುವಿನ ಭಯೋತ್ಪಾದನಾ ನಿಗ್ರಹ ಸಹಕಾರವನ್ನು ಬಲಪಡಿಸುತ್ತದೆ, ಗುಪ್ತಚರ ಹಂಚಿಕೆ ಮತ್ತು ಕಾನೂನು ಜಾರಿ ಸಹಕಾರ ಕೂಡ ಇದರಲ್ಲಿ ಸೇರಿದೆ.
2021/10/24 00:48:23
https://karavalikirana.com/154436
mC4
ಧೈರ್ಯವಿದ್ದರೆ ಸಂಘಪರಿವಾರವನ್ನು ನಿಷೇಧಿಸಿ : ನಾಯ್ಡು | BJP dares UPA to ban Sangh Parivar -ಧೈರ್ಯವಿದ್ದರೆ ಸಂಘಪರಿವಾರವನ್ನು ನಿಷೇಧಿಸಿ : ನಾಯ್ಡು - Kannada Oneindia ಧೈರ್ಯವಿದ್ದರೆ ಸಂಘಪರಿವಾರವನ್ನು ನಿಷೇಧಿಸಿ : ನಾಯ್ಡು | Published: Friday, September 19, 2008, 11:55 [IST] ವಿಜಯವಾಡ, ಸೆ. 19 : ಸಂಘ ಪರಿವಾರವನನ್ನು ನಿಷೇಧಿಸುವ ತಾಕತ್ತು ಕೇಂದ್ರ ಸರ್ಕಾರಕ್ಕೆ ಇದೆಯೇ, ದೈರ್ಯವಿದ್ದರೆ ಅಂತಹ ಸಾಹಸಕ್ಕೆ ಕೈಹಾಕಲಿ ನೋಡೋಣ ಎಂದು ಬಿಜೆಪಿ ಹಿರಿಯ ನಾಯಕ ವೆಂಕಯ್ಯ ನಾಯ್ಡು ಯುಪಿಎ ಸರ್ಕಾರ ಸವಾಲು ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಹಿಂದೂಸ್ತಾನದಲ್ಲಿ ಹಿಂದುಪರ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಮುಂದಾದರೆ. ಗಂಭೀರ ಪರಿಣಾಮದ ಜತೆಗೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದರು. ಕಳೆದ ಮಂಗಳವಾರ ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಎಂ. ವೀರಪ್ಪ ಮೂಯ್ಲಿ ಅವರು, ಮಂಗಳೂರು ಗಲಭೆಗೆ ಕಾರಣವಾಗಿರುವ ಭಜರಂಗದಳವನ್ನು ನಿಷೇಧಿಸಲು ಕೇಂದ್ರ ಮುಂದಾಗಬೇಕಾಗುತ್ತದೆ ಎನ್ನುವ ಹೇಳಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ಮತ್ತು ಒರಿಸ್ಸಾದಲ್ಲಿ ಅಲ್ಪಸಂಖ್ಯಾತರ ಚರ್ಚ್ ಹಾಗೂ ಅಮಾಯಕರ ಮೇಲಿನ ದಾಳಿ ಖಂಡನೀಯ. ತಪ್ಪಿತಸ್ಥರಿಗೆ ಶಿಕ್ಷೆ ಆಗಲೇ ಬೇಕು ಎನ್ನುವುದು ಬಿಜೆಪಿ ಪಕ್ಷದ ನಿಲುವು ಕೂಡ ಅದೇ ಆಗಿದೆ. ಆದರೆ, ರಾಜಕೀಯ ಲಾಭಕ್ಕಾಗಿ, ಅಲ್ಪಸಂಖ್ಯಾತರ ಓಲೈಕೆಗಾಗಿ ಸಂಘ ಪರಿವಾರವನ್ನು ನಿಷೇಧಿಸುವ ಉದ್ಧಟತನದ ಹೇಳಿಕೆ ನೀಡುವುದು ಅಕ್ಷಮ್ಯ. ಕಾಂಗ್ರೆಸ್ ಮುಖಂಡರು ಇಂತಹ ಹೇಳಿಕೆ ನೀಡುವುದನ್ನು ಕೈಬಿಟ್ಟರೆ ಉತ್ತಮ ಎಂದು ಕಿವಿ ಮಾತು ಹೇಳಿದರು. ನ್ಯೂಲೈಫ್ ಎಂಬ ಕ್ರಿಶ್ಚಿಯನ್ ಸಂಸ್ಥೆ ಕರ್ನಾಟಕದಲ್ಲಿ ಮತಾಂತರ ಮಾಡುತ್ತಿರುವುದು ಸತ್ಯ. ಆ ಸಂಸ್ಥೆಗೆ ವಿದೇಶದಿಂದ ಹಣ ಹರಿದುಬರುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇಂತಹ ಸಂಸ್ಥೆಗಳನ್ನು ನಿಷೇಧಿಸುವ ಚಿಂತನೆ ನಡೆಸಬೇಕಾಗಿದೆ. ಕೇಂದ್ರ ಸರ್ಕಾರ ಐಎಸ್ ಐ ಸಂಸ್ಥೆಯ ಮೇಲೆ ಮೃದುಧೋರಣೆ ಹೊಂದಿದ್ದರಿಂದ ಇಂದು ದೇಶ ತುಂಬೆಲ್ಲಾ ಉಗ್ರರ ಅಟ್ಟಹಾಸ ಮುಂದುವರೆದಿದೆ. ಉಗ್ರರನ್ನು ತಡೆಗಟ್ಟುವ ನಿಟ್ಟಿನಲ್ಲಿ ನೂತನ ಕಾಯ್ದೆ ತರುವ ಕುರಿತು ಚರ್ಚಿಸಬೇಕಾದ ಸಂದರ್ಭದಲ್ಲಿ ಸಂಘ ಪರಿವಾರವನ್ನು ನಿಷೇಧಿಸುವ ಕುರಿತು ಮಾತನಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ಉಗ್ರರಿಗೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ದೇಶ ದೊಡ್ಡ ಗಂಡಾಂತರ ಎದುರಿಸಬೇಕಾದಿತು ಎಂದು ಎಚ್ಚರಿಕೆ ನೀಡಿದರು. ಚರ್ಚ್ ಮೇಲೆ ದಾಳಿ ನಡೆಸಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲಹೆ ನೀಡಿದರು.
2019/07/18 22:51:21
https://kannada.oneindia.com/news/2008/09/19/bjp-dares-upa-to-ban-sangh-parivar-venkaiah-naidu.html
mC4
ಕಾರ್ಕಳ : ದಿನಾಂಕ 30/12/2021 ರಂದು ಸಂಜೆ 6:00 ಗಂಟೆಗೆ ಪಿರ್ಯಾದಿದಾರರಾದ ಬೇಬಿ (48), ಗಂಡ : ದಿ ವಸಂತ , ವಾಸ: ಮಾತೃ ಪ್ರಸಾದ್ ಕಲ್ಕಾರ್ ಕುಂಟಾಡಿ ಕಲ್ಯಾ ಗ್ರಾಮ, ಕಾರ್ಕಳ ತಾಲೂಕು ಇವರ ಮನೆಯ ಎದುರುಗಡೆ ಕಾರ್ಕಳದಿಂದ ಪಳ್ಳಿ ಕಡೆಗೆ ಹಾದು ಹೋಗುವ ರಸ್ತೆಯಲ್ಲಿ KA-20-EL-3406 ನೇ ಮೋಟಾರ್ ಸೈಕಲ್ ಸವಾರನು ಹಿಂಬದಿಯಲ್ಲಿ ಸಹಸವಾರನನ್ನು ಕುಳ್ಳಿರಿಸಿಕೊಂಡು ಪಳ್ಳಿಯಿಂದ ಕಾರ್ಕಳ ಕಡೆಗೆ ತಿರುವಿನಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರ್ಕಳ ಕಡೆಯಿಂದ ಪಳ್ಳಿ ಕಡೆಗೆ ಹೋಗುತ್ತಿದ್ದ KA-19-MH-4979 ಕಾರಿಗೆ ಡಿಕ್ಕಿ ಹೊಡೆದು ಬಳಿಕ ಮೋಟಾರ್ ಸೈಕಲ್ ಸಮೇತ ಸವಾರ ಮತ್ತು ಸಹಸವಾರ ರಸ್ತೆಗೆ ಬಿದ್ದ ಪರಿಣಾಮ ಮೋಟಾರ್ ಸೈಕಲ್ ಸಹ ಸವಾರ ಅರ್ಜುನ್ ರವರ ತಲೆ, ಮುಖ, ಕಾಲಿಗೆ ರಕ್ತ ಗಾಯವಾಗಿ, ಸವಾರ ನಾಗರಾಜ ರವರ ಭುಜಕ್ಕೆ ಗುದ್ದಿದ್ದ ಒಳ ಜಖಂ ಆಗಿ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 142/2021 ಕಲಂ: 279, 337 ಐಪಿಸಿಯಂತ ಪ್ರಕರಣ ದಾಖಲಾಗಿರುತ್ತದೆ. ಶಂಕರನಾರಾಯಣ: ಪಿರ್ಯಾದಿದಾರರಾದ ವಸಂತ ವಿ ಕಾಮತ್ (56), ತಂದೆ: ದಿವಂಗತ ವೆಂಕಟೇಶ ಕಾಮತ್, ವಾಸ: ಮರಾಠ ಕಾಲೋನಿ, ಧಾರವಾಡ ಇವರ ತಮ್ಮ ದೇವೇಂದ್ರ ಕಾಮತ್ (47) ಇವರು ದಿನಾಂಕ 30/12/2021 ರಂದು 18:00 ಗಂಟೆಗೆ ಬೈಂದೂರು ತಾಲೂಕು ಹಳ್ಳಿಹೊಳೆ ಗ್ರಾಮ ಕೆಳಾಕೊಡ್ಲು ವೆಂಕಟೇಶ ಶಣೈ ರವರ ತೋಟದಲ್ಲಿ ಕೆಲಸ ಮಾಡುತ್ತಿರುವ ಸಮಯ ಯಾವುದೋ ವಿಷ ವಸ್ತು ಸೇವಿಸಿ ಇಲ್ಲವೆ ಕೆಲಸ ಮಾಡುವಾಗ ಯಾವುದಾದರೂ ವಿಷ ಜಂತು ಕಚ್ಚಿ ಅಸ್ವಸ್ಥಗೊಂಡವರನ್ನು ಚಿಕಿತ್ಸೆಯ ಬಗ್ಗೆ ಕೊಟೇಶ್ವರ ಡಾ. ಎನ್ ಆರ್ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗವಾಗ ದಾರಿ ಮದ್ಯೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 52/2021 ಕಲಂ : 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
2022/05/19 17:31:53
https://udupipolice.karnataka.gov.in/news/01-01-2022%20Morning%20Daily%20Crime%20Report/kn
mC4
ದೇಶದಲ್ಲಿ 'ಆಂದೋಲನ್ ಜೀವಿ'ಗಳೆಂಬ ಹೊಸ ಸಮುದಾಯವೊಂದು ತಲೆಯೆತ್ತಿದೆ: ಪ್ರಧಾನಿ ಮೋದಿ | Vartha Bharati- ವಾರ್ತಾ ಭಾರತಿ ವಾರ್ತಾ ಭಾರತಿ Feb 08, 2021, 5:24 PM IST ಹೊಸದಿಲ್ಲಿ: ದೇಶದಲ್ಲಿ 'ಆಂದೋಲನ್ ಜೀವಿ'ಗಳೆಂಬ ಹೊಸ ಸಮುದಾಯವೊಂದು ತಲೆಯೆತ್ತಿದೆ. ಈ ಸಮುದಾಯದ ಮಂದಿ ಪ್ರತಿಯೊಂದು ಪ್ರತಿಭಟನಾ ಸ್ಥಳದಲ್ಲಿ ಕಾಣಿಸಿಕೊಂಡು ದೇಶಕ್ಕೆ ಒಂದು ಪೀಡೆಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ಇಂದು ರಾಜ್ಯಸಭೆಯಲ್ಲಿ ವಂದನಾ ನಿರ್ಣಯ ವೇಳೆ ಭಾಷಣ ಮಾಡಿದ ವೇಳೆ ಪ್ರಧಾನಿ ಮೇಲಿನ ಮಾತುಗಳನ್ನು ಹೇಳಿದ್ದಾರೆ. "ಶ್ರಮ್ ಜೀವಿ, ಬುದ್ಧಿ ಜೀವಿ ಎಂಬ ಕೆಲ ಪದಗಳ ಕುರಿತು ನಮಗೆಲ್ಲಾ ತಿಳಿದಿದೆ. ಆದರೆ ಕೆಲ ಸಮಯದಿಂದ ಹೊಸ ಸಮುದಾಯವೊಂದು ದೇಶದಲ್ಲಿ ಕಾಣಿಸುತ್ತಿದೆ- 'ಆಂದೋಲನ್ ಜೀವಿ'. ಎಲ್ಲಿ ಪ್ರತಿಭಟನೆ ನಡೆಯುತ್ತದೆಯೋ ಅಲ್ಲಿ ಈ ಸಮುದಾಯ ಕಾಣಿಸುತ್ತದೆ, ಅದು ವಕೀಲರ, ವಿದ್ಯಾರ್ಥಿಗಳ ಅಥವಾ ಕಾರ್ಮಿಕರ ಪ್ರತಿಭಟನೆಯಿರಬಹುದು, ಕೆಲವೊಮ್ಮೆ ಎದುರು ಕಾಣಿಸಿಕೊಳ್ಳುವ ಈ 'ಆಂದೋಲನ್ ಜೀವಿ'ಗಳು ಕೆಲವೊಮ್ಮೆ ಹಿಂದಿನಿಂದ ಕಾರ್ಯನಿರ್ವಹಿಸುತ್ತಾರೆ. ಆದರೆ ಅವರಿಗೆ ಪ್ರತಿಭಟನೆಗಳಿಲ್ಲದೆ ಬದುಕಲು ಸಾಧ್ಯವಿಲ್ಲ, ಇಂತಹ ಜನರನ್ನು ಗುರುತಿಸಿ ದೇಶವನ್ನು ಅವರಿಂದ ರಕ್ಷಿಸಬೇಕು,'' ಎಂದು ಪರೋಕ್ಷವಾಗಿ ರೈತ ಹೋರಾಟವನ್ನು ಉಲ್ಲೇಖಿಸಿ ಪ್ರಧಾನಿ ಹೇಳಿದರು. ಹೊಸ ರೀತಿಯ ಎಫ್‍ಡಿಐ- ಫಾರಿನ್ ಡಿಸ್ಟ್ರಕ್ಟಿವ್ ಐಡಿಯಾಲಜಿ ಕುರಿತು ಎಚ್ಚರಿಕೆಯಿಂದಿರಬೇಕು ಎಂದು ಕೂಡ ಪ್ರಧಾನಿ ಹೇಳಿದರು. ರೈತ ಪ್ರತಿಭಟನೆಯನ್ನು ಬೆಂಬಲಿಸಿ ವಿದೇಶಿ ಸೆಲೆಬ್ರಿಟಿಗಳು ಮಾಡಿದ ಟ್ವೀಟ್ ಗುರಿಯಾಗಿಸಿ ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ.
2021/10/28 07:03:52
https://www.varthabharati.in/article/national/278252
mC4
ಮೋದಿಯವರ ನವಭಾರತ ನಿರ್ಮಾಣಕ್ಕೆ ಬೆಂಬಲ ನೀಡುವುದಾಗಿ ಲಂಡನ್ ದೇಗುಲದಲ್ಲಿ ಬ್ರಿಟಿಷ್ ಪ್ರಧಾನಿ ಘೋಷಣೆ | News13 News13 > ಸುದ್ದಿಗಳು > ಅಂತಾರಾಷ್ಟ್ರೀಯ > ಮೋದಿಯವರ ನವಭಾರತ ನಿರ್ಮಾಣಕ್ಕೆ ಬೆಂಬಲ ನೀಡುವುದಾಗಿ ಲಂಡನ್ ದೇಗುಲದಲ್ಲಿ ಬ್ರಿಟಿಷ್ ಪ್ರಧಾನಿ ಘೋಷಣೆ Monday, December 9th, 2019 ಅಂತಾರಾಷ್ಟ್ರೀಯ Admin ಲಂಡನ್: ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ಸಂಗಾತಿ ಕ್ಯಾರಿ ಸೈಮಂಡ್ಸ್ ಅವರೊಂದಿಗೆ ಲಂಡನ್‌ನಲ್ಲಿರುವ ಅತಿ ಪ್ರಸಿದ್ಧ ಹಿಂದೂ ದೇಗುಲಕ್ಕೆ ಭೇಟಿ ನೀಡಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರ ನವಭಾರತವನ್ನು ನಿರ್ಮಿಸುವ ಮಹತ್ವಾಕಾಂಕ್ಷೆಗೆ ಕೈಜೋಡಿಸುವುದಾಗಿ ಭರವಸೆಯನ್ನು ನೀಡಿದ್ದಾರೆ. ಇಂಗ್ಲೆಂಡಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅವರು ಹಿಂದೂ ಸಮುದಾಯದ ಬಳಿ ಮತಯಾಚನೆ ಮಾಡುವ ಸಲುವಾಗಿ ಯುಕೆಯ ಅತ್ಯಂತ ಪ್ರಸಿದ್ಧ ಸ್ವಾಮಿನಾರಾಯಣ ಮಂದಿರಕ್ಕೆ ಭೇಟಿಯನ್ನು ನೀಡಿದರು. ಈ ವೇಳೆ ಬೋರಿಸ್ ಅವರು, ನವ ಭಾರತದ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೈ ಜೋಡಿಸುವ ಭರವಸೆಯನ್ನು ಹಿಂದೂ ಸಮುದಾಯಕ್ಕೆ ನೀಡಿದರು. "ಪ್ರಧಾನಿ ನರೇಂದ್ರ ಮೋದಿಯವರು ನವಭಾರತವನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂಬುದು ನನಗೆ ತಿಳಿದಿದೆ. ಯುಕೆ ಸರಕಾರದಲ್ಲಿರುವ ನಾವು ಅವರ ಕಾರ್ಯಕ್ಕೆ ಸಂಪೂರ್ಣವಾದ ಬೆಂಬಲವನ್ನು ನೀಡುತ್ತೇವೆ' ಎಂದಿದ್ದಾರೆ. ಯುಕೆಯಲ್ಲಿ ಬೋರಿಸ್ ಜಾನ್ಸನ್ ನೇತೃತ್ವದ ಕನ್ಸರ್ವೇಟಿವ್ ಪಕ್ಷ ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಮುನ್ನಡೆಯಲ್ಲಿದೆ. ವಿರೋಧಪಕ್ಷದ ಲೇಬರ್ ಪಾರ್ಟಿ ಹಿನ್ನಡೆಯನ್ನು ಕಾಣುವ ನಿರೀಕ್ಷೆಯಿದೆ. ಕಾಶ್ಮೀರ ವಿಷಯದಲ್ಲಿ ಲೇಬರ್ ಪಕ್ಷವು ಹೊಂದಿರುವ ಭಾರತ ವಿರೋಧಿ ನಿಲುವನ್ನು ಉಲ್ಲೇಖ ಮಾಡಿರುವ ಬೋರಿಸ್ ಅವರು, "ನಮ್ಮ ದೇಶದಲ್ಲಿ ಜನಾಂಗೀಯ ನಿಂದನೆ ಮತ್ತು ಭಾರತವಿರೋಧಿ ನಿಲುವುಗಳಿಗೆ ಯಾವುದೇ ಸ್ಥಾನವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. "ಯುಕೆ ಯಲ್ಲಿರುವ ಭಾರತೀಯರು ಹಿಂದೆ ಕನ್ಸರ್ವೇಟಿವ್ ಪಕ್ಷವು ಅಧಿಕಾರಕ್ಕೆ ಬರಲು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಈ ಬಗ್ಗೆ ನಾನು ನರೇಂದ್ರ ಮೋದಿ ಅವರ ಬಳಿ ಹೇಳಿಕೊಂಡಾಗ, ಅವರು ನಕ್ಕು ಭಾರತೀಯರು ಯಾವಾಗಲೂ ಗೆಲುವಿನ ಪರವಾಗಿ ಇರುತ್ತಾರೆ ಎಂದರು" ಎಂದು ಬೋರಿಸ್ ಹೇಳಿದ್ದಾರೆ.
2020/09/28 00:08:42
https://news13.in/archives/143799
mC4
ಬಿ.ಸಿ ರೋಡ್‌ನಲ್ಲಿ ಶಬ್ಧ ರಹಿತ ಪಟಾಕಿ ಸಿಡಿಸಿ ಸಂಭ್ರಮಪಟ್ಟ ಮಕ್ಕಳು | V4News in: Fresh News, ಆಳ್ವಾಸ್, ಕರಾವಳಿ, ಕ್ರೀಡೆ, ದೈವ ದೇವರು, ಬಂಟ್ವಾಳ, ಮಂಗಳೂರು, ಮನರಂಜನೆ, ವಾಣಿಜ್ಯ, ಶೈಕ್ಷಣಿಕ ಬಂಟ್ವಾಳ: ಜೇಸಿಐ ಬಂಟ್ವಾಳ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಇದರ ವತಿಯಿಂದ ಬಿ.ಸಿ.ರೋಡಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯ ಮಕ್ಕಳಿಗಾಗಿ ಬುಧವಾರ ರಾತ್ರಿ ದೀಪಾವಳಿಯನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ಶಾಲೆಯ ನೂರಾರು ವಿದ್ಯಾರ್ಥಿಗಳು ಶಬ್ದ ರಹಿತ ಪಟಾಕಿಯನ್ನು ಸಿಡಿಸಿ ಸಂಭ್ರಮ ಪಟ್ಟರು. ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಯಲ್ಲಿ ಬಳ್ಳಾರಿ, ಹುಬ್ಬಳಿ, ಚಿಕ್ಕಮಗಳೂರು, ಸಕಲೇಪುರ, ಮಡಿಕೇರಿ ಹೀಗೆ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿರುವ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ. ದೀಪಾವಳಿ ಸಂದರ್ಭದಲ್ಲಿ ಈ ವಿದ್ಯಾರ್ಥಿಗಳು ತಮ್ಮ ಮನೆಗೆ ತೆರಳಿ ಹಬ್ಬ ಆಚರಿಸಲು ಸಾಧ್ಯವಾಗದೇ ಇರುವುದರಿಂದ ಕಳೆದ ಕೆಲವು ವರ್ಷಗಳಿಂದ ಜೇಸಿಐ ಬಂಟ್ವಾಳ ಮತ್ತಿತರ ಸಂಘಟನೆಗಳು ಸೇರಿಕೊಂಡು ವಿದ್ಯಾರ್ಥಿಗಳೊಂದಿಗೆ ದೀಪಾವಳಿ ಆಚರಿಸುತ್ತಾರೆ. ಈ ಬಾರಿಯೂ ಪುಟಾಣಿ ಮಕ್ಕಳೊಂದಿಗೆ ದೀಪಾವಳಿ ಆಚರಿಸಲಾಗಿದೆ. ಹಣತೆಗಳನ್ನು ಹಚ್ಚಿದ ವಿದ್ಯಾರ್ಥಿಗಳು ಬಳಿಕ ಸುರು ಸುರು ಬತ್ತಿ, ನೆಲಚಕ್ರ, ಹೂ ಕುಂಡ ಮತ್ತಿತರ ಪಟಾಕಿಗಳನ್ನು ಸಿಡಿಸಿ ಸಂಭ್ರಮ ಪಟ್ಟರು. ಸಿನಿಮಾ ಹಾಡಿಗೆ ಕುಣಿದು ಕುಪ್ಪಳಿಸಿದರು. ಮಕ್ಕಳ ಹಬ್ಬದ ಖುಷಿ ನೆರೆದವರಲ್ಲೂ ಹಬ್ಬದ ಸಂಭ್ರಮವನ್ನು ಇಮ್ಮಡಿ ಗೊಳಿಸಿತು. ರೋಟರಿ ಕ್ಲಬ್ ಅಧ್ಯಕ್ಷ ಮಂಜುನಾಥ ಆಚಾರ್ಯ ಜೇಸಿಐ ಬಂಟ್ವಾಳದ ಸದಸ್ಯರಾದ ಸದಾನಂದ ಬಂಗೇರ, ಗಣೇಶ್ ಮೊಡಂಕಾಪು, ವೆಂಕಟೇಶ್ ಕೃಷ್ಣಪುರ, ಬಾಲಕೃಷ್ಣ, ದೀಪಕ್ ಸಾಲ್ಯಾನ್, ಶ್ರೀನಿವಾಸ್ ಅರ್ಬಿಗುಡ್ಡೆ, ಪ್ರಸಾದ್ ಮತ್ತಿತರರು ಹಾಜರಿದ್ದರು
2018/11/15 20:03:19
http://www.v4news.com/%E0%B2%95%E0%B2%B0%E0%B2%BE%E0%B2%B5%E0%B2%B3%E0%B2%BF/%E0%B2%AC%E0%B2%BF-%E0%B2%B8%E0%B2%BF-%E0%B2%B0%E0%B3%8B%E0%B2%A1%E0%B3%8D%E2%80%8C%E0%B2%A8%E0%B2%B2%E0%B3%8D%E0%B2%B2%E0%B2%BF-%E0%B2%B6%E0%B2%AC%E0%B3%8D%E0%B2%A7-%E0%B2%B0%E0%B2%B9%E0%B2%BF/
mC4
ದೆಹಲಿಗೆ ಸಿದ್ದರಾಮಯ್ಯ ಶಿಫ್ಟ್ | Udayavani - ಉದಯವಾಣಿ ದೆಹಲಿಗೆ ಸಿದ್ದರಾಮಯ್ಯ ಶಿಫ್ಟ್ ಸಮ್ಮಿಶ್ರ ಸರ್ಕಾರ ಸುಸೂತ್ರಕ್ಕೆ ಹೈಕಮಾಂಡ್‌ 'ಸಿದ್ದ'ಸೂತ್ರ ಕೆಪಿಸಿಸಿ ಕಚೇರಿಯಲ್ಲಿ ಲೋಕಸಭಾ ಚುನಾವಣಾ ಸಿದಟಛಿತಾ ಸಭೆ ನಡೆಯಿತು. ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮೇಲೆ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯಂತ್ರಣ ತಪ್ಪಿಸಲು ಅವರನ್ನು ರಾಷ್ಟ್ರ ರಾಜಕಾರಣಕ್ಕೆ "ಸಾಗ' ಹಾಕುವ ಕಾರ್ಯತಂತ್ರ ರೂಪಿಸಲಾಗಿದೆ. ಸಿದ್ದರಾಮಯ್ಯ ಅವರಿಂದ ದೋಸ್ತಿ ಸರ್ಕಾರಕ್ಕೆ ಆಗಬಹುದಾದ ತೊಂದರೆ ತಪ್ಪಿಸುವುದು ಮತ್ತು ಅವರನ್ನು ಗೌರವಪೂರ್ವಕವಾಗಿ ಹಣಿಯಲು ಇಂಥದ್ದೊಂದು ಪ್ರಸ್ತಾಪವನ್ನು ರಾಜ್ಯ ಕಾಂಗ್ರೆಸ್‌ ನಾಯಕರು ಹೈಕಮಾಂಡ್‌ ಮುಂದಿಟ್ಟಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಎಐಸಿಸಿ ಸ್ಟಾರ್‌ ಪ್ರಚಾರಕರನ್ನಾಗಿ ಮಾಡುವುದು. ಆ ನಂತರ ಒತ್ತಾಯಪೂರ್ವಕವಾಗಿ ಕಣಕ್ಕಿಳಿಸುವುದು, ಆ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಸ್ವಾಗತ ಕೋರುವುದು ಕಾರ್ಯತಂತ್ರದ ಭಾಗ. ಜತೆಗೆ ಸಿದ್ದರಾಮಯ್ಯ ಅವರಿಂದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ತೀವ್ರ ಒತ್ತಡದಲ್ಲಿ ಕೆಲಸಮಾಡುವಂತಾಗಿದ್ದು, ಅದನ್ನು ನಿವಾರಿಸುವುದು ಇದರ ಮೂಲ ಉದ್ದೇಶ. ಸಿದ್ದರಾಮಯ್ಯ ಅವರು ಯೂರೋಪ್‌ ಪ್ರವಾಸ ಮುಗಿಸಿ ಬರುತ್ತಿದ್ದಂತೆ ಅವರನ್ನು ದೆಹಲಿಗೆ ಕರೆಸಿಕೊಂಡು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರು ಈ ಕುರಿತು ಮಾತುಕತೆ ನಡೆಸಲಿದ್ದಾರೆ. ಜತೆಗೆ, ಇನ್ಮುಂದೆ ಸಮ್ಮಿಶ್ರ ಸರ್ಕಾರ ಆಸ್ಥಿರಗೊಳಿಸುವಂತಹ ಹೇಳಿಕೆ ಕೊಡುವುದು, ಶಾಸಕರ ಪ್ರತ್ಯೇಕ ಸಭೆ ನಡೆಸುವುದು. ಬೆಂಬಲಿಗರ ಮೂಲಕ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹೇಳಿಕೆ ಕೊಡಿಸುವುದಕ್ಕೆ "ಬ್ರೇಕ್‌' ಹಾಕುವಂತೆ ಕಠಿಣವಾಗಿಯೇ ಸೂಚನೆ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ, ಮೊದಲ ಹಂತದ ನಿಗಮ-ಮಂಡಳಿಗಳ ನೇಮಕ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಅನಗತ್ಯ ಹೇಳಿಕೆಗಳಿಂದ ಗೊಂದಲ, ಅನುಮಾನ ಹೆಚ್ಚಾಗುತ್ತಿದೆ. ಇದು ಸಿದ್ದರಾಮಯ್ಯ ಅವರ ಸುತ್ತಲೇ ತಿರುಗುತ್ತಿದೆ. ಹೀಗಾಗಿ, ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ಉಂಟಾಗುವ ಸಾಧ್ಯತೆ ಇಲ್ಲದಿಲ್ಲ ಎಂದು ರಾಹುಲ್‌ಗಾಂಧಿಯವರಿಗೆ ಕಾಂಗ್ರೆಸ್‌ ನಾಯಕರೇ ವರದಿ ನೀಡಿದ್ದಾರೆ. ಜತೆಗೆ, ಇತ್ತೀಚೆಗೆ ರಾಹುಲ್‌ಗಾಂಧಿ ಭೇಟಿ ಮಾಡಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾಹಿತಿ ಕೊಟ್ಟು ಬಂದಿದ್ದಾರೆ. ಹೀಗಾಗಿ, ಅಂತಿಮವಾಗಿ ಸಿದ್ದರಾಮಯ್ಯಅವರಿಂದ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ತಪ್ಪಿಸಲು ಹೈಕಮಾಂಡ್‌ ಸರಳ ಸೂತ್ರ ಸಿದ್ಧಪಡಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಎದುರಿಸಲು ರಾಷ್ಟ್ರಮಟ್ಟದಲ್ಲಿ ವರ್ಚಸ್ವಿ ನಾಯಕರ ಅಗತ್ಯವಿದ್ದು, ವಾಗಾœಳಿ ನಡೆಸಲು ಸಿದ್ದರಾಮಯ್ಯ ಸೂಕ್ತ ಎಂದು ಹೇಳಿ ಸ್ಟಾರ್‌ ಪ್ರಚಾರಕ ಪಟ್ಟ ನೀಡಿ ಕರೆಸಿಕೊಳ್ಳುವುದು. ಜತೆಗೆ ಒತ್ತಾಯಪೂರ್ವಕವಾಗಿ ಲೋಕಸಭೆ ಚುನಾವಣೆಗೆ ಕೊಪ್ಪಳ ಅಥವಾ ಬಾಗಲಕೋಟೆ ಕ್ಷೇತ್ರಗಳಿಂದ ನಿಲ್ಲಿಸುವುದು ಸರಳ ಸೂತ್ರದ ತಂತ್ರ ಎಂದು ಹೇಳಲಾಗಿದೆ. ಸಿದ್ದರಾಮಯ್ಯ ಅವರೊಬ್ಬರನ್ನೇ ಲೋಕಸಭೆ ಚುನಾವಣೆ ಕಣಕ್ಕಿಳಿಸಿದರೆ ಬೇರೆ ರೀತಿಯ ಸಂದೇಶ ಹೋಗಬಹುದು ಎಂಬ ಕಾರಣಕ್ಕೆ ಇನ್ನೂ ಹಲವರ ಹೆಸರು ಪರಿಶೀಲನೆಯಲ್ಲಿದೆ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಕೃಷ್ಣ ಬೈರೇಗೌಡ ಹಾಗೂ ವಿಜಯನಗರ ಶಾಸಕ ಎಂ.ಕೃಷ್ಣಪ್ಪ, ಶಿವಾಜಿನಗರ ಶಾಸಕ ರೋಷನ್‌ಬೇಗ್‌ ಅವರ ಹೆಸರು ಲೋಕಸಭೆ ಚುನಾವಣೆಗೆ ಕಣಕ್ಕಿಳಿಸಲು ಪರಿಶೀಲನೆಯಲ್ಲಿದೆ. ಕೃಷ್ಣ ಬೈರೇಗೌಡ ಅವರನ್ನು ಬೆಂಗಳೂರು ಉತ್ತರ ಅಥವಾ ಚಿಕ್ಕಬಳ್ಳಾಪುರ, ಎಂ.ಕೃಷ್ಣಪ್ಪ ಅವರನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ , ರೋಷನ್‌ಬೇಗ್‌ ಅವರನ್ನು ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆಯಿದೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಅತಿ ಹೆಚ್ಚು ಸೀಟು ಗೆಲ್ಲುವ ಗುರಿ ಹೊಂದಿರುವ ರಾಹುಲ್‌ಗಾಂಧಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಂತೆ ಸೂಚನೆ ನೀಡಿದ್ದಾರೆ ಎಂಬ ನೆಪವೊಡ್ಡಿ ಸಿದ್ದರಾಮಯ್ಯ ಸೇರಿದಂತೆ ಪ್ರಭಾವಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುತ್ತದೆ ಎಂದು ಹೇಳಲಾಗಿದೆ. ಮೈಸೂರು ಕ್ಷೇತ್ರದಿಂದಲೇ ಸಿದ್ದರಾಮಯ್ಯ ಅವರನ್ನು ಕಣಕ್ಕಿಳಿಸಬಹುದು ಎಂಬ ಲೆಕ್ಕಾಚಾರವೂ ಇತ್ತಾದರೂ ಚಾಮುಂಡೇಶ್ವರಿ ಚುನಾವಣೆಯ ಸೋಲಿನ ನಂತರ ಮೈಸೂರಿನಿಂದ ಕಣಕ್ಕಿಳಿಯಲು ಸಿದ್ದರಾಮಯ್ಯ ಒಪ್ಪುವ ಸಾಧ್ಯತೆ ಕಡಿಮೆ. ಹೀಗಾಗಿ, ಕೊಪ್ಪಳ ಅಥವಾ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಲು ಚರ್ಚೆ ನಡೆದಿದೆ. ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಸಾಗ ಹಾಕಿ ಸಮ್ಮಿಶ್ರ ಸರ್ಕಾರ ಐದು ವರ್ಷ ಸುಭದ್ರಗೊಳಿಸುವುದು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸಚಿವ ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ ಅವರಿಗೆ ರಾಜ್ಯದ ಉಸ್ತುವಾರಿ ವಹಿಸುವ ಲೆಕ್ಕಾಚಾರದೊಂದಿಗೆ ಈ ತಂತ್ರ ರೂಪಿಸಲಾಗಿದೆ ಎಂದು ಹೇಳಲಾಗಿದೆ. ಹೈಕಮಾಂಡ್‌ ಲೆಕ್ಕಾಚಾರ ಸಿದ್ದರಾಮಯ್ಯ ಅವರ ಸೇವೆ ರಾಷ್ಟ್ರ ರಾಜಕಾರಣಕ್ಕೆ ಅಗತ್ಯವಿದೆ. ಅವರು ಕಾಂಗ್ರೆಸ್‌ನ ವರ್ಚಸ್ವೀ ನಾಯಕರು ಎಂದು ಸ್ಟಾರ್‌ ಪ್ರಚಾರಕರ ಪಟ್ಟ ನೀಡಿ ಕರೆಸಿಕೊಂಡರೆ ಕುರುಬ ಸಮುದಾಯ ಹಾಗೂ ಅವರ ಬೆಂಬಲಿಗರಲ್ಲೂ ಅಸಮಾಧಾನ ಉಂಟಾಗುವುದಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವುದರಿಂದ ಕೊಪ್ಪಳ ಅಥವಾ ಬಾಗಲಕೋಟೆ ಕ್ಷೇತ್ರದಿಂದ ಅವರನ್ನು ಗೆಲ್ಲಿಸಲು ಕಷ್ಟವಾಗದು. ಲೋಕಸಭೆಗೆ ಆಯ್ಕೆಯಾದರೆ ಸಮ್ಮಿಶ್ರ ಸರ್ಕಾರದ ಮೇಲೆ ಸಿದ್ದರಾಮಯ್ಯ ಅವರ ಹಿಡಿತ ತನ್ನಿಂತಾನೆ ಕಡಿಮೆಯಾಗುತ್ತದೆ ಎಂಬ ಲೆಕ್ಕಾಚಾರ ಹೈಕಮಾಂಡ್‌ನ‌ದು.
2019/01/19 23:30:01
https://www.udayavani.com/kannada/news/state-news/321399/siddaramaiah-shift-to-delhi
mC4
ಉಷಾ ಕಟ್ಟೆಮನೆ ಕೇಳ್ತಾರೆ: ಸೆಕ್ಸ್ ವಿಡಿಯೋ ವೀಕ್ಷಣೆ ನಿಷ್ಪಕ್ಷಪಾತ ವರದಿ ಬರಬಹುದೇ? | | ಅವಧಿ । AVADHI ಉಷಾ ಕಟ್ಟೆಮನೆ ಕೇಳ್ತಾರೆ: ಸೆಕ್ಸ್ ವಿಡಿಯೋ ವೀಕ್ಷಣೆ ನಿಷ್ಪಕ್ಷಪಾತ ವರದಿ ಬರಬಹುದೇ? ಉಷಾ ಕಟ್ಟೆಮನೆಯವರ ಈ ಲೇಖನ 'ಜುಗಾರಿಕ್ರಾಸ್' ನಲ್ಲಿ. ಜುಗಾರಿ ಕ್ರಾಸ್ ಚರ್ಚೆ, ಸಂವಾದಕ್ಕೆ ಇರುವ ಜಾಗ. ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಸ್ವಾಗತ " ಆಶ್ಲೀಲ ಚಿತ್ರ ವೀಕ್ಷಣೆ ಪ್ರಕರಣದಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ಈ ಕೃತ್ಯ ಎಸಗಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ… ವಿಧಾನ ಸಭೆಯಲ್ಲಿ ಬ್ಲೂಪಿಲಂ ವೀಕ್ಷಿಸಿದವರು ಸದನಕ್ಕೆ ಬಂದರೆ ನಾನು ಒಂದು ಕ್ಷಣವೂ ಸ್ಪೀಕರ್ ಕುರ್ಚಿಯ ಮೇಲೆ ಕೂರುವುದಿಲ್ಲ. ಯಾರನ್ನು ಬೇಕಾದರೂ ಕೂರಿಸಿಕೊಳ್ಳಿ ರಾಜಿನಾಮೆ ಕೊಟ್ಟು ಇಲ್ಲಿಂದಲೇ ಹೊರಟೆ" ಹೀಗೆಂದು ಸರ್ಕಾರದ ಪ್ರಮುಖರಿಗೆ ಪೆ.೯ರಂದು ಎಚ್ಚರಿಕೆಯನ್ನು ಕೊಟ್ಟಿದ್ದರು ಕೊಡಗಿನ ವೀರ ಪುತ್ರ ಸ್ಪೀಕರ್ ಕೆ. ಜಿ. ಬೋಪಯ್ಯನವರು. ಅವರಿಗೆ ಒತ್ತಡ ಹೇರಲು ಪ್ರಯತ್ನಿಸಿದವರು ಹಾಲಿ ಸಿಎಂ ಸದಾನಂದಗೌಡ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿಯ ರಾಜ್ಯಧ್ಯಕ್ಷ ಈಶ್ವರಪ್ಪ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ ಕುಮಾರ್. ಸ್ಪೀಕರ್ ಹೀಗೆ ಹೇಳಲು ಕಾರಣವಾಗಿದ್ದು ಪೆ. ೭ರಂದು ವಿಧಾನ ಸಭೆಯಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ ಸಹಕಾರ ಸಚಿವರಾಗಿದ್ದ ಲಕ್ಷಣ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಸಿ.ಸಿ. ಪಾಟೀಲ್ ತಮ್ಮ ಮೊಬೈಲ್ ಗಳಲ್ಲಿ ಸೆಕ್ಸ್ ವಿಡಿಯೋವನ್ನು ನೋಡಿ ಎಂಜಾಯ್ ಮಾಡುತ್ತಿದ್ದದ್ದು..ಮತ್ತು ಆ ವಿಡಿಯೋವನ್ನು ಅವರ ಮೊಬೈಲ್ ಗೆ ಎಂಎಂಎಸ್ ಮಾಡಿದ ಕೃಷ್ಣ ಪಾಲೆಮಾರ್ ಅವರ ನಡವಳಿಕೆಗಳು. ಅಂತಹ ಸಚಿವರ ಬಗ್ಗೆ ಮೃದು ಧೋರಣೆಯನ್ನು ತಳೆಯುವಂತೆ ಒತ್ತಾಯಿಸಲು ಸ್ಪೀಕರ್ ಬೋಪಯ್ಯನವರ ಬಳಿಗೆ ಈ ಮಹನೀಯರು ತೆರಳಿದ್ದರು. ಅದಕ್ಕವರು ಮೇಲಿನಂತೆ ಪ್ರತಿಕ್ರಿಯಿಸಿದ್ದರು. ಅವರ ರಾಜಿನಾಮೆ ಬೆದರಿಕೆಯ ಪ್ರತಿಕ್ರಿಯೆಗೆ ತೂಕವಿಲ್ಲವೆಂಬುದು ಎಲ್ಲರಿಗೂ ಗೊತ್ತಿದೆ. ಯಾಕೆಂದರೆ ಹಿಂದೆ ಐದು ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ಸ್ಪೀಕರಿಗೆ ಛೀಮಾರಿ ಹಾಕಿ ಆ ಶಾಸಕರನ್ನು ಅರ್ಹರೆಂದು-ಸ್ಪೀಕರ್ ತೀರ್ಪಿಗೆ ವಿರುದ್ಧವಾಗಿ- ತೀರ್ಪು ನೀಡಿತ್ತು. ಆ ಸಂದರ್ಭದಲ್ಲಿ ಆತ್ಮಸಾಕ್ಷಿ ಉಳ್ಳ ಯಾರೇ ಆಗಿದ್ದರೂ ರಾಜಿನಾಮೆ ಕೊಡುತ್ತಿದ್ದರು. ಆದರೆ ಅವರು ಹಾಗೆ ಮಾಡಿರಲಿಲ್ಲ. ನಿಜ.ವಿಧಾನ ಸಭೆಯೆಂಬುದು ಸ್ಪೀಕರ್ ಕಾರ್ಯಕ್ಷೇತ್ರ. ಅಲ್ಲಿ ಅವರೇ ಸರ್ವೋಚ್ಛ . ಅವರು ನ್ಯಾಯಾಧೀಶರಿದ್ದಂತೆ. ಅವರು ಕೈಗೊಳ್ಳುವ ತೀರ್ಮಾನಗಳು ನ್ಯಾಯಾಧೀಶರು ನೀಡುವ ತೀರ್ಪುಗಳಿದ್ದಂತೆ. ಅಲ್ಲಿ ಸದನದ ಘನತೆಗೆ ಕುಂದು ತರುವಂತಹ 'ಅನ್ ಪಾರ್ಲಿಮೆಂಟರಿ ಪದ'ಗಳನ್ನು ಬಳಸುವಂತಿಲ್ಲ. ಒಂದು ವೇಳೆ ಅಕಸ್ಮತ್ತಾಗಿ ಬಳಸಿದರೆ, ಬಳಸಿದವರು ಅದಕ್ಕಾಗಿ ಕ್ಷಮೆ ಯಾಚಿಸಿ ಅಂತಹ ಪದಗಳನ್ನು ಕಡತದಿಂದ ತೆಗಿದು ಹಾಕುವುದು ಅಲ್ಲಿಯ ನಿಯಮ. ಈಗ 'ಪದ'ದ ಜಾಗದಲ್ಲಿ 'ಘಟನೆ' ನಡೆದಿದೆ.ಈಗ ಏನು ಮಾಡಬೇಕು.? ವಿಧಾನ ಸಭೆಯ ಆವರಣದುಳಗೆ ಪೋಲಿಸರಿಗೂ ಪ್ರವೇಶವಿಲ್ಲ. ಪೋಲಿಸರು ಮಾಡುವ ಕೆಲಸವನ್ನು ಅಲ್ಲಿ ಬಿಳಿ ಸಮವಸ್ತ್ರವನ್ನು ತೊಟ್ಟ ಮಾರ್ಶಲ್ ಮತ್ತು ಅವರ ಸಿಬ್ಬಂದಿಗಳು ಮಾಡುತ್ತಾರೆ. ಮೊನ್ನೆ ಪೆ.೩ರಂದು ಸ್ಪೀಕರ್ ವಿರುದ್ಧ ಪ್ರತಿಭಟನೆ ಮಾಡಿದ ಗೂಳಿ ಹಟ್ಟಿ ಶೇಖರ್ ಅವರನ್ನು ಸದನದಿಂದ ಮಾರ್ಷಲ್ ಗಳು ಹೊರಗೆ ಕರೆದುಕೊಂಡು ಹೋದ ದೃಶ್ಯವನ್ನು ಒಮ್ಮೆ ನೆನಪಿಸಿಕೊಳ್ಳಿ. ವಕೀಲ ಧರ್ಮಪಾಲ ಗೌಡರೆಂಬವರು ಈ ಮೂವರು ಕಳಂಕಿತ ಮಾಜಿ ಸಚಿವರ ವಿರುದ್ಧ ಖಾಸಗಿ ದೂರನ್ನು ಕೊಟ್ಟಾಗ ವಿಚಾರಣೆಗೆ ಮುಂದಾದ ೮ನೇ ಎಸಿಎಂಎಂ ನ್ಯಾಯಾಲಯದೆದುರು ಪೋಲಿಸರು ಹೇಳಿದ್ದು ಇದನ್ನೇ ' ಸದನದ ಒಳಗೆ ಪೋಲಿಸರಿಗೆ ಪ್ರವೇಶ ನಿಷಿದ್ಧ. ಸ್ಪೀಕರ್ ಅನುಮತಿ ಇಲ್ಲದೆ ಸಚಿವರನ್ನು ನಾವು ಪ್ರಶ್ನಿಸುವಂತಿಲ್ಲ' ಹಾಗಾಗಿ ಮಾಜಿ ಸಚಿವರ ಮೇಲೆ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲು ಪೋಲಿಸರಿಗೆ ಸಾಧ್ಯವಾಗಿಲ್ಲ. ಸ್ಪೀಕರ್ ಮನಸ್ಸು ಮಾಡಿದ್ದರೆ ತಮ್ಮ ವಿವೇಚನೆಯನ್ನು ಬಳಸಿ ಸದನದ ಘನತೆ ಗೌರವಗಳನ್ನು ಮಣ್ಣು ಪಾಲು ಮಾಡಿದ, ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನವನ್ನು ಹರಾಜು ಹಾಕಿದ, ಮೇಲ್ನೋಟಕ್ಕೆ ತಪ್ಪಿಸ್ತರೆಂದು ಕಂಡ ಆ ಮೂವರು ಕಳಂಕಿತ ಶಾಸಕರ ಶಾಸಕತ್ವವನ್ನು ರದ್ದುಗೊಳಿಸಬಹುದಿತ್ತು ಆದರೆ ಅವರು ಹಾಗೆ ಮಾಡಲಿಲ್ಲ. ಆ ಸಚಿವರೇನೂ ಶಾಸನ ಸಭೆಗೆ ಹೊಸತಾಗಿ ಚುನಾಯಿತರಾದವರಲ್ಲ. ಆ ಸ್ಥಾನದ ಪಾವಿತ್ರ್ಯತೆಯನ್ನು ಅರಿತವರೇ ಆಗಿದ್ದಾರೆ. ಹಾಗಿರುವಾಗ ಅವರ ಬಗ್ಗೆ ಮೃದು ಧೋರಣೆ ತಳೆದದ್ದು ಎಷ್ಟರ ಮಟ್ಟಿಗೆ ಸರಿ? ಇಂಥ ಜವಾಬ್ದಾರಿಯುತ, ಪವಿತ್ರ ಸ್ಥಾನದಲ್ಲಿ ಎಂತೆಂಥ ಮಹನೀಯರು, ಘನತೆವೆತ್ತವರು ಕುಳಿತಿದ್ದರು ಎಂಬುದನ್ನೊಮ್ಮೆ ಜ್ನಾಪಿಸಿಕೊಳ್ಳಿ; ವೈಕುಂಠ ಬಾಳಿಗಾ, ಕೆ.ಎಚ್. ರಂಗನಾಥ್, ರಮೇಶ್ ಕುಮಾರ್ ಅಂತವರ ಜೊತೆ ಯಡಿಯೂರಪ್ಪನವರ ಲೌಡ್ ಸ್ಪೀಕರ್ ಎಂಬ ಆರೋಪ ಹೊತ್ತಿರುವ ಬೋಪಯ್ಯನವರನ್ನು ಹೋಲಿಸಿ ನೋಡಿ. ಆಗ ಗೊತ್ತಾಗುತ್ತದೆ ಈ ಕೊಡಗಿನ ಕಲಿಯ ಮಾತಿನಲ್ಲಿ ತೂಕವಿದೆಯೇ ಎಂದು. ಅವರ ಗುಡುಗು ಟುಸ್ ಎಂಬುದು ಸದನ ಸಮಿತಿಯ ರಚನೆಯಲ್ಲಿ ಬಹಿರಂಗಗೊಂಡಿದೆ. ಸದನದಲ್ಲಿ ಸೆಕ್ಸ್ ಸಿಡಿ ವೀಕ್ಷಣೆ ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಲು ಅವರು ರಚಿಸಿದ ಸದನ ಸಮಿತಿಯನ್ನು ನೋಡಿ; ಅಧ್ಯಕ್ಷರು ಬಿಜೆಪಿಯ ಸ್ರೀಶೈಲಪ್ಪ ವಿರೂಪಾಕ್ಷಪ್ಪ ಬಿದನೂರು. ಸದಸ್ಯರು, ಬಿಜೆಪಿಯ ಎಸ್.ಅರ್.ವಿಸ್ವನಾಥ್, ಬಿ.ಸುರೇಶ್ ಗೌಡ, ನೆಹರೂ ಓಲೆಕಾರ್ ಮತ್ತು ಕಾಂಗ್ರೇಸ್ ನ ಅಮರೇ ಗೌಡ ಬಯ್ಯಾಪುರ, ಡಾ.ಎಚ್.ಸಿ ಮಹಾದೇವಪ್ಪ.ಮತ್ತು ಜೆಡಿಎಸ್ ನ ದಿನಕರ್ ಶೆಟ್ಟಿ. ಅಧ್ಯಕ್ಷರಾದ ಶ್ರೀ ಶೈಲಪ್ಪ ಬಿದನೂರು ಅವರು ಎಂದೂ ಸದನದಲ್ಲಿ ಮಾತಾಡಿದವರೇ ಅಲ್ಲ. ಈ ಪ್ರಕರಣದಲ್ಲಿ ಅವರ ಸ್ಟ್ಯಾಂಡ್ ಏನಿದ್ದರೂ ಅದು ಬಸ್ ಸ್ಟ್ಯಾಂಡೇ ಇದ್ದೀತು. ಸುರೇಶ ಗೌಡರಂತೂ ಬಿಜೆಪಿ ಅಸ್ಥಾನದ ಹೊಗಳುಭಟ. ನೆಹರು ಓಲೆಕಾರ ಮತ್ತು ಎಸ್.ಅರ್.ವಿಶ್ವನಾಥರ ಬಗ್ಗೆ ಲೋಕಕ್ಕೇ ತಿಳಿದಿದೆ. ಇನ್ನು ಜೆಡಿಎಸ್ ನ ದಿವಾಕರ ಶೆಟ್ಟಿ ಪಾಪದವರು. ಕಾಂಗ್ರೇಸ್ ನ ಎಚ್.ಸಿ ಮಹಾದೇವಪ್ಪ ಇದೇ ಕೆಟಗೆರಿಗೆ ಸೇರಿದವರು. ಒಳ್ಳೆತನ ನಿಷ್ಟೂರ ತನಿಖೆಗೆ ಸಹಾಯಕವಾಗಲಾರದು. ಹಾಗಾಗಿ ಸದನ ಸಮಿತಿ ತನಿಖೆ ಹಳ್ಳ ಹಿಡಿಯುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ನಡುವೆ ಕಾಂಗ್ರೇಸಿನ ಎಚ್.ಸಿ ಮಹಾದೇವಪ್ಪ ಮತ್ತು ಅಮರೇ ಗೌಡ ಬೈಯ್ಯಾಪುರ ಅವರು ತಾವು ಸದನ ಸಮಿತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಬಹುಶಃ ವಿರೋಧ ಪಕ್ಷಗಳಿಂದ ಇಂಥ ಅಸಹಕಾರವನ್ನು ಸ್ಪೀಕರ್ ಮೊದಲೇ ನಿರೀಕ್ಷಿಸಿರಬೇಕು. ಇಲ್ಲವಾದರೆ ಏಳು ಮಂದಿ ಇರುವ ಸದನ ಸಮಿತಿಯಲ್ಲಿ ಆಡಳಿತ ಪಕ್ಷದ ನಾಲ್ಕು ಮಂದಿ ಸದಸ್ಯರಿರುವಾಗ ವಿರೋಧ ಪಕ್ಷದ ಸಮರ್ಥ ವ್ಯಕ್ತಿಯೊಬ್ಬರನ್ನು ಅಧ್ಯಕ್ಷರನ್ನು ಮಾಡಬೇಕಾಗಿತ್ತು. ಅವರು ಹಾಗೆ ಮಾಡಲಿಲ್ಲ. ಘಟನೆ ನಡೆದ ಪೆ.೭ರಿಂದ ಸಮಿತಿ ನೇಮಿಸಿದ ಪೆ.೧೬ ರ ನಡುವೆ ಬೋಪಯ್ಯನವರ ಹುಟ್ಟಿದೂರಿನ ಕಾವೇರಿನದಿಯಿಂದ ತಮಿಳುನಾಡಿಗೆ ಸಾಕಷ್ಟು ನೀರು ಹರಿದು ಹೋಗಿದೆ. ಇಂಥ ಸಮಿತಿ ಎಂಥ ವರಧಿ ನೀಡಬಹುದು? ರಾಜಕಾರಣಿಗಳಿಗೀಗ ಮಾಧ್ಯಮ ತಮ್ಮ ಪರಮ ವೈರಿಯಂತೆ ಕಾಣಿಸುತ್ತಿದೆ. ಹಾಗಾಗಿ ಎಲ್ಲರೂ ಸೇರಿ ಮಾಧ್ಯಮದ ವರಧಿಗಾರಿಕೆಯ ಮೇಲೆ ನಿಯಂತ್ರಣ ಹೇರುವ ಬಗ್ಗೆ ಷಡ್ಯಂತರ ರೂಪಿಸಿ ನೀತಿ ನಿಯಾಮಾವಳಿಗಳ ಪಟ್ಟಿಯನ್ನು ನೀಡಬಹುದೇ ಹೊರತು ಮಾಜಿ ಸಚಿವರ ಬಗ್ಗೆ ಕ್ರಮ ಕೈಗೊಳ್ಳುವ ಸೂಚನೆಯಂತೂ ಸಧ್ಯದ ಪರಿಸ್ಥಿಯಲ್ಲಿ ಕಾಣುತ್ತಿಲ್ಲ. ಇದಕ್ಕೆ ಬಲವಾದ ಸಾಕ್ಷಿ ಎಂದರೆ ಮೊನ್ನೆ ಚಿಕ್ಕ ಮಗಳೂರಿನಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ ಮಾತುಗಳು; ಅಲ್ಲಿ ಅವರು; "ವಿಧಾನ ಮಂಡಲ ಕಲಾಪಗಳನ್ನು ಖಾಸಗಿ ವಾಹಿನಿಗಳು ನೇರವಾಗಿ ಸೆರೆ ಹಿಡಿದು ಪ್ರಸಾರ ಮಾಡುವುದನ್ನು ನಿರ್ಭಂದಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ" ಎಂದು ಹೇಳಿದ್ದು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಂತೂ ಕಳಂಕಿತರನ್ನು ಸಮರ್ಥಿಸಿಕೊಂಡ ಪರಿ ನೋಡಿ; "ಲಕ್ಷಣ ಸವದಿ ಮತ್ತು ಸಿ.ಸಿ ಪಾಟೀಲ್ ಅತ್ಯುತ್ತಮ ಸಚಿವರಾಗಿದ್ದರು. ಕೃಷ್ಣ ಪಾಲೇಮಾರ್ ಸಹ ಒಳ್ಳೆಯ ಕೆಲಸ ಮಾಡಿದ್ದರು. ತಿಂಗಳಲ್ಲಿ ಸತ್ಯ ಹೊರ ಬೀಳಲಿದೆ.ಈ ಘಟನೆ ಮಾಧ್ಯಮಗಳ ಸೃಷ್ಟಿ. ನಿಜವಾದ ಅಪರಾಧಿ ಯಾರು ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ಮೂವರು ಮಾಜಿ ಸಚಿವರಿಗೂ ಅವರ ಕ್ಷೇತ್ರದಲ್ಲಿ ಯಾವ ತೊಂದರೆಯೂ ಆಗುವುದಿಲ್ಲ. ಅವರ ಗ್ರಹಚಾರ ಸರಿ ಇರಲಿಲ್ಲ. ಕೆಟ್ಟ ಕಾಲ ಅಷ್ಟೇ" ಎಂದು ಮಂಗಳೂರಿನಲ್ಲಿ ಹೇಳಿದ್ದಾರೆ. ಇನ್ನು ಪಕ್ಷದ ಅಧ್ಯಕ್ಷ ಈಶ್ವರಪ್ಪನವರ ಆತ್ಮ ವಿಶ್ವಾಸವನ್ನು ನೋಡಿ; " ಸದನದಲ್ಲಿ ನೀಲಿಚಿತ್ರ ವೀಕ್ಷಣೆ ಆರೋಪಕ್ಕೆ ಗುರಿಯಾಗಿರುವ ಮೂವರು ಮಾಜಿ ಸಚಿವರ ವಿರುದ್ಧ ಪಕ್ಷ ತಕ್ಶಣ ಕ್ರಮ ಕೈಗೊಳ್ಳುವುದಿಲ್ಲ. ಸದನ ಸಮಿತಿ ವರಧಿಯೇ ಅಂತಿಮ. ಹೀಗಾಗಿ ಈ ಮೂವರೂ ಶಾಸಕರೂ ಕಳಂಕತ್ವದಿಂದ ಹೊರ ಬರುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದೆ" ಈ ಮೂವರ ಹೇಳಿಕೆಗಳು ಅಧಿಕೃತ, ಯಾಕೆಂದರೆ ಇವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇದಕ್ಕೆಲ್ಲಾ ಸಂವಿಧಾನವನ್ನು ನಂಬಿರುವ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯನ್ನಿಟ್ಟಿರುವ ನಮ್ಮಂಥ ಪಾಮರರು ಏನು ಹೇಳಲು ಸಾಧ್ಯ? ಬಹುಶಃ ಇದನ್ನೆಲ್ಲಾ ನೋಡಿ ಪ್ರತಿಭಟಿಸಲಾಗದೆ, ತಮ್ಮ ಪಕ್ಷ ನೈತಿಕವಾಗಿ ಕುಸಿಯುತ್ತಿರುವುದನ್ನು ಕಂಡು ಒಳಗೊಳಗೆ ಸಂಕಟಪಟ್ಟ ಮೃದು ಮಾತಿನ, ಸುಸಂಸ್ಕೃತ, ಸಜ್ಜನ ರಾಜಕಾರಣಿ ವಿ.ಎಸ್. ಆಚಾರ್ಯ ಅವರು ಎದೆಯೊಡೆದು ಇಹಲೋಕ ತ್ಯಜಿಸಿದರೇನೋ…! ಶೌರ್ಯಕ್ಕೆ, ಕೆಚ್ಚಿಗೆ, ಹೋರಾಟಕ್ಕೆ ನಮಗೆ ನೆನಪಾಗುವುದು ಕೊಡಗರು, ನಮ್ಮ ಸೇನೆಯ ಮೊದಲ ಜನರಲ್ ಮೇಜರ್ ಪೀಲ್ಡ್ ಮಾರ್ಷಲ್ ಕರಿಯಪ್ಪ ಅವರು. ಸೇನೆಯಲ್ಲಿ ಗೂರ್ಖಾ ರೆಜಿಮೆಂಟ್ ಇದ್ದ ಹಾಗೆ ಕೂರ್ಗ್ ರೆಜಿಮೆಂಟ್ ಇದೆ. ಇಂಥ ಮಣ್ಣಿನಲ್ಲಿ ಹುಟ್ಟಿದ ಬೋಪಯ್ಯನವರು….ಹಾಗೆ ವರ್ತಿಸುತ್ತಿದ್ದಾರಲ್ಲಾ..! ಹುಟ್ಟಿದ ಮಗು ಶೌರ್ಯವಂತನಾಗಿ ಬೆಳೆಯಲಿ ಎಂದು ಹುಲಿ ಹಾಲನ್ನು ತಂದು ಕುಡಿಸುವ ಪರಂಪರೆ ಆ ಮಣ್ಣಿನದು. ಈಗ ಆ ಪರಂಪರೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅ ಜಿಲ್ಲೆಯ ಪಕ್ಕದ ಜಿಲ್ಲೆ ನಮ್ಮದು. ನಮ್ಮಲ್ಲಿ ಈಗಲೂ ಗಂಡು ಮಗುವಿಗೆ ಹುಲಿ ತುಪ್ಪವನ್ನು ನೆಕ್ಕಿಸುವ ಪದ್ಧತಿಯಿದೆ. ನನ್ನ ಮಗನಿಗೆ ನೆಕ್ಕಿಸಿದ್ದಾರೆ.. ನಾನು ಕಾಲೇಜಿನಲ್ಲಿದ್ದಾಗ ಪ್ರವಾಸ ಬಂದಾಗ ವಿಧಾನ ಸಭೆಯ ಕಲಾಪವನ್ನು ವೀಕ್ಷಿಸಲು ಕರೆದುಕೊಂಡು ಹೋಗಿದ್ದರು. ಆಗ ನಾವು ಒಂದು ಪೂಜಾಸ್ಥಾನದ ಒಳಗೆ ಪ್ರವೇಶಿಸುವಷ್ಟೇ ಭಯ ಭಕ್ತಿಯಿಂದ ಅದರೊಳಗೆ ಪ್ರವೇಶಿಸಿದ್ದೆವು. ಮಾತ್ರವಲ್ಲ ಆ ಸನ್ನಿದಾನಕ್ಕೆ ಅಗೌರವ ತೋರಬಾರದೆಂದು ನಮ್ಮನ್ನು ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳಬಾರದೆಂದು ನಮ್ಮ ಲೆಕ್ಚರರ್ ತಾಕೀತು ಮಾಡಿದ್ದರು. ಆ ಗೌರವದ ಭಾವನೆ ಇಂದಿಗೂ ನನ್ನ ಮನದಲ್ಲಿದೆ. ಆದರೆ ಮೊನ್ನೆ ಸದನದಲ್ಲಿ ನಡೆದ ಘಟನೆ ಈ ಸ್ಥಳದ ಪಾವಿತ್ರ್ಯತೆಯನ್ನು ಮಲೀನಗೊಳಿಸಿದೆ. ನಮ್ಮ ಎಳೆಯ ಮಕ್ಕಳ ಮೇಲೆ ಈ ಪ್ರಕರಣ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಯಾರೂ ಚಿಂತಿಸಿದಂತಿಲ್ಲ. ಸೆಕ್ಸ್ ಸೀಡಿ ವೀಕ್ಷಣೆ ಪ್ರಕರಣದಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಸೇರಿದಂತೆ ಒಟ್ಟು ರಾಜಕಾರಣವೇ 'ನಾ ಹೊಡೆದ ಹಾಗೆ ಮಾಡುತ್ತೇನೆ, ನೀ ಅತ್ತ ಹಾಗೆ ಮಾಡು' ಎಂಬ ರೀತಿಯಲ್ಲಿದೆ. ನಮ್ಮಲ್ಲಿ ಒಂದು ಮಹಿಳಾ ಆಯೋಗವಿದೆ. ಅದಕ್ಕೊಬ್ಬ ಅಧ್ಯಕ್ಷೆಯಿದ್ದಾರೆ. ಅವರು ಕನಿಷ್ಟ ಪಕ್ಷ ಒಂದು ಹೇಳಿಕೆಯನ್ನಾದರೂ ನೀಡಬಹುದಿತ್ತು.ಅದನ್ನೂ ಮಾಡಲಿಲ್ಲ. ಮಹಿಳಾ ಸಂಘಟನೆಗಳೂ ತುಟಿ ಬಿಚ್ಚಲಿಲ್ಲ. ಒಬ್ಬ ಮಹಿಳೆಯಾಗಿ ಪುರುಷ ಮನಸ್ಥಿತಿಯ ಈ ಕಳಂಕಿತ ಲಾಲಸೆಯನ್ನ ನಾನು ತೀವ್ರವಾಗಿ ಪ್ರತಿಭಟಿಸುತ್ತೇನೆ]]> ಜುಗಾರಿ ಕ್ರಾಸ್ | ಫ್ರೆಂಡ್ಸ್ ಕಾಲೊನಿ | ಬ್ಲಾಗ್ ಮಂಡಲ ← ಹಿಂದಿನದು: ಇಂದು 'ರತ್ನಾವತಿ ಕಲ್ಯಾಣ' ಮುಂದಿನದು: ಇಂದು ಶಿವರಾತ್ರಿ, ಯಾಕೋ ಇದೆಲ್ಲ ನೆನಪಾಯಿತು.. → ಸುಧಾ ಚಿದಾನಂದಗೌಡ. on February 19, 2012 at 10:43 AM ಪ್ರತಿಭಟಿಸುವುದೆಂದರೆನೆಂದೇ ತಿಳಿಯದ ಈ ಮಹಿಳೆಯರಿದ್ದಾರಲ್ಲ ಇವರದು ಪುರುಷ ಮನಸ್ಥಿತಿ ಕೂಡ ಅಲ್ಲ-ವಿಕೃತ, ಅಸಹ್ಯಕರ ಮನಸ್ಥಿತಿ. ನಿಮ್ಮ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ. prakash hegde on February 19, 2012 at 6:25 PM ನೀಲಿ ಚಿತ್ರಾವಳಿ ನೋಡಿದ ಘಟನೆ ಬಗೆಗೆ ಸದನ ಸಮೀತಿಯಿಂದ ನಿಷ್ಪಕ್ಷಪಾತ ವರದಿ ಬರಬಹುದೆ…? ಅಂಥಹ ಭ್ರಮೆಯಲ್ಲಿ ಯಾರೂ ಇಲ್ಲ… ನಾವೂ ಸಹ… ನನಗೆ ಗೊತ್ತು ನೀವೂ ಸಹ ಇಲ್ಲ ಅಂತ… ಎಲ್ಲವೂ ಕಣ್ಣೆರೊಸುವ ತಂತ್ರ… ಯಾಕೆಂದರೆ ಜನರ ನೆನಪಿನ ಶಕ್ತಿ ಅಲ್ಪ.. ಇದು ನಮಗಿಂತ ರಾಜಕೀಯದವರಿಗೆ ಬಲು ಚೆನ್ನಾಗಿ ಗೊತ್ತು… jagadishkoppa on February 19, 2012 at 9:24 PM ಉಷಾ, ಈ ಸರ್ಕಾರದ ಬಗ್ಗೆ, ಈ ಜನಪ್ರತಿನಿಧಿಗಳ ಬಗ್ಗೆ ನೀವು ಇನ್ನೂ ನಂಬಿಕೆ ಇಟ್ಟುಕೊಂಡಿದ್ದಾರಾ? ಶೋಭಾ ಕೆರಂದ್ಲಾಜೆ ಯಾವ ನಾಚಿಕೆ ಮಾನ ಮರ್ಯಾದೆ ಇಲ್ಲದೆ ದೇಗುಲಗಳಲ್ಲಿ ಯಡ್ಡಿ ಹೆಸರಿನಲ್ಲಿ ಅರ್ಚನೆ ಮಾಡುತ್ತಾಳೆ, ಯಜ್ನ, ಯಾಗಗಳಲ್ಲಿ ಜೊತೆಯಾಗಿ ಕೂರುತ್ತಾಳೆ, ರಾಧಿಕ ಎಂಬ ನಟಿ ಕುಮಾರಸ್ವಾಮಿ ಹೆಸರನ್ನು ತನ್ನ ಹೆಸರಿನ ಜೊತೆ ಸೇರಿಸಿಕೊಂಡು ಲಕ್ಕಿ ಎಂಬ ಸಿನೆಮಾಕ್ಕೆ ಜಾಹಿರಾತು ನೀಡುತ್ತಾಳೆ. ಇದನ್ನು ಹೇಗೆ ಅರ್ಥೈಸುವುದು? ಕನ್ನಡದ ಯಾವುದಾದರು ಮಾಧ್ಯಮ ಈ ಬಗ್ಗೆ ಪ್ರಶ್ನೆ ಎತ್ತಿದೆಯಾ? ಕಿತ್ತೊದವರಿಂದ ಕಿತ್ತೊದವರಿಗಾಗಿ ಈ ಸುದ್ಧಿಗಳು ಎಂದು ಒಪ್ಪಿಕೊಂಡು ನಾವು ಸುಮ್ಮನಿರೋಣವೆ? ಎಚ್. ಸುಂದರ ರಾವ್ on February 19, 2012 at 10:19 PM ಪ್ರತಿಭಟನೆ ಸರಿಯೇ. ಆದರೆ ವಿಧಾನಸಭೆ ಪ್ರಾರಂಭವಾದಾಗಿನಿಂದಲೂ, ಸಭೆಯ ಕಾರ್ಯಕಲಾಪಗಳನ್ನು ಗಂಭೀರವಾಗಿ ನಡೆಸಿಕೊಂಡು ಬಂದಿದ್ದರೆ, ವಿಷಯ ಇಲ್ಲಿಗೆ ಮುಟ್ಟುತ್ತಿರಲಿಲ್ಲವೋ ಏನೋ. ಸದನದಲ್ಲಿ ನಿದ್ರೆ ಮಾಡುವುದು, ಕ್ರಿಕೆಟ್ ನೋಡುವುದು-ಕೇಳುವುದು, ಚರ್ಚೆಗೆ ಸಂಬಂಧವೇ ಇಲ್ಲದವರಂತೆ ತಮ್ಮೊಳಗೆ ಬೇರೆಯೇ ಮಾತಾಡುತ್ತ ಕೂರುವುದು, ಎಲ್ಲಕ್ಕಿಂತ ಹೆಚ್ಚಾಗಿ ಸದನಕ್ಕೆ ಹಾಜರಾಗದೇ ಇರುವುದು ಇಂಥ ಎಲ್ಲವನ್ನೂ ಸಭಾಧ್ಯಕ್ಷರೆನಿಸಿಕೊಂಡವರು ಸಹಿಸಿಕೊಂಡೇ ಬಂದರು; "ಎಜಸ್ಟ್" ಆದರು. ಮೊದಲು ಅಧ್ಯಕ್ಷರಾದವರು ನಿದ್ದೆ ಮಾಡಿದವರನ್ನೋ, ಹರಟೆ ಹೊಡೆದವರನ್ನೋ ಶಾಸಕತ್ವದಿಂದ ಅನರ್ಹಗೊಳಿಸಿದ್ದರೆ, ಮಂತ್ರಿಗಳು, ಶಾಸಕರು ಎಲ್ಲ ಎಚ್ಚರದಿಂದಿರುತ್ತಿದ್ದರು. ಜನತೆಯೂ ಆ ಕಡೆ ಗಮನ ಕೊಡಲಿಲ್ಲ. ಈಗ ಎಲ್ಲ ಕೈಮೀರಿದೆ. ಆಗಲಿ ಈಗಲಾದರೂ ಪ್ರತಿಭಟನೆ ಬಂದಿದೆ. ಸಂತೋಷ. ಪ್ರತಿಭಟಿಸುವವರೊಂದಿಗೆ ನಾನೂ ಇದ್ದೇನೆ. ನನಗೆ ಎರಡು ಕುತೂಹಲಗಳಿವೆ: ೧, ಯಡಿಯೂರಪ್ಪ ಕೇಳಿದರಂತೆ ಪತ್ರಕರ್ತರಿಗೆ/ಮಾಧ್ಯಮದವರಿಗೆ: "ನೀವು ಮನೇಲಿ ನೋಡಲ್ವ?" ಅಂತ. ಪತ್ರಕರ್ತರ/ಮಾಧ್ಯಮದವರ ಉತ್ತರ ಏನು? ೨, ಒಂದು ವೇಳೆ ನೀಲಿಚಿತ್ರಗಳ ಪ್ರಸಾರವನ್ನು ಸರಕಾರ ಅನುಮತಿಸಿದರೆ, ನಮ್ಮ ದೃಶ್ಯ ಮಾಧ್ಯಮಗಳು ಅವುಗಳನ್ನು ಪ್ರಸಾರ ಮಾಡುತ್ತವೆಯೆ ಅಥವಾ "ಅದು ಅನೈತಿಕ" ಎಂಬ ನಿಲುವಿಗೆ ಬದ್ಧರಾಗಿ ಪ್ರಸಾರ ಮಾಡದೆ ಉಳಿಯುತ್ತವೆಯೆ? Rajakumara on February 20, 2012 at 9:33 AM avadhiayallina ee lekhanakke blufilmina video agli athava hot photovannagli kottilvalla annode samadhana kanree -rajakumara ಸಂದೀಪ್ ಕಾಮತ್ on February 20, 2012 at 10:26 PM ವೀಡಿಯೋ ಮಾಡಿದವರೇ ಮಂತ್ರಿಯಾಗಿ ಆರಾಮಾಗಿದ್ದಾರೆ. ಇನ್ನು ವೀಡಿಯೋ ನೋಡಿದವರಿಗೆ ಶಿಕ್ಷೆಯಾಗುತ್ತಾ? D.RAVI VARMA on February 23, 2012 at 9:10 PM ಅದಂ ನಿಮ್ಮ ಕಾಳಜಿಗೆ ನಮಸ್ಕಾರಾ ,ನಿಮಗೆ ಗೊತ್ತು ಇದೆಲ್ಲ ಕಣ್ಣೊರೆಸುವ ತಂತ್ರ ಎಂದು, ನಾವು ನೀವು ಇದರ ಬಗ್ಗೆ ತಲೆ ಕೆಡಿಸಿಕೊಂಡಿದ್ದೇವೆ ತಪ್ಪಿತಸ್ತಿರಿಗೆ ಗೊತ್ತು ಏನು ಆಗುವುದಿಲ್ಲವೆಂದು ದಾಸರು ಹೇಳಿದ ಹಾಗೆ ಉತ್ತಮ ಪ್ರಭುತ್ವ ಎನ್ನುವುದು ಲೊಳಲೊಟ್ಟೆ ಎಂದು.ನನ್ನ ಗೆಳೆಯ ಒಬ್ಬ ಮ್.ಎಲ್ ಎ ಇದಾನೆ. ಅವನು ಕುಡಿದಾಗ ಅಲ್ಲಿ ವಿದಾನ ಸಭಾ ಸದಸ್ಯರ ರೂಂ ಗಳಲ್ಲಿ ನಡೆಯುವ ವಿಷಯಗಳು ಕೇಳಿದ್ರೆಆಶ್ಚರ್ಯ ಆಗುತ್ತೆ ಇಲ್ಲಿ ಎಲ್ಲವು ನಡೆಯುತ್ತೆ,ಆದರೆ ವರದಿ ಆಗೋಲ್ಲ,ಏಕೆಂದರೆ ಪತ್ರಕರ್ತರು ಕೂಡ ಹರಜಾಗಿದ್ದರೆ
2020/12/05 02:37:47
https://avadhimag.com/%E0%B2%89%E0%B2%B7%E0%B2%BE-%E0%B2%95%E0%B2%9F%E0%B3%8D%E0%B2%9F%E0%B3%86%E0%B2%AE%E0%B2%A8%E0%B3%86-%E0%B2%95%E0%B3%87%E0%B2%B3%E0%B3%8D%E0%B2%A4%E0%B2%BE%E0%B2%B0%E0%B3%86-%E0%B2%B8%E0%B3%86/
mC4
ಭಾರತದಲ್ಲಿ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಫೋರ್ಡ್ ಫಿಗೊ ಕ್ರಾಸ್ - Kannada DriveSpark Published: Wednesday, August 16, 2017, 14:01 [IST] ಫೋರ್ಡ್ ಇಂಡಿಯಾ ಸಂಸ್ಥೆಯು ತನ್ನ ಹ್ಯಾಚ್‌ಬ್ಯಾಕ್ ಫಿಗೊ ಮತ್ತು ಫಿಗೊ ಆಸ್ಪೈರ್ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಮುಂದಾಗಿದ್ದು, ಸದ್ಯ ಫಿಗೊ ಕಾರು ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ. ಈಗಾಗಲೇ ವಿಶಿಷ್ಟ ರೀತಿಯ ಕಾರುಗಳ ಮೂಲಕ ಭಾರತದಲ್ಲಿ ತನ್ನದೇ ರೀತಿಯ ಅಭಿಮಾನಿ ಬಳಗ ಪಡೆದುಕೊಂಡಿರುವ ಫೋರ್ಡ್ ಸಂಸ್ಥೆಯು ತನ್ನ ನವೀನ ಮಾದರಿಯ ವಾಹನಗಳಿಂದ ಮತ್ತಷ್ಟು ಜನಕ್ಕೆ ತಲುಪುವ ಯೋಜನೆ ಹೊಂದಿದ್ದು, ಮುಂದಿನ ಮಾದರಿಯ ಫಿಗೊ ಕಾರನ್ನು ಬಿಡುಗಡೆಗೊಳಿಸಲು ಸಜ್ಜುಗೊಂಡಿದೆ. ಭಾರತೀಯ ರಸ್ತೆಗಳ ಮೇಲೆ ಕಾಣಿಸಿಕೊಂಡಿರುವ ಫಿಗೊ ಕಾರು ಕಪ್ಪು ಬಣ್ಣದ ಕ್ಲಾಡ್ಡಿಂಗ್ ವಿನ್ಯಾಸವನ್ನು ಪಡೆದುಕೊಂಡಿದೆ ಹಾಗು ಹಿಂದಿನ ಮಾದರಿಯ ಫೋರ್ಡ್ ಕಾರಿನ ಫೇಸ್‌ಲಿಫ್ಟ್ ಕ್ರೇಸ್‌ಓವರ್ ಆಧಾರಿತವಾಗಿದೆ. ಫಿಗೊ ಕ್ರಾಸ್ ಓವರ್ ಕಾರಿನಲ್ಲಿ ಕಪ್ಪು ಬಣ್ಣ ಪಡೆದ ಮಿಶ್ರಲೋಹದ ಚಕ್ರಗಳನ್ನು ಅಳವಡಿಕೆಯಾಗಿದೆ. ಆದರೆ, ಈ ಕಾರಿನಲ್ಲಿರುವ ಸಣ್ಣ ಗಾತ್ರದ ಚಕ್ರಗಳು ಕೊಂಚ ಮಟ್ಟಿಗೆ ಬೇಸರ ತರಿಸಬಹುದು. ಈ ಕ್ರಾಸ್ಒವರ್ ಕಾರು ರೂಫ್ ರೈಲ್ ಪಡೆಯುತ್ತದೆ. ಈ ಕಾರು ಹೆಚ್ಚು ಮರೆಮಾಚಲಾಗಿರುವ ಕಾರಣ ಕಾರಿನ ವಿನ್ಯಾಸದ ಬಗ್ಗೆ ಹೆಚ್ಚು ತಿಳಿದುಬಂದಿಲ್ಲ ಎನ್ನವುದು ನಿಮ್ಮ ಗಮನಕ್ಕೆ ಬರಬಹುದು. ದಕ್ಷಿಣ ಅಮೆರಿಕಾದಲ್ಲಿ ಫೋರ್ಡ್ ಸಂಸ್ಥೆಯು ಈಗಾಗಲೇ ಫೋರ್ಡ್ ಕಾ(ಫಿಗೊ) ಹ್ಯಾಚ್‌ಬ್ಯಾಕ್ ಕ್ರಾಸ್ಒವರ್ ಕಾರನ್ನು ಆಧರಿಸಿ ಅಭಿವೃದ್ಧಿಪಡಿಸಲಾದ ಕಾ ಟ್ರಯಲ್ ಕಾರನ್ನು ಬಿಡುಗಡೆಗೊಳಿಸಿದ್ದು, ಅಮೆರಿಕನ್ ತಯಾರಕ ಸಂಸ್ಥೆಯು ಈ ಫಿಗೊ ಕಾರಿನ ಅಪ್ಡೇಟ್ ಮಾದರಿಯನ್ನು ಭಾರತದಲ್ಲಿ ಅನಾವರಣಗೊಳಿಸಿದೆ ಎನ್ನಲಾಗಿದೆ. Ford India is already working on the mid-cycle update for the Figo hatchback and Figo Aspire compact sedan. Now, popolar website has spotted a new variant of the Figo in the country.
2018/06/25 07:43:14
https://kannada.drivespark.com/four-wheelers/2017/ford-figo-cross-spotted-testing-india-011242.html
mC4
ಗೊಳೋ ಅಳುವವರು ಮತ್ತು ಗಳ ಹಿಡಿಯುವವರು- ಮಧ್ಯೆ ನಾವು!! – ಓ ನನ್ನ ಚೇತನಾ ಗೊಳೋ ಅಳುವವರು ಮತ್ತು ಗಳ ಹಿಡಿಯುವವರು- ಮಧ್ಯೆ ನಾವು!! ತಡ್ಕೊಳಾಗ್ತಿಲ್ಲ. ಟೀವಿ ನೋಡದ ನಾನೇ ಹೀಗೆ ತಲೆಚಚ್ಕೊಳ್ತಿರುವಾಗ, ಬಿಟ್ಟೂಬಿಡದ ಹಾಗೆ ಅದರ ಮುಂದೆ ಕೂತಿರೋ ಮಂದಿ ಹೆಂಗಾಗಿರಬೇಡ!? ಹಾಗಂತ ನೋಡದೆ ಇರೋಕೂ ಸಾಧ್ಯವಿಲ್ಲ. ಇದೊಂದು ಥ್ರಿಲ್ಲರ್ ಕಿಲ್ಲರ್ ಸಿನೆಮಾ! ಅಲ್ಲಿ ಯಾರಾದರೊಬ್ಬರು ವಾರದ ಇಪ್ಪತ್ನಾಲ್ಕೂ ಗಂಟೆ 'ಗಳ' ಹಿಡಿಯುವವರು 'ಸರ್ಕಾರ ಉರುಳತ್ತಾ ಉಳಿಯತ್ತಾ? ವೀಕ್ಷಕರೇ ಕಾದು ನೋಡಿ…' ಅನ್ನುತ್ತ ಕಾವಲಿಯ ಮೇಲೆ ಕೂರಿಸುತ್ತಿದ್ದರೆ, ಇಲ್ಲಿ ಕುಂತವರು ಅಂಡು ಸುಟ್ಟ ಬೆಕ್ಕಿನ ಥರ ಚಡಪಡಚಡಪಡ!! ಯ್ಯೀಕ್ಸ್! ಇದು ಪಾಲಿಟಿಕ್ಸ್!! ನಮಗೆ ನಾವೇ ಉಗಿದುಕೊಳ್ಬೇಕು. ನಮಗೆ ನಿಜ್ಜ ಇವರನ್ನೆಲ್ಲ ಬಯ್ಯೋ ಅಧಿಕಾರವೇ ಇಲ್ಲ. ಒಬ್ಬ ಸಾದಾಸೀದಾ ಕಳಕಳಿಯ ಮನುಷ್ಯನೊಬ್ಬ ಎಲೆಕ್ಷನ್ನಿಗೆ ನಿಂತ್ರೆ ಗೆಲ್ಲಿಸ್ತೀವಾ ನಾವು? ಅಂಥಾ ಶಿವರಾಮ ಕಾರಂತರನ್ನೇ ಸೋಲಿಸಿದ ಭೂಪರು! ನಮಗೆ ರೋಚಕವಾಗಿರುವ ರಸಿಕ ಶಿಖಾಮಣಿಗಳೇ ಬೇಕು!! ಅಂದಹಾಗೆ, ನಂಗೆ ಹೀಗೆಲ್ಲ ಬಯ್ಕೊಳೋ ಅಧಿಕಾರವೂ ಇಲ್ಲ. ಯಾಕಂದ್ರೆ, ನಾನು ಈ ಸರ್ತಿ ವೋಟ್ ಹಾಕ್ಲಿಲ್ಲ. ಕಾರ್ಡ್ ಇರ್ಲಿಲ್ಲ ಅನ್ನೋದು ನೆವ. (ಮೊನ್ನೆ ಗ್ರಾ.ಪಂ.ಎಲೆಕ್ಷನ್ನಿಗೆ ಓಟು ಹಾಕಿಬರೋ ಮೂಲಕ ಪ್ರಾಯಶ್ಚಿತ್ತ ಮಾಡ್ಕೊಂಡೆ). ಈಗ ಈ ಡ್ರಾಮಾ ಶುರುವಾಗಿದ್ದರ ಹಿನ್ನೆಲೆ ಏನು? ಅದು ನಮ್ಮ ಮನೆ ಪಾಪಚ್ಚಿಗೂ ಗೊತ್ತಿರತ್ತೆ ಬಿಡಿ. ಆದ್ರೆ ನಂಗೆ ಬೇಜಾರಂದ್ರೆ, ಶೋಭಾ ಅನ್ನುವ ಹೆಣ್ಣುಮಗಳು ಅಧಿಕಾರ ಹಿಡಿದಾಗೆಲ್ಲ ಈ ಜನ ಹೀಗೆ ದೊಂಬಿ ಎಬ್ಬಿಸ್ತಾರಲ್ಲ ಅನ್ನೋದು. ಆಕೆ ಇಂಧನ ಖಾತೆ ವಹಿಸ್ಕೊಂಡ ಕೂಡಲೇ ಚಕಚಕ ಕೆಲಸ ಶುರುವಿಟ್ಟು ಓಡಾಡಿಕೊಂಡರು. ದಿನಾ ಪತ್ರಿಕೆ ಓದೋ ಅಭ್ಯಾಸ (ನಮ್ ಪೇಪರ್ರು ಅಂತಲೇ ಇಟ್ಕೊಳಿ!!) ಇರೋರ್ಗೆಲ್ಲ ಒಂದು ಚಿಕ್ಕ ಪಟ್ಟಿಯಾದ್ರೂ ಸಿಗತ್ತೆ. ಆಕೆಯ ಕೆಲಸದ ಕಾಳಜಿಯ ಝಲಕ್ ಕಾಣುತ್ತೆ. ಇಂಥವ್ರು ಈ ಸುಡುಗಾಡು ಪೊಲಿಟಿರಾಜ್‌ನಲ್ಲಿ ಒಣಗಿ ಹೋಗ್ತಾರಲ್ಲ ಅಂತ. ಇನ್ನು, ಧೃತರಾಷ್ಟ್ರನ ಹಾಗೆ ಖುರ್ಚಿ ಮೋಹ ತೋರ್ತಿರುವ ಯಡ್ಯೂರಪ್ಪನವರ ಬಗ್ಗೆ ಹೇಳೋದೇನಿದೆ? (ಬಹಳ ಜನ ದೇವೇಗೌಡರನ್ನ ಧೃತರಾಷ್ಟ್ರ ಅಂತಾರಪ್ಪ. ಇರಲಿ. ಮತ್ತೆ ಮು.ಮಂ. ಪಟ್ಟದ ಜತೆ ದೃತರಾಷ್ಟ್ರ ಪಟ್ಟಕ್ಕೂ ಇವರ ಪೈಪೋಟಿ ಶುರುವಾದೀತು). ಇನ್ನು ಈ ಗಣಿಧಣಿ ಗಣಿಧಣಿ ಅಂತಾರಲ್ಲ…. ಅಂದಹಾಗೆ ಈ ಪ್ರಾಸ ಚೆನಾಗಿದೆ. ಮೊದಲು ಇದನ್ನ ಚಾಲ್ತಿಗೆ ತಂದವರು ಯಾರೋ ಅಂತ ಕುತೂಹಲ. ಈ ಮನುಷ್ಯರ ದುಡ್ಡಿನ ಮದ ವಾಕರಿಕೆ ತರಿಸುತ್ತೆ. ಜತೆಗೇ ವಾಕರಿಕೆ ತರಿಸೋ ಮತ್ತೊಂದು ವಿಷಯ… ಈ ಅಪಸವ್ಯಗಳನ್ನೆಲ್ಲ ಮುಗಿಬಿದ್ದು ಸೆರೆಹಿಡಿದು ನೇರ ಪ್ರಸಾರ ಮಾಡೋದು. ಈ ಮಹರಾಯರು ಇಂಥ ಅಸಹನೆ ಹುಟ್ಟುಹಾಕದಿದ್ರೆ, ಜನ ಯಾವತ್ತೂ ರಾಜಕಾರಣದ ಬಗ್ಗೆ ತಲೆಕೆಡಿಸ್ಕೊಳೋದಿಲ್ಲ. ಈ ರಗಳೆಗಳನ್ನೆಲ್ಲ ನೋಡಿ ಜನಕ್ಕೆ ಜ್ಞಾನೋದಯವಾಗಿ ಹುಷಾರಿಯಿಂದ ಮುಂದಿನ ಪ್ರತಿನಿಧಿಯನ್ನ ಚುನಾಯಿಸ್ತಾರೆ ಅಂತ ನಂಬೋಕಾಗತ್ತಾ? ಅಂಥ ನಂಬಿಕೆ ಯಾ ಅಜೆಂಡಾ ಈ ಮಂದಿಗಿದೆಯಾ? ಈ ಕುದುರೆ ಜೂಜಿನಲ್ಲಿ (ಇದು ಕ್ಲೀಷಾತ್ಮಕ ಪ್ರಯೋಗ!) ರಾ.ಕಾ.ಗಳಿಗೆ ಆಗುವ ಲಾಭದ ಎರಡಂಶವಾದರೂ ಇವರಿಗೆ ಆಗದೆ ಇರುತ್ತಾ!? ಸರ್ಕಾರಾನೂ ಸರಿ… ಯಾವ್ಯಾವಾಗ್ಲೋ ಪವರ್ ಕಟ್ ಮಾಡತ್ತೆ… ಇಂಥ ನೇರಪ್ರಸಾರಗಳ ಟೈಮಲ್ಲಾದ್ರೂ ಮಾಡಬಾರದಾ? ಅದ್ಯಾರು ಬೀಜೇಪಿಗೆ ಶಿಸ್ತಿನಪಕ್ಷ ಅಂತ ಅದ್ಯಾವ ಹೊತ್ತಲ್ಲಿ ಹೆಸರಿಟ್ಟರೋ? ಯಾವತ್ತೂ ಕಾಣದ ಹೈ ಡ್ರಾಮಾಗಳು ನಡೆದುಹೋಗ್ತಿವೆ. ಗೊಳೋ ಅಳುವ, ಆಣೆ ಭಾಷೆ, ಹೋಮ ಹವನಗಳಲ್ಲೇ ನೆಮ್ಮದಿ ಕಾಣುವ ಮುಖ್ಯಮಂತ್ರಿಯನ್ನ ಒಪ್ಕೊಳೋಕೇ ಬೇಸರವಾಗತ್ತೆ. ಅವರ ಕಾಲೆಳೆಯಲು ಸಜ್ಜು ನಿಂತ ಜನರೇನೂ ಕಡಿಮೆ ಸಾಚಾಗಳ ಹಾಗೆ ಕಾಣೋದಿಲ್ಲ. ಬಹುಶಃ ಅಂಕಿಅಂಶ ತೋರಿಸದೆ ಇಂತಹ ಮಾತು ಬೇಜವಾಬ್ದಾರಿತನದ ಹೇಳಿಕೆಯಾಗುತ್ತೇನೋ? ಆದರೂನು, ದಿನಗಟ್ಟಲೆ ಹೈಫೈ ರೆಸಾರ್ಟಿನಲ್ಲಿ ದಾಳ ಉರುಳಿಸುತ್ತ ಕುಂತಿರುವ ಇವರಿಗೆ ಸಭ್ಯಮಾರ್ಗದ ದುಡಿಮೆಯಿಂದಲಂತೂ ಹಣ ಒದಗಲಾರದು ಅನ್ನುವುದು ಬಚ್ಚಾ ಬಚ್ಚಾಗಳಿಗೂ ಗೊತ್ತಾಗುವ ವಿಚಾರ. ನಾನೂ ಸರಿ. ಎಲ್ಲಾ ಬಿಟ್ಟು ರಾಜಕಾರಣಿಗಳ ದುಡ್ಡಿನ ಮೂಲ ಕೇಳ್ತಾರೇನು? ಬಿಡಿ… ಇಂಥ ರಾಜಕಾರಣ ಎಲ್ಲ ಕಡೆ ಇದೆ. ಅಥವಾ ಎಲ್ಲ ಕಡೆ ನಡೆಯೋ ಹೇರಾಫೇರಿ/ಕಾಲೆಳೆತಗಳನ್ನ ರಾಜಕಾರಣ ಅನ್ನಲಾಗುತ್ತದೆ. ಆಫೀಸಲ್ಲಿ ಕಲೀಗು ಮತ್ತೊಬ್ಬರನ್ನ ಹಗೂರ ಮುಗಿಸುತ್ತಾನೆ, ನಗುನಗುತ್ತಲೇ. ಮನೆಯಲ್ಲಿ, ಮನೆತನದಲ್ಲಿ ಒಬ್ಬರು ಮತ್ತೊಬ್ಬರನ್ನು ಗೆದ್ದಲಿನ ಹಾಗೆ ಆವರಿಸಿ ಕಬ್ಜಾ ಮಾಡ್ತಾರೆ. ಅಕಾಡೆಮಿ ಸರ್ಕಲ್ಲುಗಳಲ್ಲಿ, ಸಾಹಿತ್ಯ ಅಂಗಳದಲ್ಲೆಲ್ಲ ಜಾತಿ, ಬಣ್ಣ, ಊರು ಕೇರಿಗಳ ಹೆಸರಲ್ಲಿ ಕೆಸರೆರಚಾಟ ನಡೆಯುತ್ತೆ. ಕೆಲವರು ಅದಕ್ಕೆ ಆಸ್ಪದ ಕೊಡುವುದು ನಿಜ. ಬೆಟ್ಟು ಮಾಡುವವರೂ ಅದೇ ದಾರಿಯ ಪಥಿಕರೇ ಅನ್ನೋದೂ ನಿಜ. ಅನಿಸುತ್ತೆ… ನಮ್ಮೊಳಗೊಬ್ಬ ಯಾರೂ ಬೆಂಬಲಕ್ಕಿಲ್ಲದ ಯಡ್ಯೂರಪ್ಪ, ಯಾರನ್ನೋ ಮುಗಿಸುವ ಹುನ್ನಾರದ ಭಿನ್ನಮತೀಯರು, ಕೆಲಸದ ತುಡಿತದ ಶೋಭಾ, ಲಾಭ ಲೆಕ್ಕಾಚಾರದ ಧಣಿಗಳು ಎಲ್ಲರೂ ಇದ್ದಾರೆ… ಪುಣ್ಯ ಅಂದರೆ, ನಮ್ಮೊಳಗಿನ ಈ ರಾಜಕಾರಣದ ನೇರ ಪ್ರಸಾರ ಮಾಡಲಿಕ್ಕೆ ಯಾರಿಗೂನು ಸಾಧ್ಯವಾಗೋದಿಲ್ಲ ಅನ್ನೋದು!! ಅಕ್ಟೋಬರ್ 8, 2010 ಅಪ್ಪನ ಮುಖ ಅಶ್ವಯುಜ ಶುಕ್ಲ ಮಾನವಮಿ ಬರಲೆಂದು… 8 thoughts on "ಗೊಳೋ ಅಳುವವರು ಮತ್ತು ಗಳ ಹಿಡಿಯುವವರು- ಮಧ್ಯೆ ನಾವು!!" kodi mohammed haneef ಹೇಳುತ್ತಾರೆ: ಅಕ್ಟೋಬರ್ 9, 2010 ರಲ್ಲಿ 3:40 ಅಪರಾಹ್ನ chethana you are right kanri……. ಅಕ್ಟೋಬರ್ 10, 2010 ರಲ್ಲಿ 9:09 ಫೂರ್ವಾಹ್ನ ಬೆಳ್ಳಂಬೆಳಗ್ಗೆ ಮನೆಯಂಗಳದಿ ಬಿದ್ದ ದಿನಪತ್ರಿಕೆಯಿಂದ ಹಿಡಿದು ಟೀವಿ ಯಲ್ಲಿನ "ಬ್ರೆಕಿಂಗ್ nuisance" ತನಕ ತರಾವರಿ ಸರ್ಕಸ್ಸು ನೋಡಿ ಬೇಸ್ತು ಬಿದ್ದಿದ್ದೀರಾ ಚೇತನ. ನಾವಿಷ್ಟು ಮಾಡಬಹುದು, ಸುದ್ದಿ ಎಲ್ಲಾ ಓದಿದ, ನೋಡಿದ ಮೇಲೆ ಬಚ್ಚಲಿಗೆ ಹೋಗಿ ಹಲ್ಲುಜ್ಜುತ್ತಾ ಕ್ಯಾಕರಿಸಿ ಕ್ಯಾಕರಿಸಿ ಉಗೀಬೋದು "ಸಿಂಕ್" ತುಂಬಾ. ಅಬ್ದುಲ್ ಅಕ್ಟೋಬರ್ 12, 2010 ರಲ್ಲಿ 1:18 ಫೂರ್ವಾಹ್ನ chennagi helidri, aadre jana (nannannuu serisi) bega maretubbidtare… 😦 ಅಕ್ಟೋಬರ್ 13, 2010 ರಲ್ಲಿ 12:16 ಅಪರಾಹ್ನ >> ನಮ್ಮೊಳಗಿನ ಈ ರಾಜಕಾರಣದ ನೇರ ಪ್ರಸಾರ ಮಾಡಲಿಕ್ಕೆ ಯಾರಿಗೂನು ಸಾಧ್ಯವಾಗೋದಿಲ್ಲ ಅನ್ನೋದು!! ಹು ನೇರ ಪ್ರಸಾರ ಬಹುಶಃ ಸಾಧ್ಯವಿಲ್ಲ ಆದರೆ ಇದರ ದಾಖಲೀಕೃತ ಪ್ರಸಾರ ನಮ್ಮ ಸಾಹಿತ್ಯದಲ್ಲಿ ಯಾವ ಕಾಲದಿಂದಲೋ ನಡೆಯುತ್ತಾ ಬಂದಿದೆಯಲ್ಲ… ಅವಿನಾಶ್ ತೀರ್ಥಹಳ್ಳಿ ಹೇಳುತ್ತಾರೆ: ಅಕ್ಟೋಬರ್ 15, 2010 ರಲ್ಲಿ 3:54 ಫೂರ್ವಾಹ್ನ ನನಗನ್ನಿಸುತ್ತೆ ಅದು ಗಳ ಹಿಡಿಯೋದು ಅಲ್ಲ ಗಳ ಹಿರಿಯೋದು. ಅಂದ್ರೆ ಚಟ್ಟ ಕಟ್ಟಕ್ಕೆ ಗಳ ಭಾಗ ಮಾಡ್ತಾರಲ್ಲ ಅದು … ಅಲ್ವಾ? ಅಕ್ಟೋಬರ್ 16, 2010 ರಲ್ಲಿ 4:04 ಫೂರ್ವಾಹ್ನ ಹೌದು ಅವಿನಾಶ್, 'ಹಿರಿಯೋದು' ಸರಿ. ಥ್ಯಾಂಕ್ಸ್ ನವೆಂಬರ್ 11, 2010 ರಲ್ಲಿ 5:49 ಫೂರ್ವಾಹ್ನ ಹಿರಿಯೋದು anta tiddi matte. tappu hange bidbardu. ನವೆಂಬರ್ 14, 2010 ರಲ್ಲಿ 6:45 ಅಪರಾಹ್ನ ನಮ್ಮ ಮನೆ ಮನ ಗುಡಿಸುವ ಕೈಂಕರ್ಯ ಮೊದಲು ನಡೆಸೋಣ. ಚಕ್ರವರ್ತಿ ಸೂಲಿಬೆಲೆ "ಜಾಗೋ ಭಾರತ"ದಲ್ಲಿ ಹೇಳಿದ್ರು, ಮನೆ ಯಜಮಾನ ಅಕ್ರಮ ಸಂಪಾದನೆ ಮಾಡಿದ ದಿನ ಮನೆ ಹೆಣ್ಣು ಮಗಳು ಅಡಿಗೆ ಮಾಡಬಾರದು. ಹೌದು! ಚಳುವಳಿ, ಸತ್ಯಾಗ್ರಹ ಅಲ್ಲಿ ಶುರುವಾಗಲಿ. ಆಗ ತನ್ನಿಂತಾನೆ ಹೆಚ್ಚು ಕಾರಂತರು ಚುನಾವಣೆ ಗೆಲ್ಲುತ್ತಾರೆ. ಬದಲಾವಣೆ ತಳ ಮಟ್ಟದಲ್ಲಿ ನಡೆದು, ಊರ್ಧ್ವ ಮುಖಿಯಾಗಬೇಕು. ಬದಲಾವಣೆ ಯಾವತ್ತೂ ಮಂದ ಮತ್ತು ಸಹಜ. ಕಾಯೋಣ. ಕಟ್ಟುವೆನು ನಾವು……….
2020/10/01 07:24:47
http://chetanachaitanya.mlblogs.com/2010/10/08/%E0%B2%97%E0%B3%8A%E0%B2%B3%E0%B3%8B-%E0%B2%85%E0%B2%B3%E0%B3%81%E0%B2%B5%E0%B2%B5%E0%B2%B0%E0%B3%81-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%97%E0%B2%B3-%E0%B2%B9%E0%B2%BF%E0%B2%A1/
mC4
ಗ್ರಾಮಗಳ ಮಧ್ಯೆ ನಿರ್ಮಿಸಿರುವ 10 ಚೆಕ್ ಡ್ಯಾಂಗಳು ಈಚೆಗೆ ಬಿದ್ದ ಮಳೆಗೆ ಭರ್ತಿ | Prajavani ಗ್ರಾಮಗಳ ಮಧ್ಯೆ ನಿರ್ಮಿಸಿರುವ 10 ಚೆಕ್ ಡ್ಯಾಂಗಳು ಈಚೆಗೆ ಬಿದ್ದ ಮಳೆಗೆ ಭರ್ತಿ Published: 16 ಅಕ್ಟೋಬರ್ 2017, 11:45 IST Updated: 16 ಅಕ್ಟೋಬರ್ 2017, 11:45 IST ಹಿರಿಯೂರು: ತಾಲ್ಲೂಕಿನ ಸೋಮೇರಹಳ್ಳಿ–ಚಳಮಡು ಗ್ರಾಮಗಳಲ್ಲಿ ಈಚೆಗೆ ಬಿದ್ದ ಮಳೆಗೆ ಹತ್ತು ಚೆಕ್ ಡ್ಯಾಂಗಳು ಭರ್ತಿಯಾಗಿದ್ದು, ಗ್ರಾಮಸ್ಥರು ಸಂಭ್ರಮಪಡುತ್ತಿದ್ದಾರೆ. ರಾಜಕೀಯ ಧುರೀಣ ಕೆ.ಎಚ್.ರಂಗನಾಥ್ ಅವರು ಸಚಿವರಾಗಿದ್ದ ಸಮಯದಲ್ಲಿ ಸೋಮೇರಹಳ್ಳಿಯ ಪ್ರಗತಿಪರ ರೈತ ಎ.ಎಂ.ಅಮೃತೇಶ್ವರಸ್ವಾಮಿ ಅವರ ಒತ್ತಾಸೆ ಮೇರೆಗೆ 5 ಚೆಕ್ ಡ್ಯಾಂ ನಿರ್ಮಿಸಿಕೊಟ್ಟಿದ್ದರು. ಈಚೆಗೆ ಶಾಸಕ ಡಿ.ಸುಧಾಕರ್ ಅವರು ಮತ್ತೆ 5 ಚೆಕ್ ಡ್ಯಾಂ ನಿರ್ಮಿಸಿದ್ದರು. ಚಳಮಡು ಗ್ರಾಮದ ಸಮೀಪದಿಂದ ನಿರ್ಮಿಸಿರುವ ಈ ಚೆಕ್ ಡ್ಯಾಂಗಳನ್ನು ಒಂದು ತುಂಬಿದರೆ, ಮತ್ತೊಂದಕ್ಕೆ ನೀರು ಹರಿದು ಬರುವಂತೆ ರೂಪಿಸಿರುವ ಕಾರಣ ಸೋಮೇರಹಳ್ಳಿವರೆಗಿನ ಎಲ್ಲಾ 10 ಚೆಕ್ ಡ್ಯಾಂಗಳು ಭರ್ತಿಯಾಗಿವೆ. ಹಿಂದಿನ ಬೇಸಿಗೆಯಲ್ಲಿ ಹಿಂದೆಂದೂ ಕಾಣದಂತಹ ಬರ ಪರಿಸ್ಥಿತಿ ತಲೆದೋರಿತ್ತು. ನೂರಾರು ಕೊಳವೆ ಬಾವಿಗಳು ಬತ್ತಿ ಹೋಗಿದ್ದರಿಂದ ಅಡಿಕೆ, ದಾಳಿಂಬೆ, ತೆಂಗಿನ ತೋಟಗಳು ಒಣಗಿ ಹೋಗಿದ್ದವು. ಇನ್ನೇನು ಕೃಷಿ ಮತ್ತು ತೋಟಗಾರಿಕೆ ನಿಂತೇ ಹೋಯಿತು ಎಂದು ರೈತರು ಹತಾಶೆಗೊಂಡಿದ್ದರು. ಇಂತಹ ಸಂದರ್ಭದಲ್ಲಿ ಒಂದೂವರೆ ತಿಂಗಳಿನಿಂದ ವರುಣನ ಕೃಪೆಯಾದ ಕಾರಣ ಚೆಕ್ ಡ್ಯಾಂ, ಕೃಷಿಹೊಂಡ, ನಾಲಾಬದುಗಳು ಆರೇಳು ವರ್ಷದ ನಂತರ ತುಂಬಿ ಹರಿಯುತ್ತಿವೆ. ಉಡುವಳ್ಳಿ ಕೆರೆ ಶುಕ್ರವಾರ ಬೆಳಿಗ್ಗೆ ಕೋಡಿ ಬಿದ್ದಿದ್ದು, ಸುತ್ತಮುತ್ತಲ 10–12 ಹಳ್ಳಿಗಳಲ್ಲಿ ಅಂತರ್ಜಲ ವೃದ್ಧಿಗೊಂಡಿದೆ. ಕೆಲವು ಕಡೆ ತೆರೆದ ಬಾವಿಗಳಲ್ಲಿ ನೀರು ಕಾಣಿಸಿಕೊಂಡಿದ್ದು, ಮುಂದಿನ ಎರಡು ವರ್ಷ ನೀರಿಗೆ ತೊಂದರೆಯಾಗದು ಎಂದು ರೈತರು ಸಂತಸಗೊಂಡಿದ್ದಾರೆ ಎಂದು ಅಮೃತೇಶ್ವರ್ ತಿಳಿಸಿದ್ದಾರೆ.
2019/06/24 17:54:46
https://www.prajavani.net/news/article/2017/10/16/526576.html
mC4
ಲ್ಯಾಪ್ ಟಾಪ್ ಖರೀದಿ ಹಗರಣದ ತನಿಖೆಗೆ ಸದನ ಸಮಿತಿ ರಚನೆ | House panel to probe laptop purchase scam - Kannada Oneindia 2 min ago ರಾಷ್ಟ್ರಪತಿಗಳ ಭಾಷಣದ ವೇಳೆ ಮೊಬೈಲ್‌ನಲ್ಲಿ ಮುಳುಗಿದ್ದ ರಾಹುಲ್‌! 18 min ago ಹೆಚ್ಚೆಚ್ಚು ಹಸಿರು ಕಟ್ಟಡ ನಿರ್ಮಾಣ, ಇನ್ಫೋಸಿಸ್ಸಿನ ಹೊಸ ಗುರಿ 18 min ago ಬಿಹಾರದ ಮಿತ್ರಪಕ್ಷ ಜೆಡಿಯುಗೆ ಉಪ ಸಭಾಧ್ಯಕ್ಷ ಸ್ಥಾನ ನೀಡಲು ಬಿಜೆಪಿ ಚಿಂತನೆ ಲ್ಯಾಪ್ ಟಾಪ್ ಖರೀದಿ ಹಗರಣದ ತನಿಖೆಗೆ ಸದನ ಸಮಿತಿ ರಚನೆ | Updated: Wednesday, November 22, 2017, 12:18 [IST] ಬೆಂಗಳೂರು, ನವೆಂಬರ್ 22 : ಲ್ಯಾಪ್ ಟಾಪ್ ಖರೀದಿ ಹಗರಣದ ಬಗ್ಗೆ ತನಿಖೆ ನಡೆಸಲು ಸದನ ಸಮಿತಿ ರಚನೆ ಮಾಡಲಾಗಿದೆ. ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಸದನ ಸಮಿತಿ ಅಧ್ಯಕ್ಷರಾಗಿದ್ದಾರೆ. ಬಿಜೆಪಿಯ ರಘುನಾಥ ಮಲ್ಕಾಪುರೆ ಕಾಲೇಜು ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದ ಲ್ಯಾಪ್ ಟಾಪ್ ಖರೀದಿಯಲ್ಲಿ ಅಕ್ರಮ ನಡೆಸಿದೆ ಎಂದು ಆರೋಪಿಸಿದ್ದರು. ಸಭಾಪತಿ ಡಿ.ಎಚ್. ಶಂಕರಮೂರ್ತಿ ತನಿಖೆಗೆ ಸದನ ಸಮಿತಿ ರಚನೆ ಮಾಡುವುದಾಗಿ ಹೇಳಿದ್ದರು. ರಾಜ್ಯದ 1.5 ಲಕ್ಷ ಬಡ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ಭಾಗ್ಯ 2016-17ನೇ ಸಾಲಿಗಿಂತ ಪ್ರತಿ ಲ್ಯಾಪ್‌ ಟಾಪ್‌ಗೆ 10 ಸಾವಿರ ರೂ. ಹೆಚ್ಚಿನ ದರ ನೀಡಿ ಖರೀದಿ ಮಾಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 300 ಕೋಟಿ ನಷ್ಟ ಉಂಟಾಗಿದೆ ಎಂದು ಆರೋಪಿಸಲಾಗಿತ್ತು. ಪರಿಶಿಷ್ಟ ಪಿಯು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಭಾಗ್ಯ ಈ ಬಗ್ಗೆ ತನಿಖೆ ನಡೆಸಲು ಕೆ.ಸಿ.ಕೊಂಡಯ್ಯ ನೇತೃತ್ವದಲ್ಲಿ ವಿಧಾನಪರಿಷತ್ ಸದನ ಸಮಿತಿ ರಚನೆ ಮಾಡಲಾಗಿದೆ. 15 ದಿನದಲ್ಲಿ ಸದನ ಸಮಿತಿ ತನ್ನ ವರದಿಯನ್ನು ನೀಡಲಿದೆ. 2016-17ನೇ ಸಾಲಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿನ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಿತ್ತು. ಲ್ಯಾಪ್ ಟಾಪ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬುದು ಆರೋಪ. ಸದನ ಸಮಿತಿ ಸದಸ್ಯರು : ಐವಾನ್ ಡಿಸೋಜಾ (ಕಾಂಗ್ರೆಸ್), ಶರಣಪ್ಪ ಮಟ್ಟೂರು (ಕಾಂಗ್ರೆಸ್), ಆರ್.ಪ್ರಸನ್ನ ಕುಮಾರ್ (ಕಾಂಗ್ರೆಸ್), ರಘುನಾಥ ಮಲ್ಕಾಪುರೆ (ಬಿಜೆಪಿ), ಅರುಣ ಶಹಾಪುರ (ಬಿಜೆಪಿ), ಕೆ.ಟಿ.ಶ್ರೀಕಂಠೇಗೌಡ (ಜೆಡಿಎಸ್). ನರೇಂದ್ರ ಮೋದಿ ಮಂತ್ರಿ ಮಂಡಲದಲ್ಲಿ 'ಅಂಗಡಿ' ತೆರೆದ ಸುರೇಶ್ ನರೇಂದ್ರ ಮೋದಿಯನ್ನು ಹೊಗಳಿದ ಸಚಿವ ಜಿ.ಟಿ. ದೇವೇಗೌಡ ಬೆಳಗಾವಿ : ಅಹಮದಾಬಾದ್‌, ಪುಣೆಗೆ ವಿಮಾನ ಹಾರಾಟ ಆರಂಭ ಬೆಳಗಾವಿ ರಾಜಕೀಯ : ಬಿಜೆಪಿ ನಾಯಕರ ಜೊತೆ ರಮೇಶ್ ಜಾರಕಿಹೊಳಿ ಸಭೆ! belagavi legislative council laptop karnataka district news ಬೆಳಗಾವಿ ವಿಧಾನಸಭೆ ಅಧಿವೇಶನ ಜಿಲ್ಲಾಸುದ್ದಿ The state Legislative Council constituted a House Committee to look into the alleged irregularities in purchase of laptops. Department of Higher Education distributed laptops to scheduled caste and tribe students of Govt polytechnics in 2016-17.
2019/06/20 10:32:30
https://kannada.oneindia.com/news/karnataka/house-panel-to-probe-laptop-purchase-scam-129603.html?utm_medium=Desktop&utm_source=OI-KN&utm_campaign=Topic-Article
mC4
ಪುತ್ತೂರು ಫಿಲೋಮಿನಾ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ | ಶಿಕ್ಷಕರ ವೃತ್ತಿ ತೃಪ್ತಿ ತಪ್ಪಿದ್ದಿಲ್ಲ-ರೆ.ಫಾ. ಅಶೋಕ್ ರಾಯನ್ ಕ್ರಾಸ್ತ | ಸುದ್ದಿ ಪುತ್ತೂರು : Undefined index: color in /home/suddinew/public_html/puttur2k16/wp-content/themes/multinews/framework/functions/multinews.php on line 506 ಪುತ್ತೂರು ಫಿಲೋಮಿನಾ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ | ಶಿಕ್ಷಕರ ವೃತ್ತಿ ತೃಪ್ತಿ ತಪ್ಪಿದ್ದಿಲ್ಲ-ರೆ.ಫಾ. ಅಶೋಕ್ ರಾಯನ್ ಕ್ರಾಸ್ತ ಪುತ್ತೂರು : ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರು ಇದರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯು ಸೆ.5ರಂದು ಪುತ್ತೂರು ಫಿಲೋಮಿನಾ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್‍ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರು ಫಿಲೋಮಿನಾ ಕಾಲೇಜಿನ ವಾರ್ಡನ್ ರೆ.ಫಾ. ಅಶೋಕ್ ರಾಯನ್ ಕ್ರಾಸ್ತರವರು ಮಾತನಾಡಿ ಶಿಕ್ಷಕರ ವೃತ್ತಿಯು ಅದೊಂದು ಗೌರವಿತ ಶ್ರೇಷ್ಠ ವೃತ್ತಿಯಾಗಿದ್ದು, ಶಿಕ್ಷಕರಿಗೆ ಈ ವೃತ್ತಿಯಿಂದ ಸಿಗುವ ಗೌರವ ಬೇರೊಂದಿಲ್ಲ, ಈ ವೃತ್ತಿಯಿಂದ ಶಿಕ್ಷಕರಿಗೆ ತೃಪ್ತಿ‌ ಎಂದೂ ತಪ್ಪಿದಿಲ್ಲ ಎಂದು ಅವರು ಹೇಳಿದರು. ಶಿಕ್ಷಕರು ಇಡೀ ಜಗತ್ತಿಗೆ ಶಿಕ್ಷಕರಾಗಿದ್ದಾರೆ. ಜಗತ್ತಿನಲ್ಲಿ ಯಾವುದೇ ವೃತ್ತಿಯಲ್ಲಿರಲಿ ಅಥವಾ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದೆ ಬರಲು ಶಿಕ್ಷಕರ ಪಾತ್ರ ಅನನ್ಯವಾಗಿದೆ ಎಂದ ಅವರು ಶಿಕ್ಷಕರು ಜಗತ್ತನ್ನು ಬೆಳಗಿಸುವ ಮಹಾಶಕ್ತಿ ಎಂದರು. ಶಿಕ್ಷಕರು ತಮ್ಮ ವೃತ್ತಿ ಧರ್ಮವನ್ನು ಕಾಪಾಡಿಕೊಂಡು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮುಂದೆ ಬರಬೇಕಾಗಿದೆ. ವಿದ್ಯಾರ್ಥಿಗಳು ಶಿಕ್ಷಕರುಗಳ ವೀಕ್ಷಣೆಯನ್ನು ಅವಲಂಬಿಸಿಕೊಂಡು ಬರುತ್ತಿದ್ದು ಶಿಕ್ಷಕರ ಹಾದಿಯಲ್ಲಿ ಮುಂದುವರಿಸಿಕೊಂಡು ತಮ್ಮ ಜೀವನ, ಜ್ಞಾನ ಬೆಳೆಸಿಕೊಂಡು ಬರುವಂತಾಗಿದೆ ಎಂದು ಅವರು ಹೇಳಿದರು. ಪುತ್ತೂರು ಚರ್ಚ್‌ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್‌ರವರು ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಪಾತ್ರ ಅನನ್ಯವಾಗಿದ್ದು, ಶಿಕ್ಷಕರು ಸಮಾಜ ಪರಿವರ್ತನೆಯಲ್ಲಿ ದೊಡ್ಡ ಕೊಡುಗೆಯನ್ನು ನೀಡಿದಂತಾಗಿದೆ ಎಂದರು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣರವರು ಶಿಕ್ಷಣಕ್ಕೆ ನೀಡಿದ ಕೊಡುಗೆ ಅಮೋಘವಾಗಿದ್ದು ಅವರ ಜೀವನ ಶೈಲಿ ವ್ಯಕ್ತಿತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು. ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಡಾ. ಸೂರ್ಯನಾರಾಯಣರವರು ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರ ಸೇವೆ ಎಷ್ಟು ನೆನೆದರೂ ಸಾಕಾಗದು. ಇಂತಹ ಸಂದರ್ಭದಲ್ಲಿ ಶಿಕ್ಷಕರ ಮನೋಭಾವನೆಯನ್ನು ಅರ್ಥೈಸಿಕೊಂಡು ಅವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು ಎಂದರು. ಫಿಲೋಮಿನಾ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನ್ಯಾಯವಾದಿ ಎನ್.ಕೆ ಜಗನ್ನಿವಾಸ ರಾವ್‌ರವರು ಮಾತನಾಡಿ ನಮ್ಮನ್ನು ತಿದ್ದಿ ತೀಡಿ ನಮ್ಮ ಜೀವನಕ್ಕೆ ಆಧಾರವಾಗಿರುವ ಶಿಕ್ಷಕರು ಮಹಾಪುಣ್ಯವಂತರು. ಅವರಿಂದ ಇಡೀ ಜಗಕ್ಕೆ ಬೆಳಕು ಚೆಲ್ಲುವಂತಾಗಿದೆ. ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡುವುದರಲ್ಲಿ ಶಿಕ್ಷಕರ ಪಾತ್ರ ಅತ್ಯ ಅಮೂಲ್ಯವಾಗಿದೆ ಎಂದ ಅವರು ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡದೆ ಉತ್ತಮ ರೀತಿಯಲ್ಲಿ ವಿದ್ಯಾರ್ಜನೆಗೆ ಸಹಾಯ ಮಾಡುವುದರಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು. ಪುತ್ತೂರು ಫಿಲೋಮಿನಾ ಹಿರಿಯ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಗುರುರಾಜ್‌ರವರು ಶಿಕ್ಷಣ ರಂಗದಲ್ಲಿ ಶಿಕ್ಷಕರ ಹೊಣೆಯ ಬಗ್ಗೆ ಮಾತನಾಡಿ ಶಿಕ್ಷಕರಿಗೆ ಶುಭ ಹಾರೈಸಿದರು. ಪುತ್ತೂರು ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಓಸ್ವಾಲ್ಡ್ ರೋಡ್ರಿಗಸ್‌ರವರು ಮಾತನಾಡಿ ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು. ಶಿಕ್ಷಕರ ಹಾದಿಯಲ್ಲಿ ವಿದ್ಯಾರ್ಥಿಗಳು ನಡೆದಾಗ ಸಮಾಜದ ಬದಲಾವಣೆ ಸಾಧ್ಯವಾಗಲಿದೆ ಎಂದರು. ಈ ಶಾಲೆಯ ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ ಇಲ್ಲಿನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾದ ಫಾದರ್ ಪತ್ರಾವೋ ಹಾಗೂ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ದಿ. ಡೆನ್ನಿಸ್ ಡಿಸೋಜರವರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸದ ಸೇವೆ ಅಮೋಘವಾಗಿದ್ದು ಅವರನ್ನು ನೆನೆವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ಶಿಕ್ಷಕಿ ರೇಷ್ಮಾ ರಬೆಲ್ಲೊ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣರವರ ಜೀವನ ಘಾತೆಯ ಬಗ್ಗೆ ವಿವರಿಸಿ ಅವರೊಬ್ಬ ಧೀಮಂತ ವ್ಯಕ್ತಿಯಾಗಿದ್ದರು, ತನ್ನ ಪಾಂಡಿತ್ಯ ಹಾಗೂ ನಡೆ ನುಡಿಯ ಮೂಲಕ ಭಾರತದ ಶ್ರೇಷ್ಠತೆಯನ್ನು ವಿಶ್ವದಲ್ಲೇ ಪಸರಿಸಿದವರಾಗಿದ್ದಾರೆ ಎಂದರು. ಶಾಲಾ ಶಿಕ್ಷಕ ರಾಜಶೇಖರ್‌ರವರು ಕಾರ್‍ಯಕ್ರಮ ನಿರೂಪಿಸಿದರು. ಶಿಕ್ಷಕ ಪೀಟರ್ ನ ರೇಶ್ ಲೋಬೊ ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳು ಹಾಗೂ ಶಿಕ್ಷಕರು ಮಾಝಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣರವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ನಮನ ಸಲ್ಲಿಸಿದರು, ಅಲ್ಲದೆ ರಲ್ಲಾ ಶಿಕ್ಷಕರಿಗೆ ಹೂ ಗುಚ್ಚ ನೀಡಿ ಗೌರವಿಸಿದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶಾಲಾ ಹಿರಿಯ ವಿದ್ಯಾರ್ಥಿ ಇಗ್ನೀಶಿಯಸ್ ಡಯಾಸ್‌, ಪೂವಣಿ ಗೌಡರವರಿಗೆ ನಿಧನಕ್ಕೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. Previous : ಬಿಳಿನೆಲೆ: ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನಲೆ | ಬಿಳಿನೆಲೆ ಗ್ರಾ.ಪಂ.ನಿಂದ ದೇವಪ್ಪ ಗೌಡ ಮಾಲಕತ್ವದ ಅಂಗಡಿ, ವಾಸದ ಮನೆಯ ಲಾಕ್ 'ಓಪನ್'
2020/09/27 14:42:44
https://puttur.suddinews.com/archives/522681
mC4
ಮಳೆಗಾಲದಲ್ಲಿ ಪ್ರವಾಸ ಹೋಗಲು ಬೆಸ್ಟ್ ಪ್ಲೇಸ್…. | Kannada Dunia | Kannada News | Karnataka News | India News HomeLatest Newsಮಳೆಗಾಲದಲ್ಲಿ ಪ್ರವಾಸ ಹೋಗಲು ಬೆಸ್ಟ್ ಪ್ಲೇಸ್…. 19-06-2017 5:06AM IST / No Comments / Posted In: Latest News, Tourism ಜಿಟಿ ಜಿಟಿ ಮಳೆಯಲ್ಲಿ , ಜೊತೆಯಾಗಿ ಪ್ರವಾಸ ಮಾಡುವ ಖುಷಿಯೇ ಬೇರೆ. ಮುಂಗಾರಿನಲ್ಲಿ ನೀವು ಎಲ್ಲಿಗಾದ್ರೂ ಟ್ರಿಪ್ ಹೋಗಬೇಕು ಅಂದ್ಕೊಂಡ್ರೆ ಕಡಲನಗರಿ ಗೋವಾವನ್ನೇ ಆಯ್ಕೆ ಮಾಡಿಕೊಳ್ಳಿ. ಯಾಕಂದ್ರೆ ಮಾನ್ಸೂನ್ ನಲ್ಲಿ ಪ್ರವಾಸ ಹೋಗಲು ಇದು ಬೆಸ್ಟ್ ಪ್ಲೇಸ್. ಆನ್ ಲೈನ್ ಹೋಟೆಲ್ ಬುಕ್ಕಿಂಗ್ ವೆಬ್ ಸೈಟ್ ಒಂದು ನಡೆಸಿದ ಸಮೀಕ್ಷೆಯಲ್ಲಿ ಗೋವಾ, ಮಾನ್ಸೂನ್ ಋತುವಿನ ಬೆಸ್ಟ್ ಹಾಲಿಡೇ ಸ್ಪಾಟ್ ಎನಿಸಿಕೊಂಡಿದೆ. ಅಂತರಾಷ್ಟ್ರೀಯ ಪಟ್ಟದಲ್ಲಿ ಈ ಸ್ಥಾನ ಬಾಲಿಗೆ ದಕ್ಕಿದೆ. ಜೂನ್ ನಿಂದ ಸೆಪ್ಟೆಂಬರ್ ತಿಂಗಳವರೆಗೆ ಅತ್ಯಧಿಕ ಪ್ರವಾಸಿಗರು ಎಲ್ಲಿಗೆ ತೆರಳಿದ್ದಾರೆ ಅನ್ನೋದನ್ನು ಸಮೀಕ್ಷೆಯಲ್ಲಿ ಪತ್ತೆ ಮಾಡಲಾಗಿದೆ. ಗೋವಾದ ಬಾಗಾ, ಕಲಂಗುಟೆ, ಅರ್ಪೋರಾದ ಹೋಟೆಲ್ ಗಳಲ್ಲಿ ಮಳೆಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಾಗಿರುತ್ತದೆ. ಗೋವಾದ ಸಮುದ್ರ ಕಿನಾರೆಯಲ್ಲಿ ರಜೆಯ ಮಜಾ ಕಳೆಯಲು ಜನ ಇಷ್ಟಪಡ್ತಾರೆ. ನಂತರದ ಸ್ಥಾನ ದೆಹಲಿ, ಉದಯ್ಪುರ, ಬೆಂಗಳೂರು ಮತ್ತು ಜೈಪುರಕ್ಕೆ ದೊರೆತಿದೆ. ಮಾನ್ಸೂನ್ ಋತುವಿನಲ್ಲಿ ಅಂತರಾಷ್ಟ್ರೀಯ ಪ್ರವಾಸಕ್ಕಾಗಿ ಅತಿ ಹೆಚ್ಚು ಜನರು ಬಾಲಿಗೆ ತೆರಳಿದ್ದಾರೆ. ಸಿಂಗಾಪುರ, ಬ್ಯಾಂಕಾಕ್, ಪಟ್ಟಾಯಾ ಮತ್ತು ದುಬೈಗೂ ಮಳೆಗಾಲದಲ್ಲೇ ತೆರಳಲು ಪ್ರವಾಸಿಗರು ಹೆಚ್ಚು ಒಲವು ತೋರಿರೋದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
2018/11/21 10:57:33
http://kannadadunia.com/tourism/goa-is-indias-most-popular-monsoon-travel-destination-survey/
mC4
ರೆಮೋ ಡಿ'ಸೋಜಾ ಅವರಿಗೆ ಹೃದಯಾಘಾತ, ಐಸಿಯುಗೆ ರೆಮೋ ಡಿ'ಸೋಜಾ ಅವರಿಗೆ ಹೃದಯಾಘಾತ, ಐಸಿಯುಗೆ ಬಾಲಿವುಡ್ ನೃತ್ಯ ಸಂಯೋಜಕ ರೆಮೋ ಡಿ' ಸೋಜಾ ಅವರಿಗೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಕುಟುಂಬದ ಆಪ್ತ ಮೂಲಗಳ ಪ್ರಕಾರ ಕೋಕಿಲಾಬೆನ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ರೆಮೋ ಡಿ' ಸೋಜಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. "ಅವರಿಗೆ ಹೃದಯಾಘಾತವಾಗಿತ್ತು.ಸದ್ಯಕ್ಕೆ ವೈದ್ಯರು ಆಂಜಿಯೋಗ್ರಫಿ ಮಾಡಿದ್ದಾರೆ ಮತ್ತು ಅವರು ಪ್ರಸ್ತುತ ಐಸಿಯುನಲ್ಲಿದ್ದಾರೆ" ಎಂದು ಮೂಲಗಳು ಪಿಟಿಐಗೆ ತಿಳಿಸಿವೆ. "ರೇಸ್ 3" ನಿರ್ದೇಶಕರನ್ನು ಇಂದು ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. "ಅವರ ಆರೋಗ್ಯ ಇದೀಗ ಸ್ಥಿರವಾಗಿದೆ. ವೈದ್ಯರ ನಿಗಾದಲ್ಲಿದ್ದಾರೆ, " ಎಂದು ಮೂಲಗಳು ತಿಳಿಸಿವೆ. "ತುಮ್ ಬಿನ್", "ಕಾಂಟೆ", "ಧೂಮ್", "ರಾಕ್ ಆನ್" ಮತ್ತು "ಯೆ ಜವಾನಿ ಹೈ ದಿವಾನಿ" ಚಿತ್ರಗಳಿಗೆ ಕೆಲಸ ಮಾಡಿದ್ದ ಡಿ' ಸೋಜಾ ಬಾಲಿವುಡ್‌ನಲ್ಲಿ ಪ್ರಸಿದ್ಧ ನೃತ್ಯ ನಿರ್ದೇಶಕರಲ್ಲಿ ಒಬ್ಬರು. "ಫಾಲ್ತು", ", "ಎಬಿಸಿಡಿ", "ಎ ಫ್ಲೈಯಿಂಗ್ ಜಾಟ್", "ರೇಸ್ 3" ಮತ್ತು ತೀರಾ ಇತ್ತೀಚೆಗೆ "ಸ್ಟ್ರೀಟ್ ಡ್ಯಾನ್ಸರ್" ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ.
2021/01/25 07:52:51
https://coastal-mirror.com/archives/68012
mC4
ವಿಶ್ವ ಚಾಂಪಿಯನ್ಸ್‌ ತಂಡದ ಕೋಚ್‌ ಜೊತೆಗೆ ನೈಟ್‌ ರೈಡರ್ಸ್‌ ಒಪ್ಪಂದ | Kolkata Knight Riders rope in World Cup-winning coach Trevor Bayliss - kannada MyKhel » ವಿಶ್ವ ಚಾಂಪಿಯನ್ಸ್‌ ತಂಡದ ಕೋಚ್‌ ಜೊತೆಗೆ ನೈಟ್‌ ರೈಡರ್ಸ್‌ ಒಪ್ಪಂದ IPL ತಂಡ ಸೇರಿಕೊಂಡ ಇಂಗ್ಲೆಂಡ್ ತಂಡದ ಕೋಚ್..? | Oneindia Kannada ಮುಂಬೈ, ಜುಲೈ 17: ಬಾಲಿವುಡ್‌ ಬಾದ್ಷಾ ಕಿಂಗ್‌ ಖಾನ್‌ ಖ್ಯಾತಿಯ ಶಾರುಖ್‌ ಖಾನ್‌ ಅವರ ಸಹ ಮಾಲೀಕತ್ವದ ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡವು ನೂತನ ವಿಶ್ವ ಚಾಂಪಿಯನ್ಸ್‌ ಇಂಗ್ಲೆಂಡ್‌ ತಂಡದ ಕೋಚ್‌ ಟ್ರೊವೋರ್‌ ಬೇಲಿಸಿಸ್‌ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಬೇಲಿಸಿಸ್‌ ಜೊತೆಗೆ ನ್ಯೂಜಿಲೆಂಡ್‌ ತಂಡದ ಮಾಜಿ ನಾಯಕ ಬ್ರೆಂಡನ್‌ ಮೆಕಲಮ್‌ ಅವರೊಟ್ಟಿಗೂ ಎರಡು ಬಾರಿಯ ಐಪಿಎಲ್‌ ಚಾಂಪಿಯನ್ಸ್‌ ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡ ಒಪ್ಪಂದ ಮಾಡಿಕೊಂಡಿದ್ದು, ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್‌ ಜಾಕ್‌ ಕಾಲಿಸ್‌ ಅವರೊಟ್ಟಿಗೆ ಬ್ಯಾಟಿಂಗ್‌ ಕೋಚ್‌ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಕೋಲ್ಕೊತಾ ತಂಡದ ಜೊತೆಗೆ ಈ ಹಿಂದೆ 2011ರಿಂದ 2014ರವರೆಗೆ ಕಾರ್ಯ ನಿರ್ವಹಿಸಿದ್ದ ಬೇಲಿಸಿಸ್‌, ತಂಡದ ಎರಡು ಐಪಿಎಲ್‌ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಅಷ್ಟೇ ಅಲ್ಲದೆ ಬಿಗ್‌ ಬ್ಯಾಷ್‌ನಲ್ಲಿ ಸಿಡ್ನಿ ಸಿಕ್ಸರ್‌ ತಂಡಕ್ಕೆ ಮಾರ್ಗದರ್ಶನ ನೀಡಿದ ಅನುಭವವನ್ನೂ ಹೊಂದಿದ್ದಾರೆ. ಇನ್ನು 2011ರಲ್ಲಿ ತಮ್ಮ ಮಾರ್ಗದರ್ಶನದಲ್ಲಿ ಶ್ರೀಲಂಕಾ ತಂಡವನ್ನು ವಿಶ್ವಕಪ್‌ ಟೂರ್ನಿಯ ಫೈನಲ್‌ ತಲುಪುವಂತೆ ಮಾಡಿದ್ದರು. ಆಸ್ಟ್ರೇಲಿಯಾ ಮೂಲದ 56 ವರ್ಷದ ಕೋಚ್‌ ಟ್ರೆವೋರ್‌ ಬೇಲಿಸಿಸ್‌ 2015ರ ಬಳಿಕ ಇಂಗ್ಲೆಂಡ್‌ ತಂಡದ ಪ್ರಧಾನ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಅವರೊಟ್ಟಿಗೆ ವಿಶ್ವಕಪ್‌ ಟೂರ್ನಿ ವೇಳೆ ಇಂಗ್ಲೆಂಡ್‌ನ ಮಾಜಿ ಆಲ್‌ರೌಂಡರ್‌ ಪೌಲ್‌ ಕಾಲಿಂಗ್‌ವುಡ್‌ ಮತ್ತು ಪಾಲ್‌ ಫಾಬ್ರೇಸ್‌ ಸಹಾಯಕ ಕೋಚ್‌ಗಳಾಗಿ ಕಾರ್ಯ ನಿರ್ವಹಿಸಿದ್ದರು. ಇನ್ನು ಕ್ರಿಕೆಟ್‌ ವೀಕ್ಷಕವಿವರಣೆಯಲ್ಲಿ ತೊಡಗಿಸಿಕೊಂಡಿರುವ ನ್ಯೂಜಿಲೆಂಡ್‌ನ ಮಾಜಿ ಆಟಗಾರ ಬ್ರೆಂಡನ್‌ ಮೆಕಲಮ್‌, ಕೋಲ್ಕೊತಾ ನೈಟ್‌ ರೈಡರ್ಸ್‌ ಪರ 2008ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಅಷ್ಟೇ ಅಲ್ಲದೆ ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅಜೇಯ 158 ರನ್‌ ಚೆಚ್ಚಿ ಮಿಂಚಿದ್ದರು. ಇದೀಗ ಮತ್ತೊಮ್ಮೆ ಕೆಕೆಆರ್‌ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. 2020ರ ಐಪಿಎಲ್‌ ಟೂರ್ನಿಗೆ ಬೇಲಿಸಿಸ್‌ ಮತ್ತು ಮೆಕಲಮ್‌ ತಂಡ ಸೇರಿಕೊಳ್ಳಲಿದ್ದಾರೆ. ಸುರಕ್ಷಿತವಾಗಿ ನ್ಯೂಜಿಲೆಂಡ್ ತಲುಪಿದ ಎರಡನೇ ಹಂತದಲ್ಲಿ ತೆರಳಿದ ಆಟಗಾರರು ಐಪಿಎಲ್ 2021: ಕೊಲ್ಕತ್ತಾ ಮತ್ತು ಪಂಜಾಬ್ ಮುಖಾಮುಖಿಯ ಅಂಕಿಅಂಶ PBKS vs KKR: Preview : ಕೊಲ್ಕತ್ತಾ vs ಪಂಜಾಬ್, ಸಂಭಾವ್ಯ ತಂಡ ಹಾಗೂ ಪಂದ್ಯದ ಮಾಹಿತಿ Read more about: kkr ಕೋಲ್ಕೊತಾ ನೈಟ್‌ ರೈಡರ್ಸ್‌ kolkata knight riders ಟ್ರೆವೋರ್‌ ಬೇಲಿಸಿಸ್‌ trevor bayliss ಕೋಚ್‌ coach ಇಂಗ್ಲೆಂಡ್‌ england ಕ್ರಿಕೆಟ್‌ ವಿಶ್ವಕಪ್‌ icc cricket world cup 2019 ವಿಶ್ವಕಪ್‌ 2019
2021/06/13 03:03:17
https://kannada.mykhel.com/cricket/kolkata-knight-riders-rope-in-world-cup-winning-coach-trevor-bayliss-008988.html
mC4
ಸಾಮಾಜಿಕ ಮಾಧ್ಯಮ ಮತ್ತು ಸ್ತ್ರೀಲಿಂಗ ನೈರ್ಮಲ್ಯ ಉತ್ಪನ್ನಗಳು | Martech Zone ಗುರುವಾರ, ಅಕ್ಟೋಬರ್ 18, 2012 ಗುರುವಾರ, ಅಕ್ಟೋಬರ್ 18, 2012 Douglas Karr ನಿಮ್ಮ ಪ್ರಚಾರದ ಫೇಸ್‌ಬುಕ್‌ನಲ್ಲಿ ಉತ್ಪನ್ನ ಪುಟವನ್ನು ಹೊಂದಿರುವುದು ಸ್ತ್ರೀಲಿಂಗ ನೈರ್ಮಲ್ಯ ಉತ್ಪನ್ನಗಳು ಬಹುಶಃ ಈಗಾಗಲೇ ಒಂದು ಸವಾಲಾಗಿದೆ. ವೈರಲ್ ಆದ ಪುಟದಲ್ಲಿ ಹಾಸ್ಯಮಯ, ವ್ಯಂಗ್ಯದ ಪ್ರತಿಕ್ರಿಯೆಯನ್ನು ಸೇರಿಸುವುದರಿಂದ ಸ್ವಲ್ಪ ಮುಜುಗರವಾಗಬಹುದು. ಇಲ್ಲಿ ಒಂದು ಸೆನ್ಸಾರ್ ಬಾಡಿಫಾರ್ಮ್ ಫೇಸ್‌ಬುಕ್ ಪುಟದಲ್ಲಿ ರಿಚರ್ಡ್‌ರಿಂದ ಕಾಮೆಂಟ್: ಹಾಯ್, ಒಬ್ಬ ಮನುಷ್ಯನಾಗಿ ನಾನು ಯಾಕೆ ಕೇಳಬೇಕು ನೀವು ಈ ಎಲ್ಲಾ ವರ್ಷಗಳಿಂದ ನಮ್ಮೊಂದಿಗೆ ಸುಳ್ಳು ಹೇಳಿದ್ದೀರಿ. ಬಾಲ್ಯದಲ್ಲಿ ನಾನು ನಿಮ್ಮ ಜಾಹೀರಾತುಗಳನ್ನು ಆಸಕ್ತಿಯಿಂದ ನೋಡಿದ್ದೇನೆ, ಈ ತಿಂಗಳ ಈ ಅದ್ಭುತ ಸಮಯದಲ್ಲಿ ಹೆಣ್ಣು ಎಷ್ಟು ವಿಷಯಗಳನ್ನು ಆನಂದಿಸುತ್ತಾಳೆ, ನನಗೆ ಸ್ವಲ್ಪ ಅಸೂಯೆ ಉಂಟಾಯಿತು. ನನ್ನ ಪ್ರಕಾರ ಬೈಕು ಸವಾರಿ, ರೋಲರ್‌ಕೋಸ್ಟರ್‌ಗಳು, ನೃತ್ಯ, ಧುಮುಕುಕೊಡೆ, ಈ ಸಂತೋಷ ಮತ್ತು 'ನೀಲಿ ನೀರು' ಮತ್ತು ರೆಕ್ಕೆಗಳ ಸಮಯವನ್ನು ನಾನು ಏಕೆ ಆನಂದಿಸಲು ಸಾಧ್ಯವಾಗಲಿಲ್ಲ !! … ಆಗ ನನಗೆ ಗೆಳತಿ ಸಿಕ್ಕಿತು, ತುಂಬಾ ಸಂತೋಷವಾಯಿತು ಮತ್ತು ತಿಂಗಳ ಈ ಸಂತೋಷದಾಯಕ ಸಾಹಸ ಸಮಯ ಸಂಭವಿಸಲು ಕಾಯಲು ಸಾಧ್ಯವಾಗಲಿಲ್ಲ… ..ನೀವು ಸುಳ್ಳು !! ಯಾವುದೇ ಸಂತೋಷವಿರಲಿಲ್ಲ, ವಿಪರೀತ ಕ್ರೀಡೆಗಳಿಲ್ಲ, ರೆಕ್ಕೆಗಳ ಮೇಲೆ ನೀಲಿ ನೀರು ಚೆಲ್ಲಲಿಲ್ಲ ಮತ್ತು ರಾಕಿಂಗ್ ಧ್ವನಿಪಥವಿಲ್ಲ ಓಹ್ ಇಲ್ಲ ಇಲ್ಲ. ಬದಲಾಗಿ ನಾನು ಪ್ರತಿ ಪುರುಷ ಪ್ರಚೋದನೆಯ ವಿರುದ್ಧ ಹೋರಾಡಬೇಕಾಗಿತ್ತು, ವೂವಾಹ್ಹ್ಹ್ ಬೊಡ್ಡಿಯೈಯೈಫೂರ್ರ್ರ್ಮ್ಮ್ ಯುಯುಯುಯುಗಾಗಿ ಬಾಡಿಫಾರ್ಮ್ ಮಾಡಿದ್ದರಿಂದ ನನ್ನ ಮಹಿಳೆ ಪ್ರೀತಿಯ, ಸೌಮ್ಯವಾದ, ಸಾಮಾನ್ಯ ಚರ್ಮದ ಬಣ್ಣದ ಮಹಿಳೆಯಿಂದ ಭೂತೋಚ್ಚಾಟನೆಯಿಂದ ಪುಟ್ಟ ಹುಡುಗಿಗೆ ಹೆಚ್ಚುವರಿ ವಿಷ ಮತ್ತು ಹೆಚ್ಚುವರಿ 360 ಡಿಗ್ರಿ ಹೆಡ್ ಸ್ಪಿನ್ ಆಗಿ ಬದಲಾಯಿತು. ಪತನದ ಬಾಡಿಫಾರ್ಮ್ಗಾಗಿ ನನ್ನನ್ನು ಹೊಂದಿಸಿದ್ದಕ್ಕಾಗಿ ಧನ್ಯವಾದಗಳು, ನೀವು ವಂಚಕ ಬಗ್ಗರ್ ರಿಚರ್ಡ್‌ಗೆ ನಯವಾಗಿ ಪ್ರತಿಕ್ರಿಯಿಸುವ ಬದಲು ಮತ್ತು ಎಪಿಸೋಡ್ ಬೇಗನೆ ಹೋಗುತ್ತದೆ ಎಂದು ಆಶಿಸುವ ಬದಲು, ಬಾಡಿಫಾರ್ಮ್ ವಿಭಿನ್ನ ವಿಧಾನವನ್ನು ತೆಗೆದುಕೊಳ್ಳಲು ನಿರ್ಧರಿಸಿತು. ಆನಂದಿಸಿ. ಬಾಡಿಫಾರ್ಮ್. ಬಾಸ್ನಂತೆ! ಟ್ಯಾಗ್ಗಳು: ಬಾಡಿಫಾರ್ಮ್ಸಾಮಾಜಿಕ ಮಾಧ್ಯಮ ಅಕ್ಟೋಬರ್ 18, 2012 ರಂದು 2:10 PM ಕಾಮೆಂಟ್ ಅನ್ನು ಸೆನ್ಸಾರ್ ಮಾಡಲು ಅರ್ಥವಿದೆಯೇ? ವೀಡಿಯೊದೊಂದಿಗೆ ಪ್ರತಿಕ್ರಿಯಿಸುವುದು ಉತ್ತಮವಲ್ಲವೇ? ಅಕ್ಟೋಬರ್ 20, 2012 ರಂದು 9:07 PM ಅವರು ಕಾಮೆಂಟ್ ಅನ್ನು ಸೆನ್ಸಾರ್ ಮಾಡಲಿಲ್ಲ ocial ಸಾಮಾಜಿಕ: disqus, ನಾನು ಮಾಡಿದ್ದೇನೆ. 🙂 ಅವರು ಇಡೀ ವಿಷಯವನ್ನು ಅದರ ವೈಭವದಲ್ಲಿ ಪ್ರಕಟಿಸಿದರು. ಈ ಬ್ಲಾಗ್‌ಗೆ ಒಂದು ಮಾತು ಸ್ವಲ್ಪ ವಿವಾದಾತ್ಮಕವಾಗಿತ್ತು.
2021/09/27 03:37:48
https://kn.martech.zone/bodyform-video/
mC4
ಪ್ರಥಮ್, ಸೃಜನ್ ಮತ್ತು ಪ್ರೇಕ್ಷಕರು: ಮುಗಿಯದ ಕಾಮೆಂಟ್ಸ್ ಕದನ | Viewers supports Srujan Lokesh and Maja Talkies - Kannada Filmibeat » ಪ್ರಥಮ್, ಸೃಜನ್ ಮತ್ತು ಪ್ರೇಕ್ಷಕರು: ಮುಗಿಯದ ಕಾಮೆಂಟ್ಸ್ ಕದನ ಪ್ರಥಮ್, ಸೃಜನ್ ಮತ್ತು ಪ್ರೇಕ್ಷಕರು: ಮುಗಿಯದ ಕಾಮೆಂಟ್ಸ್ ಕದನ Updated: Friday, February 17, 2017, 14:53 [IST] ಸೃಜನ್ ಲೋಕೇಶ್ ನಡೆಸಿಕೊಡುವ 'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ವಿಜೇತ ಪ್ರಥಮ್ ಭಾಗವಹಿಸಿದ್ದರು. ಆ ಸಂಚಿಕೆಯಲ್ಲಿ ಪ್ರಥಮ್ ರವರನ್ನ ಹೀಯಾಳಿಸಲಾಗಿತ್ತು ಎಂಬ ಕಾರಣಕ್ಕೆ ವೀಕ್ಷಕರು ಸಿಕ್ಕಾಪಟ್ಟೆ ಗರಂ ಆಗಿದ್ದರು. ಸೃಜನ್ ಲೋಕೇಶ್ ವಿರುದ್ಧ ಸಿಟ್ಟಿಗೆದ್ದ ಕನ್ನಡ ವೀಕ್ಷಕರು 'ಕಲರ್ಸ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿಯೇ ತಮ್ಮ ಅಸಮಾಧಾನವನ್ನ ಹೊರಹಾಕಿದ್ದರು. ಬಹುತೇಕ ವೀಕ್ಷಕರು ಸೃಜನ್ ಲೋಕೇಶ್ ರವರ ಬಗ್ಗೆ ಬೇಸರ ವ್ಯಕ್ತಪಡಿಸಿರಬಹುದು. ಸೃಜನ್ ಗೆ ಬಾಯಿಗೆ ಬಂದ ಹಾಗೆ ಬೈದಿರಬಹುದು. ಆದ್ರೆ, ಕೆಲವರು ಮಾತ್ರ ಸೃಜನ್ ಗೆ ಬೆನ್ನೆಲುಬಾಗಿ ನಿಂತಿದ್ದಾರೆ.! ಸೃಜನ್ ಮಾಡಿದ್ದು ಸರಿಯಾಗಿಯೇ ಇತ್ತು ಅಂತ ಕೆಲವರು ಬ್ಯಾಟಿಂಗ್ ಆರಂಭಿಸಿದ್ದಾರೆ. 'ಕಲರ್ಸ್ ಕನ್ನಡ' ಅಫೀಶಿಯಲ್ ಫೇಸ್ ಬುಕ್ ಪೇಜ್ ಹಾಗೂ 'ಒನ್ಇಂಡಿಯಾ ಫಿಲ್ಮಿಬೀಟ್ ಕನ್ನಡ' ಕಾಮೆಂಟ್ ಬಾಕ್ಸ್ ನಲ್ಲಿ ಸೃಜನ್ ಲೋಕೇಶ್ ಪರ ಕೆಲ ವೀಕ್ಷಕರು ದನಿ ಎತ್ತಿದ್ದಾರೆ. ಸೃಜನ್ ಲೋಕೇಶ್ ಬಗ್ಗೆ ಹೀಗೂ ಹೇಳೋರು ಇದ್ದಾರೆ ಸ್ವಾಮಿ.! 'ಕಲರ್ಸ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿ ಸೃಜನ್ ಲೋಕೇಶ್ ಬಗ್ಗೆ ವೀಕ್ಷಕರು ಕೋಪಗೊಂಡಿರುವ ಬಗ್ಗೆ 'ಪ್ರಥಮ್ ಕಾಲೆಳೆದ ಸೃಜನ್ ವಿರುದ್ಧ ಸಿಟ್ಟಿಗೆದ್ದ ಕನ್ನಡ ವೀಕ್ಷಕರು.!' ಎಂಬ ಶೀರ್ಷಿಕೆ ಅಡಿ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಒಂದು ವರದಿ ಪ್ರಕಟ ಮಾಡಿತ್ತು. ಅದಕ್ಕೆ ನಿರೀಕ್ಷೆಗೂ ಮೀರಿದ ಅಭಿಪ್ರಾಯ ವ್ಯಕ್ತವಾಗಿದ್ದು, ಸೃಜನ್ ಬಗ್ಗೆ ಕೆಲವರು ಹಾಡಿ ಹೊಗಳಿದ್ದಾರೆ. ಸಾಲದಕ್ಕೆ 'ಕಲರ್ಸ್ ಕನ್ನಡ' ಫೇಸ್ ಬುಕ್ ಪೇಜ್ ನಲ್ಲಿಯೂ ಸೃಜನ್ ಲೋಕೇಶ್ ಗೆ ಜನ 'ಜೈ' ಎನ್ನೋಕೆ ಶುರು ಮಾಡಿದ್ದಾರೆ. ಅಂತಹ ಕೆಲವು ಕಾಮೆಂಟ್ಸ್ ಇಲ್ಲಿದೆ ನೋಡಿ... ಸೃಜನ್... ನೀವು ತಲೆ ಕೆಡಿಸಿಕೊಳ್ಳಬೇಡಿ... ''ಸೃಜನ್ ಯಾರು ಏನೇ ಹೇಳಿದ್ರೂ, ತಲೆ ಕೆಡಿಸಿಕೊಳ್ಳಬೇಡಿ.. ಪ್ರಥಮ್ ಏನು ದೊಡ್ಡ ಸ್ಟಾರ್ ಅಲ್ಲ'' ಅಂತ ಕೆಲವರು ಸೃಜನ್ ಲೋಕೇಶ್ ಗೆ ಆತ್ಮ ಸ್ಥೈರ್ಯ ತುಂಬುತ್ತಿದ್ದಾರೆ.['ಮಜಾ ಟಾಕೀಸ್'ನಲ್ಲಿ ಲಾರ್ಡ್ ಪ್ರಥಮ್ ರವರ 13 ಲವ್ ಸ್ಟೋರಿ ಬಹಿರಂಗ.!] ಸೃಜನ್ ಈಸ್ ರಾಕಿಂಗ್ ಸೃಜನ್ ಲೋಕೇಶ್ ಪರ ಜನರ ಪ್ರೀತಿ ಎಷ್ಟಿದೆ ಎನ್ನುವುದಕ್ಕೆ ಈ ಕಾಮೆಂಟ್ ಸಾಕ್ಷಿ.['ಮಜಾ ಟಾಕೀಸ್'ನಲ್ಲಿ 'ಬಿಗ್ ಬಾಸ್' ಸ್ಪರ್ಧಿಗಳ ಮಸ್ತ್ ಮಜಾ] ಸೃಜನ್ ಶೋ ಸೂಪರ್ ''ಪ್ರಥಮ್ ಗೆ ಹಾಸ್ಯ ಪ್ರಜ್ಞೆ ಇಲ್ಲ. ಸೃಜನ್ ಶೋ ಸೂಪರ್'' ಅಂತ ಹೇಳುವವರೂ ಇದ್ದಾರೆ. ಪ್ರಥಮ್ ಗೆದ್ದದ್ದು ಹೇಗೆ.? ''ಬೇರೆಯವರನ್ನು ಇನ್ಸಲ್ಟ್ ಮಾಡಿ ಪ್ರಥಮ್ ಗೆದ್ದದ್ದು. ಅವಮಾನ ಮಾಡುವವರಿಗೆ ಅದರ ಅನುಭವ ಆಗಲಿ ಬಿಡಿ'' ಅಂತ ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ಓದುಗರು ಅಭಿಪ್ರಾಯ ಪಟ್ಟಿದ್ದಾರೆ. ಸೃಜನ್ ತಪ್ಪಿಲ್ಲ.! ''ಹೇಳಿ ಕೇಳಿ 'ಮಜಾ ಟಾಕೀಸ್' ಕಾಮಿಡಿ ಶೋ. ಅದನ್ನ ಪಾಸಿಟೀವ್ ಆಗಿ ತೆಗೆದುಕೊಳ್ಳಬೇಕು. ಸೃಜನ್ ತಪ್ಪು ಮಾಡಿಲ್ಲ. 'ಸಾರಿ' ಕೇಳುವ ಅವಶ್ಯಕತೆ ಇಲ್ಲ'' ಎನ್ನುವುದು ಕೆಲವರ ವಾದ. ಸೀರಿಯಸ್ ಆಗಬಾರದು.! ''ಕಾಮಿಡಿ ಶೋ'ನ ಸೀರಿಯಸ್ ಆಗಿ ತೆಗೆದುಕೊಳ್ಳಬಾರದು'' ಎಂದು 'ಫಿಲ್ಮಿಬೀಟ್ ಕನ್ನಡ' ಓದುಗರು ಕಾಮೆಂಟ್ ಮಾಡಿದ್ದಾರೆ. ಸೃಜನ್ ಹೇಗೆ ಅಂತ ಎಲ್ಲರಿಗೂ ಗೊತ್ತು ''ಸೃಜನ್ ಲೋಕೇಶ್ ಎಂತಹ ಒಳ್ಳೆ ಮನುಷ್ಯ ಅಂತ ಇಡೀ ಕರ್ನಾಟಕಕ್ಕೆ ಗೊತ್ತು. ಅವರ ಬಗ್ಗೆ ಮಾತಾಡೋರು ಅವರ ಮನಸ್ಸು ನೋಡಿ ಮಾತಾಡಿ'' ಅಂತ ವೆಂಕಟೇಶ್ ಮೂರ್ತಿ ಎಂಬುವರು ಸಲಹೆ ನೀಡಿದ್ದಾರೆ. ಪ್ರಥಮ್ ಅವರೇ ಸುಮ್ನೆ ಇದ್ದಾರೆ ''ಪ್ರಥಮ್ ಅವರೇ ಸುಮ್ನೆ ಇರುವಾಗ ಜನ ಯಾಕೆ ಹೀಗೆ'' ಎಂಬ ಪ್ರಶ್ನೆ ಕೂಡ ಉದ್ಭವ ಆಗಿದೆ. ನೋಡದೇ ಇರುವವರಿಗೆ ನಷ್ಟ ''ಸೃಜನ್ ಡಿಡ್ ಎ ಗ್ರೇಟ್ ಜಾಬ್. ಯಾರು 'ಮಜಾ ಟಾಕೀಸ್' ನೋಡಲ್ವೋ, ಅವರಿಗೆ ನಷ್ಟ'' ಎಂಬ ಕಾಮೆಂಟ್ ಗಳೂ ಇವೆ. Read more about: srujan lokesh pratham colors channel tv reality show ಸೃಜನ್ ಲೋಕೇಶ್ ಪ್ರಥಮ್ ಕಲರ್ಸ್ ವಾಹಿನಿ ಟಿವಿ ರಿಯಾಲಿಟಿ ಶೋ 'Maja Talkies' Viewers have taken Colors Kannada Official Facebook Page and 'Oneindia Kannada/Filmibeat Kannada' Comment Box to support Srujan Lokesh.
2018/07/17 00:20:33
https://kannada.filmibeat.com/tv/viewers-supports-srujan-lokesh-and-maja-talkies-023861.html
mC4