text
stringlengths
165
185k
timestamp
stringlengths
19
19
url
stringlengths
16
3.21k
source
stringclasses
1 value
ಉತ್ತರ ಪ್ರದೇಶದಲ್ಲಿ ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ | PM Modi addresses a rally in Maghar in Uttar Pradesh - Kannada Oneindia
OSCAR-2019
ಮಘರ್, ಜೂನ್ 28: 'ಒಂದು ಕಾಲದಲ್ಲಿ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದವರೇ, ತುರ್ತು ಪರಿಸ್ಥಿತಿ ಹೇರಿದ್ದವರ ಜೊತೆ ಇಂದು ಒಂದಾಗಿದ್ದಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ವಿಪಕ್ಷಗಳನ್ನು ಲೇವಡಿ ಮಾಡಿದರು. 2019 ರ ಲೋಕಸಭಾ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆಸುತ್ತಿರುವ ಮೋದಿ, ಇಂದು ಉತ್ತರ ಪ್ರದೇಶದ ಮಘರ್ ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದರು. "ಎರಡು ದಿನದ ಹಿಂದೆ ನಾವು ತುರ್ತುಪರಿಸ್ಥಿಯ 43 ನೇ ವರ್ಷವನ್ನು ಕರಾಳದಿನವೆಂದು ಆಚರಿಸಿದ್ದೇವೆ. ಅಧಿಕಾರ ದಾಹದಿಂದ ಅಂದು ತುರ್ತುಪರಿಸ್ಥಿತಿ ಹೇರಿದವರ ಪರವಾಗಿಯೇ ಕೆಲವರು ನಿಂತಿದ್ದಾರೆ. ಅವರೆಲ್ಲ ಒಂದು ಕಾಲದಲ್ಲಿ ತುರ್ತು ಪರಿಸ್ಥಿಯನ್ನು ವಿರೋಧಿಸಿದ್ದವು! ಅವರಿಗೆ ಈ ಸಮಾಜದ ಕಲ್ಯಾಣ ಬೇಕಿಲ್ಲ. ಅವರಿಗೆ ಬೇಕಿರುವುದು ತಮ್ಮ ಮತ್ತು ತಮ್ಮ ಕುಟುಂಬದ ಕಲ್ಯಾಣ ಅಷ್ಟೆ" ಎಂದು ಅವರು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಇಲ್ಲಿ ಕೆಲವು ಪಕ್ಷಗಳಿವೆ. ಅವಕ್ಕೆ ನಿಜಕ್ಕೂ ಶಾಂತಿ ಬೇಕಿಲ್ಲ, ಅಭಿವೃದ್ಧಿಬೇಕಿಲ್ಲ. ಬದಲಾಗಿ ಧಂಗೆಗಳು ಬೇಕು! ಧಂಗೆಗಳಾದರೆ ಅವರು ರಾಜಕೀಯವಾಗಿ ಲಾಭ ಪಡೆಯಬಹುದು ಎಂಬುದು ಅವರ ಲೆಕ್ಕಾಚಾರ. ಅಂಥ ಜನರನ್ನು ಬುಡದಲ್ಲೇ ಹೊಸಕಿಹಾಕಬೇಕು(ಪಾಠ ಕಲಿಸಬೇಕು). ಸಂತ ಕಬೀರ, ಮಹಾತ್ಮಾ ಗಾಂಧಿ ಮತ್ತು ಬಾಬಾ ಅಂಬೇಡ್ಕರ್ ಅವರ ಈ ದೇಶದ ಘನತೆ ಅವರಿಗೆ ಗೊತ್ತಿಲ್ಲ" ಎಂದು ಮೋದಿ ಹೇಳಿದರು. 2019 ರ ಲೋಕಸಭಾ ಚುನಾವಣೆ ಎನ್ ಡಿಎ ಪಾಲಿಗೆ ಅತ್ಯಂತ ಮಹತ್ವದ್ದು. ಅದರಲ್ಲೂ ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳು(80) ಇರುವುದರಿಂದ ಮೋದಿ ಈಗಿನಿಂದಲೇ ಪ್ರಚಾರಕ್ಕೆ ನಾಂದಿ ಹಾಡಿದ್ದಾರೆ.
OSCAR-2019
ಬೆಂಗಳೂರು: ಖಾಸಗಿ ಶಾಲೆಗಳ ನಿಯಮಾನುಸಾರ ಶುಲ್ಕ ಪಾವತಿಸಲು ಒಪ್ಪಿ ಮಕ್ಕಳಿಗೆ ಸೀಟು ಪಡೆದ ಅನಂತರ ಶುಲ್ಕ ಪಾವತಿಸಲು ಹಿಂದೇಟು ಹಾಕುವ ಪಾಲಕ-ಪೋಷಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲುವ ಕಠಿನ ನೀತಿಯೊಂದನ್ನು ರಾಜ್ಯ ಸರಕಾರ ರೂಪಿಸಬೇಕು ಎಂದು ರಾಜ್ಯ ಖಾಸಗಿ ಶಾಲಾಡಳಿತ ಮಂಡಳಿಗಳ ಒಕ್ಕೂಟ ಆಗ್ರಹಿಸಿದೆ. ಆರ್‌ಟಿಇ ಸೀಟು ಹೊರತುಪಡಿಸಿ, ಆಡಳಿತ ಮಂಡಳಿಯ ಶೇ.75ರಷ್ಟು ಸೀಟುಗಳಿಗೆ ನಿಯಮಾನುಸಾರವಾಗಿ ಮಕ್ಕಳನ್ನು ದಾಖಲಿಸುವ ಪಾಲಕರಲ್ಲಿ ಕೆಲವರು ಐದಾರು ವರ್ಷಗಳಿಂದ ಶುಲ್ಕ ಪಾವತಿ ಮಾಡಿಲ್ಲ. ಇದರ ಜತೆಗೆ ಶೇ.3ರಿಂದ 4 ರಷ್ಟು ಪಾಲಕರು ಮೂರ್‍ನಾಲ್ಕು ವರ್ಷ ಶುಲ್ಕ ಪಾವತಿಸದೇ ಅನಂತರ ಶಾಲೆಯನ್ನೇ ಬದಲಾವಣೆ ಮಾಡಿದ್ದಾರೆ. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ನಷ್ಟವಾಗುತ್ತಿದೆ. ಇದನ್ನು ತಪ್ಪಿಸಲು ಸರಕಾರ ಸೂಕ್ತ ನೀತಿಯೊಂದನ್ನು ರೂಪಿಸಬೇಕು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಆಗ್ರಹಿಸಿದರು.
OSCAR-2019
ರಿಷಭ್‌ ಶೆಟ್ಟಿ ನಿರ್ದೇಶನದ "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು -ಕೊಡುಗೆ ರಾಮಣ್ಣ ರೈ' ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಹಾಡುಗಳು ಮತ್ತು ಟ್ರೇಲರ್‌ ಹಿಟ್‌ ಆಗಿದ್ದು, ಅದೇ ಖುಷಿಯಲ್ಲಿ ಚಿತ್ರತಂಡ ತೇಲಾಡುತ್ತಿದೆ. ಜೊತೆಗೆ ಬಿಡುಗಡೆಯಾಗುತ್ತಿರುವ ಟೆನ್ಶನ್‌. ಸ್ವಲ್ಪ ಖುಷಿ, ಸ್ವಲ್ಪ ಟೆನ್ಶನ್‌ನೊಂದಿಗೆ ಚಿತ್ರತಂಡದವರು ಮಾಧ್ಯಮದವರಿಗೆ ಮುಖಾಮುಖೀಯಾಯಿತು. ಅಂದು ಅನಂತ್‌ ನಾಗ್‌, ಪ್ರಮೋದ್‌ ಶೆಟ್ಟಿ, ನಿರ್ದೇಶಕ ರಿಷಭ್‌ ಶೆಟ್ಟಿ, ಸಂಭಾಷಣೆ ಬರೆದಿರುವ ರಾಜ್‌ ಬಿ ಶೆಟ್ಟಿ, ಸಂಗೀತ ಸಂಯೋಜಿಸಿರುವ ವಾಸುಕಿ ವೈಭವ್‌ ಮುಂತಾದವರು ಚಿತ್ರದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅನಂತ್‌ ನಾಗ್‌ ಅವರು ಮಾತನಾಡಿ, "ಈ ಚಿತ್ರದಲ್ಲಿ ಕನ್ನಡದ ಮೇಲಿನ ಪ್ರೀತಿ, ಕಳಕಳಿ ಮತ್ತು ಅಭಿಮಾನ ಇದೆ. ಈ ಚಿತ್ರವು ಗಂಭೀರವಾದ ವಿಷಯವೊಂದನ್ನು ಚರ್ಚಿಸುತ್ತದೆ. ಅದರ ಜೊತೆಗೆ ಹಾಸ್ಯಮಯ ಸನ್ನಿವೇಶಗಳು ಈ ಚಿತ್ರದಲ್ಲಿವೆ. ರಿಷಭ್‌ ಸಾಕಷ್ಟು ಪರಿಶ್ರಮ ಹಾಕಿ ಈ ಚಿತ್ರವನ್ನು ಮಾಡಿದ್ದಾರೆ. ಇನ್ನು ಈ ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲವಿದೆ'ಎಂದು ಅನಂತ್‌ ನಾಗ್‌ ಹೇಳಿದರು. ಕೊಡಗಿನಲ್ಲಿ ಪ್ರವಾಹವಾಗುತ್ತಿರುವ ಈ ಸಂದರ್ಭದಲ್ಲಿ ಚಿತ್ರ ಬಿಡುಗಡೆ ಮಾಡುತ್ತಿರುವುದು ಮನಸ್ಸಿಗೆ ಕಷ್ಟವಾಗುತ್ತಿದ್ದರೂ, ಮಾಡುವುದಾಗಿಯೂ ಹೇಳಿಕೊಂಡರು. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಮುಂತಾದ ಕಡೆ 85ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಈ ಚಿತ್ರದ ಹಿನ್ನೆಲೆ ಮತ್ತು ಪರಿಸರ ವಿಭಿನ್ನವಾಗಿದೆ' ಎಂದು ಹೇಳಿಕೊಂಡರು. ವಾಸುಕಿ ವೈಭವ್‌ಗೆ ತಾನು ಸಂಯೋಜಿಸಿದ ಹಾಡುಗಳು ಯಶಸ್ವಿಯಾಗಿರುವುದರ ಬಗ್ಗೆ ಬಹಳ ಖುಷಿ ಇದೆ. ಇನ್ನು ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡುವ ಅವರು, ಕ್ಲೈಮ್ಯಾಕ್ಸ್‌ ಬಗ್ಗೆ ಥ್ರಿಲ್‌ ಆಗಿದ್ದಾರೆ. ಇನ್ನು ರಾಜ್‌ ಬಿ. ಶೆಟ್ಟಿ ಮಾತನಾಡಿ ಕನ್ನಡ ಭಾಷೆ ಯಾಕೆ ಮುಖ್ಯ ಎಂಬುದನ್ನು ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ ಎಂದು ಹೇಳಿದರು.
OSCAR-2019
ಯುವ ಗಾಯಕ ಗಾಯಕಿಯರು ಹಾಡುತ್ತಿದ್ದರೆ ಕೇಳುತ್ತಿದ್ದ ಶ್ರೋತೃ ಸಮೂಹ ಖುಷಿಯಿಂದ ತಲೆದೂಗುತ್ತಿತ್ತು. ಆಗಾಗ ಸಿಳ್ಳೆ, ಚಪ್ಪಾಳೆ. ಗರುಡಾ ಮಾಲ್ ಪ್ರಾಯೋಜಿಸುತ್ತಿರುವ `ವಾಯ್ಸ ಆಫ್ ಬೆಂಗಳೂರು ಸೀಜನ್-5ರ~ ಕ್ವಾಟರ್ ಫೈನಲ್‌ನಲ್ಲಿ ಇಷ್ಟೇ ಅಲ್ಲದೆ ಇನ್ನೂ ಸಖತ್ ಮನರಂಜನೆಯಿತ್ತು. ಜುಲೈ 22ರಂದು ಪ್ರಾರಂಭವಾದ ಸೀಜನ್5ಕ್ಕೆ ನಟಿ ಪ್ರಿಯಾಂಕ ಉಪೇಂದ್ರ ಚಾಲನೆ ನೀಡಿದ್ದರು. ಇದು ಸಂಗೀತ ಲೋಕದಲ್ಲಿ ಯುವ ಗಾಯಕರ ಹೊಸ ಅಲೆಯನ್ನೇ ಸೃಷ್ಟಿಸುತ್ತಿದ್ದು, ನವ ಪ್ರತಿಭೆಗಳನ್ನು ಹೆಕ್ಕಿ ತೆಗೆಯುತ್ತಿದೆ. ಸೀಜನ್ 5ಕ್ಕೆ ಕೂಡ ಅಭೂತಪೂರ್ವ ಸ್ಪಂದನೆ ದೊರೆತಿದೆ. ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಖಾಸಗಿ ಸಂಸ್ಥೆ ನೌಕರರು, ಸಾಫ್ಟ್‌ವೇರ್ ಉದ್ಯೋಗಿಗಳು ಸೇರಿದಂತೆ ವಿವಿಧ ವಲಯಗಳ ಸಾವಿರಾರು ಮಂದಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ವಿಶೇಷ. ಈಗಾಗಲೇ ಟೆಸ್ಕೋ, ಇನ್ಫೋಸಿಸ್, ಸಾಸ್ಕೆನ್ ಕಂಪ್ಯೂಟರ್ಸ್ ಮೌಂಟ್ ಕಾರ್ಮೆಲ್ ಮತ್ತು ಸುರಾನ ಕಾಲೇಜುಗಳಲ್ಲಿ ಆಡಿಷನ್ ನಡೆದಿದೆ. ಜತೆಗೆ ಗರುಡಾ ಮಾಲ್‌ನಲ್ಲಿ ಸಾರ್ವಜನಿಕರಿಗೆ ಆಡಿಷನ್ ಮಾಡಲಾಗಿದೆ. ವೈವಿಧ್ಯಮಯ ಹಿನ್ನೆಲೆಯಿಂದ ಬಂದ 7000ಕ್ಕೂ ಹೆಚ್ಚು ಕಂಠಸಿರಿಗಳು ಈ ಆಡಿಷನ್‌ಗಳಲ್ಲಿ ಭಾಗವಹಿಸಿವೆ. ವಿವಿಧ ಹಂತಗಳಲ್ಲಿ ಸ್ಪರ್ಧಿಸಿ ಕ್ವಾಟರ್ ಫೈನಲ್‌ಗೆ ಬಂದ ಸ್ಪರ್ಧಿಗಳ ಪೈಕಿ ಡಾ. ನಿತಿನ್, ಗೋವಿಂದ, ಶ್ರೀರಕ್ಷಾ ಮತ್ತು ಸುಚಿತ್ರಾ ಸೆಮಿಫೈನಲ್‌ಗೆ ಆಯ್ಕೆಯಾದರು. ಇವರು ಸೆಪ್ಟೆಂಬರ್ 24ರಂದು ತಮ್ಮ ಕಂಠಸಿರಿಯನ್ನು ಒರೆಗೆ ಹಚ್ಚಲಿದ್ದಾರೆ. ಅಂತಿಮವಾಗಿ ಅಕ್ಟೋಬರ್ 9 ರಂದು ನಡೆಯಲಿರುವ ಗ್ರಾಂಡ್ ಫಿನಾಲೆಗೆ ಮೂವರು ಪುರುಷರು ಹಾಗೂ ಮೂವರು ಮಹಿಳೆಯರನ್ನು ಆಯ್ಕೆ ಮಾಡಲಾಗುವುದು. ಫೈನಲ್‌ನಲ್ಲಿ ಒಬ್ಬ ಪುರುಷ ಹಾಗೂ ಒಬ್ಬ ಮಹಿಳಾ ಗಾಯಕರು ವಾಯ್ಸ ಆಫ್ ಬೆಂಗಳೂರು ಸೀಜನ್ - 5ರ ವಿಜೇತರಾಗಿ ಆಯ್ಕೆಯಾಗಲಿದ್ದಾರೆ.
OSCAR-2019
ಯವೂಚಾ ರೆಸ್ಟೊರೆಂಟ್ ‘ಡ್ರ್ಯಾಗನ್ ಬೋಟ್’ ಹೆಸರಿನಲ್ಲಿ ಚೈನೀಸ್ ಖಾದ್ಯ ಉತ್ಸವ ಆಯೋಜಿಸಿದೆ. ಪುರಾತನ ಶೈಲಿಯ ಚೈನೀಸ್ ಖಾದ್ಯಗಳನ್ನು ಉತ್ಸವದಲ್ಲಿ ಉಣ ಬಡಿಸಲಿದ್ದಾರೆ ಯವೂಚಾದ ಬಾಣಸಿಗರು. ಸ್ಟಿಕಿ ರೈಸ್ ಇನ್ ಲೋಟಸ್ ಲೀಫ್, ಚಿಕನ್ ಆ್ಯಂಡ್ ಪ್ರಾನ್ ಸ್ಟಿಕಿ ರೈಸ್, ಪೋರ್ಕ್ ಬೆಲ್ಲಿ ಸ್ಟಿಕ್, ಚಿಕನ್ ಕ್ಲೇಪಾಟ್ ವಿತ್ ಮಶ್ರೂಂ, ವೈಲ್ಡ್ ಪ್ರಾನ್ ಕರ್ರಿ ಸೇರಿದಂತೆ ಹಲವು ಚೈನೀಸ್ ಸಸ್ಯಹಾರಿ ಮತ್ತು ಮಾಂಸಾಹಾರಿ ಖಾದ್ಯಗಳು ಉತ್ಸವದಲ್ಲಿ ಲಭ್ಯ. ಸಮಯ: ಸೋಮವಾರದಿಂದ ಗುರುವಾರ ಮತ್ತು ಭಾನುವಾರ ಮಧ್ಯಾಹ್ನ 12 ರಿಂದ ರಾತ್ರಿ 11. ಶುಕ್ರವಾರ ಮತ್ತು ಶನಿವಾರ ಮಧ್ಯಾಹ್ನ 12 ರಿಂದ ರಾತ್ರಿ 1. ಕೊನೆಯ ದಿನ ಜೂನ್ 26 ಡಾಬಾ ಬೈ ಕ್ಲಾರಿಡ್ಜೆಸ್‌, ಪಂಜಾಬಿ ಆಹಾರ ಮೇಳ ‘ಡಾಬಾ ರೋಡ್ ಟ್ರಿಪ್’ ಅನ್ನು ಆಯೋಜಿಸಿದೆ. ಶೆಫ್ ರವಿ ಸಕ್ಸೇನಾ ಅವರ ರೆಸಿಪಿಗಳಿಂದ ಸ್ಫೂರ್ತಿ ಪಡೆದು ಹೊಸ ರೀತಿಯ ಪಂಜಾಬಿ ಖಾದ್ಯಗಳನ್ನು ವಿಶೇಷವಾಗಿ ಉತ್ಸವಕ್ಕೆಂದು ತಯಾರು ಮಾಡಲಾಗಿದೆ. ತವಾ ಚಿಕನ್ ಚಾಂಪ್, ಲಾರೆನ್ಸ್ ರೋಡ್‌ ಕಿ ಟಿಕ್ಕಿ, ಬರ್ವನ್ ಆಮ್ಲೆಟ್, ಮಚ್ಚಿ ದಿ ಟಿಕ್ಕಿ, ತಂದೂರಿ ಸಬ್ಜಿ, ತಂದೂರಿ ಅನಾನಸ್, ಗೋಬಿ ನುತ್ರಿ, ನುತ್ರಿ ಸಾಂಗ್ ಪನ್ನೀರ್, ಪ್ರಮುಖ ಖಾದ್ಯಗಳು.
OSCAR-2019
ಇಟಾನಗರ: ಅರುಣಾಚಲ ಪ್ರದೇಶದ ವೆಸ್ಟ್‌ ಕಮೆಂಗ್‌ ಜಿಲ್ಲೆಯಲ್ಲಿ ಪೊಲೀಸರು ಮತ್ತು ಸೇನಾ ಯೋಧರ ನಡುವೆ ಸಂಘರ್ಷ ಉಂಟಾಗಿದ್ದು ನೂರಕ್ಕೂ ಹೆಚ್ಚು ಯೋಧರು ಠಾಣೆಗೆ ಮುತ್ತಿಗೆ ಹಾಕಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ಹಿರಿಯ ಸೇನಾ ಅಧಿಕಾರಿಯೊಬ್ಬರು ಅರುಣಾಚಲ ಪ್ರದೇಶ ಪೊಲೀಸರಿಗೆ ಧಮಕಿ ಹಾಕಿದ್ದಾರೆ. ’ಯೋಧರನ್ನು ಟಚ್‌ ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ’ ಎಂದು ಹೇಳಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ಶನಿವಾರ ಬೊಂಡಿಲ್ಲಾ ಪಟ್ಟಣದಲ್ಲಿರುವ ಅರುಣಾಚಲ ಪ್ರದೇಶದ ಲೋಕೋಪಯೋಗಿ ಇಲಾಖೆ ಕಚೇರಿ ಪಕ್ಕದಲ್ಲಿರುವ ಪೊಲೀಸ್‌ ಠಾಣೆಗೆ ನೂರಕ್ಕೂ ಹೆಚ್ಚು ಯೋಧರು ಮುತ್ತಿಗೆ ಹಾಕಿದ್ದಾರೆ. ಈ ನಡುವೆ ಪೊಲೀಸರು ಮತ್ತು ಯೋಧರ ನಡುವೆ ಸಂಘರ್ಷ ಉಂಟಾಗಿದೆ ಎಂದು ’ಈಸ್ಟ್‌ ಮೋಜೊ’ ಸುದ್ದಿ ತಾಣ ವರದಿ ಮಾಡಿದೆ. ಸೇನಾ ಯೋಧರು ಪೊಲೀಸರೊಂದಿಗೆ ಅನುಚಿತವಾಗಿ ವರ್ತನೆ ಮಾಡಿರುವುದನ್ನು ವಿರೋಧಿಸಿ ಸ್ಥಳೀಯರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
OSCAR-2019
ಘಟನೆಯ ಹಿನ್ನೆಲೆ: ಕಳೆದ ಶುಕ್ರವಾರ ಬೊಂಡಿಲ್ಲಾದ ಕ್ರೀಡಾಂಗಣದಲ್ಲಿ ಬುದ್ಧ ಮಹೋತ್ಸವದ ನಿಮ್ಮಿತ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ವೇಳೆ ಸ್ಥಳೀಯ ಪೊಲೀಸರು ಮತ್ತು ಸೇನಾ ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮಧ್ಯಪಾನ ಮಾಡಿದ್ದ ಇಬ್ಬರು ಯೋಧರು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದರು. ಇದನ್ನು ಖಂಡಿಸಿದ್ದಕ್ಕೆ ಸೇನಾ ಯೋಧರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗಲಾಟೆ ಮಾಡಿದ್ದ ಯೋಧರನ್ನು ಠಾಣೆಗೆ ಕರೆತಂದಿದ್ದರು. ಇದರಿಂದ ಸೇನಾ ಅಧಿಕಾರಿಗಳು ಕುಪಿತಗೊಂಡು ಶನಿವಾರ ಪೊಲೀಸ್‌ ಠಾಣೆಯ ಮೇಲೆ ಮುತ್ತಿಗೆ ಹಾಕಿದ್ದರು. ಶುಕ್ರವಾರ ರಾತ್ರಿ ಬುದ್ದ ಮಹೋತ್ಸವ ಕಾರ್ಯಕ್ರಮದ ವೇಳೆ ಪಾನಮತ್ತರಾಗಿದ್ದ ಯೋಧರು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿದ್ದರು. ಹಾಗೂ ಇಬ್ಬರು ಪೊಲೀಸರು ಮತ್ತು ಮಹಿಳಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದರು. ಇದರಿಂದ ಅವರನ್ನು ಠಾಣೆಗೆ ಕರೆತರಲಾಗಿತ್ತು ಎಂದು ಘಟನೆ ಬಗ್ಗೆ ಬೊಂಡಿಲ್ಲಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜಾ ಬಾಂತೀಯಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಸೇನೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಶುಕ್ರವಾರ ತಡ ರಾತ್ರಿ ಹಿರಿಯ ಅಧಿಕಾರಿಯೊಬ್ಬರು ಠಾಣೆಗೆ ಬಂದು ಅವರನ್ನು ಕರೆದುಕೊಂಡು ಹೋಗಿದ್ದರು. ಮತ್ತೆ ಶನಿವಾರ ನೂರಕ್ಕೂ ಹೆಚ್ಚು ಯೋಧರು ಠಾಣೆಗೆ ಮುತ್ತಿಗೆ ಹಾಕಿದ್ದರು. ಕೇಂದ್ರದ ಮೀಸಲು ಪಡೆ ಪೊಲೀಸರು ಸ್ಥಳಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು ಎಂದು ರಾಜಾ ಬಾಂತೀಯಾ ಮಾಹಿತಿ ನೀಡಿದ್ದಾರೆ.
OSCAR-2019
ಸುಮಾರು ೪೧೮ ವರ್ಷಗಳ ಹಿಂದೆ ಬೈಲಂಗಡಿ ಅರಮನೆಯ ರಾಣಿ ತನ್ನ ಗಂಡನನ್ನುಕೊಂದ ಪಾಪದ ಪ್ರಾಯಶ್ಚಿತವಾಗಿ ಶ್ರೀ ಸೋಮನಾಥೇಶ್ವರ ದೇವಸ್ಥಾನವನ್ನು ಕಟ್ಟಿಸಿರುತ್ತಾರೆ ಎಂದು ಪ್ರತೀತಿ ಇದೆ. ನಂತರದ ದಿನಗಳಲ್ಲಿ ಬೈಲಂಗಡಿ ಅರಮನೆಯ ಕುಟುಂಬಸ್ಥರು ಅರಮನೆಗೆ ಸಂಬಂಧ ಪಟ್ಟ ಸುಮಾರು ೪೦ ಎಕರೆ ಜಾಗವನ್ನು ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಆದರೆ ಈ ದೇವಸ್ಥಾನದಲ್ಲಿ ಇತ್ತೀಚಿನ ವರ್ಷಗಳಿಂದ ಪೂಜೆಗಳು ನಡೆಯದೆ ಪಾಳು ಬಿದ್ದಿತ್ತು. ಸುಮಾರು ೧೮ ವರ್ಷಗಳಿಂದ ಈ ದೇವಸ್ಥಾನದ ಅಭಿವೃದ್ಧಿ ಕಾರ್ಯ ಪ್ರಾರಂಭಗೊಂಡಿದ್ದು ೨.೫೦ ಎಕರೆ ಜಾಗದಲ್ಲಿ ೪೦೦, ರಬ್ಬರ್ ಕೃಷಿ, ಭಜನಾ ಮಂದಿರ, ಬಾವಿ ನಿರ್ಮಾಣಗೊಂಡಿದೆ.
OSCAR-2019
ಬೆಂಗಳೂರು, ಮಾರ್ಚ್ 07: ಹಲವು ದಿನಗಳಿಂದ ನಗರದ ಜನತೆ ಕಾತುರದಿಂದ ಕಾದಿರುವ ವಿದ್ಯುತ್ ಚಾಲಿತ ಬಸ್ ಸೇವೆ ಇನ್ನು ಆರು ತಿಂಗಳಲ್ಲಿ ಪ್ರಾರಂಭವಾಗಲಿದೆ. ಹೈದರಾಬಾದ್‌ ಮೂಲದ ಗೋಲ್ಡ್‌ಸ್ಟೋನ್ ಎಮರ್ಜಿಂಗ್ ಕಂಪನಿಯು ಅತ್ಯಂತ ಕಡಿಮೆ ದರಕ್ಕೆ ಬಸ್‌ಗಳನ್ನು ಭೋಗ್ಯಕ್ಕೆ ನೀಡಲು ಮುಂದೆ ಬಂದಿದೆ. ಭೋಗ್ಯದ ಆಧಾರದಲ್ಲಿ 150 ವಿದ್ಯುತ್‌ಚಾಲಿತ ಬಸ್‌ಗಳನ್ನು ಒದಗಿಸುವ ಕುರಿತು ಬಿಎಂಟಿಸಿಯು ಡಿಸೆಂಬರ್‌ನಲ್ಲಿ ಟೆಂಡರ್ ಕರೆದಿತ್ತು. ಈ ಬಸ್‌ಗಳಲ್ಲಿ 35 ಆಸನಗಳಿರುತ್ತವೆ. ವೋಲ್ವೊ ಬಸ್‌ನಲ್ಲಿರುವ ಎಲ್ಲ ಸೌಲಭ್ಯಗಳು ಇದರಲ್ಲೂ ಇರಲಿವೆ. ಇವು ಹೊರ ವರ್ತುಲ ರಸ್ತೆ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಬಳ್ಳಾರಿ ರಸ್ತೆಯಲ್ಲಿ ಸಂಚರಿಸಲಿವೆ. ಈ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವಜ್ರ ಬಸ್‌ಗಳು ಪ್ರತಿ ಕಿ.ಮೀ.ಗೆ ಸರಾಸರಿ 62 ರೂ ವರಮಾನ ಗಳಿಸುತ್ತಿವೆ. ಮೊದಲ ಹಂತದಲ್ಲಿ 40 ಬಸ್ ಗಳನ್ನು ಒದಗಿಸುವ ಕಂಪನಿಯು ಒಪ್ಪಿಗೆ ನೀಡಿದೆ. ವಾಹನದ ಪ್ರತಿ ಕಿ.ಮೀ ಕಾರ್ಯಾಚಾರಣೆ ನಾವು 37.50 ಶುಲ್ಕವನ್ನು ಕಂಪನಿಗೆ ಪಾವತಿಸಬೇಕು. ವಿದ್ಯುತ್ ಹಾಗೂ ನಿರ್ವಾಹಕರ ವೆಚ್ಚ 17 ಆಗುತ್ತದೆ. ಚಾರ್ಜಿಂಗ್ ಪಾಯಿಂಟ್ ಗಳನ್ನು ಅವರೇ ನಿರ್ಮಿಸಲಿದ್ದಾರೆ. ಚಾಲಕರನ್ನು ಅವರೇ ಒದಗಿಸಲಿದ್ದಾರೆ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್ ತಿಳಿಸಿದ್ದಾರೆ.
OSCAR-2019
ಆಕೆ ತಾಯಿ, ತಂಗಿ, ಅಕ್ಕ, ಗೆಳತಿ, ಪತ್ನಿ, ಸಖಿ, ಮಗಳು... ಕೆಲವೊಮ್ಮೆ ಎಲ್ಲವೂ. ಪ್ರತಿವ್ಯಕ್ತಿಯ ಬದುಕಿನಲ್ಲೂ ಅವಳದ್ದು ಅವ್ಯಕ್ತ ಪಾತ್ರ. ಅವಳಿಲ್ಲದ ಬದುಕು ಅನೂಹ್ಯ! ಮನೆತುಂಬ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಓಡಾಡುವಾಗ ಮನೆಯ ಗೊಂಬೆಯಾಗಿ, ಮಿಠಾಯಿಗಾಗಿ ರಚ್ಚೆ ಹಿಡಿವಾಗ ಪುಟ್ಟ ಮಗುವಾಗಿ, ಚಿಕ್ಕ ವಯಸ್ಸಿನಲ್ಲೇ ಮನೆಜನರ ಮೇಲೆಲ್ಲ ತುಂಬು ಕಾಳಜಿ ತೋರುವಾಗ ಪ್ರಬುದ್ಧ ಯುವತಿಯಾಗಿ, ಸಿಗರೇಟ್ ಸೇದುವ ಅಣ್ಣನ ಕೈ ಎಳೆದು, ಕೆನ್ನೆಗೆ ಮೃದುವಾಗಿ ಹೊಡೆಯುವಾಗ ತಂಗಿಯಾಗಿ, ಓದದ ತಮ್ಮನಿಗೆ ಗದರುವ ಅಕ್ಕನಾಗಿ, ಕೈತುತ್ತು ನೀಡುವಾಗ ತಾಯಿಯಾಗಿ, ಪ್ರತಿ ಹೆಜ್ಜೆಯಲ್ಲೂ ಜೊತೆಯಾಗುವಾಗ ಮಡದಿಯಾಗಿ, ತಪ್ಪನ್ನೆಲ್ಲ ತಡೆವಾಗ ಮಾರ್ಗದರ್ಶಿಯಾಗಿ... ಅವಳ ಪಾತ್ರ ಅನಂತ, ಅನಿರ್ವಚನೀಯ! ಅಪ್ಪ-ಅಮ್ಮನ ಬೆಚ್ಚನೆ ಮಡಿಲಲ್ಲಿ ಬಾಲ್ಯ, ಯೌವನದ ಆರಂಭವನ್ನೆಲ್ಲ ಕಳೆದು, ಕೊನೆಗೆ ಗುರುತು-ಪರಿಚಯವಿಲ್ಲದ ವ್ಯಕ್ತಿಯೊಂದಿಗೆ ಸಪ್ತಪದಿ ತುಳಿವ ಅವಳ ಬದುಕು ಒಂದರ್ಥದಲ್ಲಿ ಸಾಹಸವೇ. ತನ್ನೊಳಗಿನ ಮಗುತನದ ಹುಡಗಾಟವನ್ನೆಲ್ಲ ತೊರೆದು, ಪ್ರಬುದ್ಧ ಮಹಿಳೆಯ ಮುಖವಾಡ ತೊಡಬೇಕಾದ ಕಾಲ ಅದು! ಪ್ರತಿ ನಡೆಯ ಮೇಲೂ ನಿಗಾ ಇಡುವ ನಾಲ್ಕಾರು ಕಣ್ಣುಗಳ ನಡುವಲ್ಲಿ, ಹೆಜ್ಜೆ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಾದ ಪರಿಸ್ಥಿತಿ. ಅಪ್ಪ-ಅಮ್ಮನ ಸ್ಥಾನವನ್ನು ಅತ್ತೆ-ಮಾವ ತುಂಬಿಯಾರು ಎಂಬ ಭರವಸೆ. ಪತಿ, ಅತ್ತೆ-ಮಾವ, ಮಗು ಎಂಬ ತನ್ನದೇ ಒಂದು ಪುಟ್ಟ ಪ್ರಪಂಚ ಕಟ್ಟಿಕೊಂಡು, ಅದರ ಸುತ್ತ ಅಕ್ಕರೆಯ ರೇಖೆ ಎಳೆವ ತವಕ! ಹೀಗೇ ಹುಟ್ಟಿದಾಗಿನಿಂದ ಸಾಯುವ ತನಕ ಆಕೆ ವಹಿಸುವ ಪಾತ್ರಗಳು ನೂರಾರು. ಇಂದು(ಮಾ.08) ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಪ್ರತಿ ವ್ಯಕ್ತಿಯ ಬದುಕಿನಲ್ಲೂ ಆಕೆ ವಹಿಸಿದ ಪಾತ್ರವನ್ನೊಮ್ಮೆ ಸ್ಮರಿಸಿ, ಆಕೆಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಇದು ಸಕಾಲ. ಪ್ರತಿ ಮನೆ, ಪ್ರತಿ ಹೃದಯ, ಪ್ರತಿ ಭಾವನೆ, ಸಂತೋಷದ ಪ್ರತಿಕ್ಷಣ... ಇವೆಲ್ಲವೂ ಅವಳಿಲ್ಲದೆ ಅಪೂರ್ಣ. ಅಪೂರ್ಣವನ್ನು ಪರಿಪೂರ್ಣವಾಗಿಸಬಲ್ಲ ಎಲ್ಲ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
OSCAR-2019
ಈ ವೆಬ್ ಸೈಟ್ ನ ವಿಷಯಗಳು ಮಾಹಿತಿಯುಕ್ತವಾಗಿರುತ್ತವೆ ಮತ್ತು ಸಾರ್ವಜನಿಕ ಮಾಹಿತಿ ಮತ್ತು ಅನುಕೂಲಕ್ಕಾಗಿ ಮಾತ್ರ. ಆದಾಗ್ಯೂ, ಇವುಗಳು ಯಾವುದೇ ಕಾನೂನುಬದ್ಧ ಹಕ್ಕು ಅಥವಾ ಬಾಧ್ಯತೆಗಳನ್ನು ನೀಡುವುದಿಲ್ಲ. ಯಾವುದೇ ದ್ವಂದ್ವಾರ್ಥತೆ ಅಥವಾ ಅನುಮಾನದ ಸಂದರ್ಭದಲ್ಲಿ, ಬಳಕೆದಾರರು ಇಲಾಖೆ (ಗಳು) ಮತ್ತು / ಅಥವಾ ಇತರ ಮೂಲ (ಗಳು ) ನೊಂದಿಗೆ ಪರಿಶೀಲಿಸಲು ಮತ್ತು ಸರಿಯಾದ ವೃತ್ತಿಪರ ಸಲಹೆಯನ್ನು ಪಡೆಯಲು ಸೂಚಿಸಲಾಗುತ್ತದೆ. ಈ ವೆಬ್ ಸೈಟ್ ನ ಲಿಂಕ್ ಗಳು ಮೂರನೇ ವ್ಯಕ್ತಿಗಳು ನಿರ್ವಹಿಸುವ ವೆಬ್ ಸೈಟ್ ಗಳಿಗೆ ಕಾರಣವಾಗಬಹುದು ಮತ್ತು ಹೊರ ವೆಬ್ ಸೈಟ್ ಮಾಲೀಕರು / ಪ್ರಾಯೋಜಕರ ಗೌಪ್ಯತೆ ಮತ್ತು ಭದ್ರತಾ ನೀತಿಗಳಿಗೆ ಒಳಪಟ್ಟಿರುತ್ತವೆ. . ಮೂರನೇ ವ್ಯಕ್ತಿ ಈ ವೆಬ್ ಸೈಟ್ ನ ಮಾಹಿತಿಯನ್ನು ಯಾವುದೇ ರೀತಿಯಲ್ಲಿ ಅನುಮೋದಿಸಲಾಗುವುದಿಲ್ಲ ಮತ್ತು ಈ ಸರ್ವರ್ಗಳಲ್ಲಿ ಒಳಗೊಂಡಿರುವ ಯಾವುದೇ ವಸ್ತುಗಳಿಗೆ ಯಾವುದೇ ಜವಾಬ್ದಾರಿ ಅಥವಾ ಹೊಣೆಗಾರಿಕೆ ಇಲ್ಲ ಅಥವಾ ಯಾವುದೇ ಹಾನಿ ಅನುಮೋದನೆ ನೀಡಲಾಗುವುದಿಲ್ಲ.
OSCAR-2019
ಬೆಂಗಳೂರು, ಮೇ 5- ಸಿಲಿಕಾನ್ ಸಿಟಿ ಜನರಿಗೆ ಸಿಹಿ ಸುದ್ದಿ… ನಂದಿನಿ ಹಾಲು, ಮೊಸರು ಸೇರಿದಂತೆ ಹಲವು ಮಿಲ್ಕ್ ಪ್ರಾಡೆಕ್ಟ್‍ಗಳನ್ನು ಆನ್‍ಲೈನ್‍ನಲ್ಲಿ ಶಾಪಿಂಗ್ ಮಾಡುವ ಅವಕಾಶವನ್ನು ಕೆಎಂಎಫ್ ಒದಗಿಸಿದೆ. ಕೆಎಂಎಫ್‍ನಿಂದ ವಿನೂತನ ಇ-ಡೈರಿ ವ್ಯವಸ್ಥೆ ಕ ಲ್ಪಿಸಲಾಗಿದೆ. ನಗರದ ಎಲ್ಲ ಕಡೆಗಳಲ್ಲಿ ಆನ್‍ಲೈನ್ ಸೇವೆ ಲಭ್ಯವಾಗಲಿದೆ. www.edairy.co.in ವೆಬ್‍ಸೈಟ್ ಮೂಲಕ ಸೌಲಭ್ಯ ದೊರೆಯಲಿದೆ. ಇ-ಡೈರಿಗೆ ಹಾಲು ಉತ್ಪಾದಕರ ಮಹಾಮಂಡಳಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್‍ಸಿಂಗ್ ಚಾಲನೆ ನೀಡಿದರು. ಆನ್‍ಲೈನ್ ಸೌಲಭ್ಯ ಜಾರಿ ಇಂದಿನಿಂದಲೇ ಲಭ್ಯವಿದೆ. ಗ್ರಾಹಕರು ಆನ್‍ಲೈನ್ ಮೂಲಕ ಮಿಲ್ಕ್ ಪ್ರಾಡೆಕ್ಟ್‍ಗಳನ್ನು ಪಡೆಯಬಹುದಾಗಿದೆ. ಚಿಕ್ಕಬಳ್ಳಾಪುರ, ಡಿ.22- ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ ಸುಮಾರು ಐದೂವರೆ ಕೆಜಿ ತೂಕದ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯುವಲ್ಲಿ ಜಿಲ್ಲಾಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 29 ವರ್ಷದ ಮಹಿಳೆಯೊಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಿ ಐದೂವರೆ ಕೆ.ಜಿ. ತೂಕದ ಗರ್ಭಕೋಶದ ಗಡ್ಡೆಯನ್ನು ಹೊರತೆಗೆಯಲಾಗಿದ್ದು, ಮಹಿಳೆ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರು ತಿಳಿಸಿದ್ದಾರೆ. ಯಶಸ್ವೀ ಶಸ್ತ್ರಚಿಕಿತ್ಸೆಯನ್ನು ನಡೆಸಿದ ವೈದ್ಯರಾದ ಡಾ.ಅರುಣ್, ಡಾ.ದೊರೆಸ್ವಾಮಿ, ಡಾ.ವಿಜಯ ಮತ್ತು ಶುಶ್ರೂಷಕರಾದ ವನಜಾ ಮತ್ತು ಸಾವಿತ್ರಿ ಅವರು ಶ್ರಮವಹಿಸಿದ್ದರು ಎಂದು ಜಿಲ್ಲಾಸ್ಪತ್ರೆಯ ಜಿಲ್ಲಾಶಸ್ತ್ರ ಚಿಕಿತ್ಸಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹಾಸನ, ಫೆ.10-ಯುವತಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ ಇಬ್ಬರಿಗೆ ಪುಂಡನೊಬ್ಬ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಶ್ರವಣಬೆಳಗೊಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಬೆಳಗೊಳದ ನಿವಾಸಿ ದಿಲೀಪ್ ಮತ್ತು ಆನಂದ್ ಚಾಕು ಹಾಸನ, ಅ.23- ಇತ್ತೀಚೆಗೆ ವಿಧಾನಸೌಧದ ಆವರಣದಲ್ಲಿ ಕಾರೊಂದರಲ್ಲಿ ಪತ್ತೆಯಾದ 2ಕೋಟಿ ರೂ. ಹಣದ ಬಗ್ಗೆ ಮಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸಂಪೂರ್ಣ ಮಾಹಿತಿ ಇದೆ ಎಂದು ಹಾಸನ,ಅ.1-ಜಿಲ್ಲೆಯ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ದಿನಗಣನೆ ಆರಂಭವಾಗಿದ್ದು , ಜಿಲ್ಲಾಡಳಿತ, ಮುಜರಾಯಿ ಇಲಾಖೆ ಹಾಗೂ ದೇವಾಲಯದ ಆಡಳಿತ ಮಂಡಳಿ ಸಕಲ ಸಿದ್ದತೆಗಳನ್ನು ಕೈಗೊಂಡಿದೆ. ಇದೇ 20ರಿಂದ ನವೆಂಬರ್
OSCAR-2019
2018 ರ ಮೇ ತಿಂಗಳಿನ ಮಕರ ರಾಶಿಯ ಮಾಸಿಕ ಭವಿಷ್ಯವಾಣಿಯು ಇಲ್ಲಿದೆ. ಇದನ್ನು ಓದಿ ಮತ್ತು ನಿಮ್ಮ ಇಡೀ ತಿಂಗಳ ಭವಿಷ್ಯವಾಣಿಯ ಕುರಿತು ತಿಳಿದುಕೊಳ್ಳಿ. ಮಾಸಿಕ ಭವಿಷ್ಯವನ್ನು ತಿಳಿದುಕೊಳ್ಳುವುದರಿಂದ ನಕಾರಾತ್ಮಕ ಸಂದರ್ಭಗಳನ್ನು ದೂರವಿಡಬಹುದು ಮತ್ತು ಭವಿಷ್ಯದ ದಿನಗಳಲ್ಲಿ ಇಂತಹ ಸಂದರ್ಭ ಬಂದಾಗ ಅದರಿಂದ ಉತ್ತಮ ರೀತಿಯಲ್ಲಿ ಹೊರಬರಲು ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ರಾಶಿಯ ಮಾಸಿಕ ಭವಿಷ್ಯದ ಬಗ್ಗೆ ತಿಳಿಯುವುದು ಮುಖ್ಯವಾಗಿದೆ. ಮಕರ ರಾಶಿಯಲ್ಲಿ ಜನಿಸಿದವರು ಸಾಂಪ್ರದಾಯಿಕ ಮೌಲ್ಯಗಳನ್ನು ಹೊಂದಿರುವ ಅತ್ಯಂತ ಜವಾಬ್ದಾರಿಯುತ ನಾಗರಿಕರು ಮತ್ತು ಸಾಮಾನ್ಯವಾಗಿ ಸ್ವಭಾವತಃ ಗಂಭೀರವಾಗಿರುತ್ತಾರೆ ಎಂದು ತಿಳಿದುಬಂದಿದೆ. ಈ ವ್ಯಕ್ತಿಗಳು ಸ್ವತಂತ್ರರಾಗಿರುತ್ತಾರೆ. ಇವರು ಉತ್ತಮ ಸ್ವಯಂ ನಿಯಂತ್ರಣಕಾರರು ಹಾಗೂ ಯಾವ ಸಮಯದಲ್ಲಾದರೂ, ಇವರು ಯಾವುದೇ ಸಂದರ್ಭದಲ್ಲಿ ತಮ್ಮೊಂದಿಗೆ ಕೆಲಸ ಮಾಡುವ ಅನೇಕ ಜನರನ್ನು ನಿರ್ವಹಿಸಬಲ್ಲರು. ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಘನ ಮತ್ತು ವಾಸ್ತವಿಕ ಯೋಜನೆಗಳನ್ನು ಮಾಡುತ್ತಾರೆ, ತಮ್ಮ ತಪ್ಪುಗಳಿಂದ ಕಲಿಯುತ್ತಾರೆ ಮತ್ತು ತಮ್ಮ ಅನುಭವ ಮತ್ತು ಪರಿಣತಿಯನ್ನು ಆಧರಿಸಿ ಉನ್ನತ ಮಟ್ಟಕ್ಕೆ ಹೋಗುತ್ತಾರೆ. ಇವರಿಗೆ ಇತರರ ಭಿನ್ನತೆಗಳನ್ನು ಒಪ್ಪಿಕೊಳ್ಳುವುದು ಕಷ್ಟ. ವೃತ್ತಿಪರ ವ್ಯಕ್ತಿಗಳು ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗಿಂತ ಹೆಚ್ಚು ಮುಖ್ಯವಾಗಿ ಈ ವ್ಯಕ್ತಿಗಳು ಕುಟುಂಬದ ಕರ್ತವ್ಯಗಳನ್ನು ಮತ್ತು ಮಾನಸಿಕ ಆರೋಗ್ಯವನ್ನು ಈ ತಿಂಗಳು ಕಾಪಾಡಬೇಕು. ಮೇ 2018 ತಿಂಗಳಲ್ಲಿ ನೀವು ಈ ರಾಶಿಯ ಬಗ್ಗೆ ತಿಳಿದುಕೊಳ್ಳಬೇಕಾದ ಮಾಸಿಕ ಭವಿಷ್ಯವಾಣಿಗಳು ಇಲ್ಲಿವೆ. ಇಡೀ ತಿಂಗಳ ಭವಿಷ್ಯವಾಣಿಗಳನ್ನು ತಿಳಿಯಲು ಮುಂದೆ ಓದಿ. ಕಳೆದ ತಿಂಗಳಿನೊಂದಿಗೆ ಹೋಲಿಸಿದರೆ ನಿಮ್ಮ ಆರೋಗ್ಯದಲ್ಲಿ ಈ ತಿಂಗಳು ಮಹತ್ವದ ಸುಧಾರಣೆ ಇದೆ ಎಂದು ಆರೋಗ್ಯದ ಬಗೆಗಿನ ಭವಿಷ್ಯಗಳು ಸೂಚಿಸುತ್ತವೆ. ಹುರುಪು ಹೆಚ್ಚಾಗುತ್ತದೆ. ಮತ್ತೊಂದೆಡೆ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿರ್ವಿಶೀಕರಣ (detoxification) ಮತ್ತು ಮಸಾಜ್ ನಿಮಗೆ ಉತ್ತಮ ಆರೋಗ್ಯಕ್ಕಾಗಿ ಸಹಾಯ ಮಾಡುತ್ತದೆ. ನೀವು ಸರಿಯಾದ ಆಹಾರ ಕ್ರಮವನ್ನು ಹೊಂದಿರುವುದು ಉತ್ತಮ. ಈ ತಿಂಗಳು ನೀವು ಕೆಲಸ ವಿಷಯದಲ್ಲಿ ಕಷ್ಟದ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ನೀವು ಮಾಡುವ ಎಲ್ಲಾ ಕೆಲಸಗಳಲ್ಲಿ ಹೆಚ್ಚಿನ ಪ್ರಯತ್ನವನ್ನು ಮಾಡಬೇಕು ಮತ್ತು ಏಕೀಕರಣ ಹೊಂದುವುದನ್ನು ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ, ನೀವು ತೊಂದರೆ ಎದುರಿಸಲು ಮತ್ತು ಪರಿಹಾರ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ನಿರೀಕ್ಷಿಸಬಹುದು. ನೀವು ತಿಂಗಳು ಪರ್ಯಂತ ನಿಮ್ಮ ಸ್ವಂತ ಕೌಶಲ ಮತ್ತು ಪ್ರಯತ್ನವನ್ನು ಅವಲಂಬಿಸಿರಬೇಕು. ನಿಮ್ಮ ಆರ್ಥಿಕ ಭವಿಷ್ಯವು ಈ ತಿಂಗಳು ಅನುಕೂಲಕರವಾಗಿಲ್ಲ ಎಂದು ತಜ್ಞರು ಬಹಿರಂಗಪಡಿಸಿದ್ದಾರೆ. ಸರ್ಕಾರಿ ಕ್ಷೇತ್ರಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಅತ್ಯಂತ ಕಠಿಣ ಸಮಯವನ್ನು ಹೊಂದಿರುತ್ತಾರೆ ಮತ್ತು ನಷ್ಟವನ್ನು ಎದುರಿಸುತ್ತಾರೆ. ಯೋಜಿತ ಲಾಭಗಳನ್ನು ನೀವು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನೀವು ತಿಂಗಳಾದ್ಯಂತ ನೀವು ಲೋ ಪ್ರೊಫೈಲ್ ಅನ್ನು ಇಟ್ಟುಕೊಳ್ಳಬೇಕು. ಇದು ಪ್ರೇಮದ ತಿಂಗಳು. ತಿಂಗಳ ಮೊದಲ ವಾರದಲ್ಲಿ ನಿಮ್ಮ ಸಂಗಾತಿಗೆ ವಿಶೇಷ ಭಾವನೆಯನ್ನು ಉಂಟುಮಾಡಲು ನೀವು ಚಿಕ್ಕ ಚಿಕ್ಕ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಕೆಲಸದ ವಿಷಯವಾಗಿ ನೀವು ಪ್ರಯಾಣಿಸುತ್ತಿದ್ದರೆ, ನಿಮ್ಮ ಸಂಗಾತಿಯೊಂದಿಗೆ ಕಳೆಯಲು ಇದು ಉತ್ತಮ. ತಿಂಗಳ 21 ರವರೆಗೆ ಸಾಕಷ್ಟು ರೋಮ್ಯಾಂಟಿಕ್ ಸಂಗತಿಗಳು, ವಿನೋದ, ಮನೋರಂಜನೆ ಮತ್ತು ಗಾಸಿಪ್ ಇರುತ್ತದೆ ಎಂದು ನಮ್ಮ ತಜ್ಞರು ಬಹಿರಂಗಪಡಿಸಿದ್ದಾರೆ.
OSCAR-2019
ಬರ, ಕುಡಿಯುವ ನೀರು, ಆರೋಗ್ಯ, ಆಹಾರ, ಶಿಕ್ಷಣ, ವಸತಿ, ಬಡತನ, ಭ್ರಷ್ಟಾಚಾರ ಮುಂತಾದ ಸಮಸ್ಯೆಗಳು ಪಟ್ಟಿಯಲ್ಲಿದ್ದರೂ ಜನರ ಪ್ರಕಾರ ರಾಜ್ಯವನ್ನು ಬಾಧಿಸುತ್ತಿರುವ ಅತಿ ಪ್ರಮುಖ ಸಮಸ್ಯೆಯೆಂದರೆ ನಿರುದ್ಯೋಗ. ಇಂಡಿಯಾ ಟುಡೇ-ಕಾರ್ವಿ ನಡೆಸಿದ ಸಮೀಕ್ಷೆಯಲ್ಲಿ ಹೆಚ್ಚಿನ ಜನರು ಉದ್ಯೋಗದ ಕೊರತೆ ರಾಜ್ಯದಲ್ಲಿ ತಾಂಡವವಾಡುತ್ತಿರುವ ಬೃಹತ್ ಸಮಸ್ಯೆಯಾಗಿದೆ ಎಂದು ಉತ್ತರಿಸಿದ್ದಾರೆ. ಶೇ 22ರಷ್ಟು ಜನರು ನಿರುದ್ಯೋಗವೇ ಅತಿ ದೊಡ್ಡ ಕಳವಳಕಾರಿ ಸಂಗತಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಕುಡಿಯುವ ನೀರಿನ ಕೊರತೆ ಜನರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಮುಖ್ಯವಾಗಿವೆ. ರಾಜ್ಯದಲ್ಲಿ ನೌಕರಿಯ ಅಲಭ್ಯತೆ ಅತಿ ಗಂಭೀರ ಸಮಸ್ಯೆ ಎಂದು ಶೇ 56ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಕಳೆದ ಐದು ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಎಂದಿಗಿಂತ ಹೆಚ್ಚು ಕಾಡುತ್ತಿದೆ ಎಂದಿದ್ದಾರೆ. ಭ್ರಷ್ಟಾಚಾರದಿಂದ ಕಾಂಗ್ರೆಸ್ ಸರ್ಕಾರ ಹೊರತಾಗಿಲ್ಲ ಎಂದು ಸುಮಾರು ಅರ್ಧದಷ್ಟು ಜನರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಭ್ರಷ್ಟ ಪಕ್ಷವೆಂದು ಶೇ 40ರಷ್ಟು ಜನರು ಹೇಳಿದ್ದರೆ, ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷವೆಂದು ಅರ್ಧದಷ್ಟು ಜನರು ತಿಳಿಸಿದ್ದಾರೆ. ಅದೇ ರೀತಿ ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರವು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಶೇ 50ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನರ ಜೀವನಮಟ್ಟ ಸುಧಾರಣೆಯಾಗಿದೆಯೇ? ಐದು ವರ್ಷಗಳಲ್ಲಿ ಏನೂ ಬದಲಾವಣೆಯಾಗಿಲ್ಲ ಎನ್ನುವುದು ಅಧಿಕ ಜನರ ಅಭಿಮತ. ಶೇ 46ರಷ್ಟು ಜನರು ತಮ್ಮ ಜೀವನದ ಸ್ಥಿತಿಗತಿ ಹಾಗೆಯೇ ಉಳಿದಿದೆ ಎಂದಿದ್ದಾರೆ. ಇನ್ನು ಶೇ 30ರಷ್ಟು ಮಂದಿ ಹಿಂದಿಗಿಂತ ಹೋಲಿಸಿದರೆ ತಮ್ಮ ಬದುಕು ಸಾಕಷ್ಟು ಸುಧಾರಣೆಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಶೇ 19ರಷ್ಟು ಜನ ಮಾತ್ರ ಹಿಂದಿಗಿಂತಲೂ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದಿದ್ದಾರೆ. karnataka poll survey india today rajdeep sardesai karnataka assembly elections 2018 ಚುನಾವಣಾ ಸಮೀಕ್ಷೆ ಇಂಡಿಯಾ ಟುಡೇ ರಾಜದೀಪ್ ಸರ್ದೇಸಾಯಿ ನಿರುದ್ಯೋಗ ಕರ್ನಾಟಕ ವಿಧಾನಸಭೆ ಚುನಾವಣೆ 2018
OSCAR-2019
ತುಮಕೂರು, ಏಪ್ರಿಲ್ 03: ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ತಮ್ಮದೇ ಪಕ್ಷದ ಜಿಲ್ಲಾ ಪಂಚಾಯತ್ ಸದಸ್ಯನಿಗೆ ಫೋನ್‌ ಮೂಲಕ ಧಮ್ಕಿ ಹಾಕಿರುವ ಆಡಿಯೋ ವೈರಲ್ ಆಗಿದೆ. ಕಾಂಗ್ರೆಸ್ ಪಕ್ಷದ ಹೊನ್ವಳ್ಳಿ ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ್ ಅವರಿಗೆ ಕರೆ ಮಾಡಿರುವ ಶಾಸಕ ಷಡಕ್ಷರಿ ಅವರು ಅವಾಚ್ಯ ಶಬ್ದಗಳನ್ನು ಬಳಸಿ ಬೈದಿರುವುದಲ್ಲದೆ ಹೊಡೆಸುವುದಾಗಿ, ನಾಲಿಗೆ ಕೀಳಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಶಾಸಕರು ಬೈದಿರುವುದು ರೆಕಾರ್ಡ್‌ ಆಗಿದ್ದು, ಈಗ ಅದು ಸಾಮಾಜಿಕ ಜಾಲತಾಣಗಳಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಶಾಸಕ ಷಡಕ್ಷರಿ ಅವರಿಗೆ ಈ ಬಾರಿ ಟಿಕೆಟ್ ದೊರಕುವುದಿಲ್ಲ ಎಂದು ನಾರಾಯಣಸ್ವಾಮಿ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಸಿಟ್ಟಿಗೆದ್ದಿದ್ದ ಷಡಕ್ಷರಿ ಅವರು ನಾರಾಯಣಸ್ವಾಮಿ ಅವರಿಗೆ ಕರೆ ಮಾಡಿದ್ದಾರೆ, ಅತ್ತಲಿನಿಂದ ಅವರ ಸಹಾಯಕನೊಬ್ಬ ಫೋನ್ ರಿಸೀವ್ ಮಾಡಿ ನಾರಾಯಣಸ್ವಾಮಿ ಇಲ್ಲ ಎಂದಿದ್ದಾರೆ. ಆದರೂ ಬಿಡದೆ 'ನನ್ನ ಬಗ್ಗೆ ಎಲ್ಲಾದರೂ ಮಾತನಾಡಿದರೆ ನಾಲಿಗೆ ಕೀಳಿಸಿ ಬಿಡುತ್ತೇನೆ ಎಂದು ಹೇಳು ಅವನಿಗೆ, ಬೆಂಬಲಿಗರಿಗೆ ಹೇಳಿ ಹೊಡೆಸುತ್ತೇನೆ, ಪಾರ್ಟಿ ಮೀಟಿಂಗ್‌ನಲ್ಲಿ ಹೇಳುತ್ತೇನೆ, ನನ್ನ ಹೆಸರು ಎತ್ತಿದರೆ ಅವನಿಗೆ ಹೊಡೆಯಿರಿ' ಎಂದು ಫೋನಿನಲ್ಲಿ ಗುಟುರು ಹಾಕಿದ್ದಾರೆ. 'ಮಗನಂತೆ ಇರುತ್ತೇನೆ ಎಂದು ಆಣೆ ಮಾಡಿದ್ದ ಅವನು ಇಂದು ನನ್ನ ವಿರುದ್ಧವೇ ಮಾತನಾಡುತ್ತಿದ್ದಾನೆ, ನನ್ನ ವಿರುದ್ಧ ಷಡ್ಯಂತ್ರ ಮಾಡಿದವರೆಲ್ಲಾ ಇಂದು ಸತ್ತು ಹೋಗಿದ್ದಾರೆ, ನನ್ನ ಇನ್ನೊಂದು ಮುಖ ನೋಡಿಲ್ಲ ನೀವು' ಎಂದು ಷಡಕ್ಷರಿ ಅವರು ಫುಲ್ ಆವಾಜ್ ಹಾಕಿದ್ದಾರೆ. ಶಾಸಕರ ಧಮ್ಕಿಯಿಂದ ಬೇಸರಗೊಂಡಿರುವ ನಾರಾಯಣಸ್ವಾಮಿ ಅವರು ಕೆಪಿಸಿಸಿಗೆ ಷಡಕ್ಷರಿ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ. tumkur district news congress mla threaten kpcc ತುಮಕೂರು ಜಿಲ್ಲಾಸುದ್ದಿ ಕಾಂಗ್ರೆಸ್ ಶಾಸಕ ಬೆದರಿಕೆ ಕೆಪಿಸಿಸಿ
OSCAR-2019
ಶಿರಸಿ: ಕುಗ್ರಾಮಗಳ ಮಕ್ಕಳು ಶಿಕ್ಷಣ ವಂಚಿತರಾಗಬಾರದೆಂಬ ಸದುದ್ದೇಶದಿಂದ ಶಾಲೆಯೊಂದನ್ನು ಉಳಿಸಿಕೊಳ್ಳಲು ಆಡಳಿತ ಮಂಡಳಿ ಪಣತೊಟ್ಟು ನಿಂತಿದೆ. ನಿತ್ಯ ಶಾಲೆಗೆ ಬರುವ ಮಕ್ಕಳಿಗೆ ಉಚಿತ ವಾಹನ ಸೌಲಭ್ಯ ಕಲ್ಪಿಸಿ, ಪಾಲಕರನ್ನು ನಿರಾಳಗೊಳಿಸಿದೆ. ತಾಲ್ಲೂಕು ಕೇಂದ್ರದಿಂದ 22 ಕಿ.ಮೀ ದೂರದಲ್ಲಿರುವ ವಾನಳ್ಳಿಯಲ್ಲಿ ಮಹಾತ್ಮ ಗಾಂಧಿ ಶತಾಬ್ದಿ ಶಿಕ್ಷಣ ಸಂಸ್ಥೆಯು ಗಜಾನನ ಮಾಧ್ಯಮಿಕ ಶಾಲೆ ನಡೆಸುತ್ತಿದೆ. ‘49 ವರ್ಷಗಳ ಹಿಂದೆ ಆರಂಭವಾದ ಶಾಲೆ, ಕಳೆದ ವರ್ಷ ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸಿತು. 8ನೇ ತರಗತಿಯಲ್ಲಿ 24 ಮಕ್ಕಳಿದ್ದರು. ಸರ್ಕಾರದ ನಿಯಮದಂತೆ ಅನುದಾನಿತ ಶಾಲೆಗಳಲ್ಲಿ ಒಂದು ತರಗತಿಗೆ ಕನಿಷ್ಠ 25 ಮಕ್ಕಳಿರಬೇಕು. ಹಿರಿಯರು ಆರಂಭಿಸಿರುವ ಶಾಲೆ ಮುಚ್ಚಲು ಬಿಡಬಾರದೆಂಬ ಆಶಯದಿಂದ ಆಡಳಿತ ಮಂಡಳಿಯವರು ಮಕ್ಕಳ ಸಂಖ್ಯೆ ಹೆಚ್ಚಿಸಲು ಮುಂದಾಗಿ, ಪ್ರಾಥಮಿಕ ಶಾಲೆಗಳಿರುವ ಸುತ್ತಲಿನ ಊರುಗಳಲ್ಲಿ ಅಭಿಯಾನ ನಡೆಸಿದರು’ ಎನ್ನುತ್ತಾರೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್.ಎ. ಹೆಗಡೆ. ‘ಹಳ್ಳಿಗಳಿಗೆ ಹೋಗಿ ಪಾಲಕರನ್ನು ಭೇಟಿ ಮಾಡಿದಾಗ, ಶ್ರಮಿಕ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪಾಲಕರು ಹಣ ತೆತ್ತು ಮಕ್ಕಳನ್ನು ಕಳುಹಿಸಲು ಸಾಧ್ಯವಿಲ್ಲವೆಂದರು. ರಸ್ತೆ ದುಃಸ್ಥಿತಿಯ ಕಾರಣಕ್ಕೆ ತೀರಾ ಹಿಂದುಳಿದ ಕಕ್ಕಳ್ಳಿ, ಧೋರಣಗಿರಿಗೆ ಬಸ್ ಸಹ ಹೋಗುವುದಿಲ್ಲ. ಅಲ್ಲಿನ ಮಕ್ಕಳನ್ನು ಶಾಲೆಗೆ ಕರೆತರಲು ವಾಹನ ನಿಗದಿಪಡಿಸುವುದೆಂದು ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧಾರವಾಯಿತು. ಇದೇ ಊರಿನ ವ್ಯಕ್ತಿಯೊಬ್ಬರು ಇದಕ್ಕಾಗಿಯೇ ಸೆಕೆಂಡ್ ಹ್ಯಾಂಡ್ ವಾಹನವನ್ನೂ ಖರೀದಿಸಿದರು. ಈಗ ಈ ವಾಹನದಲ್ಲಿ ನಾಲ್ಕೈದು ಹಳ್ಳಿಗಳ 31 ಮಕ್ಕಳು ಶಾಲೆಗೆ ಬರುತ್ತಾರೆ. ಸಂಘ– ಸಂಸ್ಥೆಗಳು, ಹಳೆ ವಿದ್ಯಾರ್ಥಿಗಳ ಸಹಾಯ ಪಡೆದು ವ್ಯವಸ್ಥೆ ಮುಂದುವರಿಸುವ ಯೋಚನೆ ನಮ್ಮದಾಗಿದೆ. ವಾಹನವಿರುವ ಕಾರಣಕ್ಕೆ ಈ ವರ್ಷ 8ನೇ ತರಗತಿಯಲ್ಲಿ 44 ಮಕ್ಕಳಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ದಿವಂಗತ ಜಿ.ಆರ್.ಭಟ್ಟ ಕುಂಬಾರ ಕೊಟ್ಟಿಗೆ ಶಾಲೆಯ ಏಳ್ಗೆಗೆ ವಿಶೇಷ ಶ್ರಮವಹಿಸಿದ್ದರು. ಅವರ ಹೆಸರಿನಲ್ಲಿರುವ ದತ್ತಿನಿಧಿಯ ಬಡ್ಡಿ ಹಣದಲ್ಲಿ ಮಕ್ಕಳ ವಾರ್ಷಿಕ ಶುಲ್ಕ ಭರಣ ಮಾಡಿ, ಉಚಿತ ಶಿಕ್ಷಣ ನೀಡಲಾಗುತ್ತಿದೆ. ಈ ಪ್ರೌಢಶಾಲೆ ಮುಚ್ಚಿದರೆ ಸಮೀಪದಲ್ಲಿ ಬೇರೆ ಶಾಲೆಯಿಲ್ಲ. ಸುಮಾರು 20 ಕಿ.ಮೀ ದೂರದ ಧೋರಣಗಿರಿ, ಗೊಣ್ಸರ ಭಾಗದ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವ ಸಾಧ್ಯತೆಯಿದೆ. ಹೀಗಾಗಿ, ಶಾಲೆ ಉಳಿಸುವ ಕೊನೆಯ ಪ್ರಯತ್ನ ನಮ್ಮದು’ ಎನ್ನುತ್ತಾರೆ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಎಸ್.ಹೆಗಡೆ ಕೋಟಿಕೊಪ್ಪ. ಮಕ್ಕಳ ಕರೆತರಲು ಪ್ರತಿ ದಿನ 104 ಕಿ.ಮೀ ಸಂಚರಿಸುವ ವಾಹನಕ್ಕೆ ತಿಂಗಳಿಗೆ ₹40 ಸಾವಿರ ಖರ್ಚು ಬರುತ್ತದೆ. ದೇಣಿಗೆ ಹಣದಿಂದ ಸದ್ಯಕ್ಕೆ ಈ ವೆಚ್ಚ ಭರಿಸಲಾಗುತ್ತಿದೆ.
OSCAR-2019
ನನ್ನ ಹೆಸರು ಜ್ಙಾನೇಶ್ವರ. ಕೆ.ಎರ್. ಪುರಂ ನಿವಾಸಿ. ಹುಟ್ಟೂರು ಕನಕಪುರ. ಈಗ 63 ವರ್ಷ. ಜೀವನದಲ್ಲಿ ಸಾಕಷ್ಟು ನೋವು ಕಂಡಿದ್ದೇನೆ. ಅದರ ಜತೆಗೆ ಕುಟುಂಬವನ್ನು ಸಲಹುತ್ತಿದ್ದೇನೆ. ಓದಿದ್ದೂ ಎಸ್.ಎಸ್.ಎಲ್.ಸಿ ವರೆಗೆ ಮಾತ್ರ. ಮನೆಯ ಹಿರಿಯ ಮಗ ನಾನು. ಮನೆಯಲ್ಲಿ ಬಡತನವಿದ್ದ ಕಾರಣಕ್ಕೆ ಶಿಕ್ಷಣದಿಂದ ವಂಚಿತನಾಗಬೇಕಾಯಿತು. ಮುಂದೆ ಮದುವೆ ಆಯಿತು. ಜವಾಬ್ದಾರಿ ಎನ್ನುವುದು ಹೆಗಲ ಮೇಲಿತ್ತು. ತಂದೆ, ತಾಯಿ, ತಮ್ಮ ಮತ್ತು ಹೆಂಡತಿ ಎಲ್ಲರನ್ನೂ ನೋಡಿಕೊಳ್ಳುವುದು ನನ್ನ ಕರ್ತವ್ಯ. ಮದುವೆಯಾದ ಹೊಸದರಲ್ಲಿ ಮೈಸೂರಿನಲ್ಲಿ ಮೀಸಲು ದಳದ ಪೊಲೀಸ್‌ ಆಗಿ ಕೆಲಸ ಸಿಕ್ಕಿತ್ತು. ಆದರೆ ಅಲ್ಲಿ ಕೊಡುತ್ತಿದ್ದ ವೇತನ ಸಾಕಾಗುತ್ತಿರಲಿಲ್ಲ. ಕಾರಣ 1987ರಲ್ಲಿ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟು, ನ್ಯಾಯಬೆಲೆ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದೆ. ನನಗೆ ಗಂಡು ಮಗು ಜನಿಸಿತು. ಮಗುವಿನ ಪಾಲನೆ, ಪೊಷಣೆ, ವಿದ್ಯಾಭ್ಯಾಸ ಹೀಗೆ ಜವಾಬ್ದಾರಿ ಹೆಚ್ಚಾಗತೊಡಗಿತು. ನನಗೆ ಆರ್ಥಿಕ ಸಂಕಷ್ಟವೂ ಎದುರಾಯಿತು. ನ್ಯಾಯಬೆಲೆ ಅಂಗಡಿಯಲ್ಲಿ ಕೊಡುವ ಹಣವೂ ಸಾಕಾಗುತ್ತಿರಲಿಲ್ಲ. ನಂತರ ಎಳನೀರು ಮಾರಲು ಮುಂದಾದೆ. ಅದರಲ್ಲಿ ದಿನಕ್ಕೆ ₹ 1,200 ಸಂಪಾದಿಸುತ್ತಿದ್ದೆ. ಇಬ್ಬರು ಗಂಡು ಮಕ್ಕಳಿರುವ ನನಗೆ ಅವರ ಶಿಕ್ಷಣದ ಬಗ್ಗೆಯೇ ಚಿಂತೆಯಾಗುತ್ತಿತ್ತು. ನನ್ನ ಜೀವನದ ಹಾಗೇ ಮಕ್ಕಳ ಜೀವನವೂ ಆಗಬಾರದೆಂದು ಅವರ ಶಿಕ್ಷಣಕ್ಕೆ ಒತ್ತು ನೀಡಿದೆ. ಹಗಲೂ ರಾತ್ರಿ ಎನ್ನದೆ ದುಡಿದೆ. ನನ್ನ ಮಡದಿ ನನಗೆ ಬೆನ್ನೆಲುಬಾಗಿ ನಿಂತಳು. ನನ್ನ ಕಷ್ಟದ ದುಡಿಮೆ ನೋಡಿ ಎಷ್ಟೋದಿನ ಮಕ್ಕಳೂ ಮರುಕಪಟ್ಟಿದ್ದುಂಟು. ನನ್ನ ಶ್ರಮಕ್ಕೆ ಪ್ರತಿಫಲವಾಗಿ ಅವರೂ ಚೆನ್ನಾಗಿ ಓದಿದರು. ದೊಡ್ಡ ಮಗನಿಗೆ ಡಿಪ್ಲೊಮಾ ಓದಿಸಿದೆ. ಚಿಕ್ಕ ಮಗ ಎಂಜಿನಿಯರಿಂಗ್ ಓದಿದ. ಒಟ್ಟಿನಲ್ಲಿ ಇಬ್ಬರೂ ತಮ್ಮ ಕಾಲಿನ ಮೇಲೆ ನಿಂತುಕೊಳ್ಳಬೇಕೆಂಬ ನನ್ನ ಕನಸನ್ನು ನನಸು ಮಾಡಿದ್ದಾರೆ. ದೊಡ್ಡ ಮಗನಿಗೆ ನೌಕರಿ ಸಿಕ್ಕಿದ್ದು, ಅವನಿಗೆ ತಿಂಗಳಿಗೆ ₹ 60,000 ಸಂಬಳ ಬರುತ್ತಿದೆ. ಅವನಿಗೆ ಮದುವೆಯೂ ಮಾಡಿಸಿದ್ದೇನೆ. ಅವನ ಹೆಂಡತಿ ಎಂಸಿಎ ಪದವೀಧರೆಯಾಗಿದ್ದು, ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಚಿಕ್ಕ ಮಗ ಎಲೆಕ್ಟ್ರಾನಿಕ್‌ ಸಿಟಿಯ ಕಂಪನಿಯೊಂದರಲ್ಲಿ ಇತ್ತೀಚೆಗೆ ಕೆಲಸಕ್ಕೆ ಸೇರಿದ್ದು, ತಿಂಗಳಿಗೆ ₹23,000 ವೇತನ ಪಡೆಯುತ್ತಿದ್ದಾನೆ. ಇತ್ತೀಚೆಗೆ ಬೊಮ್ಮನಹಳ್ಳಿಯಲ್ಲಿ ಸ್ವಂತ ಮನೆಯನ್ನು ಕಟ್ಟಿಸಿದ್ದೇನೆ. ಜೀವನವೆಲ್ಲಾ ದುಡಿದಿರುವ ನನಗೆ ಮನೆಯಲ್ಲಿ ಹಾಗೇ ಕುಳಿತುಕೊಳ್ಳಲು ಇಷ್ಟವಾಗುವುದಿಲ್ಲ. ಏನನ್ನಾದರೂ ದುಡಿಯಲೇ ಬೇಕು. ಹಾಗಾಗಿ ಹಲಸೂರಿನ ಮೆಟ್ರೊ ನಿಲ್ದಾಣದ ಕೆಳಗೆ ಎರಡು ವರ್ಷದಿಂದ ಹಲಸಿನ ಹಣ್ಣಿನ ವ್ಯಾಪಾರ ಶುರು ಮಾಡುತ್ತಿದ್ದೇನೆ. ಹಲಸಿನ ಸೀಸನ್‌ನಲ್ಲಿ ಮಾತ್ರ ಕೆಲಸ ಮಾಡುತ್ತೇನೆ. ₹ 10ಕ್ಕೆ ನಾಲ್ಕು ತೊಳೆ ಹಣ್ಣು ಕೊಡುತ್ತೇನೆ. ದಿನಕ್ಕೆ ₹ 500 ರಿಂದ ₹1,000 ಆದಾಯಗಳಿಸುತ್ತೇನೆ. ಈಗ ನನ್ನದು ತುಂಬಿದ ಸಂಸಾರ. ಕಷ್ಟದಲ್ಲಿದ್ದ ನಾನು ಈಗ ಮಕ್ಕಳಿಂದ ಸುಖ ಕಾಣುತ್ತಿದ್ದೇನೆ. ನನ್ನ ಮಕ್ಕಳೂ ಮನೆಯಲ್ಲಿಯೇ ವಿಶ್ರಾಂತಿ ಪಡೆಯಿರಿ ಎನ್ನುತ್ತಾರೆ. ದಿನಕ್ಕೆ ₹100 ಅನ್ನಾದರೂ ಮಡದಿಯ ಕೈಯಲ್ಲಿಟ್ಟಾಗ ಸಂತೋಷ. ಜೀವನಾ ಏಣಿಯ ಆಟದಂಗೆ. ಏರಿಕೆ– ಇಳಿಕೆ ಇದ್ದೇ ಇರುತ್ತದೆ. ಸಮನಾಗಿ ನಡೆದರೆ ಮಾತ್ರ ಜೀವನ ಸುಂದರ.
OSCAR-2019
ಕಾಂಗ್ರೆಸ್ –ಜೆ.ಡಿ.ಎಸ್. ಕಾರ್ಯಕರ್ತರ ನಡುವೆ ಘರ್ಷಣೆ | Kannada Dunia | Kannada News | Karnataka News | India News ರಾಮನಗರ ಜಿಲ್ಲೆ ಮಾಗಡಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಕಾರ್ಯಕರ್ತರು ಗಲಾಟೆ ಮಾಡಿಕೊಂಡಿದ್ದಾರೆ. ಜೆ.ಡಿ.ಎಸ್. ಬಂಡಾಯ ಶಾಸಕ ಹೆಚ್.ಸಿ. ಬಾಲಕೃಷ್ಣ ಮತ್ತು ಜೆ.ಡಿ.ಎಸ್. ಮುಖಂಡ ಮಂಜುನಾಥ್ ಅವರ ಬೆಂಬಲಿಗರು ಜಗಳವಾಡಿಕೊಂಡಿದ್ದಾರೆ. ಠಾಣೆಯಲ್ಲಿಯೂ ಕೈ ಕೈ ಮಿಲಾಯಿಸಿದ್ದು, ಹಲವರು ಹಲ್ಲೆಗೊಳಗಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೆಂಗಳೂರು ಆಸ್ಪತ್ರೆಗೆ ಸೇರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ನಾಯಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಹಲ್ಲೆಗೊಳಗಾದ ಮುನಿರಾಜು, ಬಾಲರಾಜು, ಜವರೇಗೌಡ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ದೂರು, ಪ್ರತಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. Tags: ಕಾಂಗ್ರೆಸ್‌ | ಸಾಮಾಜಿಕ ಜಾಲತಾಣ | Social media | Congress | Fighting | JDS | ರಾಮನಗರ | ಜಗಳ | ಜೆ.ಡಿ.ಎಸ್. | Ramanagar
OSCAR-2019
ಬೆಂಗಳೂರು: ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆ‌ಗಳ ಆಶ್ರಯದಲ್ಲಿ ‘ಜನಸ್ಪಂದನ–ಸಿಟಿಜನ್ಸ್‌ ಫಾರ್‌ ಚೇಂಜ್‌’ ಕಾರ್ಯಕ್ರಮ ಮಲ್ಲೇಶ್ವರದ ಕೃಷ್ಣದೇವರಾಯ ಕಲಾಮಂದಿರದಲ್ಲಿ ಇದೇ 17ರಂದು ಬೆಳಿಗ್ಗೆ 10ಕ್ಕೆ ಏರ್ಪಡಿಸಲಾಗಿದೆ.
OSCAR-2019
ಗುಲಾಬಿ ಜ್ವಾಲಾಮುಖಿ tuff ಆಫ್ ಕ್ಷೀಣಗೊಳಿಸಿತು pinnacles ಬ್ಲೂ ಕ್ರೀಕ್ ಟ್ರೈಲ್ ಮೇಲೆ ಚಿಕಣಿ ಬ್ರೈಸ್ ಕಣಿವೆ ಕಾಣುತ್ತವೆ. ಬಿಗ್ ಬೆಂಡ್ ನ್ಯಾಷನಲ್ ಪಾರ್ಕ್, 2009 ನವೆಂಬರ್ 29
OSCAR-2019
36 ವರ್ಷದ ಮಾಯಾ ವಿಶ್ವಕರ್ಮ ಪ್ಯಾಡ್ ವುಮನ್ ಅಂದ್ರೆ ತಪ್ಪಾಗಲಿಕ್ಕಿಲ್ಲ. ಮಧ್ಯಪ್ರದೇಶದ ಮೆಹ್ರಗಾಂವ್ ಗ್ರಾಮದ ಮಾಯಾ ಕ್ಯಾಲಿಫೋರ್ನಿಯಾದಲ್ಲಿ ಅಭ್ಯಾಸ ಮಾಡಿದ್ದಾರೆ, ಈಕೆ ಒಬ್ಬ ವಿಜ್ಞಾನಿ. ಆದ್ರೆ ಸಮಾಜ ಸೇವೆಯೇ Read more… ಅತ್ತೆ-ಸೊಸೆ, ಅತ್ತಿಗೆ-ನಾದಿನಿ ಜಗಳ ಬಾಲಿವುಡ್ ಕೂಡ ಬಿಟ್ಟಿಲ್ಲ. ಬಾಲಿವುಡ್ ಬಿಗ್ ಬಿ ಕುಟುಂಬದಲ್ಲೂ ಇದನ್ನು ನೋಡಬಹುದಾಗಿದೆ. ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಹಾಗೂ ನಾದಿನಿ ಶ್ವೇತಾ ನಡುವೆ Read more… Permit me to observe that, the culture of games and sporting activities is dying generally across Nigeria but more so in Northern Nigeria particularly among us hausawas.
OSCAR-2019
1. ನಮ್ಮ ವೆಲ್ಡಿಂಗ್ ರೋಲರುಗಳು ಒಳಗೊಂಡಿರುತ್ತವೆ: ಒಂದು ಡ್ರೈವ್ ತುಣುಕು ರೋಲರ್ & ಒಂದು ಸೋಮಾರಿ ತುಣುಕು ರೋಲರ್ ಮಾರಾಟ ಒಂದು ಸೆಟ್ ಒಟ್ಟಿಗೆ ಸಂಸ್ಕರಿಸಲ್ಪಟ್ಟಿರುತ್ತದೆ. 2.Our ಟ್ಯಾಂಕ್ ಟರ್ನಿಂಗ್ ರೋಲ್ಸ್ ಕಂಟ್ರೋಲ್ ರೀತಿಯಲ್ಲಿ ರಿಮೋಟ್: ಕೈ ನಿಯಂತ್ರಣ, ರೇಡಿಯೋ ಕೈ ನಿಯಂತ್ರಣ ಮತ್ತು ಫೂಟ್ ಪೆಡಲ್ ನಿಯಂತ್ರಣ ಎಲ್ಲಾ avaialble ಇವೆ. 3.Our ಪೈಪ್ ವೆಲ್ಡಿಂಗ್ ಆವರ್ತಕ ಸರಿಹೊಂದಿಸಲು ರೀತಿಯಲ್ಲಿ: ವ್ಯಾಸದ ಸ್ವಯಂಚಾಲಿತವಾಗಿ ಪೈಪ್ ವ್ಯಾಸದ ಹೊಂದಿಸಿ 12 - 110 ಇಂಚುಗಳು 4.Our ರೋಲರ್ ವಸ್ತು: ರಬ್ಬರ್ / ಉಕ್ಕು / ಪು (ಕಬ್ಬಿಣಯುಕ್ತವಲ್ಲದ ಲೋಹಗಳನ್ನು ಬೇರ್ಪಡಿಸಿ ಫಾರ್ ಪಾಲಿಯುರೇಥೇನ್ ರೋಲರು) 1. ಸಾಮಾನ್ಯವಾಗಿ 60 ಅಡಿಯಲ್ಲಿ ಟಿ ಮಾದರಿ ನಾವು ರಬ್ಬರ್ ವಸ್ತು ರೋಲರುಗಳು ಬಳಸಲು ಮೇಲ್ಭಾಗದ ನಾವು ಸ್ಟೀಲ್ ವಸ್ತು ರೋಲರುಗಳು ಬಳಸಿ. 2. ನಿಮ್ಮ ಕೆಲಸ ತುಣುಕು ವಸ್ತು ಕಬ್ಬಿಣಯುಕ್ತವಲ್ಲದ ಲೋಹಗಳನ್ನು ಬೇರ್ಪಡಿಸಿ, ನಾವು ಪಿಯು ರೋಲರುಗಳು ಸೂಚಿಸುತ್ತದೆ. 3. ಸ್ವಯಂ ಒಂದುಗೂಡಿಸುವ ಪೈಪ್ ಬೆಸುಗೆ ರೋಲರುಗಳು / ಬೋಲ್ಟ್ adjsutment / ಲೀಡ್ ಸ್ಕ್ರ್ಯೂ ಹೊಂದಾಣಿಕೆ / ಅಪ್ ಹೊಂದಿಸು rotators ಎಲ್ಲಾ ಲಭ್ಯವಿದೆ. ಎ: ಒಂದು ವರ್ಷದ ಖಾತರಿ ಸಮಯ 1. ಎಲ್ಲಾ ನಮ್ಮ ಉಪಕರಣಗಳ, ವಿತರಣೆ ಮೊದಲು ನಮ್ಮ ಕೆಲಸದ ಮಳಿಗೆಯಲ್ಲಿ ಸಂಪೂರ್ಣವಾಗಿ ಪರೀಕ್ಷೆ. 2. ನೀವು ಅನುಸ್ಥಾಪನ ಮೇಲೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ನೀವು ನಮ್ಮ ಎಂಜಿನಿಯರ್ಗಳು 24 ಗಂಟೆಗಳಲ್ಲಿ ಪ್ರತಿಕ್ರಿಯೆ ಪಡೆಯುತ್ತಾನೆ. ರೋಲರುಗಳು ಬೆಸುಗೆ / ಪೈಪ್ ತಯಾರಿಕಾ ಕೈಗಾರಿಕೆಗಳಲ್ಲಿ ಒತ್ತಡದ ಪಾತ್ರೆಗಳಲ್ಲಿ / ಪವನ ವಿದ್ಯುತ್ ತಯಾರಿಕಾ / ಕೆಮಿಕಲ್ & ಇಂಧನ ಸಂಗ್ರಹ ಟ್ಯಾಂಕ್ ತಯಾರಿಕಾ / ಯಾವುದೇ ಭಾರ ಸಿಲಿಂಡರಾಕಾರದ ಟ್ಯಾಂಕ್ ಉರುಳಿದರೆ / ಬಾಯ್ಲರ್ ಉದ್ಯಮ / ಶೇಖರಣಾ ಟ್ಯಾಂಕ್ ತಯಾರಿಕಾ / ಪೈಪ್ ವೆಲ್ಡಿಂಗ್ ಮಾಡುವ ಸುರುಳಿಗಳು / ಹೊಳಪಿಸುವ / ಸ್ಥಾನೀಕರಣ ಬೆಸುಗೆ ಫಾರ್. 1. ನಮ್ಮ ಪೈಪ್ ಬೆಸುಗೆ ರೋಲರುಗಳು ಗುಣಮಟ್ಟದ ದೂರಸ್ಥ ಕೈ ನಿಯಂತ್ರಣ ಬಾಕ್ಸ್ ಮತ್ತು ಫೂಟ್ ಪೆಡಲ್ ನಿಯಂತ್ರಣ ಎಲ್ಲಾ. 2. ವೈರ್ಲೆಸ್ / ಬೆಸುಗೆ rotators ರೇಡಿಯೋ ಕೈ ನಿಯಂತ್ರಣ ಲಭ್ಯವಿದೆ, ಆದರೆ ಸಾಮಾನ್ಯವಾಗಿ ಭಾರಿ ಮತ್ತು ದೀರ್ಘ ಪೈಪ್ / ಟ್ಯಾಂಕ್ ಇವೆ. 1. ಸಲುವಾಗಿ ಆವರ್ತಕ ಬೆಸುಗೆ ಒಂದು / ಎರಡು ಸೆಟ್ ವೇಳೆ, ನಾವು LCL ಹಡಗು ಅನುಸ್ಥಾಪನಾ ವಿವರಗಳೊಂದಿಗೆ ಮರದ ಸಂದರ್ಭದಲ್ಲಿ ಪ್ಯಾಕೇಜ್ ಮಾಡುತ್ತದೆ. 2. ಬೆಸುಗೆ ರೋಲರುಗಳು ಇಡೀ ಧಾರಕಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆದೇಶ, ನಾವು ನೇರವಾಗಿ ಪಾತ್ರೆಗಳಲ್ಲಿ ಪ್ಯಾಕ್ ಕಾಣಿಸುತ್ತದೆ. 1. ನಮ್ಮ ಕಂಪನಿ (ವುಕ್ಸಿ ಯಶಸ್ಸು ಯಂತ್ರೋಪಕರಣಗಳು & ಸಲಕರಣೆ ಕೊ., ಲಿಮಿಟೆಡ್) ವಿಶ್ವದ 30 ರಾಷ್ಟ್ರಗಳಿಂದ ನಮ್ಮ ಬೆಸುಗೆ rotators ರಫ್ತು. ಯುರೋಪ್ ಹಾಗೂ ಅಮೆರಿಕಾ ಸ್ಟಾಕ್ ಲಭ್ಯವಿದೆ. ಇಲ್ಲಿ ಕೆಲಸ ಚಿತ್ರಗಳನ್ನು ಕೆಲವು ಟ್ಯಾಂಕ್ ಬೆಸುಗೆ ಉರುಳಿದರೆ ಕೆಳಗೆ 2. ಅವರ ಕೆಲಸ ಸೈಟ್ನಿಂದ ನಮ್ಮ ಗ್ರಾಹಕರ ಪ್ರತಿಕ್ರಿಯೆ ಎಲ್ಲಾ. we could use a fabricator here - Superior Docks, Ellsworth, Maine. Some steel stuff, mostly aluminum. I do most of the TIG on the aluminum, the rest is MIG.
OSCAR-2019
ಅದು 2007ನೇ ಇಸವಿ. ಕ್ರಿಕೆಟ್ ಎಂದರೇ ಬೋರು ದಿನವಿಡೀ ನೋಡುತ್ತಾ ಕಾಲಹರಣ ಎಂದು ಮೂಗುಮುರಿದವರನ್ನು ಸಹ ಕ್ರೀಡೆಯತ್ತ ಆಕರ್ಷಿಸಿದ್ದು ಟಿ20 ವಿಶ್ವಕಪ್. ಈಗ ಅದೇ ಟಿ20 ವಿಶ್ವಕಪ್ ಮೊದಲ ಬಾರಿಗೆ ಭಾರತ ನೆಲದಲ್ಲಿ ನಡೆಯುತ್ತಿದೆ. ಈ ಬಾರಿ ಕೇವಲ ಪುರುಷರಷ್ಟೇ ಅಲ್ಲ ಮಹಿಳೆಯರ ವಿಶ್ವಕಪ್ ಸಹ ಒಟ್ಟಿಗೆ ನಡೆಯುತ್ತಿರುವುದು ಅಭಿಮಾನಿಗಳಿಗೆ ಡಬಲ್ ಧಮಾಕ. ಅಲ್ಲದೆ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಒಂದು ಉತ್ತಮ ವೇದಿಕೆಯಾಗಿ ಬಿಂಬಿತವಾಗಿದೆ. ಕ್ರಿಕೆಟ್ ವಿಶ್ವಕಪ್ ಎಂದರೆ ಸಾಕು ಭಾರತೀಯ ಅಭಿಮಾನಿಗಳಲ್ಲಿ ನಿರೀಕ್ಷೆ ಗಗನ ಮುಟ್ಟಿರುತ್ತದೆ. ಈಗಾಗಲೇ ಗಲ್ಲಿ ಗಲ್ಲಿಯಲ್ಲಿ, ಆಟೋ ಸ್ಟ್ಯಾಂಡ್ ನಿಂದ ಸ್ಕೂಲು-ಕಾಲೇಜುಗಳಲ್ಲಿ, ಪಡ್ಡೆ ಹುಡುಗರ ಅಡ್ಡಾದಿಂದ ಸಾಫ್ಟ್ ವೇರ್ ಕಂಪನಿಗಳ ಕಾರಿಡಾರ್ ನಲ್ಲೂ ಪ್ರತಿ ತಂಡದ ಬಲಾಬಲದ ಬಗ್ಗೆ ಸಖತ್ ಚರ್ಚೆ ಆರಂಭವಾಗಿವೆ. ಅದರಲ್ಲೂ ಈಗ ಭಾರತ ಅತ್ಯುತ್ತಮ ಫಾರ್ಮ್ ನೊಂದಿಗೆ ತವರಿನ ಅಂಗಣದಲ್ಲಿ ಕಣಕ್ಕಿಳಿಯುತ್ತಿದ್ದು, ಭಾರತ ಪ್ರಶಸ್ತಿ ಗೆಲ್ಲುವ ಫೇವರಿಟ್ ಎಂದು ಪ್ರತಿಯೊಬ್ಬರೂ ತಮ್ಮದೇ ಆದ ವ್ಯಾಖ್ಯಾನ, ಸಮರ್ಥನೆ ನೀಡುತ್ತಿದ್ದಾರೆ. ಭಾರತದಲ್ಲಿ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಇಲ್ಲಿ ಕ್ರಿಕೆಟ್ ಪಂಡಿತನಾಗಿ ತಮ್ಮ ವಾದ ಮಂಡಿಸುವುದು ಸಾಮಾನ್ಯ. ಗೆಲ್ಲುವವರ್ಯಾರು ಎಂಬ ಚರ್ಚೆ ಪ್ರತಿಬಾರಿ ಇದ್ದದ್ದೇ. ಆದರೆ ಈ ಬಾರಿ ಚರ್ಚೆಯಾಗಬೇಕಿಸುವ ಆಸಕ್ತಿಕರ ಸಂಗತಿಗಳೆಂದರೆ- ಭಾರತದ ಜತೆ ಇತರೆ ತಂಡಗಳ ಬಲಾಬಲವೇನು? ವಿದೇಶಿ ಆಟಗಾರರಿಗೆ ಐಪಿಎಲ್ ಅನುಭವ ಎಷ್ಟರ ಮಟ್ಟಿಗೆ ನೆರವಾಗುವುದು? 2007ರ ಧೋನಿ ಪಡೆಗೂ ಈಗಿನ ಧೋನಿ ಪಡೆಗೂ ಇರೋ ವ್ಯತ್ಯಾಸ ಏನು? ಪುರುಷರ ಜತೆಗೆ ಮಹಿಳೆಯರ ವಿಶ್ವಕಪ್ ನಡೆಯುತ್ತಿದ್ದು ಭಾರತ ತಂಡ ಪರಿಸ್ಥಿತಿ ಏನು? ಭಾರತೀಯ ಮಹಿಳಾ ತಂಡದ ಪರಿಸ್ಥಿತಿ ಈ ಟೂರ್ನಿ ಹೇಗೆ ಬದಲಿಸಬಲ್ಲದು? .. ಇವೆಲ್ಲ ಅಂಶಗಳು. ಭಾರತ ತಂಡದ ಬಗ್ಗೆ ನಾವು ಹೇಚ್ಚೇನು ಹೇಳೊ ಅಗತ್ಯನೇ ಇಲ್ಲ. ಪ್ರಸಕ್ತ ವರ್ಷ ಆಡಿರುವ 11 ಟಿ20 ಪಂದ್ಯಗಳ ಪೈಕಿ 10 ರಲ್ಲಿ ಗೆದ್ದಿದೆ. ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ವಿರುದ್ಧದ ಸರಣಿ ಹಾಗೂ ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಬಾಚಿಕೊಂಡಿದೆ. ಬ್ಯಾಟಿಂಗ್ ವಿಭಾಗ ವಿಶ್ವ ಚಾಂಪಿಯನ್ ಬ್ಯಾಟ್ಸ್ ಮನ್ ಗಳ ಬೆಟಾಲಿಯನ್ ನಂತಿದೆ. ಭಾರತೀಯ ಪಿಚ್ ನಲ್ಲಿ ಬೌಲಿಂಗ್ ವಿಭಾಗದಲ್ಲಿ ವೇಗಿಗಳು ಸ್ವಲ್ಪ ತ್ರಾಸು ಪಡಬಹುದು. ಸ್ಪಿನ್ನರ್ ಗಳು ಮಾತ್ರ ಧೋನಿಯ ಪ್ರಮುಖ ಟ್ರಂಪ್ ಕಾರ್ಡ್ ಆಗುವುದರಲ್ಲಿ ಅನುಮಾನವಿಲ್ಲ. ಭಾರತ ಎರಡನೇ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಹಾಗೂ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಹಾಗಾಗಿ ಭಾರತಕ್ಕೆ ಎಲ್ಲ ಪಂದ್ಯಗಳು ಕಠಿಣ ಸವಾಲು ಎದುರಾಗಬಹುದು. ಇತರೆ ತಂಡಗಳ ಬಲಾಬಲದ ಪಕ್ಷಿನೋಟ ನೋಡೋದಾದ್ರೆ, ಪಾಕಿಸ್ತಾನಕ್ಕೆ ಬ್ಯಾಟಿಂಗ್ ವಿಭಾಗ ಸಮಸ್ಯೆಯಾದರೆ, ಬೌಲಿಂಗ್ ವಿಭಾಗ ದೊಡ್ಡ ಬಲ. ಏಷ್ಯಾಕಪ್ ಟೂರ್ನಿಯಲ್ಲಿ ಭಾರತಕ್ಕೆ ಕಡಿಮೆ ಗುರಿ ನೀಡಿದರೂ ಚಾಂಪಿಯನ್ನರಿಗೆ ಆರಂಭದಲ್ಲಿ ನೀಡಿದ್ದ ಸವಾಲು ಶ್ಲಾಘನೀಯವಾಗಿತ್ತು. ಹಾಗಾಗಿ ಈ ತಂಡ ಸಂಘಟಿತ ಪ್ರದರ್ಶನ ನೀಡುವುದು ಮುಖ್ಯವಾಗಿದೆ. ಆಸ್ಟ್ರೇಲಿಯಾ ತಂಡ ದಾಂಡಿಗ ಬ್ಯಾಟ್ಸ್ ಮನ್ ಹಾಗೂ ಮಾರಕ ಬೌಲರ್ ಗಳನ್ನು ಹೊಂದಿದೆ. ಆದರೆ, ತವರಿನಲ್ಲಿ ಭಾರತ ವಿರುದ್ಧವೇ ವೈಟ್ ವಾಷ್ ಸರಣಿ ಸೋಲು, ಆಸ್ಟ್ರೇಲಿಯನ್ನರಲ್ಲಿ ಟೀಂ ವರ್ಕ್ ಮೇಲೆ ಪ್ರಶ್ನೆ ಮೂಡಿದೆ. ಇತ್ತೀಚೆಗೆ ದ.ಆಫ್ರಿಕಾ ವಿರುದ್ಧ ಸರಣಿ ಗೆದ್ದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿದೆ. ನ್ಯೂಜಿಲೆಂಡ್ ವಿರುದ್ಧದ ಆರಂಭಿಕ ಪಂದ್ಯ ಭಾರತಕ್ಕೆ ಒಂದು ರೀತಿ ಮಹತ್ವ. ಕಾರಣ ಟಿ20 ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಭಾರತ ಈವರೆಗೂ ಸೋತಿಲ್ಲ. ಆದರೆ, ಟಿ20 ವಿಶ್ವಕಪ್ ನಲ್ಲಿ ಭಾರತ ಕಿವೀಸ್ ವಿರುದ್ಧ ಈವರೆಗೂ ಗೆದ್ದಿಲ್ಲ. ಹಾಗಾಗಿ ಮೊದಲ ಪಂದ್ಯದಲ್ಲಿ ಈ ಇತ್ತಂಡಗಳ ಕಾದಾಟ ಯಾವ ದಾಖಲೆಗೆ ಬ್ರೇಕ್ ಹಾಕಲಿದೆ ನೋಡಬೇಕು. ಇನ್ನು ಕಿವೀಸ್ ತಂಡದಲ್ಲಿ ಬ್ರೆಂಡನ್ ಮೆಕಲಂ ಅನುಪಸ್ಥಿತಿ ಕಾಡಲಿದೆಯಾದರೂ ಈ ತಂಡ ಪಕ್ಕಾ ಟಿ20 ತಂಡ. ಎಲ್ಲಾ ವಿಭಾಗದಲ್ಲೂ ಈ ಮಾದರಿಗೆ ಹೇಳಿ ಮಾಡಿಸಿದಂತಿದೆ. ಇನ್ನು ಕ್ವಾಲಿಫೈರ್ ಆಗಿ ಬಾಂಗ್ಲಾ ಬಂದಿದೆ. ಈ ತಂಡ ಇತ್ತೀಚಿನ ದಿನಗಳಲ್ಲಿ ಉತ್ತಮ ಹೋರಾಟ ನೀಡುತ್ತಿದೆ. ವೇಗಿ ತಸ್ಕಿನ್ ಅಹ್ಮದ್ ಮತ್ತು ಎಡಗೈ ಸ್ಪಿನ್ನರ್ ಅರಾಫತ್ ಸನ್ನಿ ಬೌಲಿಂಗ್ ಶೈಲಿ ಮೇಲಿನ ಅನುಮಾನ ತಂಡವನ್ನು ವಿಚಲಿತಗೊಳಿಸಿದೆ. ಆದರೂ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಇನ್ನು ಮೊದಲ ಗುಂಪಿನಲ್ಲಿರುವ ತಂಡಗಳ ಪೈಕಿ ಚೋಕರ್ಸ್ ಖ್ಯಾತಿಯ ದಕ್ಷಿಣ ಆಫ್ರಿಕಾ, ಈ ಬಾರಿಯಾದರೂ ಈ ಹಣೆಪಟ್ಟಿಯಿಂದ ಮುಕ್ತವಾಗುವುದೇ ಕಾದು ನೋಡಬೇಕು. ಸ್ಫೋಟಕ ಬ್ಯಾಟ್ಸ್ ಮನ್, ಮಾರಕ ಬೌಲಿಂಗ್ ದಾಳಿ ಇದ್ದರೂ ತಂಡ ಐಸಿಸಿಯ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲದಿರುವುದು ನಿರಾಸೆ ತಂದಿದೆ. ಇಂಗ್ಲೆಂಡ್ ತಂಡಕ್ಕೆ ಸ್ವಲ್ಪ ಸಮಸ್ಯೆ ಇದೆ. ತಂಡದಲ್ಲಿ ಅನುಭವಿ ಆಟಗಾರರ ಕೊರತೆ. ಇತ್ತೀಚಿನ ದಿನಗಳಲ್ಲಿ ತಂಡದ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ಇತ್ತ ಹಾಲಿ ಚಾಂಪಿಯನ್ ಶ್ರೀಲಂಕಾ, ಒಂದಿಬ್ಬರು ಆಟಗಾರರನ್ನು ಬಿಟ್ಟರೆ, ಮಿಕ್ಕವರು ಹೊಸಬರು. ತಂಡದಲ್ಲಿ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ. ಮತ್ತೊಂದೆಡೆ ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್ ಮನ್ ಗಳಿದ್ದರೂ ಅಗತ್ಯ ಬಿದ್ದಾಗ ಕೈಕೊಡುವುದು ಈ ತಂಡದ ದೊಡ್ಡ ಸಮಸ್ಯೆ. ಭಾರತೀಯ ಪಿಚ್ ಇವರಿಗೆ ಹೊಸದಲ್ಲ. ತಂಡ ಸಂಘಟಿತವಾಗಿ ಆಡಿದರೆ, ಯಾವ ತಂಡವಾದರೂ ತಲೆ ಬಾಗಲೇಬೇಕಾಗುತ್ತದೆ. ಇನ್ನು ಅಫ್ಘಾನಿಸ್ತಾನ ಈಗ ಅಂಬೆಗಾಲಿಡುವ ತಂಡವಾಗಿ ಉಳಿದಿಲ್ಲ. ಈ ಗುಂಪಿನಲ್ಲಿ ಯಾವುದೇ ತಂಡ ಕೊಂಚ ಯಾಮಾರಿದರೂ ಆಫ್ಘನ್ನರು ಎಡೆಮುರಿ ಕಟ್ಟುವುದರಲ್ಲಿ ಅನುಮಾನವಿಲ್ಲ. ಈ ಬಾರಿಯ ವಿಶ್ವಕಪ್ ನಲ್ಲಿ ಹೆಚ್ಚು ಕೇಳಿಬರುತ್ತಿರುವ ಮತ್ತೊಂದು ಅಂಶ ಐಪಿಎಲ್ ಅನುಭವ. ಹೌದು, ಕಳೆದ ಎಂಟು ವರ್ಷಗಳಿಂದ ವಿಶ್ವದ ಇತರೆ ಆಟಗಾರರು ಐಪಿಎಲ್ ನ ಭಾಗವಾಗಿದ್ದು, ಭಾರತದ ಪಿಚ್ ಅನುಭವ ಹೊಂದಿದ್ದಾರೆ. ಅಲ್ಲದೆ, ಭಾರತೀಯ ಆಟಗಾರರೊಂದಿಗೆ ಆಡಿದ್ದು, ಅವರ ಬಲಾಬಲವನ್ನು ಅರಿತಿದ್ದಾರೆ. ಇದು ಒಂದು ರೀತಿಯ ಸಕಾರಾತ್ಮಕ ಅಂಶ. ಅದೇ ರೀತಿ ಭಾರತೀಯ ಆಟಗಾರರಿಗೂ ಈ ಆಟಗಾರರ ಬಲಾಬಲ ಚೆನ್ನಾಗಿ ಗೊತ್ತಿದೆ. ಹಾಗೇ ನೋಡೊದಾದ್ರೆ ಐಪಿಎಲ್ ನಲ್ಲಿ ಆಡದಿರುವ ಇಂಗ್ಲೆಂಡ್ ಮತ್ತು ಪಾಕಿಸ್ತಾನ ಆಟಗಾರರಿಗೆ ಪಿಚ್ ವರ್ತನೆ ಸವಾಲಾಗಿ ಕಾಡಿದರೆ ಅಚ್ಚರಿ ಪಡಬೇಕಿಲ್ಲ. 2007ರಲ್ಲಿ ಭಾರತ ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸಿದ್ದನ್ನು ಈಗಲೂ ಅಭಿಮಾನಿಗಳು ಮೆಲುಕು ಹಾಕುತ್ತಿದ್ದಾರೆ. 2007ರ ತಂಡ ಹಾಗೂ ಈಗಿನ ತಂಡ ನೋಡಿದರೆ ಈಗಿನ ತಂಡ ಮೇಲ್ನೋಟಕ್ಕೆ ಹೆಚ್ಚು ಸಮತೋಲನದಿಂದಿದೆ. ಹೌದು.., ಆ ತಂಡ ಪ್ರಶಸ್ತಿ ಗೆದ್ದಿತ್ತಾದರೂ ಬಹುತೇಕ ಆಟಗಾರರು ಹೊಸಬರೇ ಆಗಿದ್ದರು. ಆದರೆ ಈಗಿನ ತಂಡದಲ್ಲಿ ಅನುಭವಿ ಮತ್ತು ಹೊಸ ಆಟಗಾರರ ಮಿಶ್ರಣ ತಂಡಕ್ಕೆ ಉತ್ತಮ ಫ್ಲೇವರ್ ನೀಡಿದೆ. ಜೊತೆಗೆ ಐಪಿಎಲ್ ನಲ್ಲಿ ಒತ್ತಡದ ಪರಿಸ್ಥಿತಿ ಎದುರಿಸಿರುವ ಅನುಭವ ಪ್ರಮುಖವಾಗಿ ಗಣನೆಗೆ ಬರುತ್ತದೆ. ಇವಿಷ್ಟು ಪುರುಷರ ವಿಭಾಗದ ಮಾತಾಯ್ತು. ಇನ್ನು ನಮ್ಮ ವನಿತೆಯರ ಬಗ್ಗೆ ಮಾತನಾಡಲೇ ಬೇಕು. ಕಾರಣ, ಈ ಟೂರ್ನಿ ಮಹಿಳಾ ಕ್ರಿಕೆಟ್ ಗಟ್ಟಿಗೊಳ್ಳಲು ಒಂದು ವೇದಿಕೆ ಎಂದರೆ ತಪ್ಪಿಲ್ಲ. ಹೌದು, ನಮ್ಮಲ್ಲಿ ಪುರುಷರ ಕ್ರಿಕೆಟ್ ಗೆ ಹೋಲಿಕೆ ಮಾಡಿದರೆ, ಮಹಿಳೆಯರ ಕ್ರಿಕೆಟ್ ತೀರಾ ಹಿಂದುಳಿದಿದೆ. ಅದು ಅಭಿಮಾನಿಗಳ ಬೆಂಬಲದಿಂದ ಹಿಡಿದು, ಟೂರ್ನಿಗಳು, ಜಾಹೀರಾತಿನವರೆಗೂ ಅನ್ವಯಿಸುತ್ತದೆ. ಒಂದು ಲೆಕ್ಕದಲ್ಲಿ ನೋಡಿದರೆ, ನಮ್ಮಲ್ಲಿ ಮಹಿಳಾ ಟೆನಿಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಹಾಕಿ ಕ್ರೀಡೆಗಳಿಗಿಂತ ಮಹಿಳಾ ಕ್ರಿಕೆಟ್ ಕಳೆಗುಂದಿದೆ. ಕ್ರಿಕೆಟ್ ಗಿಂತ ಇತರೆ ಕ್ರೀಡೆಗಳಲ್ಲಿ ಭಾರತೀಯ ವನಿತೆಯರು ಹೆಚ್ಚು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿ ಸಾಧನೆ ಮಾಡಿ ಜನರನ್ನು ಆಕರ್ಷಿಸಿದೆ. ಇವರಿಗೆ ಸಿಕ್ಕ ಅವಕಾಶದ ಮುಂದೆ ಮಹಿಳಾ ಕ್ರಿಕೆಟ್ ತಂಡಕ್ಕೆ ಸಿಕ್ಕಿರುವ ಅವಕಾಶ ಕೊಂಚ ಕಡಿಮೆಯೇ ಇದೆ. ಅದರಲ್ಲೂ ಟಿವಿಗಳಲ್ಲಿ ನೇರ ಪ್ರಸಾರ, ಇತರೆ ಮಾಧ್ಯಮಗಳಲ್ಲಿ ಪ್ರಚಾರದ ಕೊರತೆ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಈ ಎಲ್ಲ ಕಾರಣಗಳಿಂದ ಈ ಟೂರ್ನಿ ಹೆಚ್ಚು ಜನರ ಗಮನ ಸೆಳೆಯಲಿದ್ದು, ಭಾರತೀಯ ಮಹಿಳಾ ತಂಡ ಉತ್ತಮ ಪ್ರದರ್ಶನ ನೀಡಿದ್ದೇ ಆದಲ್ಲಿ, ಭಾರತ ಮಹಿಳಾ ಕ್ರಿಕೆಟ್ ಗೆ ಹೊಸ ತಿರುವು ಸಿಗುವ ಅವಕಾಶವಿದೆ. ಭಾರತ ವನಿತೆಯರ ತಂಡ ಸಹ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಅದರ ನೆಲದಲ್ಲೇ ಮಣಿಸಿರುವುದು ಮಿಥಾಲಿ ರಾಜ್ ಪಡೆಯ ಆತ್ಮಸ್ಥೈರ್ಯ ಹೆಚ್ಚಿಸಿದೆ. ಉಳಿದಂತೆ ಈ ವಿಭಾಗದಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ದೈತ್ಯ ತಂಡಗಳಾಗಿವೆ. ಹಾಗಾಗಿ ಭಾರತ ವನಿತೆಯರ ತಂಡ ಈ ಟೂರ್ನಿಯಲ್ಲಿ ಯಾವ ಮಟ್ಟದ ಪ್ರದರ್ಶನ ನೀಡಲಿದೆ ಎಂಬುದು ಸದ್ಯದ ಕುತೂಹಲ. ಚೀನಾ ಸಹಕಾರದಲ್ಲಿ ತಲೆ ಎತ್ತಲಿರುವ ಕೊಲಂಬೊ ಬಂದರು ನಗರಿ, ಸಡಿಲವಾಯ್ತೇ ಭಾರತದೊಂದಿಗಿನ ಲಂಕಾ ಮೈತ್ರಿ? | Digital Kannada ಕಳೆದ ವರ್ಷ ಚೀನಾ ಸಹಕಾರದೊಂದಿಗೆ ಕೊಲಂಬೊದಲ್ಲಿ ಬಂದರು ನಗರಿ ನಿರ್ಮಾಣದ ಯೋಜನೆಯನ್ನು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಕೈಬಿಟ್ಟಿದ್ದರು. ಆ ಮೂಲಕ ಶ್ರೀಲಂಕಾ, ಭಾರತದತ್ತ ವಾಲುತ್ತಾ ಸ್ನೇಹವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ನಿರೀಕ್ಷೆಗಳು ಮೂಡಿತ್ತು. ಈಗ ಒಂದು ವರ್ಷದ ನಂತರ ಕಾಲ ಬದಲಾದಂತೆ ಶ್ರೀಲಂಕಾದ ನಿರ್ಧಾರವೂ ಬದಲಾಗಿದ್ದು, ಮತ್ತೆ ಈ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದೆ. 2014ರ ಸೆಪ್ಟೆಂಬರ್ ನಲ್ಲಿ ಕೋಲಂಬೊ ಪೊರ್ಟ್ ಸಿಟಿ (ಬಂದರು ನಗರ) ನಿರ್ಮಾಣ ಯೋಜನೆಯನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಉದ್ಘಾಟನೆ ಮಾಡಿದ್ದರು. ಆದರೆ, ಶ್ರೀಲಂಕಾದಲ್ಲಿ ಚೀನಾ ಪ್ರಭಾವದ ಬಗ್ಗೆ ಪ್ರಶ್ನೆ ಮೂಡಿ ಕೆಲವು ಅಭಿಯಾನಗಳು ನಡೆದ ಹಿನ್ನೆಲೆಯಲ್ಲಿ 2015ರಲ್ಲಿ ಅಧ್ಯಕ್ಷ ಸ್ಥಾನ ಅಲಂಕರಿಸಿದ ಮೈತ್ರಿಪಾಲ ಈ ಯೋಜನೆ ಕೈಬಿಟ್ಟಿದ್ದರು. ಈ ಯೋಜನೆಯಲ್ಲಿ 233 ಹೆಕ್ಟೇರ್ (576 ಎಕರೆ) ಪ್ರದೇಶದಲ್ಲಿ ಬಂದರಿನ ಜತೆಗೆ ಆಡಳಿತ ಕಚೇರಿ, ಹೊಟೇಲ್, ಶಾಪಿಂಗ್ ಕೇಂದ್ರಗಳು ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಹೊಂದಿದೆ. ಇಲ್ಲಿ ಶ್ರೀಲಂಕಾ 125 ಹೆಕ್ಟೇರ್ ಪ್ರದೇಶದ ಮೇಲೆ ಹಕ್ಕು ಸ್ಥಾಪಿಸಿದರೆ, 20 ಹೆಕ್ಟೇರ್ ಪ್ರದೇಶ ಚೀನಾ ಕಮ್ಯುನಿಕೇಷನ್ಸ್ ಹಕ್ಕುದಾರಿಕೆಗೆ ಒಳಪಡುತ್ತದೆ. ಉಳಿದ ಪ್ರದೇಶವನ್ನು ಸಿಎಚ್ಇಸಿ ಕೊಲಂಬೊ ಪೋರ್ಟ್ ಸಿಟಿ ಲಿ. ಗೆ 99 ವರ್ಷಗಳ ಕಾಲಾವಧಿಗೆ ಭೋಗ್ಯಕ್ಕೆ ನೀಡಲಾಗಿರುತ್ತದೆ. ಈಗ ಸಿಎಚ್ಇಸಿ ಪೋರ್ಟ್ ಸಿಟಿ ಕೊಲಂಬೊ ಪ್ರೈ.ಲಿ. ಮಂಗಳವಾರ ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಪರಸ್ಪರ ಲಾಭದಾಯಕ ಸೂತ್ರದ ಆಧಾರದ ಮೇಲೆ ಮತ್ತೆ ಯೋಜನೆ ಜಾರಿಗೆ ಮುಂದಾಗಿದೆ. ಈ ಯೋಜನೆಯಲ್ಲಿ ಒಟ್ಟು 1.4 ಬಿಲಿಯನ್ ಅಮೆರಿಕನ್ ಡಾಲರ್ (₹9.4 ಸಾವಿರ ಕೋಟಿ) ಮೊತ್ತವಾಗಿದೆ. ‘ಈ ಮಹತ್ವಪೂರ್ಣ ಯೋಜನೆಯನ್ನು ತಡೆ ಹಿಡಿದಿದ್ದಕ್ಕೆ ಬೇಸರ ವ್ಯಕ್ತಪಡಿಸುತ್ತೇವೆ. ಮತ್ತೆ ಈ ಕಾಮಗಾರಿಗೆ ಜೀವ ತುಂಬಲು ಸುದೀರ್ಘ ಪ್ರಕ್ರಿಯೆ ನಡೆಸಬೇಕಾಯ್ತು. ಆದಷ್ಟು ಬೇಗ ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ನಿರೀಕ್ಷೆ ಇದೆ’ ಎಂದು ಸ್ವತಃ ಸಿಎಚ್ಇಸಿ ಪೋರ್ಟ್ ಸಿಟಿ ಅಭಿಪ್ರಾಯ ವ್ಯಕ್ತಪಡಿಸಿದೆ. ಲಂಕಾ ಪ್ರಧಾನ ಮಂತ್ರಿ ರಾನಿಲ್ ವಿಕ್ರಮಸಿಂಘೆ ಏಪ್ರಿಲ್ ನಲ್ಲಿ ಬೀಜಿಂಗ್ ಪ್ರವಾಸ ಕೈಗೊಳ್ಳಲಿದ್ದು, ಈ ಬಗ್ಗೆ ಚರ್ಚೆ ನಡೆಸಲಾಗುವುದು. ಆರಂಭದಲ್ಲಿ ಭಾರತದೊಂದಿಗಿನ ಸ್ನೇಹಕ್ಕೆ ಹೆಚ್ಚು ಮಹತ್ವ ನೀಡಿದ್ದ ಲಂಕಾ ಅಧ್ಯಕ್ಷ ಸಿರಿಸೇನಾ ಈಗ ಚೀನಾ ಜತೆಗಿನ ಸಂಬಂಧವನ್ನು ಪುನರ್ ಸ್ಥಾಪಿಸಲು ಮುಂದಾಗಿರುವುದು ಸ್ಪಷ್ಟವಾಗಿ ಗೋಚರಿಸಿದೆ. Previous articleಸುದ್ದಿಸಂತೆ: ವಿಟಿಯು ಕುಲಪತಿ ಅಮಾನತು, ಟಿ20 ವನಿತಾ ವಿಜಯ, ಮಲ್ಯ, ಮ್ಯಾನ್ಮಾರ್… ನೀವು ತಿಳಿಬೇಕಿರೋ ಸುದ್ದಿಗಳು
OSCAR-2019
ಯಡಿಯೂರಪ್ಪ ತಾನು ಮುಳುಗೋದಲ್ದೆ, ತನ್ನೊಟ್ಟಿಗೆ ಬಿ.ಜೆ.ಪಿಯ ಎರಡನೇ ಸುತ್ತಿನ ಅವಕಾಶದ ಆಸೆಗಳು ಹಾಗೂ ಶೋಭಕ್ಕನಂತಾ ಒಳ್ಳೆ ನಾಯಕಿಯನ್ನೂ ಮುಳುಗಿಸಿಬಿಟ್ಟ. ಯೆಡ್ಡಿಯ ಈ ‘ಸಿಪಾಯಿದಂಗೆ’ಯ ಒಂದೇ ಸಂತೋಷದ ಸಂಗತಿ ಅಂದರೆ, ರೇಣುಕಾಚಾರ್ಯನಂತಹ ಬೆನ್ನೆಲುಬಿಲ್ಲದ ರಾಜಕಾರಣಿಯನ್ನು ಸೋಲುವಂತೆ ಮಾಡಿದ್ದು (ಪಾಪ ರೇಣುಗೆ ಮುತ್ತು ಕೊಟ್ಟು ಸಮಾಧಾನ ಮಾಡ್ಸೋಣ ಅಂದ್ರೆ, ಜಯಕ್ಕ ಬೇರೆ ಬಿಗ್ ಬಾಸ್ ನಲ್ಲಿ ಬಿಝಿ…ತ್ಚು ತ್ಚು ತ್ಚು) ೧) ಇನ್ನೊಂದು ವರ್ಷ ಕರ್ನಾಟಕಕ್ಕೆ ಕೇಂದ್ರದಿಂದ ಸವಲತ್ತೋ ಸವಲತ್ತು. ೨೦೧೩-೧೪ ಕನ್ನಡಿಗರಿಗೆ ಸುವರ್ಣವರ್ಷ. ಬಹುಶಃ ಕಾವೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿಕ್ಕೆ ಪಕ್ವವಾದ ಸಮಯ 🙂 ೨) ಮುಂದಿನ ಲೋಕಸಭಾ ಚುನಾವಣೆಯ ಸಮಯಕ್ಕೆ ಮತದಾರರನ್ನು ಓಲೈಸಲು, ಇನ್ನೂ ಸ್ವಲ್ಪ ಜಾಸ್ತಿ ಅನುದಾನ ಕೇಂದ್ರದಿಂದ ಬಂದರೂ ಆಶ್ಚರ್ಯವೇನಿಲ್ಲ ೩) ಮುಂದಿನ ಕೇಂದ್ರ ಚುನಾವಣೆಯಲ್ಲಿ ಮತ್ತೇನಾದರೂ ಯು.ಪಿ.ಎ ಚುಕ್ಕಾಣಿ ಹಿಡಿದರೆ (ಬಹಳವೇ ದೂರದ ಸಾದ್ಯತೆ), ಅಥವಾ ದೇವರೇನಾದ್ರೂ ನಿದ್ದೆ ಗಿದ್ದೆ ಮಾಡಿ ಕಾಂಗ್ರೆಸ್ಸಿಗೇ ಬಹುಮತ ಸಿಕ್ಕಿಬಿಟ್ಟರೆ, ನಮಗೆ ಇನ್ನೂ ಸ್ವಲ್ಪ ದಿನ ನೆಮ್ಮದಿ. ಆದರೆ ದೇಶ ಅಧೋಗತಿ ಹಿಡಿಯುವದಂತೂ ನಿಶ್ಚಿತ 😦 ನಮ್ಮ ಕರ್ಮ. ೧೯೯೨ರಿಂದಲೂ ಕರ್ನಾಟಕಕ್ಕೆ ಕೇಂದ್ರದ ಆಡಳಿತ ಪಕ್ಷ ರಾಜ್ಯದಲ್ಲಿ ಚುಕ್ಕಾಣಿ ಹಿಡಿಯಲೇ ಇಲ್ಲ. ಈ ಬಾರಿಯೂ ಅದನ್ನೇ ಮತ್ತೆ ಉಣಬಡಿಸಿದ್ದಾನೆ ಮತದಾರ. ಬೆಂಗಳೂರಿನ ೩೨ ಲಕ್ಷ ‘ಅ’ಮತದಾರರು ಮೇ ೪ ರಂದು ಹೊರಬಂದಿದ್ದರೆ, ಸಮೀಕರಣ ಸ್ವಲ್ಪ ಬದಲಾಗುತ್ತಿತ್ತೇನೋ (ಬೆಂಗಳೂರು ಒಂದು ಉಪಮೆ ಮಾತ್ರ, ಈ ಮಾತು ಎಲ್ಲಾ ಚುನಾವಣಾ ಕ್ಷೇತ್ರಗಳಿಗೂ ಅನ್ವಯವಾಗುವಂತದ್ದು). ಆದರೆ, ಚುನಾವಣೆ ಆಗಿ ಹೋಗಿದೆ. ಪಲಿತಾಂಶ ನಮ್ಮ ಮುಂದಿದೆ. ನೋಡೋಣ ನಮ್ಮ ಭವಿಷ್ಯ ಹೇಗೆ ರೂಪುಗೊಳ್ಳುತ್ತದೆಂದು? ಆಶಾವಾದವೇ best ವಾದ. ಆಶಯಿಸುವಂತ್ತಿದ್ದರೆ ಒಳ್ಳೆಯದನ್ನೇ ಆಶಿಸೋಣ, ಏನಂತೀರ? Posted in UncategorizedTagged bjp, congress, elections, karnataka elections, karnataka polls, results
OSCAR-2019
ಶಿವಮೊಗ್ಗ, ಮಾರ್ಚ್ 12: ಗದಗ ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ 2ಟಿ.ಎಂ.ಸಿ. ಕುಡಿಯುವ ನೀರನ್ನು ಭದ್ರಾ ಜಲಾಶಯದಿಂದ ಹರಿಸುವಂತೆ ಸರ್ಕಾರ ಮನವಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಕಾಡಾ ಕಛೇರಿಯಲ್ಲಿ ಇಂದು 12ಜಿಲ್ಲೆಯ ಜನಪ್ರತಿನಿಧಿಗಳು, ಸರ್ಕಾರಿ ನಾಮ ನಿರ್ದೇಶಿತರು, ರೈತರು ಸಭೆ ನಡೆಸಿ ನೀರು ಬಿಡಲು ಸಾದ್ಯವಿಲ್ಲವೆಂದು ನಿರ್ಣಯ ಕೈಗೊಂಡರು. ಗದಗ ಜಿಲ್ಲೆಯ ಜಿಲ್ಲಾಧಿಕಾರಿಗಳು ಬಹುಗ್ರಾಮದ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಕುಡಿಯುವ ನೀರಿಗೆ ಕಾಡಾದಿಂದ 2ಟಿ.ಎಂಸಿ ನೀರು ಬಿಡುಗಡೆ ಮಾಡಿಸುವಂತೆ ಸರ್ಕಾರದ ಮೂಲಕ ಕಾಡಾಕ್ಕೆ ಮನವಿ ಮಾಡಿಕೊಂಡಿತ್ತು. ಈ ಕುರಿತು ಕಾಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರ ನೇತೃತ್ವದಲ್ಲಿ ಸಭೆ ನಡೆಸಿದ ಕಾಡ ನೀರಾವರಿ ಸಲಹ ಸಮಿತಿ ಬೇಸಿಗೆ ಇರುವುದರಿಂದ ಬೆಳೆಗಳಿಗೆ ಮತ್ತು ಕುಡಿಯುವ ನೀರಿಗೆ ಅವಶ್ಯಕತೆ ಇರುವುದರಿಂದ ಬೇಡಿಕೆ ಇರುವ ನೀರನ್ನ ಬಿಡಲು ಸಾದ್ಯವಿಲ್ಲವೆಂದು ನಿರ್ಣಯಕೈಗೊಂಡು ಸರ್ಕಾರಕ್ಕೆ ನಿರ್ಣಯ ಕಳುಹಿಸಿಕೊಟ್ಟಿದೆ. ಈ ಕುರಿತು ಕಾಡಾ ಅಧ್ಯಕ್ಷ ಸುಂದರೇಶ್ ಮಾತನಾಡಿ ಕಳೆದ ಎರಡು ಬಾರಿ ಭದ್ರಾ ಜಲಾನಯನ ಪ್ರದೇಶಕ್ಕೆ ನೀರು ಹರಿಸಲು ಆಗಿರಲಿಲ್ಲ. ಈ ಬಾರಿ ಬೆಳೆಗೆ ಪ್ರಾಮುಖ್ಯತೆ ನೀಡಿ 125ದಿನ ನೀರು ಬಿಡುವುದಾಗಿ ನಿರ್ಣಯ ಕೈಗೊಂಡಿದ್ದೆವು. ಅದರಂತೆ ಇಂದಿಗೆ 66ದಿನ ನೀರು ಹರಿಸಲಾಗಿದೆ. ಈಗಾಗಲೇ ಗದಗ ಹಾಗೂ ಹಾವೇರಿಗೆ 3.45 ಟಿ.ಎಂ.ಸಿ ನೀರು ಹರಿಸಬೇಕಿದ್ದು ಅದರಲ್ಲಿ 2.235ಟಿ.ಎಂಸಿ ನೀರು ಬಿಡಲಾಗಿದೆ. ಇನ್ನು 1.1ಟಿ.ಎಂ.ಸಿ.ನೀರು ಬಿಡಬೇಕು ಅದಕ್ಕೆ ಮೇ ತಿಂಗಳ ಕೊನೆಯವರೆಗೂ ಅವಕಾಶ ಇದೆ ಎಂದರು. ರೈತ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ ಭದ್ರಾ ಜಲಾನಯನ ಪ್ರದೇಶದಲ್ಲಿ ಅಗತ್ಯವಿರುವ ನೀರು ಶೇಖರಣೆಯಲ್ಲಿಟ್ಟುಕೊಂಡು ಮೇ ತಿಂಗಳ ವರೆಗೆ ನೀರು ಹರಿಸಬೇಕಿದೆ. ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ ಇದೆ. ಹಾಗಾಗಿ ಗದಗ ಜಿಲ್ಲಾಧಿಕಾರಿಗಳು ಹಾಗು ಜನಪ್ರತಿ ನಿದಿಗಳು ಅಗತ್ಯ ನೀರನ್ನ ವರ್ಷದ ಪ್ರಾರಂಭದಲ್ಲಿ ಪ್ರಸ್ತಾವನೆ ಕಳುಹಿಸಿದ್ದರೆ ಸೂಕ್ತ ಕ್ರಮ ಜರುಗಿಸಬಹುದಿತ್ತು. ಆದರೆ ಏಕಾಏಕಿ ಕೇಳಿರುವುದರಿಂದ ಕಾಡಾ ನೀರಾವಾರಿ ಸಲಹ ಸಮಿತಿ ಬೇಡಿಕೆ ನೀರನ್ನ ಹರಿಸಲು ಸಾದ್ಯವಿಲ್ಲ ಎಂದು ತೀರ್ಮಾನಿಸಿದೆ ಎಂದರು. ಸಭೆಯಲ್ಲಿ ಭದ್ರಾವತಿ ಅಪ್ಪಾಜಿ ಗೌಡ, ಹರಿಹರ‌ ಶಾಸಕ ಶಿವಶಂಕರ್, ತರೀಕೆರೆ ಶಾಸಕ ಶ್ರೀನಿವಾಸ, ಹೊನ್ನಾಳಿ ಶಾಸಕ ಶಾಂತನ ಗೌಡ, ಜಿಪಂ ಸದಸ್ಯ ತೇಜಸ್ವಿ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.
OSCAR-2019
ಲಕ್ಷ್ಮಣರಾಯರು ‘ಹೊಯಿಸಳ’ ಎಂಬ ಹೆಸರಿನಿಂದ ಮಕ್ಕಳ ಸಾಹಿತ್ಯವನ್ನು ಸೃಷ್ಟಿ ಮಾಡತೊಡಗಿದರು. ಹೊಯಿಸಳರು ಜನಪ್ರಿಯ ಸಾಹಿತಿ ಎಂದು ಕೀರ್ತಿ ಪಡೆದರು.ಮಕ್ಕಳ ಸಾಹಿತ್ಯಕ್ಕೆ ರತ್ನಪ್ರಾಯರಾದ ಜಿ. ಪಿ. ರಾಜರತ್ನಂ ಹೊಯಿಸಳರನ್ನು ‘‘ನಮ್ಮ ಪಾಲಿಗೆ ಅವರು ಋಷಿಗಳು’’ ಎಂದು ಭಕ್ತಿ ಕಾಣಿಕೆ ಸಲ್ಲಿಸಿದ್ದಾರೆ. ಇವರ ಕಥೆ ಇಲ್ಲಿದೆ.
OSCAR-2019
ಬೆಂಗಳೂರು, ಏಪ್ರಿಲ್ 12: ಕರ್ನಾಟಕದಲ್ಲಿ ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಸೆಡ್ಡು ಹೊಡೆಯಲು ನಿರ್ಧರಿಸಿರುವ ಬಿಜೆಪಿ, ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರನ್ನು ಬಿಜೆಪಿಗೆ ಸೆಳೆಯಲು ಸಾಕಷ್ಟು ಪ್ರಯತ್ನ ಪಟ್ಟು ವಿಫಲವಾಗಿದೆ ಎಂದು ಕೆಲವು ಮೂಲಗಳು ತಿಳಿಸಿವೆ. ಯುವ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಬಿಜೆಪಿ ಈ ಇಬ್ಬರು ಮಿಸ್ಟರ್ ಕ್ಲೀನ್ ಖ್ಯಾತಿಯ ಟೀಂ ಇಂಡಿಯಾದ ಮಾಜಿ ನಾಯಕರುಗಳನ್ನು ಬಿಜೆಪಿಗೆ ಸೇರುವಂತೆ ಆಹ್ವಾನಿಸಿತ್ತು. ಈ ಕುರಿತು ಕನ್ನಡದ ಈ ಇಬ್ಬರು ಕ್ರಿಕೆಟ್ ದಿಗ್ಗಜರೊಂದಿಗೆ ಹಲವು ಸುತ್ತಿನ ಮಾತುಕತೆಯೂ ನಡೆದಿತ್ತು. ಆದರೆ ರಾಜಕೀಯದಿಂದ ದೂರವೇ ಇರಲು ಬಯಸಿರುವ ಗೋಡೆ ಖ್ಯಾತಿಯ ದ್ರಾವಿಡ್ ಮತ್ತು ಜಂಬೋ ಕುಂಬ್ಳೆ ಬಿಜೆಪಿ ಆಹ್ವಾನಕ್ಕೆ 'ಒಲ್ಲೆ' ಎಂದಿದ್ದಾರೆ. ಕುಂಬ್ಳೆ ಅವರ ಆಪ್ತ ಮೂಲಗಳ ಪ್ರಕಾರ ಬಿಜೆಪಿ ಈ ಇಬ್ಬರನ್ನೂ ಪಕ್ಷಕ್ಕೆ ಸೇರುವಂತೆ ಸಾಕಷ್ಟು ಸಾರಿ ಮಾತುಕತೆ ನಡೆಸಿದೆ. ಆದರೆ ಇಬ್ಬರೂ ಬಿಜೆಪಿ ಆಮಂತ್ರಣವನ್ನು ವಿನಮೃವಾಗಿಯೇ ತಿರಸ್ಕರಿಸಿದ್ದಾರೆ. ಗೂಗ್ಲಿ ಮಾಂತ್ರಿಕ, ವಿಶ್ವ ವಿಖ್ಯಾತ ಸ್ಪಿನ್ನರ್ ಅನಿಲ್ ಕುಂಬ್ಳೆ ಮತ್ತು ಗೋಡೆ ಖ್ಯಾತಿಯ ಅಪೂರ್ವ ಬ್ಯಾಟ್ಸ್ಮನ್ ರಾಹುಲ್ ದ್ರಾವಿಡ್ ಅವರಿಗೆ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಗ್ರಾಮೀಣ ಭಾಗಗಳಲ್ಲೂ ಇವರನ್ನು ಯೂತ್ ಐಕಾನ್ ಎಂಬಂತೆ ನೋಡುವ ಸಾಕಷ್ಟು ಜನರಿದ್ದಾರೆ. ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಬಿಜೆಪಿಯ ತೂಕವನ್ನು ಹೆಚ್ಚಿಸಿಕೊಳ್ಳುವ ಯೋಚನೆ ವೈಫಲ್ಯ ಕಂಡಂತಾಗಿದೆ. karnataka assembly elections 2018 anil kumble rahul dravid bjp ಕರ್ನಾಟಕ ವಿಧಾನಸಭೆ ಚುನಾವಣೆ 2018 ಅನಿಲ್ ಕುಂಬ್ಳೆ ರಾಹುಲ್ ದ್ರಾವಿಡ್ ಬಿಜೆಪಿ
OSCAR-2019
ಬೆಂಗಳೂರು: ಅಕ್ಷರ ಕಲಿಸಿ, ಬದುಕಿನ ದಾರಿ ತೋರಿದ ಗುರುವಿಗೆ ನಮನ ಸಲ್ಲಿಸಲು ಶಿಕ್ಷಣ ದಿನಾಚರಣೆ ಒಂದು ನೆಪ. ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಜಾವಾಣಿ ಜಾಲತಾಣದಲ್ಲಿ ಪ್ರಕಟವಾದ, ನೀವು ಮಿಸ್‌ ಮಾಡದೆ ಓದಲೇ ಬೇಕಾದ ಹತ್ತು ಸುದ್ದಿಗಳು ಇಲ್ಲಿವೆ. 49 ವರ್ಷಗಳಿಂದ ಊರವರ ಅಚ್ಚುಮೆಚ್ಚಿನ ಶಾಲೆಯಾಗಿದ್ದ ಶಿರಸಿ ತಾಲ್ಲೂಕು ವಾನಳ್ಳಿಯ ಗಜಾನನ ಮಾಧ್ಯಮಿಕ ಶಾಲೆಯನ್ನು ಉಳಿಸಿಕೊಂಡಿದ್ದು ಹೇಗೆ? ಖ್ಯಾತ ವಿಜ್ಞಾನಿ ಸಿ.ಎನ್.ಆರ್. ರಾವ್ ಅವರ ಬದುಕು ಬದಲಿಸಿದ ಅಧ್ಯಾಪಕ ಸಹಸ್ರಬುದ್ಧೆ. ಅವರು ಶಿಫಾರಸು ಮಾಡಿದ ಒಂದು ಪುಸ್ತಕ ಓದಿದ್ದೇ ರಾವ್ ಅವರನ್ನು ಖ್ಯಾತ ವಿಜ್ಞಾನಿಯಾಗಲು ಪ್ರೇರೇಪಿಸಿತಂತೆ! ಪ್ರಾಥಮಿಕ ಶಿಕ್ಷಣದಿಂದ ಕಾಲೇಜು ಜೀವನದವರೆಗಿನ ಎಲ್ಲ ನೆಚ್ಚಿನ ಗುರುಗಳಿಗೂ ನಮನ ಸಲ್ಲಿಸಿದ್ದಾರೆ ಚಿತ್ರನಟ ರಮೇಶ್ ಅರವಿಂದ್. ಇಂಗ್ಲೆಂಡ್‌ ಮೂಲದ ಆ್ಯನ್ ವಾರಿಯರ್ ಬೆಂಗಳೂರಿನ ಬಿಷಪ್‌ ಕಾಟನ್‌ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದವರು. ಕಿರಣ್‌ ಮಜುಂದಾರ್‌ ಷಾ ಅವರಲ್ಲಿದ್ದ ಉದ್ಯಮಿಯನ್ನು ಅನಾವರಣಗೊಳಿಸಿದವರು. ಮಜುಂದಾರ್ ಷಾ ತಮ್ಮ ನೆಚ್ಚಿನ ಶಿಕ್ಷಕಿಗೆ ನಮನ ಸಲ್ಲಿಸಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರ ವೃತ್ತಿ ಭದ್ರತೆ, ಸವಾಲುಗಳು, ಆತಂಕ, ತಮುಲಗಳನ್ನು ಲೇಖನವೊಂದರಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಡಾ.ಎಚ್.ಬಿ. ಚಂದ್ರಶೇಖರ್. ವಿದ್ಯಾರ್ಥಿಗಳಿಗಾಗಿ ಜೀವನವನ್ನೇ ಮುಡುಪಾಗಿಟ್ಟವರು ವಿಜಯಪುರ ಜಿಲ್ಲೆ ತಾಳಿಕೋಟೆ ತಾಲ್ಲೂಕು ಮಿಣಜಗಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಮಹಾದೇವಪ್ಪ ಸಂಗಪ್ಪ ಹುಲ್ಲೂರ. ದಣಿವರಿಯದ ಸೇವೆಯ ಚಿತ್ರಣ ಇಲ್ಲಿದೆ. ಹೊಸಪೇಟೆಯ ಕಾರಿಗನೂರು ಸರ್ಕಾರಿ ಪ್ರೌಢಶಾಲೆಯ ಇಂಗ್ಲಿಷ್‌ ಶಿಕ್ಷಕ ಬಿ. ಸೈಯದ್‌ ಹುಸೇನ್‌ ಅವರಿಗೆ ಈ ಬಾರಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ದೊರೆತಿದೆ. ಸ್ವಂತ ಖರ್ಚಿನಲ್ಲಿ ಮನೆಯಲ್ಲೇ ಗ್ರಂಥಾಲಯ ತೆರೆದು ವಿದ್ಯಾರ್ಥಿಪ್ರೀತಿ ತೋರುತ್ತಿರುವ ಸೈಯದ್, ಓದಿನಲ್ಲಿ ಹಿಂದಿರುವ ಮಕ್ಕಳಿಗೆ ಉಚಿತ ತರಗತಿಗಳನ್ನೂ ಆಯೋಜಿಸುತ್ತಾರೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕು ಮುದ್ನಾಳ ತಾಂಡಾದ ಬಹುತೇಕ ಜನರು ಉದ್ಯೋಗ ನಿಮಿತ್ತ ಗೋವಾದಲ್ಲಿದ್ದಾರೆ. ಅಜ್ಜ–ಅಜ್ಜಿಯರ ಆಸೆಯಲ್ಲಿರುವ ಮಕ್ಕಳಿಗೆ ತಂದೆ–ತಾಯಿಯ ಕೊರತೆಯೇ ಕಾಡದಂತೆ ಪ್ರೀತಿಯಿಂದ ಶಿಕ್ಷಣ ನೀಡುತ್ತಿದ್ದಾರೆ ಮಹಾಂತೇಶ ಕೃಷ್ಣಪ್ಪ ಪೂಜಾರಿ ಮತ್ತು ಅವರ ಪತ್ನಿ ಶ್ರೀದೇವಿ ಶಿವಣ್ಣ ಗುಡದಿನ್ನಿ. ಕಾನ್ವೆಂಟ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಸರ್ಕಾರಿ ಶಾಲೆಗೆ ಸೇರುವುದನ್ನು ಕೇಳಿದ್ದೀರಾ? ಗುಂಡ್ಲುಪೇಟೆ ತಾಲ್ಲೂಕಿನ ಹೊಂಗಳ್ಳಿ ಗ್ರಾಮದಲ್ಲಿ ಇದು ಸಾಧ್ಯವಾಗಿದೆ. ಅದು ಹೇಗೆ ಎಂದು ಅರ್ಥವಾಗಲು ನೀವು ಈ ಸ್ಟೋರಿ ಓದಬೇಕು. ಕೃಷಿ ಕಾಯಕವಾಗಿದ್ದರೂ ಪ್ರವೃತ್ತಿಯಿಂದ ಶಿಕ್ಷಕನಾಗಿ ಅದೆಷ್ಟೋ ವಿದ್ಯಾರ್ಥಿಗಳ ಪಾಲಿನ ಬೆಳಕಾಗಿದ್ದಾರೆ ಧಾರವಾಡ ತಾಲ್ಲೂಕಿನ ಕರಡಿಗುಡ್ಡ ಗ್ರಾಮದ ಶಿಕ್ಷಕ ವಿರೂಪಾಕ್ಷಪ್ಪ ಕೋಟೂರು. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಇಂಗ್ಲಿಷ್ ಭಯ ತೊಲಗಿಸಿದ ಹೆಗ್ಗಳಿಕೆ ಇವರದ್ದು.
OSCAR-2019
ಭಾರತೀಯ ವಿಜ್ಞಾನಿಗಳಲ್ಲಿ ಆರ್ಯಭಟನ ಸ್ಥಾನ ತುಂಬಾ ವಿಶೇಷವಾದುದು. ಖಗೋಳ -ಗಣಿತ ಶಾಸ್ತ್ರಗಳಲ್ಲಿ ಅಪಾರ ಜ್ಞಾನವನ್ನು ಪಡೆದಿದ್ದ ಈತನ ಕೃತಿ ಭಾರತದಲ್ಲಿ ಸರ್ವತ್ರ ಮಾನ್ಯವಾಗಿದ್ದುದು ಮಾತ್ರವಲ್ಲ, ಪಂಚಾಂಗಗಳ ನಿರ್ಮಾಣದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೂ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿತ್ತು. ಬೀಜಗಣಿತ, ತ್ರಿಕೋಣಮಿತಿ ಮತ್ತು ಖಗೋಳ ವಿಜ್ಞಾನಕ್ಕೆ ಆರ್ಯಭಟನ ಕೊಡುಗೆ ತುಂಬಾ ಮಹತ್ತರವಾದುದು, ಮಾತ್ರವೆ ಅಲ್ಲದೆ ಆ ಶಾಸ್ತ್ರಗಳ ವ್ಯಾಪಕ ಬೆಳವಣಿಗೆಗೆ ಅಡಿಗಲ್ಲಿನಂತಿದೆ. ಆರ್ಯಭಟನನ್ನು ಭಾರತೀಯ ಆದ್ಯ ಗಣಿತಾಚಾರ್ಯ ಹಾಗೂ ಖಗೋಳ ವಿಜ್ಞಾನಿ ಎಂಬುದನ್ನು ಗುರುತಿಸಿ ಅವನ ನೆನಪಿಗಾಗಿ ಭಾರತದಲ್ಲಿ ತಯಾರಾದ ಮೊದಲನೆಯ ಕೃತಕ ಉಪಗ್ರಹವನ್ನು ಅವನ ಹೆಸರಿನಿಂದಲೇ ಕರೆದು 1975 ಏಪ್ರಿಲ್ 19ರಂದು ಬಾಹ್ಯಾಕಾಶಕ್ಕೆ ಹಾರಿ ಬಿಟ್ಟಿದ್ದು ಹೆಮ್ಮೆಯ ಸಂಗತಿಯೇ. ಭಾರತೀಯ ಜ್ಯೋತಿಶ್ಶಾಸ್ತ್ರವನ್ನು ಪ್ರತ್ಯಕ್ಷಕ್ಕೆ ವಿರುದ್ಧವಾಗದಂತೆ ಪರಿಷ್ಕರಿಸಿ ಹೊಸ ವಿಷಯಗಳನ್ನು ತಿಳಿಸಿದ ಸುಪ್ರಸಿದ್ಧ ಖಗೋಳಜ್ಞನ ಹೆಸರನ್ನು ಇರಿಸಿದ್ದು ಸಾರ್ಥಕವೇ.
OSCAR-2019
ವಾಷಿಂಗ್ಟನ್‌ (ಆಗಸ್ಟ್ 21) : ಅಮೆರಿಕದ ಅರಿಜೋನಾ ರಾಜ್ಯದ ಮೆಸ್ಸಾದಲ್ಲಿರುವ ಬ್ಯಾನರ್‌ ಡೆಸರ್ಟ್‌ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುವ ದಾದಿಯರು ಗರ್ಭಿಣಿಯಾಗಿದ್ದಾರೆ. ಅರೇ, ವಿವಾಹಿತ ಮಹಿಳೆಯರು ಗರ್ಭಿಣಿಯರಾಗುವುದರಲ್ಲಿ ವಿಶೇಷ ಏನೆಂದು ಚಕಿತರಾಗಬೇಡಿ. ಏಕೆಂದರೆ ಈ ಆಸ್ಪತ್ರೆಯಲ್ಲಿ ಕೆಲಸ ಮಾಡುವ 16 ಮಂದಿ ದಾದಿಯರು ಏಕಕಾಲದಲ್ಲಿಯೇ ಗರ್ಭ ಧರಿಸಿದ್ದಾರೆ. ಈ ಘಟನೆ ಕಾಕತಾಳೀಯವಾಗಿ ನಡೆದಿರುವುದಿಲ್ಲ. ಎಲ್ಲವೂ ಪೂರ್ವನಿಯೋಜಿತವಾಗಿಯೇ ಜರುಗಿರುವಂತಹದ್ದು. ಆಸ್ಪತ್ರೆಯಲ್ಲಿ ಕೆಲಸ ಮಾಡುವ ದಾದಿಯರು ಫೇಸ್​ಬುಕ್ ಗ್ರೂಪ್​ನಲ್ಲಿ ನಿತ್ಯ ಚಾಟ್​ ಮಾಡುತ್ತಿದ್ದರು. ಅದರಂತೆ ಒಂದು ದಿನ ಎಲ್ಲರೂ ಮಗು ಹೊಂದಲು ಯಾರೆಲ್ಲ ಸಿದ್ಧರಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಸಿದ್ದಾರೆ. ಅದರಂತೆ ಮೊದಲೇ ತೀರ್ಮಾನಿಸಿ, ಒಂದೇ ಘಟಕದಲ್ಲಿ ಕೆಲಸ ಮಾಡುವ ಎಲ್ಲಾ 16 ಮಂದಿ ದಾದಿಯರು ಹೆಚ್ಚು ಕಡಿಮೆ ಒಂದೇ ಅವಧಿಯಲ್ಲಿ ಗರ್ಭಿಣಿಯರಾಗಿದ್ದಾರೆ. ಈ ದಾದಿಯರು ಈ ವರ್ಷದ ಅಕ್ಟೋಬರ್‌ನಿಂದ ಜನವರಿ ತಿಂಗಳ ಅವಧಿಯಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಏಕಕಾಲದಲ್ಲೇ ಒಂದೇ ಆಸ್ಪತ್ರೆಯಲ್ಲಿ ಇಷ್ಟೊಂದು ಮಂದಿ ಶುಶ್ರೂಷಕಿಯರು ಗರ್ಭಿಣಿಯರಾಗಿರುವುದನ್ನು ನೋಡಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ಮತ್ತು ಅವರ ಕುಟುಂಬ ಸದಸ್ಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ದಾದಿಯರ ಅನುಪಸ್ಥಿತಿಯಲ್ಲಿ ಬೇರೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಲು ಆಸ್ಪತ್ರೆ ಮಂಡಳಿ ಈಗಾಗಲೇ ವ್ಯವಸ್ಥೆ ಮಾಡಿಕೊಂಡಿದೆ.
OSCAR-2019
ವೀರ ಸತ್ಯಾಗ್ರಹಿ, ಅಹಿಂಸೆಯ ದೂತ, ಉಗ್ರ ದೇಶಾಭಿಮಾನಿ ಮೈಲಾರ ಮಹದೇವ. ‘ಅಪಜಯ, ಅಸಾಧ್ಯತೆಗಳು ಸತ್ಯಾಗ್ರಹಿಗೆ ಸಲ್ಲವು; ಎಂಬ ನುಡಿಯನ್ನು ಮಹದೇವ ಸತ್ಯಮಾಡಿ ತೋರಿಸಲು ಹೆಣಗಿದನು. ಅವನ ಬಾಳು ಸತ್ಯಾಗ್ರಹದ ಒಂದು ಕಿರಿ ಹೊತ್ತಿಗೆಯಾಯಿತು. ‘ಮನಸ್ಸಿದ್ದಲ್ಲಿ ಮಹದೇವ’ ಎಂಬ ಕನ್ನಡದ ಗಾದೆಗೆ ಮೈಲಾರ ಮಹದೇವನ ಚರಿತ್ರೆಯೇ ಕೈಗನ್ನಡಿ. ಅನೇಕ ಭಾರತದ ವೀರರು ಬ್ರಿಟಿಷರ ವಿರುದ್ಧ ಅಂಜದೆ, ಅಳುಕದೆ ದಿಟ್ಟತನದಿಂದ ಹೋರಾಡಿದರು.ಮೋಟೇಬೆನ್ನೂರಿನ ಮೈಲಾರ ಮಹದೇವ ಇವರಲ್ಲಿ ಅಗ್ರಗಣ್ಯ. ಕೊನೆಯ ಉಸಿರಿರುವವರೆಗೂ ಹೋರಾಡಿ ಪ್ರಾಣ ಅರ್ಪಿಸಿದ ಅಮರ ವೀರಕೇಸರಿ ಮಹದೇವ!
OSCAR-2019
ವಿಜಯಪುರ: ಸರ್ಕಾರಿ ಶಾಲೆಯೊಂದರಲ್ಲಿ ಅಕ್ಷರಸ್ಥರನ್ನಾಗಿ ಮಾಡಿದ್ದ ಗುರುವಿನ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ ಮಾಡಿ ದೇವಸ್ಥಾನವನ್ನು ನಿರ್ಮಿಸಿ, ಗುರುವಿಗೆ ಭಕ್ತಿಯಿಂದ ನಮಿಸಲಾಗಿದೆ. ಇಂಥ ದೃಶ್ಯ ಕಂಡು ಬಂದಿದ್ದು, ಜಿಲ್ಲೆಯ ಇಂಡಿ ತಾಲೂಕಿನ… ಜರ್ಕಾತ: ಭಾರತದ ಶರತ್‌ ಕಮಲ್‌ ಮತ್ತು ಮನಿಕಾ ಭಾತ್ರ ಜೋಡಿ ಟೇಬಲ್‌ ಟೆನ್ನಿಸ್‌ ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರೆ, 200 ಮೀ. ಮಹಿಳೆಯರ ವಿಭಾಗದ ಓಟದಲ್ಲಿ…
OSCAR-2019
ಅದೊಂದು ಸುಂದರವಾದ ಕೊಳ­ವಾಗಿತ್ತು. ಬೆಟ್ಟಗಳ ಶೃಂಗಗಳಿಂದ ಹರಿದು­ಬಂದ ನೀರು ಹನ್ನೆರಡು ತಿಂಗಳೂ ಇರುತ್ತಿತ್ತು. ಅದರಲ್ಲಿ ಅನೇಕ ಜೀವರಾಶಿಗಳು ನೆಲೆಯಾಗಿದ್ದವು. ಆ ಪ್ರಾಣಿಗಳಲ್ಲಿ ಮೂವರು ತುಂಬ ಸ್ನೇಹಿತರಾಗಿದ್ದರು. ಅವುಗಳಲ್ಲಿ ಎರಡು ಹಂಸಪಕ್ಷಿಗಳು ಹಾಗೂ ಒಂದು ಆಮೆ. ಸಾಮಾನ್ಯವಾಗಿ ನಿಧಾನ ಹಾಗೂ ಆಲಸಿಯಾಗಿರುವ ಆಮೆಗಳಿಗೆ ಇದೊಂದು ಅಪವಾದವಾಗಿತ್ತು. ಅದು ಸದಾಕಾಲ ಚಟುವಟಿಕೆಯಿಂದಿರುತ್ತಿತ್ತು. ಸರೋವರದಲ್ಲಿ ಅಲ್ಲಲ್ಲಿ ಯಾವಾಗಲೂ ಸುತ್ತಾಡುತ್ತ ಅಲ್ಲಿ ನಡೆಯುವ ವಿದ್ಯ­ಮಾನಗಳ ಬಗ್ಗೆ ಮಾಹಿತಿ ಪಡೆಯು­ತ್ತಿತ್ತು. ಎಲ್ಲಿಯಾದರೂ, ಯಾವುದೇ ಪ್ರಾಣಿಗೆ ಅನ್ಯಾಯವಾದರೆ ಮೊದಲು ಪ್ರತಿಭಟನೆ ತೋರುತ್ತಿದ್ದುದು ಈ ಆಮೆಯೇ. ದಿನಕ್ಕೆ ಒಂದೆರಡು ಬಾರಿ­ಯಾದರೂ ಎರಡೂ ಹಂಸಗಳು ಆಮೆಯನ್ನು ಭೆಟ್ಟಿಯಾಗುತ್ತಿದ್ದವು. ಹಂಸಗಳಿಗೆ ಆಮೆಯ ನಾಯಕತ್ವ ಗುಣ, ನಿರ್ಭೀತಿ ಮೆಚ್ಚುಗೆಯಾದರೂ ಅದರ ಒಂದು ಸ್ವಭಾವ ಇಷ್ಟವಾಗುತ್ತಿರಲಿಲ್ಲ, ಅದೆಂದರೆ ಯಾವುದೇ ವಿಷಯಕ್ಕೆ ತಕ್ಷಣ ಪ್ರತಿಕ್ರಿಯಿಸುವುದು. ಅದಕ್ಕೆ ಕೋಪ ತಡೆದುಕೊಳ್ಳುವುದೇ ಸಾಧ್ಯವಿಲ್ಲ. ಅದರ ಮಾತೂ ಸಿಡಿಲಿನ ಹಾಗೆ. ಯಾರಾ­ದರೂ ಏನಾದರೂ ಹೇಳಿದರೆ ಅದಕ್ಕೆ ಮರುಕ್ಷಣದಲ್ಲಿಯೇ ಥಟ್ಟೆಂದು ಪ್ರತಿಕ್ರಿಯೆ ನೀಡಲೇಬೇಕು. ಹಲವಾರು ಬಾರಿ ಈ ಆತುರದ ಮಾತುಗಳಲ್ಲಿ ತೂಕ ತಪ್ಪುತ್ತಿತ್ತು, ಅದು ಅನೇಕ ಜಗಳಗಳಿಗೂ ಕಾರಣವಾಗುತ್ತಿತ್ತು. ಹಂಸಗಳು ಅನೇಕ ಬಾರಿ ಅದರ ಬಗ್ಗೆ ಆಮೆಗೆ ಹೇಳಿ ನೋಡಿದವು. ಆಮೆ ಆ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಬದಲು ಮತ್ತಷ್ಟು ರೇಗಿತು. ‘ಹೇ, ನೀವಿಬ್ಬರೂ ನಿಷ್ಪ್ರ­ಯೋಜಕರು, ಪ್ರತಿಯೊಂದಕ್ಕೂ ಹೆದ­ರುತ್ತೀರಿ. ನಾನು ಯಾರಿಗೂ ಹೆದ­ರು­ವವನಲ್ಲ. ನನ್ನ ನಡೆ, ನುಡಿ ಯಾವಾ­ಗಲೂ ನೇರ. ಯಾರು ಏನೆಂದು­ಕೊಳ್ಳುತ್ತಾರೆ ಎನ್ನುವುದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನದೇ­ನಿದ್ದರೂ ಒಂದು ಹೊಡೆತ, ಎರಡು ತುಂಡು. ಅದೇ ನನ್ನ ನಾಯಕತ್ವದ ಶಕ್ತಿ’ ಎಂದು ಗುಡುಗಿತು. ಇದಕ್ಕೆ ಬುದ್ಧಿ ಹೇಳಿ ಪ್ರಯೋಜನವಿಲ್ಲವೆಂದು ಹಂಸಗಳು ಸುಮ್ಮನಾದವು. ಮರುವರ್ಷ ಬೆಟ್ಟಗಳ ಇಳಿಜಾರಿನಲ್ಲಿ ಕೆಲವು ಕಾರ್ಖಾನೆಗಳು ಆರಂಭ­ಗೊಂಡವು. ಅವುಗಳ ಕಟ್ಟಡ­ಗಳು ಎಲ್ಲೆಡೆ ಹರಡತೊಡಗಿದವು. ಇದರಿಂದ ಎರಡು ರೀತಿಯ ಹಾನಿ ಕೊಳಕ್ಕೆ ಆಗತೊಡಗಿತು. ಬೆಟ್ಟಗಳಿಂದ ಹರಿದು ಬರುತ್ತಿದ್ದ ನೀರು ನಿಂತು­ಹೋಯಿತು. ಕಾರ್ಖಾನೆಗಳಿಂದ ಹೊರಬರುವ ತ್ಯಾಜ್ಯ ಕೊಳಕ್ಕೆ ಸೇರಿ, ನೀರು ವಿಷಮಯ­ವಾಗತೊಡಗಿತು. ಇದನ್ನು ಮೊದಲು ಗಮನಿ­ಸಿದ್ದು ಆಮೆ. ಸಣ್ಣಪುಟ್ಟ ಮೀನು­ಗಳು ಸಾಯುವುದನ್ನು ಕಂಡೊಡನೆ ಅದಕ್ಕೆ ಈ ಸರೋವರ ಇನ್ನು ಬದುಕ­ಲಾರದು ಎನ್ನಿಸಿತು. ತಕ್ಷಣವೇ ಅದು ಹಂಸಗಳನ್ನು ಕರೆದು ಸುತ್ತಮುತ್ತ ಹಾರಾಡಿ ಬೇರೆ ಕೊಳಗಳು ಇರುವು­ದನ್ನು ನೋಡಿಕೊಂಡು ಬರಲು ಒತ್ತಾ­ಯಿ­ಸಿತು. ಇಲ್ಲಿಯ ವಾತಾವರಣಕ್ಕೆ ಹೊಂದಿಕೊಂಡಿದ್ದ ಹಂಸಗಳು ಹಿಂದೆ­ಮುಂದೆ ನೋಡಿದಾಗ ಅವುಗಳಿಗೆ ಬೈಯ್ದು, ಪ್ರೋತ್ಸಾಹಿಸಿ ಒಪ್ಪಿಸಿತು. ನಾಲ್ಕು ದಿನಗಳಲ್ಲಿ ಅವು ಮತ್ತೊಂದು ಸುಂದರ ಕೊಳವನ್ನು ನೋಡಿಕೊಂಡು ಬಂದವು. ಆದರೆ, ಅದು ಈ ಕೊಳದಿಂದ ಒಂದು ಮೈಲಿ ದೂರವಿತ್ತು. ಹಂಸ­ಗಳೇನೋ ಹಾರಿಹೋದಾವು, ಆಮೆ ಹೋಗುವುದು ಹೇಗೆ? ಕೊನೆಗೆ ಅದೇ ಸಲಹೆ ನೀಡಿತು. ‘ನೀವಿಬ್ಬರೂ ನಿಮ್ಮ ಬಾಯಿಯಲ್ಲಿ ಒಂದು ಕಡ್ಡಿ ಹಿಡಿದುಕೊಂಡು ಒಮ್ಮೆಗೇ ಹಾರಿ. ನಾನು ಆ ಕಡ್ಡಿಯ ಮಧ್ಯಭಾಗವನ್ನು ಬಾಯಿಯಲ್ಲಿ ಕಚ್ಚಿಕೊಳ್ಳುತ್ತೇನೆ. ಆಗ ನೀವು ನನ್ನನ್ನು ಎತ್ತಿಕೊಂಡು ಆ ಕೊಳಕ್ಕೆ ಹೋಗಿ ಇಳಿಸಿಬಿಡಿ’. ಅಂತೆಯೇ ಪಕ್ಷಿಗಳು ಉದ್ದ ಕಡ್ಡಿಯ ಎರಡು ತುದಿಗಳನ್ನು ಕಚ್ಚಿಕೊಂಡು ಸಿದ್ಧವಾದವು. ಆಮೆ ಮಧ್ಯಭಾ­ಗವನ್ನು ಗಟ್ಟಿಯಾಗಿ ಬಾಯಲ್ಲಿ ಹಿಡಿಯಿತು. ಪಕ್ಷಿಗಳು ಮೇಲೆ ಹಾರಿದವು. ನಡುವೆ ಆಮೆ ಗಾಳಿಯಲ್ಲಿ ತೇಲುತ್ತ ಸಾಗಿತ್ತು. ಈ ದೃಶ್ಯವನ್ನು ಕಂಡು ಎಲ್ಲ ಪ್ರಾಣಿ­ಗಳು, ಜನ ಆಶ್ಚರ್ಯಪಟ್ಟರು, ಕೆಲವರು ಕೈ ತಟ್ಟಿ ನಕ್ಕರು. ಹೀಗೆ ನಕ್ಕಿದ್ದು ಆಮೆಗೆ ಸ್ವಲ್ಪವೂ ಇಷ್ಟವಾಗಲಿಲ್ಲ, ಸಿಟ್ಟು ಸರ್ರನೇ ಏರಿತು. ‘ದರಿದ್ರಗಳಾ, ನನ್ನ ಬುದ್ಧಿವಂತಿಕೆ ಮೆಚ್ಚಿಕೊಳ್ಳುವ ಬದಲು ನಗುತ್ತೀರಾ?’ ಎಂದು ಕೋಪದಿಂದ ಕೂಗಿತು. ಆಗ ಕಡ್ಡಿಯ ಹಿಡಿತ ತಪ್ಪಿ ಹೋಗಿ ಎತ್ತರದಿಂದ ಕೆಳಗೆ ಬಿದ್ದು ಚಿಪ್ಪೊಡೆದು ಸತ್ತ್ತು ಹೋಯಿತು. ಎಷ್ಟೇ ದೊಡ್ಡ ನಾಯಕರಾದರೂ, ಎಲ್ಲ ನಾಯಕತ್ವದ ಗುಣಗಳಿದ್ದರೂ ಸಿಟ್ಟನ್ನು ನಿಗ್ರಹಿಸದಿದ್ದರೆ, ತಕ್ಷಣದ ಪ್ರತಿಕ್ರಿಯೆಯ ಉದ್ವೇಗ ತಡೆದುಕೊಳ್ಳದಿದ್ದರೆ ಅದೊಂದು ದಿನ ಬಹುದೊಡ್ಡ ಅಪಾಯ­ ತಂದೊ­ಡ್ಡುತ್ತದೆ. ಅಂತಹ ಪ್ರಕರಣ­ಗಳನ್ನು ನಾವು ಸಾಕಷ್ಟು ಕಂಡಿದ್ದೇ­ವೆಯಲ್ಲವೇ?
OSCAR-2019
ಬೆಂಗಳೂರು: ಸಮಾನ ಮನಸ್ಕರ ಒಕ್ಕೂಟವು ನಗರದ ಕೆಂಗೇರಿಯಲ್ಲಿ ಆಯೋಜಿಸಿದ್ದ ‘21ನೇ ವರ್ಷದ ಸಾಮೂಹಿಕ ವಿವಾಹ ಹಾಗೂ ವನ ಮಹೋತ್ಸವ’ದಲ್ಲಿ 77 ಜೋಡಿದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಮಾತನಾಡಿದ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ‘ಯಶಸ್ವಿ ಸನ್ಯಾಸಿಗಿಂತ ಯಶಸ್ವಿ ಸಂಸಾರಿಯೇ ಲೇಸು. ನವ ದಂಪತಿಗಳು ಸಂತೋಷದಿಂದ ಜೀವನ ನಡೆಸಬೇಕು. ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಮುನ್ನಡೆಯಬೇಕು’ ಎಂದು ಸಲಹೆ ನೀಡಿದರು. ಒಕ್ಕೂಟದ ಅಧ್ಯಕ್ಷ ಎಸ್‌.ಟಿ. ಸೋಮಶೇಖರ್‌ ಮಾತನಾಡಿ, ‘ಸಾಮೂಹಿಕ ವಿವಾಹದಲ್ಲಿ ಮದುವೆ ಆಗುತ್ತಿರುವ ಎಲ್ಲ ವಧು– ವರರ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಇಲ್ಲಿ ಈವರೆಗೆ ಮದುವೆ ಆಗಿರುವ ಬಹುತೇಕರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ’ ಎಂದರು.
OSCAR-2019
ಮಧುಗಿರಿ: ಇಲ್ಲಿನ ಪುರಸಭೆ ಚುನಾವಣೆಯಲ್ಲಿ 19ನೇ ವಾರ್ಡ್‌ನಿಂದ ಸ್ಪರ್ಧಿಸಿ ಸೋತ ಪಕ್ಷೇತರ ಅಭ್ಯರ್ಥಿ ಸಿ.ರಾಜು, ‘ನೀವು ನನಗೆ ಮತ ನೀಡದೆ ಸೋಲಿಸಿದ್ದೀರಿ. ಚುನಾವಣೆ ವೇಳೆ ನಾನು ನಿಮಗೆ ನೀಡಿದ ಹಣ ವಾಪಸ್ ಕೊಡಿ’ ಎಂದು ಮತದಾರರ ಮನೆ ಮನೆಗೆ ತೆರಳಿ ಒತ್ತಾಯಿಸುತ್ತಿದ್ದಾರೆ. ಇದು ಹಣ ಪಡೆದವರಿಗೆ ಮುಜುಗರ ತಂದಿದ್ದರೆ ಉಳಿದವರಲ್ಲಿ ನಗೆಪಾಟಲಿಗೆ ಕಾರಣವಾಗಿದೆ! ‘ಮತದಾರರ ಮನೆ ಬಾಗಿಲಿಗೆ ಬರುತ್ತಿರುವ ಅವರು, ಚೆನ್ನಾಗಿದ್ದೀರಾ. ನಾನು ಚುನಾವಣೆಯಲ್ಲಿ ಸೋತೆ. ವಾರ್ಡ್‌ನವರು 37 ಮತಗಳನ್ನು ಹಾಕಿದ್ದೀರಿ. ನಾನು ಕೊಟ್ಟಿದ್ದ ಹಣ ವಾಪಸ್ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ. ಅವರಿಂದ ಹಣ ಪಡೆದವರ ಮನೆಗೆ ಮಾತ್ರ ಹೋಗುತ್ತಿದ್ದಾರೆ’ ಎಂದು ಹೆಸರು ಬರೆಯದಂತೆ ಷರತ್ತು ವಿಧಿಸುವ ನಾಗರಿಕರೊಬ್ಬರು ಮಾಹಿತಿ ನೀಡಿದರು.
OSCAR-2019
ನೀವು ನಿಮ್ಮ ದೇಹದ ಸೊಂಟದ ಭಾಗದಲ್ಲಿರುವ ಕೊಬ್ಬಿನಾಂಶವನ್ನು ಕರಗಿಸುವ ವೈಟ್ ಲಾಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೀರಾ? ಒಂದು ವೇಳೆ ನಿಮ್ಮ ಉದ್ದೇಶ ಕೇವಲ ಬೆಲ್ಲಿ ಫ್ಯಾಟನ್ನು ಮಾತ್ರ ಕರಗಿಸುವುದೇ ಆದರೆ, ನಿಮ್ಮ ಡಯಟ್ಟಿನ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ನೀವು ಮಾಡಿಕೊಳ್ಳಬೇಕಾಗುತ್ತದೆ. ಯಾವ ವ್ಯಕ್ತಿಗಳು ಅತಿಯಾದ ಬೆಲ್ಲಿಯ ಕೊಬ್ಬಿನಾಂಶ ಮತ್ತು ತೂಕದಿಂದ ಬಳಲುತ್ತಿರುತ್ತಾರೋ ಅವರು ಹಲವು ರೀತಿಯ ಅನಾರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು ರಕ್ತದೊಡ್ಡದಲ್ಲಿ ಹೆಚ್ಚಳ, ಡಯಾಬಿಟೀಸ್ ಸಮಸ್ಯೆ ಬರುವ ಸಾಧ್ಯತೆಯ ಹೆಚ್ಚಳ ಮತ್ತು ಹೃದಯದ ಸಮಸ್ಯೆಗಳಿಗೂ ಕಾರಣವಾಗಬಹುದು. ಕೆಲವು ರೀತಿಯ ಜೀವನಶೈಲಿಯ ಬದಲಾವಣೆ ಮತ್ತು ತಾಜಾವಾಗಿ ಆಹಾರ ಸೇವನೆ, ಮನೆಯಲ್ಲೇ ತಯಾರಿಸಿದ ಆಹಾರಗಳನ್ನು ಸೇವಿಸುವುದು ಮತ್ತು ಪ್ರತಿದಿನ ವ್ಯಾಯಾಮದ ಅಭ್ಯಾಸ ಬೆಳೆಸಿಕೊಳ್ಳುವುದರಿಂದಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಆದರೆ ಇದು ಒಂದೇ ದಿನದಲ್ಲಿ ಆಗುವುದಲ್ಲ ಬದಲಾಗಿ ನಿಧಾನವಾಗಿ ಆಗುವ ಪ್ರಕ್ರಿಯೆಯಾಗಿದೆ. ಒಂದು ವೇಳೆ ನೀವು ವೇಗವಾಗಿ ಫಲಿತಾಂಶ ಪಡೆಯಬೇಕು ಮತ್ತು ಕೂಡಲೇ ತೂಕವನ್ನು ಕಡಿಮೆಗೊಳಿಸಿಕೊಳ್ಳಬೇಕು ಎಂದರೆ ನಿಮ್ಮ ಡಯಟ್ ನಲ್ಲಿ ಕೆಲವು ರೀತಿಯ ಮೂಲಿಕೆಗಳನ್ನು ಬಳಸಿಕೊಳ್ಳುವುದು ಬಹಳ ಒಳ್ಳೆಯದು. ಈ ಮೂಲಿಕೆಗಳು ನಿಮ್ಮ ಬೆಲ್ಲಿಯ ಕೊಬ್ಬಿನಾಂಶವನ್ನು ಕಳೆದುಕೊಳ್ಳಲು ನೆರವು ನೀಡುತ್ತೆ ಯಾಕೆಂದರೆ ಇವುಗಳಲ್ಲಿ ಪ್ರಬಲವಾದ ಸಂಯುಕ್ತಗಳಿರುತ್ತವೆ ಅದುವೇ ಫಾಲಿಫೀನಾಲ್, ಗ್ರೀನ್ ಟೀ ಯಿಂದಾಗಿ ಸಿಗುವ ಆಂಟಿ ಆಕ್ಸಿಡೆಂಟ್ ಇತ್ಯಾದಿ. ಈ ಮೂಲಿಕೆಗಳಲ್ಲಿರುವ ನೈಸರ್ಗಿಕ ಅಂಶಗಳು ಬೆಲ್ಲಿ ಫ್ಯಾಟ್ ಅಂಶವನ್ನು ಕರಗಿಸಲು ನೆರವು ನೀಡುತ್ತದೆ. ಹಾಗಾದ್ರೆ ಯಾವ 10 ಮೂಲಿಕೆಗಳು ನಿಮ್ಮ ಬೆಲ್ಲಿ ಫ್ಯಾಟನ್ನು ಕರಗಿಸಲು ನೆರವು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಿ... ಜಿನ್ಸೆಂಗ್ ಹೆಚ್ಚು ದುಬಾರಿಯಾಗಿರುವ ಒಂದು ಮೂಲಿಕೆಯಾಗಿದ್ದು, ತೂಕ ಕಳೆದುಕೊಳ್ಳಲು ಬಹಳವಾಗಿ ನೆರವು ನೀಡುತ್ತದೆ. ಇದರಲ್ಲಿ ಕೆಫಿನ್ ಅಂಶವಿದ್ದು, ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ ಮತ್ತು ದಿನವಿಡೀ ನಿಮ್ಮ ದೇಹದ ಶಕ್ತಿಯನ್ನು ಹೆಚ್ಚಿಸಲು ನೆರವು ನೀಡುತ್ತದೆ. ಹಾಗಾಗಿ ನೀವು ಪ್ರತಿದಿನ ಜಿನ್ಸೆಂಗ್ ನಿಂದ ತಯಾರಿಸಿದ ಟೀ ಕುಡಿಯುವುದು ಬಹಳ ಒಳ್ಳೆಯದು. ದಾಸವಾಳದ ಹೂವಿನ ಸಾರವು ತೂಕ ಕಡಿಮೆಗೊಳಿಸಲು ನೆರವು ನೀಡುತ್ತದೆ ಯಾಕೆಂದರೆ ಇದು ದೇಹದಲ್ಲಿರುವ ಹೆಚ್ಚಿನ ನೀರಿನಂಶವನ್ನು ತೆಗೆಯಲು ಸಹಾಯ ಮಾಡುತ್ತದೆ. ಒಣಗಿಸಿದ ದಾಸವಾಳದ ಹೂವಿನಲ್ಲಿ ಮೂತ್ರವರ್ಧಕ ಗುಣಗಳಿರುತ್ತದೆ ಮತ್ತು ಬ್ಲೋಟಿಂಗ್ ನ ಸಮಸ್ಯೆಯನ್ನು ತಡೆಯುವಲ್ಲಿ ನೆರವಾಗುತ್ತದೆ. ಅಷ್ಟೇ ಅಲ್ಲದೆ, ಶೇಖರಣೆಗೊಂಡಿರು ಕೊಬ್ಬಿನಂಶವನ್ನು ತೆದೆಯಲು ಮತ್ತು ಕಾರ್ಬೋಹೈಡ್ರೇಟ್ ಗಳು ದೇಹದಲ್ಲಿ ಹೀರಿಕೊಳ್ಳುವಿಕೆಯನ್ನು ಕಡಿಮೆಗೊಳಿಸಲು ಇದು ನೆರವಾಗುತ್ತದೆ. 1. ತಳ ಆಳವಿರುವ ಪಾತ್ರೆಯಲ್ಲಿ ನೀರು ಬಿಸಿಗಿಟ್ಟು ಶುಂಠಿಯ ತುಂಡು ಮತ್ತು ದಾಸವಾಳ ದಳಗಳನ್ನು ಸೇರಿಸಿ 10 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. (ದಾಸವಾಳ ದಳಗಳು ಚೆನ್ನಾಗಿ ಕುದಿದಾಗ ಕೆಂಬಣ್ಣಕ್ಕೆ ತಿರುಗುತ್ತದೆ) ಗ್ರೀನ್ ಟೀಯನ್ನು ತೂಕ ಇಳಿಸಿಕೊಳ್ಳುವಿಕೆಗೆ ಒಂದು ಅದ್ಭುತವಾದ ಮೂಲಿಕೆ ಎಂದು ಪರಿಗಣಿಸಲಾಗುತ್ತದೆ.ಇದು ಆಂಟಿಆಕ್ಸಿಡೆಂಟ್ ಗಳಿಂದ ಶ್ರೀಮಂತವಾಗಿದೆ ಮತ್ತು ಚಯಾಪಚಯ ಕ್ರಿಯೆಯನ್ನು ವೃದ್ಧಿಸುವ ತಾಕತ್ತು ಇದರಲ್ಲಿ ಅಧಿಕವಾಗಿದೆ ಹಾಗಾಗಿ ತೂಕ ಇಳಿಕೆಗೆ ಇದು ಬಹಳವಾಗಿ ನೆರವಾಗುತ್ತದೆ. ಕೇವಲ ಬೆಲ್ಲಿ ಫ್ಯಾಟ್ ಕರಗಿಸಲು ಮಾತ್ರವಲ್ಲ ಬದಲಾಗಿ ಕ್ಯಾನ್ಸರ್ ಮತ್ತು ಡಯಾಬಿಟೀಸ್ ಸಮಸ್ಯೆಯ ನಿಯಂತ್ರಣಕ್ಕೂ ಇದು ನೆರವಾಗಲಿದೆ. ಪುದೀನಾವು ಅದ್ಭುತ ಪರಿಮಳವಿರುವ ಒಂದು ಮೂಲಿಕೆಯಾಗಿದ್ದು, ಹಲವಾರು ಅಡುಗೆಗಳಲ್ಲಿ ಅಧ್ಬುತ ಪರಿಮಳ ನೀಡಲು ಬಳಕೆಯಾಗುತ್ತೆ ಮತ್ತು ಇದು ಬೆಲ್ಲಿ ಫ್ಯಾಟ್ ಕರಗಿಸಲು ಬಹಳವಾಗಿ ನೆರವು ನೀಡುತ್ತದೆ. ಇದು ದೇಹದಿಂದ ಅನಗತ್ಯವಾದ ವಸ್ತುಗಳು ಮತ್ತು ಟಾಕ್ಸಿನ್ ಅಂಶವನ್ನು ದೇಹದಿಂದ ಹೊರಹಾಕಲು ಮತ್ತು ಜೀರ್ಣಕ್ರಿಯೆಗೆ ನೆರವು ನೀಡುತ್ತದೆ ಮತ್ತು ಹೊಟ್ಟೆಯಲ್ಲಿ ಗುಳುಗುಳು ಶಬ್ಧ ಬಂದಂತೆ ಭಾಸವಾಗುವ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ಪುದೀನಾ ಟೀ ಸೇವಿಸಬಹುದು ಅಥವಾ ನಿಮ್ಮ ಯಾವುದಾದರೂ ಅಡುಗೆಯಲ್ಲಿ ಪುದೀನಾ ಬಳಕೆ ಮಾಡಬಹುದು. ಅಡುಗೆಗಳಲ್ಲಿ ಬಳಸುವ ಅತ್ಯಂತ ಹೆಚ್ಚು ಪ್ರಸಿದ್ಧ ಮೂಲಿಕೆ ಎಂದರೆ ಅದು ರೋಸ್ಮರಿ.ಲಿಪೇಸ್ ಅನ್ನೋ ಎನ್ಝೈಮ್ ಗಳಿಂದ ಇದು ಶ್ರೀಮಂತವಾಗಿದೆ ಮತ್ತು ಇದು ದೇಹದಲ್ಲಿರುವ ಫ್ಯಾಟ್ ಮಾಲಿಕ್ಯೂಲ್ ಗಳನ್ನು ಕರಗಿಸಲು ಬಹಳ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುತ್ತದೆ. ರೋಸ್ಮೆರಿ ಬೆಲ್ಲಿ ಫ್ಯಾಟನ್ನು ಕರಗಿಸಲು ಸಹಾಯ ಮಾಡುತ್ತೆ ಯಾಕೆಂದರೆ ಇದರಲ್ಲಿ ಫೈಬರ್ ಅಂಶವಿದ್ದು, ಇದು ಫ್ಯಾಟ್ ಹೀರುವಿಕೆಯನ್ನು ತಡೆಯುತ್ತದೆ ಮತ್ತು ಹೆಚ್ಚು ಗಂಟೆಗಳ ಕಾಲ ನೀವು ಫುಲ್ ಆಗಿರುವಂತೆ ನೋಡಿಕೊಳ್ಳುತ್ತದೆ. ಅಲವೀರಾವು ಹೆಚ್ಚಿನವರಿಗೆ ತಿಳಿದಿರುವ ಪ್ರಸಿದ್ಧ ಮೂಲಿಕೆಯಾಗಿದ್ದು, ಇದರಲ್ಲಿ ಹಲವಾರು ಆರೋಗ್ಯದ ಲಾಭಗಳಿವೆ.ಇದನ್ನು ಕೂದಲು, ಚರ್ಮ ಇತ್ಯಾದಿಗಳ ಸಮಸ್ಯೆಗಳನ್ನು ಪರಿಹರಿಸಲು ಬಳಸಲಾಗುತ್ತದೆ ಮತ್ತು ತೂಕ ಇಳಿಸುವಿಕೆಗೂ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.. ಅಲವೀರಾದಲ್ಲಿ ಆಂಟಿಆಕ್ಸಿಡೆಂಟ್ ಗಳಿದ್ದು, ಇದು ದೇಹವನ್ನು ಡೀಟಾಕ್ಸಿಫೈ ಮಾಡಲು ಸಹಾಯಕವಾಗಿದೆ ಮತ್ತು ಚಯಾಪಚಯ ಕ್ರಿಯೆಯ ವರ್ಧನೆಗೆ ಸಹಕಾರಿ ಅಷ್ಟೇ ಅಲ್ಲ ಬೆಲ್ಲಿ ಫ್ಯಾಟ್ ಕರಗಿಸಲೂ ಕೂಡ ಇದು ಸಹಾಯಕ... ಪ್ರತಿ ದಿನ ಬೆಳಿಗ್ಗೆ ಅಲವೀರಾ ಜ್ಯೂಸ್ ಸೇವನೆಯಿಂದ ಬೇಗನೆ ತೂಕ ಕಳೆದುಕೊಳ್ಳಬಹುದಾಗಿದೆ. ಪಾರ್ಸೀಯನ್ನು ಹೆಚ್ಚಾಗಿ ಆಹಾರದ ಅಲಂಕಾರಕ್ಕೆ ಬಳಸಲಾಗುತ್ತೆ. ಆದರೆ ನಿಮಗೆ ಗೊತ್ತಾ, ಈ ಅಧ್ಬುತ ಮೂಲಿಕೆ ನಿಮ್ಮ ಬೆಲ್ಲಿ ಫ್ಯಾಟ್ ಕರಗಿಸಲು ನೆರವಿಗೆ ಬರುತ್ತದೆ. ಪಾರ್ಸಿಯು ರಕ್ತದಲ್ಲಿರುವ ಗ್ಲುಕೋಸ್ ಅಂಶವನ್ನು ಗಣನೀಯವಾಗಿ ಕಡಿಮೆ ಮಾಡಲು ನೆರವಿಗೆ ಬರುತ್ತದೆ ಮತ್ತು ಆ ಮೂಲಕ ಹಸಿವನ್ನು ಕಡಿಮೆ ಮಾಡುತ್ತದೆ. ಆಹಾರವು ಶಕ್ತಿಯಾಗಿ ಬಳಕೆಯಾಗುವುದನ್ನು ಇದು ಪ್ರೊತ್ಸಾಹಿಸುತ್ತದೆಯೇ ಹೊರತು ದೇಹದಲ್ಲಿ ಕೊಬ್ಬಿನಂಶವಾಗಿ ಶೇಕರಣೆಗೊಳ್ಳುವುದಕ್ಕೆ ಇದು ಬಿಡುವುದಿಲ್ಲ. ಡ್ಯಾಂಡಲಿಯನ್ ಒಂದು ಶಕ್ತಿಶಾಲಿಯಾದ ತೂಕ ಇಳಿಕೆಗೆ ನೆರವು ನೀಡುವ ವಸ್ತುವಾಗಿದೆ. ಇದರ ಪ್ರತಿಯೊಂದು ಭಾಗವನ್ನು ನೀವು ತಿನ್ನಬಹುದಾಗಿದೆ ಮತ್ತು ಇದು ನಿಮ್ಮ ದೇಹದ ಟಾಕ್ಸಿನ್ಸ್ ನ್ನು ನ್ಯೂಟ್ರಲೈಸ್ ಮಾಡುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ನೆರವು ನೀಡುತ್ತದೆ. ಡ್ಯಾಂಡಲಿಯನ್ ಗಳ ಎಲೆಗಳು ಬೆಲ್ಲಿ ಫ್ಯಾಟ್ ಕರಗಿಸಲು ಬಹಳವಾಗಿ ಉಪಕಾರಿಯಾಗಿದೆ , ನೀವಿದನ್ನು ಟೀ ರೂಪದಲ್ಲೂ ಸೇವಿಸಬಹುದು ಇಲ್ಲವೇ ಸಲಾಡ್ ಗಳಲ್ಲೂ ಬಳಕೆ ಮಾಡಬಹುದಾಗಿದೆ. ಹಾಲು ಥಿಸಲ್ ಅನ್ನುವುದು ಒಂದು ಸಸ್ಯಜನ್ಯ ಸಾರವಾಗಿದ್ದು, ಇದನ್ನು ಯಕೃತ್ತಿನ ಆರೋಗ್ಯವನ್ನು ಹೆಚ್ಚಿಸಲು ಪ್ರಮುಖವಾಗಿ ಬಳಕೆ ಮಾಡಲಾಗುತ್ತೆ.ಆದರೆ ಇದು ಒಂದು ಕೊಬ್ಬು ಕರಗಿಸುವ ಸಾಧನವೂ ಹೌದಾಗಿದೆ.ಹಾಲು ಥಿಸಲ್ ನಲ್ಲಿ ಅಗತ್ಯವಾದ ಕೆಲವು ವಸ್ತುಗಳಿದ್ದು, ಇವು ಲಿವರ್ ನಲ್ಲಿನ ಟಾಕ್ಸಿನ್ ಗಳನ್ನು ಸ್ವಚ್ಛಗೊಳಿಸುತ್ತದೆ. ಇದು ದೇಹವನ್ನು ಸರಿಯಾಗಿ ಗ್ಲುಕೋಸ್ ನ್ನು ಬಳಸಿಕೊಳ್ಳುವಂತೆ, ಮತ್ತು ಸಕ್ಕರೆಯು ಅನಗತ್ಯವಾಗಿ ಕೊಬ್ಬಿನಂಶವಾಗಿ ದೇಹದಲ್ಲಿ ಶೇಖರಣೆಯಾಗದಂತೆ ತಡೆಯಲು ನೆರವು ನೀಡುತ್ತದೆ. ಹೋಲಿ ಬೆಸಿಲ್ ಕೂಡ ಒಂದು ಔಷಧೀಯ ಸಸ್ಯವಾಗಿದ್ದು, ತೂಕ ಇಳಿಸುವಿಕೆಗೂ ಇದಕ್ಕೂ ಒಂದಕ್ಕೊಂದು ಸಂಬಂಧ ಇದೆ. ಯಾಕೆಂದರೆ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುವ ತಾಕತ್ತು ಇದಕ್ಕಿದೆ. ಒಂದು ವೇಳೆ ನಿಮ್ಮ ಕಾರ್ಟಿಸೋಲ್ ಮಟ್ಟ ಅಧಿಕವಾಗಿದ್ದಾರೆ, ನೀವು ತೂಕ ಹೆಚ್ಚಳವಾಗುತ್ತೀರಿ ಅದರಲ್ಲೂ ಪ್ರಮುಖವಾಗಿ ನಿಮ್ಮ ಸೊಂಟದ ಕೆಳಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೊಜ್ಜು ಶೇಖರಣೆಗೊಳ್ಳುತ್ತದೆ. ಆದರೆ ಆಯುರ್ವೇದದ ಪ್ರಕಾರ , ಇದನ್ನು ಕರಗಿಸುವ ತಾಕತ್ತು ಹೋಲಿ ಬೆಸಿಲ್ ಗೆ ಇದೆ. ಹಾಗಾಗಿ ನಿತ್ಯ ತುಳಸಿ ಚಹಾ ಸೇವಿಸಿ *ಬೇಕಿದ್ದರೆ ಆರೋಗ್ಯ ಉತ್ಪನ್ನಗಳಾದ ಶುಂಠಿ, ಏಲಕ್ಕಿ, ಕರಿಮೆಣಸು, ಲವಂಗ ಹಾಗೂ ಕೆಲವು ಮಸಾಲೆ ಗಿಡಮೂಲಿಕೆಗಳನ್ನು ಸೇರಿಸಬಹುದು.
OSCAR-2019
ಈ ಕುರಿತು ಡಿವಿ ಸದಾನಂದಗೌಡ ಅವರು ಶುಕ್ರವಾರ ಲೋಕೋಪಯೋಗಿ ಸಚಿವ ಎಚ್‌ಡಿ ರೇವಣ್ಣ ಅವರಿಗೆ ಪತ್ರ ಬರೆದಿದ್ದು, ಈಗಾಗಲೇ ಮಳೆಯ ಅಬ್ಬರದಿಂದ ನಲುಗಿ ಹೋಗಿರುವ ಕರಾವಳಿ ಭಾಗದ ಜನತೆಯ ಪರಿಸ್ಥಿತಿ ನಿಮಗೆ ತಿಳಿದಿದೆ. ಕರಾವಳಿ ಭಾಗದ ಸಾವಿರಾರು ಕುಟುಂಬದ ಸದಸ್ಯರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು ಅವರ ಕುಟುಂಬಸ್ಥರು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನರಕ ಯಾತನೆ ಅನುಭವಿಸುತ್ತಿದ್ದಾರೆ. ಕುಟುಂಬಸ್ಥರ ಸಹಾಯಕ್ಕೆ ಬರಲಾಗದೆ ದಯನೀಯ ಪರಿಸ್ಥಿತಿಯಲ್ಲಿದ್ದಾರೆ, ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆ ಹಾಗೂ ರೈಲು ಸಂಚಾರಗಳು ಸ್ಥಗಿತಗೊಂಡಿದೆ. ವಿಮಾನವಂತೂ ಯಾರಿಗೂ ಕೈಗೆಟುಕದ ವಿಚಾರವಾಗಿದೆ. ಏಕೈಕ ಚಾರ್ಮಡಿ ರಸ್ತೆ ಕೂಡ ಅನುಪಯುಕ್ತವಾಗಿದೆ. ಇತ್ತೀಚೆಗಷ್ಟೇ ಶಿರಾಡಿಘಾಟ್ ಉದ್ಘಾಟನೆಯಾಗಿತ್ತು, ಕೆಲವೇ ದಿನಗಳಲ್ಲಿ ಪುನಃ ಬಂದ್ ಆಗಿದೆ. ಅಧಿಕಾರಿಗಳ ಮತ್ತು ಸಾರ್ವಜನಿಕರ ಮಾಹಿತಿ ಪ್ರಕಾರ ಸ್ವಲ್ಪ ದುರಸ್ಥಿಯೊಂದಿಗೆ ಕೇವಲ ಒಂದು ವಾರದ ಕಾಮಗಾರಿಯಲ್ಲಿ ಈ ರಸ್ತೆ ಸಂಚಾರ ಯೋಗ್ಯ ರಸ್ತೆಯಾಗಿ ಮಾರ್ಪಡಿಸಲು ಸಾಧ್ಯ, ನಾಲ್ಕೈದು ಕಡೆ ಮಾತ್ರ ತೊಂದರೆಯಿದೆ ಎಂದು ತಿಳಿದುಬಂದಿದೆ. ಈ ಕೂಡಲೇ ಕಾರ್ಯ ಪ್ರವೃತ್ತರಾಗಿ ಈ ರಸ್ತೆಯನ್ನು ಸಂಚಾರ ಮುಕ್ತಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಿವಿ ಸದಾನಂದ ಗೌಡ ಅವರು ಸಚಿವ ಎಚ್‌ಡಿ ರೇವಣ್ಣ ಅವರಿಗೆ ಪತ್ರ ಬರೆದಿದ್ದಾರೆ. Union minister D.V. Sadananda Gowda has claimed that Shiradi ghat would be repaired within a week of time as the highway was constructed recently and damage was minor. He has written a letter to PWD minister H.D.Revanna.
OSCAR-2019
ಬಾಹುಬಲಿ ನಂತ್ರ ನಟ ಪ್ರಭಾಸ್ ಅದೃಷ್ಟ ಬದಲಾಗಿದೆ. ದಕ್ಷಿಣ ಭಾರತದಲ್ಲೊಂದೇ ಅಲ್ಲ ಬಾಲಿವುಡ್ ಜೊತೆ ಹಾಲಿವುಡ್ ಮಟ್ಟದಲ್ಲಿ ಪ್ರಭಾಸ್ ಹೆಸರು ಮಾಡಿದ್ದಾರೆ. ಬಾಹುಬಲಿಗಾಗಿ ಪ್ರಭಾಸ್ ತಮ್ಮ 5 ವರ್ಷವನ್ನು ತೆಗೆದಿಟ್ಟಿದ್ದರು. ಆದ್ರೆ ಇನ್ಮುಂದೆ ಹೀಗೆ ಮಾಡುವುದಿಲ್ಲವೆಂದು ಪ್ರಭಾಸ್ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಭಾಸ್, ಬಾಹುಬಲಿಗಾಗಿ ವೃತ್ತಿ ಜೀವನದ 5 ವರ್ಷವನ್ನು ಮೀಸಲಿಟ್ಟಿದೆ. ಆದ್ರೆ ಇನ್ಮುಂದೆ ಯಾವುದೇ ಚಿತ್ರಕ್ಕೆ ಇಷ್ಟು ಸಮಯ ನೀಡಲು ಸಾಧ್ಯವಿಲ್ಲ. ಇಂಥ ರಿಸ್ಕ್ ಎರಡನೇ ಬಾರಿ ತೆಗೆದುಕೊಂಡಲ್ಲಿ ನನ್ನ ವೃತ್ತಿ ಜೀವನದ ಮೇಲೆ ಹೊಡೆತ ಬೀಳುವ ಸಾಧ್ಯತೆಯಿದೆ ಎಂದು ಪ್ರಭಾಸ್ ಹೇಳಿದ್ದಾರೆ. ನನ್ನ ಬಳಿ ಸೀಮಿತ ಸಮಯವಿದೆ. ಒಂದು ವೇಳೆ ಒಂದೇ ಚಿತ್ರಕ್ಕೆ 5 ವರ್ಷಗಳಷ್ಟು ಸಮಯ ನೀಡುವ ಸಂದರ್ಭ ಬಂದಲ್ಲಿ ಆ ಚಿತ್ರದ ಜೊತೆ ಬೇರೆ ಚಿತ್ರಗಳಲ್ಲಿಯೂ ನಾನು ನಟಿಸುತ್ತೇನೆಂದು ಪ್ರಭಾಸ್ ಹೇಳಿದ್ದಾರೆ. ಬಾಹುಬಲಿ ಯಶಸ್ಸಿನ ಬಗ್ಗೆಯೂ ಮಾತನಾಡಿದ ಪ್ರಭಾಸ್, ಹಿಂದಿ ಚಿತ್ರವೊಂದೇ ಅಲ್ಲ ಸ್ಕ್ರಿಪ್ಟ್ ಚೆನ್ನಾಗಿದ್ದರೆ ಪಂಜಾಬಿ ಚಿತ್ರಗಳಲ್ಲಿಯೂ ನಟಿಸಲು ಸಿದ್ಧ. ನನಗೆ ಭಾಷೆ ಹಾಗೂ ಪ್ರದೇಶದ ಮಿತಿಯಿಲ್ಲವೆಂದು ಪ್ರಭಾಸ್ ಹೇಳಿದ್ದಾರೆ. ಮ್ಯಾಗಝೀನ್ ಕವರ್ ಪೇಜ್ ನಲ್ಲಿ ಪ್ರಭಾಸ್ ಡ್ಯಾಶಿಂಗ್ ಲುಕ್ | Kannada Dunia | Kannada News | Karnataka News | India News GQ India ಮ್ಯಾಗಝೀನ್ ನ ಹೊಸವರ್ಷದ ಮೊದಲ ಆವೃತ್ತಿಯಲ್ಲಿ ನಟ ಪ್ರಭಾಸ್ ಮಿಂಚುತ್ತಿದ್ದಾರೆ. ಮ್ಯಾಗಝೀನ್ ನ ಕವರ್ ಪೇಜ್ ನಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಸೂಪರ್ ಸ್ಟಾರ್ ಪ್ರಭಾಸ್, ಬಾಹುಬಲಿ ಸರಣಿಯ ಬಳಿಕ ಮನೆಮಾತಾಗಿದ್ದಾರೆ. ಬಾಹುಬಲಿ ಪವರ್ಫುಲ್ ಬ್ರಾಂಡ್ ಆಗಿದ್ದು, ಸಹಜವಾಗಿಯೇ ಪ್ರಭಾಸ್ ಗೆ ಬೇಡಿಕೆ ಹೆಚ್ಚಿದೆ. ಇನ್ನು ನಿಯತಕಾಲಿಕೆಯ ಹೊಸ ವರ್ಷದ ಮೊದಲ ಸಂಚಿಕೆಯ ಮುಖಪುಟದಲ್ಲಿ ಪ್ರಭಾಸ್ ಹ್ಯಾಂಡ್ಸಮ್ ಆಗಿ ಕಾಣ್ತಿದ್ದಾರೆ.
OSCAR-2019
ರಾಹು ಕೇತುಗಳು ತ್ರಿಕೋಣಗಳಲ್ಲಿ ಅಂದರೆ ಐದು ಅಥವಾ ಒಂಬತ್ತನೆಯ ಸ್ಥಾನಗಳಲ್ಲಿದ್ದು, ಧನ ಸಪ್ತಮಾಧಿಪತಿಗಳು, ಅಂದರೆ ಎರಡು, ಮತ್ತು ಏಳನೆಯ ಸ್ಥಾನಾಧಿಪತಿಗಳಿಂದೊಡಗೂಡಿದ್ದರೂ, ಅಥವಾ ಆ ಸ್ಥಾನಾಧಿಪತಿಗಳ ವೀಕ್ಷ ಣೆಯನ್ನು ಹೊಂದಿದ್ದರೂ ತಮ್ಮ ದಶಾಕಾಲಗಳಲ್ಲಿ ಮೃತ್ಯುಪ್ರದರಾಗುತ್ತಾರೆ. ಅದೇ ರಾಹು ಕೇತುಗಳು ಧನ ಸಪ್ತಮ ಸ್ಥಾನಗಳಲ್ಲಿದ್ದು, ಪಂಚಮ ನವಮಾಧಿಪತಿಗಳ ಅಂದರೆ ತ್ರಿಕೋಣಾಧಿಪತಿಗಳ ಯುತಿ ಅಥವಾ ವೀಕ್ಷ ಣೆಯನ್ನು ಹೊಂದಿದ್ದ ಪಕ್ಷ ದಲ್ಲಿ ತಮ್ಮ ದಶಾಭುಕ್ತಿ ಕಾಲಗಳಲ್ಲಿ, ಜಾತಕನಿಗೆ ಐಶ್ವರ್ಯವನ್ನೂ ಮತ್ತು ದೀರ್ಘಾಯುಸ್ಸನ್ನೂ ಸಹ ಉಂಟು ಮಾಡುತ್ತಾರೆ. ಆದರೆ, ರಾಹು ಕೇತುಗಳು ಧನ ಸಪ್ತಮಗಳಲ್ಲಿದ್ದು, ಆ ಧನ ಸಪ್ತಮಾಧಿಪತಿಗಳೊಡನೆ ಇನ್ನಾವುದಾದರೂ ಪಾಪ ಗ್ರಹವಿದ್ದರೆ, ಆ ಪಾಪ ಗ್ರಹದ ದೆಶೆ ಜಾತಕನಿಗೆ ಮೃತ್ಯುಪ್ರದವಾಗುತ್ತದೆಯೆಂದು ತಿಳಿಯ ಬಹುದು. ರಾಹು, ಕೇತುಗಳು ದ್ವಿ ಸ್ವಭಾವ ರಾಶಿಗಳಲ್ಲಿ, ಒಂದು, ನಾಲ್ಕು, ಐದು, ಏಳು, ಒಂಭತ್ತು ಮತ್ತು ಹತ್ತನೇ ಸ್ಥಾನಾಧಿಪತಿಗಳ ಅಂದರೆ ಕೇಂದ್ರ ತ್ರಿಕೋಣಾಧಿಪತಿಗಳಿಗೆ ಜೊತೆಯಲ್ಲಿದ್ದರೂ ಅಥವಾ ಈ ದ್ವಿಸ್ವಭಾವರಾಶಿಗಳ ಅಧಿಪತಿಗಳ ಸಂಪರ್ಕವಿದ್ದರೂ ಸಹ ರಾಹು ಕೇತುಗಳ ದೆಶೆಗಳು ಯೋಗಪ್ರದವಾಗಿ ನಡೆದು ಜಾತಕನಿಗೆ ಐಶ್ವರ್ಯ ಮತ್ತು ಅಧಿಕಾರಾದಿಗಳು ಉಂಟಾಗುತ್ತವೆ. ಆದರೆ, ದ್ವಿಸ್ವಭಾವರಾಶಿಗಳಲ್ಲಿರುವ ಅದೇ ರಾಹು ಕೇತುಗಳು ಷಷ್ಠಾಷ್ಠಮ ವ್ಯಯಾಧಿಪತಿಗಳಿಂದೊಡಗೂಡಿದ್ದರೂ ಅಥವಾ ದುಃಖ ಸ್ಥಾನಾಧಿಪತಿಗಳ ದೃಷ್ಟಿಯನ್ನು ಹೊಂದಿದ್ದರೂ ರಾಹು ಕೇತುಗಳ ದೆಶೆಗಳು ಹೆಚ್ಚು ಶುಭ ಫಲದಾಯಕವಾಗುವುದಿಲ್ಲ ಮತ್ತು ಈ ರಾಹು ಕೇತುಗಳ ದೆಶೆಗಳಲ್ಲಿ ಜಾತಕನ ಮಾತೃ ಅಥವಾ ನಿಕಟ ಸಂಬಂಧೀಕರ ಮರಣವುಂಟಾಗುತ್ತದೆಯೆಂದು ತಿಳಿಯಬಹುದು. ರಾಹು ಕೇತುಗಳಲ್ಲಿ ಯಾರಾದರೂ ಒಬ್ಬರ ಸ್ಥಿರ ಅಥವಾ ಚರರಾಶಿಯಲ್ಲಿ ಕೇಂದ್ರ ಅಥವಾ ತ್ರಿಕೋಣಾಧಿಪತಿಗಳೊಡನೆ ಕೂಡಿದ್ದು, ಆ ರಾಶಿ ಲಗ್ನದಿಂದ ಶುಭ ಸ್ಥಾನವಾಗಿದ್ದ ಪಕ್ಷ ದಲ್ಲಿ ಅಂಥ ರಾಹು ಅಥವಾ ಕೇತು ದೆಶೆ ಜಾತಕನಿಗೆ ಮಹಾಯೋಗವನ್ನೂ ರಾಹು ಅಥವಾ ಕೇತು ದೆಶೆ ಜಾತಕನಿಗೆ ಮಹಾಯೋಗವನ್ನೂ ಸಮಸ್ತ ಸನ್ಮಂಗಳವನ್ನೂ ಉಂಟು ಮಾಡುತ್ತದೆ. ಈ ಸಂದರ್ಭದಲ್ಲಿ, ರಾಹು ಕೇತುಗಳು ಇರುವ ಸ್ಥಾನ ಶುಭ ಸ್ಥಾನವಾಗದೆ ಅಶುಭಸ್ಥಾನವಾದರೆ, ರಾಹು ಅಥವಾ ಕೇತು ದೆಶೆ ಯೋಗಪ್ರದವಾಗುವುದಿಲ್ಲ; ಕೆಲವರ ಮತದಲ್ಲಿ ತಕ್ಕಮಟ್ಟಿಗೆ ಸೌಖ್ಯದಾಯಕವಾಗಬಹುದು. ಆದರೆ, ಅದೇ ರಾಹು ಕೇತುಗಳು ದುಃಸ್ಥಾನಗಳಲ್ಲಿ ಶುಭಗ್ರಹಯುತರಾಗಿದ್ದ ಪಕ್ಷ ದಲ್ಲಿ ಮಾರಕರಾಗುತ್ತಾರೆಂದು ಹೇಳಲ್ಪಟ್ಟಿದೆ. ರಾಹು ಕೇತುಗಳು ಷಷ್ಠಾಷ್ಟಮ ವ್ಯಯಸ್ಥಾನಗಳಲ್ಲಿದ್ದುಕೊಂಡು ಆ ದುಃಸ್ಥಾನಾಧಿಪತಿಗಳ ಯುತಿ ಅಥವಾ ವೀಕ್ಷ ಣೆಯನ್ನು ಹೊಂದಿದ್ದರೆ, ತಮ್ಮ ದೆಶೆಗಳಲ್ಲಿ ಜಾತಕನಿಗೆ ನಾನಾವಿಧವಾದ ಕಷ್ಟನಷ್ಟಗಳನ್ನುಂಟು ಮಾಡುತ್ತಾರೆ. ಷಷ್ಠಾಷ್ಟಮ ವ್ಯಯಸ್ಥಾನಗಳಲ್ಲಿರುವ ಅದೇ ರಾಹು ಕೇತುಗಳೊಡನೆ, ಮಾರಕ ಗ್ರಹಗಳೂ, ದುಃಸ್ಥಾನಾದಿಪತಿಗಳೂ ಸಹ ಸೇರಿದ್ದರೆ ಅಂಥಾ ರಾಹು ಕೇತುಗಳ ದೆಶೆಗಳು ಜಾತಕನಿಗೆ ಮೃತ್ಯುಪ್ರದವಾಗುತ್ತವೆ. ಕೇಂದ್ರ ತ್ರಿಕೋಣಾಧಿಪತಿಗಳೊಡನೆ ದುಃಸ್ಥಾನಗಳಲ್ಲಿರುವ ರಾಹು ಕೇತುಗಳ ದೆಶೆಗಳು ಮೊದಲು ಸ್ವಲ್ಪ ಸೌಖ್ಯವನ್ನುಂಟುಮಾಡಿ ಅಂತ್ಯದಲ್ಲಿ ದುವ್ರ್ಯಾಧಿಗಳಿಂದಾಗಲೀ, ಜಲಗಂಡದಿಂದಾಗಲೀ ಆತ್ಮಹತ್ಯದಿಂದಾಗಲೀ ಮರಣವನ್ನುಂಟು ಮಾಡಬಹುದು. ರಾಹು, ಕೇತುಗಳು ಪ್ರಬಲರಾದ ಯೋಗಕಾರಕ ಗ್ರಹಗಳೊಡನೆ ಲಗ್ನ, ತೃತೀಯ, ಚತುರ್ಥ, ಸಪ್ತಮ, ನವಮ, ಮತ್ತು ದಶಮ ಸ್ಥಾನಗಳಿದ್ದರೆ, ಜಾತಕನಿಗೆ ಅಭಿವೃದ್ಧಿಯೂ, ಸೌಖ್ಯವೂ, ಪುತ್ರ ಸಂತಾನವೂ, ಐಶ್ವರ್ಯ ಪ್ರಾಪ್ತಿಯೂ, ಅಧಿಕಾರವೂ, ಉತ್ತಮವಾದ ವಾಹನಗಳೂ ಉಂಟಾಗುತ್ತವೆ. ಆದರೆ, ಅದೇ ರಾಹು ಕೇತುಗಳು ದ್ವಿತೀಯ ಸಪ್ತಮಾಧಿಪತಿಗಳೊಡನೆ ಕೂಡಿದ್ದರೂ, ಅವರುಗಳಿಂದ ನೋಡಲ್ಪಡುತ್ತಿದ್ದರೂ ಜಾತಕನಿಗೆ ಸಮಸ್ತವಾದ ಐಶ್ವರ್ಯ ನಷ್ಟವಾಗುವುದಲ್ಲದೆ ಮರಣವೂ ಸಹ ಪ್ರಾಪ್ತವಾಗಬಹುದು. ಬಲಯುಕ್ತರಾದ ರಾಹು ಕೇತುಗಳು ಅಂದರೆ ಸ್ವೋಚ್ಚಾದಿ ಪೂರ್ವೋಕ್ತ ಬಲಗಳನ್ನು ಹೊಂದಿರುವ ರಾಹು ಕೇತುಗಳು ಯಾವುದಾದರೂ ಒಂದು ಭಾವದಲ್ಲಿದ್ದರೆ ಅಥವಾ ಇನ್ನಾವುದಾದರೂ ಭಾವಪತಿಯೊಡನೆ ಮೂರು ಪ್ರಕಾರವಾದ ಸಂಬಂಧಗಳಲ್ಲಿ ಯಾವುದಾದರೂ ಒಂದು ಸಂಬಂಧವನ್ನು ಹೊಂದಿದ್ದರೆ, ತಮ್ಮ ದಶಾಕಾಲಗಳಲ್ಲಿ ಇತರ ಗ್ರಹಗಳು ಕೊಡುವ ಫಲಗಳನ್ನು ಹೋಗಲಾಡಿಸಿ ತಮ್ಮದೇ ಪ್ರತ್ಯೇಕವಾದ ಶುಭ ಅಥವಾ ದುಃಷ್ಫಲಗಳನ್ನು ಕೊಡಲು ಶಕ್ಯವಾಗುತ್ತಾರೆ. ಸಾಧರಣವಾಗಿ, ರಾಹುಕೇತುಗಳು ಯಾವ ಸ್ಥಾನಗಳಲ್ಲಿರುತ್ತಾರೋ, ಆ ಸ್ಥಾನಧಿಪತಿಗಳ ಬಲಗಳನ್ನೇ ಹೊಂದುತ್ತಾರೆಯಾಗಿ ಅವರು ಇರತಕ್ಕ ಭಾವಗಳ ಫಲಗಳನ್ನು ವಿಮರ್ಶಿಸುವಾಗ ಆ ಸ್ಥಾನಾಧಿಪತಿಗಳ ಬಲಾಬಲಗಳನ್ನು ವಿಚಾರಮಾಡಿ ಶುಭ ಅಥವಾ ದುಃಷ್ಫಲಗಳನ್ನು ಹೇಳಬೇಕು.
OSCAR-2019
ಉತ್ತರ ಪ್ರದೇಶದ ಮೊಹ್ಮದ್ ಕೈಫ್ ಬಳಗ ಕರ್ನಾಟಕದ ಸಿ.ಎಂ. ಗೌತಮ್ (ಚಿದಂಬರಮ್ ಮುರಳೀಧರನ್ ಗೌತಮ್) ಅವರನ್ನು ಎಂದಿಗೂ ಮರೆಯುವುದಿಲ್ಲ! ಕಳೆದ ವಾರ ಕರ್ನಾಟಕವನ್ನು ಸೋಲಿಸಿ ಪ್ರಸಕ್ತ ವರ್ಷದ ರಣಜಿ ಟ್ರೋಫಿಯ ಕ್ವಾರ್ಟರ್‌ಫೈನಲ್ ತಲುಪುವ ಉತ್ತರಪ್ರದೇಶದ ಕನಸಿಗೆ ಅಡ್ಡ ನಿಂತವರು ಗೌತಮ್. ಭರ್ಜರಿ ಶತಕ ಗಳಿಸಿದ್ದು ಅಲ್ಲದೇ ‘ಬಿ’ ಗುಂಪಿನ ಅಗ್ರಸ್ಥಾನದಲ್ಲಿರುವ ಕರ್ನಾಟಕವನ್ನು ಅಲ್ಪ ಮೊತ್ತ ಗಳಿಸುವ ಅಪಾಯದಿಂದಲೂ ಪಾರು ಮಾಡಿದರು. ಕೈಫ್ ಬಳಗವಷ್ಟೇ ಅಲ್ಲ, ಈ ಋತುವಿನಲ್ಲಿ ಕರ್ನಾಟಕದ ಎದುರಿಗೆ ಆಡಿದ ಬಹುತೇಕ ಎಲ್ಲ ತಂಡಗಳಿಗೂ ಗೌತಮ್ ಇದೇ ರೀತಿ ಅಡ್ಡ ನಿಂತಿದ್ದರು. ಏಳನೇ ಕ್ರಮಾಂಕದಲಿ ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳೊಂದಿಗೆ ಗೌತಮ್ ಪ್ರಥಮ ದರ್ಜೆ ಕ್ರಿಕೆಟ್‌ಗೆ ಬಂದಾಗಿನಿಂದಲೂ ತಂಡಕ್ಕೆ ‘ಟ್ರಬಲ್ ಶೂಟರ್’ ಆಗಿ ಹೊರಹೊಮ್ಮಿದ್ದಾರೆ. 2008-09ರ ಋತುವಿನಲ್ಲಿ ಬೆಂಗಳೂರಿನಲ್ಲಿ ನಡೆದ ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದು ಆರಂಭಿಕ ಬ್ಯಾಟ್ಸ್‌ಮನ್ ಆಗಿ. ಆಗಿನ್ನೂ ವಿಕೆಟ್ ಕೀಪರ್ ಗ್ಲೌಸ್ ಧರಿಸುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಆ ಪಂದ್ಯದಲ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಅದೇ ಋತುವಿನಲ್ಲಿ ಮಹಾರಾಷ್ಟ್ರದ ವಿರುದ್ಧದ ಪಂದ್ಯದಲ್ಲಿ ಅವರ ಆಟ ರಂಗೇರಿತು. ತಂಡ ಸಂಕಷ್ಟದಲ್ಲಿದ್ದಾಗ ತಮ್ಮ ಜೀವನದ ಚೊಚ್ಚಲ ಶತಕ ಗಳಿಸಿದರು. ತಿಲಕನಾಯ್ಡು ನಂತರ ವಿಕೆಟ್ ಹಿಂದೆಯೂ ತಮ್ಮ ಕೌಶಲ ಪ್ರದರ್ಶನ ಆರಂಭಿಸಿದ ಗೌತಮ್ ಹಿಂದಿರುಗಿ ನೋಡಿಲ್ಲ. ಬೆಂಗಳೂರಿನ ಎಚ್‌ಎಎಲ್ ಉದ್ಯೋಗಿಯಾಗಿರುವ ಅಪ್ಪ ಮುರಳೀಧರ್ ಫುಟ್‌ಬಾಲ್ ಆಟಗಾರ. ಅವರಿಂದಲೇ ಆಟದ ಮೈದಾನದತ್ತ ಗೌತಮ್‌ಗೆ ಒಲವು ಬೆಳೆಯಿತು. ಆದರೆ, ಫುಟ್‌ಬಾಲ್ ಬದಲು ಕ್ರಿಕೆಟ್‌ನತ್ತ ಅವರು ವಾಲಿದರು. 11ನೇ ವಯಸ್ಸಿಗೆ ಬ್ಯಾಟ್ ಹಿಡಿದರು. ಕ್ಲಬ್ ಮತ್ತು ಶಾಲಾ ಕ್ರಿಕೆಟ್‌ನಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಲೇ ಬೆಳೆದರು. ಬಲಗೈ ಬ್ಯಾಟ್ಸ್‌ಮನ್, ವಿಕೆಟ್ ಹಿಂದೆಯೂ ತಮ್ಮ ಪರಿಣತಿ ಗಳಿಸಲು ಆರಂಭಿಸಿದರು. 16, 19 ಮತ್ತು 25 ವರ್ಷದೊಳಗಿನವರ ಟೂರ್ನಿಗಳಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿ ಗಮನ ಸೆಳೆದರು. ಬ್ಯಾಟಿಂಗ್ ಮೂಲಕ ರನ್ನುಗಳನ್ನು ಹರಿಸುತ್ತ, ವಿಕೆಟ್ ಹಿಂದೆ ಚುರುಕಿನ ಪ್ರದರ್ಶನ ನೀಡುತ್ತಿದ್ದವರನ್ನು ರಾಜ್ಯ ತಂಡ ಕೈಬೀಸಿ ಕರೆಯಿತು. ಆದರೆ, ಪೈಪೋಟಿಯ ಯುಗದಲ್ಲಿ ತಂಡದಲ್ಲಿ ಉಳಿಯಲು ಉತ್ತಮ ಪ್ರದರ್ಶನವೊಂದೇ ದಾರಿ ಎಂದು ಅರಿತಿರುವ ಅವರು ಎಂದಿಗೂ ಮೈಮರೆತಿಲ್ಲ. ತಂಡ ಸಂಕಷ್ಟದಲ್ಲಿದ್ದಾಗಲೆಲ್ಲ ತಮ್ಮ ಬ್ಯಾಟ್ ಮೂಲಕ ಉತ್ತರಿಸಿದ್ದಾರೆ. ಇದೇ ಋತುವಿನಲ್ಲಿ ಒಡಿಶಾ ವಿರುದ್ಧ ಬೆಂಗಳೂರಿನಲ್ಲಿ ಶತಕ ಗಳಿಸಿ, ಮನೀಶ್ ಪಾಂಡೆಯೊಂದಿಗೆ ಕಟ್ಟಿದ ಇನಿಂಗ್ಸ್ ಕರ್ನಾಟಕಕ್ಕೆ ಭರ್ಜರಿ ವಿಜಯದ ಕಾಣಿಕೆ ನೀಡಿತ್ತು. ಕಾಲುನೋವಿನಿಂದ ಚೇತರಿಸಿಕೊಂಡು ಬಂದಿದ್ದ ಅವರು ಮೈಸೂರಿನಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ ಗಳಿಸಿದ ಅರ್ಧಶತಕ ತಂಡಕ್ಕೆ ಆಸರೆಯಾಯಿತು. ಕಳೆದ ಐದು ಪಂದ್ಯಗಳಲ್ಲಿ ಎರಡು ಶತಕಗಳ ಸಹಾಯದಿಂದ 395 ರನ್ನುಗಳನ್ನು ಅವರು ಗಳಿಸಿದ್ದಾರೆ. ಗ್ರೀನ್ ಪಾರ್ಕ್‌ನಲ್ಲಿ ಉತ್ತರ ಪ್ರದೇಶದ ವಿರುದ್ಧ 135 ರನ್ನುಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ 416 ರನ್ನುಗಳ ಮೊತ್ತ ಗಳಿಸಲು ಗೌತಮ್ ಅವರು ವಿನಯಕುಮಾರ ಮತ್ತು ಉದಿತ್ ಪಟೇಲ್ ಅವರ ಜೊತೆಗೆ ಜೊತೆಯಾಟ ಸಹಕಾರಿಯಾಯಿತು. ತಮ್ಮ ಸಹ ಬ್ಯಾಟ್ಸ್‌ಮನ್ ಉತ್ತಮ ಟಚ್‌ನಲ್ಲಿದ್ದಾಗ, ಅವರಿಗೆ ಪ್ರೋತ್ಸಾಹ ಕೊಡುತ್ತ ತಾವು ಇನ್ನೊಂದು ಕಡೆ ನಿಧಾನವಾಗಿ ಆಡುತ್ತ ಇನಿಂಗ್ಸ್ ಕಟ್ಟುವ ಅವರ ತಾಳ್ಮೆ ಗಮನಾರ್ಹ. ಸ್ಕ್ವೇರ್‌ಲೆಗ್ ಶಾಟ್. ಪುಲ್, ಡ್ರೈವ್‌ಗಳನ್ನು ಕಲಾತ್ಮಕವಾಗಿ ಆಡಬಲ್ಲರು. “ಸವಾಲುಗಳು ಇದ್ದಾಗಲೇ ಚೆನ್ನಾಗಿ ಆಡಬೇಕು. ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು. ನಮ್ಮ ಆಟದಿಂದ ತಂಡಕ್ಕೆ ಒಳ್ಳೆಯದಾದರೆ ಅದಕ್ಕಿಂತ ದೊಡ್ಡ ಖುಷಿ ಮತ್ತೊಂದಿಲ್ಲ. ನನ್ನ ಆಟದ ಬಗ್ಗೆ ನನಗೆ ತೃಪ್ತಿಯಿದೆ” ಎಂದು ಹೇಳುವ ಗೌತಮ್ ತಾವಾಡಿದ 18 ಪ್ರಥಮ ದರ್ಜೆ ಪಂದ್ಯಗಳಲ್ಲಿ 1123 ರನ್ ಗಳಿಸಿದ್ದಾರೆ. ಬೌಲರ್‌ಗಳು ವಿಜೃಂಭಿಸುವ ಪಿಚ್‌ಗಳಲ್ಲಿಯೇ ರನ್‌ಗಳ ಬೇಟೆಯಾಡುವುದು ಕರಗತವಾಗಿ ಬಿಟ್ಟಿದೆ. ವಿಶ್ವಶ್ರೇಷ್ಠ ಸ್ಪಿನ್ನರ್ ಮತ್ತು ಮಧ್ಯಮ ವೇಗಿಗಳ ಬೌಲಿಂಗ್‌ಗೆ ಕೀಪಿಂಗ್ ಮಾಡಿದ ಇತಿಹಾಸ ಇಲ್ಲಿಯ ವಿಕೆಟ್ ಕೀಪರ್‌ಗಳಿಗಿದೆ. ಸೈಯ್ಯದ್ ಕಿರ್ಮಾನಿ, ಸದಾನಂದ ವಿಶ್ವನಾಥ್, ಸದ್ಯ ತಂಡದ ಸಹ ತರಬೇತುದಾರರಾಗಿರುವ ಸೋಮಶೇಖರ ಶಿರಗುಪ್ಪಿ, ನಂತರ ಸುದೀರ್ಘ ಕಾಲದವರೆಗೆ ತಿಲಕನಾಯ್ಡು ಸೇರಿದಂತೆ ಎಲ್ಲರೂ ಘಟಾನುಘಟಿ ಬೌಲರ್‌ಗಳನ್ನು ಎದುರಿಸಿದವರೇ. ಈಗಲೂ ತಂಡದಲ್ಲಿರುವ ಆರ್. ವಿನಯಕುಮಾರ, ಅಭಿಮನ್ಯು ಮಿಥುನ್ ಮತ್ತು ಎಡಗೈ ಮಧ್ಯಮ ವೇಗಿ ಎಸ್. ಅರವಿಂದ್. ಸ್ಪಿನ್ನರ್ ಸುನೀಲ ಜೋಶಿಗೆ ಕೀಪಿಂಗ್ ಮಾಡುವುದು ಸುಲಭದ ಮಾತಲ್ಲ. ಆದರೆ ಗೌತಮ್ ಈ ಸವಾಲನ್ನು ಸಮರ್ಥವಾಗಿ ಸ್ವೀಕರಿಸಿದ್ದಾರೆ. ಕಾನ್ಪುರದಲ್ಲಿ ಎರಡು ಕ್ಯಾಚ್ ಪಡೆಯುವ ಮೂಲಕ ಒಟ್ಟು 50 ಕ್ಯಾಚ್ ಪಡೆದ ಸಾಧನೆ ಮಾಡಿದ್ದಾರೆ. ವಿಜಯಾ ಬ್ಯಾಂಕ್ ಉದ್ಯೋಗಿಯಾಗಿರುವ 24 ವರ್ಷದ ಗೌತಮಗೂ ಟೀಂ ಇಂಡಿಯಾದಲ್ಲಿ ಆಡುವ ಗುರಿಯಿದೆ.
OSCAR-2019
'ಹೀರೋ' ಕೊಹ್ಲಿ ಬಿಟ್ಟು 'ಝೀರೋ' ಬಳಿ ಬಂದ್ಲು ಅನುಷ್ಕಾ | Kannada Dunia | Kannada News | Karnataka News | India News ಸದ್ಯ ಸುದ್ದಿಯಲ್ಲಿರುವ ನವ ವಧು ಅನುಷ್ಕಾ ಶರ್ಮಾ ದಕ್ಷಿಣ ಆಫ್ರಿಕಾದಿಂದ ವಾಪಸ್ ಬಂದಾಗಿದೆ. ಪತಿ ವಿರಾಟ್ ರನ್ನು ಬಿಟ್ಟು ಭಾರತಕ್ಕೆ ವಾಪಸ್ ಬಂದಿರುವ ಅನುಷ್ಕಾ ಕೆಲಸಕ್ಕೆ ಮರಳಿದ್ದಾಳೆ. ಈ ವಿಷ್ಯವನ್ನು ಅನುಷ್ಕಾ ಇನ್ಸ್ಟ್ರಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾಳೆ. ಕ್ರಿಕೆಟ್ ಹೀರೋ ವಿರಾಟ್ ಕೊಹ್ಲಿ ಜೊತೆ ಮದುವೆ, ಹನಿಮೂನ್, ಹೊಸ ವರ್ಷದ ಸ್ವಾಗತ ಇವೆಲ್ಲವನ್ನೂ ಮುಗಿಸಿ ಅನುಷ್ಕಾ ಝೀರೋ ಚಿತ್ರದ ಸೆಟ್ ಗೆ ಬಂದಿದ್ದಾಳೆ. ತಿಂಗಳ ನಂತ್ರ ಸೆಟ್ ಗೆ ವಾಪಸ್ ಬಂದ ಅನುಷ್ಕಾಳಿಗೆ ಚಿತ್ರತಂಡ ಹೂಗುಚ್ಛ ನೀಡಿ ಸ್ವಾಗತ ಕೋರಿದೆ. ವ್ಯಾನಿಟಿ ವ್ಯಾನನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಆನಂದ್ ಎಲ್ ರಾಯ್ ಚಿತ್ರದಲ್ಲಿ ಅನುಷ್ಕಾ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಹಾಗೂ ಕತ್ರಿನಾ ಕೈಫ್ ಜೊತೆ ನಟಿಸಲಿದ್ದಾಳೆ. ಇತ್ತೀಚಿಗಷ್ಟೇ ಶಾರುಖ್ ಖಾನ್ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಝೀರೋ ನಂತ್ರ ಅನುಷ್ಕಾ ವರುಣ್ ಧವನ್ ಜೊತೆ ಸುಯಿ ಥಾಗಾದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಫೆಬ್ರವರಿಯಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ. ಇನ್ನು ಫೆಬ್ರವರಿ 9ರಂದು ಪರಿ ತೆರೆಗೆ ಬರ್ತಿದ್ದು ಅದ್ರ ಪ್ರಚಾರವನ್ನೂ ಅನುಷ್ಕಾ ಮಾಡಲಿದ್ದಾಳೆ.
OSCAR-2019
ಹಾಸನ ಸೆಪ್ಟೆಂಬರ್ 04: ಎತ್ತಿನ ಹೊಳೆ ಸೇರಿದಂತೆ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಪರಿಹಾರ ವಿತರಣೆಯನ್ನು ಚುರುಕುಗೊಳಿಸುವಂತೆ ಮಾಜಿ ಪ್ರಧಾನಿ ಹಾಗೂ ಲೋಕಸಭಾ ಸದಸ್ಯರಾದ ಹೆಚ್.ಡಿ.ದೇವೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ನೀರಾವರಿ ಯೋಜನೆಗಳಿಗೆ ವಶಪಡಿಸಿಕೊಳ್ಳುವ ಭೂಮಿಗೆ ಸಕಾಲದಲ್ಲಿ ರೈತರಿಗೆ ಪರಿಹಾರ ನೀಡಬೇಕೆಂದು ಹಾಗೂ ಕಾಮಗಾರಿಗಳು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದರು. ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಹೆಚ್.ಕೆ.ಕುಮಾರಸ್ವಾಮಿ ಮತ್ತು ಎ.ಟಿ.ರಾಮಸ್ವಾಮಿ, ಕೆ.ಎಸ್ ಲಿಂಗೇಶ್ ಅವರು ಎತ್ತಿನಹಳ್ಳ ಯೋಜನೆ ಭೂಸ್ವಾಧಿನ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬ ಇತರ ಯೋಜನೆಗಳಲ್ಲಿ ಪರಿಹಾರ ವಿತರಣೆ ಅಗದೇ ಇರುವ ಬಗ್ಗೆ ಸಭೆಯ ಗಮನ ಸೆಳೆದು ಜಿಲ್ಲೆಗೆ ಹೆಚ್ಚುವರಿ ಭೂಸ್ವಾಧೀನಾಧಿಕಾರಿಗಳನ್ನು ನಿಯೋಜಿಸುವಂತೆ ಕೋರಿದರು. ಶಾಸಕರಾದ ಪ್ರೀತಂ ಜೆ. ಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ವೇತಾದೇವರಾಜ್, ಉಪಾಧ್ಯಕ್ಷರಾದ ಸುಪ್ರದೀಪ್ ಯಜಮಾನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಜಗದೀಶ್ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು ಉಪವಿಭಾಗಾಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಸಕಲೇಶಪುರ, ಬೇಲೂರು, ಚಿಕ್ಕಮಗಳೂರು ರೈಲ್ವೆ ಮಾರ್ಗಸೇರಿದಂತೆ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವ ರೈಲ್ವೆ ಯೋಜನೆಗಳಿಗೂ ಭೂಸ್ವಾಧೀನ ಪ್ರಕ್ರೀಯೆ ತ್ವರಿತವಾಗಿ ಮುಗಿಸುವಂತೆ ಸೂಚಿಸಿದ ಮಾಜಿ ಫ್ರಧಾನಿ ದೇವೇಗೌಡರು ಹಾಸನ ರೈಲ್ವೆ ನಿಲ್ದಾಣವನ್ನು ಹೊಸ ಬಸ್ ನಿಲ್ದಾಣದ ಬಳಿಗೆ ಸ್ಥಳಾಂತರಿಸುವ ಯೋಜನೆಗೂ ಮಂಜೂರಾತಿ ದೊರೆತಿದೆ. ಹಾಸನ ನಗರದ ಎನ್.ಆರ್.ವೃತ್ತದಿಂದ ಕೆ.ಎಸ್.ಆರ್.ಟಿ.ಸಿ.ನಿಲ್ದಾಣದವರೆಗಿನ ರೈಲ್ವೆ ಮೇಲ್‍ಸೇತುವೆ ಕಾಮಗಾರಿ ಶೀಘ್ರ ಪ್ರಾರಂಭವಾಗಬೇಕಿದೆ ಎಂದು ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಸೂಚಿಸಿದರು. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಯವರು ಮಾತನಾಡಿ ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ನೀರಾವರಿ ಯೋಜನೆಗಳು ಜಾರಿಯಲ್ಲಿದ್ದು, ಈ ಹಿಂದೆಯೇ ಭೂಸ್ವಾಧೀನಪಡಿಸಿಕೊಂಡ ಜಮೀನುಗಳಿಗೆ 200 ಕೋಟಿ ರೂಪಾಯಿ ಭೂ ಪರಿಹಾರ ಬಾಕಿ ಇದೆ. ಎತ್ತಿನಹೊಳೆ ಯೋಜನೆ ಜಿಲ್ಲೆಯಲ್ಲಿ 2 ಹಂತಗಳಲ್ಲಿ ನಡೆಯುತ್ತಿದೆ. ಮೊದಲನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ನೇರ ಖರೀದಿ ಮೂಲಕ ಮಾಡಲಾಗುತ್ತಿದೆ. ಅರಸೀಕೆರೆ ತಾಲ್ಲೂಕಿನಲ್ಲಿ 2ನೇ ಹಂತದ ಯೋಜನೆ ಜಾರಿಯಾಗಬೇಕಿದ್ದು, ಸಮಾಜಿಕ ಪರಿಣಾಮ ಸಮೀಕ್ಷೆ ನಡೆಸಿ ಆನಂತರ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕಿದೆ ಎಂದರು. ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಸಾಕಷ್ಟು ರಸ್ತೆಗಳು ಹಾನಿಯಾಗಿದ್ದು, ಆದಷ್ಟು ಶೀಘ್ರವಾಗಿ ಅದನ್ನು ದುರಸ್ಥಿಪಡಿಸುವಂತೆ ಹಾಗೂ ಮಳೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಅವರು ಸೂಚಿದರು. ಸಭೆಯಲ್ಲಿ ಜಿಲ್ಲೆಯ ಕೆಲವೆಡೆ ಮುಂದುವರೆದಿರುವ ಬರ ಪರಿಸ್ಥಿತಿ, ಕಳೆದ ಸಾಲಿನಲ್ಲಿ ಟ್ಯಾಂಕರ್‍ಗಳಲ್ಲಿ ನೀರು ಪೂರೈಸಿದ ಬಾಕಿ ಬಿಲ್ ಪಾವತಿ, ನಾಶವಾದ ತೆಂಗು ಬೆಳೆಗೆ ಪರಿಹಾರ ಅತಿವೃಷ್ಠಿ ಹಾಗೂ ಅನಾವೃಷ್ಠಿಗಳಿಂದಾಗಿರುವ ಬೆಳೆ ಹಾನಿಗೆ ಪರಿಹಾರ ವಿತರಣೆ ಕುರಿತು ಸುದೀರ್ಘ ಚರ್ಚೆ ನಡೆಯಿತು. ಶಾಸಕರಾದ ಶಿವಲಿಂಗೇಗೌಡ, ಹೆಚ್.ಕೆ. ಕುಮಾರಸ್ವಾಮಿ, ಎ.ಟಿ. ರಾಮಸ್ವಾಮಿ, ಬಾಲಕೃಷ್ಣ, ಲಿಂಗೇಶ್ ಅವರು ತಮ್ಮ ಕ್ಷೇತ್ರದಲ್ಲಾಗಿರುವ ಸಮಸ್ಯೆಗಳನ್ನು ಮಾಜಿ ಪ್ರಧಾನಿ ದೇವೇಗೌಡರ ಮುಂದೆ ತೆರೆದಿಟ್ಟರು. ಕೃಷಿಯಂತ್ರಿಕರಣ ಯೋಜನೆಯಡಿ ನೀಡಲಾಗುತ್ತಿರುವ ಸಾಧನ ಸಲಕರಣೆಗಳು ಚೀನಾದಿಂದ ಅಮದಾಗುತ್ತಿದ್ದು ಮಾರುಕಟ್ಟೆ ದರವೇ ಸಬ್ಸಿಡಿ ಹಣಕ್ಕಿಂತಲು ಕಡಿಮೆ ಇದೆ ಈ ಮಾಫಿಯಾಕ್ಕೆ ಕಡಿವಾಣ ಬೀಳಬೇಕಿದೆ ಎಂದು ಎ.ಟಿ. ರಾಮಸ್ವಾಮಿ ಹೇಳಿದರು. ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿಯವರು ಸಕಲೇಶಪುರ ಮತ್ತು ಆಲೂರು ಭಾಗದ ಮಳೆಯಿಂದಾಗಿರುವ ಅನಾಹುತಗಳನ್ನು ವಿವರಿಸಿದರೆ, ಶಾಸಕ ಕೆ..ಎಂ. ಶಿವಲಿಂಗೇಗೌಡ ಅವರು ಜಿಲ್ಲೆಯ ಒಟ್ಟಾರೆ ಮಳೆ ಬೆಳೆಯ ಸಮಗ್ರ ವರದಿಯಲ್ಲಿ ಯಾವಾಗಲೂ ಉತ್ತಮ ಪರಿಸ್ಥಿತಿ ಎಂದಿರುತ್ತದೆ. ಅದರೆ ಅರಸೀಕೆರೆ 10 ವರ್ಷಗಳಿಂದ ಬರದಿಂದ ಕಂಗೆಟ್ಟಿದೆ ಅಧಿಕಾರಿಗಳು ವರದಿ ನೀಡುವಾಗ ತಾಲ್ಲೂಕಿನ ನೈಜ ಚಿತ್ರಣವನ್ನು ವಿಶೇಷವಾಗಿ ವರದಿ ಮಾಡಿ ಜನರ ಸಂಕಷ್ಠ ನಿವಾರಣೆಗೆ ಸಹಕರಿಸಬೇಕು ಎಂದರು. ಸಚಿವ ಹೆಚ್.ಡಿ.ರೇವಣ್ಣ ಅವರು ಮಾತನಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಲವು ಚಿಂತನೆಗಳಿವೆ ತೋಟಗಾರಿಕೆ, ಕೃಷಿ, ಅರಣ್ಯ ಇಲಾಖೆಗಳು ಉದ್ಯೋಗ ಖಾತರಿ ಯೋಜನೆ ಸದ್ಬಳಕೆ ಮಾಡಿಕೊಂಡು ರೈತರಿಗೆ ನೆರವಾಗಬೇಕು. ಕೈಗಾರಿಕಾ ಇಲಾಖೆಯಲ್ಲಿ ಗ್ರಾಮಿಣ ನಿರುದ್ಯೋಗಿಗಳಿಗೆ ಸ್ವ ಉದ್ಯೋಗಕ್ಕೆ ಸಾಲ ಮತ್ತು ತರಬೇತಿ ಒದಗಿಸಲು ಇನ್ನಷ್ಟು ಹೆಚ್ಚಿನ ಪ್ರಯತ್ನಗಳನ್ನು ನಡೆಸಬೇಕು ಎಂದರು. ಅಂಗಡಿ, ಹೊಟೇಲ್‍ಗಳಲ್ಲೂ ಅನಧಿಕೃತವಾಗಿ ನಡೆಯುತ್ತಿರುವ ಮಧ್ಯ ಮಾರಾಟದಿಂದ ಹಳ್ಳಿಗಳ ಪರಿಸ್ಥಿತಿ ಹದಗೆಟ್ಟಿದೆ ಈ ಬಗ್ಗೆ ಅಬಕಾರಿ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕುಸ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಬಾಕಿ ಇರುವ ಯೋಜನೆಗಳನ್ನು ಆದಷ್ಟು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು. ಶಿರಾಡಿ, ಬಿಸಲೆ ಸೇರಿದಂತೆ ಹದಗೆಟ್ಟಿರುವ ರಸ್ತೆಗಳ ದುರಸ್ಥಿಕಾರ್ಯ ಶೀಘ್ರದಲ್ಲೇ ನಡೆಯಲಿದೆ ಕಂದಾಯ ಇಲಾಖೆ ಮೂಲಕ ಆಲೂಗೆಡ್ಡೆ, ತೆಂಗು, ಭತ್ತ, ರಾಗಿ ಮತ್ತಿತರ ಬೆಳೆಹಾನಿಗೆ ಪರಿಹಾರ ಬೇಗನೆ ವಿತರಣೆಯಾಗಬೇಕು ಎಂದರು. ಮುಂದಿನ ದಿನಗಳಲ್ಲಿ ಎಲ್ಲಾ ಇಲಾಖೆಗಳನ್ನು ತೊಡಗಿಸಿ ಜಿಲ್ಲೆಯ ಸರ್ವತೋಮುಕ ಅಭಿವೃದ್ದಿಗೆ ಶ್ರಮಿಸಲಾಗುವುದು ಎಂದು ಸಚಿವರು ಹೇಳಿದರು. ಕೆ.ಎಂ. ಶಿವಲಿಂಗೇಗೌಡ ಅವರು ಯಗಚಿ ನದಿಯಿಂದ ಅರಸೀಕೆರೆಯ 30 ಗ್ರಾಮಗಳಿಗೆ ನೀರು ದೊರೆಯಬೇಕಿದೆ ಅದೇ ರೀತಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಆದಷ್ಟು ತುರ್ತಾಗಿ ಪೂರ್ಣಗೊಳಿಸಿ ತಾಲ್ಲೂಕಿನ ಜನರ ನೀರಿನ ಭವಣೆ ನೀಗಿಸುವಂತೆ ಮನವಿ ಮಾಡಿದರು. ಜಿಲ್ಲೆಯಲ್ಲಿನ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ ನೇಮಕಾತಿ ವೇಳೆ ಇರುವ ಲೋಪಗಳು ಪಶು ಭಾಗ್ಯ ಯೋಜನೆ ಸಬ್ಸಿಡಿ ಹಣ ವಿತರಣೆಯಲ್ಲಿ ನಡೆದಿರುವ ತಪ್ಪುಗಳ ಬಗ್ಗೆ ಸಭೆಯಲ್ಲಿ ಶಾಸಕರಾದ ಕೆ.ಎಂ. ಶಿವಲಿಂಗೇಗೌಡ, ಎ.ಟಿ. ರಾಮಸ್ವಾಮಿ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಪಶು ಭ್ಯಾಗ ಸಾಲ ಮಂಜೂರಾತಿಯಲ್ಲಿ ಉಂಟಾಗಿರುವ ತಪ್ಪುಗಳ ಬಗ್ಗೆ ಉಪನಿರ್ದೇಶಕರ ಹಂತದಲ್ಲಿ ನಡೆದಿರುವ ತನಿಖೆ ಬಗ್ಗೆ ಪರಿಶೀಲಿಸಿ ತಮ್ಮಗೆ ವರದಿ ನೀಡುವಂತೆ ಮಾಜಿ ಪ್ರಧಾನಿ ದೇವೇಗೌಡ ಅವರು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು. ಮೊದಲ ಭಾರಿ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀನೆ: ಮಾಜಿ ಪ್ರಧಾನಿ ದೇವೇಗೌಡ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರದಂದು ನಡೆದ ದಿಶಾ ಸಭೆಯಲ್ಲಿ ಇದೇ ಮೊದಲ ಭಾರಿ ಎಲ್ಲಾ ಇಲಾಖೆಗಳ ಎಲ್ಲಾ ಯೋಜನೆಗಳ ಬಗ್ಗೆ ಪ್ರಗತಿ ಪರಿಶೀಲಿಸಲಾಯಿತು. ಸಭೆಯ ನಂತರ ಈ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿ ಈ ಸಭೆ ತಮಗೆ ತೃಪ್ತಿ ತಂದಿದೆ ಇದೇ ಮೊದಲ ಭಾರಿಗೆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆದಿರುವುದು ಸಮಾಧಾನ ತಂದಿದೆ ಎಂದರು. hassan deve gowda district news rohini sindhuri irrigation ettinahole rain ಹಾಸನ ದೇವೇಗೌಡ ರೋಹಿಣಿ ಸಿಂಧೂರಿ ಎತ್ತಿನಹೊಳೆ ಮಳೆ ನೀರಾವರಿ
OSCAR-2019
ಸಹ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ನಟನ ವಿರುದ್ದ ದೂರು | Kannada Dunia | Kannada News | Karnataka News | India News ಹಾಲಿವುಡ್ ನಟ ಜಾನಿ ಡೆಪ್ ವಿರುದ್ದ ‘ಸಿಟಿ ಆಫ್ ಲೈಸ್’ ಶೂಟಿಂಗ್ ವೇಳೆ ಸಹ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮೊಕದ್ದಮೆ ದಾಖಲಿಸಲಾಗಿದೆ. ಲಾಸ್ ಏಂಜಲೀಸ್ ನ ಹೊಟೇಲ್ ಒಂದರಲ್ಲಿ ಶೂಟಿಂಗ್ ಮಾಡುವ ವೇಳೆ ಈ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಯಂತೆ ಹೊಟೇಲ್ ಹೊರಗೆ ರಾತ್ರಿ 7 ಗಂಟೆ ಹಾಗೂ ಒಳಗೆ ರಾತ್ರಿ 10 ಗಂಟೆವರೆಗೂ ಶೂಟ್ ಮಾಡಲು ಪರವಾನಿಗೆ ಪಡೆಯಲಾಗಿತ್ತು. ಜಾನಿ ಡೆಪ್ ಪ್ರತಿ ಶಾಟ್ ನಂತರ, ಹೆಚ್ಚು ಕಾಲಹರಣ ಮಾಡುತ್ತಿದ್ದರಿಂದ, ಶೂಟಿಂಗ್ ಸಮಯವನ್ನು ರಾತ್ರಿಯ ವೇಳೆ ಹೆಚ್ಚಿಸಲಾಗಿತ್ತು. ಈ ಸಂದರ್ಭದಲ್ಲಿ ಸಹ ಸಿಬ್ಬಂದಿಯೊಂದಿಗೆ ಜಾನಿ ಅನುಚಿತ ವರ್ತನೆ ನಡೆಸಿದ್ರು. ಘಟನೆಯನ್ನು ತಿಳಿಗೊಳಿಸಲು ಹೋದ ಲೋಕೇಷನ್ ಮ್ಯಾನೇಜರ್ ವಿರುದ್ಧವೂ ಜಾನಿ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಅಲ್ಲದೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. Tags: ಹಲ್ಲೆ | ಮೊಕದ್ದಮೆ | Punch | johnny depp | location manger | city of lies | ಜಾನಿ ಡೆಫ್ | ಸಿಟಿ ಆಫ್ ಲೈಸ್
OSCAR-2019
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಳೆಯ ಆರ್ಭಟ ಎರಡನೇ ದಿನ ಭಾನುವಾರವೂ ಜೋರಾಗಿಯೇ ಮುಂದುವರಿದಿದೆ. ರಸ್ತೆಗಳೇ ರಾಜಕಾಲುವೆಗಳಂತಾಗಿವೆ. ಪ್ಲೈಓವರ್‌ವೊಂದರ ರಸ್ತೆ ಕುಸಿದು ಗುಂಡಿ ಬಿದ್ದಿದೆ. ಮಳೆಯ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ತಗ್ಗಿನ ಪ್ರದೇಶಗಳಲ್ಲಿ ನೀರು ನುಗ್ಗಿರುವುದರಿಂದ ಬಸ್‌ ಸೇರಿದಂತೆ ವಾಹನಗಳ ಸಂಚಾಕ್ಕೆ ತೊಂದರೆಯಾಗಿದ್ದು, ನೀರಿನಲ್ಲಿ ಅಲ್ಲಲ್ಲಿ ಬಸ್‌ಗಳು ಮುಂದೆ ಹೋಗದೆ ನಿಂತಿವೆ. ಬಸ್‌ನಲ್ಲಿದ್ದ ಜನರನ್ನು ಸುರಕ್ಷಿತವಾಗಿ ಕರೆತರಲಾಗುತ್ತಿದೆ. ರೊಹ್ಟಕ್‌ ರಸ್ತೆ, ಕುತುಬ್‌ ರಸ್ತೆಯಲ್ಲಿನ ತಲ್ವಾರ್‌ ಸಾದರ್‌ ಬಜಾರ್‌ನಲ್ಲಿ ಹಾಗೂ ಕಂಡ್ಲಿ ಡಲ್ಲಪುರಾ, ದೆಹಲಿ ಗೇಟ್‌ ಅಂಬೇಡ್ಕರ್‌ ಕ್ರೀಡಾಂಗಣ ಬಹದ್ದೂರ್‌ ಶಾ ಮಾರ್ಗ ಸೇರಿದಂತೆ ಹಲವೆಡೆ ನೀರು ಜಮಾಯಿಸಿದೆ. ಶನಿವಾರ ಬಿದ್ದ ಮಳೆಗೆ ರಾತ್ರಿ ಬೃಹತ್‌ ಮರವೊಂದು ಬಿದ್ದಿದೆ. ಇದರಿಂದ ಐಐಟಿ ಹಾಝ್‌ ಖಾಸ್‌ನಿಂದ ಎಐಐಎಂಎಸ್‌ ರಸ್ತೆ ಭಾನುವಾರ ಬೆಳಿಗ್ಗೆ ಬಂದ್‌ ಆಗಿತ್ತು. ಮರನ್ನು ಕತ್ತರಿಸಿ ತೆರವುಗೊಳಿಸಲಾಗುತ್ತಿದೆ. ನಿರಂತರ ಮಳೆಯಿಂದ ರಸ್ತೆಗಳು ಜಲಾವೃತವಾಗಿ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಜತೆಗೆ, ಟ್ರಾಫಿಕ್‌ ಜಾಮ್‌ ಆಗಿರುವುದರಿಂದ ದೆಹಲಿ ಸಂಚಾರ ಪೊಲೀಸರು ಸಾರ್ವಜನಿರಕು ಜಾಗೃತಿ ವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ. ದೆಹಲಿಯ ವಿವಿಧೆಡೆ ಮಳೆಯಿಂದ ರಸ್ತೆಗಳು ಜಲಾವೃತವಾಗಿರುವ ಹಾಗೂ ಅಪಾಯದಲ್ಲಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಿರುವ ಮತ್ತು ಟ್ರಾಫಿಕ್‌ ಜಾಮ್‌ ಆಗಿರುವ ಸ್ಥಳಗಳ ಚಿತ್ರಗಳನ್ನು ದೆಹಲಿ ಪೊಲೀಸ್‌ ಇಲಾಖೆ ಟ್ವಿಟ್‌ ಮಾಡಿದೆ. ಅವು ಇಲ್ಲಿವೆ ನೋಡಿ.
OSCAR-2019
ಪಕ್ಷದಿಂದ ಮುನಿಸಿಕೊಂಡಿರುವ ಮಂಡ್ಯ ಅಭ್ಯರ್ಥಿ ಅಂಬರೀಷ್’ರೊಂದಿಗೆ ಸಿಎಂ ಸಿದ್ದರಾಮಯ್ಯ ನೇರ ಸಂಧಾನಕ್ಕೆ ಮುಂದಾಗಿದ್ದಾರೆ. ಭಾನುವಾರ ಮಧ್ಯಾಹ್ನ ಅಂಬರೀಷ್ ಹಾಗೂ ಅವರ ಬೆಂಬಲಿಗರನ್ನು ಸಿದ್ದರಾಮಯ್ಯ ಮಾತುಕತೆ ನಡೆಸಲು ಮೈಸೂರಿಗೆ ಆಹ್ವಾನಿಸಿದ್ದಾರೆ. ಮಂಡ್ಯದಿಂದ ಟಿಕೆಟ್ ಸಿಕ್ಕಿದ ಬಳಿಕವೂ ಕಣಕ್ಕಿಳಿಯುವ ಬಗ್ಗೆ ಅಂಬರೀಷ್ ಮೀನಮೇಷ ಎಣಿಸುತ್ತಿದ್ದಾರೆ. ತನ್ನ ಆಪ್ತ ಅಮರಾವತಿ ಚಂದ್ರಶೇಖರ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಅಂಬರೀಷ್ ಆಸಕ್ತರಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಏನಾಗಿರಬಹುದು ಎಂದು ಕುತೂಹಲ ಕೆರಳಿಸಿದೆ. ರಸ್ತೆ ಅಪಘಾತದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ಹೇಗೆ? | first aid tips you should know in case of a road-traffic accident - Kannada BoldSky
OSCAR-2019
• ಇದರಿಂದ ಗಾಯಾಳುವಿನ ಚಲನೆ ಕಡಿಮೆಯಾಗುವುದು ಮತ್ತು ಗಾಯಾಳು ಸಮಸ್ಯೆಯು ತುಂಬಾ ಕೆಟ್ಟ ಸ್ಥಿತಿಗೆ ತಲುಪುವುದು ತಪ್ಪುವುದು. • ಕುತ್ತಿಗೆ ಮತ್ತು ಬೆನ್ನು ನೇರವಾಗಿರಲಿ. ಸುತ್ತಿಕೊಂಡ ಟವೆಲ್ ಅಥವಾ ದಪ್ಪದ ಬಟ್ಟೆಯನ್ನು ಕುತ್ತಿಗೆ ಕೆಳಗೆ ಇಟ್ಟುಬಿಡಿ. • ರಕ್ತಸ್ರಾವವಾಗುತ್ತಿದ್ದರೆ ಗಾಯಗೊಂಡಿರುವ ಭಾಗವನ್ನು ವ್ಯಕ್ತಿಯ ದೇಹಕ್ಕಿಂತ ಮೇಲೆ ಎತ್ತಲು ಪ್ರಯತ್ನಿಸಿ. ಆಸ್ಪತ್ರೆಗೆ ಸಾಗಿಸುವ ತನಕ ಗಾಯದ ಭಾಗಕ್ಕೆ ಒತ್ತಡ ಹಾಕಿ. ಇದು ರಕ್ತಸ್ರಾವ ನಿಯಂತ್ರಣ ಮತ್ತು ನಿಲ್ಲಲು ನೆರವಾಗುವುದು. • ಆಸ್ಪತ್ರೆಗೆ ಸಾಗಿಸುವ ವೇಳೆ ನಾಡಿಬಡಿತ ಮತ್ತು ಉಸಿರಾಟ ಪರೀಕ್ಷಿಸುತ್ತಾ ಇರಿ. ಉಸಿರಾಟ ನಿಲ್ಲಿಸಿದರೆ ಆಗ ನೀವು ಸಿಪಿಆರ್ ಅಥವಾ ಇಎಆರ್ ನೀಡಬಹುದು.
OSCAR-2019
ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘ: ಸಂಕ್ರಾಂತಿ ಆಚರಣೆ. ಬುಧವಾರ ಬೆಳಿಗ್ಗೆ 11ಕ್ಕೆ ಮಕ್ಕಳಿಗೆ ಚಿತ್ರಕಲೆ, ಕ್ರೀಡೆ ಮತ್ತು ವಿವಿಧ ಸ್ಪರ್ಧೆಗಳು. ಮಹಿಳೆಯರು, ಪುರುಷರಿಗೆ ಕ್ರೀಡಾ ಹಾಗೂ ವಿವಿಧ ಸ್ಪರ್ಧೆಗಳು. ಮಧ್ಯಾಹ್ನ 12.30ಕ್ಕೆ ಶ್ರೀ ಮೌನೇಶ್ವರರ ಪೂಜೆ ಮತ್ತು ವನಭೋಜನ. ಮಧ್ಯಾಹ್ನ 3ರಿಂದ ಸಭೆ. ರಾಜಶೇಖರ. ಐ. ಪಾಂಚಾಳ, ಇಂದ್ರಾಬಾಯಿ ಆರ್. ಪಂಚಾಳ, ಮನೋಹರ್ ವೈ. ಸೊಲ್ಲಾಪುರ ಅವರಿಗೆ ಸನ್ಮಾನ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ.
OSCAR-2019
ಹೋಟೆಲ್ ಉದ್ಯಮಿ ಮೇಲೆ ಹಲ್ಲೆ, ದರೋಡೆ ನಡೆಸಿದಲ್ಲದೆ 8 ತಿಂಗಳ ಗರ್ಭಿಣಿ ಮೇಲೆ 8 ಮಂದಿ ಗ್ಯಾಂಗ್‍ರೇಪ್ – EESANJE / ಈ ಸಂಜೆ ಮುಂಬೈ/ಸಾಂಗ್ಲಿ, ಆ.3-ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂಥ ನೀಚ ಕೃತ್ಯ ನಡೆದಿದೆ. ಹೋಟೆಲ್ ಮಾಲೀಕನೊಬ್ಬನ ಮೇಲೆ ಹಲ್ಲೆ ನಡೆಸಿ ನಗ-ನಾಣ್ಯ ದರೋಡೆ ಮಾಡಿದ ಎಂಟು ಜನ ದುಷ್ಕರ್ಮಿಗಳು, 8 ತಿಂಗಳ ಗರ್ಭಿಣಿ ಮೇಲೆ ಸಾಮೂಹಿತ ಅತ್ಯಾಚಾರ ಎಸಗಿದ್ದಾರೆ. ತಮ್ಮ ಹೋಟೆಲ್ ವ್ಯಾಪಾರಕ್ಕಾಗಿ ಸಹಾಯಕರನ್ನು ನೇಮಕ ಮಾಡಿಕೊಳ್ಳಲು ಸಾಂಗ್ಲಿಯ ತಸ್‍ಗಾಂವ್‍ನ ತುರ್ಚಿ ಫಾಟಾ ಎಂಬ ಪ್ರದೇಶಕ್ಕೆ ಈ ದಂಪತಿ ತೆರಳಿದ್ದಾಗ ಈ ಹೀನ ಕೃತ್ಯ ನಡೆದಿದೆ. ನಿಮ್ಮ ಹೋಟೆಲ್ ವ್ಯವಹಾರಕ್ಕಾಗಿ ನೆರವು ನೀಡಲು ಸಹಾಯಕರಾಗಿ ದಂಪತಿಯನ್ನು ನಾನು ಹುಡುಕಿದ್ದೇನೆ. ಅವರಿಗೆ ಮುಂಗಡ 20,000 ರೂ.ಗಳೊಂದಿಗೆ ತುರ್ಚಿ ಫಾಟಾಗೆ ಬರುವಂತೆ ಮುಕುಂದ ಮಾನೆ ಎಂಬಾತ ಹೊಟೇಲ್ ಮಾಲೀಕನಿಗೆ ತಿಳಿಸಿದೆ. ಅದರಂತೆ ಆತ ತನ್ನ 20 ವರ್ಷದ ಗರ್ಭಿಣಿ ಪತ್ನಿಯೊಂದಿಗೆ ಕಾರಿನಲ್ಲಿ ಆ ಸ್ಥಳಕ್ಕೆ ಹೋದರು. ಆದರೆ ಅಲ್ಲಿ ಮುಕಂದ ಮಾನೆ ಮತ್ತು ಇನ್ನೂ ಏಳು ಜನರು ಇದ್ದರು. ಹೋಟೆಲ್ ಮಾಲೀಕರ ಕಾರಿನಿಂದ ಇಳಿಯುತ್ತಿದ್ದಂತೆ ಆತನ ಮೇಲೆ ಪೈಪ್‍ಗಳು ಮತ್ತು ಕೋಲುಗಳಿಂದ ಹಲ್ಲೆ ನಡೆಸಿದ ಗುಂಪು ಹಣ, ಚಿನ್ನಾಭರಣ ಮತ್ತಿತರ ವಸ್ತುಗಳನ್ನು ದರೋಡೆ ಮಾಡಿ ನಂತರ ಕಾರಿನಲ್ಲಿ ಆತನನ್ನು ಕೂಡಿ ಹಾಕಿದರು. ನಂತರ ಆತನ ಪತ್ನಿಯನ್ನು ಎಳೆದೊಯ್ಡು ಸಾಮೂಹಿಕ ಅತ್ಯಾಚಾರ ಎಸಗಿದರು. ಈ ಕೃತ್ಯ ನಡೆಸಿದ ನಂತರ ನಾವು ಸ್ಥಳೀಯವಾಗಿ ತುಂಬಾ ಪ್ರಭಾವಿಗಳು, ನೀವು ಪೊಲೀಸರಿಗೆ ದೂರು ನೀಡಿದರೂ ಏನೂ ಪ್ರಯೋಜನವಾಗುವುದಿಲ್ಲ ಎಂದು ಎಚ್ಚರಿಕೆ ನೀಡಿ ಪರಾರಿಯಾದರು. ನಂತರ ಸಂತಸ್ತ್ರ ದಂಪತಿ ತಸ್‍ಗಾಂವ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಎಂಟು ಆರೋಪಿಗಳಲ್ಲಿ ಮುಕುಂದ್ ಮಾನೆ, ಸಾಗರ್, ಜಾವೇದ್ ಖಾನ್ ಮತ್ತು ವಿನೋದ್ ಅವರ ಹೆಸರುಗಳನ್ನು ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆ ಕಾರ್ಯ ಚುರುಕುಗೊಳಿಸಿದ್ದಾರೆ.
OSCAR-2019
ಪಾಟ್ನಾ, ಆ.16-ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಎಡಬಿಡದ ಮಳೆ ಮತ್ತು ನೆರೆ ಆವಾಂತರಗಳಿಗೆ ಸಂಬಂಧಪಟ್ಟ ದುರಂತಗಳಲ್ಲಿ ಈವರೆಗೆ 60ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 13 ಜಿಲ್ಲೆಗಳು ನವದೆಹಲಿ, ಮೇ 26-ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ವಾಯ ಪಡೆಯ ಸುಖೋಯ್-30 ಯುದ್ಧ ವಿಮಾನದ ಆವಶೇಷಗಳು ಭಾರತ-ಚೀನಾ ಗಡಿಯಲ್ಲಿ ಪತ್ತೆಯಾಗಿದೆ. ಇಬ್ಬರು ಪೈಲೆಟ್‍ಗಳ ಬದುಕುಳಿದಿರುವ ಯಾವುದೇ
OSCAR-2019
ತಿನ್‍ಸುಕಿಯಾ(ಅಸ್ಸಾಂ), ಆ.15– ಈಶಾನ್ಯ ರಾಜ್ಯ ಅಸ್ಸೋಂನಲ್ಲಿ ಸ್ವಾತಂತ್ರ್ಯ ದಿನಾ ಚರಣೆ ಸಂದರ್ಭದಲ್ಲಿ ಶಂಕಿತ ಉಲ್ಫಾ ಉಗ್ರಗಾಮಿಗಳು ವಿವಿಧೆಡೆ ಐದು ಬಾಂಬ್‍ಗಳನ್ನು ಸ್ಫೋಟಿಸಿದ್ದಾರೆ. ಈ ಸ್ಫೋಟಗಳಲ್ಲಿ ಸಾವು-ನೋವು ಅಥವಾ
OSCAR-2019
'ಸಾಹೋ' ನಂತ್ರ ಬಾಲಿವುಡ್ ಗೆ ಪ್ರಭಾಸ್ ಎಂಟ್ರಿ | Kannada Dunia | Kannada News | Karnataka News | India News ಬಾಹುಬಲಿ ಪ್ರಭಾಸ್ ಯಾವಾಗ ಬಾಲಿವುಡ್ ಗೆ ಬರ್ತಾರೆ? ಸದ್ಯ ಚರ್ಚೆಯಲ್ಲಿರುವ ವಿಷ್ಯಗಳಲ್ಲಿ ಇದೂ ಒಂದು. ಹೊಸ ವರ್ಷಾರಂಭದಲ್ಲಿ ಪ್ರಭಾಸ್ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಸಾಹೋ ನಂತ್ರ ಬಾಲಿವುಡ್ ಗೆ ಬರುವುದಾಗಿ ಹೇಳಿಕೆ ನೀಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಭಾಸ್, ಬಾಲಿವುಡ್ ಪ್ರವೇಶದ ಬಗ್ಗೆ ತಮ್ಮ ಯೋಜನೆಗಳೇನು ಎಂಬುದನ್ನು ಹೇಳಿದ್ದಾರೆ. ಸಾಹೋ ಚಿತ್ರ ತೆರೆ ಕಂಡ ಮೇಲೆ ರೋಮ್ಯಾಂಟಿಕ್ ಚಿತ್ರವೊಂದರ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡುವುದಾಗಿ ಪ್ರಭಾಸ್ ಹೇಳಿದ್ದಾರೆ. ಪ್ರಭಾಸ್ ಸಾಕಷ್ಟು ಹಿಂದಿ ಚಿತ್ರಗಳನ್ನು ನೋಡ್ತಾರಂತೆ. ಹೈದ್ರಾಬಾದ್ ನಲ್ಲಿ ಶೇಕಡಾ 60 ಮಂದಿ ಹಿಂದಿ ಚಿತ್ರ ನೋಡ್ತಾರೆ. ಬಾಲಿವುಡ್ ನಲ್ಲಿ ನಟಿಸುವಂತೆ ಸಾಕಷ್ಟು ಆಫರ್ ಬಂದಿದೆ. ಆದ್ರೆ ಕಳೆದ ಮೂರು ವರ್ಷಗಳ ಹಿಂದೆಯೇ ರೋಮ್ಯಾಂಟಿಕ್ ಚಿತ್ರವೊಂದಕ್ಕೆ ಸಹಿ ಹಾಕಿದ್ದೆ. ಸಾಹೋ ನಂತ್ರ ಆ ಚಿತ್ರದಲ್ಲಿ ನಟಿಸುತ್ತೇನೆಂದು ಪ್ರಭಾಸ್ ಹೇಳಿದ್ದಾರೆ.
OSCAR-2019
ಸುಮಾರು ೭೦೦ ವರ್ಷಗಳ ಇತಿಹಾಸವನ್ನು ಹೊಂದಿರುತ್ತದೆ . ಕ್ಷೇತ್ರದ ದೈವವು ಆಗಿನ ಜೈನ ಅರಸರ ಕಾಲದಲ್ಲಿ ಪೂಜೆ ಪುರಸ್ಕಾರಗಳನ್ನು ಪಡೆದಿತ್ತೆಂದು ಹೇಳಲಾಗುತ್ತದೆ .
OSCAR-2019
ಸಿ.ಎಂ. ಸಿದ್ಧರಾಮಯ್ಯ ಅಲ್ಲ, ಸಿದ್ಧರಾವಣ : ಪ್ರತಾಪ್ ಸಿಂಹ | Kannada Dunia | Kannada News | Karnataka News | India News ಮೈಸೂರು: ಸಿ.ಎಂ. ಸಿದ್ಧರಾಮಯ್ಯ ಅವರು ತಮ್ಮ ಹೆಸರನ್ನು ಸಿದ್ಧರಾಮಯ್ಯ ಬದಲಿಗೆ ಸಿದ್ಧರಾವಣ ಎಂದು ಬದಲಿಸಿಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಸಿ.ಎಂ. ಅವರಿಗೆ ರಾವಣನ ಗುಣಗಳು ಹೆಚ್ಚಾಗಿವೆ. ಎಲ್ಲದಕ್ಕೂ ನಾನು, ನನ್ನದು, ನನ್ನಿಂದಲೇ ಎಂದು ರಾವಣ ಹೇಳುತ್ತಿದ್ದ. ಅದೇ ರೀತಿ ಸಿ.ಎಂ. ಹೇಳುತ್ತಿದ್ದಾರೆ. ಹಾಗಾಗಿ ಅವರು ಹೆಸರನ್ನು ಬದಲಿಸಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿಯವರು ಮೈಸೂರು ಮಹಾರಾಜರಿಗೆ ತಮ್ಮನ್ನು ಹೋಲಿಸಿಕೊಂಡು, ಉತ್ತಮ ಕೆಲಸ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಮಹಾರಾಜರೇನು ಸ್ವಂತ ಹಣದಿಂದ ಮಾರ್ಕೇಟ್ ಕಟ್ಟಿರಲಿಲ್ಲ ಎಂದು ಹೇಳುವ ಸಿ.ಎಂ. ಅವರೇನು ಸ್ವಂತ ಹಣದಿಂದ ಕಟ್ಟಡ ಕಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಎಲ್ಲದಕ್ಕೂ ತಾವು, ತಮ್ಮಿಂದಲೇ ಎಂದು ಹೇಳುವ ಸಿ.ಎಂ. ಸಿದ್ಧರಾಮಯ್ಯ ಅವರ ದರ್ಪ ಇನ್ನೇನು ಕೊನೆಯಾಗಲಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
OSCAR-2019
ಬೆಂಗಳೂರು, ಜುಲೈ 2: ಬೆಂಗಳೂರಿನ ರಿಯಲ್ ಎಸ್ಟೇಟ್ ಏಜೆಂಟ್ ಒಬ್ಬರು ಬರೋಬ್ಬರಿ 100 ಕೋಟಿ ರೂಪಾಯಿಯನ್ನು ರೋಟರಿ ಫೌಂಡೇಶನ್ ಗೆ ದಾನ ನೀಡಿದ್ದಾರೆ. ಸಾರ್ವಜನಿಕರಿಗೆ ಉಪಯೋಗವಾಗುವಂಥಹ ನೀರು, ನೈರ್ಮಲ್ಯ, ಶಿಕ್ಷಣ, ಮಕ್ಕಳ ಆರೋಗ್ಯ ಸೇರಿದಂತೆ ರೋಟರಿ ಸಂಸ್ಥೆ ಕೈಗೊಳ್ಳಲಿರುವ ಯೋಜನೆಗಳಿಗಾಗಿ ಇಷ್ಟು ದೊಡ್ಡ ಮೊತ್ತದ ಹಣವನ್ನು ಅವರು ಕೊಡುಗೆಯಾಗಿ ನೀಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಕಾಮೇಶ್ ಅವರ ಪುತ್ರ ಡಿ. ರವಿಶಂಕರ್ ಈ ಭಾರೀ ಮೊತ್ತವನ್ನು ರೋಟರಿ ಸಂಸ್ಥೆಗೆ ನೀಡಿದ್ದಾರೆ. ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ರೋಟರಿ ಅಧಿಕಾರಿ ಸುರೇಶ್ ಹರಿ, "ರವಿಶಂಕರ್ ಅವರ ತಂದೆ ಕಾಮೇಶ್ ಅವರು ವಿನೋಬಾ ಭಾವೆ ಅವರ ಭೂದಾನ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ವಿನೋಬಾ ಭಾವೆಯವರ ಚಳುವಳಿಗೆ ಎಲ್ಲಾ ಭೂಮಿಯನ್ನು ದಾನ ಮಾಡಿದ ಇತಿಹಾಸ ಅವರ ತಂದೆಗಿದೆ. ಜೊತೆಗೆ ಅವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲಿಗೂ ಹೋಗಿದ್ದರು," ಎಂದಿದ್ದಾರೆ. ರವಿಶಂಕರ್ ಅವರು ತಮ್ಮ ನಾಲ್ಕನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದರು. ಅವರ ತಾಯಿಯೇ ಅವರನ್ನು ಸಾಕಿದ್ದರು. ಈ ಹಿನ್ನೆಲೆಯಲ್ಲಿ ಬಡತನವನ್ನು ಅನುಭವಿಸಿ ಬಂದಿರುವ ರವಿಶಂಕರ್ ಅದೇ ಸಮುದಾಯದವರಿಗೆ ಒಳಿತಾಗಲಿ ಎಂಬ ಕಾರಣಕ್ಕೆ ಹಣವನ್ನು ದಾನ ನೀಡಿದ್ದಾರೆ ಎನ್ನುತ್ತಾರೆ ಸುರೇಶ್ ಹರಿ. ರವಿಶಕರ್ ಅವರು ನೀಡಿದ ಹಣದಲ್ಲಿ ಶೇಕಡಾ 50 ರಷ್ಟು ಹಣ ವಿವಿಧ ಯೋಜನೆಗಳಿಗಾಗಿ ಜಾಗತಿಕವಾಗಿ ಬಳಕೆಯಾಗಲಿದೆ. ಉಳಿದ ಶೇಕಡಾ 50ರಷ್ಟು ಹಣ ಮಕ್ಕಳ ಆರೋಗ್ಯ ಸೇರಿದಂತೆ ಉಳಿದ ಆರು ರೀತಿಯ ಕೆಲಸಗಳಿಗೆ ಬಳಕೆಯಾಗಲಿದೆ ಎಂದು ಸುರೇಶ್ ಹರಿ ಮಾಹಿತಿ ನೀಡಿದ್ದಾರೆ . ರವಿಶಂಕರ್ ಅವರ ಜೊತೆಗೆ ಸೇರಿ ಸುರೇಶ್ ಹರಿ ಅವರು 'ಹರ ಹೌಸಿಂಗ್' ಎನ್ನುವ ಕಂಪನಿ ಸ್ಥಾಪಿಸಿದ್ದರು. ಇದರಲ್ಲಿ ದುಡಿದ ಹಣವನ್ನು ಅವರೀಗ ದಾನ ನೀಡಿದ್ದಾರೆ. 2025ರ ವೇಳೆಗೆ ರೋಟರಿ ಸಂಸ್ಥೆ ಪರವಾಗಿ ಕಾರ್ಪಸ್ ಫಂಡ್ ರೂಪದಲ್ಲಿ 25 ಬಿಲಿಯನ್ ಡಾಲರ್ ಗಳನ್ನು ಸಂಗ್ರಹಿಸುವುದು ಸುರೇಶ್ ಹರಿ ಅವರ ಯೋಜನೆಯಾಗಿದೆ.
OSCAR-2019
ಆಂಧ್ರ ಪ್ರದೇಶದಲ್ಲಿ ಬಿಜೆಪಿ-ಟಿಡಿಪಿ(ತೆಲುಗು ದೇಶಂ ಪಕ್ಷ) ಮೈತ್ರಿ ಕಡಿದುಕೊಂದ ನಂತರ ಸಂಭವಿಸಿದ ಕೆಲವು ಬೆಳವಣಿಗೆಯಿಂದಾಗಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಕೆಲವು ಮೂಲಗಳು ತಿಳಿಸಿವೆ. ಬಿಜೆಪಿ-ಟಿಡಿಪಿ ಬ್ರೇಕ್ ಅಪ್ ನಂತರ ಆಂಧ್ರ ಬಿಜೆಪಿ ಘಟಕದಲ್ಲಿ ಕೆಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲು ಬಿಜೆಪಿ ನಾಯಕರು ಚಿಂತನೆ ನಡೆಸಿದ ಹಿನ್ನೆಲೆಯಲ್ಲಿ ಹರಿ ಬಾಬು ಅವರು ಸೋಮವಾರ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಸಲ್ಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಆಂಧ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೆ.ಶ್ಯಾಮ್ ಕಿಶೋರ್, 'ಹರಿ ಅವರು ಸ್ ಇಚ್ಛೆಯಿಂದ ರಾಜೀನಾಮೆ ನೀದಿದ್ದಾರೆ. ಆಂಧ್ರದಲ್ಲಿ 20 ಕ್ಕೂ ಹೆಚ್ಚು ಹಿರಿಯ ಬಿಜೆಪಿ ಮುಖಂಡರಿದ್ದಾರೆ. ಅವರಲ್ಲಿ ಯಾರಾದರೊಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುತ್ತೇವೆ' ಎಂದಿದ್ದಾರೆ.
OSCAR-2019
ಬೆಂಗಳೂರು (ಮೇ 17) : ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಸಂಬಂಧ ಬೆಳವಣಿಗೆಗಳು ನಡೆಯುತ್ತಿರುವ ವೇಳೆಯಲ್ಲೇ ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಬಿ.ಪಿ. ಮಂಜೇಗೌಡ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಮತ ಬರದಿದ್ದರೆ ವಿರೋಧ ಪಕ್ಷದಲ್ಲಿ ಕೂತು ಹೋರಾಟ ಮಾಡಬೇಕು. ಅದನ್ನು ಬಿಟ್ಟು ಮೈತ್ರಿ ಮಾಡಿಕೊಳ್ಳುವುದು ಸೂಕ್ತವಲ್ಲ. ಇದರಿಂದ ಜಿಲ್ಲೆಯಲ್ಲಿಕಾಂಗ್ರೆಸ್ ಕಾರ‌್ಯಕರ್ತರ ಕಗ್ಗೊಲೆಯಾಗಲಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದೇವೇಳೆ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸದ್ದಕ್ಕೂ ಅವರು ಅಸಮಾಧಾನ ಹೊರಗೆಡವಿದರು. ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಪೂರಕವಾದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನ ಜಿಲ್ಲೆಗೆ ಮತ್ತು ನನ್ನ ಕ್ಷೇತ್ರಕ್ಕೆ ಪ್ರಚಾರಕ್ಕೆ 3 ಬಾರಿ ಬರುವುದಾಗಿ ಭರವಸೆ ನೀಡಿದ್ದರು. ಸಿದ್ದರಾಮಯ್ಯ ನವರಿಗೆ ಯಾವ ಬಗೆಯ ಒತ್ತಡ ಇತ್ತೋ ನನಗೆ ಗೊತ್ತಿಲ್ಲ. ಅವರು ಪ್ರಚಾರಕ್ಕೆ ಬಾರದ ಕಾರಣ ತೀವ್ರ ಹಿನ್ನಡೆಯಾಗಿದ್ದು ಬಹಳ ಬೇಸರವಾಗಿದೆ ಎಂದು ಹೇಳಿದರು. ಹರಕೆಯೆ ಕುರಿ ಆಗಿಲ್ಲ: ನಾನು ಹರಕೆಯ ಕುರಿ ಆಗಿಲ್ಲ, ಬಲಿಪಶು ಆಗಿಲ್ಲ. ರಾಜಕೀಯದಲ್ಲಿ ಏನು ಬೇಕಾದ್ರೂ ಆಗಬಹುದು. ಕುಮಾರಸ್ವಾಮಿ ಸಿಎಂ ಆಗಲ್ಲ ಅಂತ ಸಿದ್ದರಾಮಯ್ಯ ಹೇಳುತ್ತಿದ್ದರು. ಆದರೆ, ಅವರೇ ಎಚ್.ಡಿ. ಕುಮಾರಸ್ವಾಮಿಯನ್ನು ಸಿಎಂ ಮಾಡಲು ಹೊರಟಿಲ್ಲವೇ, ಸಾಂದರ್ಭಿಕವಾಗಿ ಕೆಲ ಬದಲಾವಣೆಗಳು ಆಗಿದೆ ಎಂದರು. ರೇವಣ್ಣನದು ಭಾವನಾತ್ಮಕ ಗೆಲುವು: ಹೊಳೆನರಸೀಪುರ ಕ್ಷೇತ್ರದಲ್ಲಿ ಚುನಾವಣೆ ಸಂದರ್ಭದಲ್ಲಿ ಹಳ್ಳಿಗಳಲ್ಲಿ ದೇವಾಲಯಗಳ ನಿರ್ಮಾಣ ಮಾಡಲು ಅಡಿಪಾಯವನ್ನು ಹಾಕಿದ ಪರಿಣಾಮವಾಗಿ ರೇವಣ್ಣ ಅವರಿಗೆ ಭಾವನಾತ್ಮಕ ವಾಗಿ ಅವರಿಗೆ ಗೆಲುವಾಗಿದೆ. 270 ಗ್ರಾಮಗಳಲ್ಲಿ ದೇವಾಲಯ ಅಪೂರ್ಣವಾಗುತ್ತದೆ ಎಂಬ ಕಾರಣಕ್ಕೆ ಜನ ಅವರಿಗೆ ವೋಟ್ ಹಾಕಿದ್ದಾರೆ ಅಷ್ಟೇ ಎಂದರು. ಯಾರನ್ನೂ ಕೇಳದೆ ಖೇಣಿಯನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ: ಖರ್ಗೆ | Mallikarjun Kharge upset about Ashok kheny congress joining issue - Kannada Oneindia
OSCAR-2019
ಕಲಬುರಗಿ, ಮಾರ್ಚ್ 11: ಅಶೋಕ್‌ ಖೇಣಿ ಅವರ ಕಾಂಗ್ರೆಸ್ ಸೇರ್ಪಡೆಗೆ ಕಾಂಗ್ರೆಸ್‌ನಲ್ಲೇ ಸಾಕಷ್ಟು ವಿರೋಧದ ಧನಿಗಳು ಕೇಳಿಬಂದಿದ್ದವು, ಆ ದನಿಗಳಿಗೆ ಈಗ ನಾಯಕತ್ವ ದೊರೆತಂತೆ ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಕೂಡಾ ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಬೇಸರ ಹೊರಹಾಕಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಅಶೋಕ್‌ ಖೇಣಿಯನ್ನು ಯಾವ ಕಾರಣಕ್ಕೆ ಪಕ್ಷಕ್ಕೆ ಸೇರ್ಪಡೆ‌ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಯಾರು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೋ ಅವರಿಗೇ ಗೊತ್ತು ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಶೋಕ್ ಖೇಣಿ ಸೇರ್ಪಡೆ ಬಗ್ಗೆ ನಮ್ಮ ಜೊತೆ ನೇರವಾಗಿ ಯಾರೂ‌ ಚರ್ಚೆ‌ ನಡೆಸಿಲ್ಲ. ಅವರಿಂದ ಪಕ್ಷಕ್ಕೆ ಯಾವ ಲಾಭವಿದೆ ಅಂತ ಕರೆತಂದವರೇ ಹೇಳಬೇಕು. ಈ ಬಗ್ಗೆ ನಾನೇನೂ ಹೆಚ್ಚಿಗೆ ಹೇಳಲ್ಲ ಅಂತ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೈ-ಕರ್ನಾಟಕ ವಿಶೇಷ ಸ್ಥಾನಮಾನ 371(ಜೆ) ವಿಧಿಯಡಿ ಗದಗ ಜಿಲ್ಲೆ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, 371(ಜೆ) ಸಂವಿಧಾನ ತಿದ್ದುಪಡಿ ಆದಮೇಲೆ ನಾ ಬರ್ತೀನಿ, ನೀ ಬರ್ತೀನಿ ಅಂತಿದ್ದಾರೆ. ಹೋರಾಟ ಮತ್ತು ಪ್ರಯತ್ನ ಮಾಡಿ ಹೈದ್ರಾಬಾದ್‌ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದೇವೆ. ಆದರೆ ಅದರಲ್ಲೇ ಎಲ್ಲರೂ ಕಿತ್ತುಕೊಂಡು ತಿನ್ನೋದು ಬೇಡ ಎಂದರು. ಬಹಮನಿ ಆಡಳಿತದ ಮಹಾರಾಷ್ಟ್ರದ ಅಹಮದ್‌ನಗರ ಮತ್ತು ನಲಗೊಂಡವನ್ನು 371(ಜೆ)ವ್ಯಾಪ್ತಿಗೆ ಸೇರಿಸಲು ಸಾಧ್ಯವೇ? ಅಂತ ಪ್ರಶ್ನಿಸಿದ ಅವರು 371(ಜೆ) ಕಲಂಗೆ ಗದಗ ಜಿಲ್ಲೆ ಸೇರ್ಪಡೆ ಕುರಿತು ವಿಚಾರ ಸದ್ಯ ಕ್ಯಾಬಿನೆಟ್‌ ಮುಂದಿಲ್ಲ. ಗದಗ ಜಿಲ್ಲೆ ಸೇರ್ಪಡೆ ಬಗ್ಗೆ ಸಿಎಂ‌ ಕೂಡ ಒಪ್ಪೋದಿಲ್ಲ ಅಂತಾ ನನಗೆ ಭರವಸೆ ಇದೆ. ಒಂದು ವೇಳೆ, ಸರ್ಕಾರ ಒಪ್ಪಿದರೂ, ನಾನು ಒಪ್ಪೋದಿಲ್ಲ ಅಂತ ಸ್ಪಷ್ಟಪಡಿಸಿದ್ದರು. ಕೆಲವರು ರಾಜಕೀಯವಾಗಿ ಅಲ್ಲಿನ ಜನರನ್ನ ಓಲೈಸಿಕೊಳ್ಳಲು ಈ ವಿವಾದ ಹುಟ್ಟಿಸಿದ್ದಾರೆ ಅಂತಾನೂ ಖರ್ಗೆ ಬೇಸರ ವ್ಯಕ್ತಪಡಿಸಿದ್ದರು. kalburgi district news mallikarjun kharge ashok kheny congress ಕಲಬುರಗಿ ಜಿಲ್ಲಾಸುದ್ದಿ ಮಲ್ಲಿಕಾರ್ಜುನ ಖರ್ಗೆ ಅಶೋಕ್ ಖೇಣಿ ಕಾಂಗ್ರೆಸ್
OSCAR-2019
ಚಾಮರಾಜನಗರ, ಏಪ್ರಿಲ್ 15: ಪ್ರತಿಭಟನೆ, ಹೋರಾಟದ ಮೂಲಕವೇ ರಾಜ್ಯದ ಮನೆ ಮಾತಾಗಿರುವ ವಾಟಾಳ್ ನಾಗರಾಜ್ ಅವರಿಗೆ ಇತ್ತೀಚೆಗಿನ ವರ್ಷಗಳಲ್ಲಿ ಅದ್ಯಾಕೋ ರಾಜಕೀಯ ಹಾದಿ ಒಲಿದು ಬರುವಂತೆ ಕಾಣುತ್ತಿಲ್ಲ. ಯಾವ ಚುನಾವಣೆಗೂ ಸ್ಪರ್ಧಿಸಿದರೂ ಅವರಿಗೆ ಸೋಲು ಖಚಿತ ಎನ್ನುವಂತಾಗಿದೆ. ಹೀಗಿದ್ದರೂ ಚುನಾವಣೆಗೆ ಸ್ಪರ್ಧಿಸುವುದನ್ನು ಮಾತ್ರ ಅವರು ಬಿಡುತ್ತಿಲ್ಲ. ಅದೆಲ್ಲೋ ಮೂಲೆಯಲ್ಲಿ ಮತದಾರರು ತನ್ನನ್ನು ಗೆಲ್ಲಿಸಬಹುದೆಂಬ ನಿರೀಕ್ಷೆ ವಾಟಾಳ್ ಮನದಲ್ಲಿ ಹಾಗೆಯೇ ಉಳಿದು ಬಿಟ್ಟಿದೆ. ಇದೀಗ ವಿಧಾನಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಸಿದ್ಧಗೊಳ್ಳುತ್ತಿದ್ದು, ನಾಯಕರೆಲ್ಲರೂ ಗೆಲುವಿಗಾಗಿ ತಂತ್ರ ಮತ್ತು ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಟಿಕೆಟ್‍ಗಾಗಿ ಆಕಾಂಕ್ಷಿಗಳು ನಾಯಕರ ಮೇಲೆ ಒತ್ತಡ ತರುತ್ತಾ ಮನೆ ಮುಂದೆ ಪರೇಡ್ ಮಾಡುತ್ತಿದ್ದಾರೆ. ಇವರೆಲ್ಲರ ನಡುವೆಯೂ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಅವರು ಸದ್ದಿಲ್ಲದೆ ಚಾಮರಾಜನಗರದಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವ ಇರಾದೆ ಅವರದ್ದಾಗಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಹಾಲಿ ಶಾಸಕ ಪುಟ್ಟರಂಗಶೆಟ್ಟಿ, ಬಿಜೆಪಿಯಿಂದ ಪ್ರೊ. ಮಲ್ಲಿಕಾರ್ಜುನಪ್ಪ ಸ್ಪರ್ಧಿಸುವ ಸಾಧ್ಯತೆಯಿದೆ. ಇವರಿಗೆ ಸೆಡ್ಡು ಹೊಡೆದು ಗೆಲುವು ಸಾಧಿಸುತ್ತೇನೆ ಎನ್ನುವುದು ವಾಟಾಳ್ ನಾಗರಾಜ್ ಅವರ ಇರಾದೆಯಾಗಿದೆ. ಕಳೆದೊಂದು ವರ್ಷದಿಂದ ಚಾಮರಾಜನಗರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ನಾಗರಾಜ್ ಅವರು ಹಲವು ಪ್ರತಿಭಟನೆ, ಸುದ್ದಿಗೋಷ್ಠಿ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಕಾಣಿಸಿಕೊಂಡಿದ್ದು, ಈಗ ಚುನಾವಣೆ ಹತ್ತಿರವಾಗಿರುವುದರಿಂದ ಪ್ರಚಾರಕ್ಕೂ ಮುಂದಾಗಿದ್ದಾರೆ. ಇತ್ತೀಚೆಗೆ ಚಾಮರಾಜನಗರ ತಾಲೂಕಿನ ದಡದಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಹೋಗಿದ್ದಾರೆ. ಈ ವೇಳೆ ಚುನಾವಣೆ ಕುರಿತಂತೆ ಮಾತನಾಡಿದ ಅವರು, ಈ ಬಾರಿಯ ವಿಧಾನಸಭಾ ಚುನಾವಣೆ ಬಹಳ ಗಂಭೀರವಾದದ್ದು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಜತೆಗೆ ಒಂದು ದಿನ ವ್ಯತ್ಯಾಸವಾದರೆ ಐದು ವರ್ಷವೇ ವ್ಯತ್ಯಾಸವಾಗುತ್ತದೆ ಎಂಬ ಮಾತನ್ನು ಮತದಾರರಿಗೆ ಹೇಳಿದ್ದು, ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಚಾಮರಾಜನಗರ ಅಲ್ಲದೆ ಇಡೀ ರಾಜ್ಯಕ್ಕೆ ಕೀರ್ತಿ ಬರುತ್ತದೆ. ಚಾಮರಾಜನಗರ ಕರ್ನಾಟಕದ ಭೂಪಟದಲ್ಲಿ ಧ್ರುವ ತಾರೆಯಾಗಿ ಮಿನುಗುವಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಕ್ಷೇತ್ರದ ಯಾವುದೇ ಕೆಲಸ ಕಾರ್ಯಗಳಿಗೆ ಸಮರಾತ್ರಿಯಲ್ಲಿ ಕರೆದರೂ ತಮ್ಮಗಳ ಸೇವೆ ಮಾಡಲು ನಾನು ಬದ್ಧನಾಗಿರುವುದಾಗಿ ಹೇಳಿದ್ದಾರೆ. ಅಲ್ಲದೆ ಒಂದಷ್ಟು ಗ್ರಾಮಗಳಲ್ಲಿ ಮತಯಾಚನೆ ಮಾಡಿದ್ದಾರೆ. ಆದರೆ ರಾಷ್ಟ್ರೀಯ ಪಕ್ಷಗಳ ಅಬ್ಬರದ ಪ್ರಚಾರದಲ್ಲಿ ಮತದಾರರು ವಾಟಾಳ್ ನಾಗರಾಜ್ ಅವರನ್ನು ನೆನಪಿಸಿಕೊಂಡು ಗೆಲುವಿಗೆ ಸಹಕಾರ ನೀಡುತ್ತಾರಾ? ವಿಧಾನಸೌಧಕ್ಕೆ ಪ್ರವೇಶಿಸುವ ಅವರ ಕನಸು ಈ ಬಾರಿ ನೆರವೇರುತ್ತದೆಯಾ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ಮತದಾರನೇ ಪ್ರಭುವಾಗಿರುವ ಈ ಸಂದರ್ಭದಲ್ಲಿ ಅವನು ತೆಗೆದುಕೊಳ್ಳುವ ತೀರ್ಮಾನದ ಮೇಲೆ ವಾಟಾಳ್ ನಾಗರಾಜ್ ಅವರ ಭವಿಷ್ಯ ನಿಂತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. 2013ರ ಚುನಾವಣೆಯಲ್ಲಿ ಚಾಮರಾಜನಗರದಿಂದ ಸ್ಪರ್ಧಿಸಿದ್ದ ವಾಟಾಳ್ ಮೂರನೇ ಸ್ಥಾನ ಪಡೆದಿದ್ದರು. ಅವರು 18,408 ಮತಗಳನ್ನು ಪಡೆದಿದ್ದರು. ಇನ್ನು ಈ ಚುನಾವಣೆಯಲ್ಲಿ 54,440 ಕಾಂಗ್ರೆಸಿನ ಪುಟ್ಟರಂಗಶೆಟ್ಟಿ ಗೆಲುವು ಸಾಧಿಸಿದ್ದರು. ಎರಡನೇ ಸ್ಥಾನ ಕೆಜೆಪಿ ಅಭ್ಯರ್ಥಿ ಕೆ.ಆರ್. ಮಲ್ಲಿಕಾರ್ಜುನಪ್ಪ ಪಾಲಾಗಿತ್ತು. ಅವರು 43,244 ಮತಗಳನ್ನು ಪಡೆದಿದ್ದರು. chamarajanagar vatal nagaraj karnataka assembly elections 2018 ಚಾಮರಾಜನಗರ ವಾಟಾಳ್ ನಾಗರಾಜ್ ಕರ್ನಾಟಕ ವಿಧಾನಸಭೆ ಚುನಾವಣೆ 2018
OSCAR-2019
ಬಾಲಿವುಡ್ ಚಿತ್ರಗಳ ಹಾಸ್ಯನಟ ಆರ್ ರಾಜ್ ಪಾಲ್ ಯಾದವ್ ಅವರನ್ನು ಸುಳ್ಳು ಪ್ರಮಾಣಪತ್ರ ಹಾಗೂ ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ 2013 ರ ಡಿಸೆಂಬರ್ ನಲ್ಲಿ ಬಂಧನಕ್ಕೊಳಗಾಗಿದ್ದರು.
OSCAR-2019
ರಣಜಿ ಕ್ವಾರ್ಟರ್ ಫೈನಲ್ ಗೆ ಕರ್ನಾಟಕ ತಂಡವನ್ನ ಪ್ರಕಟಿಸಲಾಗಿದೆ. ಇದೇ ತಿಂಗಳು 23 ರಿಂದ 27ರ ವರೆಗೆ ತಮಿಳುನಾಡು ವಿರುದ್ಧ ವಿಶಾಖಪಟ್ಟಣದಲ್ಲಿ ಪಂದ್ಯ ನಡೆಯಲಿದೆ. ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ಚೆನ್ನೈನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ಸಿಡಿಸಿದ ಭರ್ಜರಿ ತ್ರಿಶತಕಕ್ಕೆ ಗಣ್ಯರು ತಮ್ಮ ಟ್ವೀಟ್ ಮೂಲಕ ಅಭಿನಂದನೆ ತಿಳಿಸಿದ್ದಾರೆ. ಭಾರತದ
OSCAR-2019
ಚೆನ್ನೈನಲ್ಲಿ ಮಧ್ಯಮಕ್ರಮಾಂಕದ ಕರುಣ್ ನಾಯರ್ ಬಾರಿಸಿದ ಚೊಚ್ಚಲ ತ್ರಿಶತಕದ ನೆರವಿನಿಂದ ಭಾರತ 5ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ಗೆ ಭರ್ಜರಿ ತಿರುಗೇಟು ನೀಡಿತು. ಈ ಮೂಲಕ ಭಾರತ
OSCAR-2019
ಮಾಸ್ಟರ್ ಬ್ಲಾಸ್ಟರ್ ಸಚಿನ್ ತಂಡೂಲ್ಕರ್, ಗೋಡೆ ಖ್ಯಾತೆಯ ರಾಹುಲ್ ದ್ರಾವಿಡ್, ದಾದಾ ಸೌರವ್ ಗಂಗೂಲಿ, ಡ್ಯಾಶಿಂಗ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ವಿ.ವಿ.ಎಸ್ ಲಕ್ಷ್ಮಣ್ ಅವರು ಮಾಡದ ಅಪರೂಪದ
OSCAR-2019
ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಹಿನ್ನೆಲೆಯಲ್ಲಿ ಕುಮಾರ ಸ್ವಾಮಿ ಇಂದು ಬೆಳಗಾವಿಗೆ ಆಗಮಿಸಿದ್ದರು. ಸಿ ಎಂ ಸಿದ್ದರಾಮಯ್ಯ ಅವರಿಗೆ 25 ವರ್ಷ ಜೆಡಿಎಸ್ ಪಕ್ಷದ ಶಕ್ತಿಯನ್ನು ಚೆನ್ನೈನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕದ ಕರುಣ್ ನಾಯರ್ ಭರ್ಜರಿ ತ್ರಿಶತಕ ಸಿಡಿಸಿ ಮಿಂಚಿದ್ದಾರೆ. 381 ಎಸೆತಗಳಲ್ಲಿ ಕರುಣ್ ನಾಯರ್ 303 ರನ್
OSCAR-2019
ರಾಜ್ಯ ಅಭಿವೃದ್ದಿಯಾಗಲು ಪ್ರಾದೇಶಿಕ ಪಕ್ಷ ಉಳಿಯಬೇಕು ಎಂದು ದೇವೇಗೌಡರು ಹೇಳಿದ್ದಾರೆ. ಬೆಂಗಳೂರಿನ ಪದ್ಮನಾಭನಗರದ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜಯಲಲಿತಾ ಅವರ ಸಾವಿನ ನಂತರ ಅವರ ಆಪ್ತರಾದ ನೂತನ ತಮಿಳುನಾಡು ಸಿಎಂ ಪನ್ನೀರ್‌ಸೆಲ್ವಂ ಅವರು ತಮಿಳುನಾಡಿನ ಪರವಾಗಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಟು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ
OSCAR-2019
ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಈ ಪುಟಾಣಿ ಮಗುವನ್ನು ನೋಡಿದರೆ ಎಂಥವರಿಗೂ ಹೃದಯ ಕಿತ್ತುಬರುತ್ತದೆ, ಆ ಮಗುವಿನ ಸ್ಥಿತಿ ನೋಡಿ ಕಂಬನಿ ಜಿನುಗುತ್ತದೆ. ಈ ಮಗು ಈಗ ಜೀವನ್ಮರಣದ ಹೋರಾಟ ನಡೆಸಿದೆ. ಮಗು ಬದುಕಬೇಕಿದ್ದರೆ ದಾನಿಗಳು ಹೃದಯ ವೈಶಾಲ್ಯತೆ ಮೆರೆಯಲೇಬೇಕು. ಅನಾರೋಗ್ಯದಿಂದ ಬಳಲುತ್ತಿರುವಹದಿನಾಲ್ಕು ತಿಂಗಳ ಶ್ರದ್ಧಾಳ ಹೃದಯದಲ್ಲಿ ರಂಧ್ರವಿದೆ. ಹೃದ್ರೋಗ ತಜ್ಞರು ಇದನ್ನು ಸೆಪ್ಟಲ್ ಸಮಸ್ಯೆ ಎನ್ನುತ್ತಾರೆ. ಶ್ರದ್ಧಾ ಹುಟ್ಟಿದ ಎರಡು ತಿಂಗಳಿಗೇ ಈ ಸಮಸ್ಯೆ ಇರುವುದು ತಿಳಿಯಿತು. ಇದು ತಿಳಿಯುತ್ತಿದ್ದಂತೆ ಪೋಷಕರ ಎದೆ ಒಡೆದಿತ್ತು. ಅವಳನ್ನು ಪರೀಕ್ಷಿಸಿದ ವೈದ್ಯರು ಕೂಡಲೇ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಆಗಬೇಕು ಎಂದು ಹೇಳಿದ್ದಾರೆ. ಆ ಹೆಣ್ಣುಮಗುವಿನ ಕುಟುಂಬದವರು ತಕ್ಷಣವೇ ಚಿಕಿತ್ಸೆ ಆರಂಭಿಸಲು ತೀರ್ಮಾನಿಸಿದರು. ಚಿಕಿತ್ಸೆಗಾಗಿ ಅಗತ್ಯ ಇರುವ ಹಣ ತಮ್ಮ ಬಳಿ ಇಲ್ಲ ಎಂದು ಆ ಕುಟುಂಬಕ್ಕೆ ಗೊತ್ತಿದ್ದರೂ ತುಂಬ ಬೇಗ ತೀರ್ಮಾನ ತೆಗೆದುಕೊಳ್ಳುವುದು ಅಗತ್ಯವಿತ್ತು. ಶೀಘ್ರವಾಗಿ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಶ್ರದ್ಧಾಳನ್ನು ಸೇರಿಸಿದರು. ಆ ಮಗುವಿನ ತಂದೆ ಸುಬ್ರಂತ್ ರಾವತ್ ಕಾರ್ಪೋರೇಟ್ ಹೌಸ್ ವೊಂದರಲ್ಲಿ ಕಾರು ಚಾಲಕರು. ತಿಂಗಳಿಗೆ ಒಂಬತ್ತರಿಂದ ಹತ್ತು ಸಾವಿರ ರುಪಾಯಿ ದುಡಿಯುತ್ತಾರೆ. ಮನೆಯ ಬಾಡಿಗೆ, ತಿಂಗಳ ದಿನಸಿ ಇತರ ಅಗತ್ಯಗಳಿಗೆ ಹಾಗೂ ಮಗಳ ಚಿಕಿತ್ಸೆಗೆ ಎಲ್ಲಕ್ಕೂ ಈ ಮೊತ್ತದಲ್ಲೇ ಖರ್ಚು ಮಾಡಬೇಕು. ಇನ್ನು ಸುಬ್ರಂತ್ ರ ಪತ್ನಿ, ಶ್ರದ್ಧಾಳ ತಾಯಿ ಗೃಹಿಣಿ. ಅವರಿಂದ ಕುಟುಂಬದ ಆದಾಯಕ್ಕೆ ಯಾವುದೇ ಹೆಚ್ಚುವರಿ ಕೊಡುಗೆ ಸಾಧ್ಯವಿಲ್ಲ. ಏಕೆಂದರೆ, ತಮ್ಮ ಮಗಳ ಅನಾರೋಗ್ಯದ ಕಾರಣಕ್ಕೆ ಹಗಲು- ಇರುಳು ಆಕೆಯನ್ನು ನೋಡಿಕೊಳ್ಳುವುದೇ ಆಗುತ್ತದೆ. ಶ್ರದ್ಧಾಳ ಶಸ್ತ್ರಚಿಕಿತ್ಸೆಯ ವೆಚ್ಚ ಅಂತಲೇ 5 ಲಕ್ಷ ರುಪಾಯಿ ಅಗತ್ಯವಿದೆ. ಇದರ ಜತೆ ಆಸ್ಪತ್ರೆಯ ವೆಚ್ಚ, ಔಷಧಿ ಖರ್ಚು, ಡಾಕ್ಟರ್ ಗಳ ಫೀ ಕೂಡ ಇದೆ. ದಿನದಿನಕ್ಕೂ ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚ ಈ ಕುಟುಂಬದ ಪಾಲಿಗೆ ದುಃಸ್ವಪ್ನವಾಗಿ ಪರಿಣಮಿಸಿ ಒಂದು ವರ್ಷವಾಯಿತು. ಭಾರತದಲ್ಲಿನ ಕಡಿಮೆ ಆದಾಯದ ಕುಟುಂಬಗಳ ಸದಸ್ಯರಿಗೆ ಯಾರಿಗಾದರೂ ದೊಡ್ಡ ಪ್ರಮಾಣದ ಅನಾರೋಗ್ಯ ಕಾಣಿಸಿಕೊಂಡರೆ ಇಂಥದ್ದೇ ಸ್ಥಿತಿ ಎದುರಾಗುತ್ತದೆ. ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಆರಂಭದ ಚಿಕಿತ್ಸೆಗಾಗಿ ಪುಟ್ಟ ಬಾಲಕಿ ಶ್ರದ್ಧಾಗೆ ಸಾಕಷ್ಟು ಖರ್ಚಾಗಿದೆ. ಈ ಕುಟುಂಬ ತಮ್ಮಲ್ಲಿದ್ದ ಆಸ್ತಿಯನ್ನು ಅಡಮಾನ ಮಾಡಿದೆ. ಇದೀಗ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಬೇಕಿದೆ. ಏಕೆಂದರೆ ಇನ್ನು ಚಿಕಿತ್ಸೆ ಮುಂದುವರಿಸುವುದಕ್ಕೆ ಆ ಕುಟುಂಬದ ಹತ್ತಿರ ಹಣ ಇಲ್ಲ. ನಾನಾ ಹೆಲ್ತ್ ಕೇರ್ ಸೆಂಟರ್ ಗಳಿಗೆ ಈ ಪೋಷಕರು ಎಡತಾಕಿದ್ದಾರೆ. ಪ್ರತಿ ಸಲವೂ ತಮ್ಮ ಬಳಿ ಸಂಗ್ರಹವಾದ ಹಣದಲ್ಲೇ ಶಸ್ತ್ರಚಿಕಿತ್ಸೆ ಆಗುತ್ತದೆ ಎಂಬ ಭರವಸೆ ಇರುತ್ತದೆ. ಆದರೆ, ಪ್ರತಿ ಸಲ ನಿರಾಶೆಯೇ ಅವರಿಗೆ ಎದುರಾಗಿದೆ. ಈಗಾಗಲೇ ಸೋತು ನಿಂತಿರುವ ಕುಟುಂಬದ ಮನೆಯಲ್ಲಿ ಶ್ರದ್ಧಾ ಇದ್ದಾಳೆ. ಆಕೆ ನೋವಿನಲ್ಲಿದ್ದಾಳೆ. ಈ ಮಧ್ಯೆ ಶ್ರದ್ಧಾಗೆ ತಗುಲಿರುವ ಸೋಂಕು ಶ್ವಾಸಕೋಶಕ್ಕೆ ಹರಡುವ ಅಪಾಯ ಇದೆ. ಹೀಗಾದರೆ ಸ್ಥಿತಿ ಮತ್ತಷ್ಟು ಗಂಭೀರವಾಗುತ್ತದೆ. "ನನ್ನ ಮಗು ಕಣ್ಣೆದುರೇ ಸವೆದು ಹೋಗುತ್ತಿದ್ದಾಳೆ ಮತ್ತು ನಾನೆಂದೂ ಇಷ್ಟು ಕೈಲಾಗದವನು ಅಂದುಕೊಂಡಿರಲಿಲ್ಲ" ಎನ್ನುತ್ತಾರೆ ಸುಬ್ರಂತ್. "ತಂದೆಯಾಗಿ ನಾನೊಬ್ಬ ಅಸಹಾಯಕ. ನಾನೆಷ್ಟೇ ಶ್ರಮ ಪಟ್ಟರೂ ಶ್ರದ್ಧಾಳನ್ನು ಗುಣಪಡಿಸಲು ಬೇಕಾದ 5 ಲಕ್ಷ ರುಪಾಯಿಯನ್ನು ಇಷ್ಟು ಕಡಿಮೆ ಸಮಯದಲ್ಲಿ ಸಂಪಾದಿಸಲು ಸಾಧ್ಯವಿಲ್ಲ" ಎಂದು ಕಣ್ಣೀರಾಗುತ್ತಾರೆ. ಶ್ರದ್ಧಾಳ ಚಿಕಿತ್ಸೆಗೆ ಹಣ ಹೊಂದಿಸುತ್ತಿರುವ ಸುಬ್ರಂತ್ ಗೆ ನೀವು ಸಹಾಯ ಮಾಡಲು ಬಯಸಿದರೆ, ನಿಮ್ಮಿಂದಾದ ಸಹಾಯ ಮಾಡಬಹುದು. ಮತ್ತು ಇಲ್ಲಿ ನೀವು ಓದುತ್ತಿರುವ ಈ ಕರುಣಾಜನಕ ಕಥೆಯನ್ನು ಫೇಸ್ ಬುಕ್ ಮತ್ತು ವಾಟ್ಸಾಪ್ ಮೂಲಕ ನಿಮ್ಮ ಸ್ನೇಹಿತ- ಸ್ನೇಹಿತೆಯರಿಗೂ ಷೇರ್ ಮಾಡಿ.ಮಗುವಿಗಾಗಿ ದಾನ ಮಾಡಿ.
OSCAR-2019
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಯಾವುದೇ ಹಳ್ಳಿಗೆ ಹೋದರೇ ಸಾಕು ಅಲ್ಲಿ ಈಗ ತಮಟೆಯದೇ ಸದ್ದು..! ಅಲ್ಲಲ್ಲಿ ಗುಂಪು ಕಟ್ಟಿಕೊಂಡು ತಮ್ಮ ಅಭ್ಯರ್ಥಿಗಳ ಪರ ಮತಯಾಚನೆಯಲ್ಲಿ ತೊಡಗಿರುವ ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಗೆ ಈಗ ತಮಟೆ ಕಲಾವಿದರು ಸಾಥ್‌ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರದ ಭರಾಟೆ ದಿನೇ ದಿನೇ ರಂಗೇರುತ್ತಿರುವಾಗಲೇ ವಿವಿಧ ರಾಜಕೀಯ ಪಕ್ಷಗಳಿಗೆ ಇದೀಗ ತಮಟೆ ಕಲಾವಿದರ ನೆನಪಾಗಿದೆ. ನಿಮಗೆ ಕೂಲಿ ಎಷ್ಟೋ ಬೇಕು ಕೇಳಿ ನಮ್ಮ ಅಭ್ಯಂತರವೇನೂ ಇಲ್ಲ. ನಾವು ಹೋದ ಕಡೆಯಲ್ಲಾ ಬಂದು ತಮಟೆ ಬಾರಿಸಿದರೆ ಸಾಕು ಅಂತ ತಮಟೆ ಕಲಾವಿದರನ್ನು ರಾಜಕೀಯ ಪಕ್ಷಗಳ ಮುಖಂಡರು ಪರಿಪರಿಯಾಗಿ ಕೇಳುವ ದೃಶ್ಯಗಳು ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿವೆ. ಇನ್ನು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪ್ರಚಾರಕ್ಕೆ ಹೋದಕಡೆಯಲ್ಲಾ ತಮಟೆಗಳ ಅಬ್ಬರ ಮಾರ್ಧನಿಸುತ್ತಿವೆ. ದುಪ್ಪಟ್ಟು ಸಂಭಾವನೆ: ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಬೇಡಿಕೆಯನ್ನು ಅರ್ಥ ಮಾಡಿಕೊಂಡಿರುವ ತಮಟೆ ಕಲಾವಿದರು ಕೂಡ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡು ರಾಜಕೀಯ ಪಕ್ಷಗಳಿಗೆ ದುಬಾರಿಯಾಗಿದ್ದಾರೆ. ತಮಗೆ ಇಂತಿಷ್ಟೇ ಸಂಭಾವನೆ ನೀಡಿ ಎಂದು ತಮಟೆ ಕಲಾವಿದರು ರಾಜಕೀಯ ಪಕ್ಷಗಳ ಮುಖಂಡರ ಮುಂದೆ ತಮ್ಮ ಬೇಡಿಕೆ ಮಂಡಿಸುತ್ತಿದ್ದಾರೆ, ನೀವು ಬರುವ ಕಡೆಯಲ್ಲಾ ನಮಗೆ ಊಟದ ವ್ಯವಸ್ಥೆ, ತಿರುಗಾಡಲು ವಾಹನ ಕೊಡಿ ಎಂದು ರಾಜಕೀಯ ಪಕ್ಷಗಳ ಮತ್ತು ಚುನಾವಣಾ ಅಖಾಡದ ಅಭ್ಯರ್ಥಿಗಳಿಗೆ ಹೆಚ್ಚುವರಿ ಬೇಡಿಕೆಗಳನ್ನು ಕಲಾವಿದರು ಇಡುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಇದೀಗ ತಮಟೆ ಕಲಾವಿದರಿಗೂ ಭಾರೀ ಬೇಡಿಕೆ ಕಂಡು ಬಂದಿದೆ. ರಾಜಕೀಯ ಪಕ್ಷಗಳ ಮುಖಂಡರೂ ತಮ್ಮ ಪಕ್ಷಗಳ ಅಭ್ಯರ್ಥಿಗಳು ಪ್ರಚಾರಕ್ಕೆ ಹೋಗುವ ಕಡೆಯಲ್ಲಾ ತಮಟೆ ಕಲಾವಿದರಿಗಾಗಿ ಹುಡುಕಾಟದಲ್ಲಿ ತೊಡಗಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ವಿಧಾನ ಸಭಾ ಚುನಾವಣಾ ಅಖಾಡ ದಿನೇ ದಿನೇ ಕಾವೇರುತ್ತಿದ್ದಂತೆ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರದ ಭರಾಟೆಯನ್ನು ಜೋರು ಮಾಡಿವೆ. ಹಳ್ಳಿಗಳಿಗೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪ್ರವೇಶ ಮಾಡುತ್ತಿದ್ದಂತೆ ಕಲಾವಿದರು ತಮಟೆ ವಾದನವನ್ನು ಜೋರು ಮಾಡುತ್ತಾ ಪರೋಕ್ಷವಾಗಿ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿಯೇ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಡೆಸುತ್ತಿರುವ ಪ್ರಚಾರದ ಭರಾಟೆಗೆ ಸಾಥ್‌ ನೀಡಲು ತಮಟೆ ಕಲಾವಿದರಿಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡೋ ಸೃಷ್ಟಿಯಾಗಿದೆ. ತಮಟೆ ಕಲಾವಿದರಿಗೂ ಈಗ ಹೆಚ್ಚಿದ ಬೇಡಿಕೆ ಜಾಗತೀಕರಣದ ಅಬ್ಬರದಿಂದ ತಮಟೆ ಕಲೆ ನಶಿಸುತ್ತಿರುವ ಸಂದರ್ಭದಲ್ಲಿ ಸಮಾಜದಲ್ಲಿ ಕೂಡ ತಮಟೆ ಕಲಾವಿದರು ಅಪರೂಪವಾಗುತ್ತಿದ್ದಾರೆ. ಇದರಿಂದ ಸಾಮಾನ್ಯವಾಗಿ ತಮಟೆ ಕಲಾವಿದರು ಸಿಗುವುದೇ ಅಪರೂಪ, ಇಂತಹ ಸನ್ನಿವೇಶದಲ್ಲಿ ಜಿಲ್ಲೆಯಲ್ಲಿ ಅಬ್ಬರದೊಂದಿಗೆ ನಡೆಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆ ಅಖಾಡ ಜಿಲ್ಲೆಯ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ. ಪ್ರಚಾರದ ಕಾರ್ಯಕ್ರಮಗಳಿಗೆ ಹಾಗೂ ಅಭ್ಯರ್ಥಿಗಳು ಮತಯಾಚನೆ ಮಾಡುವ ವೇಳೆ ತಮಟೆ ಕಲಾವಿದರಿಗೆ ರಾಜಕೀಯ ಪಕ್ಷಗಳಿಂದ ಭಾರೀ ಬೇಡಿಕೆ ಕಂಡು ಬರುತ್ತಿದ್ದು, ತಮಟೆ ಕಲಾವಿದರಿಗೂ ಈಗ ಬೇಡಿಕೆ ಹೆಚ್ಚಾಗಿ ನೀಡುವ ಸಂಭಾವನೆ ಹೆಚ್ಚಾಗಿದೆ. ಹೊಸದಿಲ್ಲಿ/ವಾಷಿಂಗ್ಟನ್‌: ಮಾಲ್ಡೀವ್ಸ್‌ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಇಬ್ರಾಹಿಂ ಮೊಹಮ್ಮದ್‌ ಸೊಲಿಹ್‌ ಅವರ ಪ್ರಮಾಣ ವಚನ ಸಮಾರಂಭ ನ. 17ರಂದು ನಡೆಯಲಿದ್ದು, ಈ ಸಮಾರಂಭದಲ್ಲಿ ಭಾಗಿಯಾಗಲು... ಹೊಸದಿಲ್ಲಿ: ಎರಡು ವರ್ಷಗಳ ಹಿಂದೆ (2016 ನ.8) ಪ್ರಧಾನಿ ಮೋದಿ ಘೋಷಣೆ ಮಾಡಿದ್ದ 500 ರೂ., 1 ಸಾವಿರ ರೂ. ನೋಟುಗಳ ಅಮಾನ್ಯೀಕರಣವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ವಿತ್ತ ಸಚಿವ ಅರುಣ್‌... ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದಲ್ಲಿನ ಭಾರತ-ಚೀನ ಗಡಿಯಲ್ಲಿ, 11,000 ಅಡಿ ಎತ್ತರದಲ್ಲಿ, ನೀಲಾಂಗ್‌ ಕಣಿವೆಯಲ್ಲಿರುವ ಹರ್ಷಿಲ್‌ ಸಮೀಪದ ಪ್ರದೇಶದಲ್ಲಿ ಭಾರತೀಯ... ಸೂರತ್‌: ಉತ್ತರ ಭಾರತದಲ್ಲಿ ದೀಪಾವಳಿ ವೇಳೆ ಚಿನ್ನ ಕೊಳ್ಳುವ ಸಂಪ್ರದಾಯವಿದೆ. ಆ ದಿನ ಚಿನ್ನ ಕೊಂಡರೆ ಐಶ್ವರ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಹೊಸದಿಲ್ಲಿ : ''ದೇಶದ ಅತ್ಯಂತ ಹಳೆಯ ಪಕ್ಷವಾಗಿರುವ ಕಾಂಗ್ರೆಸ್‌ ಸಮಾಜವನ್ನು ವಿವಿಧ ಗುಂಪುಗಳನ್ನಾಗಿ ಒಡೆಯುವಲ್ಲಿ ವ್ಯಸ್ತವಾಗಿದೆ; ಆದರೆ ಭಾರತೀಯ ಜನತಾ ಪಕ್ಷ ಜನರನ್ನು ಒಗ್ಗೂಡಿಸುತ್ತದೆ,... ಮಾಲೆ: ಮಾಲ್ಡೀವ್ಸ್‌ನ ನಿಯೋಜಿತ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್‌ ಸ್ವಾಲಿಹ್‌ ಅವರು ತಮ್ಮ ಪ್ರಮಾಣಸ್ವೀಕಾರ ಸಮಾರಂಭಕ್ಕೆ ಬರುವಂತೆ ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ಸೆ.23ರಂದು... ಚೆನ್ನೈ: ಪ್ರಧಾನಿ ಮೋದಿಯವರ ಹೆಸರನ್ನು ಪ್ರತಿಷ್ಠಿತ ನೊಬೆಲ್‌ ಶಾಂತಿ ಪಾರಿತೋಷಕಕ್ಕಾಗಿ ಶಿಫಾರಸು ಮಾಡಿರುವುದಾಗಿ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷೆ ತಮಿಳ್‌ಸೈ ಸೌಂದರರಾಜನ್‌ ತಿಳಿಸಿದ್ದಾರೆ... ಹೊಸದಿಲ್ಲಿ: 'ಭಾರತ ಸ್ವತಂತ್ರವಾದಾಗಿನಿಂದ ಕೇವಲ 65 ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗಿತ್ತು. ಆದರೆ, ಕಳೆದ 4 ವರ್ಷಗಳಲ್ಲೇ 35 ನಿಲ್ದಾಣಗಳನ್ನು ಕಟ್ಟಲಾಗಿದೆ'' ಎಂದು ಪ್ರಧಾನಿ ಮೋದಿ... ತಿರುವನಂತಪುರಂ: "ಪ್ರಧಾನಿ ಮೋದಿ ಅವರು ನನ್ನೊಂದಿಗೆ ರಾಜಕೀಯಕ್ಕೆ ಸಂಬಂಧಿಸಿದ ಒಂದೇ ಒಂದು ಪದವನ್ನೂ ಮಾತನಾಡಿಲ್ಲ.' ಹೀಗೆಂದು ಹೇಳಿಕೊಂಡಿರುವುದು ಮಲಯಾಳಂ ಸೂಪರ್‌ಸ್ಟಾರ್‌ ಮೋಹನ್‌ಲಾಲ್‌. ವಾರಾಣಸಿ: ಉತ್ತರ ಪ್ರದೇಶವನ್ನು ವಿಭಜಿಸಿ ಪ್ರತ್ಯೇಕ ಪೂರ್ವಾಂಚಲ ರಾಜ್ಯ ರಚಿಸಬೇಕು. ಅದಕ್ಕಾಗಿ ಪ್ರಧಾನಿ ಮೋದಿಗೆ ಮನವಿ ಸಲ್ಲಿಸಲು ಅವಕಾಶ ಕೊಟ್ಟಿಲ್ಲವೆಂದು ಆರೋಪಿಸಿ ಪೂರ್ವಾಂಚಲ ಜನ ಆಂದೋಲನ... ಮುಂಬಯಿ: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ರೂಪಿಸಲಾಗಿರುವ ಕೌಶಲ ಭಾರತ ಯೋಜನೆಗೆ ರಾಯಭಾರಿಗಳಾಗಿ ಬಾಲಿವುಡ್‌ ನಟರಾದ ವರುಣ್‌ ಧವನ್‌ ಹಾಗೂ ಅನುಷ್ಕಾ ಶರ್ಮಾ ಆಯ್ಕೆಯಾಗಿದ್ದಾರೆ. ಇದರ ಮೊದಲ... ಹೊಸದಿಲ್ಲಿ : ಜನಪ್ರಿಯ ನಟ ಮೋಹನ್‌ ಲಾಲ್‌ ಅವರಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ತನ್ನ ಸಮಾಜ ಸೇವಾ ಸಂಘಟನೆಯು ನಡೆಸಿರುವ ಕೆಲಸ ಕಾರ್ಯಗಳ ಸಂಕ್ಷಿಪ್ತ ವಿವರ ನೀಡಿದರು. ಪ್ರಧಾನಿ... "ನಮಸ್ಕಾರ ಪ್ರಧಾನಿಯವರೇ, ನನ್ನ ಹೆಸರು ಚಿನ್ಮಯಿ...' ಎಂದು ಈ ಹುಡುಗಿ "ಮನ್‌ ಕೀ ಬಾತ್‌'ನಲ್ಲಿ ಆಡಿದ ಮಾತುಗಳು ಸಾಕಷ್ಟು ಸಂಚಲನ ಸೃಷ್ಟಿಸಿತು. ಯಾಕಂದ್ರೆ, ಅವತ್ತು ಈಕೆ ಮಾತಾಡಿದ್ದು ಸಂಸ್ಕೃತದಲ್ಲಿ.... ಹೊಸದಿಲ್ಲಿ : ಇಲ್ಲಿನ ನೆಹರೂ ಮೆಮೋರಿಯರ್‌ ಮ್ಯೂಸಿಯಂ ಆ್ಯಂಡ್‌ ಲೈಬ್ರರಿ (ಎನ್‌ಎಂಎಂಎಲ್‌) ಅನ್ನು ದೇಶದ ಎಲ್ಲ ಮಾಜಿ ಪ್ರಧಾನಿಗಳ ಸ್ಮರಣೆಗೆ ಮುಡಿಪಿಡಲಾಗುವುದೆಂಬ ವರದಿಗಳ ಹಿನ್ನೆಲೆಯಲ್ಲಿ ಮಾಜಿ... ಕಲಬುರಗಿ: ಕಬ್ಬು ಬೆಳೆಗಾರರ ಬಾಕಿ ಉಳಿಸಿಕೊಂಡಿರುವುದನ್ನು ಜೂನ್‌ 15ರೊಳಗೆ ಪಾವತಿಸದಿದ್ದರೆ ಕಾರ್ಖಾನೆ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ... ಚಿತ್ರದುರ್ಗ: ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲ್ಲುತ್ತದೆಯೋ ಆ ಪಕ್ಷವೇ ರಾಜ್ಯದಲ್ಲೂ ಅಧಿಕಾರಕ್ಕೆ ಬರುತ್ತಾ ಬಂದಿದೆ. ಅಲ್ಲದೆ ನಿರಂತರವಾಗಿ ಸಂಪುಟ ದರ್ಜೆಯ ಸಚಿವ ಸ್ಥಾನ ತಂದು... ಬಸವಕಲ್ಯಾಣ: ತೊಗರಿ ಮತ್ತು ಕಡಲೆ ಬೇಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ಕೇಂದ್ರಗಳಲ್ಲಿ ರೈತರಿಗೆ ನ್ಯಾಯ ದೊರೆಯಬೇಕು. ಇಲ್ಲದಿದ್ದರೆ ರೈತ ಸಂಘದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು... ಕಲಬುರಗಿ: ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿರುವ ರೈತರಿಗೆ ಹಣವನ್ನು ಕೂಡಲೇ ಪಾವತಿ ಮಾಡಬೇಕು. ಹಣ ಪಾವತಿ ತಡವಾದರೆ ರೈತರ ಸಮಸ್ಯೆಗಳು ಹೆಚ್ಚುತ್ತವೆ ಎಂದು ಜಿಲ್ಲಾಧಿಕಾರಿ ... ಅಫಜಲಪುರ: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳಗಳಾಗಿರುವ ಘತ್ತರಗಿ ಮತ್ತು ದೇವಲ ಗಾಣಗಾಪುರದಲ್ಲಿ ವಾಹನ ನಿಲುಗಡೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕೊಳ್ಳೇಗಾಲ: ತಾಲೂಕಿನ ಕುಂತೂರು ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆಗೆ ಸರ್ಕಾರದಿಂದ ಮಂಜೂರಾಗಿರುವ ಜಮೀನು ರದ್ದು ಮಾಡುವ ಅಧಿಕಾರ ತಮಗಿಲ್ಲ ಎಂದು ತಹಶೀಲ್ದಾರ್‌ ಕಾಮಾಕ್ಷಮ್ಮ ಹೇಳಿದರು. ಭಾಲ್ಕಿ: ಬೀದರ ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಲು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರ ಮನೆಗೆ... ಸಿಂದಗಿ: ದೇಶದ ಬೆನ್ನೆಲುಬು ರೈತ, ಅನ್ನದಾತ ರೈತ, ರೈತ ದೇವರು, ಜೈ ಜವಾನ್‌ ಜೈ ಕಿಸಾನ್‌ ಎಂದೆಲ್ಲ ಹೇಳುತ್ತೇವೆ. ಒಂದು ಸಲ ರೈತನ ಜೀವನದ ಕಡೆಗೆ ತಿರುಗಿ ನೋಡಿದರೆ ಎಂದೂ ರೈತನಾಗಬಾರದು... ಕಲಬುರಗಿ: ನೀರಾವರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಭೀಮಾ ನದಿಗೆ ಜೇವರ್ಗಿ ತಾಲೂಕಿನ ಕಲ್ಲೂರು ಬಳಿ ಕಟ್ಟಿದ್ದ ಬ್ರಿಡ್ಜ್ ಕಮ್‌ ಬ್ಯಾರೇಜ್‌ ಗೇಟು ಕಿತ್ತುಕೊಂಡು ಹೋಗಿರುವುದರಿಂದ ಚಿನಮಳ್ಳಿ ಭಾಗದ... ಸಿಂದಗಿ: ವಿಜಯಪುರ ಜಿಲ್ಲೆ ಗೊಳಗುಮ್ಮಟಕ್ಕೆ ಪ್ರಸಿದ್ಧಿ ಹೇಗೋ ಹಾಗೆ ಬರಗಾಲಕ್ಕೂ ಪ್ರಸಿದ್ಧಿಯಾಗಿದೆ. ಪ್ರಕೃತಿ ವಿಕೋಪದಿಂದ ಉಂಟಾದ ಬರಗಾಲದಿಂದ ರೈತ ತತ್ತರಿಸಿ ಹೋಗಿದ್ದಾನೆ. ರೈತರ ಸಂಕಷ್ಟ... ವಡಗೇರಾ: ನೂತನ ತಾಲೂಕು ಕೇಂದ್ರವಾದ ವಡಗೇರಾ ಸುತ್ತಮುತ್ತಲಿನ ಮುಖ್ಯ ರಸ್ತೆಗಳ ಕಾಮಗಾರಿ ಆಮೆಗತಿಯಿಲ್ಲಿ ಸಾಗಿದ್ದು, ಅಮಾಯಕರ ಪ್ರಾಣದ ಜತೆ ಗುತ್ತಿಗೆದಾರರು ಅಧಿಕಾಗಳು ಚಲ್ಲಾಟ ಆಡುತ್ತಿದ್ದಾರೆ. ... ಯಾದಗಿರಿ: ಸಕ್ಕರೆ ಕಾರ್ಖಾನೆಗೆ ಭೂಮಿ ನೀಡಿದ ರೈತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಎಚ್‌. ಶಿವರಾಮೇಗೌಡ) ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ... ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಡುಪಿಗೆ ಆಗಮಿಸುತ್ತಿರುವ ಈ ಸಂದರ್ಭ ಜಿಲ್ಲೆಯ ಜನರಲ್ಲಿ ಹೊಸ ನಿರೀಕ್ಷೆ, ಆಶಾಭಾವನೆಗಳು ಹುಟ್ಟಿಕೊಂಡಿವೆ. ಸಿದ್ದರಾಮಯ್ಯ ನೇತೃತ್ವದ ಸರಕಾರದ ಈ... ಅಫಜಲಪುರ: ತಾಲೂಕಿನ ಹವಳಗಾದಲ್ಲಿರುವ ರೇಣುಕಾ ಸಕ್ಕರೆ ಕಾರ್ಖಾನೆ ಕಬ್ಬಿಗೆ 3100 ರೂ. ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ಕಬ್ಬು ಬೆಳೆಗಾರ ರೈತರು ಮಾಡುತ್ತಿರುವ ಧರಣಿ ಸತ್ಯಾಗ್ರಹ 8ನೇ...
OSCAR-2019
ವಿರಾಜಪೇಟೆ: ‘ಜಿಲ್ಲೆಯ ಸಂತ್ರಸ್ತರಿಗೆ ಸರ್ಕಾರದಿಂದ ನೀಡಲಾಗುವ ಪರಿಹಾರ ಕಿಟ್‌ಗಳು ಅನ್ಯರ ಪಾಲಾಗುತ್ತಿವೆ’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ವಿ.ರಜನಿಕಾಂತ್‌ ಆರೋಪಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ‘ಸೆ.7ರಂದು ಇಲ್ಲಿನ ಪಟ್ಟಣ ಪಂಚಾಯಿತಿಯ ಆವರಣದಲ್ಲಿ ಆಹಾರ ಮತ್ತು ನಾಗರಿಕ ಇಲಾಖೆಯ ಕಿಟ್ ವಿತರಣೆ ಸಂದರ್ಭ ಸಂತ್ರಸ್ತರಲ್ಲದ ಸಾಕಷ್ಟು ಮಂದಿ ಕಿಟ್ ಪಡೆದುಕೊಂಡಿದ್ದಾರೆ. ಇಲಾಖೆಯ ಕೆಲವು ಅಧಿಕಾರಿಗಳು ಅವೈಜ್ಞಾನಿಕ ರೀತಿ ವರದಿ ಸಿದ್ಧಪಡಿಸಿ, ಕೊಡಗಿನ ಎಲ್ಲಾ ಪರಿಹಾರ ಕೇಂದ್ರದಲ್ಲಿನ ಸಂತ್ರಸ್ತ ಕುಟುಂಬಗಳಿಗೆ ಕಿಟ್ ನೀಡುವಂತೆ ಸೂಚಿಸಿತ್ತು. ಆದರೆ ಮಳೆಯಿಂದ ಯಾವುದೇ ಸಮಸ್ಯೆ ಎದುರಿಸದ ಕೆಲವರು ಸಂತ್ರಸ್ತರ ಹೆಸರಿನಲ್ಲಿ ಕಿಟ್‌ ಪಡೆದುಕೊಳ್ಳುತ್ತಿದ್ದಾರೆ. ಸರ್ಕಾರ ಒದಗಿಸುತ್ತಿರುವ ಪರಿಹಾರ ಸಾಮಗ್ರಿಗಳು ಅನ್ಯರ ಪಾಲಾಗುತ್ತಿದ್ದು, ನೈಜ ಸಂತ್ರಸ್ತರನ್ನು ಗುರುತಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಆರೋಪಿಸಿದ್ದಾರೆ. ‘ಇದರಿಂದಾಗಿ ಸಾರ್ವಜನಿಕರ ಹಣ ಪೋಲಾಗುತ್ತಿದೆ. ಜಿಲ್ಲೆಯ ಕಾರ್ಮಿಕ ವರ್ಗ ಕೆಲಸವಿಲ್ಲದೇ ಪರಿತಪಿಸುತ್ತಿದೆ. ಆದ್ದರಿಂದ ಪರಿಹಾರ ಕಿಟ್‌ಗಳು ಕಾರ್ಮಿಕ ವರ್ಗಕ್ಕೂ ದೊರೆಯಬೇಕು’ ಎಂದರು. ಸಂಘಟನೆಯ ಸದಸ್ಯರಾದ ವಿ.ಆರ್. ಆನಂದ್‌, ಅರ್ಜುನ್, ಲೋಕೇಶ್ ಮತ್ತು ರಮೇಶ್ ಇದ್ದರು.
OSCAR-2019
ನಮ್ಮ ಪ್ರಕಟಣೆಗಳು: ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಇಲ್ಲಿಯವರೆಗೆ ಒಟ್ಟು 75 ಶೀರ್ಷಿಕೆಗಳಲ್ಲಿ ಪುಸ್ತಕಗಳನ್ನು ಪ್ರಕಟಿಸಿದೆ. ಪ್ರಕಟವಾದ ಪುಸ್ತಕಗಳಲ್ಲಿ ಎರಡು ವಿಧಗಳು: 'ಟೀಚರ್' ಶೈಕ್ಷಣಿಕ ಮಾಸಪತ್ರಿಕೆ- ಕಳೆದ ಏಳು ವರ್ಷಗಳಿಂದ ಪತ್ರಿಕೆ ಪ್ರಕಟವಾಗುತ್ತದೆ. ಶಿಕ್ಷಕರಲ್ಲಿ ವಿಶೇಷ ಆಸಕ್ತಿ ಕೆರಳಿಸಿದೆ. ಅನೇಕ ಶಿಕ್ಷಕ ಬರಹಗಾರರನ್ನು ಹುಟ್ಟುಹಾಕಿದೆ. ಪತ್ರಿಕೆಯ ಚಂದಾದಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಹೆಮ್ಮೆಯ ವಿಷಯ. ಬಿ.ಜಿ.ವಿ.ಎಸ್ ಕಾರ್ಯಕರ್ತರ ಮಧ್ಯ ಸಂಪರ್ಕದ ಕೊಂಡಿಯಾಗಿ 'ಜ್ಞಾನ ವಿಜ್ಞಾನ ಮಿತ್ರ' ನಮ್ಮ ಇನ್ನೊಂದು ಮಾಸಪತ್ರಿಕೆ.
OSCAR-2019
ಕನ್ಯಾ ರಾಶಿಯ ವ್ಯಕ್ತಿಗಳು ಪರಿಪೂರ್ಣತೆಗೆ ಒತ್ತ ನೀಡುವವರಾಗಿದ್ದು ನೈರ್ಮಲ್ಯ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವವರಾಗಿರುತ್ತಾರೆ. ಈ ವ್ಯಕ್ತಿಗಳು ತಮಗೆ ಇಷ್ಟವಿರುವ ಕೆಲಸದಲ್ಲಿ ಮಗ್ನರಾಗುವ ಮೂಲಕ ಸಂತುಷ್ಟರಾಗುತ್ತಾರೆ. ಈ ವ್ಯಕ್ತಿಗಳು ಸಾಮಾನ್ಯವಾಗಿ ಅಪಾರ ತಾಳ್ಮೆಯುಳ್ಳವರೂ, ಕಾಳಜಿ ವಹಿಸುವವರೂ ತಮ್ಮ ಆತ್ಮೀಯರಿಗೆ ಕೈಲಾದ ಸಹಾಯ ಮಾಡುವ ಗುಣವುಳ್ಳವರೂ ಆಗಿರುತ್ತಾರೆ. ಅಲ್ಲದೇ ಇವರು ತಮ್ಮ ಸ್ವಸಾಮರ್ಥ್ಯದ ಬಗ್ಗೆ ಖಚಿತ ಮಾಹಿತಿ ಹೊಂದಿರುತ್ತಾರೆ ಹಾಗೂ ನೈತಿಕತೆ, ವಿಧೇಯತೆ ಹಾಗೂ ಉತ್ತಮ ನಡವಳಿಕೆಯ ವ್ಯಕ್ತಿಗಳೂ ಆಗಿರುತ್ತಾರೆ. ಈ ಮಾಹಿತಿಗಳ ಹೊರತಾಗಿ ಈ ರಾಶಿಯ ವ್ಯಕ್ತಿಗಳು ಇಡಿಯ ತಿಂಗಳಲ್ಲಿ ಎದುರಾಗುವ ಪ್ರಮುಖ ವಿದ್ಯಮಾನಗಳನ್ನು ಗಮನಿಸಿ ತಮ್ಮ ಚಟುವಟಿಕೆಗಳನ್ನು ಯೋಜಿಸಬೇಕಾಗುತ್ತದೆ. ಇಂದಿನ ಲೇಖನದಲ್ಲಿ ಖ್ಯಾತ ಜ್ಯೋತಿಶ್ಯಾಸ್ತ್ರಜ್ಞರು ಪ್ರಸ್ತುತಪಡಿಸಿರುವ ಮಾಹಿತಿಗಳನ್ನು ಪರಿಗಣಿಸಿ ಆದಷ್ಟೂ ನಿಖರವಾದ ಹಾಗೂ ಕನ್ಯಾರಾಶಿಯ ವ್ಯಕ್ತಿಗಳು ಮೇ ತಿಂಗಳಲ್ಲಿ ಯಾವ ರೀತಿಯಲ್ಲಿ ತಮ್ಮ ಯೋಜನೆಗಳನ್ನು ಮುಂದುವರೆಸಬೇಕೆಂಬ ಅಮೂಲ್ಯ ಮಾಹಿತಿಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. ಕನ್ಯಾರಾಶಿಯ ವ್ಯಕ್ತಿಗಳ ಆರೋಗ್ಯ ಇಡಿಯ ತಿಂಗಳು ಉತ್ತಮವಾಗಿಯೇ ಇದ್ದರೂ 21ರ ಬಳಿಕ ಕೊಂಚ ಶಿಥಿಲವಾಗುವ ಸಾಧ್ಯತೆಯಿದೆ. ಹಾಗಾಗಿ ನೀವು ಸಾಕಶ್ಟು ವಿರಾಮವನ್ನು ತೆಗೆದುಕೊಳ್ಳಬೇಕು ಹಾಗೂ ಉತ್ತಮ ಆರೋಗ್ಯ ಹೊಂದಲು ಶಕ್ತಿಯನ್ನು ಹೆಚ್ಚಾಗಿ ನಷ್ಟವಗಲು ಬಿಡಬಾರದು. ಆದರೆ ಈ ತಿಂಗಳಲ್ಲಿ ಗಂಭೀರವಾದ ಕಾಯಿಲೆಗಳೇನೂ ಆವರಿಸುವ ಸಾಧ್ಯತೆಯಿಲ್ಲದಿದ್ದರೂ ಆದಷ್ಟೂ ಕಾಳಜಿಯನ್ನು ವಹಿಸಬೇಕು. ಈ ತಿಂಗಳಲ್ಲಿ ನಿಮ್ಮ ವೃತ್ತಿಜೀವನದಲ್ಲಿ ಹೇಳುವಷ್ಟೇನೋ ಗುರುತರವಾದ ಬದಲಾವಣೆ ಕಂಡುಬರುವ ಸಾಧ್ಯತೆಯಿಲ್ಲ. ಆದರೆ ಕೆಲವು ವ್ಯಕ್ತಿಗಳಿಗೆ ಕ್ಷಿಪ್ರವಾಗಿ ಹಣವನ್ನು ಸಂಪಾದಿಸುವ ಕೆಲವು ಕಾನೂನಿಗೆ ವಿರುದ್ದವಾದ ಕ್ರಮಗಳನ್ನು ಕೈಗೊಳ್ಳಲು ಮನ ವಾಲುವ ಸಾಧ್ಯತೆ ಇದೆ. ಆದರೆ ಈ ಪ್ರಲೋಭನೆಗಳಿಗೆ ಮನಸೋಲದಂತೆ ಮನಸ್ಸನ್ನು ಸ್ಥಿಮಿತದಲ್ಲಿಡುವುದು ನಿಮ್ಮ ವೃತ್ತಿಜೀವನದ ಉಳಿವಿಗೆ ಅಗತ್ಯವಾಗಿದೆ. ಈ ತಿಂಗಳಲ್ಲಿ ನಿಮ್ಮ ಹಲವಾರು ಪ್ರಯತ್ನಗಳು ಯಾರ ಗಮನಕ್ಕೂ ಬಾರದೇ ಪ್ರಯೋಜನವಿಲ್ಲದಂತಾಗುತ್ತವೆ. ಆದರೆ ತಾಳ್ಮೆ ಇರಲಿ, ಮುಂದಿನ ದಿನಗಳಲ್ಲಿ ಇಂದಿನ ದಿನಗಳ ಶ್ರಮಕ್ಕೆ ಸೂಕ್ತವಾದ ಪ್ರತಿಫಲ ಸಿಕ್ಕೇ ಸಿಗುತ್ತದೆ. ವೃತ್ತಿಪರರಿಗೆ ಈ ತಿಂಗಳು ಅಷ್ಟೇನೋ ಹೇಳಿಕೊಳ್ಳುವಂತಹ ಸಮಯವಲ್ಲ. ನಿಮ್ಮ ಗುರಿಗಳನ್ನು ಸಾಧಿಸಲು ನೀವು ಹೆಚ್ಚೇ ಕಷ್ಟಪಡಬೇಕಾಗುತ್ತದೆ ಹಾಗೂ ನಿಮ್ಮ ಎಷ್ಟೇ ಪ್ರಯತ್ನಗಳಿಗೂ ಹೊರತಾಗಿ ಪರಿಸ್ಥಿತಿ ಉತ್ತಮಗೊಳ್ಳದಿರುವುದು ನಿಮಗೆ ಹತಾಶೆಯುಂಟುಮಾಡಬಹುದು. ಹಾಗಾಗಿ ಈ ತಿಂಗಳಲ್ಲಿ ನಿಮ್ಮ ಖರ್ಚುಗಳನ್ನು ಆದಷ್ಟೂ ಕಡಿಮೆಯಾಗಿಸಲು ನಿಮ್ಮ ಜೀವನಕ್ರಮವನ್ನು ಸರಳವಾಗಿಸುವುದೇ ಸೂಕ್ತವಾದ ಕ್ರಮವಾಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಉತ್ತಮಗೊಳ್ಳುವವರೆಗೂ ಹೀಗೇ ಮುಂದುವರೆಸಬೇಕು. ಈ ತಿಂಗಳಲ್ಲಿ ಕನ್ಯಾರಾಶಿಯ ವ್ಯಕ್ತಿಗಳು ಹಲವಾರು ಸವಾಲುಗಳನ್ನು ಎದುರಿಸಬೇಕಾಗಿ ಬರಬಹುದು. ಒಂದು ವೇಳೆ ನಿಮಗೆ ಎದುರಾಗಿರುವ ಪರಿಸ್ಥಿತಿ ವಿಕೋಪದತ್ತ ತೆರಳುತ್ತಿದೆ ಎಂದೆನ್ನಿಸಿದರೆ ನಿಮ್ಮ ಸಂಗಾತಿಯೊಡನೆ ಮುಖಾಮುಖಿ ಕುಳಿತು ಸಕಾರಾತ್ಮಕವಾದ ಕ್ರಮಗಳನ್ನು ಕೈಗೊಂಡು ವೈಮನಸ್ಸನ್ನು ತಿಳಿಗೊಳಿಸಬೇಕು. ಪರ್ಯಾಯವಾಗಿ, ನಿಮ್ಮ ಸಂಗಾತಿಯೊಡನೆ ಕೆಲವೇ ದಿನಗಳ ಅವಧಿಯ ಪುಟ್ಟ ಪ್ರವಾಸಕ್ಕೆ ಹೋಗಿ ಬರುವುದೂ ಸಂಬಂಧ ಉತ್ತಮಗೊಳಿಸಲು ನೆರವಾಗಲಿದೆ. ಅಲ್ಲದೇ ಧಾರ್ಮಿಕ ಅರಿವು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕವೂ ಜೀವನದಲ್ಲಿ ಶಾಂತಿ ನೆಲೆಸಲಿದೆ.
OSCAR-2019
ಭಾರತದ 72ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದೇಶ ವಿದೇಶ ಸೇರಿದಂತೆ ಸಾಕಷ್ಟು ಗಣ್ಯಾತಿಗಣ್ಯರು ಟ್ವಿಟರ್​ ಫೇಸ್​ಬುಕ್​ ಮೂಲಕ ಶುಭಾಶಯ ಸಂದೇಶವನ್ನು ಹಂಚಿಕೊಂಡಿದ್ದಾರೆ. ಇದೀಗ ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ ಫೈಟರ್ಸ್​ಗಳು ಕೂಡಾ ಶುಭಕೋರಿ ವಿಡಿಯೋ ಶೇರ್​ ಮಾಡಿದ್ದಾರೆ. ಮಕ್ಕಳು ಸೇರಿದಂತೆ ಎಲ್ಲಾ ವಯಸ್ಸಿನವರೂ ವೀಕ್ಷಿಸಲ್ಪಡುವ ಕ್ರೀಡೆಗಳಲ್ಲಿ WWE ಕೂಡಾ ಒಂದು, ಈ ಜನಪ್ರಿಯ ಆಟದಲ್ಲಿ ಸಾಕಷ್ಟು ಭಾರತೀಯರೂ ಈಗಾಗಲೇ ತಮ್ಮ ಕಸರತ್ತು ಪ್ರದರ್ಶಿಸಿದ್ದಾರೆ. ಅದಲ್ಲದೇ ಭಾರತೀಯ ವಾಹಿನಿಗಳಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಡುವ ಟಿವಿ ಶೋಗಳಲ್ಲಿ WWE ಕೂಡಾ ಒಂದು. ಹೀಗಾಗಿ ಆ.15ರ ಸ್ವಾತಂತ್ರ್ಯ ದಿನಾಚರಣೆಗೆ 16 WWE ವಿಶ್ವ ಚಾಂಪಿಯನ್​ ಪಟ್ಟ ಹೊಂದಿರುವ ಜಾನ್​ ಸೀನ ಸೇರಿದಂತೆ ಹಲವರು ಭಾರತಕ್ಕೆ ಸ್ವಾತಂತ್ರ್ಯ ದಿನಾಚರಣೆ ಶುಭ ಕೋರಿದ್ದಾರೆ. ಈ ವಿಡಿಯೋವನ್ನು WWE ತನ್ನ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ಭಾರತದ WWE ಆಟಗಾರ ಜಿಂದರ್​ ಮಹಲ್​, ಫಿನ್​ ಬಾಲೋರ್​, ಕಾರ್ಮೆಲ್ಲಾ, ಕಾಲಿಸ್ಟೋ, ಎಜೆ ಸ್ಟೈಲ್​, ಸೆತ್​ ರೋಲಿನ್ಸ್​ ಸೇರಿದಂತೆ ಹಲವರು ಭಾರತಕ್ಕೆ ಶುಭಾಶಯ ಕೋರಿದ್ದಾರೆ. ಇನ್ನು ಸ್ವಾತಂತ್ರ್ಯ ದಿನಾಚರಣೆಗೂ ಹಿಂದಿನ ದಿನವೇ ಈ ಕುರಿತು ಸಣ್ಣ ಸುಳಿವು ನೀಡಿದ್ದ ಜಾನ್​ ಸೀನಾ ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​, ಕಪಿಲ್​ ಶರ್ಮಾ ಸೇರಿದಂತೆ ಹಲವರ ಚಿತ್ರಗಳನ್ನು ತಮ್ಮ ಇನ್ಸ್ಟಾದಲ್ಲಿ ಶೇರ್​ ಮಾಡಿದ್ದರು.
OSCAR-2019
ಪುನೀತ್‌ ರಾಜಕುಮಾರ್‌ ನಟನೆಯ "ಅಂಜನಿಪುತ್ರ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಭರ್ಜರಿ ಹವಾ ಸೃಷ್ಟಿಸಿದೆ. ಬಿಡುಗಡೆಯಾದ ಒಂದೇ ದಿನದಲ್ಲಿ ಟ್ರೈಲರ್ ಅನ್ನು ಮೂರು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ ಆಕ್ಷನ್‌ ಪ್ರಿಯರಲ್ಲಿ ಟ್ರೈಲರ್ ಕುತೂಹಲ ಹುಟ್ಟುಹಾಕಿದೆ. ಇನ್ನು ಚಿತ್ರದ ಆಡಿಯೋ ಮತ್ತು ಟೀಸರ್ ಬಿಡುಗಡೆ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಯಿತು. ಹಿರಿಯ ನಿರ್ದೇಶಕ ಭಗವಾನ್‌, ಹಿರಿಯ ಸಂಗೀತ ನಿರ್ದೇಶಕ ರಾಜನ್‌, ನಟರಾದ ಶಿವರಾಜಕುಮಾರ್‌ ಹಾಗೂ ಚಿತ್ರತಂಡ ಜೊತೆಯಾಗಿ ಆಡಿಯೋ ಬಿಡುಗಡೆ ಮಾಡಿತು. ಅಂದಿನ ಕಾರ್ಯಕ್ರಮದ ವಿಶೇಷವೆಂದರೆ ಪಿಆರ್‌ಕೆ ಆಡಿಯೋ. ಪುನೀತ್‌ರಾಜಕುಮಾರ್‌ ಪಿಆರ್‌ಕೆ ಆಡಿಯೋ ಎಂಬ ಸಂಸ್ಥೆ ಮೂಲಕ "ಅಂಜನಿಪುತ್ರ'ದ ಹಾಡುಗಳನ್ನು ಹೊರತಂದಿದ್ದಾರೆ. ಈ ಮೂಲಕ ನಿರ್ಮಾಣದ ಜೊತೆಗೆ ಸಂಗೀತ ಕ್ಷೇತ್ರಕ್ಕೂ ಪುನೀತ್‌ ಕಾಲಿಟ್ಟಿದ್ದಾರೆ ಪುನೀತ್‌. ಈ ಚಿತ್ರವನ್ನು ಎಂ.ಎನ್‌.ಕುಮಾರ್‌ ನಿರ್ಮಿಸಿದ್ದು, ಹರ್ಷ ನಿರ್ದೇಶಿಸಿದ್ದಾರೆ. ತಮಿಳಿನ ಪೂಜೈ ಚಿತ್ರದ ರಿಮೇಕ್‌ ಆಗಿರುವ ಚಿತ್ರದಲ್ಲಿ ಪುನೀತ್‌ಗೆ ತಾಯಿಯಾಗಿ ರಮ್ಯಾ ಕೃಷ್ಣ, ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ರವಿಶಂಕರ್‌ ಸೇರಿ ಹಲವು ಕಲಾವಿದರ ಅಭಿನಯವಿದೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ. ಹಟ್ಟಿ ಚಿನ್ನದ ಗಣಿ: ಅಧಿಸೂಚಿತ ಪ್ರದೇಶ ಸಮಿತಿ ವ್ಯಾಪ್ತಿಯ ಹೊಸ ಬಸ್‌ ನಿಲ್ದಾಣದ ಬಳಿ ಮೂರು ವರ್ಷಗಳ ಹಿಂದೆ ನಿರ್ಮಿಸಿದ 19 ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಯದ್ದರಿಂದ ಒಂದೆಡೆ... ಮಂಗಳೂರು/ಉಡುಪಿ: ಕೆಲವು ನಗರಾಡಳಿತ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿಯನ್ನು ಬದ ಲಾಯಿಸಿ ಸರಕಾರ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಬಿಜೆಪಿ ಅಧಿಕಾರ ನಡೆಸಬಹುದಾದ ಕಡೆ ಅಧಿಕಾರ... ದಾವಣಗೆರೆ: ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಸೆ. 23ರಂದು ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 152 ಸಮುದಾಯಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪರಿಶಿಷ್ಟ... ರಾಯಚೂರು: ಲಿಂಗಸುಗೂರು ತಾಲೂಕಿನ ಯರಜಂತಿ ಗ್ರಾಮದಲ್ಲಿ ಮಾದಿಗ ಸಮುದಾಯದ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಆಗ್ರಹಿಸಿ ಮಾದಿಗ ಮೀಸಲಾತಿ...
OSCAR-2019
ಬೆಂಗಳೂರು, ಏ.29- ಮನೆಯೊಂದರಲ್ಲಿ ಮಾದಕ ವಸ್ತು ಮಾರುತ್ತಿದ್ದ ನೈಜೀರಿಯಾ ಪ್ರಜೆಗಳಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೋಗಿಲು ಮುಖ್ಯರಸ್ತೆ, ಮಾರುತಿನಗರ ವಾಸಿಗಳಾದ ಚುಕ್ವುನೊನ್ಸೊ ಅಲಿಯಾಸ್ ಒಗೊನೊಗೊ ಅಲಿಯಾಸ್ ಕೆವಿನ್ ಅಬುಮೆದೆ ಒಯಲೊ (41) ಮತ್ತು ಫ್ರಾಂಕ್ ಒನ್ಯೆಡಿಕಚಿ (34) ಬಂಧಿತ ನೈಜೀರಿಯಾ ಪ್ರಜೆಗಳು.ಬಂಧಿತರಿಂದ 1.25 ಲಕ್ಷ ರೂ. ಮೌಲ್ಯದ 6.10 ಗ್ರಾಂ ಕೊಕೇನ್, 1.5 ಗ್ರಾಂ ಎಂಡಿಎಂಎ, 4 ಎಲ್‍ಎಸ್‍ಡಿ ಪೇಪರ್, 4 ಮೊಬೈಲ್, ಎರಡು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.ಅನಧಿಕೃತವಾಗಿ ಭಾರತದಲ್ಲಿ ನೆಲೆಸಿರುವ ಇಬ್ಬರು ಸುಳ್ಳು ದಾಖಲೆ ಸೃಷ್ಟಿಸಿ ಪಡೆದ ಸಿಮ್‍ಕಾರ್ಡ್ ಬಳಸಿಕೊಂಡು ಮಾದಕ ವಸ್ತು ಮಾರುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಬ್ಬರು ಆರೋಪಿಗಳ ವಿರುದ್ಧ ಕೆಆರ್ ಪುರಂ ಠಾಣೆಯಲ್ಲೂ ಮಾದಕ ವಸ್ತು ಮಾರಾಟ ಪ್ರಕರಣ ದಾಖಲಾಗಿದ್ದು, ಒಗೊನೊಗೊ ತಲೆಮರೆಸಿಕೊಂಡಿದ್ದರೆ, ಫ್ರಾಂಕ್ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದು ಮತ್ತೆ ಅದೇ ದಂಧೆಯಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನವದೆಹಲಿ, ಆ.17- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಗಳ ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಗಳ ಮೀಸಲಾತಿಯ ಪ್ರಯೋಜನಗಳನ್ನು ನಿರಾಕರಿಸಲು ಕೆನೆಪದರ (ಕ್ರೀಮಿ ಲೇಯರ್) ಪರಿಕಲ್ಪನೆಯನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‍ಗೆ ತಿಳಿಸಿದೆ. ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಇಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ಕೇಂದ್ರ ಸರ್ಕಾರದ ಈ ಅಭಿಪ್ರಾಯವನ್ನು ತಿಳಿಸಿದ್ದಾರೆ. ಎಸ್‍ಸಿ-ಎಸ್‍ಟಿ ಸಮುದಾಯಗಳು ಮತ್ತು ಹಿಂದುಳಿದ ವರ್ಗಗಳಲ್ಲಿನ ಸರ್ಕಾರಿ ಉದ್ಯೋಗಿಗಳಿಗೆ ಪದೋನ್ನತಿ ಕೋಟಾದ ಅನುಕೂಲ ಮತ್ತು ಪ್ರಯೋಜನಗಳನ್ನು ಅನ್ವಯಿಸಲು ಸಾಧ್ಯವೇ ಎಂದು ಒಂದು ಹಂತದಲ್ಲಿ ಪಂಚ ನ್ಯಾಯಾಧೀಶರ ಪೀಠವು ಸರ್ಕಾರವನ್ನು ಪ್ರಶ್ನಿಸಿತ್ತು. ಇದಕ್ಕೆ ಕೇಂದ್ರ ಸರ್ಕಾರದ ಪರ ಉತ್ತರ ನೀಡಿದ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಎಸ್‍ಸಿ/ಎಸ್‍ಟಿ ಮತ್ತು ಹಿಂದುಳಿದ ವರ್ಗಗಳ ಜನರ ಪೈಕಿ ಕೆಲವರಲ್ಲಿ ಜಾತಿ ಕಳಂಕ ಇರಬಹುದಾದ ಕಾರಣ ಬಡ್ತಿ ಮೀಸಲಾತಿಯಲ್ಲಿನ ಪ್ರಯೋಜನಗಳನ್ನು ನಿರಾಕರಿಸಲು ಕೆನೆಪದರ ಅನ್ವಯಿಸಲು ಸಾಧ್ಯವಾಗದು ಎಂದು ಸಮಜಾಯಿಷಿ ನೀಡಿದರು. ಜಾತಿ ತಾರತಮ್ಯ ವಿಷಯಗಳು ಈಗಲೂ ನಮ್ಮ ದೇಶದಲ್ಲಿರುವುದು ದುರದೃಷ್ಟಕರ ಸಂಗತಿ ಎಂದು ಅಭಿಪ್ರಾಯಪಟ್ಟ ವೇಣುಗೋಪಾಲ್, ಸರ್ಕಾರದ ನಿಲುವನ್ನು ಹಿರಿಯ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ಆರ್.ಎಫ್.ನಾರಿಮನ್, ಸಂಜಯ್ ಕಿಶನ್‍ಕೌಲ್ ಮತ್ತು ಇಂದುಮಲ್ಹೋತ್ರಾ ಅವರನ್ನೊಳಗೊಂಡ ಸಂವಿಧಾನ ಪೀಠಕ್ಕೆ ತಿಳಿಸಿದರು. ಈ ಪ್ರಕರಣ ಕುರಿತು ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಮುಂದುವರಿದಿದೆ.
OSCAR-2019
ಬೆಂಗಳೂರು, ಮೇ 10-ಕೆಪಿಸಿಸಿ ಉಸ್ತುವಾರಿಗೆ ನಿಯೋಜಿತರಾಗಿರುವ ಎಐಸಿಸಿ ಕಾರ್ಯದರ್ಶಿ ವಿಷ್ಣುನಾದ್ ಇಂದು ಮುಖ್ಯಮಂತ್ರಿಯವರ ಮನೆಯಲ್ಲಿ ತಲೆ ಸುತ್ತಿ ಬಿದ್ದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕೃತ ನಿವಾಸ ಕಾವೇರಿಗೆ ಮಂಡ್ಯ,ಮಾ.26- ಶ್ರೀಮನ್ನಾರಾಯಣನ ಕಿರೀಟವೆಂದೇ ಖ್ಯಾತಿ ಪಡೆದಿರುವ ವೈರಮುಡಿ ಕಿರೀಟವನ್ನು ಮೇಲುಕೋಟೆ ಚೆಲುವ ನಾರಾಯಣಸ್ವಾಮಿಗೆ ಧರಿಸಲು ಇಂದು ಜಿಲ್ಲಾ ಖಜಾನೆಯಿಂದ ಜಿಲ್ಲಾಧಿಕಾರಿ ಮಂಜುಶ್ರೀ ನೇತೃತ್ವದಲ್ಲಿ ತರಲಾಯಿತು. ಬ್ರಹ್ಮ ತಂತ್ರ
OSCAR-2019
ಬೆಂಗಳೂರು, ಮಾ.19- ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಮುಂಬರುವ ಮಾ.26ರಂದು ಮೇಲುಕೋಟೆಯಲ್ಲಿ ನಡೆಯಲಿರುವ ಶ್ರೀ ಚೆಲುವನಾರಾಯಣ ಸ್ವಾಮಿ ವೈರಮುಡಿ ಉತ್ಸವಕ್ಕೆ ಭಕ್ತಾದಿಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಮೇಲುಕೋಟೆ, ಅ.30-ಶ್ರೀ ಚೆಲುವನಾರಾಯಣಸ್ವಾಮಿಯವರ ರಾಜಮುಡಿ ಕಿರೀಟಧಾರಣ ಮಹೋತ್ಸವ ರಾತ್ರಿ ವಿಜೃಂಭಣೆಯಿಂದ ನೆರವೇರಿತು. ಇಂದು ತೊಟ್ಟಿಲುಮಡು ಜಾತ್ರೆ ಆರಂಭವಾಗಿದ್ದು ನೂರಾರು ದಂಪತಿಗಳು ಸೇರಿದಂತೆ ಸಹಸ್ರಾರು ಭಕ್ತರು ಭಾಗಿಯಾಗಿದ್ದಾರೆ. ಸಂಜೆ
OSCAR-2019
ಜೆಡಿಎಸ್‌ನ 10 ಶಾಸಕರು ತಮ್ಮೊಂದಿಗೆ ಇದ್ದಾರೆ ಎಂದಿರುವ ಬಿಜೆಪಿ ನಾಯಕಿ ಶೋಭಾ ಕರಾಂದ್ಲಾಜೆ ಹೇಳಿಕೆಗೆ ಜೆಡಿಎಸ್ ರಾಜ್ಯಾದ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯ 28 ಶಾಸಕರು ನಮ್ಮ ಜೊತೆ ಇದ್ದಾರೆ ಎಂದು ಅವರು ಹೇಳಿದ್ದಾರೆ.
OSCAR-2019
ಬೆಂಗಳೂರು: ಹೆಸರಘಟ್ಟ ಗ್ರಾಮದ ಪ್ರಥಮದರ್ಜೆ ಕಾಲೇಜಿನ ಕಾಂಪೌಂಡ್ ಒಡೆದು ಭೂ ಮಾಲೀಕರು ಬಡಾವಣೆಗೆ ದಾರಿ ನಿರ್ಮಿಸಿಕೊಂಡಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರ್ಮಿಸಿಕೊಂಡಿದ್ದಾರೆ. ಅಲ್ಲಿಗೆ ಹೋಗಲು ದಾರಿಗಾಗಿ ಆವರಣ ಗೋಡೆಯನ್ನೇ ಒಡೆದಿದ್ದಾರೆ. ಬಡಾವಣೆಯು ಮಾಜಿ ಶಾಸಕರೊಬ್ಬರ ಸಂಬಂಧಿಗೆ ಸೇರಿದೆ. ಅವರ ಪ್ರಭಾವ ಬಳಸಿ ಗೋಡೆ ಒಡೆಯಲಾಗಿದೆ. ಇದರಿಂದಾಗಿ ಆಟದ ಮೈದಾನಕ್ಕೆ ಜಾಗ ಕೊರತೆ ಉಂಟಾಗಿದೆ’ ಎಂದು ವಿದ್ಯಾರ್ಥಿಗಳು ಹೇಳಿದರು. ಹೆಸರಘಟ್ಟ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಬಿ.ಕೃಷ್ಣಯ್ಯ ಅವರು ‘ಕಾಲೇಜು ಪಕ್ಕದಲ್ಲಿ ಕೃಷಿ ಭೂಮಿ ಇದೆ ಎಂದು ಸುಳ್ಳು ಹೇಳಿ ಕಾಂಪೌಂಡನ್ನು ಭೂ ಮಾಲೀಕರು ಒಡೆದಿದ್ದಾರೆ. ನಿಜಕ್ಕೂ ಇದು ವಿಷಾದನೀಯ’ ಎಂದು ಹೇಳಿದರು. ‘ಕಾಂಪೌಂಡ್‌ ಮರು ನಿರ್ಮಾಣ ಮಾಡಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ’ ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು. ಕಾಲೇಜಿನ ಪ್ರಾಂಶುಪಾಲ ಎಚ್. ಹರೀಶ್‌ ಪ್ರತಿಕ್ರಿಯಿಸಿ, ‘ಕಾಲೇಜಿನ ಭೂಮಿ ಸಂಪೂರ್ಣವಾಗಿ ಒತ್ತುವರಿಯಾಗಿದೆ. ಮತ್ತೆ ಭೂಮಿಯನ್ನು ಅಳತೆ ಮಾಡಿಕೊಡಲು ಎಂದು ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದೇನೆ. ಕಾಂಪೌಂಡ್ ಒಡೆಯುವಾಗ ಯಾರೂ ನನ್ನನ್ನು ಕೇಳಿಲ್ಲ’ ಎಂದು ಹೇಳಿದರು.
OSCAR-2019
ಬೆಂಗಳೂರಿಗೆ ಬಂದು ನಾನು ಮಾಡಿಕೊಂಡ ಒಂದೇಒಂದು ಸೈಟು ಇದು. ಈಗ ಮದುವೆ ಮಾಡಿಕೊಳ್ಳುತ್ತಿದ್ದೇನೆ. ಧೈರ್ಯಕ್ಕೆ ನೀವು ಜತೆಗಿರಿ ! ಸುಂದರ ಆಮಂತ್ರಣ! ನಿಮ್ಮ ವಿವಾಹಕ್ಕೆ ಇಲ್ಲಿಂದಲೇ, ಈಗಲೇ ಶುಭಾಶಯ ಕೋರುತ್ತೇನೆ. ನೆಮ್ಮದಿಯ, ತೃಪ್ತಿಯ ದಾಂಪತ್ಯ ನಿಮ್ಮದಾಗಲಿ ನಿಮ್ಮ ಪಯಣ ಆಹ್ಲಾದಕರವಾಗಿರಲಿ. ಬಿಸಿಲು ಚುರುಗುಟ್ಟುವಷ್ಟರಲ್ಲಿ ನೆಳಲ ನೆಲೆ ಸಿಗಲಿ, ಇರುಳ ನಶೆ ಇಳಿಯುವಾಗ ಹೊಸತರ ಹೊಂಬಿಸಿಲಿರಲಿ. ಅಭಿನ೦ದನೆಗಳು, ಗ್ರಹಸ್ಥ ಜೀವನಕ್ಕೆ ಕಾಲಿಟ್ಟಿದ್ದೀರಿ, ಶುಭವಾಗಲಿ. "ನಾವೂ ಮದುವೆಯಾಗ್ತಿದ್ದೀವಿ" ? ಕೃತಿಚೌರ್ಯ - ದು೦ಡೀರಾಜ್ ಅವರ ಮದುವೆ ಕರೆಯೋಲೆಯಲ್ಲಿ ನೋಡಿದ ನೆನಪು !
OSCAR-2019
ವಾಸ್ತುಶಾಸ್ತ್ರದ ಪ್ರಕಾರ ಮನೆಯೊಂದರ ಪ್ರತಿಯೊಂದು ಮೂಲೆ, ಕೋಣೆಗಳು ಹಾಗೂ ಪ್ರಮುಖವಾಗಿ ಬಾಗಿಲುಗಳು ಅತೀ ಪ್ರಾಮುಖ್ಯತೆ ಪಡೆದಿರುವುದು. ಅದರಲ್ಲೂ ಮನೆಗೆ ಪ್ರವೇಶಿಸುವ ದ್ವಾರವು ಇದೇ ದಿಕ್ಕಿನಲ್ಲಿರಬೇಕೆಂಬ ನಿಯಮವಿದೆ. ಭಾರತೀಯರು ಹಿಂದಿನಿಂದಲೂ ವಾಸ್ತುಶಾಸ್ತ್ರವನ್ನು ನೆಚ್ಚಿಕೊಂಡು ಬಂದಿರುವುದಾಗಿ ಪ್ರತಿಯೊಬ್ಬರಿಗೂ ತಿಳಿದಿದೆ. ಇಂದಿನ ದಿನಗಳಲ್ಲಿ ಇದನ್ನು ವಿದೇಶಗಳಲ್ಲೂ ಬಳಸುತ್ತಿದ್ದಾರೆ. ಮನೆಯ ಯಾವ ವಸ್ತುವು ಯಾವ ದಿಕ್ಕಿನಲ್ಲಿ ಇರಬೇಕು ಎನ್ನುವುದನ್ನು ವಾಸ್ತು ಹೇಳುವುದು. ಮನೆಯನ್ನು ಕಟ್ಟುವುದರಿಂದ ಹಿಡಿದು ಮನೆಯೊಳಗೆ ವಸ್ತುಗಳನ್ನು ಇಡುವ ತನಕ ಪ್ರತಿಯೊಂದಕ್ಕೂ ವಾಸ್ತು ಅನ್ವಯವಾಗುವುದು. ಇಂದು ನಾವು ಈ ಲೇಖನದಲ್ಲಿ ವಾಸ್ತು ಪ್ರಕಾರವಾಗಿ ನೀವು ಉಪಯೋಗಿಸಬಹುದಾದ ಬೀಗಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದುತ್ತಾ ತಿಳಿಯಿರಿ.... ಪೂರ್ವ ದಿಕ್ಕು ಸೂರ್ಯ ದೇವರಿಗೆ ಮೀಸಲಿಟ್ಟಿರುವುದು. ಈ ಭಾಗದಲ್ಲಿ ನೀವು ಕೆಂಪು ಅಥವಾ ಇದೇ ರೀತಿಯ ಬಣ್ಣದ ಬೀಗ ಬಳಸಬಹುದು. ಈ ಬೀಗವು ತಾಮ್ರದಿಂದದ ಮಾಡಲ್ಪಟ್ಟಿರಬೇಕು. ಇದು ನಿಮ್ಮ ಮನೆಯನ್ನು ರಕ್ಷಿಸುವುದು. ಇದು ಮನೆಯನ್ನು ಕಳ್ಳತನ ಮತ್ತು ನಿಮ್ಮನ್ನು ರಕ್ಷಿಸುವುದು. ಪಶ್ಚಿಮ ದಿಕ್ಕು ಶನಿ ದೇವರಿಗೆ ಮೀಸಲು ಎಂದು ತಿಳಿಯಲಾಗಿದೆ. ಈ ಭಾಗದಲ್ಲಿ ನೀವು ಕಪ್ಪು ಬಣ್ಣದ ಬೀಗವು ಕಬ್ಬಿಣದಿಂದ ಮಾಡಲ್ಪಟ್ಟಿರುವುದನ್ನು ಬಳಸಬೇಕು. ಬೀಗವು ತುಂಬಾ ಭಾರವಾಗಿರಲಿ. ಈ ಭಾಗದಲ್ಲಿ ತಾಮ್ರದಿಂದ ಮಾಡಿರುವಂತಹ ಬೀಗ ಬಳಸಬೇಡಿ. ಈ ಭಾಗದಲ್ಲಿ ನೀವು ಹಿತ್ತಾಳೆ ಬಣ್ಣದ ಬೀಗ ಬಳಸಿಕೊಳ್ಳಬೇಕು. ಇತರ ಯಾವುದೇ ಬಣ್ಣದ ಬೀಗ ಬಳಸಬೇಡಿ. ಈ ಬೀಗಗಳು ಕೆಂಪು ಅಥವಾ ಅದೇ ರೀತಿಯ ಬಣ್ಣದ್ದಾಗಿರಲಿ. ನೀವು ಈ ದಿಕ್ಕಿನಲ್ಲಿ ದೊಡ್ಡ ಕೋಣೆ ಅಥವಾ ಫ್ಯಾಕ್ಟರಿ ಬಾಗಿಲು ಇದ್ದರೆ ಆಗ ನೀವು ಐದು ಬೀಗ ಬಳಸುವುದು ಸುರಕ್ಷಿತ. ದಕ್ಷಿಣ ಭಾಗಕ್ಕೆ ನೀವು ಐದು ಖನಿಜಗಳಿಂದ ಮಾಡಿರುವಂತಹ ಬೀಗ ಬಳಸಿಕೊಳ್ಳಿ. ಈ ಬೀಗವು ಕೆಂಪು ಬಣ್ಣದ್ದಾಗಿರಬೇಕು ಮತ್ತು ಭಾರವಾಗಿರಲಿ. ಇದು ನಿಮ್ಮ ಸಂಪತ್ತನ್ನು ಸುರಕ್ಷಿತವಾಗಿ ಕಳ್ಳರಿಗೆ ಸಿಗದಂತೆ ನೋಡಿಕೊಳ್ಳುವುದು. ಈ ಭಾಗದಲ್ಲಿ ಇರುವ ಬಾಗಿಲುಗಳು ಅಥವಾ ಲಾಕರ್ ಗಳಿಗೆ ನೀವು ಭಾರವಾಗಿರುವ ಮತ್ತು ಬೆಳ್ಳಿ ಬಣ್ಣದನ್ನು ಬಳಸಿ. ನೈಋತ್ಯ ಭಾಗಕ್ಕೆ ಬಳಸುವಾಗ ನೀವು ಕಂದು ಬಣ್ಣದ ಬೀಗಗಳನ್ನು ಬಳಸಿ. ಯಾಕೆಂದರೆ ಈ ಭಾಗವು ರಾಹುವಿಗೆ ಮೀಸಲಾಗಿದೆ. *ಬೀಗದ ಕೀಗಳು ಕಳೆದುಹೋಗಿದ್ದರೆ ಆಗ ನೀವು ಅಂತಹ ಬೀಗಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಇದು ತುಂಬಾ ಅಪವಿತ್ರ ಮತ್ತು ಕಳ್ಳತನವು ಹೆಚ್ಚಾಗಬಹುದು ಎಂದು ವಾಸ್ತು ಹೇಳುತ್ತದೆ. ಈಗ ಇರುವಂತಹ ಸಮಸ್ಯೆಗಳಿಗೆ ಯಾವುದೇ ಪರಿಹಾರಗಳು ಸಿಗದೇ ಇರಬಹುದು. *ಶಬ್ಧ ಮಾಡುವಂತಹ ಬೀಗಗಳನ್ನು ಮನೆಯಲ್ಲಿ ಇಡಬೇಕು. ಇದರ ಬದಲಿಗೆ ಹೊಸತನ್ನು ಖರೀದಿಸಿ ಅಥವಾ ಇವುಗಳಿಗೆ ಎಣ್ಣೆ ಹಚ್ಚಿಕೊಳ್ಳಿ. ಇದರಿಂದ ಶಬ್ಧ ಬರುವುದು ತಪ್ಪುತ್ತದೆ. *ಬೀಗವನ್ನು ಉಡುಗೊರೆಯಾಗಿ ನೀಡುವುದು ಕೂಡ ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಇದರಿಂದ ಸುರಕ್ಷತೆ ಮತ್ತು ಭದ್ರತೆಯು ಆ ವ್ಯಕ್ತಿಗೆ ಸಿಗುವುದು. *ಮನೆಯಿಂದ ಹೊರಗೆ ಹೋಗುವಾಗ ಲ್ಯಾಂಡ್ ಲೈನ್ ಫೋನ್ ಶಬ್ದವನ್ನು ಕಡಿಮೆಯಲ್ಲಿ ಇಡಿ. ಫೋನ್ ಜೋರಾಗಿ ಬಡಿದುಕೊಳ್ಳುತ್ತಿದ್ದರೆ ಕಳ್ಳರಿಗೆ ಮನೆಯಲ್ಲಿ ಯಾರೂ ಇಲ್ಲ ಎಂದು ಗೊತ್ತಾಗುತ್ತದೆ. *ಮನೆ ಗೋಡೆಗೆ ಒರಗಿಸಿ ಏಣಿಯನ್ನು ಇಡಬಾರದು. ಮನೆಗೆ ಒಳ್ಳೆಯ ಸೆನ್ಸಾರ್ ಲೈಟ್ ಅಳವಡಿಸಬೇಕು. ಅದನ್ನು ಮನೆಯವರು ಹೇಗೆ ಬಳಸಬೇಕೆಂದು *ಮನೆಗೆ ಮತ್ತು ಗೇಟಿಗೆ ಗಟ್ಟಿಯಾದ ಬೀಗವನ್ನು ಹಾಕಬೇಕು. ಮನೆಯಲ್ಲಿ ನಿದ್ರೆ ಮಾಡುವ ಮುಂಚೆ ಕಿಟಕಿಗಳನ್ನು ಸರಿಯಾಗಿ ಹಾಕಿ ಮಲಗಬೇಕು. 4. ಕೀಯನ್ನು *ಮನೆಗೆ ಬೆಲೆಬಾಳುವ ವಸ್ತುಗಳನ್ನು ತಂದರೆ ಅದರ ಬಾಕ್ಸ್ ಹೊರಗೆ ಕಾಣುವಂತೆ ಇಡಬಾರದು, ಅಲ್ಲದೆ ಅಧಿಕ ಹಣ, ಚಿನ್ನ, ಇನ್ಸೂರೆನ್ಸ್ ಪಾಲಿಸಿಗಳನ್ನು ಬ್ಯಾಂಕ್ ನಲ್ಲಿ ಸೇಫ್ ಲಾಕರ್ ನಲ್ಲಿ ಇಡಬೇಕು.
OSCAR-2019
ನವದೆಹಲಿ: ದೀಪಾವಳಿ ಹಬ್ಬಕ್ಕೆ ತನ್ನ ಸ್ಕೂಟರ್ ನಲ್ಲಿ ಶಾಪಿಂಗ್ ಕರೆದೊಯ್ಯಲು ನಿರಾಕರಿಸಿದ್ದಕ್ಕೆ ನೆರೆ ಮನೆಯವನನ್ನೇ ಯುವಕನೊಬ್ಬ ಕೊಲೆ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ..
OSCAR-2019
ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾಗಿರೋ ಈಶ್ವರಪ್ಪ ಅವರು ಮಾತಿಗೆ ತಕ್ಕಂತೆ ಹೇಳಿಕೆ ನೀಡುತ್ತಿಲ್ಲ ಎಂದು ರಾಜ್ಯಸಭೆ ಸದಸ್ಯ ಆಯನೂರ್ ಮಂಜುನಾಥ ಅಸಮಧಾನ ವ್ಯಕ್ತಪಡಿಸಿದರು. ಕಲಬುರಗಿಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ಈಶ್ವರಪ್ಪನವರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲಾ ಸಭೆಗೂ ಈಶ್ವರಪ್ಪ ಅವರು ಗೈರು ಹಾಜರಿ ಆಗಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಬೇಸತ್ತು ನನ್ನ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ತಿಳಿಸಿದರು. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳ ಉಸ್ತುವಾರಿ ಸ್ಥಾನಕ್ಕೆ ಯಡಿಯೂರಪ್ಪ ಅವರಿಗೆ ಈಗಾಗಾಲೇ ರಾಜೀನಾಮೆ ಸಲ್ಲಿಸಿದ್ದೇನೆ. ಪಕ್ಷದ ಹಿರಿಯರಾಗಿ ಈಶ್ವರಪ್ಪ ಬ್ರಿಗೇಡ್ ನ, ಸಮಾವೇಶ ದಲ್ಲಿ ಪಾಲ್ಗೊಳ್ಳೋದು ಸರಿಯಲ್ಲ. ಇಬ್ಬರ ವೈಮನಸ್ಸು ಸರಿಪಡಿಸಲು ಸಾಕಷ್ಟು ಭಾರಿ ಪ್ರಯತ್ನ ಮಾಡಿದರೂ ಸಭೆಗೆ ಈಶ್ವರಪ್ಪ ಬಂದಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು. ಸಮಸ್ಯೆ ಪರಿಹರಿಸಲು ಪ್ರಧಾನಿ ಮೋದಿ, ಅಮಿತ್ ಶಾ ಬರಬೇಕು ಎನ್ನೋದು ಸರಿಯಲ್ಲ. ಯಡಿಯೂರಪ್ಪ ಅವರ ಸಾಮೂಹಿಕ ನಾಯಕತ್ವ ವಹಿಸಿಕೊಂಡಿದ್ದು ಅವರು ಸಿಎಂ ಆಗೋದು ಈಶ್ವರಪ್ಪನವರಿಗೆ ಇಷ್ಟವಿಲ್ಲ. ಹೀಗಾಗಿ, ಈಶ್ವರಪ್ಪ ಅಸಮಾಧಾನಗೊಂಡಿದ್ದಾರೆ ಎಂದು ತಿಳಿಸಿದರು.
OSCAR-2019
ಕರಾಚಿ: ‘ಪಾಕಿಸ್ತಾನಕ್ಕೆ ಕಾಲಿಟ್ಟ ತಕ್ಷಣವೇ ಬಂಧಿಸುವಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿದ್ದ ಕಾರಣ, ಸ್ವದೇಶಕ್ಕೆ ಹಿಂತಿರುಗುವ ಆಲೋಚನೆಯನ್ನು ಕೈಬಿಡುವಂತಾಯಿತು’ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ತಿಳಿಸಿದ್ದಾರೆ. ದೇಶದಿಂದ ಗಡಿಪಾರುಗೊಂಡಿರುವ ಮುಷರಫ್‌ 2016ರಿಂದ ದುಬೈನಲ್ಲಿ ನೆಲೆಸಿದ್ದಾರೆ. ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ನ್ಯಾಯಾಲಯದ ಮುಂದೆ ಹಾಜರಾಗುವ ತನಕ ನನ್ನ ಬಂಧನವನ್ನು ತಡೆದಿದ್ದರೆ ನಾನು ದೇಶಕ್ಕೆ ಹಿಂತಿರುಗುವ ಬಗ್ಗೆ ಆಲೋಚಿಸುತ್ತಿದ್ದೆ. ದೇಶಕ್ಕೆ ಕಾಲಿಟ್ಟ ತಕ್ಷಣವೇ ಬಂಧಿಸಬೇಕೆಂದಿರುವುದರಿಂದ, ಅಲ್ಲಿಗೆ ಬಂದಿದ್ದರೂ ಯಾವುದೇ ಪ್ರಯೋಜನವಾಗುತ್ತಿರಲಿಲ್ಲ’ ಎಂದು ತಿಳಿಸಿದರು. ದೇಶದ ಸಂವಿಧಾನ ತತ್ವಗಳನ್ನು ಬುಡಮೇಲು ಮಾಡಲು ಯತ್ನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ, ಮುಷರಫ್‌ ವಿರುದ್ಧ ಸುಪ್ರೀಂಕೋರ್ಟ್‌, ಹೈಕೋರ್ಟ್‌ನಲ್ಲಿ ಹಲವು ಪ್ರಕರಣಗಳಿವೆ. ಒಂದೊಮ್ಮೆ ದೇಶಕ್ಕೆ ಕಾಲಿಟ್ಟರೆ, ತಕ್ಷಣವೇ ಬಂಧಿಸಬೇಕು ಎಂದು ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. ಇದೇ ಜುಲೈ 25ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪ‍ರ್ಧಿಸಲು ನಿರ್ಧರಿಸಿದರೆ, ಪಾಕಿಸ್ತಾನಕ್ಕೆ ಹಿಂತಿರುಗಬೇಕು ಎಂದು ಸುಪ್ರೀಂಕೋರ್ಟ್‌ ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು. ‘ನಾನು ಹೇಡಿಯಲ್ಲ ಎಂಬುದು ಇಡೀ ಪ್ರಪಂಚಕ್ಕೆ ಗೊತ್ತಿದೆ. ದೇಶಕ್ಕೆ ಹಿಂತಿರುಗಲು ಸೂಕ್ತ ಸಮಯಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದರು.
OSCAR-2019
ಸಿಗದ ಸಚಿವ ಸ್ಥಾನ: ಶುರುವಾಯಿತು ಬೆಂಬಲಿಗರ ಪ್ರತಿಭಟನೆ | Kannada Dunia | Kannada News | Karnataka News | India News ಮೈತ್ರಿಕೂಟ ಸರ್ಕಾರದ ಸಚಿವ ಸಂಪುಟ ರಚನೆ ಇಂದು ನಡೆಯುತ್ತಿದ್ದು, ಈ ಮಧ್ಯೆ ತಮ್ಮ ನಾಯಕರಿಗೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿರುವ ಘಟನೆಗಳು ನಡೆದಿವೆ. ಕಾಂಗ್ರೆಸ್ ಶಾಸಕರಾದ ಸತೀಶ್ ಜಾರಕಿಹೊಳಿ, ಅಜಯ್ ಸಿಂಗ್ ಬೆಂಬಲಿಗರು ತಮ್ಮ ನಾಯಕರಿಗೆ ಸಚಿವ ಸ್ಥಾನ ಸಿಗುತ್ತಿಲ್ಲವೆಂಬುದರ ಮಾಹಿತಿ ತಿಳಿಯುತ್ತಿದ್ದಂತೆಯೇ ಪ್ರತಿಭಟನೆ ನಡೆಸಿದ್ದಾರೆ. ಈ ಮಧ್ಯೆ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಮಂತ್ರಿ ಸ್ಥಾನ ನೀಡದ ಕುರಿತು ಕೆಲ ಶಾಸಕರು ಸಭೆ ಸೇರಿ ಚರ್ಚೆ ನಡೆಸಿದ್ದಾರೆಂದು ಹೇಳಲಾಗಿದ್ದು, ಸಚಿವ ಸಂಪುಟ ಪ್ರಮಾಣವಚನದ ಬಳಿಕ ಮತ್ತಷ್ಟು ಶಾಸಕರ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇದೆ.
OSCAR-2019
Philigreen ನಿರ್ಮಾಣ ಸಾಮಗ್ರಿ ಕಂ, ಲಿಮಿಟೆಡ್, ಯುರೋಪಿಯನ್ ಪರಿಸರ ಪರಿಕಲ್ಪನೆ ಮತ್ತು ಸೇವೆ ಸಂಪ್ರದಾಯದ Huizhou, ಗುವಾಂಗ್ಡಾಂಗ್ ಆಫ್ ತಶನ್ ಫಾರೆಸ್ಟ್ ಪಾರ್ಕ್ ಹತ್ತಿರ ತಮ್ಮ ತಯಾರಿಕಾ ಘಟಕವನ್ನು ಪತ್ತೆ; ಹೈಟೆಕ್ ಕೈಗಾರಿಕಾ ಅಭಿವೃದ್ಧಿ ವಲಯ, ಗುವಾಂಗ್ಝೌ ಮತ್ತು ಕಾರ್ಯಾಚರಣೆಗಳು ಸೇವಾ ಕೇಂದ್ರ. ಪರಿಸರ ರಕ್ಷಣೆ ತಂತ್ರಜ್ಞಾನ ಮತ್ತು ಉತ್ಪನ್ನ ಮಾನದಂಡಗಳ ಯುರೋಪಿಯನ್ ಹೃದಯದಿಂದ ಒಂದುಗೂಡಿಸುವ, Philigreen ಗುಣಮಟ್ಟದ ಹಸಿರು ನಿರ್ಮಾಣ ವಸ್ತುಗಳ ಮತ್ತು ಕಸ್ಟಮೈಸ್ ವ್ಯವಸ್ಥೆಯ ಪರಿಹಾರಗಳನ್ನು ಗ್ರಾಹಕರಿಗೆ ಒದಗಿಸಲು ಬದ್ಧವಾಗಿದೆ.
OSCAR-2019
ಮುಂಬೈ, ನ.21- ಪರಿಪೂರ್ಣ ಪ್ರಮಾಣದಲ್ಲಿ ಜಲಯುದ್ಧಗಳನ್ನು ಸಮರ್ಥವಾಗಿ ನಿರ್ವಹಿಸುವ ಐಎನ್‍ಎಸ್ ಚೆನ್ನೈ ಸಮರ ನೌಕೆಯನ್ನು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಇಂದು ಸೇವೆಗೆ ಸಮರ್ಪಿಸಿದ್ದಾರೆ. ಇದರೊಂದಿಗೆ ಭಾರತದ ನೌಕಾಪಡೆಯ ರಕ್ಷಣಾ ಬತ್ತಳಿಕೆಗೆ ಅತ್ಯಾಧುನಿಕ ಅಸ್ತ್ರವೊಂದು ಸೇರ್ಪಡೆಗೊಂಡಂತಾಗಿದೆ. ದೇಶೀಯವಾಗಿ ವಿನ್ಯಾಸಗೊಂಡು ನಿರ್ಮಾಣವಾಗಿರುವ ಇಂಡಿಯನ್ ನೇವಲ್ ಶಿಪ್ (ಐಎನ್‍ಎಸ್) ಚೆನ್ನೈ ನೌಕೆ 164 ಮೀಟರ್ ಉದ್ದ ಮತ್ತು 7,500 ಟನ್ ತೂಕ ಹೊಂದಿದೆ. ವೈರಿಗಳ ಕ್ಷಿಪಣಿ ನಾಶ ಸೇರಿದಂತೆ ಬಹುವಿಧ ಸಮರ ಕಾರ್ಯಾಚರಣೆಗಳನ್ನು ನಿಭಾಯಿಸುವಲ್ಲಿ ಸಮರ್ಥವಾಗಿದೆ. ಈ ನೌಕೆಯಲ್ಲಿ ಭೂಮಿಯಿಂದ ಭೂಮಿಗೆ ಚಿಮ್ಮುವ ಸೂಪರ್‍ಸಾನಿಕ್ ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಭೂಮಿಯಿಂದ ಗಗನಕ್ಕೆ ಹಾರುವ ಬರಾಕ್-8 ಕ್ಷಿಪಣಿಗಳಿವೆ. ಅಲ್ಲದೇ ಸಾಗರದ ಆಳದಲ್ಲಿ ಜಲಾಂತರ್ಗಾಮಿಗಳನ್ನು ಪತ್ತೆ ಹಚ್ಚಿ ನಾಶಪಡಿಸುವ ಅಸ್ತ್ರಗಳು, ಟಾರ್ಪೆಡೋ ಟ್ಯೂಬ್ ಲಾಂಚರ್‍ಗಳು, ರಾಕೆಟ್ ಲಾಂಚರ್‍ಗಳೊಂದಿಗೂ ಇದು ಸಜ್ಜಾಗಿದೆ. ಸಾಗರ ಪ್ರದೇಶಗಳ ಮೇಲೆ ಜಲಮಾರ್ಗ ಮತ್ತು ವಾಯುಮಾರ್ಗಗಳಿಂದ ನಡೆಯುವ ಎಲ್ಲ ರೀತಿ ಆಕ್ರಮಣಗಳನ್ನು ಎದರಿಸಲು ಐಎನ್‍ಎಸ್ ಚೆನ್ನೈ ಸಮರ್ಥವಾಗಿದೆ. ಈ ನೌಕೆಯು ಪಶ್ಚಿಮ ನೇವಲ್ ಕಮ್ಯಾಂಡ್‍ನ ಫ್ಲಾಗ್ ಆಫೀಸರ್ ಕಮ್ಯಾಂಡಿಂಗ್ ಇನ್ ಚೀಫ್ ಅವರ ನಿಯಂತ್ರಣದಲ್ಲಿ ಕಾರ್ಯ ನಿರ್ವಹಿಸಲಿದೆ. ಬೆಂಗಳೂರು, ಏ.27- ಮೂರು ದಿನಗಳ ಪ್ರವಾಸಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದುಬೈಗೆ ಪ್ರಯಾಣ ಬೆಳೆಸಿದರು. ಪ್ರಧಾನ ಕಾರ್ಯದರ್ಶಿ ಅತಿಕ್, ವಿಶೇಷ ಕರ್ತವ್ಯ ಅಧಿಕಾರಿ ನಿರ್‍ಜಾ ಮೆಹದಿ, ಪುತ್ರ ಡಾ.ಯತೀಂದ್ರ ಮುಂತಾದವರೊಂದಿಗೆ ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ಸೂಟುಬೂಟಿನೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶಕ್ಕೆ ತೆರಳಿದರು. ಇದಕ್ಕೂ ಮುನ್ನ ಸಚಿವರು, ಶಾಸಕರು, ಕಾಂಗ್ರೆಸ್ ಮುಖಂಡರು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿದೇಶ ಪ್ರವಾಸಕ್ಕೆ ಶುಭಕೋರಿದರು. ಕರ್ನಾಟಕ ಅನಿವಾಸಿ ಭಾರತೀಯರ ವೇದಿಕೆ ಉದ್ಘಾಟನೆ, ಕೈಗಾರಿಕೋದ್ಯಮಿಗಳ ಜತೆ ಮಾತುಕತೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಿಎಂ ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಯವರು ಬಹುಮತ ಸಾಬೀತು ಪಡಿಸಲು ಸಾಧ್ಯವಿಲ್ಲ. ವಿಧಾನಸೌಧದಲ್ಲಿ ವಿಶ್ವಾಸ ಮತ ಯಾಚನೆ ವೇಳೆ ಅವರಿಗೆ ನಿರಾಸೆಯಾಗಲಿದೆ ಎಂದರು. ಸುಪ್ರೀಂಕೋರ್ಟ್‍ನಲ್ಲಿ ನಾವು ದಾಖಲಿಸಿರುವ ಪ್ರಕರಣ ಸೂಕ್ತವಾಗಿದೆ. ಕಾನೂನು ಪ್ರಕಾರ ವಿಚಾರಣೆ ನಡೆದು ಸೂಕ್ತ ನಿರ್ಣಯ ಹೊರ ಬರುವ ವಿಶ್ವಾಸವಿದೆ ಎಂದು ಅವರು ಹೇಳಿದರು. ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸ ಮತ ಯಾಚನೆ ವೇಳೆ ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿರುವುದು ಅವರ ಬಂಡತನ ಎಂದರು. ಕಾಂಗ್ರೆಸ್‍ನ ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದಾರೆ. ಆನಂದ್‍ಸಿಂಗ್ ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಹೋಗಿದ್ದಾರೆ. ಅವರು ವಾಪಸ್ ಬಂದೇ ಬರುತ್ತಾರೆ. ಪ್ರತಾಪ್ ಗೌಡ ಪಾಟೀಲ್ ಅನಾರೋಗ್ಯದಿಂದಿದ್ದಾರೆ. ಅವರು ಕಾಂಗ್ರೆಸ್‍ನಲ್ಲೇ ಇದ್ದಾರೆ ಎಂದು ಸುದ್ದಿಗಾರರ ಮತ್ತೊಂದು ಪ್ರಶ್ನೆಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
OSCAR-2019
ಅನೇಕ ಹುಡುಗರು ಪ್ರತಿದಿನ ಶೇವ್ ಮಾಡ್ತಾರೆ. ಬೇಸಿಗೆಯಲ್ಲಿ ಬಹು ಬೇಗ ಕೂದಲು ಬೆಳೆಯುತ್ತದೆ. ಹಾಗೆ ಚರ್ಮ ಒರಟಾಗಿರುತ್ತದೆ. ಹಾಗಾಗಿ ಪ್ರತಿದಿನ ಶೇವ್ ಮಾಡುವುದು ಬಹಳ ಮುಖ್ಯ. ಶೇವ್ ಮಾಡುವ ಹುಡುಗರು ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಬೇಸಿಗೆಯಲ್ಲಿ ಧೂಳಿನಿಂದಾಗಿ ಚರ್ಮ ತೇವಾಂಶ ಕಳೆದುಕೊಳ್ಳುತ್ತದೆ. ಇದ್ರಿಂದ ಚರ್ಮ ಒರಟಾಗುತ್ತದೆ. ಹಾಗಾಗಿ ಶೇವ್ ಮಾಡುವುದು ಸ್ವಲ್ಪ ಕಷ್ಟ. ಗಾಯವಾಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಶೇವ್ ಮಾಡುವ ಮೊದಲು ಸ್ವಲ್ಪ ಲೋಷನ್ ಹಚ್ಚಿಕೊಂಡು ನಂತ್ರ ಶೇವ್ ಮಾಡಿ. ಅನೇಕರು ಒಂದೇ ರೇಜರ್ ನಲ್ಲಿ ಅನೇಕ ಬಾರಿ ಶೇವ್ ಮಾಡ್ತಾರೆ. ರೇಜರ್ ನಲ್ಲಿ ಕೊಳಕಾಗುವುದರಿಂದ ಚರ್ಮಕ್ಕೆ ಅಲರ್ಜಿಯಾಗಿ ಮೊಡವೆ ಕಾಣಿಸಿಕೊಳ್ಳುತ್ತದೆ. ಮೃದುವಾಗಿ, ನಿಧಾನವಾಗಿ ರೇಜರ್ ಬಳಸಿ. ಇಲ್ಲವಾದ್ರೆ ಚರ್ಮ ಕಟ್ ಆಗುವ ಸಾಧ್ಯತೆ ಇರುತ್ತದೆ. ಹಾಗೆ ಕೂದಲು ಯಾವ ದಿಕ್ಕಿನಲ್ಲಿದೆಯೋ ಅದೇ ದಿಕ್ಕಿನಲ್ಲಿ ಶೇವ್ ಮಾಡಿ. ಶೇವ್ ಮಾಡಿದ ನಂತ್ರ ಅನೇಕ ಹುಡುಗರು ಮನೆಯಲ್ಲಿರುವ ಯಾವುದೋ ಲೋಷನ್ ಹಚ್ಚಿಕೊಳ್ತಾರೆ. ಆದ್ರೆ ಹಾಗೆ ಮಾಡುವುದು ತಪ್ಪು. ಯಾವಾಗ್ಲೂ ಆಲ್ಕೋಹಾಲ್ ಮುಕ್ತ ಲೋಷನ್ ಬಳಸಬೇಕು. ಇಲ್ಲವಾದ್ರೆ ಚರ್ಮ ಮತ್ತಷ್ಟು ಒರಟಾಗುವ ಸಾಧ್ಯತೆ ಇರುತ್ತದೆ.
OSCAR-2019
ಲಾಹೋರ್‌ನಲ್ಲಿ ಒಂದು ಮುಸ್ಲಿಂ ಸಂಸಾರವಿದೆ. ಅದರ ಇಬ್ಬರು ಹುಡುಗರೂ ಒಳ್ಳೆಯ ಹಾಡುಗಾರರು. ಅವರಲ್ಲಿ ಎರಡನೆಯವನು ಇಸ್ಲಾಂ ಧರ್ಮಾಂಧರ ತೆಕ್ಕೆಗೆ ಬೀಳುತ್ತಿದ್ದಾನೆ. ಮುಸ್ಲಿಂ ಪತ್ನಿಯಿಂದ ವಿಚ್ಛೇದಿತನಾಗಿ, ಬ್ರಿಟಿಷ್ ಹೆಣ್ಣಿನೊಂದಿಗಿರುವ ಪಾಕಿಸ್ತಾನಿಯ ಸಂಸಾರವೊಂದು ಲಂಡನ್‌ನಲ್ಲಿದೆ. ಆ ವ್ಯಕ್ತಿಯ ಮಗಳು ಬ್ರಿಟಿಷ್ ಹುಡುಗನೊಬ್ಬನೊಂದಿಗೆ ಪ್ರೇಮದಲ್ಲಿ ಸಿಲುಕಿದ್ದಾಳೆ. ಅಪ್ಪ ಹೇಳುತ್ತಾನೆ -‘ಮಗಳೇ, ಇಸ್ಲಾಂನಲ್ಲಿ ಹುಡುಗ ಅನ್ಯ ಮತೀಯ ಹುಡುಗಿಯನ್ನು ಮದುವೆಯಾಗಬಹುದು. ಆದರೆ ಮುಸ್ಲಿಂ ಹುಡುಗಿ ಅನ್ಯಮತೀಯನನ್ನು ವರಿಸುವಂತಿಲ್ಲ. ಆದರೂ ನಿನ್ನ ಹಠದಿಂದಾಗಿ ಮದುವೆಗೆ ನಾನು ಒಪ್ಪಿದ್ದೇನೆ. ನಾವಿಬ್ಬರು ಒಮ್ಮೆ ಪಾಕಿಸ್ತಾನಕ್ಕೆ ಹೋಗಿ ಬರೋಣ,ಆಮೇಲೆ ಮದುವೆ ಆಗುವೆಯಂತೆ ’. ಆದರೆ ಆಮೇಲೆ ? ಧರ್ಮಾಂಧತೆಯು ಎಲ್ಲೆಲ್ಲೋ ಯಾರಲ್ಲೋ ಹೇಗೇಗೋ ಜಾಗೃತವಾಗುತ್ತಿದೆ. ಇತ್ತ ಲಾಹೋರ್‌ನಲ್ಲಿದ್ದ ಹಿರಿಯ ಮಗ ಸಂಗೀತ ಕಲಿಕೆಗಾಗಿ ಅಮೆರಿಕಕ್ಕೆ ಹೋಗಿದ್ದಾನೆ. ಆಗ ಅಮೆರಿಕದ ಮೇಲೆ ‘೯/೧೧’ರ ದಿನ ಭಯೋತ್ಪಾದಕರ ಧಾಳಿಯಾಗಿದೆ. ಈ ತರುಣನ ಕುತ್ತಿಗೆಯ ತಾಯಿತದೊಳಗಿರುವ ಸಣ್ಣ ಪ್ಲಾಸ್ಟಿಕ್ ಹಾಳೆಯಲ್ಲಿ ಯಾವುದೋ ಸಂಕೇತಾಕ್ಷರಗಳಂತೆ ಕಾಣುವ ಅಂಕೆ ಅಕ್ಷರಗಳ ಮಂಡಲವಿದೆಯಲ್ಲ....ಅದರಲ್ಲಿನ ೯ ಮತ್ತು ೧೧ ನಂಬರ್‌ಗಳಿಗೆ ಅಮೆರಿಕದ ಪೊಲೀಸರು ಕೆಂಪು ಶಾಯಿಯಲ್ಲಿ ರೌಂಡ್ ಮಾರ್ಕ್ ಮಾಡುತ್ತಿದ್ದಾರೆ ! ನೀವು ನೋಡಿದ್ದೀರೋ ಇಲ್ಲವೋ ತಿಳಿಯದು. ‘ಖುದಾ ಕೇಲಿಯೆ’ ಎಂಬ ಪಾಕಿಸ್ತಾನಿ ಉರ್ದು ಭಾಷೆಯ ಆ ಸಿನಿಮಾ ದೇವರಿಗಾಗಿ ಮಾಡಿದ್ದಂತೂ ಅಲ್ಲ. ೨೦೦೭ರಲ್ಲಿ ಪಾಕಿಸ್ತಾನದಲ್ಲಿ ಬಿಡುಗಡೆಯಾಗಿ, ೨೦೦೮ ಏಪ್ರಿಲ್‌ನಲ್ಲಿ ಭಾರತದಲ್ಲೂ ಆ ಸಿನಿಮಾ ಬಂತು. ಸುಮಾರು ಎರಡೂಮುಕ್ಕಾಲು ಗಂಟೆ, ಲಾಹೋರ್-ಲಂಡನ್-ಚಿಕಾಗೊ ಹಾಗೂ ಪಾಕ್ ಅಫ್ಘನ್ ಗಡಿಯಲ್ಲಿ ನಡೆಯುವ ಚಿತ್ರ ಅದು. ಸಿನಿಮಾದ ಸುಮಾರು ೯ ಪುಟ್ಟ ಪುಟ್ಟ ಹಾಡುಗಳನ್ನು ಹಾಡಿದವರು ಹಲವರು. ಆದರೆ ಪ್ರತಿಯೊಂದು ಹಾಡು ಕೂಡಾ ಝರಿಝರಿಯಾಗಿ ಬಂದಿದೆ. ಸಿನಿಮಾದ ಸಂಗೀತ ನಿರ್ದೇಶಕ ರೊಹೈಲ್ ಹೇತ್ ಸೃಷ್ಟಿಸಿದ ಸುಕೋಮಲ ಧ್ವನಿ ಝೇಂಕಾರ ನಿಮ್ಮ ಎದೆಬಡಿತದೊಂದಿಗೆ ಸೇರಿಕೊಂಡೀತು ಹುಷಾರು ! ನಿರ್ಮಾಪಕ- ಟಿವಿ ಕಾರ್‍ಯಕ್ರಮ ನಿರ್ದೇಶಕ -ಬರಹಗಾರ-ಸಂಗೀತ ನಿರ್ದೇಶಕ...ಹೀಗೆ ಎಲ್ಲ ಪದವಿಗಳನ್ನು ಹೊತ್ತಿರುವ ಶೋಯಿಬ್ ಮನ್ಸೂರ್‌ಗೆ ಸಿನಿಮಾ ನಿರ್ದೇಶಕನಾಗಿ ಇದು ಮೊದಲ ಚಿತ್ರ. ಟಿವಿಯಲ್ಲಿ ಗೆದ್ದವರು ಥಿಯೇಟರ್‌ನಲ್ಲಿಯೂ ಗೆಲ್ಲುವುದು ಸುಲಭ ಅಲ್ಲ ಅಂತ ನಮಗೆ ಗೊತ್ತಿದೆಯಲ್ಲ. ಆದರೆ ಈ ಚಿತ್ರ ವಿಮರ್ಶಕರ ಗಮನವನ್ನೂ ಸೆಳೆಯಿತು, ಪಾಕ್‌ನ ಬಾಕ್ಸಾಫೀಸಿನಲ್ಲೂ ಹಿಟ್ ಆಯಿತಂತೆ. ಅತಿಥಿ ಕಲಾವಿದರಾಗಿರುವ ನಾಸಿರುದ್ದೀನ್ ಶಾ ಹೊರತುಪಡಿಸಿದರೆ, ಇದರ ನಟರೆಲ್ಲ ನಮಗೆ ಅಪರಿಚಿತರೇ. ಈ ಸಿನಿಮಾದ ಜೀವ ಶಕ್ತಿ ಇರುವುದು ಚಿತ್ರಕತೆ ಮತ್ತು ಸಂಗೀತದಲ್ಲಿ. ಬರಿಯ ಒಣ ಚರ್ಚೆಯೂ ಆಗಬಲ್ಲ ಕತೆಯನ್ನು ಮಾತಿನಲ್ಲೂ ದೃಶ್ಯದಲ್ಲೂ ಕರಗಿಸಿ, ಒಂದು ಹದ ಪಾಕದಲ್ಲಿ ಕೊಟ್ಟಿದ್ದಾರೆ ಶೋಯಬ್. ಉತ್ತರಾರ್ಧದಲ್ಲಿ , ಅಮೆರಿಕ-ಪಾಕಿಸ್ತಾನದಲ್ಲಿ ನಡೆಯುವ ಘಟನೆಗಳನ್ನು ಬಹಳ ಮಜಬೂತಾಗಿ ಒಂದರನಂತರ ಒಂದು ತುಂಡುತುಂಡು ದೃಶ್ಯಗಳನ್ನಿಟ್ಟು ತೋರಿಸುತ್ತಾರೆ. ಅಲ್ಲಿನ ಹೊಡೆತದ ನೋವು ಇಲ್ಲಿ ಕಾಣಿಸುತ್ತದೆ. ಇಲ್ಲಿನ ಹೂವು ಅಫ್ಗನ್ ಗಡಿಯಲ್ಲಿ ಅರಳುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಪುಸ್ತಕ ಓದಿಸಿಕೊಂಡು ಹೋಗುವಂತೆ, ನೋಡಿಸಿಕೊಂಡು ಹೋಗುವ ಗುಣವೂ ಇದಕ್ಕಿದೆ. ಪಾಕಿಸ್ತಾನದ ಕೋರ್ಟ್‌ನಲ್ಲಿ ನಾಸಿರುದ್ದೀನ್ ಶಾ ‘ನಿಜ ಧರ್ಮ’ದ ಬಗ್ಗೆ ಹೇಳುತ್ತಾ ಪ್ರಶ್ನಿಸುತ್ತಾರೆ- ‘ಜಗತ್ತಿನಲ್ಲಿ ಇಷ್ಟೆಲ್ಲಾ ವೈವಿಧ್ಯ ಸೃಷ್ಟಿಸಿದ ದೇವರು, ಮುಸ್ಲಿಂ ಮಹಿಳೆಯರಿಗೆ ಮಾತ್ರ ಯೂನಿಫಾರ್ಮ್ ಕಡ್ಡಾಯ ಮಾಡಿಯಾನೇ?’ ಇದು ನಾವೆಲ್ಲ ಮೈಮರೆತು ನೋಡಬೇಕಾದ ಸಿನಿಮಾ. ನಿಮ್ಮ ಕಣ್ಣಿಗೆ, ಮನಸ್ಸಿಗೆ ಮತ್ತಷ್ಟು ಹಿತವಾಗಿ, ಏಕತಾನತೆ ಮುರಿಯಲೋಸುಗ ಈ ಬ್ಲಾಗ್ ಮನೆಯ ವಿನ್ಯಾಸ ಬದಲಿಸಲಾಗಿದೆ. ಎಂದಿನಂತೆ ಬನ್ನಿ, ಸುತ್ತಾಡಿ. ಹ್ಯಾಪಿ ವ್ಯಾಲಂಟೈನ್ಸ್ ಡೇ. ಯಾವುದೇ ಕ್ಷೇತ್ರವನ್ನು ಜೀವನ್ಮರಣದ ಪ್ರಶ್ನೆಯಾಗಿ ಆರಿಸಿಕೊಂಡಿರುವವರಿಗೆ ಇದೊಂದು ತರಹದ ಇಚ್ಛಾಮರಣ. ಆದರೆ ಇಷ್ಟದೇವತೆಗಳು ಹೀಗೆ ಅಚಾನಕ್ಕಾಗಿ ಎದ್ದು ನಡೆದರೆ ಅದನ್ನು ಸಹಿಸಿಕೊಳ್ಳುವುದು ಪ್ರಿಯರಾದವರಿಗೆ ತೀರ ಕಷ್ಟ. ಹಿರಿಯ ಗಾಯಕಿ ಆಶಾ ಭೋಂಸ್ಲೆ ಮೊನ್ನೆಮೊನ್ನೆ ಹೇಳಿದ್ದರು- 'ಹಾಡು ಹಾಡುತ್ತಲೇ ಜೀವ ತೊರೆಯುವುದು ನನ್ನ ಆಸೆ'. ಫೆ.೩ರ ಮುಂಜಾನೆ ಹೀಗೆ ರಂಗದಿಂದಲೇ ನಿರ್ಗಮಿಸಿರುವ ಶಂಭು ಹೆಗಡೆ, ಯಕ್ಷಗಾನದ ದಿಗ್ದರ್ಶಕರಲ್ಲಿ ಒಬ್ಬರು. ಯಕ್ಷಗಾನ ತಾಳಮದ್ದಲೆಗೆ ಎಲ್ಲೆಡೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟವರು ಶೇಣಿ ಗೋಪಾಲಕೃಷ್ಣ ಭಟ್ಟರಾದರೆ, ಯಕ್ಷಗಾನ ಬಯಲಾಟಗಳಿಗೆ ಶಾಸ್ತ್ರೀಯ ಸ್ಥಾನಮಾನ ತಂದುಕೊಟ್ಟವರು ಶಂಭು ಹೆಗಡೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗುಣವಂತೆ ಗ್ರಾಮದ ಕೆರೆಮನೆ, ಯಕ್ಷಗಾನದ ಒಂದು 'ಘರಾನಾ'. ತಂದೆ ಶಿವರಾಮ ಹೆಗಡೆ, ಅಣ್ಣ ಮಹಾಬಲ ಹೆಗಡೆ ಶ್ರೇಷ್ಠ ಕಲಾವಿದರಾಗಿದ್ದರೂ, ಶಂಭು ಹೆಗಡೆಯವರೂ ಸೇರಿದಂತೆ ಮೂವರೂ ತಮ್ಮ ತಮ್ಮ ಅನನ್ಯತೆಯನ್ನು ಸಾಧಿಸಿಕೊಂಡವರೇ. ಹಿರಿಯ ನೃತ್ಯ ಕಲಾವಿದೆ ಮಾಯಾ ರಾವ್ ಶಿಷ್ಯರಾಗಿ, ಭರತನಾಟ್ಯ-ಕಥಕ್ ನೃತ್ಯ ಶೈಲಿಗಳನ್ನೂ ಅರಿತುಕೊಂಡು, ಯಕ್ಷಗಾನದ ರುಚಿ ಕೆಡದಂತೆ ಅದನ್ನು ಬಳಸಿಕೊಂಡವರು. ತಮ್ಮ ಮೇಳವನ್ನು ಅಮೆರಿಕ, ಸಿಂಗಾಪುರ, ಮಲೇಷಿಯಾ, ಮಯನ್ಮಾರ್, ಪಿಲಿಪೈನ್ಸ್ ಇತ್ಯಾದಿ ದೇಶಗಳಿಗೆ ಒಯ್ದವರು. 'ಕೆರೆಮನೆ ಶಿವರಾಮ ಹೆಗಡೆ ರಂಗಮಂದಿರ' ಕಟ್ಟಿದವರು. ೧೯೮೬ರಲ್ಲಿ ಯಕ್ಷಗಾನ ತರಬೇತಿ ಕೇಂದ್ರವನ್ನೂ ಆರಂಭಿಸಿದರು. ಶಿವರಾಮ ಹೆಗಡೆ-ಶಂಭು ಹೆಗಡೆ, ಈಗ ಮಗ ಶಿವಾನಂದ ಹೆಗಡೆ ಹೀಗೆ ಮೂರು ತಲೆಮಾರುಗಳನ್ನು ದಾಟಿ ಹರಿಯುತ್ತಿರುವ ಕಲಾ ಪ್ರವಾಹ ಇದು. ಅಣ್ಣ ಮಹಾಬಲ ಹೆಗಡೆಯವರ ಮೂಲಕ ರಂಗಕ್ಕೆ ಬಂದವರು ಶಂಭು ಹೆಗಡೆ. ೧೯೩೪ರಲ್ಲಿ ತಂದೆ ಶಿವರಾಮ ಹೆಗಡೆಯವರು ಆರಂಭಿಸಿದ 'ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯನ್ನು ೧೯೭೩ರಲ್ಲಿ ಶಂಭು ಹೆಗಡೆ ಪುನರ್ ರಚಿಸಿದರು. ಸುಮಾರು ೧೯೮೫ರಿಂದ ಸೀಮಿತ ಕಾಲಾವಧಿಯ (ಮೂರ್‍ನಾಲ್ಕು ಗಂಟೆ) ಯಕ್ಷಗಾನ ಪ್ರದರ್ಶನಗಳನ್ನು ಮೊತ್ತಮೊದಲು ಪ್ರಯೋಗ ಮಾಡಿದವರೂ ಇವರೇ. ಯಕ್ಷಗಾನಕ್ಕೆ ಅರ್ಧ ಚಂದ್ರಾಕೃತಿಯ ವೇದಿಕೆಯೂ ಇವರ ಕೊಡುಗೆಯೇ. ದಕ್ಷಿಣಕನ್ನಡಕ್ಕೂ ಬಡಗುತಿಟ್ಟಿನ ಆಟದ ಹುಚ್ಚು ಹಿಡಿದದ್ದು ಇವರ ಕಾಲದಲ್ಲೇ. ೧೯೭೦ರ ದಶಕದಲ್ಲಿ ದಕ್ಷಿಣ ಕನ್ನಡದ ಯಾವುದೇ ಸ್ಥಳಕ್ಕೆ ಇಡಗುಂಜಿ ಮೇಳ ಬರಲಿ, ಜನ ಹುಚ್ಚುಗಟ್ಟಿ ಹೋಗುತ್ತಿದ್ದರು. ಶಂಭು ಹೆಗಡೆಯವರು ಮೊದಲು ಬಣ್ಣ ಹಚ್ಚಿದ್ದು ಶಾಲೆಯ ವಾರ್ಷಿಕೋತ್ಸವದಲ್ಲಿ 'ಸ್ಮಶಾನ ಕುರುಕ್ಷೇತ್ರ'ವೆಂಬ ನಾಟಕದಲ್ಲಂತೆ. ಗುರುಗಳಾದ ಕರ್ಕಿ ವರದ ಹಾಸ್ಯಗಾರರು ಅದನ್ನು ನಿರ್ದೇಶಿಸಿದ್ದರು. ಅದರಲ್ಲಿ ಅವರ ದುರ್ಯೋಧನನ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತಂತೆ. ಆದರೆ ನಾಯಕ-ಖಳನಾಯಕ ಎರಡು ಪಾತ್ರಗಳಲ್ಲೂ ಅವರು ಜನಾನುರಾಗಿಯಾದರು. 'ಶಂಭು ಹೆಗಡೆ ಪ್ರತ್ಯೇಕ ಪ್ರಭೆ ಇರುವ ವ್ಯಕ್ತಿ. ಅವರು ಬೇರೆ ಯಾರಂತೆಯೂ ಅಲ್ಲ. ಯೋಗ-ಯೋಗ್ಯತೆ ಎರಡೂ ಇತ್ತು. ಪರಂಪರೆಯನ್ನು ಮೈಗೂಡಿಸಿಕೊಂಡು, ಈ ಕಾಲವನ್ನು ಅರ್ಥವಿಸಿಕೊಂಡು ಮಾದರಿಯಾಗಬಲ್ಲ ಸಾಮರ್ಥ್ಯವಿತ್ತು. ಸಂಘಟಕ-ಚಿಂತಕ-ಕೊರಿಯೋಗ್ರಾಫರ್-ವೇಷಧಾರಿ ಹೀಗೆ ಎಲ್ಲವೂ ಆಗಿದ್ದುದರಿಂದ ಅವರು ಕೇವಲ ಯಕ್ಷಗಾನ ಕಲಾವಿದರಲ್ಲ. ಭಾರತದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರು. ರಂಗಭೂಮಿಯ ನಾನಾ ನರ್ತನ ಪ್ರಕಾರಗಳನ್ನು ತಾತ್ವಿಕವಾಗಿ ಅರ್ಥಮಾಡಿಕೊಂಡು, ಭಾರತದ ರಂಗಭೂಮಿಯ ಮೂಲಕ ಯಕ್ಷಗಾನವನ್ನು ನೋಡಬಲ್ಲವರಾಗಿದ್ದರು. ಚಿಂತನೆ ಮತ್ತು ರಂಗಸಾಧನೆ ಎರಡಲ್ಲೂ ಎತ್ತರಕ್ಕೆ ಏರಿದವರು. ಅವರು ಯಕ್ಷಗಾನದ ಎಚ್ಚರ ಮತ್ತು ಸೃಜನಶೀಲತೆಯ ಸಂಕೇತ. ಊರಿನ ಪಂಚಾತಿಕೆದಾರನಾಗಿ, ಮೇಷ್ಟ್ರಾಗಿ, ಸಾಮಾನ್ಯರ ಜತೆ ಬೆರೆಯಬಲ್ಲವರಾಗಿದ್ದರು. ಬಹಳ ಚೆನ್ನಾಗಿ ಡ್ರಾಯಿಂಗ್ ಮಾಡುತ್ತಿದ್ದರು. ಯಕ್ಷಗಾನ ಡೋಲಾಯಮಾನ ಸ್ಥಿತಿಯಲ್ಲಿರುವ ಈ ಸಂದರ್ಭದಲ್ಲಿ, ಸಾಧನೆಯ ಉತ್ತುಂಗಕ್ಕೇರಿ ಗೈಡೆನ್ಸ್ ಕೊಡುವ ಸ್ಥಾನದಲ್ಲಿದ್ದ ಅವರನ್ನು ಕಳೆದುಕೊಂಡದ್ದು ಬಹಳ ಬೇಸರದ ಸಂಗತಿ.' ಎನ್ನುತ್ತಾರೆ ಮೂವತ್ತು ವರ್ಷಗಳ ಒಡನಾಟವಿರುವ ಹಿರಿಯ ಅರ್ಥಧಾರಿ- ಲೇಖಕ ಡಾ.ಎಂ. ಪ್ರಭಾಕರ ಜೋಶಿ. ಎಳವೆಯಲ್ಲೇ ತೀರಿಹೋದ ಇನ್ನೊಬ್ಬ ಸಹೋದರ ಗಜಾನನ ಹೆಗಡೆಯವರ ಸೈರಂಧ್ರಿ, ಶಂಭು ಹೆಗಡೆಯವರ ಕೀಚಕ - ಎಷ್ಟೇ ವರ್ಷಗಳುರುಳಿದರೂ ಮರೆತುಹೋಗದ್ದು. ಬಲರಾಮ, ಜರಾಸಂಧ, ದುರ್ಯೋಧನ, ಕೃಷ್ಣ , ಹರಿಶ್ಚಂದ್ರ, ಚಂದ್ರಹಾಸ, ಕಾರ್ತವೀರ್ಯ ಹೀಗೆ ಬಹಳಷ್ಟು ಪಾತ್ರಗಳಲ್ಲಿ ಶಂಭು ಹೆಗಡೆ ಇತಿಹಾಸ ನಿರ್ಮಿಸಿದವರು. ೭೦-೭೫ರ ವಯಸ್ಸೆಂದು ಅಭಿನಂದನ ಲೇಖನಗಳು ಬರಬೇಕಾದ ಸಮಯದಲ್ಲಿ ಸಂಸ್ಮರಣ ಲೇಖನಗಳನ್ನು ಬರೆಯಬೇಕಾದ ಪಾಡು ಈಗ ಪ್ರಿಯರದ್ದು. 'ಶೋಕರಸ'ವನ್ನೂ ನೃತ್ಯದ ಮೂಲಕ ಅಭಿವ್ಯಕ್ತಿಸಲು ಸಾಧ್ಯವೆಂದು ತೋರಿಸಿಕೊಟ್ಟವರು ಶಂಭು ಹೆಗಡೆ. ಆ ಶೋಕವೀಗ ಈ ಅಕ್ಷರಗಳಲ್ಲಿ ಮಡುಗಟ್ಟಿದೆ. (ಕಳೆದ ಡಿಸೆಂಬರ್ ೨೬ರ ಸಂಜೆ. ಬೆಂಗಳೂರಿನ 'ಸುಮುಖ ಪ್ರಕಾಶನ'ದ ಪುಟ್ಟ ಗೂಡಿನಲ್ಲಿ `ಶ್ರೀರಾಮ ನಿರ್ಯಾಣ' ತಾಳಮದ್ದಳೆ. ಹಿರಿಯರಾದ ನೆಬ್ಬೂರು ನಾರಾಯಣರ ಭಾಗವತಿಕೆ. ಶಂಭು ಹೆಗಡೆಯವರ ಶ್ರೀರಾಮ. `ನಿನ್ನ ಅವತಾರದ ಕಾಲ ಮುಗಿಯಿತು, ಮತ್ತೆ ವೈಕುಂಠ ಸೇರಿಕೊ' ಅಂತ ರಾಮನನ್ನು ಎಚ್ಚರಿಸುವ `ಕಾಲಪುರುಷ'ನ ಪಾತ್ರ ಸಿಕ್ಕಿದ್ದು ನನಗೆ. ಆ ಬಗ್ಗೆ ಇನ್ನೊಮ್ಮೆ ಬರೆಯುವೆ.)
OSCAR-2019
ಪುರುಷರು: ಈ ತಿಂಗಳಿನಲ್ಲಿ ನಿಮಗೆ ಅತ್ಯುತ್ತಮ ಸಮಯ ಇದೆ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುತ್ತೀರಿ. ಉದ್ಯೋಗದಲ್ಲಿಯೇ ವಿದೇಶ ಪ್ರಯಾಣ ಯೋಗ ಸಹ ಕೆಲವರಿಗೆ ಇದೆ. ನೀವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ ಎಂದು ಶ್ಲಾಘನೆ ಲಭಿಸಲಿದೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಾ ಇರುವವರಿಗೆ ಉದ್ಯೋಗ ಸಿಗುವ ಯೋಗ ಇದೆ. ಆರ್ಥಿಕವಾಗಿ ಸಹ ನಿಮಗೆ ಈ ತಿಂಗಳು ಉತ್ತಮವಾಗಿದೆ. ನಾಲ್ಕಾರು ಕಡೆ ಓಡಾಡಿ ಆದರೂ ಹಣ ಸಂಪಾದನೆ ಮಾಡಿಬಿಡುತ್ತೀರಿ. ಪಿತ್ರಾರ್ಜಿತ ಆಸ್ತಿಗಾಗಿ ನ್ಯಾಯಾಲಯದಲ್ಲಿ ದಾವೆಗಳನ್ನು ಹೂಡಿ ಪ್ರಯತ್ನಿಸುತ್ತ ಇದ್ದಲ್ಲಿ ಈ ತಿಂಗಳು ಯಶಸ್ಸು ಇದೆ. ನಿಮ್ಮ ಸ್ನೇಹಿತರಿಗಾಗಿ ಹಣ ಖರ್ಚು ಮಾಡುತ್ತೀರಿ. ಕೌಟುಂಬಿಕವಾಗಿ ನಿಮಗೆ ಅತ್ಯುತ್ತಮ ಎನ್ನಬಹುದು. ಏಕೆಂದರೆ ಕುಟುಂಬದವರ ಎಲ್ಲರ ಸಹಕಾರ ಸಿಗಲಿದೆ. ಸ್ತ್ರೀಯರು: ನಿಮ್ಮ ಪತಿಗೆ ಉದ್ಯೋಗ ಇಲ್ಲದೇ ಇದ್ದಲ್ಲಿ ಅವರಿಗೆ ಉದ್ಯೋಗ ಲಭಿಸಿ ನಿಮಗೆ ನೆಮ್ಮದಿ ಲಭಿಸುತ್ತದೆ. ಮಕ್ಕಳು ಸಹ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದು, ಸಂತಸ ತರುತ್ತಾರೆ. ಅತೀ ಉಷ್ಣ ನಿಮ್ಮ ಆರೋಗ್ಯ ಹಾಳು ಮಾಡಲಿದೆ. ರಕ್ತದೊತ್ತಡ ಸಮಸ್ಯೆ ಇರುವವರಿಗೆ ಸಹ ಹೆಚ್ಚಿನ ಸಮಸ್ಯೆಗಳು ಕಾಡಲಿದೆ. ಹೊಲಿಗೆ, ಅಡುಗೆ ಹೀಗೆ ಚಿಕ್ಕ ಪುಟ್ಟ ಸ್ವಂತ ಉದ್ಯೋಗ ಮಾಡುತ್ತಾ ಇರುವವರಿಗೆ ಉತ್ತಮ ಲಾಭ ಇದೆ. ಆದರೆ ಬೇರೆಯವರ ಜೊತೆ ಸೇರಿ ಅಂದರೆ ಪಾರ್ಟ್ ನರ್ ಜೊತೆ ಸೇರಿ ವ್ಯವಹಾರ ಮಾಡುತ್ತಾ ಇದ್ದಲ್ಲಿ ಅವರೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗಿ ಸಮಸ್ಯೆ ಆಗುತ್ತದೆ. ಬಾಳಸಂಗಾತಿ ಜೊತೆ ದೂರ ಪ್ರಯಾಣ ಅಥವಾ ತವರು ಮನೆಗೆ ಹೋಗುವ ಸಾಧ್ಯತೆ ಇದೆ. ತಂದೆಯ ಸಹಕಾರ ಲಭಿಸಿ ಧೈರ್ಯ ಹೆಚ್ಚುತ್ತದೆ. ಆದರೆ ಸಹೋದರರ ಸಹಕಾರ ಸಿಗಲು ಇನ್ನೂ ಸಮಯ ಬೇಕು.
OSCAR-2019
ತುಮಕೂರು, ಜು.17: ಚಲಿಸುತ್ತಿದ್ದ ಲಾರಿಗೆ ಕ್ಯಾಂಟರ್‌ ಡಿಕ್ಕಿ ಹೊಡೆದ ಪರಿಣಾಮ ಕ್ಯಾಂಟರ್‌ನಲ್ಲಿದ್ದ ದಂಪತಿ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರಿನ ಶಿರಾದ ದೊಡ್ಡ ಆಲದಮರ ಬಳಿ ಮಂಗಳವಾರ ನಡೆದಿದೆ. ಚಾಲಕ ಲೋಕೇಶ್(34), ಹನುಮಂತರಾಜು(40) ಮತ್ತು ರಾಧಾ(35) ಮೃತ ದಂಪತಿ. ಚಲಿಸುತ್ತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಕ್ಯಾಂಟರ್ ನಲ್ಲಿ ಸಿಕ್ಕಿ ಶವಗಳು ನುಜ್ಜುಗುಜ್ಜಾಗಿದೆ. ಶವಗಳನ್ನು ವಾಹನದಿಂದ ಹೊರ ತೆಗೆಯಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ದಂಪತಿ ರಾಣಿಬೆನ್ನೂರಿನ ಕರೂರು ಗ್ರಾಮದವರು ಎಂದು ತಿಳಿದುಬಂದಿದೆ, ಕಳ್ಳಂಬೆಳ್ಳಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಯಾಂಟರ್‌ ಅತಿವೇಗವಾಗಿ ಚಲಿಸುತ್ತಿತ್ತು, ಲಾರಿ ಬಳಿ ಬಂದಾಗ ಚಾಲಕನಿಗೆ ನಿಯಂತ್ರಣ ಸಿಗದೆ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
OSCAR-2019
•. ಚರಕಿಯಂತ್ರವು ದೇಹದ ತಡೆರಹಿತ ದಪ್ಪನಾದ ಉಕ್ಕಿನ ರಚನೆಯೊಂದಿಗೆ ವೆಲ್ಡ್ ಇದೆ. ರಚನಾತ್ಮಕ ಅಸ್ಪಷ್ಟತೆ ತಪ್ಪಿಸಲು, ಯಂತ್ರ ದೇಹದ ಸ್ಟ್ರೆಸ್ ರಿಲೀಫ್ (VSR) ಕಂಪಿಸುವ ಮೂಲಕ ಸಂಸ್ಕರಿಸಲಾಗುತ್ತದೆ; • Z ಅಕ್ಷದಲ್ಲಿ ಪರಿಣಾಮಕಾರಿಯಾಗಿ ಮೋಟಾರ್ ಲೋಡ್ ಶಕ್ತಿ ಮತ್ತು ಯಂತ್ರದ ಬಾಳಿಕೆ ವಿಸ್ತರಿಸಲು ಕಡಿಮೆಗೊಳಿಸುತ್ತದೆ ಡ್ಯುಯಲ್ ನ್ಯೂಮ್ಯಾಟಿಕ್ ಸಮತೋಲನ ಸಿಲಿಂಡರ್ ವಿನ್ಯಾಸ, ಬಳಸಲು; • ನಯವಾದ ಯಂತ್ರ ಮೇಲ್ಮೈ ಇರಿಸಿಕೊಳ್ಳಲು ಸಲುವಾಗಿ, ಯಂತ್ರಗಳ ಸೆಂಟರ್ (3.3m * 8m, ತೈವಾನ್ ಮಾಡಿದ) / ಗಿರಣಿ ಯಂತ್ರ ದೇಹದ ಮತ್ತು ಡ್ರಿಲ್ ಕುಳಿಗಳು ಕೊರೆಯಲು ಬಳಸಲಾಗುತ್ತದೆ; • ಎಲ್ಲಾ ಅಕ್ಷಗಳ ವಿನ್ಯಾಸ ಹೆಚ್ಚು ಸುಲಭವಾಗಿ ನಿರ್ವಹಿಸಲು ಮಾಡಲು ಧೂಳು ನಿರೋಧಕ ಮತ್ತು ರಕ್ಷಣಾತ್ಮಕ ಬಾಗಿಲು (ಮುಂದೆ ಮತ್ತು ಹಿಂದೆ) ಬಳಸಲು; • ಗಣಕದ ನಿಖರತೆ: ನಾವು ನೇರ, ಶೃಂಗೀಯತೆ, contouring ನಿಖರತೆ ಮತ್ತು ಯಾವುದೇ ವ್ಯತ್ಯಾಸಗಳನ್ನು ಕ್ರಮಗಳನ್ನು ನಾಯಕ ಬಳಸಿ. ಕ್ರಾಂತಿಕಾರಿ ನಿಖರ ಅಮೇರಿಕಾ ತಂತ್ರಜ್ಞಾನ ಅಳತೆ; • ಬ್ರೇಕ್ ಪಾಯಿಂಟ್ ಮತ್ತು ವಿದ್ಯುತ್ ವೈಫಲ್ಯದ ನಂತರ ಮರು ಕೆತ್ತನೆ ಕಾರ್ಯ ಹೊಂದಿದೆ. ಮುಂದಾಲೋಚನೆ ಪ್ರಕ್ರಿಯೆ ಸಮಯ ಕಾರ್ಯ ಹೊಂದಿದೆ; • ಎಲ್ಲಾ ಪ್ರಮುಖ ಬಿಡಿಭಾಗಗಳ ಇಂತಹ ಷ್ನೇಯ್ಡರ್ ಬಟನ್, ಓಮ್ರಾನ್ ಸ್ವಿಚ್, ಆಟೋ ನಯಗೊಳಿಸುವ, ನಿಯಂತ್ರಣ ಕ್ಯಾಬಿನೆಟ್ ಅಮೇರಿಕಾ ಶಾಖದ ವಿನಿಮಯ ಎಂದೂ, ಟಾಪ್ ಬ್ರಾಂಡ್ ಬಳಸಿ, ಸಿಡಬ್ಲ್ಯೂ ಸರಣಿ ಸ್ವಯಂ ಸ್ಪಿಂಡಲ್ ಶೀತಕ ವ್ಯವಸ್ಥೆಗೆ ... ಉತ್ತಮ ಪ್ರದರ್ಶನ ಇಡೀ ಯಂತ್ರ ಖಚಿತಪಡಿಸಿಕೊಳ್ಳಲು ಎಲ್ಲಾ ವಿನ್ಯಾಸ; 1. ಡೈ ಉದ್ಯಮ: ಶಿಲ್ಪ ಅಲ್ಯೂಮಿನಿಯಂ, ಫೋಮ್, ಪ್ಲಾಸ್ಟಿಕ್ ಹಾಳೆ, ಪಿವಿಸಿ, ಮರದ ಹಲಗೆಗಳನ್ನು ಮತ್ತು ಇತರ ಮೃದು-ಲೋಹದ ಅಚ್ಚಿನ; 2. ಪ್ಯಾಟರ್ನ್ ಕೈಗಾರಿಕೆಯ: ಮೋಲ್ಡ್ ಉದ್ಯಮ: ಯಾವುದೇ ರೀತಿಯ ಕಾರ್ ಅಚ್ಚು, ದೋಣಿ ಅಚ್ಚು, ಫೌಂಡ್ರಿ ಅಚ್ಚು, ವಾಯುಯಾನ ಅಚ್ಚು, ದಿಯಾ ಅಚ್ಚು, ಇತ್ಯಾದಿ, ವಿಶೇಷವಾಗಿ ಮರದ ಮತ್ತು ಅಲ್ಯೂಮಿನಿಯಂ ಮಾದರಿಯನ್ನು ತಯಾರಿಕೆಯು ಒಳಗೆ ಉಗುರು ಅಥವಾ ತಿರುಪುಮೊಳೆಗಳು ಜೊತೆ; 3. ಪ್ಲೇಟ್ ಸಂಸ್ಕರಣಾ ಉದ್ಯಮವು: ನಿರೋಧನ, ಪ್ಲಾಸ್ಟಿಕ್ ಮತ್ತು ರಾಸಾಯನಿಕ, ಪಿಸಿಬಿ, ಕಾರು ದೇಹದ, ಟ್ರ್ಯಾಕ್ ಸರಿಸಲು ಸೋಲುವ ವಿರೋಧಿ ವಿಶೇಷ ಬೋರ್ಡ್, ಎಪಾಕ್ಸಿ, ರಾಳ, ಎಬಿಎಸ್, ಪಿಪಿ, ಪಲ್ಮನರಿ ಎಂಬಾಲಿಸಮ್, ಮತ್ತು ಇತರೆ ಕಾರ್ಬನ್ ಮಿಶ್ರಣವನ್ನು ಸ್ಟಾರ್ಸ್;
OSCAR-2019
ಇತ್ತ ಮದನಬಾಣ ತಗುಲಿದ ಕಲ್ತಿಕಾ ಏದುಸಿರು ಬಿಡುತ್ತಾ ಹತ್ತಿರವಿದ್ದ ಒಂದು ಬಿಳಿ ಅಮೃತಶಿಲೆಯ ಕಂಬದ ಸುತ್ತ ತನ್ನ ಸಬಲ ಕಾಲುಗಳನ್ನು ಹೆಣೆದು ತನ್ನ ಸೊಂಟವನ್ನು ಮತ್ತು ಯೋನಿ ತ್ರಿಕೋಣವನ್ನೂ ಅದಕ್ಕೆ ಬಲವಾಗಿ ಒತ್ತಿಕೊಂಡು ತನ್ನ ಕಾಮ ಜ್ವಾಲೆಯನ್ನು ಶಮನಗೊಳಿಸುವ ಯತ್ನ ಮಾಡುತ್ತಿದ್ದಾಳೆ. “ರಾಜಾ, ಬಸ್ರೂ, ನನ್ನ ತುಲ್ಲೀಗ ಕೆಳಮುಖವಾಗಿ ಇದ್ದು ನಿನ್ನ ಸುಡುಲಿಂಗವು ಮೇಲ್ಮುಖವಾಗಿರಲು, ನೀನೀಗ ಬಸಿಯುವ ಬಿಸಿ ಜೀವರಸ ವೀರ್ಯ ಚೆಲ್ಲಿಹೋಗುವುದೆಂಬ ಭಯ ಎನಗೆ , ಜತೆಗೆ ಈ ಮೈಸುತ್ತಲು ನೀರು, ಹಾಗಾಗಿ ಎಲ್ಲಾ ವ್ಯರ್ಥವಾದರೆ? …ಬೇಗ ಹೊರಗೆ ಬಂದು ಹಾಗೆಯೆ ಹೊರಗೆ ನನ್ನ ಮಲಗಿಸಿ ಮುಂದುವರೆಸಬಾರದೇಕೆ?” ನಾನಂತೂ ಪುಚಕ್ ಲಚಕ್ ಎಂಬ ನೀರಿನೊಳಗಿನ ತುಲ್ ದೆಂಗಾಟದ ಸದ್ದನ್ನು ಎಡಬಿಡದೆ ಮಾಡುತ್ತಲೆ ಅವಳ ಗಟ್ಟಿ ಸ್ತನಾಗ್ರಕ್ಕೆ ಉಮ್ಮ್ ಎಂದು ಮುದ್ದಿಸುತ್ತಾ, “ಸರಿ ಹಾಗಾದ್ರೆ..ಬಾ ನಿನ್ನನ್ನು ಈ ನೆಲದ ಮೇಲೆ ಆ ಕಲ್ತಿಕಾ ಮುಂದೆಯೆ ಗುಮ್ಮಿ ನನ್ನ ಗೈರತ್ತು ತೋರಿಸುತ್ತೇನೆ …” ಎಂದು ಅವಳ ಭಾರಿ ಅರಸಿ-ದೇಹವನ್ನು ನೀರಿನಿಂದ ಅನಾಮತ್ತಾಗಿ ಎತ್ತಲು, ನಮ್ಮಿಬ್ಬರ ದೇಹದಿಂದ ಗುಲಾಬಿ ಪಕಳೆಗಳು, ಪನ್ನೀರು ಸುರಿಯುತ್ತಿರಲು, ಅವಳನ್ನು ಅಂಗಾತವಾಗಿ ಆ ಹೊಳೆಯುತ್ತಿರುವ ಅಮೃತಶಿಲೆಯ ನೆಲದ ಮೇಲೆ ಮಲಗಿಸಿದೆ. ”ಆಹ್, ರಾಜಾ…ನೀನೀಗ…” ಎಂದವಳು ಮುಖದಮೇಲಿಂದ ಒದ್ದೆ ತಲೆಗೂದಲನ್ನು ತಳ್ಳುತ್ತಾ ಕೇಳಲು, ನಾನು ಮರುಮಾತಿಲ್ಲದೆ ಅವಳ ಸಪೂರ ಬೆಣ್ಣೆಯಂತಾ ಒದ್ದೆ ತೊಡೆಗಳನ್ನು ಬಿಚ್ಚಿ ಅಗಲ ಮಾಡಿ ಮಧ್ಯೆ ಅವಳ ಮೇಲೆ ಆನಿಕೊಳ್ಳುತ್ತಾ ನನ್ನ ಮಿಡಿಯುತ್ತಿರುವ ಮದನಾಂಗವನ್ನು ಗುರಿ ಮಾಡಿ ಆ ಒದ್ದೆ ತುಲ್-ಬಿಲಕ್ಕೆ “ಕಯಕ್!” ಎನ್ನುವಂತೆ ಒಮ್ಮೆಲೇ ನುಗ್ಗಿಸಲು, “ಆಹ್ಹ್ ಹ್ !” ಎಂಬ ಉದ್ಗಾರ ಇಬ್ಬರ ಬಾಯಿಂದಲೂ ಒಟ್ಟಿಗೆ ಬಂತು. ನನ್ನ ಮಂಡಿಗಳು ತಣ್ಣನೆಯ ಅಮೃತಶಿಲೆಯಮೇಲೆ ಈ ಮದನಯುಧ್ಧದಲ್ಲಿ ಜಾರುತ್ತಿದ್ದರೂ ಅವಳ ಪರ್ವತದಂತಾ ಸ್ತನಗಳನ್ನು ಎರಡು ಮುಷ್ಟಿಯಲ್ಲೂ ಅದುಮಿ , ನನ್ನ ಸೊಂಟವನ್ನು ರಾಜಠೀವಿಯಿಂದ ಮುನ್ನುಗಿಸಿ ಅವಳನ್ನು ಬಿಡಬಿಡದೆ ಕೇಯಲಾರಂಭಿಸಿದೆನು. ಅವಳು ಉತ್ಸಾಹದಿಂದ ಕುಮ್ಮಕ್ಕು ನೀಡುವಂತೆ “ರಾಜ್ಯವೇ ನಮಸ್ಕರಿಸುವ” ತನ್ನ ಕಾಲುಗಳನ್ನು ನನ್ನ ಸೊಂಟದ ಸುತ್ತಲೂ ಹೆಬ್ಬಾವಿನಂತೆ ಸುತ್ತಿಸಿ, ತನ್ನ ಸಿಂಹಕಟಿಯನ್ನು ಎತ್ತೆತ್ತಿ ನನ್ನ ಗುಮ್ಮಾಟಕ್ಕೆ ಇಂಬು ನೀಡಲಾರಂಭಿಸಿದಳು. ನಂತರ ಬಲವಾಗಿ ರಾಣಿ ಮುಕ್ತಿಕಾಳ ಮುಖ- ತಿಕಾ ಗಮನಿಸದೆ ರಪರಪನೆ ಆವೇಶದಿಂದ ನನ್ನ ತುಣ್ಣೆಯನ್ನು ಗುದ್ದಿ ಗುದ್ದಿ ಗೇಯತೊಡಗಿದೆನು. ಬೆಚ್ಚಗೆ ತನ್ನಲ್ಲಿ ನನ್ನನ್ನು ಲೀನವಾಗಿಸಿಕೊಂಡ ಆ ಪ್ರೌಢ ಯೋನಿಯ ತಳವನ್ನುಅರೆಕ್ಷಣವೂ ಬಿಡದೆ ಅವಳ ರಾಜಯೋನಿಯಲ್ಲಿ , ಪರರಾಜ್ಯದ ದೊರೆಯಾದ ನಾನು ಆಡಳಿತ ಮಾಡತೊಡಗಿದೆನು… ನಾನು ಮೊದಲೆ ಹೇಳಿದಂತೆ ೬೪ ವಿದ್ಯೆಗಳಲ್ಲೂ ಪಾರಂಗತ ನಾಗಿದ್ದೆ. ಅದರಲ್ಲಿ ಕೋಕ ಶಾಸ್ತ್ರ ಮತ್ತು ಅನಂಗರಂಗದ ಪಠಣ ಮತ್ತು ಅಭ್ಯಾಸವೂ ಒಂದು… ಒಮ್ಮೆ ಮೆದುವಾಗಿ ನನ್ನ ತುಂಬುತುಣ್ಣೆಯು ಅವಳ ರಸತಳ ಭೇಧಿಸುವಂತೆ ಗುದ್ದಿದರೆ, ವಾಪಸ್ ಬರುವಾಗಿ ಅತಿ ನಿಧಾನವಾಗಿ ಹೊರಗೆಳೆಯುತ್ತಾ , ಲಿಂಗದ ತಲೆಹೊರಬರುವಂತೆ ಮಾಡಿ ಒಮ್ಮೆ ಮತ್ತೆ ಸುಲಲಿತವಾಗಿ ಅರಳಿದ ಅ ತುಲ್ಲಿನ ಬಾಯಿಗೆ ತಿನಿಸುವೆ, ಮತ್ತೊಮ್ಮೆ ಚಕ್ಕೆಂದು ಅವಳು ಬೆಚ್ಚಿಬೀಳುವಷ್ಟು ಹುಮ್ಮಸ್ಸಿನಿಂದ ವೇಗವಾಗಿ ಇಕ್ಕುವೆ, ಒಮ್ಮೊಮ್ಮೆ ಅವಳ ತಳಗಚ್ಚುವಂತೆ ನನ್ನ ರಸಲೇಪಿತ ಹೊಳೆಯುವ ಕಾಮಗಧೆಯನ್ನು ಇಕ್ಕಿದಾಗಲೂ ಅದು ಒಂದು ಬಿಸಿ ಚಾಕು ಬೆಣ್ಣೆಮುದ್ದೆಯಲ್ಲಿ ಪುಸಕ್ಕೆಂದು ನುಗ್ಗುವಷ್ಟು ಸರಾಗವಾಗಿ ಒಳಹೊಕ್ಕು ಎದ್ದು ಬರುತ್ತಿದೆ, ನನಗೆ ಶ್ರಮವೇ ಆಗದೆ ಉತ್ಸಾಹ, ಘರ್ಷಣೆ ಯ ಸಂವೇದನೆಗಳು ಅಧಿಕವಾಗಿ ಮೈನರನಾಡಿಗಳು ಬಿಗಿಯುತ್ತಿವೆ.. “ರಾಜಾ..ರಾಜಾ..ಓಹ್ ಹ್! ನೀವು ಹೀಗೆ ನನ್ನನ್ನು ದಬ್ಬಿಹಾಕಿಕೊಂಡು ಮೈಕರಗುವಂತೆ ಉಳುತ್ತಿದ್ದರೆ ನಿಮ್ಮ ನೇಗಿಲಿನಿಂದ ಬೀಜ ಬಿತ್ತು ನಾನು ಗರ್ಭವತಿ ಯಾಗುವುದೇನು ಕಷ್ಟವಲ್ಲಾ…” ಎಂದು ರಾಣಿ ಮುಕ್ತಿಕಾ ಉಮ್ಮಳ ಪಡುತ್ತ ಪಿಸುಗುಡುತ್ತಿದ್ದಾಳೆ… ಇಂತಹ ಅಪೂರ್ವ ಸೊಬಗಿನ ಮೈಕೊಬ್ಬಿದ ಪಟ್ಟದ ಮಹಾರಾಣಿಯನ್ನು ಸ್ವೇಚ್ಚೆಯಾಗಿ ಗರ್ಭವತಿಯನ್ನಾಗಿಸುವ ಉದ್ದಿಶ್ಯದಿಂದ ಸ್ನಾನ ಮಂದಿರದಲ್ಲೇ ಭೋಗಿಸುವುದು, ಅವಳ ಗಂಡ ನಾಮರ್ದನು ಷಂಡನಾದ ಶಾಪ ನನಗೆ ವರದಾನ ವಾಗಿ ಲಭಿಸಿದರಿಂದಲೇ ಎಂದು ಅನಿಸದೆ ಇರಲಿಲ್ಲ..ಅಲ್ಲದೇ ಈ ರಾಜ್ಯದಲ್ಲಿಇದು ಬರೇ ಆರಂಭ, ಇನ್ನೂ ಹಲವು ರಾಣಿಯರು ಸಾಲುಗಟ್ಟಿ ನಿಂತೇ ಇದ್ದಾರೆ. ಈ ಯೋಚನೆಯಿಂದ ಮೈಯಲ್ಲಿ ಬೆವೆರು ಬರುವಿಕೆ ಮತ್ತು ಮೈನವಿರೆದ್ದು ಗುಗ್ಗುರುಕಟ್ಟುವುದು ಎರಡೂ ಒಟ್ಟೊಟ್ಟಿಗೆ ಆಗುತ್ತಿದೆ… ನಾನು ಮಧ್ಯೆ-ಮಧ್ಯೆ ಒಮ್ಮೊಮ್ಮೆ ನನ್ನ ಕೈಗಳನ್ನು ಅವಳ ನವಿರಾದ, ಮೃದುಲವಾದ ಕುಂಬಳಕಾಯಿಯಂತಾ ಆರೋಗ್ಯಕರ ಶ್ರೇಷ್ಟ ಕುಂಡಿಗಳನ್ನು ಎತ್ತೆತ್ತಿ ಅವಳ ಯೋನಿಗೂ ನನ್ನ ಉದ್ರಿಕ್ತ ಬುಲ್ಲಿಗೂ ಇರುವ ಸಾಮರಸ್ಯವನ್ನು ಇನ್ನೂ ಇನ್ನೂ ಹೆಚ್ಚಿಸಿಕೊಳ್ಳುತ್ತಿದ್ದೇನೆ. ನಮ್ಮೀರ್ವರ ಸೊಗಸಾದ ಆರ್ಭಟದ ಸಂಭೋಗದಿಂದ ಇತ್ತ ಮುಕ್ತಿಕಾಳ ಉಸಿರು ಸಿಕ್ಕಿಹಾಕಿಕೊಂಡು,.ಅವಳ ಶ್ವಾಸ ಕೋಶಗಳೊಂದಿಗೆ ಅವಳ ಉನ್ನತ ಸ್ತನಗಳು ಕಣ್ಣು ಕುಕ್ಕುವಂತೆ ನನ್ನ ಎದೆಯ ಕೆಳಗೆ ಮೆರೆದರೆ, ಇತ್ತ ನನ್ನ ಸ್ನಾನದ ನೀರು ಮತ್ತು ಪರಿಶ್ರಮದ ಬೆವರು ಮಿಶ್ರಿತ ದೇಹ ಪ್ರೆಮ ಮಿಶ್ರಿತ ಉನ್ಮಾದದ ಕಟ್ಟೆಯೊಡೆದು ನಾನು “ಓಹ್ಹ್… ಹುಂ… ಆಹ್ ಹ್ ಹ್ !! ತಗೊ, ಚಿನ್ನದಂತಾ ಮಹಾರಾಣಿ…ಇಗೊ, ಇಸ್ಕೋ” ಎನ್ನುತ್ತಿರಲು ಜ್ವಾಲಾಮುಖಿಯಂತೆ ನನ್ನ ಬಲಿತ ಲಿಂಗದಿಂದ ನನ್ನ ಘನ ರಾಜವೀರ್ಯ ಚಿಮ್ಮಿಚಿಮ್ಮಿ ಉಕ್ಕಿ ಅವಳ ತೆರೆದ ಹಸಿದ ಗರ್ಭವನ್ನೆಲ್ಲಾ ತೋಯಿಸುತ್ತ ತುಂಬತೊಡಗಿತು… “ಊಸ್ಸ್ ಉಸ್ಸ್ ಅಬ್ಬಾ…” ಎಂದು ನನ್ನ ಕೈಗಳ ಮೆಲಿಂದ ನಾನು ಭಾರ ತೆಗೆಯುತ್ತ ಅವಳ ಪುಷ್ಕಳ ಬೆವೆರು ಸ್ನಾನವಾದ ಮೃದುಲ ಮೈಮೇಲೆ ತೊಪ್ಪೆಂದು ಕುಸಿಯಲು, ಅವಳ ಕಾಲುಕತ್ತರಿಯು ನನ್ನ ಸೊಂಟದ ಸುತ್ತಲೂ ಇನ್ನಷ್ಟು ಬಿಗಿಯಾಗಿ, ಅವಳು ಮಾದಕವಾಗಿ ನಿಯಂತ್ರಣ ತಪ್ಪಿ ಮನಸೋ-ಇಚ್ಚೆ ಮುಲುಗುತ್ತ್ತಿದ್ದಳು… ಹಾಗೇ ಇಬ್ಬರೂ ಆ ದಿವ್ಯ ಕ್ಷಣದಲ್ಲಿ ಮೈಮರೆತು ಅನ್ಯ ಲೋಕಕ್ಕೆ ತೇಲಿಹೋದೆವು… ಆಗ ನನ್ನ ಬೆಚ್ಚನೆಯ ದ್ರವ ಬೀಜವು ಅವಳ ತುಲ್ಲು ತುಂಬಿ ಹೊರಗುಕ್ಕಿ ಹರಿಯುತ್ತಾ ಅವಳ ತೊಡಸಂಧಿಯಿಂದ ಆ ತಣ್ಣನೆಯ ಅಮೃತಶಿಲೆಯ ನೆಲಕ್ಕೆ ಸೋರಿ ಸೋರಿ ಮಡುಗಟ್ಟ ತೊಡಗಿತು. ನಮ್ಮಿಬ್ಬರ ಏದುಸಿರು ಕ್ಷೀಣಿಸಿ, ಮೈಬೆವರು ನಿಧಾನವಾಗಿ ಆರುತ್ತಿದೆ. ನಾನು ಅವಳ ಬೆವೆತ ಆ ರಾಣಿತಿಕದ ಚೆಂಡುಗಳನ್ನು ಆಪ್ತತೆ ಮತ್ತು ಆಸ್ಥೆಯಿಂದ ಹಿತವಾಗಿ ನನ್ನ ಎರಡೂ ಕೈಗಳಿಂದ ನೇವರಿಸುತ್ತ ಗಮನವನ್ನು ಹೊರಗಡೆ ಲೋಕದತ್ತ ತಿರುಗಿಸಲು, ಆ ಮಧುರ ಗಳಿಗೆಯಲ್ಲೂ ನಾ ತಲೆಯಿಟ್ಟಿದ್ದ ರಾಣಿಯ ಹೆಗಲಮೇಲಿಂದ ನನಗೆ ಕಂಡ ದೃಶ್ಯ- ಬಾಗಿಲ ಬಳಿನಿಂತು ಪಹರೆ ಕಾಯುತ್ತಿದ್ದ ಅಂಗರಕ್ಷಕಿ ಕಲ್ತಿಕಾ ಕೂಡಾ ತನ್ನ ಕಾಮೋನ್ಮಾದದ ಉತ್ಕರ್ಶ ತಲುಪಿದವಳು ತನ್ನ ಕಪ್ಪನೆಯ ಸದೃಢ ಕಾಲುಗಳನ್ನು ಆ ಗುಂಡನೆಯ ಕಲ್ಲುಗಂಭಕ್ಕೆ ಸುತ್ತಿ ಮಿಸುಗಾಡುತ್ತಾ, ತನ್ನ ಸಬಲ ಸೈನಿಕ ಸೊಂಟವನ್ನು ಸ್ವೇಚ್ಚೆಯಿಂದ ಕಲ್ಲಿಗೆ ಒತ್ತೊತ್ತಿ ತನ್ನ ಯೋನಿಯ ಆಳದಲ್ಲಿ ಭುಗಿಲೆದ್ದಿದ್ದ ಕಾಮಶಮನ ಮಾಡಿಕೊಳ್ಳುತ್ತಿದ್ದಾಳೆ, ಆಗ ಕಣ್ಮುಚ್ಚಿ ನಮ್ಮಿಬ್ಬರ ಇರುವನ್ನು ಪೂರ್ತಿ ಮರೆತಂತಿದೆ… ಆಕೆ ನಮ್ಮೀರ್ವರ ಅನುಪಮ ಸಮ್ಮಿಲನವನ್ನು ಕಣ್ಣಾರೆ ಕಂಡಿದ್ದೇ ಈ ಮೈಮರೆವಿಗೆ ಕಾರಣ ಎಂದು ನನಗೆ ಖಚಿತವಾಗಿ ತಿಳಿದು, ಹಾಗಾದರೆ ದಿನಾಲೂ ನಾನು ರಾಣಿಯರನ್ನು ಸರದಿಸರದಿ ಯಾಗಿ ಸಂಭೋಗಿಸಲು ಅದನ್ನೆಲ್ಲ ಅವಳು ನೋಡಬೇಕಾದಾಗ ಅವಳ ಕತೆಯೇನು ಎನಿಸಿತು.. ಆದರೆ, ಒಡನೆಯೆ ನೆನೆಪಿಗೆ ಬಂತು..ಇನ್ನೋರ್ವ ಮುದ್ದಾದ ಅಮೆಜಾನ್ ಅಂಗರಕ್ಷಕಿ ಮೆತ್ತಿಕಾ ಕೂಡಾ ಇದೇ ಸಂಧಿಗ್ಧಕ್ಕೆ ಸಿಕ್ಕಿಹಾಕಿಕೊಳ್ಳಲಿರುವಳು ಎಂದು!! ಹತ್ತು ಹದಿನಾರು ಅನುಪಮ ಸುಂದರ ಉತ್ಕೃಷ್ಟ ರಾಣಿಯರ ಪಡೆ ಮತ್ತವರ ಗರ್ಭಕಟ್ಟುವ ಮಹತ್ಕಾರ್ಯ ಹೊತ್ತ ನಾನು, ಮತ್ತು ಆ ರಾಸಲೀಲೆಯ ಸಮಯದಲ್ಲೂ ನಮ್ಮನ್ನೇ ನೋಡುತ್ತ ಕಾಯಬೇಕಾದ ಇಬ್ಬರು ಸರ್ವಶಕ್ತ ಹಾಗೂ ಬಯಕೆ ತುಂಬಿದ ಅಂಗರಕ್ಷಕಿಯರು… ಆದರೆ ಇಷ್ಟೆಲ್ಲ ಕುತಂತ್ರ ಮಾಡಿ ವಿನಾಶಕ್ಕೆ ಕಾರಣರಾದ ದುಶ್ಕರ್ಮಿಗಳು ಮತ್ತು ಶತ್ರುಗಳು ರಾಜನನ್ನು ಸುಮ್ಮನೆ ದೆಂಗಿಕೊಂಡಿರಲು ಬಿಟ್ಟು ಬಿಟ್ಟರೆ ? ಅಥವಾ ಈ ನಂತರ ಒಂದು ನಿಗೂಢ ಪತ್ತೇದಾರಿಯು ಇಲ್ಲಿ ಅಡಗಿದೆಯೊ? ರಥದಲ್ಲಿ ಇನ್ನೂ ಸ್ವಲ್ಪ ದೂರದಲ್ಲಿದ್ದಾಗಲೆ ಪಕ್ಕದಲ್ಲಿದ್ದ ಕಲ್ತಿಕಳಿಂದ ಮಾಹಿತಿ ಪಡೆಯೋಣವೆಂದು, ಆವಳ ಸದೃಡ ಕರಿ ತೊಡೆಗಳ ಮೇಲೆ ಕೈಯಾಡಿಸುತ್ತಾ " ಓಹ್, ಅದೊಂದು ದೊಡ್ಡ ಕತೆ, ಚಿಕ್ಕದಾಗಿ ಹೇಳ್ತೇನೆ... ನಮ್ಮ ರಾಜ ನಾಮರ್ದ ರಾಯನಿಗೆ ಪೌರುಷ ಶಕ್ತಿ ಮೊದಲಿಂದಲೂ ಸ್ವಲ್ಪ ಕಡಿಮೆಯೆ..ಆದರೂ ಹೆಣ್ಣಿನ ಚೂಲು ಅಂದ್ರೆ ಚೂಲು...ಕಂಡ ಕಂಡ ರಾಜ್ಯದ ಹೆಣ್ಣುಗಳನ್ನುಯುಧ್ಧ ಮಾಡಿ ಗೆದ್ದು ಮದುವೆಯಾಗಿಯೆ ಬಿಡ್ತಿದ್ದ.ಅವಳಿಂದಲ್ಲ ಇವಳಿಂದ ಮಕ್ಕಳಾಗಿಯೆ ಬಿಡತ್ತೆ ಎಂದು ನಂಬಿದ್ದ..ಅದಕ್ಕೆ ತಕ್ಕಂತೆ ಆ ಮುದಿಯ ಜ್ಯೋತಿಶಿ ಪಂಚಾಂಗಪ್ಪ ಬೇರೆ ಈಗ ಆಗುತ್ತೆ, ಮುಂದಿನ ಮದುವೆಗೆ ಆಗೇ ಆಗುತ್ತೆ ಎಂದೆಲ್ಲಾ ಬೊಗಳೆ ಬಿಡುತ್ತಾ ತನ್ನ ಸಂಪಾದನೆ ಗಟ್ಟಿ ಮಾಡ್ಕೊಂದು ಮೂರು ಹೆಣ್ಣು ಮಕ್ಕಳ ಮದುವೆ ಮಾಡಿ ಸತ್ತೇ ಹೋದ...ಪಟ್ಟದ ರಾಣಿ ಮುಖ್ತಿಕಾ ಅತಿ ಸುಂದರಿಯಾಗಿ ಮನೆ ಸೇರಿದವಳು ಮೊದಲು, ೩೮ ವರ್ಶ ಆದರೂ ಗರ್ಭಿಣಿ ಆಗ್ಲಿಲ್ಲ. ಎರಡನೆಯ ರಾಣಿ ನಿತಂಬಿನಿ, ಮೂರನೆಯವಳು ಸ್ತನ್ಯಾ ಸುಮಾರು ೩೬, ೩೫ ವರ್ಶದವರು, ಅವರ ಕತೆಯೂ ಅದೇ. ನಾಲ್ಕನೆಯವಳು ಜಾಂಗಿನಿ ೩೨ ವರ್ಶ ಈಗ, ಅವಳು ಬರುವ ಹೊತ್ತಿಗೆ ರಾಜನಿಗೆ ನಿಗುರಾಟವೂ ಇರ್ತಿರಲಿಲ್ಲ..ಏನೋ ಪ್ರತಿಷ್ಟೆ ಮೇಲೆ ಒಟ್ಟು ಹತ್ತು- ಹನ್ನೆರಡು ಮದುವೆ, ಎರಡು ಮೂರು ಇಟ್ಕೊಂಡವರು ಆಗಿಬಿಟ್ರು. ಪಕ್ಕದ ರಾಜ್ಯದ ರಾಜ ಖದೀಮ ರಾಯ ಮೊದಲಿನಿಂದಲೂ ಇವನ ಮೇಲೆ ತುಂಬಾ ಜಿದ್ದು ಸಾಧಿಸ್ತಿದ್ದ, ಅದ್ಯಾವನೋ ಮಲಬಾರಿನವನ ವಾಮಾಚರಕ್ಕೆ ಕರೆಸಿ ಅತ ಘೋರವಾದ ಮಾಟ ಮಂತ್ರ-ತಂತ್ರ ಮಾಡಿಸಿ, ಈ ಭೀಮನ ಅಮಾವಾಸ್ಯೆ ದಿನ ಹೆಂಗಸರೆಲ್ಲಾ ಗಂಡನ ಆಯುಸ್ಸಿಗಾಗಿ, ಒಳಿತಿಗಾಗಿ ಪೂಜಿಸುತ್ತಿದ್ದರೆ ಬರಸಿಡಿಲಿನಂತೆ ಎರಗಿತು ನೋಡಿ ಈ ಕೆಟ್ಟ ಸುದ್ದಿ..ಅಂದೇ ಎಲ್ಲ ಗಂಡಸರು ತಮ್ಮ ಪೌರುಶವನ್ನು ಕಳೆದುಕೊಂಡು ಬಹಳ ದುಖ ಪಟ್ಟರು. ರಾಜನಂತೂ ಪೂರ್ತಿ ನಾಮರ್ದ / ನಪುಂಸಕ ನಾಗಿ ಹೋದ.. ರಾಜ್ಯದ ಹೆಂಗಳೆಯರ ಹಾಹಾಕಾರ ಮತ್ತು ಗಂಡಸರ ಕೋಪ ಕಂಡು ರಾಜನು ಅದೇ ಮಾಂತ್ರಿಕನಿಗೆ ಎಷ್ಟಾದರೂ ದುಡ್ಡು ಕೊಟ್ಟೂ ಕರೆಸಿಕೊಳ್ಳಬೇಕೆಂದು, ಅವಣೆ ಇದನ್ನು ವಾಪಸ್ ನಿವಾರಿಸಲೆಂದು ಪ್ರಯತ್ನಿಸಿದರೂ, ಆ ಕೆಟ್ಟ ಖದೀಮ ರಾಯ ಅರಸನು ಆತನನ್ನು ಕೊಂದು ಬಿಟ್ಟು ತನ್ನ ಮೇಲುಗೈ ಸಾಧಿಸಿಯೇ ಬಿಟ್ಟನು. ಇಲ್ಲಿ ರಾಜ್ಯದಲ್ಲಿ ಎಷ್ಟೊ ಗಂಡಸರು ತಮ್ಮ ಅವಮಾನ ತಡೆದುಕೊಳ್ಳಲಾರದೆ ಆತ್ಮಹತ್ಯೆ ಮಾಡಿಕೊಂಡರು, ಸನ್ಯಾಸಿಯಾಗಿ ಮನೆ ಬಿಟ್ಟು ಕಾಡಿಗೆ ಓಡಿ ಹೋದರು...ಒಟ್ಟಿನಲ್ಲಿ ಮೂರೇ ತಿಂಗಳಲ್ಲಿ ರಾಜ್ಯ ಗಂಡು ದಿಕ್ಕಿಲ್ಲದ ತಬ್ಬಲಿ ರಾಜ್ಯ ವಾಯಿತು...." ಇಷ್ಟರಲ್ಲಿ ನನ್ನ ಕೈಗಳು ಅವಳ ಬಲಿತ ಪ್ರಣಯ ಪುಷ್ಪ ವಾದ ಕಪ್ಪು ತುಲ್ಲಿನ ತುಟಿಗಳೊಂದಿಗೆ ಅವಳ ಲಂಗ ದ ಕೆಳಗೆ ಯಾರಿಗೂ ಕಾಣದಂತೆ ಕಚಕಚ 'ಮುಂದು ಹೊರಗು' ಆಟ ಶುರು ಮಾಡಲು, ಮೆತ್ತಿಕಾ ನಾಲಿಗೆ ಚಪ್ಪರಿಸುತ್ತ ನನ್ನ ಕೈಯನ್ನೇ ಅಸೂಯೆ ಯಿಂದ ನೋಡುವಳು, ಅನುಭವಿಸುತ್ತಿದ್ದ ಕಲ್ತಿಕಾ ಮುಲುಗುತ್ತಾ ಸಹಿಸಿಕೊಂಡು ಕತೆ ಮುಂದುವರೆಸಿದಳು: "ಈಗಂತೂ ಕೆಲವೇ ಗಂಡಸರು ಉಳಿದಿದ್ದಾರೆ. ಅರಮನೆಯ ರಾಣಿಯರಂತೂ ಸಂತಾನವಿಲ್ಲದ ಕಂಗಾಲಾಗಿದ್ದಾರೆ. ತಮ್ಮ ಕಾಮ ಬಯಕೆಯನ್ನು ಹೇಳಿಕೊಳ್ಳಲಾರದೆ ಇರಲು, ಆ ಮಾಟ ಮಂತ್ರದ ದ ಇನ್ನೂ ಓಂದು ಮುಖ ಹೊರಬಿದ್ದಿತು..ರಾಣಿಯರಿಗೆ ಅದೇ ಶಾಪದಿಂದ ಕಾಮಬಯಕೆ ಮೊದಲಿಗಿಂತ ದ್ವಿಗುಣವಾಯಿತು...ನಮಗೂ ಅಷ್ಟೆ..ತಡೆದುಕೊಳ್ಳಲಾರದೆ ತಣ್ಣೀ ರು ಸ್ನಾನ ಮಾಡುವುದು, ದೇವರ ಪೂಜೆ ಮಾಡಿಕೊಳ್ಳುವುದು-ಹೀಗೆಲ್ಲ ಮಾಡಿ ಹೇಗೋ ನಿಭಾಯಿಸುತ್ತಿದ್ದೇವೆ. ಆದರೂ ಬಲು ಕಷ್ಟ...ಅದಕ್ಕೆ ನೀವು ಈಗ ಬಂದು ನಮ್ಮ ರಾಣಿಯರನ್ನು ದಿನ ರಾತ್ರಿ ಬಿಡದೆ ಕೇದು ಬಸುರಾಗಿಸಬೇಕು.." ಎನ್ನುತ್ತಿರಲು, ನನ್ನ ತುಂಟ ಕೈ ಅವಳ ಚಂದ್ರನಾಡಿಯನ್ನು ಒಮ್ಮೆ ಹಾಗೇ ಹಿಂಡಲು ಅವಳು ಕಿರ್ ಗುಟ್ಟುತ್ತಾ ನನ್ನ 'ರಾಜ ಹಾವಳಿ' ಯನ್ನು ಗುಲಾಮಿಯಾದ್ದರಿಂದ ಸಹಿಸುತ್ತ ಮುಂದುವರೆಸಿದಳು. " ಆದರೆ ನಮ್ಮನ್ನು ಮಾತ್ರ ನೀವು ಹಾಗೇ ಬಿಟ್ಟು ಹೋಗುವಂತಿಲ್ಲಾ..." ನನ್ನ ಕೈ ಹೊಸ ಹುರುಪಿನಿಂದ ಆವಳ ಚನ್ದ್ರನಾಡಿಯನ್ನು ತಿವಿದು ಎಬ್ಬಿಸಿತ್ತಿದೆ, ಅವಳು ಎರ್ರಾಬಿರ್ರಿ ಮುಲುಗುಡುತ್ತಾ, ಹೇಳಿದಳು:" ಹೋಗುವ ಮುನ್ನ ನಮ್ಮನ್ನು ಕೊನೆಗಾದರೂ ಸಂಭೋಗಿಸಿ ಗರ್ಭಿಣಿಯಾಗುವಂತೆ ಕುಟ್ಟಿ ಕೇದು ಹೋಗಬೇಕೆಂದು ನಮ್ಮ ಚಿಕ್ಕ ಕೋರಿಕೆ..."ಎಂದು ಸಪ್ಪಗೆ ಮುಖ ಮಾಡಿ ಬಿನ್ನವಿಸಲು, ನಾನು ಬೇಕೆಂದೆ ಬಿಗುಮಾನ ತೋರುತ್ತಾ, "ಆಯಿತು, ನೋಡೋಣ..ನೀವಿಬ್ಬರು ನನ್ನ ರಕ್ಶಣೆ, ಸೇವೆ ಎಲ್ಲಾ ಚಾಚೂ ತಪ್ಪದೆ ಮಾಡಿದರೆ ಮಾತ್ರ..." ಎಂದು ನನ್ನ ಮೂರನೆಯ ಬೆಟ್ಟನ್ನು ಅವಳ ಒದ್ದೆ ಕುಲುಮೆಯಂತ ತುಲ್ಲಿಗೆ ಬಿಡುತ್ತಾ ಎಚ್ಚರಿಸಿದೆ. ಅವರಿಬ್ಬರು ಖುಶಿಯಿಂದ ತಲೆಯಾಡಿಸುತ್ತಾ, " ಓಹ್, ಆಗಲಿ..ನಮ್ಮನ್ನು ಒಂದು ಕ್ಶಣ ಬಿಡದೆ ಚೆನ್ನಾಗಿ ನೊಡಿಕೋಳ್ತೇವೆ..ಆದರೆ ನಿಮ್ಮ ರಾಜದಂಡ ವಾದ ಪುರುಶಾಂಗವು ಕೊನೆಯಲ್ಲಿ ಎಲ್ಲಿ ಸುಸ್ತಾಗಿ ಮಲಗಿ ನಮ್ಮನ್ನು ಮರೆತು ಬಿಡುತ್ತೋ...?" ಎನ್ನಲು, ನಾನು ಒಳ್ಳೆ ಸರ್ಕಸ್ ಟೆಂಟ್ ನಂತೆ( ಆಗ ಬೇರೆ ಹೆಸರಿತ್ತು!)ಏರಿ ನಿಂತಿದ್ದ ನನ್ನ ಮದನ ದ್ವಜವನ್ನೇ ನೋಡಿ ಮುಗುಳ್ನಗುತ್ತಾ," ನೀವಿಬ್ಬರು ನಿಮ್ಮ ಈ ಕರಿ-ಬಿಳಿ ದೇಹವನ್ನು ಒಟ್ಟಿಗೆ ಬಿಚ್ಚಿಟ್ರೆ ಮಲಗಿಯೆ ಇರುವಷ್ಟು ಸೋಮಾರಿತನವಂತೂ ಎಂದಿಗೂ ಬರಲಾರದು..." ಎಂದೆ. ನನ್ನ ಬೆರಳನ್ನು ಆಕೆಯ ಬಿಸಿ ತುಪ್ಪದಂತ ತುಲ್ಲಿನಿಂದ ಹೊರತೆಗೆದು, ಬಿಸಿಲಿನಲ್ಲಿ ಆದು ಆವಳ ಸಲಿಲರಸ ಲೇಪಿತ ವಾದದ್ದು ಕಂಡು, ಬಾಯಲ್ಲಿಟ್ಟು ಲೊಟಕೆ ಹೊಡೆದು ನೆಕ್ಕಿಕೊಂಡೆ. ಅವರಿಬ್ಬರೂ ಆ ಪೋಲಿ ದೃಷ್ಯವನ್ನು ನೊಡೇ ಕಾಮಾವೇಶ ಜಾಸ್ತಿ ಯಾದವರಂತೆ ಒಮ್ಮೆಗೆ ಮುಲುಗಿದರು. ನಾನೆಂದೆ :" ಹೌದು, ನಾನು ನಿಮ್ಮ ರಾಣಿಯರನ್ನು ಮನಬಂದಂತೆ ಹಗಲೂ ರಾತ್ರಿ ಕೇಯುತ್ತಿದ್ದರೆ, ನೀವೂ ಪಕ್ಕದಲ್ಲಿ ನಿಂತು ನೋಡಿ ಮಜಾ ತೊಗೋತೀರೇನೇ..ಹಾ! ನನಗೆ ನಾಚಿಕೆಯಾಗಿ ನಿಲ್ಲಿಸಿಬಿಟ್ರೆ..." ಎಂದು ಹುಸಿ ನಾಚಿಕೆ ತೋರಲು, ಅವರಿಬ್ಬರೂ ಅರ್ಥ ಗರ್ಭಿತವಾಗಿ ನಗುತ್ತಾ," ನೀವು ನಿಲ್ಲಿಸಿಬಿಟ್ರೆ ಮತ್ತೆ ಶುರು ಮಾಡಿಸುವುದು ಆ ರಾಣಿಯ ಪಾಡಾಗುತ್ತದೆ...ನಮ್ಮ ಕೆಲ್ಸವಂತೂ ನಿಮ್ಮನ್ನು ಒಂದು ಕ್ಶಣವೂ ಕಣ್ಣಿಗೆ ಕಾಣದಂತೆ ಬಿಡದೆ ನೋಡಿ ಕೊಳ್ಳುವುದೆ ಎಂದು ರಾಜಾಜ್ಞೆಯಾಗಿದೆ..." ಎನ್ನುವುದೆ? ನಾನು ಅತ್ಯಾಶ್ಚರ್ಯ ಮತ್ತು ಆಘಾತವಾದವನಂತೆ ಈ ಬಗ್ಗೆ ಯೋಚಿಸುತ್ತಾ " ಹೇಗಪ್ಪಾ..ಈ ಅಂಗರಕ್ಶಕಿಯರ ಮುಂದೇನೂ ಬೇರೊಬ್ಬನ ಹೆಂಡಿರನ್ನುಸಂಭೋಗಿಸಿ ದಿನ ರಾತ್ರಿ ಕಳೆಯ ಬೇಕಲ್ಲಾ...ಅದೂ ಬಸುರಾಗುವಂತೆ ಅನ್ದ್ರೆ ಏನು ..ಜೋರಾಗಿಯೋ, ಜಾಸ್ತಿ ಸಲವೋ ಹೇಗೋ " ಅಂದುಕೊಳ್ಳುತ್ತಿರಲು, ಆ ರಾಜನ ಭವ್ಯವಾದ ಅರಮನೆಯ ದೊಡ್ದ ಗೇಟ್ ಎದುರಿಗೆ ಬಂದೇ ಬಿಟ್ಟಿತು.
OSCAR-2019
ಅರಸೀಕೆರೆ: ನಗರಸಭೆಯ ಚುನಾವಣೆ ಹಿಂದೆಯೇ ಈ ಎಲ್ಲರ ಚಿತ್ರ ಫಲಿತಾಂಶದತ್ತ ತಿರುಗಿದ್ದು, ನಗರಸಭೆಯ ಆಡಳಿತ ಚುಕ್ಕಾಣಿ ಯಾವ ಪಕ್ಷಕ್ಕೆ ಎಂಬ ಕುತೂಹಲ ಕೆರಳಿದೆ. ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ 69.32ರಷ್ಟು ಮತದಾನ ಆಗಿದೆ. 31ವಾರ್ಡ್‌ಗಳಿಗೆ ಚುನಾವಣೆ ನಡೆಸಿದ್ದು, ಗೆಲುವಿನ ಲೆಕ್ಕಾಚಾರ ಪ್ರಮುಖ ಪಕ್ಷಗಳಲ್ಲಿ ಆರಂಭವಾಗಿದೆ. ಸ್ಪಷ್ಟಬಹುಮತ ಪಡೆದು ಮರಳಿ ಅಧಿಕಾರ ಹಿಡಿಯುವ ಲೆಕ್ಕಾಚಾರದಲ್ಲಿ ಜೆಡಿಎಸ್‌ ಇದೆ. ಅಗತ್ಯ ಬಿದ್ದರೆ ಪಕ್ಷೇತರರ ಬೆಂಬಲ ಪಡೆಯುವ ನಿಟ್ಟಿನಲ್ಲಿಯೂ ಚಿಂತನೆ ನಡೆದಿದೆ ಎನ್ನುತ್ತಾರೆ ಮುಖಂಡರೊಬ್ಬರು. ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪಕ್ಷದ ತಾಲ್ಲೂಕು ಮುಖಂಡರು ಮತ್ತು ಕೆಪಿಸಿಸಿ ಉಪಾಧ್ಯಕ್ಷ ಬಿ. ಶಿವರಾಂ, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿ ಹಲವು ಪ್ರಚಾರ ನಡೆಸಿದ್ದರು. ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಆಧರಿಸಿ ಇವರು ಪ್ರಚಾರ ನಡೆಸಿದ್ದಾರೆ. ಹಿನ್ನೆಲೆಯಲ್ಲಿ ಗೆಲುವಿನ ಲೆಕ್ಕಾಚಾರದ ಜೊತೆಗೆ ಪಕ್ಷೇತರರ ಒಲವು ಯಾರ ಕಡೆಗೆ ಇರಬಹುದು ಎಂಬ ಅನಿಸಿಕೆಯೂ ಫಲಿತಾಂಶದ ಕುತೂಹಲವನ್ನು ಹೆಚ್ಚಿಸಿದೆ.
OSCAR-2019
ಬೆಂಗಳೂರು, ಆ.17- ಚುನಾವಣೆ ಸಮೀಪಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರಲು ಮುಖ್ಯಮಂತ್ರಿ ಸಿದ್ದರಾಮಯ್ಯ ವೈಯಕ್ತಿಕ ಟ್ವಿಟರ್ ಖಾತೆಯನ್ನು ಆರಂಭಿಸಿದ್ದಾರೆ. ಮುಖ್ಯಮಂತ್ರಿಯ ಹೆಸರಿನಲ್ಲೇ ಇದ್ದ ಟ್ವಿಟರ್ ಖಾತೆಯಲ್ಲಿ ಸಿದ್ದರಾಮಯ್ಯ ಅವರು ಬೆಂಗಳೂರು, ಜು.24- ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಬಂದ್ ಮಾಡಿರುವುದರಿಂದ ರಾಜ್ಯ ಸರ್ಕಾರದ ಆದಾಯಕ್ಕೆ ಹೊಡೆತ ಬಿದ್ದಿರುವ ಹಿನ್ನೆಲೆಯಲ್ಲಿ ಹೊಸದಾಗಿ 900 ಮದ್ಯದ ನವದೆಹಲಿ, ಫೆ.22-ರಾಜಧಾನಿಯಲ್ಲಿ ನಿರ್ಮಾಣಗೊಂಡಿರುವ ದೇಶದ ಪ್ರಥಮ ಹೆಲಿಕಾಪ್ಟರ್ ನಿಲ್ದಾಣ (ಹೆಲಿಪೋರ್ಟ್) ಮುಂದಿನ ವಾರದಿಂದ ಕಾರ್ಯಾರಂಭ ಮಾಡಲಿದೆ. ಸರ್ಕಾರಿ ಸ್ವಾಮ್ಯದ ಹೆಲಿಕಾಪ್ಟರ್ ಸೇವಾ ಸಂಸ್ಥೆ ಪವನ್ ಹಂಸ್ 100 ನವದೆಹಲಿ,ನ.9- ಕಾಳಧನ ಖೋಟಾನೋಟು ಮತ್ತು ಭ್ರಷ್ಟಚಾರ ತಡೆಗೆ ಸರ್ಜಿಕಲ್ ಸ್ಟೈಕ್ ಮಾದರಿ ಪ್ರಧಾನಿ ನರೇಂದ್ರ ಮೋದಿ ಕ್ರಮ ಕೈಗೊಂಡಿರುವುದರಿಂದ ಜನರ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ನಾಳೆಯಿಂದಲೇ
OSCAR-2019
ಉಡುಪಿ : ಮನೆಯ ಬಳಿ ಹಾಗೂ ನಮ್ಮ ಪರಿಸರದ ಸುತ್ತಮುತ್ತ ನೀರು ಶೇಖರಣೆಯಾಗದಂತೆ ಸ್ವಚ್ಛತೆಯನ್ನು ಕಾಪಾಡುವುದುರ ಮೂಲಕ ಮಲೇರಿಯಾ ಹರಡುವುದನ್ನು ತಡೆಯಬಹುದು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಅವರು ಶುಕ್ರವಾರ, ಎಂಜಿಎಂ ಕಾಲೇಜಿನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಉಡುಪಿ, ಲಯನ್ಸ್ ಕ್ಲಬ್ ಉಡುಪಿ-ಕರಾವಳಿ ಮತ್ತು ಲಯನ್ಸ್ ಕ್ಲಬ್ ಕಲ್ಯಾಣಪುರ, ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಲೇರಿಯಾ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಬೇಕಿದೆ, ಸ್ವಯಂ ಪ್ರೇರಿತರಾಗಿ ಸ್ಚಚ್ಛತೆಯ ಮನಸ್ಥಿತಿ ರೂಢಿಸಿಕೊಳ್ಳಬೇಕು, ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು, ಕಟ್ಟಡ ಕಾರ್ಮಿಕರಿಗೆ, ಗೂಡಂಗಡಿಗಳಿಗೆ ಹಾಗೂ ಗುಜರಿ ಅಂಗಡಿಯವರಿಗೆ ಸ್ವಚ್ಛತೆ ಕಾಪಾಡುವ ಕುರಿತು ಜಾಗೃತಿ ಅಭಿಯಾನ ನಡೆಸಬೇಕು, ಸ್ವಚ್ಛ ಭಾರತ ನಿರ್ಮಾಣದ ಉದ್ದೇಶ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು, ಉಡುಪಿ ಜಿಲ್ಲೆ ಮಲೇರಿಯಾ ಮುಕ್ತ ಜಿಲ್ಲೆಯಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದು ಶಾಸಕರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಮಾತನಾಡಿ, ಮಲೇರಿಯಾ ನಿರ್ಮೂಲನೆ ಕುರಿತಂತೆ , ನಗರ ಮತ್ತು ಗ್ರಾಮೀಣ ಭಾಗದಲ್ಲಿನ ಯುವಕ ಯುವತಿ ಮಂಡಲಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಬೇಕಿದೆ, ನಗರ ಪ್ರದೇಶದಲ್ಲಿ ಮಾತ್ರವಲ್ಲದೇ ಗ್ರಾಮಾಂತರ ಪ್ರದೇಶದಲ್ಲೂ ಸಹ ಸೊಳ್ಳೆ ಪರದೆಗಳ ವಿತರಣೆ ನಡೆಯಬೇಕು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಮನೆ ಮನೆಗೂ ಜಾಗೃತಿ ಮೂಡಿಸುವುದರ ಮೂಲಕ ಮಲೇರಿಯಾ ಮುಕ್ತವಾಗಬಹುದು ಎಂದು ಹೇಳಿದರು. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ. ಪ್ರೇಮಾನಂದ, ರಾಜ್ಯದಲ್ಲಿ ಕಂಡು ಬರುವ ಮಲೇರಿಯಾ ಪ್ರಕರಣಗಳಲ್ಲಿ ಶೇ.70 ರಷ್ಟು ಉಡುಪಿ ಮತ್ತು ದ.ಕನ್ನಡ ಜಿಲ್ಲೆಯಿಂದ ವರದಿಯಾಗುತ್ತಿವೆ, ಉಡುಪಿ ಜಿಲ್ಲೆಯಲ್ಲಿ ನಗರ ಪ್ರದೇಶದಲ್ಲಿ , ವಲಸೆ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಲೇರಿಯಾ ಕಂಡು ಬರುತ್ತಿದ್ದು, ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆ , ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವುದರಿಂದ ಮಲೇರಿಯಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, 2016 ರಲ್ಲಿ 1168 , 2017 ರಲ್ಲಿ 513 ಮಲೇರಿಯಾ ಪ್ರಕರಣ ಪತ್ತೆಯಾಗಿದ್ದು, ಈ ವರ್ಷ ಮೇ 15 ರ ವರೆಗೆ 44 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಮಲೇರಿಯಾವನ್ನು ಶೂನ್ಯಕ್ಕೆ ಇಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀರಾಮ ರಾವ್, ಲಯನ್ಸ್ ಕ್ಲಬ್ ಉಡುಪಿ ಮಣಿಪಾಲದ ಹರೀಶ್ ಪೂಜಾರಿ, ಲಯನ್ಸ್ ಕ್ಲಬ್ ಕಲ್ಯಾಣಪುರದ ಡಾ. ನೇರಿ ಕರ್ನೆಲಿಯೋ, ಲಯನ್ಸ್‍ನ ಸಪ್ನ ಸುರೇಶ್, ಚ್ಯವನ ಇನ್ ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ನ ವ್ಯವಸ್ಥಾಪಕ ಪಿ.ಎ.ಭಟ್ ಉಪಸ್ಥಿತರಿದ್ದರು.
OSCAR-2019
ಮತ ಚಲಾಯಿಸಿ ಬರುತ್ತಿದ್ದ ಯುವಕನನ್ನು ಜೀಪಿಗೆ ಕಟ್ಟಿದ ಮಿಲಿಟರಿ, ಕಾಶ್ಮೀರದ ಬಿರ್ವಾದಲ್ಲಿ ಕಲ್ಲೆಸೆತ ತಡೆಯಲು ಮಾನವ ಗುರಾಣಿಯಂತೆ ಬಳಕೆ ಸೇನಾ ವಾಹನಗಳ ಮೇಲೆ ಕಲ್ಲು ತೂರಾಟ ನಡೆಯುವುದನ್ನು ತಡೆಯಲು ಯುವಕನನ್ನು ವಾಹನದ ಮುಂಭಾಗದಲ್ಲಿ ಕಟ್ಟಿ ಕರೆದೊಯ್ದಿರುವ ವಿಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಬಹಿರಂಗಗೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಬಡ್ಗಾಂವ್ ಜಿಲ್ಲೆಯ ಬೀರ್ವ್ಹಾದ ಗುಂಡಿಪೊರ ಗ್ರಾಮದಲ್ಲಿ ಯುವಕನನ್ನು ಮಾನವ ರಕ್ಷಣಾ ಕವಚದಂತೆ ಬಳಸಿರುವ ವಿಡಿಯೊವನ್ನು ಬೀರ್ವ್ಹಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಟ್ವಿಟರ್ನಲ್ಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ತುರ್ತು ಕ್ರಮ ಅಗತ್ಯ ಎಂಬ ಶೀರ್ಷಿಕೆಯಲ್ಲಿ ಇದನ್ನು ಪ್ರಕಟಿಸಿದ್ದಾರೆ. ಸೈನಿಕರ ಮೇಲೆ ಯುವಕರು ಕಲ್ಲೆಸೆಯುವುದನ್ನು ತಡೆಯಲು ಈ ರೀತಿ ಮಾಡಲಾಗಿದೆ. ಸಿ‌ಆರ್ಪಿ‌ಎಫ್ ಯೋಧರ ಮೇಲೆ ಪ್ರತಿಭಟನಕಾರರು ನಡೆಸಿದ ದಾಳಿಗೆ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಯಿತು. ಅದೇ ರೀತಿಯ ಸಿಟ್ಟು ಈ ಕೃತ್ಯಕ್ಕೆ ಏಕೆ ವ್ಯಕ್ತವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದು, ಈ ಬಗ್ಗೆ ವಿಸ್ತೃತ ತನಿಖೆಗೆ ಅವರು ಒತ್ತಾಯಿಸಿದರು. ಆನ್ಲೈನ್ನಲ್ಲಿರುವ ವಿಡಿಯೊ ಪರಿಶೀಲಿಸಲಾಗುತ್ತಿದ್ದು, ತನಿಖೆಗೆ ಸೂಚಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ತಿಳಿಸಿದ್ದಾರೆ. ಜೀಪಿನಲ್ಲಿ ಕಟ್ಟಿ ಕರೆದೊಯ್ದ ಯುವಕನನ್ನು ಬಡ್ಗಾಂವ್ ಜಿಲ್ಲೆಯ ಖಾಗ್ ತಾಲ್ಲೂಕಿನ ಶಿತಾಹರನ್ ಗ್ರಾಮದ ಫಾರೂಕ್ ದಾರ್ ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ರೈಫಲ್ಸ್ನ ೫೩ನೇ ತುಕಡಿಯ ಸೈನಿಕರು ಈ ರೀತಿ ಮಾಡಿದ್ದಾರೆ ಎಂದು ತನಿಖೆ ವೇಳೆ ಗೊತ್ತಾಗಿದೆ. ಮತ ಚಲಾಯಿಸಿ, ಸಹೋದರಿಯ ಮನೆಗೆ ತೆರಳುತ್ತಿದ್ದ ಫಾರೂಕ್ನನ್ನು ಬೀರ್ವ್ಹಾ ಗ್ರಾಮದ ಮತಗಟ್ಟೆಗೆ ಸೇನಾಧಿಕಾರಿಗಳು ರಕ್ಷಣಾಕವಚವಾಗಿ ಬಳಸಿಕೊಂಡರು. ೧೦ರಿಂದ ೧೨ ಗ್ರಾಮಗಳಿಗೆ ಕರೆದೊಯ್ದುನಂತರ ಅವರನ್ನು ಬಿಡಲಾಗಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
OSCAR-2019
(ಹಿಂದಿನ ಸಂಚಿಕೆಯಲ್ಲಿ ಸಿದ್ರಾಮಯ್ಯ ಮತ್ತು ಬಿಗ್ ಬಾಸ್ ನಡುವೆ ಜಗಳ ಆಗಿ ಸಿದ್ರಾಮಯ್ಯನೋರು ಹೆಗಲ ಮೇಲೆ ಟವೆಲ್ ಎಸ್ಕಂಡು ಬಿಗ್ ಬಾಸ್ ಮನೆಯಿಂದ ತಮ್ಮ ಮಾನಸಪುತ್ರಿ ರಮ್ಯ ಸ್ಪಂದನ ಜೊತೆಗೆ ಹೊರಗೋಗೋಕೆ ಹೊರಟಿದ್ರು. ಇವರಿಬ್ರೂ ತೊಲಗಿದ್ರು ಸಾಕು ಅಂತ ಕಾಯ್ಕೋಂಡು ಕುಂತಿದ್ದ ಬಿಗ್ ಬಾಸ್ ಮನೆಯ ಕಮಲಪಕ್ಷದ ಗಿಣಿ-ಗೊರವಂಕಗಳು ಫುಲ್ ಖುಷಿ ಆಗಿದ್ವು. ಇದ್ರ ನಡುವೆ ಸಿದ್ರಾಮಯ್ಯನೋರ ಕ್ಷಿಪ್ರಕ್ರಾಂತಿಯಿಂದ ಗಾಬರಿಗೊಂಡ ಬಿಗ್ ಬಾಸು, ಫುಲ್ ಕನ್ ಫ್ಯೂಸ್ ಆಗಿ ತಲೆಕೆರಕಂಡು ನಿಂತ ಕಂಡಿದ್ರು. ಎಪಿಸೋಡ್ ಅಲ್ಲಿಗೆ ಮುಗಿದಿತ್ತು, ಇದೀಗ ಹೊಸ ಎಪಿಸೋಡಿನಲ್ಲಿ.. ಬಿಗ್ ಬಾಸ್ ಶೋ ಮನೆಯ ಡೋರ್ ಓಪೆನ್ ಮಾಡದೆ ಇದ್ದುದರಿಂದ ಸಿದ್ರಾಮಯ್ಯ ಮತ್ತು ರಮ್ಯ ಸ್ಪಂದನ ಇಬ್ಬರೂ ಮೈನ್ ಡೋರ್ ತೆಗೀಲಿ ಅಂತ ವೆಯ್ಟ್ ಮಾಡ್ತ ಇದಾರೆ.) ಸಿದ್ರಾಮಯ್ಯ: ನೋಡ್ರಿ ಬಿಗ್ ಬಾಸು.. ಇದೇ ಕೊನೇ ಸತಿ ಹೇಳ್ತ ಇದೀನಿ. ಡೋರ್ ತೆಗುದ್ರೆ ಸರಿ, ಇಲ್ಲಾಂದ್ರೆ ಮನೆ ಒಳಗಿರೋ ಕಮಲಪಕ್ಷದೋರನ್ನೆಲ್ಲ ಗೋಡೆ ಪಕ್ಕ ಒಬ್ರ ಮೇಲೊಬ್ರು ಮಲಗಿಸಿಬುಟ್ಟು, ಅವ್ರನ್ನ ಹತ್ಕಂಡು ಕಾಂಪೋಂಡ್ ಹಾರಿ ವಂಟೋಯ್ತಿನಿ. ಈ ಗ್ರೇಟ್ ಎಸ್ಕೇಪ್ ಟೈಮಲ್ಲಿ ಯಡ್ಡಪ್ಪನೋರ ತಲೆ ಒಡದೋದ್ರೆ ನಾನ್ ರೆಸ್ಪಾನ್ಸಿಬಲಿಟಿ ತಗಳಕಾಯ್ಕಿಲ್ಲ.. ಅಷ್ಟೇ. ರಮ್ಯ ಸ್ಪಂದನ: ಸ್ಸರ್, ವೈ ಆರ್ ಯೂ ಟೇಕಿಂಗ್ ರಿಸ್ಕ್ ಇನ್ ದಿಸ್ ಏಜ್.. ಗೋಡೆ ಹತ್ತೋವಾಗ ನೀವೇನಾದ್ರೂ ಜಾರಿ ಬಿದ್ರೆ ಪಾಪ ಒಬ್ರ ಮೇಲೆ ಒಬ್ರು ಉದ್ದುದ್ದ ಮಲಗಿರೋ ಇವ್ರೆಲ್ಲ ಪೂರ್ ಗಯ್ಸ್ ಡೆಡ್ ಆಗೋಗ್ತರೆ. ಮೊದ್ಲೇ ನಿಮ್ದು ಮೀನು-ಕೋಳಿ ಫುಡ್. ಬಟ್ ಇವ್ರು ಹಾಗಲ್ಲ,, ಸೊಪ್ಪುಸೆದೆ-ಮರಗೆಣಸು ಮೂಲಂಗಿ ತಿನ್ನೋರು ಪೂರ್ ಫೆಲೋಸ್ ಅನ್ಯಾಯವಾಗಿ ಡೆಡ್ ಆಗೋಗ್ತಾರೆ ಸ್ಸರ್.. ಪ್ಲೀಸ್ ಡೋಂಟ್ ಡೂ ದಟ್. ಮುತಾಲಿಕ್ : (ಮೆಲ್ಲಗೆ ಸ್ವಿಮಿಂಗ್ ಫೂಲ್ ಬಳಿ ಇರೋ ಕೆಮೆರಾ ಬಳಿ ಬಂದು ಪಿಸುಗುಡುವರು) ಬಿಗ್ ಬಾಸ್.. ಈ ಸಿದ್ರಾಮಯ್ಯೋರು ಮತ್ತೆ ಆ ತರ್ಲೆಹುಡುಗಿ ಫಸ್ಟು ಇಲ್ಲಿಂದ ಹೋಗ್ಬೇಕು ಬಿಗ್ ಬಾಸ್. ನೀವು ಡೋರ್ ಓಪನ್ ಮಾಡ್ತೀರ, ಇಲ್ಲಾ ನಾನೇ ಮೈನ್ ಡೋರನ್ನ ನನ್ ಬುಲ್ಡೇಲಿ ಗುದ್ದಿ ಗುದ್ದಿ ಗುದ್ದಿ ಓಪೆನ್ ಮಾಡ್ಬೇಕ. ಬೇಗ ಹೇಳಿ. (ಕಮಲ ಪಕ್ಷದವರೆಲ್ಲರೂ ಒಂದು ಕಡೆಯಲ್ಲಿ ಜಮಾಯಿಸಿ ಇವರಿಬ್ರೂ ಯಾವಾಗ ಹೋಗ್ತಾರೋ ಅವಾಗ್ಲೇ ನಮಗೆ ನೆಮ್ದಿ ಎಂಬಂತೆ ಸಿದ್ರಾಮಯ್ಯ, ರಮ್ಯ ಸ್ಪಂದನ ಹೋಗುವುದನ್ನೇ ಕಾಯುತ್ತಿದ್ದಾರೆ.. ಈ ಉದ್ವೇಗ ತಡೆಯಲಾಗದೆ ಯಡ್ಡಪ್ಪನವರು ಕೋಭಕ್ಕನ ಎಡಗೈ ಬೆರಳುಗಳ ಉಗುರನ್ನು ಕಚ್ಚಿ ಕಚ್ಚಿ ನೆಲಕ್ಕೆ ಉಗುಳುತ್ತಿದ್ದಾರೆ. ಪ್ರಪಾತ ಸಿಂಹನು, ಇದ್ಯಾವುದರ ಪರಿವೆಯೂ ಇಲ್ಲದೆ ಬಿಗ್ ಬಾಸ್ ಈ ಹಿಂದೆ ಕೊಟ್ಟಿದ್ದ ಲಕ್ಷುರಿ ಬಜೆಟ್ ಟಾಸ್ಕ್ “ ಸೆಗಣಿ ಆಟ – ಬಗನಿ ಗೂಟ”ದಲ್ಲಿ ಗೆದ್ದಿದ್ದ ಚಿಕನ್ ಅನ್ನು ಯಾರಿಗೂ ಕಾಣದಂತೆ ಬೇಯಿಸುತ್ತಿದ್ದಾನೆ. ಇದರ ಘಮವು ಸಿದ್ರಾಮಯ್ಯನವರ ಮೂಗಿಗೆ ಬಡಿದಿದೆ.. ವಾಸನೆ ಹಿಡಿಯುತ್ತ ಬಂದ ಅವರು ಪ್ರತಾಪನೆದುರು ನಿಲ್ಲುತ್ತಾರೆ ) ಸಿದ್ರಾಮಯ್ಯ: ಪ್ರಪಾತು..ಯಾಕೋ ಮರಿ ಹಿಂಗೆ ಒಣಗೋಗಿದೀಯ.. ತುಂಬ ಸಣ್ಣ ಆಗೋಗಿದಿಯಲ್ಲೋ.. ಹೋಗಿ ಹೋಗಿ ಆ ಮೂಲಂಗಿ ಪಾರ್ಟಿನೋರ ಜೊತೆ ಸೇರ್ಕಂಡು ಹಿಂಗಾಗೋದಲ್ಲೋ ಕಂದ.. (ಪ್ರಪಾತನ ತಲೆ ನೇವರಿಸುತ್ತಾರೆ) ಪ್ರಪಾತ ಸಿಂಹ: ಈ ಡವ್ ಎಲ್ಲ ಬ್ಯಾಡ.. ಹೋಗಿ ತಟ್ಟೆ ತಗಬನ್ನಿ ಚಿಕನ್ ಹಾಕ್ತಿನಿ.. ಬೆಂದಿದೆಯಾ ಇಲ್ವಾ, ಉಪ್ಪು ಸರಿಯಾಗ್ ಹಿಡಿದಿದೆಯ ಇಲ್ವಾ ಅಂತ ಸ್ವಲ್ಪ ಹೇಳಿ.. ಸಿದ್ರಾಮಯ್ಯ : (ತಟ್ಟೆ ತೆಗೆದುಕೊಂಡು ಬಂದು ಚಿಕನ್ ಪೀಸ್ ಹಾಕಿಸಿಕೊಂಡು ತಿನ್ನುತ್ತ ಚೀಟಿರವಿಯತ್ತ ಪೀಸ್ ತೋರಿಸಿ) ಬೇಕೇನೋ.. ಲೆಗ್ ಪೀಸ್ ಐತೆ ಬಾರ್ಲ ತಿನ್ನುವಂತೆ.. ಚೀಟಿ ರವಿ : (ಯಡ್ಡಪ್ಪನ ಕಡೆಗೆ ನೋಡುತ್ತ) ಅಣ್ಣಾ ಬಾಯಲ್ಲಿ ಜೊಲ್ ಕಿತ್ಕಂಡ್ ಬತ್ತಾದೆ.. ಹಿಂಗೋಗಿ ಹಂಗ್ ಬತ್ತಿನಿ.. ಒಂದೇ ಒಂದ್ ಪೀಸ್ ತಿಂದು ಅಲ್ಲೇ ಸಿದ್ರಾಮಯ್ಯೋರಿಗೆ ಧಿಕ್ಕಾರ ಕೂಗ್ಬುಟ್ಟು ಬತ್ತಿನಿ.. ಯಡ್ಡಪ್ಪ: ಯೂಸ್ಲೆಸ್ ಫೆಲೋ.. ಒಂದು ಲೆಗ್ ಪೀಸಿಗೆ ನನ್ ಮಾನ ಕಳಿಯೋಕೆ ಹೊರ್ಟಿದ್ದೀಯ.. ಈ ವೀಕ್ ನಾನು ಎಲಿಮಿನೇಟ್ ಆಗಿ ಹೋಗ್ತಿದ್ದಂಗೆ ಡೈರೆಕ್ಟಾಗಿ ಪಾರ್ಟಿ ಆಫೀಸಿಗೆ ಹೋಗಿ ನಿನ್ನ ಪಕ್ಷದಿಂದ ಉಚ್ಚಾಟನೆ ಮಾಡ್ತೀನಿ.. ಏ ಪ್ರಪಾತು.. ನಾವೆಲ್ಲ ಇಲ್ಲಿ ಒಗ್ಗಟ್ಟಾಗಿದ್ರೆ ನೀನು ಹೋಗಿ ಅಲ್ಲಿ ಕೋಳಿ ಬೇಯಿಸ್ಕೊಂಡು ಕುಂತಿದ್ದೀಯ.. ಬಾ ಈ ಕಡೆ ನಾನ್ ಸೆನ್ಸ್ ಫೆಲೋ.. ಸಿದ್ರಾಮಯ್ಯ: ಮೂಳೆ ಕಡಿಯೋವೆಲ್ಲ ಹೋಗಿ ಆ ಮೂಲಂಗಿ ಪಾರ್ಟಿ ಸೇರ್ಕಂಡು ಹಾಳಾಗೋದೊ.. ಪ್ರಪಾತ..ಹೋಗೋ ನಿಮ್ ಬಾಸ್ ಕರೀತಾವ್ನೆ.. ನೀನು ಹೋಗ್ಲಿಲ್ಲ ಅಂದ್ರೆ ನಿನ್ನೂ ಪಾರ್ಟಿಯಿಂದ ಒದ್ದೋಡಿಸ್ತನೆ ಹೋಗೋ.. ಮಕದ್ ಮೇಲೆ ಸುರೀಬೇಕಂತೆ.. ಬರೀ ಗ್ರೇವಿ ತಗಂಡೋಗು, ಪೀಸೆಲ್ಲ ನನ್ ತಟ್ಟೇಗ್ ಹಾಕು. ಪ್ರಪಾತ್ ಸಿಂಹ: ಹೋಗಿ ಸಾ. ನಿಮ್ಗೆ ಯಾವಾಗ್ಲೂ ತಮಾಸೆನೆ.. ಬೇಯಿಸಿದ್ ಚಿಕನ್ನೆಲ್ಲ ಅನ್ಯಾಯವಾಗಿ ಆಪೊಜಿಷನ್ ಪಾರ್ಟಿ ಪಾಲಾಗೋಯ್ತು. (ಕಣ್ಣೊರೆಸಿಕೊಂಡು ಹೋಗುವನು) ರಮ್ಯ ಸ್ಪಂದನ: (ಟಂಗುಟಂಗನೆ ನೆಗೆಯುತ್ತ ಬಂದು ಸಿದ್ರಾಮಯ್ಯನೋರ ಪಕ್ಕ ಕುಳಿತು) ವ್ಹಾವ್.. ಗ್ರೇಟ್.. ನಂಗೊಂದ್ ಪ್ಲೇಟ್ ಚಿಕನ್ ಹಾಕಿ ಸ್ಸರ್.. ( ಚಿಕನ್ ಹಾಕಿಸಿಕೊಂಡು ಕೋಭಕ್ಕನ ಕಡೆಗೆ ನೋಡುತ್ತ ಚಿಕನ್ ಬೇಕ ಎಂದು ಸನ್ನೆ ಮಾಡುತ್ತ, ತಿನ್ನುವರು) ಯಡ್ಡಪ್ಪ: ರೀ ಶೆಟ್ಟರ್.. ಬನ್ರೀ ಇಲ್ಲಿ.. ಆ ಬಿಗ್ ಬಾಸ್ ಎಲ್ ಸತ್ತೋದ್ನೋ ಹೋಗಿ ನೋಡ್ಕ ಬನ್ರಿ.. ಜಲ್ದಿ ಬಂದು ಇವರಿಬ್ರನ್ನೂ ಈಚೆ ಕಳಿಸೋಕೆ ಹೇಳ್ರಿ.. ಮನೆ ಇಡೀ ಚಿಕನ್ ಗಬ್ಬುನಾತ ಹೊಡೆಸಿಕೊಂಡು ಕುಂತಿದಾರೆ. ಹೋಗ್ರಿ ಬೇಗ ಆ ಬಿಗ್ ಬಾಸ್ ಮಕ್ಕುಗುದು ಕರ್ಕೊಂಡು ಬನ್ರಿ.. ಗೆಟೌಟ್. ಗಗದೀಶ್ ಶೆಟ್ಟರ್ : (ಕೆಮೆರಾ ಬಳಿ ಹೋಗಿ ನಿಂತು ತಲೆ ಕೆರೆದುಕೊಳ್ಳುತ್ತ..) ಬಿಗ್ ಬಾಸ್ ಎಲ್ಲೋಗಿದೀರ.. ಜಲ್ದಿ ಬನ್ನಿ.. ಯಡ್ಡಣ್ಣೋರು ನಂಗ್ ಉಗೀತಾವ್ರೆ.. (ಅಷ್ಟರಲ್ಲಿ ಬಿಗ್ ಬಾಸ್ ಧ್ವನಿ ಕೇಳುವುದು) ಬಿಗ್ ಬಾಸ್ : ಮನೆಯ ಎಲ್ಲರೂ ಗಮನವಿಟ್ಟು ಕೇಳಿ. ಯಾರನ್ನಾದರೂ ಹೊರ ಹಾಕಬೇಕೆಂದರೆ ಅವರು ಏನಾದರೂ ತಪ್ಪು ಮಾಡಿರಬೇಕು. ಸಿದ್ರಾಮಯ್ಯನವರು ಯಾವ ತಪ್ಪು ಮಾಡದೆ ಇರುವುದರಿಂದ ಅವರನ್ನು ಮನೆಯಿಂದ ಹೊರಗೆ ಕಳಿಸಲು ಬಿಗ್ ಬಾಸ್ ಅನುಮತಿ ಇರುವುದಿಲ್ಲ. ಯಡ್ಡಪ್ಪನವರು ಆ ಥರದ ದುರಾಸೆಗಳನ್ನು ಇಟ್ಟುಕೊಳ್ಳಬಾರದು ಎಂದು ಬಿಗ್ ಬಾಸ್ ತಿಳಿಸಲು ಇಚ್ಚಿಸುತ್ತಾರೆ. ಸಿದ್ರಾಮಯ್ಯ: ಹಂಗಂತೀಯ ಮಗಳೆ.. ನಂಗೂ ಹಂಗೇ ಅನಿಸ್ತ ಇದೆ. ಇದ್ದುಬುಡನ ಬುಡು. ಈ ಮಸ್ಸೊಪ್ಪು ಗಿರಾಕಿಗಳಿಗೆಲ್ಲ ಒಂದ್ ರವಂಡು ಆಟ ತೋರಿಸ್ತಿನಿ. ಬಿಗ್ ಬಾಸ್ ನಾವ್ ಹೋಗಲ್ಲ ಬಿಗ್ ಬಾಸ್. ಕ್ರಾಂತಿ ಕ್ಯಾನ್ಸಲ್. ಯಡ್ಡಪ್ಪ : ಏ.. ಕೋಭಾ..ಇಷ್ಟೊತ್ತಲ್ಲಿ ಎಂಥದು ನಿಂದು ಗಿಟಾರ್ ನುಡಿಸೋ ಖಾಯಿಲೆ.. ಈ ಸಿದ್ರಾಮಯ್ಯ-ರಮ್ಯ ಸ್ಪಂದನ ಇಬ್ರೂ ತೊಲಗಿದ್ರು ಅಂತ ಖುಷಿಯಾಗಿದ್ದೆ. ಮತ್ತೆ ರಿಟರ್ನ್ ಆಫ್ ದಿ ಡ್ರಾಗನ್ ಆಗೋಗಿದೆ. ನನ್ ಸಂಕಟ ನಾನು ಯಾರಿಗೆ ಹೇಳ್ಳಿ. ಆ ಹರಾಮಿ ಬಿಗ್ ಬಾಸ್ ನೋಡಿದ್ರೆ ಯಾವಾಗ್ಲು ನಮಗೇ ಪನಿಶ್ಮೆಂಟ್ ಕೊಡ್ತಾನೆ. ಯೂಸ್ಲೆಸ್ ಫೆಲೋ.. ಅಂದಂಗೆ ಹೇಳೋದು ಮರ್ತಿದ್ದೆ.. ನನ್ ಪಿಲ್ಲೋ ಹರಿದೋಗಿತ್ತು ಅದನ್ನೊಂಚೂರು ಹೊಲೆದುಕೊಡು. ಕೋಭಕ್ಕ: ಥೋ ಈ ಕಿವುಡು ಪತ್ಥರ್ ಕಟ್ಕಂಡು ನಂಗ್ ಬಾಳಕ್ಕಾಗಲ್ಲ.. ನಾನೊಂದ್ ಹೇಳಿದ್ರೆ ಇದೊಂದ್ ಹೇಳ್ತದೆ. ನಂಗೆ ಜೀವನದಲ್ಲಿ ಜಿಗುಪ್ಸೆ ಬತ್ತಾ ಇದೆ. ನಂಗ್ ತಲೆಕೆಟ್ಟೋಗಿದೆ. ಯಾವ್ದಾರ ಕೆರೆಗೋ ಬಾವೀಗೋ ಬಿದ್ ಬಿಡ್ತೀನಿ.. ಯಡ್ಡಪ್ಪ: ಹೇ ಅನ್ ಎಜುಕೇಟೆಡ್ ವುಮೆನ್.. ನಿಂಗೋಸ್ಕರ ಅಂತ ಸ್ಪೆಷಲ್ಲಾಗಿ ಕೆರೆ ಬಾವಿ ಕಟ್ಟಿಸಿಕೊಡೋಕೆ ಬಿಗ್ ಬಾಸ್ ಗೇನು ಹುಚ್ಚು ಹಿಡಿದಿದ್ಯಾ..? ಅಲ್ಲಿ ಸ್ವಿಮ್ಮಿಂಗ್ ಫೂಲ್ ಇದೆ, ಬೇಕಿದ್ರೆ ಹೋಗಿ ಬೀಳು. ಒಬ್ಳೇ ಬೀಳು. ಜೊತೆಲಿ ಪ್ರಪಾತನ್ನ ಕರ್ಕೊಂಡ್ ಬಿದ್ರೆ ಪರಿಣಾಮ ನೆಟ್ಟಗಿರಲ್ಲ ಹೇಳಿದೀನಿ. ಅವ್ನು ಮೊದ್ಲೇ ಸರಿ ಇಲ್ಲ. ಅವ್ನ ಜೊತೆ ಹುಷಾರಾಗಿರು. (ಅಷ್ಟರಲ್ಲಿ ಬಿಗ್ ಬಾಸ್ ಧ್ವನಿ ಕೇಳುವುದು) ಗಗದೀಶ್ ಶೆಟ್ಟರ್: ಈ ವಯ್ಯಂಗೇನು ಮಾಡಕ್ ಕೇಮೆ ಇಲ್ಲ.. ಅರ್ಧ ಗಂಟೆಗೊಂದ್ಸಲ ಲಿವಿಂಗ್ ಏರಿಯಾಗ್ ಬಾ, ಲಿವಿಂಗ್ ಏರಿಯಾಗ್ ಬಾ ಅಂತ ಬಡ್ಕೊತ ಇರ್ತನೆ.. ಟಾಸ್ಕ್ ಆಡಿ ಆಡಿ ಸುಸ್ತಾಗಿ ಹಗಲೊತ್ತಲ್ಲಿ ಮುತಾಲಿಕ್ ಸೊಂಟದ ಮೇಲೆ ಕಾಲಾಕ್ಕೆಂಡು ಒಂದೊತ್ತು ಮಲಗಂಗಿಲ್ಲ “ ಚೋಲಿ ಕೇ ಪೀಛೆ ಕ್ಯಾ ಹೈ, ಚೋಲಿ ಕೆ ಪೀಛೆ” ಸಾಂಗ್ ಹಾಕಿ ಪ್ರಾಣ ತಿಂತಾನೆ. ಬಿಗ್ ಬಾಸ್ : ಗಗದೀಶ್ ಶೆಟ್ಟರ್..ನೀವು ಈ ವಾರ ನೇರವಾಗಿ ನಾಮಿನೇಟ್ ಆಗಿದ್ದೀರಿ.. ಇನ್ನುಮುಂದೆ ನೀವು ಬಿಗ್ ಬಾಸ್ ಗೆ ಮರ್ಯಾದೆ ಕೊಡದೆ ಮಾತನಾಡದೆ ಇದ್ದರೆ, ನೀವು ಸ್ನಾನಕ್ಕೆ ಹೋದಾಗ ಬಾತ್ ರೂಮಿನ ಒಳಗೆ ಒಂದು ರಹಸ್ಯ ಕ್ಯಾಮೆರಾ ಒಂದನ್ನು ಇರಿಸಲಾಗುತ್ತದೆ. ನೀವು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಆ ಅಶ್ಲೀಲ ವಿಡಿಯೋವನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಲಾಗುತ್ತದೆ ಎಂದು ಬಿಗ್ ಬಾಸ್ ಎಚ್ಚರಿಸುತ್ತಾರೆ. (ಎಲ್ಲರೂ ಬಂದು ಲಿವಿಂಗ್ ಏರಿಯಾ ಸೋಫಾ ಮೇಲೆ ಕುಳಿತಿದ್ದಾರೆ. ಸಿದ್ರಾಮಯ್ಯ ಮತ್ತು ರಮ್ಯ ಸ್ಪಂದನ ಇನ್ನೂ ಚಿಕನ್ ಖಾಲಿ ಮಾಡಿಲ್ಲ. ಸಿದ್ರಾಮಯ್ಯನವರು ತಾವು ತಿಂದ ಚಿಕನ್ ಲೆಗ್ ಪೀಸ್ ಮೂಳೆಯೊಂದನ್ನು ಹಿಂದಿನಿಂದ ಗುರಿಯಿಟ್ಟು ಯಡ್ಡಪ್ಪನವರ ಬುರುಡೆಗೆ ಗುರಿಯಿಟ್ಟು ಹೊಡೆಯುತ್ತಾರೆ. ಅದು ಯಡ್ಡಪ್ಪನವರ ತಲೆಗೆ ಬಿದ್ದು ಅಲ್ಲಿಂದ ಬೌನ್ಸ್ ಆಗಿ ಮುತಾಲಿಕ್ ಶರ್ಟಿನೊಳಗೆ ಬೀಳುತ್ತದೆ.. ಮುತಾಲಿಕ್ ಕೋಳಿಯ ಮೂಳೆಯು ಶರ್ಟಿನೊಳಗೆ ಹೋಗಿದ್ದರಿಂದ ಗಾಬರಿಗೊಂಡು ಶರ್ಟು ಒದರುತ್ತ ಕುಣಿದಾಡತೊಡಗುತ್ತಾರೆ.. ರಮ್ಯ ಸ್ಪಂದನ ಆ ಕುಣಿತಕ್ಕೆ ತಕ್ಕಂತೆ ಒಂದು ಹಾಡು ಹೇಳತೊಡಗುತ್ತಾರೆ, ಪ್ರಪಾತನು ಚಪ್ಪಾಳೆ ಬಡಿಯುತ್ತ ಮ್ಯೂಸಿಕ್ ಕೊಡುತ್ತಿದ್ದಾನೆ) ರಮ್ಯ ಸ್ಪಂದನ: ಮೈ ನೇಮ್ ಈಸ್ ಶೀಲಾ.. ಶೀಲಾ ಕೀ ಜವಾನಿ, ಆಮ್ ಟೂ ಸೆಕ್ಸಿ ಫಾರ್ ಯೂ, ಮೇ ತೆರೆ ಹಾಥ್ ನಾ ಆನೀ.. ನೊನೊನೊನೊ ಶೀಲಾ, ಶೀಲಾ ಕೀ ಜವಾನಿ, ಆಮ್ ಟೂ ಸೆಕ್ಸಿ ಫಾರ್ ಯೂ, ಮೇ ತೆರೆ ಹಾಥ್ ನಾ ಆನೀ.. ಯಡ್ಡಪ್ಪ (ಬುರುಡೆ ತಡಕಿಕೊಳ್ಳುತ್ತ) ಬಿಗ್ ಬಾಸ್ ಸಿದ್ರಾಮಯ್ಯನವರು ಬೇಕಿದ್ರೆ ಸೈದ್ಧಾಂತಿಕವಾಗಿ ಅಟ್ಯಾಕ್ ಮಾಡಲಿ, ಅದು ಬಿಟ್ಟು ಹೀಗೆಲ್ಲ ಚಿಕನ್ ಲೆಗ್ ಪೀಸ್ನಲ್ಲಿ ಅಟ್ಯಾಕ್ ಮಾಡೋದನ್ನ ನಾನು ಒಪ್ಪೋದಿಲ್ಲ. ಸಿದ್ರಾಮಯ್ಯೋರಿಗೆ ಶಿಕ್ಷೆ ಕೊಡಿ, ಇಲ್ಲಾಂದ್ರೆ ಇವತ್ತಿಂದ ನಾನು ಸ್ನಾನ ಮಾಡಲ್ಲ, ಹಲ್ಲುಜ್ಜಲ್ಲ, ತಲೆ ಬಾಚಲ್ಲ, ಒಂದೇ ಒಂದ್ ತೊಟ್ಟು ಸೆಂಟೂ ಹಾಕ್ಕಳಲ್ಲ. ಸಿದ್ರಾಮಯ್ಯ : ಅಮ್ಮಿಕಂಡ್ ಕುಂತ್ಕಳಯ್ಯ ಯಡ್ಡಪ್ಪ ಕಂಡಿದೀನಿ, ಒಹೊಹೊಹೊ.. ಏನ್ ಬಿಗ್ ಬಾಸು ಇವ್ರ ಚಿಗಪ್ಪನ ಮಗ ಇವ್ನು ಹೇಳಿದ್ನೆಲ್ಲ ಕೇಳಕೆ.. ಯಾವಾಗ್ ನೋಡಿದ್ರು ವೈಟಂಡ್ ವೈಟ್ ಸಲ್ಟು ಪ್ಯಾಂಟು ಹಾಕ್ಕಂಡ್ ಒಳ್ಳೆ ಮೆಗ್ಗಾನ್ ಆಸ್ಪತ್ರೆ ನರ್ಸ್ ಥರ ಓಡಾಡ್ತ ಇರ್ತೀಯ.. ಬೇರೆ ಬಟ್ಟೆ ಗತಿ ಇಲ್ವೇನ್ರಿ ನಿಮ್ಗೆ? ನೀವು ಹಲ್ಲುಜ್ಜಿದ್ರೆಷ್ಟು ಬಿಟ್ರೆಷ್ಟು, ಅದ್ರಿಂದ ಎಡವಟ್ಟಾಗದು ಕೋಭಕ್ಕಂಗೇ ಹೊರತು ನಂಗಲ್ಲ. ಏನು? ತಲೆ ಬಾಚಲ್ವ.. ಕೂದಲೇ ಇಲ್ವಲ್ರೀ ತಲೇಲಿ.. ಬಾಚಣಿಗೆ ತಗಂಡು ತಲೆ ಬಾಚಕೋದ್ರೆ ಬರೀ ಬುರುಡೆ ಸಿಕ್ಕಿಬಿಟ್ಟು ಬುಲ್ಡೇಲಿ ರಕ್ತ ಬಂದ್ರೆ ಕಷ್ಟ.. ತಲೆ ಬಾಚಕೆಲ್ಲ ಹೋಗ್ಬೇಡಿ. ನನ್ ಹೇರ್ ಸ್ಟೈಲ್ ನೋಡ್ರಿ ಹೆಂಗಿದೆ ಅಂತ.. ಪೆಹ್ಹೆಹ್ಹೆಹ್ಹೆಹ್ಹೆಹ್ಹೇ.. (ಸ್ಟೈಲಾಗಿ ತಲೆಗೂದಲು ಸವರಿಸಿಕೊಳ್ಳುವರು) ಬಿಗ್ ಬಾಸ್ : ಸದ್ದು. ಈ ವಾರದ ಲಕ್ಷುರಿ ಬಜೆಟ್ ಟಾಸ್ಕ್ ವಿಶೇಷವಾಗಿದೆ. ಎಲ್ಲರೂ ತಮ್ಮ ತಮ್ಮ ಫಸ್ಟ್ ಲವ್ ಸ್ಟೋರಿಯನ್ನು ಬಿಗ್ ಬಾಸ್ ಎದುರು ಹೇಳಬೇಕು. ಬಿಗ್ ಬಾಸ್ : ಸಿದ್ರಾಮಯ್ಯನವರೇ.. ಯಾರನ್ನೂ ಅಂಡರ್ ಎಸ್ಟಿಮೇಟ್ ಮಾಡಬಾರದು. ಇಲ್ಲಿರುವ ಎಲ್ಲರಿಗೂ ಲವ್ ನ ಅನುಭವ ಆಗಿದೆ. ಹಾಗೆಯೇ ಮುತಾಲಿಕ್ ಅವರಿಗೂ ಆಗಿದೆ. ಅದನ್ನು ಅವರು ಬಿಗ್ ಬಾಸ್ ಮನೆಗೆ ಬರುವಾಗಲೇ ನಮಗೆ ತಿಳಿಸಿ ಬಂದಿದ್ದಾರೆ. ಬಾಗಲಕೋಟೆಯ ಹಾಲಿನಡೈರಿಯಲ್ಲಿ ಮುತಾಲಿಕರು ಒಂದು ಲೀಟರ್ ಹಾಲಿಗೆ ಒಂದು ಹಂಡೆ ನೀರು ಬೆರೆಸುವ ಜಾಬ್ ಮಾಡುತ್ತಿದ್ದ ಸಮಯದಲ್ಲಿ ಅವರಿಗೆ ಫಸ್ಟ್ ಲವ್ ಆಗಿದೆ. ಅದನ್ನು ಅವರೇ ಹೇಳಿಕೊಳ್ಳುತ್ತಾರೆ. ನಿಮ್ಮ ನಿಮ್ಮ ಲವ್ ಸ್ಟೋರಿಗಳನ್ನು ನೀವಿನ್ನು ಪ್ರೆಸೆಂಟ್ ಮಾಡಬಹುದು. (ಪ್ರಪಾತ ಸಿಂಹ ಎರಡೂ ಕೈಯ ಬೆರಳುಗಳನ್ನು ಎಣಿಸಿಕೊಳ್ಳುತ್ತಿದ್ದಾನೆ, ಕೋಭಕ್ಕ ಕೈ ಬೆರಳು ಎಣಿಸಿದ್ದು ಮುಗಿದು ಕಾಲ್ಬೆರಳನ್ನೂ ಎಣಿಸುತ್ತಿರುವುದನ್ನು ನೋಡಿದ ಯಡ್ಡಪ್ಪನವರ ಎದೆಯೊಳಗೆ ಧಸಕ್ ಧಸಕ್ ಎಂಬ ಸೌಂಡು ಕೇಳಿಬರುತ್ತಿದೆ. ಮುತಾಲಿಕ್ ತಮ್ಮ ಕೇಸರಿಶಾಲನ್ನು ತಲೆಯ ಮೇಲೆ ಹಾಕಿಕೊಂಡು ಗಲ್ಲದ ಮೇಲೆ ಎರಡೂ ಕೈಯನ್ನಿಟ್ಟುಕೊಂಡು ಕುಳಿತಿದ್ದಾರೆ, ಸಿದ್ರಾಮಯ್ಯನವರು ನಂಗೆ ಎಲ್ಡಾಗವೆ ಲವ್ವು ಎಂದು ರಮ್ಯ ಸ್ಪಂದನ ಕಡೆಗೆ ಬೆರಳಿನಲ್ಲಿ ವಿಕ್ಟರಿ ಮಾರ್ಕ್ ತೋರಿಸುತ್ತಿದ್ದಾರೆ. ರಮ್ಯ ಸ್ಪಂದನ ನಾನೇಳಲ್ಲ, ಐ ಕಾಂಟ್ ಟೆಲ್ ದಟ್ ಆಲ್ ಇನ್ ಫ್ರಂಟ್ ಆಫ್ ದಿ ಕೆಮರಾ.. ದಟ್ಸ್ ಕೋರ್ ಪರ್ಸನಲ್ ನೋ ಎನ್ನುತ್ತಾರೆ. ಒಬ್ಬೊಬ್ಬರಾಗಿ ಬಂದು ತಮ್ಮ ಲವ್ ಸ್ಟೋರಿಗಳನ್ನು ಹೇಳಲು ಸಿದ್ದವಾಗುತ್ತಾರೆ. ಮೊದಲಿಗೆ ಮುತಾಲಿಕ್ ಎದ್ದು ಬರುತ್ತಾರೆ..) ಸಿದ್ರಾಮಯ್ಯ : ಹಯ್.. ಮುತಾಲಿಕ್ ಫೇಸಲ್ಲಿ ನಾಚ್ಕೆ ನೋಡ್ರಿ ನಾಚ್ಕೆನ. ಕೆನ್ನೆ ಎಲ್ಲ ರೆಡ್ ರೆಡ್ ಆಗೋಗಿದೆ. ಅಲ್ ಕಣಯ್ಯ, ಲವ್ ಮಾಡಿದಿಯ.. ಹುಡುಗಿನ ಎತ್ತಾಕ್ಕಂಡ್ ಬಂದು ನಮಗೊಂದ್ ಮಾತೇಳಿದ್ರೆ, ನಮ್ ಸಾಂಗ್ಲಿಯಾನಂಗೆ ಒಂದ್ ಮಾತೇಳಿ ಪೊಲೀಸ್ ಪ್ರೊಟೆಕ್ಷನ್ ಕೊಡಿಸಿ ಶ್ರೀರಾಮುಲು ಮಾಡಿಸೋ ಸಾಮೂಹಿಕ ವಿವಾಹದಲ್ಲೇ ತಾಳಿ ಕಟ್ಟುಸ್ತಿದ್ನಲ್ಲ ಗುರುವೇ. ರಮ್ಯ ಸ್ಪಂದನ: (ಮುತಾಲಿಕ್ ಗೆ) ಅಂಕಲ್.. ನಿಮಗೆ ಲವ್ ಲವ್ ಆಗಿದ್ದು ಹುಡುಗಿ ಜೊತೆನೇ ಅಲ್ವಾ? ಯಾಕ್ ಕೇಳ್ತಿದೀನಿ ಅಂದ್ರೆ ನಿಮ್ ಥರ ಇರೋರು ಗಂಡಸರನ್ನೂ ಬಿಡದಂಗೆ ಲವ್ ಮಾಡ್ತಾರೆ ಅಂತ ಕೇಳಿದ್ದೆ. ದಟ್ಸ್ ವೈ ಆಮ್ ಆಸ್ಕಿಂಗ್.. ಮುತಾಲಿಕ್ : ಅದೊಂದು ಘನಘೋರ ದುರಂತ ಭಗ್ನ ಪ್ರೇಮಕಥೆ.. ನಾನವಾಗ ಹಾಲಿನ ಡೈರೀಲಿ ಮಿಲ್ಕ್ ಕಲೆಕ್ಷನ್ ಮಾಡ್ತ ಇದ್ದೆ. ಡೋಂಟ್ ಮಿಸಂಡ್ರಸ್ಟಾಂಡ್.. ಹಸುಗಳದ್ದು.. ಆವತ್ತೊಂದಿನ ನಮ್ ಡೈರಿ ಉತ್ತರ ದಿಕ್ಕಿನಲ್ಲಿದ್ದ ತೆಂಗಿನಮರದ ತುದೀ ಮೇಲೆ ಕುಳಿತಿದ್ದ ಕಾಗೆ ಒಂದು ಕುಹೂ ಕುಹೂ ಅಂತ ಕೂಗ್ತ ಇತ್ತು, ಇಳಿ ಸಂಜೆ ಹೊತ್ತದು. ಆ ಊರಲ್ಲಿ ಎಲ್ರೂ ನನ್ನ ಲಿಕ್ಕೂ ಲಿಕ್ಕೂ ಅಂತ ಮುದ್ದಾಗಿ ಕರೀತ ಇದ್ರು. ಆವತ್ತು ಮಿಡಲ್ ಏಜ್ ಸುಂದ್ರಿ ಒಬ್ಳು ಮೊದಲ್ನೆ ಸಲ ನನ್ನ “ ಮುತ್ತೂ..” ಅಂತ ಕರೆದ್ಳು.. ಕಣ್ಣೆತ್ತಿ ನೋಡ್ತೀನಿ.. ದೇವತೆಗೆ ವಯಸ್ಸಾದ್ರೆ ಹೇಗಿರ್ತಾರೋ ಅಂಥಾ ಸುಂದ್ರಿ ಆ ಆಂಟಿ. ಹೆಸರು ಬಸಕ್ಕ ಅಂತ.. ನಾನು ಅವ್ಳನ್ನ ನೋಡ್ದೆ. ಅವ್ಳೂ ನನ್ನನ್ನ ನೋಡಿದ್ಳು.. ನಾವಿಬ್ರೂ ಒಬ್ರುನ್ನೊಬ್ರು ನೋಡೋದ್ನ.. ಅವಳ ಗಂಡ ನೋಡ್ಬಿಟ್ಟ.. ಮುಂದೆ ನಡೆದಿದ್ದು.. ಯಾರೂ ಊಹಿಸಲಾಗದಿರೋ ಕಥೆ. ಲವ್ ಸ್ಟೋರಿ ಹೋಗಿ ಕ್ರೈಂ ಸ್ಟೋರಿ ಆಗೋಯ್ತು..
OSCAR-2019
1953ರಲ್ಲಿ ರಾಜ್ಯದ ವಿಧಾನಪರಿಷತ್ತಿನಲ್ಲಿ ನಡೆದ ಸದನದ ಗೌರವ, ಘನತೆಗಳನ್ನು ಹಾಗೂ ಪತ್ರಿಕಾ ಸ್ವಾತಂತ್ರ್ಯದ ಘನತೆ ಗೌರವಗಳನ್ನು ಎತ್ತಿ ಹಿಡಿಯಲು ನಡೆದ ಪ್ರಸಂಗವೊಂದನ್ನು ಸ್ಮರಿಸಬಯಸುತ್ತೇನೆ. ಆ ಕಾಲದಲ್ಲಿ ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ `ಸತ್ಯ~ ಎಂಬ ಪತ್ರಿಕೆಯೊಂದರಲ್ಲಿ ಲೇಖನವೊಂದು ಪ್ರಕಟವಾಯಿತು. ಈ ಲೇಖನವನ್ನು `ಡೆಕ್ಕನ್ ಹೆರಾಲ್ಡ್~ ಪತ್ರಿಕೆ ಪುನರ್ ಮುದ್ರಿಸಿತು. ಈ ಲೇಖನದ ವಿಚಾರ ವಿಧಾನಪರಿಷತ್ತಿನ ಸಭೆಯಲ್ಲಿ ಆಕ್ಷೇಪಣೆಗೆ ಗುರಿಯಾಯಿತು. ಪರಿಣಾಮವಾಗಿ ವಿಷಯವನ್ನು ವಿಧಾನಪರಿಷತ್ತಿನ ಹಕ್ಕು ಬಾಧ್ಯತಾ ಸಮಿತಿಗೆ ಕಳುಹಿಸಲಾಯಿತು. ಹಕ್ಕುಬಾಧ್ಯತಾ ಸಮಿತಿ ಈ ವಿಷಯವನ್ನು ಪರಿಶೀಲಿಸಿ, ಸಂಬಂಧಪಟ್ಟವರ ಸಮಜಾಯಿಷಿ ಕೇಳಿ, ಲೇಖನವನ್ನು ಪ್ರಕಟಣೆ ಮಾಡಿ ಸಭೆಯ ಗೌರವಕ್ಕೆ ಅವಮಾನ ಉಂಟುಮಾಡಿದ್ದಾರೆಂದು ತೀರ್ಮಾನಕ್ಕೆ ಬಂದು, ತಪ್ಪಿತಸ್ಥರನ್ನು ಸಭೆಗೆ ಕರೆಸಿ ವಾಗ್ದಂಡನೆ ವಿಧಿಸಬೇಕೆಂಬ ಶಿಫಾರಸು ಮಾಡಿತು. ವಿಧಾನಪರಿಷತ್ತು ಹಕ್ಕು ಬಾಧ್ಯತಾ ಸಮಿತಿಯ ಶಿಫಾರಸನ್ನು ಅಂಗೀಕರಿಸಿತು. ಈ ತೀರ್ಮಾನವನ್ನು ಅನುಸರಿಸಿ `ಸತ್ಯ~ ಪತ್ರಿಕೆಯ ಸಂಪಾದಕರು ಸಭೆಗೆ ಹಾಜರಾಗಿ ಲೇಖನ ಪ್ರಕಟಿಸಿದ್ದಕ್ಕಾಗಿ ವಿಷಾದವನ್ನು ವ್ಯಕ್ತಪಡಿಸುತ್ತಾರೆ. ಈ ಪ್ರಕರಣ ನಡೆದ ಕಾಲದಲ್ಲಿ ಪ್ರಸಿದ್ಧ ಪತ್ರಕರ್ತ ಪೋತನ್ ಜೋಸೆಫ್ ಅವರು `ಡೆಕ್ಕನ್ ಹೆರಾಲ್ಡ್~ ಸಂಪಾದಕರಾಗಿದ್ದರು. ಅವರು ವಿಧಾನಪರಿಷತ್ತಿನ ಮುಂದೆ ಹಾಜರಾಗಿ, ತಾವು ಪ್ರಕಟಿಸಿರುವುದಾದರೂ ಒಬ್ಬರು ಪ್ರಶ್ನೆಯೊಂದಕ್ಕೆ ಕೊಟ್ಟ ಉತ್ತರದ ಪ್ರಕಟಣೆ ಎಂದು ಭಾವಿಸಬೇಕೆಂದೂ ತಾವು ಸದನಕ್ಕೆ ಅವಮಾನ ಮಾಡಿಲ್ಲವೆಂದೂ ನಿವೇದಿಸಿಕೊಳ್ಳುತ್ತಾರೆಯೇ ವಿನಾ ವಿಷಾದ ವ್ಯಕ್ತಪಡಿಸುವುದಿಲ್ಲ. ಪೋತನ್ ಜೋಸೆಫ್ ಅವರು ಪತ್ರಿಕಾ ಸ್ವಾತಂತ್ರ್ಯದ ಗೌರವ-ಘನತೆಗಳನ್ನು ಎತ್ತಿಹಿಡಿದು ವಿಷಾದ ವ್ಯಕ್ತಪಡಿಸದೆ, ವಿಧಾನಪರಿಷತ್ತಿನ ವಾಗ್ದಂಡನೆ ಶಿಕ್ಷೆಯನ್ನು ಆಗಿನ ಸಭಾಪತಿ ಕೆ.ಟಿ. ಭಾಷ್ಯಂ ಅವರಿಂದ ಸ್ವೀಕರಿಸುತ್ತಾರೆ.
OSCAR-2019
ವಿಧಾನಪರಿಷತ್ತು `ಸತ್ಯ~ ಹಾಗೂ `ಡೆಕ್ಕನ್ ಹೆರಾಲ್ಡ್~ ಪತ್ರಿಕೆಗಳ ನಡತೆಯ ಬಗ್ಗೆ ತನ್ನ ವಿಚಾರ ವಿವೇಚನೆಯಲ್ಲಿ ಸಭೆಗೆ ಅವಮಾನ ಮಾಡಿದ್ದಾರೆಂದು ತೀರ್ಮಾನಕ್ಕೆ ಬಂತು. ಇದು ವಿಧಾನಪರಿಷತ್ತಿನ ಸ್ವಾತಂತ್ರ್ಯ ಹಾಗೂ ಹಕ್ಕಿಗೆ ಸಂಬಂಧಪಟ್ಟ ವಿಷಯ. ಹಾಗೂ ಅದು ಸದನದ ತೀರ್ಮಾನ. ಸಂಪಾದಕ ಪೋತನ್ ಜೋಸೆಫ್ ಅವರು, ನೀಡಿದ ವಿವರಣೆಯಾದರೂ ಏನನ್ನು ಹೇಳುತ್ತದೆ. ಅವರು ಯಾವ ಮೌಲ್ಯವನ್ನು ಪ್ರತಿಪಾದಿಸುತ್ತಾರೆ?ವಿಧಾನಮಂಡಲ ನನ್ನ ಅಭಿಪ್ರಾಯದ ರೀತ್ಯ ಜನತೆಯ ವಿಶ್ವಾಸ ಕಳೆದುಕೊಂಡಿರುವ ಕಾರಣ, ಹೊಸ ಚುನಾವಣೆ ನಡೆಸಲು ಅದನ್ನು ವಿಸರ್ಜಿಸಬೇಕು ಎಂದು ಮುದ್ರಿಸಲು ನನಗೆ ಸ್ವಾತಂತ್ರ್ಯವಿದೆ ಎಂಬುದು ಸಂಪಾದಕ ಪೋತನ್ ಜೋಸೆಫ್ ಅವರ ಸಮರ್ಥನೆ. ಪತ್ರಿಕಾ ಸ್ವಾತಂತ್ರ್ಯದ ಬಾವುಟವನ್ನು ವಿಧಾನಪರಿಷತ್ತಿನಂತಹ ಜನತಾ ಸದನದ ಮುಂದೆ ಎತ್ತರದಲ್ಲಿ ನಿಂತು ಹಾರಿಸಿದ ಈ ಪ್ರಕರಣ ನನ್ನ ದೃಷ್ಟಿಯಲ್ಲಿ ಐತಿಹಾಸಿಕ. ತಪ್ಪು ಮಾಡಿದ್ದೀರಿ ಎಂದು ತೀರ್ಮಾನ ಕೊಟ್ಟಾಗಲೂ ವಿಷಾದ ವ್ಯಕ್ತ ಮಾಡಲು ನಿರಾಕರಿಸಿದ್ದಕ್ಕಾಗಿ ವಿಧಾನಪರಿಷತ್ತಿನ ವಾಗ್ದಂಡನೆ ವಿಧಿಸಿದ್ದು ಹಾಗೂ ಸಂಪಾದಕರೊಬ್ಬರು ಪತ್ರಿಕಾ ಸ್ವಾತಂತ್ರ್ಯವನ್ನು ಪಾಲಿಸಿ ಸಮರ್ಥಿಸಿಕೊಂಡಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಾರ್ಯವೈಖರಿಗೆ ಸಂಬಂಧಿಸಿದಂತೆ ಪರಸ್ಪರ ಗೌರವಗಳ ಹಿನ್ನೆಲೆಯಲ್ಲಿ ಶಾಸಕಾಂಗ ಹಾಗೂ ಪತ್ರಿಕಾರಂಗ ತಮ್ಮ ತಮ್ಮ ಅಧಿಕಾರ ಹಾಗೂ ಘನತೆಗಳಿಗೆ ಸಂಬಂಧಿಸಿದಂತೆ ಕೈಗೊಂಡ ತೀರ್ಮಾನಗಳನ್ನು ಅತ್ಯಂತ ಘನತೆಯ ಮಾರ್ಗದಲ್ಲಿ ಕಾರ್ಯರೂಪಕ್ಕೆ ತಂದ ಅಪರೂಪದ ಘಟನೆಯಿದು.
OSCAR-2019
ಕ್ರಿಕೆಟ್ ಆಟದಲ್ಲಿ ಬ್ಯಾಟಿಂಗ್, ಬೌಲಿಂಗ್ ಅಷ್ಟೇ ಅಲ್ಲದೇ ಕ್ಷೇತ್ರರಕ್ಷಣೆಗೂ ಅದರದೇ ಆದ ಮಹತ್ವವಿದೆ. ಕ್ಯಾಚಸ್ ವಿನ್ ಮ್ಯಾಚಸ್ ಅನ್ನುವ ಮಾತೊಂದಿದೆ. ಪಂದ್ಯವೊಂದನ್ನು ಗೆಲ್ಲಬೇಕಾದರೆ ಅದ್ಭುತ ಕ್ಯಾಚ್ ಗಳು ನೆರವಾಗಬಲ್ಲವು. ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ ಟೂರ್ನಿಯಲ್ಲಿ ಮೆಲ್ಬರ್ನ್ ಸ್ಟಾರ್ಸ್ ಹಾಗೂ ಅಡಿಲೇಡ್ ಸ್ಟ್ರೈಕರ್ಸ್ ನಡುವಿನ ಪಂದ್ಯದಲ್ಲಿ ಇಬ್ಬರು ಫೀಲ್ಡರ್ ಗಳು ಸೇರಿ ಆಶ್ಚರ್ಯಕರ ರೀತಿಯಲ್ಲಿ ಕ್ಯಾಚ್ ಪಡೆದಿದ್ದಾರೆ. ರಾಶಿದ್ ಖಾನ್ ಎಸೆತದಲ್ಲಿ ದ್ವೇನ್ ಬ್ರಾವೊ ಚೆಂಡನ್ನು ಕವರ್ ಕ್ಷೇತ್ರದಲ್ಲಿ ಬಾರಿಸಿದ್ದಾರೆ. ಓಡೋಡಿ ಬಂದ ಬೆನ್ ಲಾಫ್ಲಿನ್ ಸಿಕ್ಸರ್ ಹೋಗುವ ಚೆಂಡನ್ನು ಮರಳಿ ಮೈದಾನದೊಳಗೆ ಎಸೆದಿದ್ದಾರೆ. ಆಗ ಜೇಕ್ ವೆದರಾಲ್ಡ್ ಚೆಂಡನ್ನು ತಮ್ಮ ವಶಕ್ಕೆ ಪಡೆದು ಕ್ಯಾಚನ್ನು ಪೂರ್ಣಗೊಳಿಸಿದರು.
OSCAR-2019
ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಹೃದಯವೂ ಒಂದಾಗಿದ್ದರೂ ಅತಿ ಕಡಿಮೆ ಕಾಳಜಿಯನ್ನು ಪಡೆಯುವ ಅಂಗವೂ ಆಗಿದೆ. ಏಕೆಂದರೆ ನಾವು ಅರಿವಿದ್ದೂ ಅನಾರೋಗ್ಯಕರ ಆಹಾರ ಸೇವಿಸುವ ಮೂಲಕ ಹೃದಯದ ಮೇಲಿನ ಭಾರವನ್ನು ಹೆಚ್ಚಿಸುತ್ತೇವೆ. ವಿಶೇಷವಾಗಿ ಕೊಬ್ಬು ಹೆಚ್ಚಿರುವ ಆಹಾರಗಳ ಸೇವನೆಯಿಂದ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಎಂಬ ಜಿಡ್ಡಿನ ಪ್ರಮಾಣ ಹೆಚ್ಚುತ್ತಾ ಕವಲು ಮತ್ತು ತಿರುವುಗಳಿರುವಲ್ಲೆಲ್ಲಾ ಒಳಭಾಗದಲ್ಲಿ ಅಂಟಿಕೊಂಡು ಇಲ್ಲಿನ ವ್ಯಾಸವನ್ನು ಕಿರಿದಾಗಿಸಿ ರಕ್ತಸಂಚಾರಕ್ಕೆ ಅಡ್ಡಿಪಡಿಸುತ್ತವೆ. ಈ ರಕ್ತವನ್ನು ಈ ಕಿರಿದಾದ ದಾರಿಯಲ್ಲಿ ಮುಂದೆ ಸಾಗಿಸಲು ಹೃದಯಕ್ಕೆ ಹೆಚ್ಚಿನ ಒತ್ತಡದಲ್ಲಿ ರಕ್ತವನ್ನು ನೂಕಬೇಕಾಗುತ್ತದೆ. ಇದೇ ಅಧಿಕ ಹೃದಯದೊತ್ತಡ. ಇಂದಿನ ದಿನಗಳಲ್ಲಿ ಹದಿನಂಟರಿಂದ ಇಪ್ಪತ್ತನಾಲ್ಕು ವಯಸ್ಸಿನ ಯುವಕರ ಪೈಕಿ ಅರ್ಧದಷ್ಟು ಯುವಕರಲ್ಲಿ ಕನಿಷ್ಟ ಒಂದಾದರೂ ಹೃದಯಸಂಬಂಧಿ ತೊಂದರೆ ಇದ್ದೇ ಇರುತ್ತದೆ. ಉದಾಹರಣೆಗೆ ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ ಅಥವಾ ಅನಾರೋಗ್ಯಕರ ಆಹಾರ ಸೇವನೆ. ಇಪ್ಪತ್ತರ ಹರೆಯದಲ್ಲಿ ಹೃದಯದ ಒತ್ತಡ ಸಾಮಾನ್ಯಕ್ಕಿಂತ ಕೊಂಚವೇ ಹೆಚ್ಚಿದ್ದರೂ ಮುಂದಿನ ವರ್ಷಗಳಲ್ಲಿ ಹೃದಯನಾಳಗಳು ಒಳಗಿನಿಂದ ಕಟ್ಟಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಚಿಕ್ಕವಯಸ್ಸಿನಲ್ಲಿಯೇ ಉತ್ತಮ ಆಹಾರ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಹೃದಯದ ಮೇಲೆ ಒತ್ತಡವನ್ನು ಹೇರದೇ ಉತ್ತಮ ಆರೋಗ್ಯ ಹಾಗೂ ದೀರ್ಘಾಯಸ್ಸನ್ನು ಪಡೆಯಬಹುದು. ಚಿಕ್ಕ ವಯಸ್ಸಿನಿಂದಲೇ ಕೆಲವು ಆಹಾರಗಳನ್ನು ನಿಯಮಿತವಾಗಿ ಸೇವಿಸುತ್ತ ಬರುವ ಮೂಲಕ ಮುಂದಿನ ದಿನಗಳಲ್ಲಿ ಉತ್ತಮವಾದ ಆರೋಗ್ಯ ಪಡೆಯಬಹುದು ಹಾಗೂ ಹೃದಯಸಂಬಂಧಿ ತೊಂದರೆಗಳ ಸಾಧ್ಯತೆಯನ್ನು ಕಡಿಮೆಯಾಗಿಸಬಹುದು. ಈ ಆಹಾರಗಳು ಯಾವುದೆಂದು ನೋಡೋಣ... ಗಿಡಮೂಲಿಕೆಗಳು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇವುಗಳು ಉಪ್ಪಿಗಿಂತಲೂ ಹೆಚ್ಚಿನ ರುಚಿಯನ್ನು ಹೊಂದಿರುತ್ತದೆ. ಆದ್ದರಿಂದ ನಿಮ್ಮ ದಿನನಿತ್ಯದ ಆಹಾರಕ್ರಮದಲ್ಲಿ ದಾಲ್ಚಿನ್ನಿ ಪುಡಿ ಅಥವಾ ಖಾರದ ಮತ್ತು ಉಪ್ಪಿನಂಶವಿರುವ ಕೆಂಪು ಮೆಣಸಿನ ಪುಡಿ, ದಾಲ್ಚಿನ್ನಿ ಎಲೆ, ಬೆಳ್ಳುಳ್ಳಿಯ ಒಣ ಪುಡಿ, ಕಾಳುಮೆಣಸಿನ ಪುಡಿ, ಸೋಯಾ ಸಾಸ್, ಲಿಂಬೆರಸ, ಸೂರ್ಯಕಾಂತಿ ಬೀಜದ ತಿರುಳಿನ ಪುಡಿ ಮೊದಲಾದವುಗಳನ್ನು ಬಳಸಬಹುದು. ಹೃದಯಕ್ಕೆ ಅತ್ಯುತ್ತಮವಾದ ಎಣ್ಣೆ ಅಂದರೆ ತಣ್ಣನೆಯ ವಿಧಾನದಲ್ಲಿ ಹಿಂಡಿ ತೆಗೆದ (cold process) ಆಲಿವ್ ಎಣ್ಣೆ. ಇದರಲ್ಲಿರುವ ವಿವಿಧ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಹೃದಯದ ಒತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಒಟ್ಟಾರೆ ನಿಮ್ಮ ಅಡುಗೆ ಮನೆಯಲ್ಲಿ ಎಲ್ಲೆಲ್ಲಿ ಎಣ್ಣೆ ಬಳಕೆಯಾಗುತ್ತದೆಯೋ ಅಲ್ಲೆಲ್ಲಾ ಆಲಿವ್ ಎಣ್ಣೆಯನ್ನು ಬಳಸುವುದು ಉತ್ತಮ. ಕಡಿಮೆ ಕೊಬ್ಬಿನ ಪ್ರೋಟೀನ್ ನ್ನು ಒಳಗೊಂಡಿರುವ ಸಾಲ್ಮನ್ ನಲ್ಲಿ ಒಮೆಗಾ3 ಕೊಬ್ಬಿನಾಮ್ಲವು ಸಮೃದ್ಧವಾಗಿದೆ. ಸಾಲ್ಮನ್ ಅಥವಾ ಒಮೆಗಾ 3 ಕೊಬ್ಬಿನಾಮ್ಲವನ್ನು ಹೊಂದಿರುವ ಮೀನನ್ನು ವಾರದಲ್ಲಿ ಎರಡು ಸಲ ಸೇವನೆ ಮಾಡುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಬಿಳಿಯ ಬ್ರೆಡ್ ನಲ್ಲಿ ಇರುವುದಕ್ಕಿಂತ ಹೆಚ್ಚಿನ ನಾರಿನಾಂಶ, ವಿಟಮಿನ್ ಮತ್ತು ಖನಿಜಾಂಶವು ಈ ಬ್ರೆಡ್ ನಲ್ಲಿದೆ. ಹೃದಯದ ಆರೋಗ್ಯಕ್ಕೆ ಬಂದರೆ ಇದನ್ನು ಒಂದು ಸೂಪರ್ ಫುಡ್ ಎಂದು ಪರಿಗಣಿಸಬಹುದು. ನೋಡಲಿಕ್ಕೆ ಬಿಳಿಯ ಬಣ್ಣದ ಗೋಧಿಯಂತೆಯೇ ಇರುವ ಬಾರ್ಲಿ ಸಹಾ ಹೃದಯಕ್ಕೆ ಉತ್ತಮವಾದ ಆಹಾರವಾಗಿದೆ. ಬಾರ್ಲಿಯನ್ನು ತೊಳೆದು ತಣ್ಣೀರಿನಲ್ಲಿ ಇಡಿಯ ರಾತ್ರಿ ನೆನೆಸಿಟ್ಟ ನೀರು ಸಹಾ ಉತ್ತಮವಾಗಿದೆ. ನಿಮ್ಮ ಆಹಾರದಲ್ಲಿ ಬಾರ್ಲಿಯ ಖಾದ್ಯಗಳು ಸಾಕಷ್ಟಿರುವಂತೆ ನೋಡಿಕೊಳ್ಳಿ. ಬಾರ್ಲಿಯ ಸೂಪ್ ಮತ್ತು ಭಕ್ಷ್ಯಗಳನ್ನು ಆಗಾಗ ನಿಮ್ಮ ಆಹಾರದ ಒಂದು ಭಾಗವನ್ನಾಗಿಸಿ. ಇಡಿಯ ಗೋಧಿ ಉಪಯೋಗಿಸಿ ತಯಾರಿಸುವ ಹುಗ್ಗಿ ಮೊದಲಾದ ಸಿಹಿಗಳನ್ನು ಬಾರ್ಲಿ ಉಪಯೋಗಿಸಿಯೂ ತಯಾರಿಸಬಹುದು. ಕೊಂಚ ಅಂಟಾಗುವುದು ಹೆಚ್ಚು ಎನ್ನಿಸುವುದೇ ವಿನಃ ಪೋಷಕಾಂಶಗಳ ದೃಷ್ಟಿಯಿಂದ ಬಾರ್ಲಿ ಉತ್ತಮವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಬಾರ್ಲಿ ಪುಡಿಗಿಂತಲೂ ಬಾರ್ಲಿಯ ಕಾಳುಗಳೇ ಉತ್ತಮವಾಗಿವೆ. ಮೊಸರಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಗಳಿವೆ. ಆದರೆ ಜೊತೆಗೇ ಕೊಬ್ಬು ಸಹಾ ಇದೆ. ಹೃದಯಕ್ಕೆ ಮೊಸರಿನ ಮೊದಲ ಅಂಶಗಳು ಉತ್ತಮವಾದರೂ ಕೊಬ್ಬು ಉತ್ತಮವಲ್ಲ! ಈ ನಿಜವನ್ನು ಪರಿಗಣಿಸಿದ ಡೈರಿ ಸಂಸ್ಥೆಗಳು ಈಗ ಈ ಕೊಬ್ಬಿನ ಪ್ರಮಾಣವನ್ನು ಸಾಕಷ್ಟು ನಿವಾರಿಸಿ ಲೋ ಫ್ಯಾಟ್ ಅಥವಾ ಕಡಿಮೆ ಕೊಬ್ಬಿನ ರೂಪದಲ್ಲಿ ಮಾರಾಟ ಮಾಡುತ್ತಿವೆ. ಇದರಲ್ಲಿ ಸಕ್ಕರೆ ಬೆರೆಸದ ಮೊಸರನ್ನು ನಿಮ್ಮ ನಿತ್ಯದ ಆಹಾರದ ಒಂದು ಭಾಗವನ್ನಾಗಿಸುವ ಮೂಲಕ ಮೊಸರಿನ ಎಲ್ಲಾ ಆರೋಗ್ಯಕರ ಅಂಶಗಳನ್ನು ಪಡೆಯಬಹುದು. ಭಾರತದಲ್ಲಿ ಹೆಚ್ಚಿನವರು ಊಟದ ಬಳಿಕ ಸಿಹಿ ತಿನ್ನುವಂತಹ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಇದರಿಂದ ರಕ್ತದ ಗ್ಲೂಕೋಸ್ ಮಟ್ಟ ಹೆಚ್ಚಾಗಿ ಮಧುಮೇಹ ಕಾಣಿಸಿಕೊಳ್ಳಬಹುದು. ಸಿಹಿಯಲ್ಲಿ ಹೆಚ್ಚಿನ ಕೊಬ್ಬು ಮತ್ತು ಸಕ್ಕರೆ ಇರುವುದರಿಂದ ಇದು ನಿಮ್ಮನ್ನು ಹೃದಯದ ಕಾಯಿಲೆಯ ಅಪಾಯಕ್ಕೆ ಒಡ್ಡಬಹುದು. ನಮಗೆ ಗೊತ್ತಿರುವ ಹಾಗೆ ಮಧುಮೇಹವಿದ್ದವರಿಗೆ ಹೃದಯದ ತೊಂದರೆಯೂ ಇರುತ್ತದೆ. ಆದರೆ ಪ್ರತಿದಿನ ಒಂದು ಲೋಟ ದಾಳಿಂಬೆ ರಸವನ್ನು ಕುಡಿಯುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿರಿಸಬಹುದು ಹಾಗೂ ತನ್ಮೂಲಕ ಹೃದಯದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ದಾಳಿಂಬೆಯಲ್ಲಿ ಕಡಿಮೆ ಪ್ರಮಾಣದ ಸಕ್ಕರೆ ಇರುವ ಮತ್ತು ಹೆಚ್ಚು ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಇರುವ ಕಾರಣ ಈ ರಸ ಮಧುಮೇಹಿಗಳೂ ಸೇವಿಸಬಹುದಾಗಿದ್ದು ದಿನವಿಡೀ ಬಾಯಾರಿಕೆಯಾಗದಂತೆಯೂ ನೋಡಿಕೊಳ್ಳಬಹುದು. ಹೃದಯಾಘಾತವನ್ನು ತಡೆಯುವಂತಹ ಶಕ್ತಿ ಗ್ರೀನ್ ಟೀ. ಗ್ರೀನ್ ಟೀಯಲ್ಲಿರುವ ಕಾಟೆಚಿನ್ ಎನ್ನುವ ಅಂಶವು ಬಲಶಾಲಿ ಆ್ಯಂಟಿಆಕ್ಸಿಡೆಂಟ್ ಆಗಿದ್ದು, ಇದು ಹೃದಯವನ್ನು ಕಾಪಾಡುವುದು. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಚಯಾಪಚಾಯ ಕ್ರಿಯೆಯನ್ನು ವೃದ್ಧಿಸುವುದು. ದಿನಕ್ಕೆ ಎರಡು ಕಪ್ ಗ್ರೀನ್ ಟೀ ಕುಡಿಯುವುದು ಉತ್ತಮ ಫಲಿತಾಂಶ ನೀಡುವುದು. ರಕ್ತನಾಳಗಳ ಒಳಗೆ ಅಂಟಿಕೊಂಡಿರುವ ಕೊಬ್ಬಿನ ಕಣಗಳನ್ನು ಸಡಿಲಿಸಿ ರಕ್ತ ಸಂಚಾರವನ್ನು ಸುಗಮಗೊಳಿಸಲು ಕೆಂಪು ವೈನ್ ಸಹಾ ಉತ್ತಮ ಆಯ್ಕೆಯಾಗಿದೆ. ಅಷ್ಟೇ ಅಲ್ಲ, ತೂಕ ಇಳಿಸಲು ಹಾಗೂ ದೇಹದಿಂದ ಕಲ್ಮಶಗಳನ್ನು ಹೊರಹಾಕಲೂ ನೆರವಾಗುವ ಮೂಲಕ ಹೃದಯಕ್ಕೆ ಪರೋಕ್ಷ ನೆರವು ನೀಡುತ್ತದೆ. ಆದರೆ ಕೆಂಪು ವೈನ್ ಮಾದಕ ಪಾನೀಯವೂ ಆಗಿರುವ ಕಾರಣ ಇದರ ಪ್ರಮಾಣ ಅತ್ಯಂತ ಕಡಿಮೆ ಇರಬೇಕು. ಈ ಬಗ್ಗೆ ನಡೆದ ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಗರಿಷ್ಟ 147.8 ಮಿಲೀ ಸೇವಿಸಬಹುದು. ಇದಕ್ಕೂ ಹೆಚ್ಚಿನ ಪ್ರಮಾಣ ಮಾರಕವಾಗಿದೆ. ಸುಮಾರು 60-70% ರಷ್ಟು ಕೋಕೋ ಇರುವ ಕಪ್ಪು ಚಾಕಲೇಟು ಅಧಿಕ ರಕ್ತದೊತ್ತಡವನ್ನು ಸೂಕ್ತ ಮಿತಿಗಳಲ್ಲಿರಿಸಲು ನೆರವಾಗುತ್ತದೆ. ವಿಶೇಷವಾಗಿ ರಕ್ತನಾಳಗಳ ಒಳಗೆ ರಕ್ತ ಹೆಪ್ಪುಗಟ್ಟದೇ ಇರಲು ಹಾಗೂ ಉರಿಯೂತವಾಗುವ ಸಾಧ್ಯತೆಗಳನ್ನು ಕಡಿಮೆಗೊಳಿಸುವ ಮೂಲಕ ಕಪ್ಪು ಚಾಕಲೇಟು ಹೃದಯದ ಸ್ನೇಹಿತನಾಗಿದೆ. ಹಿಂದಿಯಲ್ಲಿ ಅಲ್ಸಿ ಎಂದೂ ಕರೆಯಲ್ಪಡುವ ಅಗಸೆ ಬೀಜಗಳಲ್ಲಿ ಉತ್ತಮ ಪ್ರಮಾಣದ ಒಮೆಗಾ ೩ ಕೊಬ್ಬಿನ ಆಮ್ಲಗಳಿವೆ. ಈ ಆಮ್ಲಗಳು ರಕ್ತನಾಳಗಳಲ್ಲಿ ರಕ್ತಪರಿಚಲನೆಗೆ ಅಡ್ಡಿಯಾಗಿರುವ 'ಆಮ' ಅಥವಾ ತಡೆಯನ್ನು ನಿವಾರಿಸಿ ಹೃದಯದ ಕ್ಷಮತೆ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ. ಬೆಳ್ಳುಳ್ಳಿಯ ಉತ್ತಮ ಗುಣವೆಂದರೆ ದೇಹದ ವಿಷಕಾರಿ ವಸ್ತುಗಳನ್ನು ದೇಹದಿಂದ ಹೊರಹಾಕುವ ಸಾಮರ್ಥ್ಯ. ಇದರಿಂದ ರಕ್ತಕ್ಕೆ ಈ ಕೆಲಸಕ್ಕಾಗಿ ಹೆಚ್ಚಿನ ಒತ್ತಡದಿಂದ ರಕ್ತವನ್ನು ಕಳುಹಿಸುವ ಅಗತ್ಯ ತಲೆದೋರದೇ ಅಷ್ಟರ ಮಟ್ಟಿಗೆ ಒತ್ತಡದಿಂದ ದೂರವಾಗುತ್ತದೆ. ಅಲ್ಲದೇ ಒಂದು ವೇಳೆ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದ್ದರೆ ಪ್ರತಿದಿನ ಬಿಟ್ಟು ದಿನ ರಾತ್ರಿ ಊಟದ ಬಳಿಕ ಕೆಲವು ಬೆಳ್ಳುಳ್ಳಿಯ ಎಸಳುಗಳನ್ನು ಹಸಿಯಾಗಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರ ಮಟ್ಟಕ್ಕೆ ಬರುತ್ತದೆ. ಗ್ರಂಥಿಗೆ ಅಂಗಡಿಯಲ್ಲಿ ಅರ್ಜುನ ಮರದ ತೊಗಟೆಯ ಪುಡಿ ಸಿಗುತ್ತದೆ. ಈ ಪುಡಿ ರಕ್ತದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ರಕ್ತನಾಳಗಳ ಒಳಭಾಗದಲ್ಲಿ ಜಿಡ್ಡು ತುಂಬಿಕೊಂಡು ತಡೆ ಉಂಟಾಗಿರುವುದು, ಹೃದಯದ ಪ್ರಮುಖ ರಕ್ತನಾಳದ ತೊಂದರೆ ಮೊದಲಾದ ತೊಂದರೆಗೆ ಸೂಕ್ತವಾದ ಔಷಧಿಯಾಗಿದೆ. ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಿ ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರವಾಗಿರಿಸಲು ನೆರವಾಗುವ ಈ ಪುಡಿಯನ್ನು ರಕ್ತಪರಿಚಲನೆಗೆ ತಡೆ ಇರುವ ಹೃದಯವನ್ನು ಸುಗಮಗೊಳಿಸಲು ಆಯುರ್ವೇದ ಶಿಫಾರಸ್ಸು ಮಾಡುತ್ತದೆ. ಈ ಪುಡಿಯಲ್ಲಿ ರಕ್ತಕ್ಕೆ ಆಮ್ಲಜನಕ ಒದಗಿಸುವ ಗುಣವೂ ಇದ್ದು ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ. ದಾಲ್ಚಿನ್ನಿಯ ಚೆಕ್ಕೆ ಅಥವಾ ಸಾಮಾನ್ಯ ಅಡುಗೆಯಲ್ಲಿ ಬಳಸುವ ಚೆಕ್ಕೆಯನ್ನು ಹಲವು ತೊಂದರೆಗಳಿಗೆ ಔಷಧಿಯ ರೂಪದಲ್ಲಿ ಸಹಾ ಬಳಸಬಹುದು. ಇದರ ಹಲವು ಉಪಯೋಗಗಳಲ್ಲಿ ಹೃದಯದ ನಾಳಗಳನ್ನು ಸ್ವಚ್ಛಗೊಳಿಸುವ ಕ್ಷಮತೆಯೂ ಸೇರಿದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಅತಿ ಶೀಘ್ರವಾಗಿ ಕಡಿಮೆಗೊಳಿಸಿ ರಕ್ತಪರಿಚಲನೆಯನ್ನು ಉತ್ತಮಗೊಳಿಸಲು ಇದರ ರಕ್ತಕ್ಕೆ ಆಮ್ಲಜನಕ ಒದಗಿಸುವ ಗುಣ ಕೆಲಸಕ್ಕೆ ಬರುತ್ತದೆ.ನಿಯಮಿತವಾಗಿ ಚೆಕ್ಕೆಯ ಪುಡಿಯನ್ನು ಸೇವಿಸುತ್ತಾ ಬರುವ ಮೂಲಕ ಉಸಿರಾಟ ಕಷ್ಟಕರವಾಗಿರುವುದನ್ನು ಸುಗಮಗೊಳಿಸುತ್ತದೆ. ಅಲ್ಲದೇ ಕಟ್ಟಿಕೊಂಡಿದ್ದ ಕಫವನ್ನು ಸಡಿಲಗೊಳಿಸಿ ಉಸಿರಾಟ ಸರಾಗ ಮತ್ತು ನಿರಾಳವಾಗಿಸಲು ನೆರವಾಗುತ್ತದೆ.
OSCAR-2019