text
stringlengths
165
185k
timestamp
stringlengths
19
19
url
stringlengths
16
3.21k
source
stringclasses
1 value
ರಾಜ್ಯಾದ್ಯಂತ ಮಳೆರಾಯ ತನ್ನ ಆರ್ಭಟವನ್ನು ಮುಂದುವರೆಸಿದೆ. ಮಳೆಯ ರೌದ್ರನರ್ತನಕ್ಕೆ ಜನತೆ ನಲುಗಿ ಹೋಗಿದ್ದಾರೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಹಾಮಳೆ ಎಲ್ಲೆಡೆ ಅವಾಂತರಗಳನ್ನು ಸೃಷ್ಟಿಸುತ್ತಿದೆ. ಕಾಫಿನಾಡಲ್ಲಿ ಮುಂದುವರೆದ ಮಳೆಯ ಆರ್ಭಟದಿಂದಾಗಿ,ಕಳೆದ ಆರು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನ ಹೈರಾಣಾಗಿದ್ದಾರೆ. ಧಾರಾಕಾರ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಕುದುರೆಮುಖ, ಕಳಸ, ಬಾಳೆಹೊನ್ನೂರಿನಲ್ಲಿ ರಾತ್ರಿ ಭಾರಿ ಮಳೆಯಾಗಿದೆ. ಮಲೆನಾಡಿನ ಮಹಾಮಳೆಗೆ‌ ಎನ್.ಆರ್.ಪುರ ತಾಲೂಕಿನ ಬಣಗಿಹಳ್ಳದಲ್ಲಿ ಹಸು ಕೊಚ್ಚಿ ಹೋಗಿದೆ. ಸೇತುವೆ ಮೇಲೆ‌ ಹಸು ಸಂಚರಿಸುವಾಗ ಈ ಘಟನೆ ನಡೆದಿದೆ. ಮಲೆನಾಡಿನಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಶೃಂಗೇರಿಯ ಪ್ಯಾರಲಲ್ ರಸ್ತೆ, ಗಾಂಧಿ ಮೈದಾನ ಮುಳುಗಡೆಯಾಗಿದೆ.<br />ಸಂಧ್ಯಾವಂದನೆ ಮಂಟಪ ಹಾಗೂ ಕಪ್ಪೆ ಶಂಕರನಾರಾಯಣ ದೇವಾಲಯ ಮುಳುಗಡೆಯಾಗಿದೆ. ಶೃಂಗೇರಿಯಲ್ಲಿ ತುಂಗೆ ತನ್ನ ರೌದ್ರ ‌ನರ್ತನ ತೋರುತ್ತಿದೆ. ಶೃಂಗೇರಿ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳು ‌ಜಲಾವೃತಗೊಂಡಿವೆ. ಶೃಂಗೇರಿಯ ಗಾಂಧಿ ಮೈದಾನ, ವಾಹನ ನಿಲುಗಡೆ ಪ್ರದೇಶ, ಕಪ್ಪೆ ಶಂಕರ ದೇವಾಲಯ ,ಪ್ಯಾರರಲ್ ‌ರಸ್ತೆ ಸಂಪೂರ್ಣ ಮುಳುಗಡೆಯಾಗಿದೆ. ಹಾಸನದ ಸಕಲೇಶಪುರ ತಾಲೂಕಿನ ಶಿರವಾಗಿಲು ಯಡಕುಮರಿ ನಡುವೆ ಗುಡ್ಡ ಕುಸಿದಿದೆ. ಯಶವಂತಪುರ ಕಾರವಾರ ಎಕ್ಸ್‌ಪ್ರೆಸ್ ರೈಲು ಹಾಸನದಲ್ಲಿ ಸ್ಥಗಿತಗೊಂಡಿದೆ. ಬಾಳೆಹೊನ್ನೂರು - ಕಳಸ, ಶೃಂಗೇರಿ - ಉಡುಪಿ ರಸ್ತೆ, ಶೃಂಗೇರಿ - ಮಂಗಳೂರು - ಆಗುಂಬೆ, ಜಯಪುರ - ಕೊಪ್ಪ ‌, ಕಳಸ - ಹೊರನಾಡು ‌ ಮಾರ್ಗ ಬಂದ್ ಆಗಿದೆ. ಖಾಸಗಿಗಳು ಬಸ್​ಗಳ ಸಂಚಾರ ಸ್ಥಗಿತಗೊಂಡಿದೆ. ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆಗೊಂಡಿದ್ದು, ಸೇತುವೆ ಒಂಚೂರು ಕಾಣದಂತೆ ನೀರು ಹರಿಯುತ್ತಿದೆ. 42 ದಿನದಲ್ಲಿ 13ನೇ ಬಾರಿ ಮುಳುಗಡೆಯಾಗಿದೆ. ಹೊರನಾಡು - ಕಳಸ ಸಂಪರ್ಕ ಕಡಿತಗೊಂಡಿದೆ.
OSCAR-2019
ಉನ್ನಾವೋ, ಏಪ್ರಿಲ್ 12: "ನನಗಾಗ ಹನ್ನೊಂದು ವರ್ಷ! ನನಗೆ ಗೊತ್ತಿತ್ತು, ಆ ಸ್ಪರ್ಶ ಮುಗ್ಧ ಸ್ಪರ್ಶವಲ್ಲ ಅಂತ. ಆದರೆ ಈ ವಿಷಯವನ್ನು ಯಾರ ಬಳಿ ಹೇಳಿಕೊಳ್ಳಬೇಕು? ಆತ ಈ ಊರಿನ ಪ್ರತಿಷ್ಠಿತ ವ್ಯಕ್ತಿ, ನನ್ನ ತಂದೆಗೆ ಕೆಲಸ ನೀಡಿದವರು ಬೇರೆ. ನನಗೆ ಯಾರ ಬಳಿ ಹೇಳುವುದು ಎಂದೇ ಗೊತ್ತಾಗದೆ ಸುಮ್ಮನಿದ್ದೆ" ಹೀಗೆ ಸಾಗುತ್ತದೆ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಮನದ ಮಾತು. ದೇಶದಾದ್ಯಂತ ಸದ್ದು ಮಾಡುತ್ತಿರುವ ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಈ ಕ್ಷೇತ್ರದ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆನ್ಗಾರ್! ಈಗಾಗಲೇ ಈ ಪ್ರಕರಣವನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಸಿಬಿಐ ಗೆ ವಹಿಸಿದೆ. ಪ್ರಕರಣದಲ್ಲಿ ನ್ಯಾಯ ನೀಡುವಂತೆ ಕೋರಿ ಆದಿತ್ಯನಾಥ್ ಅವರ ಮನೆಯ ಮುಂದೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಸಂತ್ರಸ್ಥೆಯ ತಂದೆಯನ್ನು ಪೊಲೀಸರು ಬಂಧಿಸಿದ್ದರು. ನಂತರ ಅವರು ಪೊಲೀಸ್ ಕಸ್ಟಡಿಯಲ್ಲೇ ಅಸುನೀಗಿದ ನಂತರ ಪ್ರಕರಣ ಮತ್ತಷ್ಟು ಕುತೂಹಲ ಸೃಷ್ಟಿಸಿತ್ತು. ನಾನು ಶಾಲೆಗೆ ಹೋಗುವುದು ಆತನಿಗೆ ಇಷ್ಟವಿರಲಿಲ್ಲ. ಶಾಲೆಗೆ ಹೋಗುವುದರಿಂದ 'ಕೆಟ್ಟ ಜನರ' ಕಣ್ಣು ಬೀಳುತ್ತದೆ ಎಂದು ಅವರು ನಾನು ಶಾಲೆಗೆ ಹೋಗುವುದನ್ನು ತಡೆದರು. ನಂತರ ನನ್ನನ್ನು ಆಗಾಗ ಅವರ ಮನೆಗೆ ಕರೆಸಿಕೊಂಡು ಕಿರುಕುಳ ನೀಡುತ್ತಿದ್ದರು. ನನ್ನ ತಂದೆಗೆ ಅವರು ಕೆಲಸ ನೀಡಿದ್ದರು. ಇಡೀ ಊರಿನಲ್ಲೂ ಅವರು ಪ್ರಭಾವಿ ವ್ಯಕ್ತಿಯಾಗಿದ್ದರು. ಅವರನ್ನು ದೇವರೆಂಬಂತೆ ನೋಡಲಾಗುತ್ತಿತ್ತು. ಆದ್ದರಿಂದ ಅವರ ವಿರುದ್ಧ ದೂರು ನೀಡುವುದಕ್ಕೆ ಭಯವಾಯಿತು. ಅವರು ನಿರಂತರ ಕಿರುಕುಳ ನೀಡುತ್ತಿದ್ದರೂ ನಾನು ಸುಮ್ಮನಿದ್ದೆ" "2017 ಜೂನ್ 4 ರಂದು ನನಗೆ ಕೆಲಸ ಕೊಡಿಸುವುದಾಗಿ ನನ್ನನ್ನು ಅವರ ಮನೆಗೆ ಕರೆಸಿಕೊಂಡ ಸನ್ಗಾರ್ ನನ್ನ ಮೇಲೆ ಅತ್ಯಾಚಾರ ಎಸಗಿದರು. ಅವರ ಕೋಣೆಯ ಹೊರಗೆ ಹಲವರಿದ್ದುದು ನನಗೆ ಗೊತ್ತಿತ್ತು. ಆದ್ದರಿಂದ ನಾನು ಜೋರಾಗಿ ಕೂಗಿಕೊಂಡೆ. ಆದರೆ ಯಾರೂ ನನಗೆ ಸಹಾಯ ಮಾಡಲಿಲ್ಲ. ನಾನು ಜೋರಾಗಿ ಅಳುವುದಕ್ಕೆ ಶುರುಮಾಡಿದೆ. ನನ್ನ ಕಣ್ಣಿರನ್ನು ಒರೆಸುತ್ತ, 'ನಿನಗೆ ಒಳ್ಳೆಯ ಕೆಲಸ ನೀಡುತ್ತೇನೆ' ಎಂದರು. ನಾನು ಪೊಲೀಸರಿಗೆ ದೂರು ನೀಡುತ್ತೇನೆ ಎಂದೆ. ದೂರು ನೀಡಿದರೆ ನಿನ್ನ ತಂದೆ ಮತ್ತು ತಮ್ಮನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಒಡ್ಡಿದರು. ನಂತರ ಮನೆಗೆ ಬಂದು ಈ ವಿಷಯವನ್ನು ಮೊದಲು ನಾನು ಮನೆಯಲ್ಲಿ ಹೇಳಿರಲಿಲ್ಲ. ಆದರೆ ನಂತರ ಅಮ್ಮನಿಗೆ ಹೇಳಿದೆ. ಅಮ್ಮ ಆಘಾತಗೊಂದರು. ಸದ್ಯಕ್ಕೆ ಸುಮ್ಮನಿರು ಎಂದು ಬಾಯಿ ಮುಚ್ಚಿಸಿದರು." ಎಂದು ಸಂತ್ರಸ್ಥೆ ಆ ಕರಾಳ ದಿನವನ್ನು ನೆನಪಿಸಿಕೊಂಡಿದ್ದಾರೆ. ಇದಾಗಿ ಏಳು ದಿನಗಳ ನಂತರ ನಾನು ಯಾವುದೋ ಕೆಲಸಕ್ಕೆಂದು ಮನೆಯಿಂದ ಆಚೆ ಹೋಗಿದ್ದಾಗ ಒಂದು ಎಸ್ ಯುವಿಯಲ್ಲಿ ಮೂವರು ಬಂದು ನನ್ನನ್ನು ಎಳೆದುಕೊಂಡು ಹೋಗಿ ಆ ವಾಹನದಲ್ಲೇ ಅತ್ಯಾಚಾರ ಮಾಡಿದರು. ನಂತರ ಒಂಬತ್ತು ದಿನಗಳ ಕಾಲ ನನ್ನ ಮೇಲೆ ನಿರಂತರ ಅತ್ಯಾಚಾರ ನಡೆಯಿತು. ನಂತರ ನನ್ನನ್ನು 60,000 ರೂಪಾಯಿಗೆ ಮಾರಲು ಪ್ರಯತ್ನಿಸಿದರು. ಆದರೆ ಅಷ್ಟರಲ್ಲಿ ನಾನು ನಾಪತ್ತೆಯಾಗಿದ್ದೇನೆಂದು ನನ್ನ ತಾಯಿ ಪೊಲೀಸರಿಗೆ ದೂರು ನೀದಿದ್ದರು. ಈ ವಿಷಯ ತಿಳಿಯುತ್ತದ್ದಂತೆಯೇ ಅವರು ನನ್ನನ್ನು ಜೂನ್ 20 ರಂದು ಮನೆಯ ಬಳಿ ಬಿಟ್ಟು ಹೋದರು. ಈ ಕೃತ್ಯ ಎಸಗಿದ ಶುಭಂ ಸಿಂಗ್, ಬ್ರಿಜೇಶ್ ಯಾದವ್ ಮತ್ತು ಅವಧ್ ನಾರಾಯಣ್ ಅವರನ್ನು ಬಂಧಿಸಲಾಯಿತು. 2017 ರ ಜೂನ್ 20 ರಂದು ಮಾಖಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಲಾಯ್ತು. ಆದರೆ ಈ ವಿಷಯದಲ್ಲಿ ಸೆನ್ಗಾರ್ ಸಹ ಆರೋಪಿ ಎಂಬುದು ಮೊದಲು ಗೊತ್ತಿರಲಿಲ್ಲ. ಈ ವಿಷಯ ತಿಳಿದಾಗ ದೂರು ದಾಖಲಿಸಿಕೊಳ್ಳಲು ಪೊಲೀಸರು ನಿರಾಕರಿಸಿದರು. ಅಲ್ಲದೆ ಸೆನ್ಗಾರ್ ಅವರ ಕಡೆಯವರಿಂದ ಸಾಕಷ್ಟು ಬೆದರಿಕೆ ಕರೆಗಳೂ ಬಂದವು. ಆದರೆ ಈ ವಿಷಯ ಮಾಧ್ಯಮಗಳಲ್ಲೂ ಸದ್ದು ಮಾಡಿದ್ದರಿಂದ ನಂತರ ದೂರು ದಾಖಲಿಸಿಕೊಳ್ಳಲಾಯ್ತು. ಆತ್ಮಹತ್ಯೆಗೆ ಪ್ರಯತ್ನಿಸಿ, ಬಂಧಿತರಾಗಿದ್ದ ಸಂತ್ರಸ್ಥೆಯ ತಂದೆ ಅಸುನೀಗಿದರು. ಸದ್ಯಕ್ಕೆ ಈ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐ ಗೆ ಒಪ್ಪಿಸಿದೆ.
OSCAR-2019
ನವದೆಹಲಿ, ಮಾರ್ಚ್ 8: ರಾಜ್ಯಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಆದರೆ ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂದು ಇನ್ನೂ ಅಂತಿಮವಾಗಿಲ್ಲ. ಗುಜರಾತ್ ನಿಂದ ಆಯ್ಕೆಯಾಗಿದ್ದು ರಾಜ್ಯಸಭಾ ಸದಸ್ಯರಾಗಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಈ ಬಾರಿ ಉತ್ತರ ಪ್ರದೇಶದಿಂದ ಕಣಕ್ಕಿಳಿಯಲಿದ್ದಾರೆ. ಸದ್ಯ ಬಿಹಾರವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿರುವ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಮಧ್ಯ ಪ್ರದೇಶದಿಂದ ಕಣಕ್ಕಿಳಿಯಲಿದ್ದಾರೆ. ಗುಜರಾತ್ ನಿಂದ ಸಚಿವರಾದ ಪರ್ಷೋತ್ತಮ್ ರೂಪಾಲ ಮತ್ತು ಮನ್ಸುಖ್ ಎಲ್ ಮಾಂಡವಿಯಾ, ರಾಜಸ್ಥಾನದಿಂದ ಭೂಪೆಂದರ್ ಯಾದವ್ ರನ್ನು ರಾಜ್ಯಸಭೆಗೆ ಕಳುಹಿಸಲು ಬಿಜೆಪಿ ಮುಂದಾಗಿದೆ. ಇನ್ನು ಮಧ್ಯ ಪ್ರದೇಶದಿಂದ ಥಾವರ್ ಚಂದ್ ಗೆಹ್ಲೋಟ್, ಬಿಹಾರದಿಂದ ರವಿ ಶಂಕರ್ ಪ್ರಸಾದ್, ಹಿಮಾಚಲ ಪ್ರದೇಶದಿಂದ ಜೆ.ಪಿ.ನಡ್ಡಾ ರಾಜ್ಯಸಭೆ ಚುನಾಣಾ ಅಖಾಡಕ್ಕಿಳಿಯಲಿದ್ದಾರೆ. ಆದರೆ ಕರ್ನಾಟಕದಿಂದ ಬಿಜೆಪಿ ಅಭ್ಯರ್ಥಿಗಳು ಯಾರು ಎಂದು ಇನ್ನೂ ಅಂತಿಮವಾಗಿಲ್ಲ. ಈಗಾಗಲೇ ರಾಜ್ಯ ಘಟಕ ಸಂಸದ ಹಾಗೂ ಕೇರಳ ಮೂಲದ ಉದ್ಯಮಿ ರಾಜೀವ್ ಚಂದ್ರಶೇಖರ್ ಮತ್ತು ವಿ.ಆರ್.ಎಲ್ ಮುಖ್ಯಸ್ಥ ವಿಜಯ್ ಸಂಕೇಶ್ವರ್ ಹೆಸರನ್ನು ಕೇಂದ್ರಕ್ಕೆ ಕಳುಹಿಸಿದೆ. ಕಾಂಗ್ರೆಸ್ ಕನ್ನಡಿಗರನ್ನೇ ರಾಜ್ಯಸಭೆಗೆ ಕಳುಹಿಸಲು ನಿರ್ಧರಿಸಿರುವುದರಿಂದ ಬಿಜೆಪಿಯೂ ಕನ್ನಡಿಗರನ್ನೇ ಆಯ್ಕೆ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಹಾಗಾಗಿ ಬಿಜೆಪಿ ಅಭ್ಯರ್ಥಿ ಇನ್ನೂ ಅಂತಿಮವಾಗಿಲ್ಲ. rajya sabha bjp arun jaitley elections ರಾಜ್ಯಸಭೆ ಬಿಜೆಪಿ ಅರುಣ್ ಜೇಟ್ಲಿ ಚುನಾವಣೆ rajya sabha elections 2018
OSCAR-2019
ಅಂತಾಲ್ಯ: ಭಾರತದ ದೀಪಿಕಾ ಕುಮಾರಿ ಬುಧವಾರ ಇಲ್ಲಿ ಆರಂಭವಾದ ಆರ್ಚರಿ ವಿಶ್ವಕಪ್‌ನ ಎರಡನೇ ಹಂತದ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಶಾಂಘೈನಲ್ಲಿ ನಡೆದ ಮೊದಲ ಹಂತದ ಟೂರ್ನಿಯಲ್ಲಿ ದೀಪಿಕಾ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಕಂಡಿದ್ದರು. ಆದರೆ ಇಲ್ಲಿ ನಡೆದ ಮಹಿಳೆಯರ ರಿಕರ್ವ್ ವಿಭಾಗದಲ್ಲಿ ಅವರು ಉತ್ತಮ ಸಾಮರ್ಥ್ಯ ತೋರುವ ಮೂಲಕ ವಿಶ್ವಕಪ್‌ನಲ್ಲಿ ಭಾರತಕ್ಕೆ ಪದಕ ತಂದುಕೊಡುವ ಭರವಸೆ ಮೂಡಿಸಿದ್ದಾರೆ. ರ್ಹತಾ ಸುತ್ತಿನಲ್ಲಿ ಅವರು ಚೀನಾ ತೈಪೆಯ ಆಟಗಾರ್ತಿ ಪೆಂಗ್‌ ಚಿಯಾ ಮಾವೊ ಅವರನ್ನು ಹಿಂದಿಕ್ಕಿ ಮೊದಲಿಗರಾದರು. ಒಟ್ಟು 672 ಪಾಯಿಂಟ್ಸ್‌ಗಳಿಂದ ಗಮನಸೆಳೆದರು. ಐದು ಪಾಯಿಂಟ್ಸ್‌ಗಳಲ್ಲಿ ಪೆಂಗ್ ಎರಡನೇ ಸ್ಥಾನ ಪಡೆದರು. ಗುರುವಾರ ಇಲ್ಲಿ ದೀಪಿಕಾ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಭಾರತದ ಇತರ ಸ್ಪರ್ಧಿಗಳಾದ ಮೋನಿಕಾ ಸರೆನ್ ಮತ್ತು ಪ್ರೀತಿ ಕ್ರಮವಾಗಿ 31 ಹಾಗೂ 45ನೇ ಸ್ಥಾನದಲ್ಲಿ ಕಾಣಿಸಿಕೊಂಡರು. ಪುರುಷರ ರಿಕರ್ವ್ ವಿಭಾಗದಲ್ಲಿ ಭಾರತದ ಧಣಿ ರಾಮ್‌ ಬಾಸುಮತ್ರಿ 667 ಪಾಯಿಂಟ್ಸ್‌ಗಳಿಂದ ಏಳನೇ ಸ್ಥಾನ ಪಡೆದರು. ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಅನಂತ ದಾಸ್ ಎರಡು ಪಾಯಿಂಟ್ಸ್‌ ಹಿಂದೆ ಉಳಿದರು.
OSCAR-2019
ಬೆಂಗಳೂರು: ವಿಜಯನಗರದ ಟೋಲ್‌ಗೇಟ್ ಕೆಳಸೇತುವೆಯ ರಸ್ತೆಯುದ್ದಕ್ಕೂ ಆಯಿಲ್ ಸೋರಿಕೆಯಾಗಿದ್ದು, ಇದರಿಂದ ಬೈಕ್ ಸವಾರರು ಆಯ ತಪ್ಪಿ ಬೀಳುತ್ತಿದ್ದಾರೆ. ಭಾನುವಾರ ಬೆಳಿಗ್ಗೆ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬೈಕ್ ಸವಾರರೊಬ್ಬರು ಬಿದ್ದಿದ್ದು, ತುಟಿ ಹಾಗೂ ಗದ್ದಕ್ಕೆ ಗಾಯವಾಗಿದೆ. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ‘ಆಯಿಲ್ ಸೋರಿಕೆಯಾಗಿರುವುದರಿಂದ ಸಾಕಷ್ಟು ಬೈಕ್ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಈ ಸ್ಥಳದಲ್ಲಿ ಸ್ಥಳೀಯರು ಮರಳನ್ನು ಹಾಕಿ ತಾತ್ಕಾಲಿಕವಾಗಿ ಸುರಕ್ಷಿತ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆಯನ್ನು ಸ್ವಚ್ಛಗೊಳಿಸಬೇಕು. ಇಲ್ಲದಿದ್ದಲ್ಲಿ ಮತ್ತಷ್ಟು ವಾಹನ ಸವಾರರು ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ವಾಹನ ಸವಾರ ಆಗ್ರಹಿಸಿದ್ದಾರೆ.
OSCAR-2019
ಮುಂಬೈ: ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಹಾಲಿವುಡ್‌ ಗಾಯಕ ನಿಕ್‌ ಜೋನಸ್‌ ಅವರ ನಿಶ್ಚಿತಾರ್ಥವನ್ನು ಶನಿವಾರ ಘೋಷಣೆ ಮಾಡಲಾಯಿತು. ಇದಕ್ಕೂ ಮೊದಲು ಚೋಪ್ರಾ ಅವರ ಜುಹು ನಿವಾಸದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು. ಅಬು ಜಾನಿ ಸಂದೀಪ್‌ ಖೋಸ್ಲಾ ಅವರು ವಿನ್ಯಾಸಗೊಳಿಸಿದ ಸಲ್ವಾರ್‌ ಅನ್ನು ಪ್ರಿಯಾಂಕ ಧರಿಸಿದ್ದರೆ ಐವರಿ ಕುರ್ತಾ ಚೂಡಿದಾರ್‌ ಅನ್ನು ನಿಕ್‌ ಧರಿಸಿ ಕಂಗೊಳಿಸಿದರು. ನಿಶ್ಚಿತಾರ್ಥ ಸಂಬಂಧಿಸಿದ ಕಾರ್ಯಕ್ರಮದ ಸಿದ್ಧತೆಗಳನ್ನು ಬೆಳಿಗ್ಗೆಯಿಂದಲೇ ಮಾಡಲಾಗಿತ್ತು. ನಿಕ್‌ ತಮ್ಮ ತಂದೆ– ತಾಯಿ ಜತೆ ಗುರುವಾರವೇ ಬಂದಿದ್ದರು. ಇವರನ್ನು ಪ್ರಿಯಾಂಕಾ ಅವರು ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು. ಇದೇ ಮೊದಲ ಬಾರಿಗೆ ಪ್ರಿಯಾಂಕಾ ಮತ್ತು ನಿಕ್‌ ಪೋಷಕರು ಪರಸ್ಪರ ಭೇಟಿಯಾಗಿದ್ದರು.
OSCAR-2019
ಬೆಂಗಳೂರು: ಸಣ್ಣ ವ್ಯಾಪಾರಿಗಳು ಮತ್ತು ಬೀದಿಬದಿ ವ್ಯಾಪಾರಿಗಳಿಗೆ ನೆರವಾಗಲು ರಾಜ್ಯ ಸರ್ಕಾರ ‘ಬಡವರ ಬಂಧು’ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಈ ಸಂಬಂಧ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಅವರು ಯಶವಂತಪುರದ ಹಣ್ಣು ಮತ್ತು ತರಕಾರಿ ಮಾರುಕಟ್ಟೆಗೆ ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ ವ್ಯಾಪಾರಿಗಳೊಂದಿಗೆ ಚರ್ಚಿಸಿದರು. ಪ್ರಸಕ್ತ ಲೇವಾದೇವಿದಾರರಿಂದ ಬೆಳಿಗ್ಗೆ ಹಣ ಪಡೆದು ಸಂಜೆ ಪಾವತಿಸುತ್ತಿರುವ ಸಣ್ಣ ವ್ಯಾಪಾರಸ್ಥರು, ಬೀದಿಬದಿ ವ್ಯಾಪಾರಿಗಳಿಗೆ ಸರ್ಕಾರದಿಂದಲೇ ನಿತ್ಯ ದುಡಿಮೆ ಬಂಡವಾಳ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಮೀಟರ್‌ ಬಡ್ಡಿ ದಂಧೆಗೆ ಸಿಲುಕಿ ಸಂತ್ರಸ್ತರಾಗಿರುವ ಕೆಳವರ್ಗದ ಜನರಿಗೆ ರಕ್ಷಣೆ ನೀಡುವುದು ಈ ಯೋಜನೆಯ ಉದ್ದೇಶ. ‘ಬಡವರ ಬಂಧು ಯೋಜನೆ ಜಾರಿಗೆ ಸಿದ್ಧತೆ ನಡೆಸಿದ್ದೇವೆ. ಈಗಾಗಲೇ ಯೋಜನೆಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಬೀದಿಬದಿಯ ವ್ಯಾಪಾರಿಗಳ ಸಮಸ್ಯೆಗಳನ್ನು ತಿಳಿಯಲು ಈ‌ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಡವರಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸುತ್ತಿದ್ದೇವೆ’ ಎಂದು ಕಾಶೆಂಪೂರ ತಿಳಿಸಿದರು. ‘ಖಾಸಗಿಯವರು ವ್ಯಾಪಾರಿಗಳಿಂದ ಹೆಚ್ಚಿನ ಬಡ್ಡಿ ವಸೂಲಿ ಮಾಡುವುದಕ್ಕೆ ಈ ಮೂಲಕ ಕಡಿವಾಣ ಹಾಕುವ ಉದ್ದೇಶ ಸರ್ಕಾರಕ್ಕಿದೆ’ ಎಂದರು.
OSCAR-2019
ನಂಗಂತೂ ವಿದ್ಯಾಭೂಷಣರ ಮೇಲೆ ಹಾಗೂ ಪುತ್ತೂರು ನರಸಿಂಹ ನಾಯಕರ ಮೇಲೆ ಭಯಂಕರ ಕೋಪವುಂಟು. ಚಿಕ್ಕವನಿದ್ದಾಗಲಿಂದಲೂ ಮನೆಯಲ್ಲಿ ಬೆಳಿಗ್ಗೆ ಭಕ್ತಿಗೀತೆ ಕ್ಯಾಸೆಟ್ ಹಾಕಿದಾಗ, ವಾರಕ್ಕೆರಡು ಸಾರಿ ಇವರ ಹಾಡುಗಳು ಕೇಳುಬರ್ತಾ ಇದ್ವು. ಅವರ ಹಾಡುಗಳನ್ನ ಕೇಳಿ ಕೇಳಿ, ನನಗಂತಲ್ಲ, I am sure, ನಿಮಗೂ ಸಹ ‘ದಾಸನಾಗು ವಿಶೇಷನಾಗು’ ಅನ್ನೋ ಸಾಲುಗಳು ಎಲ್ಲಾದ್ರೂ ಬರೆದಿದ್ದು ಕಂಡ್ರೂ, ಅವರದೇ ಹಾಡಿನ ಟ್ಯೂನ್ ಮನಸಲ್ಲಿ ಓಡುತ್ತೇ ಹೊರತು ಆ ಸಾಲುಗಳು ಬರೀ ಸಾಲುಗಳಾಗಿ ಹೊಳೆಯುತ್ತವೆಯೇ? ಅಂದರೆ, ಕನಕದಾಸರ ಆ ಇಡೀ ರಚನೆಯನ್ನು ಬೇರೆ ಯಾವ ರೀತಿಯಲ್ಲೂ ನಿಮಗೆ ಗ್ರಹಿಸಲು ಸಾಧ್ಯವೇ ಇಲ್ಲ. ಎಲ್ಲೋ ಅಲ್ಪ ಸ್ವಲ್ಪ ಸಾದ್ಯವಾದರೂ, ಅಲ್ಲೆಲ್ಲೋ ಹಿಂದೆ ನಿಮ್ಮ ಮನಸ್ಸಿನಲ್ಲಿ ಆ ಆಲಾಪ ಕೇಳಿಬರುತ್ತಾ ಇರುತ್ತೆ. ನನಗೆ ಇವರಿಬ್ಬರ ಮೇಲೆ ಸಿಟ್ಟು ಇದಕ್ಕೇ. ಕನಕ, ಪುರಂದರ, ಸರ್ವಜ್ಞ ಮಾತು ಶರೀಫರು, ಈ ನಾಲ್ಕು ಜನರ ರಚನೆಗಳನ್ನ ಅರ್ಥೈಸಿಕೊಳ್ಳಲಿಕ್ಕೆ ಒಂದು ಬಾರಿಯ ಕೇಳುವಿಕೆ ಯಾವ ಮೂಲೆಗೂ ಸಾಲಲ್ಲ. ಮತ್ತೆ ಮತ್ತೆ ಕೇಳ್ಬೇಕು. ಒಂದೈದು ಸಲ ಕೇಳಿದ್ಮೇಲೆ “ಓಹ್!!!! ಇದು ಹಿಂಗೆ” ಅನ್ಸುತ್ತೆ. ಇನ್ನೊಂದೆರಡು ಸಲ ಕೇಳಿ “ಓಹೋ!! ಇಹು ಹಿಂಗೂ ಇದೆ” ಅನ್ಸುತ್ತೆ. ಓದಿ ಅರ್ಥ ಮಾಡ್ಕೊಳ್ಳೋದೇ ಇಷ್ಟು ಕಷ್ಟ. ಇನ್ನು ಇವರ ರಚನೆಗಳಿಗೆ ತಮ್ಮ ಜೇನಿನಂತ ಧ್ವನಿ ಸೇರಿಸಿ ಅದನ್ನು ಪೂರ್ತಿ ಕರ್ಣಾನಂದಕರ ಗೀತೆಯನ್ನಾಗಿ ಮಾಡ್ತಾರಲ್ಲ…..ಸರಿಯಿಲ್ಲ ರೀ ಇವ್ರು. ನಾನು ನೀವು ಓಕೆ ಹೆಂಗೋ ಸ್ವಲ್ಪ ಓದ್ತೀವಿ. ಆದರೆ ಉಳಿದ 95% ಜನ ಇದನ್ನೊಂದು ಭಕ್ತಿಗೀತೆ ಅಂತಾ ‘ಕೇಳಿ’ ಮುಂದೆ ಹೋಗ್ತಾರೆ, ಅಷ್ಟೇ ಹೊರತು ಅದರ ನಿಜವಾದ ತಿರುಳನ್ನು ಯಾವತ್ತಿಗೂ ಅರ್ಥೈಸಿಕೊಳ್ಳಲ್ಲ. ಅಡಿಗರದ್ದೋ, ಕೆ.ಎಸ್.ನ ಅವರದ್ದೋ ಹಾಡುಗಳಿಗೂ ಇದೇ ಗತಿಯಾಗುತ್ತೆ ಅಂತಿಲ್ಲ. ಸಿ.ಅಶ್ವತ್ಥ್ ಸರ್ ಸ್ವಲ್ಪ ಲೋ ಪಿಚ್ಚಿನಲ್ಲಿ ‘ನೀ ಹಿಂಗs ನೋಡಬ್ಯಾಡ ನನ್ನ’ ಅಂದ್ರೆ ಗೊತ್ತಾಗಿಬಿಡುತ್ತೆ ಅದೊಂದು ಶೋಕಗೀತೆ ಅಂತಾ. ಒಂದ್ಸಲ ಅದು ಗೊತ್ತಾದ ಮೇಲೆ, ಎರಡನೇ ಸಲಕ್ಕೆ ಜನ ಅದರ ಲಿರಿಕ್ಸಿಗೆ ಗಮನ ಕೊಡ್ತಾರೆ. ಎಂಡಿ ಪಲ್ಲವಿ ಮೃದುವಾಗಿ ‘ನನ್ನ ಇನಿಯನ ನೆಲೆಯ ಬಲ್ಲೆಯೇನೇ…’ ಅಂದಕೂಡ್ಲೇ ಗೊತ್ತಾಗುತ್ತೆ ಲಕ್ಷ್ಮೀನಾರಾಯಣ ಭಟ್ರು ಈ ಹಾಡಿನಲ್ಲಿ ಹೆಣ್ಣಿನ ಅಳಲನ್ನು ವಿಶದವಾಗಿ ಹೇಳಿದ್ದಾರೆ ಅಂತಾ. ದಾಸರದ್ದು ಹಂಗಲ್ಲ. ಅದು ಕೃಷ್ಣನ ನೆನೆಯುವ ಪ್ರೇಮಗೀತೆಯೂ ಹೌದು, ಜೀವನಾನುಭವವೂ ಹೌದು, ತತ್ವವೂ ಹೌದು, ಪ್ರತಿಸಾಮಾನ್ಯನನ್ನು ತಲುಪಬಲ್ಲ ರಸಾಮೃತವೂ ಹೌದು. ಅದನ್ನು ಕೇಳಿ ಅರ್ಥಸಿಕೊಳ್ಳದಿದ್ದರೆ, ಅದೆಂತಾ ನಷ್ಟ ಅಲ್ವೇ! ಹೂ ಬೇಕೇ” ಅನ್ನೋ ಈ ಹಾಡಿನ ಪದಗಳನ್ನ ಯಾರಾದ್ರೂ ಗಮನಿಸಿರ್ತಾರಾ!? ಅದನ್ನದೆಷ್ಟು ಜನ ಅರ್ಥೈಸಿಕೊಂಡಿರಬಹುದು? ಗಮನಿಸದೇ ಈ ಅನರ್ಘ್ಯಪದಗಳನ್ನ ಕಳಕೊಂಡವರೆಷ್ಟು ಜನ! ಇಲ್ಲೊಂದು ಪುರಂದರದಾಸರ ರಚನೆ ನೋಡಿ. ಇದನ್ನೆಲ್ಲಾ ಟೇಪ್ ರೆಕಾರ್ಡರಿನಲ್ಲಿ ಇಂಪಾದ ಹಾಡಿನ ಮೂಲಕ ಕೇಳಿ ಅರ್ಥೈಸ್ಕೊಳ್ಳೋ ಭಾಗ್ಯ ಎಷ್ಟು ಜನಕ್ಕಿರುತ್ತೆ ಹೇಳಿ 🙂 ಇದಕ್ಕೇ ನಂಗೆ ವಿದ್ಯಾಭೂಷಣರ ಮೇಲೆ ನರಸಿಂಹನಾಯಕರ ಮೇಲೆ ಸಿಟ್ಟು 🙂 ನಿಮಗೆ!?
OSCAR-2019
ಕ್ರಿಕೆಟ್ ಜನಪ್ರಿಯ ಆಟ. ಕ್ರಿಕೆಟ್‌ರಂಗದಲ್ಲಿ ದುಲೀಪ್ ಸಿಂಗ್ ರ ಸಾಧನೆ, ಭಾರತದ ಕ್ರಿಕೆಟ್‌ಗಾಗಿ ಅವರು ಸಲ್ಲಿಸಿದ ಸೇವೆ ಭಾರತೀಯರಿಗೆ ಚಿರಸ್ಮರಣೀಯ. ಜಗತ್ತಿನಲ್ಲಿ ಕ್ರಿಕೆಟ್ ಇರುವವರೆಗೆ ರಣಜಿ ಮತ್ತು ದುಲೀಪ್ ಸಿಂಗಜಿಯವರ ಹೆಸರುಗಳು ಜೀವಂತವಾಗಿರುತ್ತವೆ. ಇವರ ಕಥೆ ಇಲ್ಲಿದೆ.
OSCAR-2019
ಬೆಂಗಳೂರು : ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ ನಡೆಸುತ್ತಿದ್ದು, ಈ ವೇಳೆ ಸಿಎಂ ಹಾಗೂ ರಾಜ್ಯ ಸರ್ಕಾರದ ವಿರುದ್ದ
OSCAR-2019
ಉಪಾಸನಾ: ವಿದ್ಯಾ ಅತಾವರ್ ಹಾಡಿರುವ `ಜೀವಸಖ~ ಭಾವಗೀತೆಗಳ ಸಿ.ಡಿ. ಬಿಡುಗಡೆ ಹಾಗೂ ಗೀತಗಾಯನ ಮತ್ತು ನೃತ್ಯ ಕಾರ್ಯಕ್ರಮ, ಕವಿ ಸುಬ್ರಾಯ ಚೊಕ್ಕಾಡಿ, ಲೋಕಸಭಾ ಸದಸ್ಯ ಎಚ್.ವಿಶ್ವನಾಥ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಪರ ಕಾರ್ಯದರ್ಶಿ ಕೆ.ಜಯರಾಜ್ ಹಾಗೂ ಲಹರಿ ರೆಕಾರ್ಡಿಂಗ್ ಕಂಪೆನಿಯ ಮಾಲೀಕ ತುಳಸೀರಾಮ ನಾಯ್ಡು ಅತಿಥಿಗಳಾಗಿ ಆಗಮಿಸಲಿದ್ದಾರೆ. ಗೀತಗಾಯನ: ವಿದ್ಯಾ ಅತಾವರ್, ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ, ಬಿ.ಎನ್.ಶಿಲ್ಪಕಲಾ, ವರ್ಷ ಸುರೇಶ್ ಹಾಗೂ ಉಪಾಸನಾ ತಂಡ, ಗೀತ ನೃತ್ಯ: ರಾಧಿಕಾ ಪ್ರಭು,
OSCAR-2019
ಗೆಳೆಯನ ಮನೆಯಲ್ಲಿ ಕುಳಿತು ಟೀವಿಯಲ್ಲಿ `ಎಸ್‌ಪಿ ಸಾಂಗ್ಲಿಯಾನಾ' ಸಿನಿಮಾ ನೋಡುತ್ತಿದ್ದ ಹುಡುಗನ ಮನದಲ್ಲಿ ಮೂಡಿದ ಬಯಕೆ ತಾನೂ ಶಂಕರ್‌ನಾಗ್‌ರಂತೆ ಆಗಬೇಕೆಂದು. ಅಂದಿನಿಂದ ಮೈಮನಗಳಲ್ಲಿ ಶಂಕರ್‌ನಾಗ್ ಅವರೇ ತುಂಬಿಕೊಂಡಿದ್ದರು. ನಡೆ ನುಡಿಗಳಲ್ಲಿಯೂ ಅವರು ಆವರಿಸಿದ್ದರು. ಅಪಘಾತದಲ್ಲಿ ಶಂಕರ್‌ನಾಗ್ ಸತ್ತಾಗ ವಾರವಿಡೀ ಬಿಕ್ಕಿಬಿಕ್ಕಿ ಅತ್ತಿದ್ದ ಹುಡುಗನ ಕ್ಯಾಮೆರಾ ಮುಂದೆ ನಿಲ್ಲುವ ಕನಸು ಈಡೇರುತ್ತಿದೆ. ಹಲವು ಕವಲುಗಳಲ್ಲಿ ಸಾಗಿದ ಬದುಕಿಗೀಗ ಸೂಕ್ತ ಪಥ ದಕ್ಕಿದೆ ಎಂಬ ನೆಮ್ಮದಿ ನಟ ಭರತ್ ಸಾಗರ್ ಅವರದು. `ಊರ್ವಶಿ' ಎಂಬ ಚಿತ್ರದ ಮೂಲಕ ನಾಯಕನ ಪಟ್ಟಕ್ಕೇರಿರುವ ಭರತ್ ಬಣ್ಣದ ಲೋಕದ ನಂಟನ್ನು ಬಿಗಿಗೊಳಿಸುತ್ತಿದ್ದಾರೆ. ರಾಘವ ಲೋಕಿ, ಎಂ.ಡಿ. ಶ್ರೀಧರ್, ನಾಗಶೇಖರ್ ಮುಂತಾದ ಖ್ಯಾತ ನಿರ್ದೇಶಕರಿಂದ ಅವಕಾಶಗಳ ಭರವಸೆಯನ್ನೂ ಪಡೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದವರಾದ ಭರತ್‌ಗೆ ಜನ ತಮ್ಮನ್ನು ಗುರುತಿಸುವಂಥ ಸಾಧನೆ ಮಾಡಬೇಕೆಂಬ ಹಂಬಲ ಬಾಲ್ಯದಲ್ಲಿಯೇ ಮೂಡಿತ್ತು. ಅಂದುಕೊಂಡದ್ದನ್ನು ಸಾಧಿಸುವ ಹಟವೂ ಅವರ ಸಂಗಾತಿ. ಓದಿನಲ್ಲಿ ಆರಂಭದಿಂದಲೂ ಆಸಕ್ತಿ ಅಷ್ಟಕಷ್ಟೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತೊಡಗಿಕೊಂಡಿರಲಿಲ್ಲ. ಓದು, ಉದ್ಯೋಗ ತನಗಲ್ಲ, ಬೇರೇನೋ ಮಾಡಬೇಕು ಎಂಬ ವ್ಯಕ್ತಪಡಿಸಲಾಗದ ತುಡಿತ. ಔಷಧದ ಅಂಗಡಿ ನಡೆಸುತ್ತಿದ್ದ ತಂದೆಯ ಒತ್ತಾಯಕ್ಕೆ ಮಣಿದು ಮುಂದೆ ಬಿ ಫಾರ್ಮಕ್ಕೆ ಸೇರಿಕೊಂಡರು. ಮೈಸೂರಿನಲ್ಲಿ ಕಾಲೇಜು ಶಿಕ್ಷಣ ಪಡೆಯುವಾಗ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡ ಅವರಲ್ಲಿ ಕನಸಿಗೆ ರೂಪ ಸಿಗತೊಡಗಿತು. ಪ್ರೇಮ ವೈಫಲ್ಯ ಬದುಕಿನ ಪಾಠ ಕಲಿಸಿತು. ಆದರಿನ್ನೂ ನಿರ್ದಿಷ್ಟ ಗುರಿ ದಕ್ಕಿರಲಿಲ್ಲ. ಓದು ಮುಗಿಸಿ ಮಾರ್ಕೆಟಿಂಗ್ ಉದ್ಯೋಗದಲ್ಲಿ ಸೇರಿಕೊಂಡಿದ್ದವರಲ್ಲಿ ಮತ್ತೆ ಓದುವ ಬಯಕೆ ಚಿಗುರಿತು. `ಎಂ ಫಾರ್ಮಾ'ದಲ್ಲಿ ಅಧ್ಯಯನ ಮುಂದುವರಿಯಿತು. ಅಲ್ಲಿ ಮನದ ತೊಳಲಾಟ, ಆಸೆಗಳನ್ನು ಅರಿತುಕೊಂಡು ಬೆನ್ನುತಟ್ಟುವ ಗೆಳೆಯರೂ ಸಿಕ್ಕರು. `ನೋಡಲು ಚೆನ್ನಾಗಿದ್ದೀಯಾ, ಮಾಡೆಲಿಂಗ್ ಮಾಡು' ಎಂಬ ಗೆಳತಿಯೊಬ್ಬಳ ಪ್ರೋತ್ಸಾಹದ ನುಡಿ ಬಾಲ್ಯದಲ್ಲಿ ಕಾಡುತ್ತಿದ್ದ ಶಂಕರ್‌ನಾಗ್‌ರನ್ನು ನೆನಪಿಸಿತು. ರ‌್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದ ದಿನಗಳಲ್ಲಿ `ಸಂಚಯ' ರಂಗತಂಡದ ನಂಟು ಬೆಸೆಯಿತು. ಶಶಿಧರ ಭಾರಿಘಾಟ್ ಗರಡಿಯಲ್ಲಿ ನಟನೆಯ ಪಟ್ಟುಗಳನ್ನು ಕಲಿತ ಭರತ್ ಅವರನ್ನು ಚಿತ್ರರಂಗದ ಸಂಪರ್ಕ ಉಳ್ಳವರೊಬ್ಬರು ಸಿನಿಮಾ ಜಗತ್ತಿಗೆ ಕರೆತಂದರು. `ಕಾಫಿ ವಿತ್ ಮೈ ವೈಫ್' ಭರತ್ ಬಣ್ಣಹಚ್ಚಿದ ಮೊದಲ ಚಿತ್ರ. ಬಳಿಕ `ಬರ್ಫಿ', `ಅಗ್ರಜ', `ಪಾರು ವೈಫ್ ಆಫ್ ದೇವದಾಸ್', `ಉಮೇಶ್ ರೆಡ್ಡಿ' ಹೀಗೆ ವಿವಿಧ ಚಿತ್ರಗಳಲ್ಲಿನ ಚಿಕ್ಕಪುಟ್ಟ ಪಾತ್ರಗಳು ಅವರ ಆತ್ಮವಿಶ್ವಾಸ ಹೆಚ್ಚಿಸಿವೆ. ನಟಿಸಿದ ಚಿತ್ರಗಳು ಬಿಡುಗಡೆಯಾಗಿರದಿದ್ದರೂ, ತಮಗೆ ಅವು ಒದಗಿಸಿರುವ ವೇದಿಕೆ ದೊಡ್ಡದು ಎನ್ನುತ್ತಾರೆ ಭರತ್. `ಊರ್ವಶಿ' ಚಿತ್ರದಲ್ಲಿ ನಾಯಕನ ಪಾತ್ರ ಒಲಿದು ಬಂದಾಗಲಂತೂ ಭರತ್‌ಗೆ ಅಚ್ಚರಿ. ಯಾವ ಬಗೆಯ ಪಾತ್ರಗಳಾದರೂ ಸರಿ. ಅದಕ್ಕೆ ಜೀವ ತುಂಬುವಂಥ ಉತ್ತಮ ನಟನಾಗಿ ಬೆಳೆಯಯಬೇಕು ಎನ್ನುವುದು ಭರತ್ ಗುರಿ. ನಟನೆ ಜೊತೆಗೆ ಹುರಿಗಟ್ಟಿದ ದೇಹಕ್ಕೆ ಚಿತ್ರರಂಗದಲ್ಲಿ ಆದ್ಯತೆ ಎನ್ನುವುದನ್ನು ಅರಿತಿರುವ ಅವರು ಜಿಮ್ನಾಸ್ಟಿಕ್ ಮತ್ತು ಜಿಮ್ ಎರಡರ ಕಸರತ್ತಿಗೂ ದೇಹವನ್ನು ಒಡ್ಡಿಕೊಂಡಿದ್ದಾರೆ. `ಹೆಸರಾಂತ ನಿರ್ದೇಶಕರ ಚಿತ್ರಗಳಲ್ಲಿ ಗುರುತಿಸಿಕೊಳ್ಳುವಂಥ ಪಾತ್ರಗಳು ಸಿಕ್ಕರೆ ಸಾಕು. ಅದಕ್ಕಾಗಿ ಎಷ್ಟು ಸಮಯ ಬೇಕಾದರೂ ಕಾಯುತ್ತೇನೆ' ಎನ್ನುವ ಭರತ್ ಕಣ್ಣುಗಳಲ್ಲಿ ಭರವಸೆಯನ್ನು ತುಳುಕಿಸುತ್ತಾರೆ.
OSCAR-2019
ನವಣೆ, ಸಾಮೆ, ಹಾರಕ, ಕೊರ್ಲು... ಹೀಗೆ ವಿವಿಧ ಸಿರಿಧಾನ್ಯಗಳಿಂದ ಮಾಡಿದ ಪಾಯಸ, ಬಿಸಿಬೇಳೆಬಾತ್, ನವಣೆ ಫ್ರೈಡ್‌ ರೈಸ್, ನವಣೆ ಪೊಂಗಲ್, ರೊಟ್ಟಿ ಇನ್ನಿತರೆ ಖಾದ್ಯಗಳನ್ನು ಗ್ರಾಹಕರಿಗೆ ಪರಿಚಯಿಸಿ ಹೆಸರುವಾಸಿಯಾಗಿದ್ದ ಹೋಟೆಲ್‌ನಲ್ಲಿ ಈಗ ಸಿರಿಧಾನ್ಯಗಳ ಸಿಹಿ ತಿನಿಸುಗಳ ದರ್ಬಾರು. ಇಸ್ಕಾನ್ ದೇಗುಲದ ಪಕ್ಕದಲ್ಲಿರುವ ‘ವಂದೇ ಮಾತರಂ’ ಹೋಟೆಲ್, ಆರು ವರ್ಷಗಳಿಂದ ಸಿರಿಧಾನ್ಯಗಳ ವಿವಿಧ ಬಗೆಯ ಖಾದ್ಯಗಳನ್ನು ಗ್ರಾಹಕರಿಗೆ ಉಣಬಡಿಸುತ್ತಾ ಬಂದಿದೆ. ಗ್ರಾಹಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ. ಈ ಜನಪ್ರಿಯತೆ ಇನ್ನಷ್ಟು ಹೆಚ್ಚುವಂತೆ ಮಾಡಲು ಹೊಸ ಪ್ರಯೋಗವನ್ನು ಮಾಡಿದ್ದಾರೆ. ಸಿಹಿಪ್ರಿಯರಿಗಾಗಿ ಸಿರಿಧಾನ್ಯಗಳಲ್ಲಿಯೇ ಸಿಹಿತಿನಿಸುಗಳನ್ನೂ ತಯಾರಿಸಿದ್ದಾರೆ. ಈ ಪ್ರಯತ್ನದ ಹಿಂದೆ ಸಾಕಷ್ಟು ದಿನಗಳ ಸಂಶೋಧನೆ ಹಾಗೂ ಪರಿಶ್ರಮ ಅಡಗಿದೆ ಎಂಬುದು ಮಾಲೀಕ ಕೆ.ಆರ್‌. ನಾಗೇಶ್ ಮಾತುಗಳಿಂದ ಅರ್ಥವಾಗುತ್ತಿತ್ತು. ಮಾತುಗಳು ಸಾಗುತ್ತಿದ್ದವು. ಜನರಲ್ಲಿ ಸಿರಿಧಾನ್ಯದ ಟ್ರೆಂಡ್‌ ಸೃಷ್ಟಿಯಾದ ಬಗ್ಗೆ, ಈ ಹೋಟೆಲ್‌ಗೆ ಸಿಗುತ್ತಿರುವ ಪ್ರತಿಕ್ರಿಯೆ ಇತ್ಯಾದಿ... ಈ ಮಾತಿಗೆಲ್ಲ, ಅಲ್ಪವಿರಾಮ ಹಾಕಿದ್ದು ಘಂ ಎನ್ನುವ ಮೈಸೂರು ಪಾಕಿನ ವಾಸನೆ. ತಟ್ಟೆಯೊಳಗಿಟ್ಟ ಕಡುಕಂದು ಬಣ್ಣದ ಮೈಸೂರು ಪಾಕ್‌ ಹೆಚ್ಚೇನೂ ಸಾಮಾನ್ಯ ಪಾಕ್‌ಗಿಂತ ಭಿನ್ನವಾಗಿಯೇನೂ ಇರಲಿಲ್ಲ. ಆದರೆ ಬಾಯಿಗಿಟ್ಟಾಗಲೇ ಗೊತ್ತಾಗಿದ್ದು, ಅದರ ಗಮ್ಮತ್ತು ಬೇರೆ ಇದೆಯೆಂದು. ಇದಕ್ಕೆ ಕಡಲೆ ಹಿಟ್ಟಲ್ಲ, ನವಣೆಯನ್ನು ಬಳಸಲಾಗಿತ್ತು. ರೆಸ್ಟೊರೆಂಟ್ ಹಾಗೂ ದರ್ಶಿನಿ ಮಾದರಿಯ ಈ ಹೋಟೆಲ್ ಒಂದೇ ಕಟ್ಟಡದಲ್ಲಿದ್ದು, ಅದರ ಪರಿಚಯಕ್ಕೆ ಮಾಲೀಕರು ಮುಂದಾದರು. ಕುಟುಂಬಸ್ಥರು ಹಾಗೂ ಸ್ನೇಹಿತರ ಜತೆ ಕೂತು ಆರಾಮದಾಯಕವಾಗಿ ವಿವಿಧ ಖಾದ್ಯಗಳನ್ನು ಸವಿಯಲು ಬರುವವರು ರೆಸ್ಟೋರೆಂಟ್ ಬಳಸಿಕೊಂಡರೆ, ಅವಸರದಲ್ಲಿರುವವರು ದರ್ಶಿನಿ ಮಾದರಿಯ ವಂದೇ ಮಾತರಂಗೆ ಹೋಗುತ್ತಾರೆ. ಎರಡರಲ್ಲೂ ಸಿಗುವುದು ಒಂದೇ ಬಗೆಯ ಆಹಾರ. ಹೋಟೆಲ್‌ನ ಗೋಡೆಗಳ ಮೇಲೆ ಸಿರಿಧಾನ್ಯಗಳಿಂದ ತಯಾರಿಸಿದ ಅಲಂಕಾರ ಕಣ್ಮನ ಸೆಳೆಯಿತು. ಸಿರಿಧಾನ್ಯ ಖಾದ್ಯಗಳ ಬಗ್ಗೆ ಮಾಹಿತಿಯುಳ್ಳ ಫಲಕಗಳು ಟೇಬಲ್‌ ಮೇಲೆ ಕಾಣಸಿಗುತ್ತವೆ. ಅವುಗಳನ್ನು ನೋಡಿಯೇ ಹೆಚ್ಚು ಜನರು ಹೊಸ ರುಚಿ ಸವಿಯಲು ಮುಂದಾಗುತ್ತಾರೆ ಎನ್ನುತ್ತಲೇ ಹೋಟೆಲ್‌ನ ಬಗ್ಗೆ ಪರಿಚಯ ಮಾಡಿಕೊಟ್ಟರು ಕೆ.ಆರ್.ನಾಗೇಶ್. ಇಡೀ ಹೋಟೆಲ್‌, ಒಮ್ಮೆ ಸುತ್ತಾಡಿ ಬರುವಾಗ ಆಗಲೇ ಮೈಸೂರು ಪಾಕ್‌ ಸವಿ ನಾಲಗೆಯಿಂದ ನೇಪಥ್ಯಕ್ಕೆ ಸರಿದಂತಾಗಿತ್ತು. ಬಾಯಲ್ಲಿ ನೀರೂರುವಂಥ ಕಡುಕಂದು ಬಣ್ಣದ ಗುಲಾಬ್‌ ಜಾಮೂನ್‌ ನಮಗಾಗಿ ಕಾಯುತ್ತಿತ್ತು. ಬಿಸಿಬಿಸಿ ಜಾಮೂನು, ಕಾದ ಎಣ್ಣೆಯಲ್ಲಿ ಮೈ ತೋಯಿಸಿಕೊಂಡು, ಹೊರಮೈ ಗರಿಗರಿಯಾಗಿಸಿಕೊಂಡು, ಒಳಗೆ ಮಾತ್ರ ಮೃದುಕೋಮಲವಾಗಿತ್ತು. ಸಕ್ಕರೆ ಪಾಕದಲ್ಲಿ ಮಿಂದೆದ್ದು ಬಂದ ಜಾಮೂನು ಮೇಲ್ನೋಟಕ್ಕೆ ಸಾಮಾನ್ಯ ಜಾಮೂನಿನಂತೆಯೇ ಕಾಣುತ್ತಿತ್ತು. ಬಾಯಿಗಿರಿಸಿಕೊಂಡಾಗ ಅದೇ ಮೃದುತ್ವ, ಅದೇ ಸಿಹಿ ಸವಿ. ನವಣೆಯೊಗರಿನೊಂದಿಗೆ ಈ ಸಿಹಿ ಜಾಮೂನು ಮನಸೂರೆಗೊಂಡಿತು. ತಂದೂರಿ ರಾಗಿ ರೋಟಿ, ನವಣೆ ರೋಟಿ, ಸಜ್ಜೆ ರೊಟ್ಟಿಯೂ ನಮ್ಮಲ್ಲಿ ವಿಶೇಷ ಎಂದ ಸಿಬ್ಬಂದಿ ಅವುಗಳನ್ನು ಎದುರಿಗೆ ತಂದಿಟ್ಟರು. ಅವೂ ಸಹ ರುಚಿಕರವಾಗಿದ್ದವು. ಸಿರಿಧಾನ್ಯಗಳಿಂದಲೇ ಮಾಡಿದ 50 ಬಗೆಯ ಖಾದ್ಯಗಳಲ್ಲಿ ನವಣೆ ಬಿಸಿಬೇಳೆಬಾತ್‌, ನವಣೆ ಮೈಸೂರು ಪಾಕ್‌, ನವಣೆ ಪಾಯಸ, ಮಸಾಲಾ ಜೋಳದ ರೋಟಿ, ಸಜ್ಜೆ ರೋಟಿ, ನವಣೆ ರೋಟಿ, ಕೆಂಪು ಅಕ್ಕಿಯ ರೋಟಿ, ರಾಗಿ ಮಸಾಲಾ ರೋಟಿ, ಜೋಳದ ದೋಸೆ, ಸಜ್ಜೆ ದೋಸೆ, ನವಣೆ ದೋಸೆ, ರಾಗಿ ದೋಸೆ, ಜೋಳದ ಇಡ್ಲಿ, ಸಜ್ಜೆ ಇಡ್ಲಿ, ರಾಗಿ ಇಡ್ಲಿ, ನವಣೆ ಇಡ್ಲಿ, ಜೋಳದ ತಂದೂರಿ ರೋಟಿ, ನವಣೆ ತಂದೂರಿ ರೋಟಿ ಸೇರಿವೆ. ಉತ್ತರ ಭಾರತದ ಊಟವೂ ಲಭ್ಯ. ರುಚಿಗಾಗಿ ಹಾಕುವ ಪುಡಿಗಳಾಗಲೀ, ಬಣ್ಣಗಳನ್ನಾಗಲೀ ಬಳಸದೆ ಆಹಾರ ಸಿದ್ಧಪಡಿಸುವುದು ಈ ಹೋಟೆಲ್‌ನ ವಿಶೇಷತೆ. ಹೊಸ ಖಾದ್ಯಗಳಿಗೆ ಜೋತುಬಿದ್ದು ರುಚಿಯಲ್ಲಾಗಲೀ, ಗುಣಮಟ್ಟದಲ್ಲಾಗಲೀ ಎಂದೂ ಹಿಂದೆ ಬಿದ್ದಿಲ್ಲ ಈ ಹೋಟೆಲ್ ನವಣೆಯಿಂದ ತಯಾರಿಸಿದ್ದೇವೆ ಎಂಬ ಕಾರಣಕ್ಕೆ ಮೈಸೂರು ಪಾಕ್ ಹಾಗೂ ಜಾಮೂನುಗೆ ಹೆಚ್ಚಿನ ದರ ವಿಧಿಸಿಲ್ಲ. ಮೈಸೂರ್ ಪಾಕ್‌ಗೆ ₹20 ಹಾಗೂ ಜಾಮೂನುಗೆ ₹15 ನಿಗದಿ ಮಾಡಿದ್ದೇವೆ. ಸಂಪೂರ್ಣವಾಗಿ ತುಪ್ಪದಿಂದ ಮೈಸೂರ್ ಪಾಕ್ ಮಾಡುವುದರಿಂದ ಅದರ ಬೆಲೆ ತುಸು ಜಾಸ್ತಿಯೇ ಇದೆ. ಇವುಗಳಿಗೆ ಬೇಕಾದ ಕಚ್ಚಾ ವಸ್ತುಗಳನ್ನು ಹೊರಗಡೆಯಿಂದ ತಂದು ನಮಗೆ ಬೇಕಾದ ರೀತಿ ಸಿದ್ಧಪಡಿಸಿಕೊಳ್ಳುತ್ತೇವೆ. ಮೈಸೂರ್ ಪಾಕ್‌ಗೆ ಸಂಪೂರ್ಣವಾಗಿ ಶುದ್ಧ ಬೆಲ್ಲ ಬಳಸಿದರೆ, ಜಾಮೂನುಗೆ ಶೇ 20 ರಷ್ಟು ಬೆಲ್ಲ ಹಾಗೂ ಉಳಿದಂತೆ ಸಕ್ಕರೆ ಬಳಸಿ ತಯಾರಿಸುತ್ತೇವೆ. ಈ ಸಿಹಿ ತಿನಿಸುಗಳನ್ನು ಸವಿದು ಗ್ರಾಹಕರ ಮೊಗದಲ್ಲಿ ನಗು ಮೂಡಿದರಷ್ಟೇ ನಮಗೆ ಅಂತಿಮವಾಗಿ ಸಿಗುವ ನೆಮ್ಮದಿ ಎನ್ನುತ್ತಾರೆ ನಾಗೇಶ್. ಇಲ್ಲಿ ತಯಾರಾಗುವ ಆಹಾರಕ್ಕೆ ಬಳಸುವ ತರಕಾರಿಗಳನ್ನು ಮೊದಲು ಹುಣಸೆಹಣ್ಣಿನ ರಸದಿಂದ ತೊಳೆಯಲಾಗುತ್ತದೆ ಎನ್ನುತ್ತಾರೆ ಅವರು. ಸಿರಿಧಾನ್ಯಗಳಿರುವುದರಿಂದ ಯಥೇಚ್ಛ ಪೌಷ್ಟಿಕಾಂಶಗಳ ಜೊತೆಗೆ ರೋಗ ನಿರೋಧಕ ಶಕ್ತಿಯನ್ನೂ ಒಳಗೊಂಡಿರುತ್ತದೆ. ಇಷ್ಟೆಲ್ಲ ಗುಣಗಳನ್ನು ಹೊಂದಿರುವ ಸಿರಿಧಾನ್ಯಗಳ ಮಹತ್ವ ಸಾರುವ ಉದ್ದೇಶದಿಂದ ಈ ಹೋಟೆಲ್‌ನಲ್ಲಿ ಸಿರಿಧಾನ್ಯಗಳ ಖಾದ್ಯಗಳನ್ನು ಪರಿಚಯಿಸಲಾಗಿದೆ. ಹೋಟೆಲ್‌ನಲ್ಲಿ ಸಿರಿಧಾನ್ಯಗಳಿಂದ ಮಾಡಿದ ಆಹಾರ ಒದಗಿಸುವುದರ ಜೊತೆಗೆ ಅವುಗಳ ಮಹತ್ವ ತಿಳಿಸಿ ಕೊಡುತ್ತಿದ್ದಾರೆ ನಾಗೇಶ್. ‘ಇತರ ಆಹಾರಗಳಷ್ಟೇ ಇವುಗಳ ಬೆಲೆ ನಿಗದಿಪಡಿಸಲಾಗಿದೆ. ಹಾಗೆ ನೋಡಿದರೆ ಸಿರಿಧಾನ್ಯಗಳ ಬೆಲೆ ಹೆಚ್ಚು. ಲಾಭಕ್ಕಿಂತ ಗ್ರಾಹಕರಲ್ಲಿ ಬದಲಾವಣೆ ತರುವ ಉದ್ದೇಶ ನನ್ನದು. ಭವಿಷ್ಯದಲ್ಲಿ ಚೈನೀಸ್‌ ಆಹಾರದಲ್ಲೂ ಸಿರಿಧಾನ್ಯಗಳನ್ನು ಪರಿಚಯಿಸುವ ಇರಾದೆ ಇದೆ ಎನ್ನುತ್ತಾರೆ’ ನಾಗೇಶ್‌. ಫಾರ್ಮಸಿಯಲ್ಲಿ ಡಿಪ್ಲೊಮಾ ಮಾಡಿರುವ ಕೆ.ಆರ್.ನಾಗೇಶ್ ಈ ಹೋಟೆಲ್ ಪ್ರಾರಂಭಿಸಿದರು. ದೇಶಭಕ್ತರಾದ ಇವರು ‘ಖಾನಾ ಕಿ ಸಾಥ್ ದೇಶ್ ಕಿ ಬಾತ್’ (ಊಟದ ಜೊತೆಗೆ ದೇಶ ಪ್ರೇಮದ ಮಾತು) ಆಡಲಿ ಎಂಬ ಕಾರಣಕ್ಕೆ ಹೋಟೆಲ್‌ಗೆ ‘ವಂದೇ ಮಾತರಂ’ ಎಂದು ಹೆಸರಿಟ್ಟಿದ್ದಾರೆ. ದೇಶಕ್ಕಾಗಿ ಎಷ್ಟೋ ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ದಿನದಂದೋ ಅಥವಾ ಗಣರಾಜ್ಯೋತ್ಸವದಂದೋ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪು ಮಾಡಿಕೊಂಡು ಸುಮ್ಮನಾಗುತ್ತೇವೆ. ಆದ್ದರಿಂದ ದಿನಕ್ಕೆ ಒಮ್ಮೆಯಾದರೂ ದೇಶವನ್ನು ನೆನಪು ಮಾಡಿಕೊಳ್ಳಲೆಂದು ಹೋಟೆಲ್‌ಗೆ ‘ವಂದೇ ಮಾತರಂ’ ಹೆಸರು ಇಡಲಾಯಿತು. ರೈತರು, ಕಾರು ಚಾಲಕರು ಸೇರಿದಂತೆ ಎಲ್ಲರೂ ತಮ್ಮ ಕಾಯಕಗಳನ್ನು ಮಾಡುತ್ತಲೇ ದೇಶ ಪ್ರೇಮ ಮೆರೆಯುತ್ತಿದ್ದಾರೆ. ಅದೇ ರೀತಿ ನಾನೂ ಸಹ ಆರೋಗ್ಯಕರವಾದ ಆಹಾರವನ್ನು ಗ್ರಾಹಕರಿಗೆ ಉಣಬಡಿಸಿ ದೇಶಸೇವೆ ಮೆರೆಯುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.
OSCAR-2019
ಗೋವಾ ಎಂದಾಕ್ಷಣ ತಕ್ಷಣ ನೆನಪಾಗುವುದು ಇಲ್ಲಿನ ವೈವಿಧ್ಯಮಯ ಬೀಚ್‌ಗಳು, ವಿದೇಶೀಯರು ಮತ್ತು ಗೋವಾದ ಪೆನ್ನಿ. ಈ ಪ್ರವಾಸಿ ತಾಣದ ಕುರಿತಾದ ವಿವಿಧ ರೀತಿಯ ಕೈಪಿಡಿಗಳು ಮತ್ತು ಪ್ರವಾಸಿ ಮಾರ್ಗದರ್ಶಿಗಳಲ್ಲಿ ಗೋವಾದ ಅದ್ಭುತ ಸ್ಮಾರಕಗಳಲ್ಲೊಂದಾದ ಸೇಂಟ್ ಅಗಸ್ಟೀನ್ ಟವರ್‌ನ ಚಿತ್ರವನ್ನು ನಾವು ನೋಡದೇ ಇರಲು ಸಾಧ್ಯವೇ ಇಲ್ಲ. ಗೋವಾ ಎಂದಾಕ್ಷಣ ಈ ಟವರ್ ಗೋವಾದ ಹೆಗ್ಗುರುತಾಗಿ ಗೋಚರಿಸುತ್ತದೆ. ಇದರ ಎತ್ತರ ಸುಮಾರು 46 ಮೀಟರ್ ಇದ್ದು ಚರ್ಚ್‌ನ ಮುಂಭಾಗದ ಒಂದು ಮುಖ್ಯ ಭಾಗದಂತೆ ಕಂಡುಬರುತ್ತದೆ. ಈ ಸ್ಥಳ ಸುಮಾರು 3-4 ಕಿ.ಮೀ ದೂರದಿಂದಲೇ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಹಳೆಯ ಗೋವಾ ಪಟ್ಟಣದಲ್ಲಿ ಅಸ್ತಿತ್ವದಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಅದ್ಭುತ ಚರ್ಚ್‌ಗಳ ಪೈಕಿ ಈಗ ಉಳಿದಿರುವುದು ಕೇವಲ 10 ಚರ್ಚ್‌ಗಳು ಮಾತ್ರ. ಇವುಗಳಲ್ಲಿ 4 ಚರ್ಚ್‌ಗಳು ವಿಶೇಷ ಪ್ರಾರ್ಥನಾ ಮಂದಿರಗಳಾಗಿದ್ದು, ಈ ಚರ್ಚ್‌ಗಳು ವೆಲ್ಲಾ ಗೋವಾದ ಸುತ್ತ ಮುತ್ತಲಿನಲ್ಲಿರುವ ಏಳು ಗುಡ್ಡಗಳ ಮಧ್ಯದಲ್ಲಿದೆ. ಈ ಪವಿತ್ರವಾದ ಬೆಟ್ಟಗಳಲ್ಲಿ ಅಗಸ್ಟೀನ್ ಅನುಯಾಯಿ ಸನ್ಯಾಸಿಗಳ ಅಸಂಖ್ಯ ಸಂಖ್ಯೆಯ ಪ್ರಾರ್ಥನಾ ಮಂದಿರಗಳಿವೆ ಎಂದು ಹೇಳಲಾಗುತ್ತಿದೆ. ಅವುಗಳ ಪೈಕಿ ಈ ಸಂತ ಅಗಸ್ಟೀನ್ ಚರ್ಚ್‌ನ್ನು ಕ್ರಿ.ಶ 1587 ನೇ ಇಸವಿಯಲ್ಲಿ ಗೋವಾಕ್ಕೆ ಆಗಮಿಸಿದ ಸಂತ ಅಗಸ್ಟೀನ್‌ನ ಅನುಯಾಯಿಗಳು ಕ್ರಿ.ಶ 1602 ರಲ್ಲಿ ನಿರ್ಮಿಸಿದರೆಂಬ ಉಲ್ಲೇಖವಿದೆ. ಈ ಗೋಪುರವು ಸಂತ ಅಗಸ್ಟೀನ್ ಚರ್ಚ್‌ನ 4 ಮುಖ್ಯ ಗೋಪುರಗಳ ಪೈಕಿ ಪ್ರಮುಖವಾದ ಗೋಪುರವಾಗಿದ್ದು ಈಗಲೂ ಗಟ್ಟಿಮುಟ್ಟಾಗಿ ಶಿಥಿಲವಾಗದೇ ನಿಂತ ಸ್ಥಿತಿಯಲ್ಲಿಯೇ ಇದೆ. ಈ ಚರ್ಚ್‌ನ ನಿರ್ಮಾಣದ ಇದನ್ನು ಜಂಬು ಮಣ್ಣಿನಿಂದ ಬೃಹತ್ ಗಾತ್ರದಲ್ಲಿ 46 ಮೀಟರ್ ಎತ್ತರದಲ್ಲಿ 4 ಮಹಡಿಯ ಕಟ್ಟಡವಾಗಿ ನಿರ್ಮಿಸಲಾಗಿತ್ತು. ಈ ಗೋಪುರವನ್ನು ದೂರದಿಂದಲೇ ಎಲ್ಲರಿಗೂ ಕಾಣುವಂತೆ ನಿರ್ಮಿಸಲಾಗಿದ್ದು ಚರ್ಚ್‌ನ ಒಳಗೆ ಎಂಟು ಸಮೃದ್ದವಾದ ಪ್ರಾರ್ಥನಾ ಮಂದಿರಗಳು, 4 ಪೂಜಾ ಸ್ಥಳ (ಬಲಿಪೀಠಗಳು), ಒಂದು ಮಹಿಳಾ ಧಾರ್ಮಿಕ ಸಂಘಟನಾ ಕೊಠಡಿ ಹಾಗೂ ಹಲವಾರು ಸಣ್ಣ ಸಣ್ಣ ಕೋಣೆಗಳು ಒಳಗೊಂಡಿದ್ದು ಇಂದು ಇವು ಕೇವಲ ಅವಶೇಷಗಳಾಗಿ ಗತ ವೈಭವವನ್ನು ಸಾರುತ್ತಿವೆ. ಈ ಪ್ರಾರ್ಥನಾ ಮಂದಿರದ ಅವಶೇಷಗಳನ್ನು ಇಂದೂ ಕಾಣಬಹುದಾಗಿದೆ. ಈ ಕಟ್ಟಡ ನಿರ್ಮಾಣಕ್ಕೆ ಸುಮಾರು 400 ವರ್ಷಗಳ ದೀರ್ಘ ಕಾಲಾವಧಿಯನ್ನು ತೆಗೆದುಕೊಂಡಿರಬಹುದೆಂದು ಇತಿಹಾಸಕಾರರು ಅಂದಾಜಿಸಿದ್ದು, ಇದು ಸುಮಾರು 1597 ಮತ್ತು 1602ನೇ ಇಸವಿಯ ಮಧ್ಯಭಾಗದಲ್ಲಿ ತನ್ನ ಕೆಲಸವನ್ನು ಪೂರ್ಣಗೊಳಿಸಿರಬಹುದೆಂದು ತಜ್ಞರ ಅಂಬೋಣ. ಈ ಒಂದು ಅದ್ಭುತವಾದ ಕಟ್ಟಡದ ನಿರ್ಮಾತೃ ಅಥವಾ ಅದರ ನೀಲ ನಕ್ಷೆ ತಯಾರಿಸಿದಾತನ ಕುರಿತು ಇತಿಹಾಸದಲ್ಲಿ ಎಲ್ಲೂ ಉಲ್ಲೆಖವಿಲ್ಲವಾಗಿದ್ದು, ಈತ ಖಂಡಿತಾವಾಗಿಯೂ ಒಬ್ಬ ಇಟಾಲಿಯನ್ ವ್ಯಕ್ತಿಯಾ ಗಿರಬಹುದೆಂದು ಇಲ್ಲಿನ ಕಟ್ಟಡ ರಚನಾ ಗಮನಿಸಿ ಅಂದಾಜಿಸಲಾಗಿದೆ. ಗೋವಾಕ್ಕೆ ಆಗಮಿಸಿದ ಜ್ಯೂಲಿಯೋ ಸಿಮಾವೋ ಎಂಬಾತನು ಸುಪ್ರಸಿದ್ದ ಸ್ಪಾನಿಶ್ ವಾಸ್ತು ಶಾಸ್ತ್ರಜ್ಞನಾದ ಜೂವಾನ್-ಡಿ-ಹೆರೇರಾರಿಂದ ಪ್ರಭಾವಿತನಾಗಿ ಆಕಸ್ಮಿಕವಾಗಿ ಈ ಗೋಪುರದ ರಚನೆಯನ್ನು ಪ್ರಾರಭಿಸಿದನೆಂದು ಹೇಳಲಾಗಿದೆ. ಈ ಜ್ಯೂಲಿ ಸಿಮಾವೋ ಸ್ಪೇನ್ ಮತ್ತು ಪೂರ್ಚುಗಲ್‌ನ ರಾಜ ಎರಡನೇ ಫಿಲಿಪ್ ಭಾರತದಲ್ಲಿ ಪೋರ್ಚುಗಲ್‌ನ ವಸಾಹತುಗಳ ಸ್ಥಾಪನೆಯ ಸಂದರ್ಭದಲ್ಲಿ ಮುಖ್ಯ ವಾಸ್ತು ಶಾಸ್ತ್ರಜ್ಞನಾಗಿದ್ದ ಎಂಬುವುದು ಗಮನಿಸಬೇಕಾದ ಅಂಶವಾಗಿದೆ. ಈ ಚರ್ಚ್ ಹಾಗೂ ಗೋಪುರದ ನಿರ್ಮಾಣ ಕಾರ್ಯವು 16ನೇ ಶತಮಾನದ ಆರಂಭದಲ್ಲಿ ಪೂರ್ಣಗೊಳ್ಳುವ ಗೋವಾದ ಈ ಱಛಿ ಎ್ಟ್ಞ ಘೆಟ ಖಛ್ಞ್ಟಿ ಎ್ಟ್ಚ ಇ್ಠ್ಟ್ಚಱ ನ್ನು ಅಗಸ್ಟೀನಿಯನ್ನರ ಅತ್ಯಂತ ಪ್ರಮುಖವಾದ ಮೂರು ಚರ್ಚ್‌ಗಳ ಪೈಕಿ ಒಂದು ಎಂದು ಪಾಶ್ಚಿಮಾತ್ಯ ದೇಶಗಳಲ್ಲಿ (ಪ್ರಪಂಚದಾದ್ಯಂತ) ಘೋಷಿಸಲಾಯಿತು. ಉಳಿದೆರಡು ಚರ್ಚ್‌ಗಳನ್ನು ರಾಜ್ವಾಳಿಕೆಯ ಕಾಲದ ಸಭೆ ಅಥವಾ ನ್ಯಾಯಾಲಯಗಳಿಗೆ ಬಳಸುವ ಗೃಹಗಳೆಂದು ಘೋಷಿಸಲಾಗಿತ್ತು. ಚರ್ಚ್‌ನ ಒಳ ಭಾಗಕ್ಕೆ ಪ್ರವೇಶಿಸುತ್ತಿದ್ದಂತೆ ಪೂಜಾಸ್ಥಳದಲ್ಲಿ (ಬಲಿಪೀಠ) ಮಿನುಗುವ ಎತ್ತರದ ಕಪಾಟನ್ನು ಅಳವಡಿಸಲಾಗಿದ್ದು, ಸ್ವರ್ಣಲೇಪಿತ ಕಮಾನುಗಳನ್ನು ಇಲ್ಲಿ ಅಳವಡಿಸಲಾಗಿತ್ತು. ಈ ಕಮಾನುಗಳ ಕುರುಹುಗಳು ವರ್ಷದ ಹಿಂದಿನವರೆಗೂ ಕಾಣಿಸುತ್ತಿತ್ತು. ಈ ಕಮಾನುಗಳು ಆಗಸ್ಟೀನ್ ಸನ್ಯಾಸಿಗಳ ಬೃಹತ್ ವಾದ್ಯಮೇಳಗಳ ಕಾರ್ಯಕ್ರಮಗಳನ್ನು ನೀಡಲು ವಿಶಾಲವಾದ ಸ್ಥಳಾವಕಾಶವನ್ನು ಒದಗಿಸುತ್ತಿದ್ದವು. ಈಗ ಈ ಚರ್ಚ್‌ನ ಮೇಲ್ಚಾವಣಿಗಳೆಲ್ಲವು ಕಿತ್ತು ಹೋಗಿ ಆಕಾಶವನ್ನು ನೋಡುತ್ತಿದ್ದು, ಈಗ ಇದರ ಮುಂಭಾಗದ ಕಾಮಾನುಗಳನ್ನು ಸ್ಥಳೀಯರು ಕುಳಿತುಕೊಂಡು ಹರಟುವ ಸ್ಥಳಗಳನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ವಿಶಾಲವಾದ ಚಾವಣಿಯು ನೋಡಲು ಕೊಳವೆಯಂತಿದ್ದು ಇದು ತನ್ನ ಅಗಾಧವಾದ ಭಾರವನ್ನು ತಾಳಲಾರದೆ ಪೂರ್ತಿಯಾಗಿ ಕುಸಿದು ಬಿದ್ದಿದ್ದು ಕೇವಲ ಇದರ ಅಡಿಪಾಯ ಹಾಗೂ ಹಿಂಭಾಗದ ಬೃಹತ್ ಮತ್ತು ವಿವಿಧ ಕೊಠಡಿಗಳನ್ನು ಮತ್ತು ವಾಸ್ತು ಶಿಲ್ಪಿಯ ಕೈಚಳಕವನ್ನು ಈಗಲೂ ವೀಕ್ಷಿಸಬಹುದಾಗಿದೆ. 1835ರಲ್ಲಿ ಭಾರತದಲ್ಲಿ ಪೋರ್ಚುಗೀಸ್ ಸರಕಾರದ ಧಾರ್ಮಿಕ ನೀತಿ ಮತ್ತು ನಿಯಮಾವಳಿಗಳ ಕಾರಣಗಳಿಂದಾಗಿ ಈ ಚರ್ಚ್ ಜನರಿಂದ ಪೂರ್ತಿ ನಿರ್ಲಕ್ಷ್ಯಕ್ಕೊಳಗಾಗಿ 1842ರಲ್ಲಿ ಇದರ ಛಾವಣಿಯೇ ಕುಸಿದು ಬಿದ್ದು ಚರ್ಚ್ ನಿಧಾನವಾಗಿ ಪೂರ್ತಿಯಾಗಿ ನೆಲ ಕಚ್ಚಲಾರಂಭಿಸಿತು. ಇಂದು ಚರ್ಚ್‌ನ ಬಹುಭಾಗ ಪೂರ್ತಿ ನಾಮಾವಶೇಷವಾಗಿದ್ದು ಇದರ ಮುಂಭಾಗದ ಗೋಪುರ ಈಗಲೂ ಚಳಿ, ಗಾಳಿ ಮತ್ತು ಮಳೆ ಬಿಸಿಲೆನ್ನದೆ ಗಟ್ಟಿಮುಟ್ಟಾಗಿ ನಿಂತಿದೆ. ಒಳ ಪ್ರಾಂಗಣ ಹಾಗೂ ಕೆಲ ಗೋಡೆಗಳಂತೂ ಹಳೆಯ ಕಾಲದ ವಾಸ್ತುಶಿಲ್ಪ ಹಾಗೂ ಪಳಗಿದ ಕೆಲಸಗಾರಿಕೆಯನ್ನು ಇನ್ನೂ ಗಟ್ಟಿಮುಟ್ಟಾಗಿ ಉಳಿಯುವ ಮೂಲಕ ಜಗತ್ತಿಗೆ ಸಾರುತ್ತಿವೆ. ಈ ಚರ್ಚ್‌ನ ಬೃಹತ್ ಗಾತ್ರದ ಗಂಟೆಯನ್ನು 1842ರಲ್ಲಿ ಅಲ್ಲಿಂದ ಇಳಿಸಿ ಪಣಜಿಯ ಚರ್ಚ್‌ಗೆ ಸ್ಥಳಾಂತರಿಸಲಾಗಿದ್ದು ಇದನ್ನು ಈಗಲೂ ಪಣಜಿಯ ಚರ್ಚ್‌ನಲ್ಲಿ ವೀಕ್ಷಿಸಬಹುದಾಗಿದೆ. 1931 ರಲ್ಲಿ ಮುಂಬಾಗದ ಗೋಪುರದ ಅರ್ಧಭಾಗ ಹಾಗೂ ಇನ್ನುಳಿದ ಭಾಗಗಳು 1938 ರಲ್ಲಿ ಭಾಗಶಃ ಕುಸಿದು ಬಿತ್ತು. ಗೋಪುರದ ಉಳಿದಿರುವ ಅರ್ಧ ಇಂದು ಸಂತ ಅಗಸ್ಟೀನ್ ಟವರ್ ವೀಕ್ಷಿಸಲು ಬರುವ ಲಕ್ಷ ಲಕ್ಷ ಮಂದಿ ಪ್ರವಾಸಿಗರು ನೋಡಬಹುದಾಗಿದೆ. ಸಂತ ಅಗಸ್ಟೀನ್ ಸನ್ಯಾಸಿಗಳಿಂದ ಸ್ಥಾಪಿತವಾಗಿ ಈಗ ಕೇವಲ ಅವಶೇಷವಾಗಿರುವ ಸಂತ ಅಗಸ್ಟೀನ್ ಗೋಪುರವು ಗೋವಾದಲ್ಲಿರುವ ಹೆಸರಾಂತ ಕಟ್ಟಡಗಳ ಪೈಕಿ ಒಂದಾಗಿ ಇಂದು ಹೆಸರನ್ನು ಗಳಿಸಿದ್ದು, ಸಂಜೆಯ ಹೊತ್ತು ಇಲ್ಲಿ ಸೂರ್ಯಾಸ್ತವನ್ನು ವಿಹಂಗಮವಾಗಿ ವೀಕ್ಷಿಸುವುದರ ಜತೆಗೆ ಛಾಯಾಚಿತ್ರ ಪ್ರೇಮಿಗಳಿಗೆ ಅಚ್ಚುಮೆಚ್ಚಿನ ತಾಣವಾಗಬಹುದು. ದೆಹಲಿ: ಐಆರ್ ಸಿಟಿಸಿ ಹಗರಣ ಸಂಬಂಧ ಬಿಹಾರದ ಮಾಜಿ ಸಿಎಂ ರಾಬ್ರಿದೇವಿ ಹಾಗೂ ಪುತ್ರ ತೇಜಸ್ವಿ ಯಾದವ್‍ಗೆ ದೆಹಲಿ ಪಟಿಯಾಲ ಕೋರ್ಟ್ ಜಾಮೀನು ನೀಡಿದೆ. 2006ರಲ್ಲಿ ಭಾರತೀಯ ರೈಲ್ವೆಯ ಹೋಟೆಲ್ ಗಳ ಗುತ್ತಿಗೆ ನೀಡುವ ವಿಚಾರದಲ್ಲಿ ಅವ್ಯವಹಾರ ಎಸಗಿದ್ದ ಸಂಬಂಧ, ಲಾಲೂ ಕುಟುಂಬದ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ಸಲ್ಲಿಸಿತ್ತು. ಈ ಪ್ರಕರಣದಲ್ಲಿ ಲಾಲೂಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ ಹಾಗೂ ಪುತ್ರ ತೇಜಸ್ವಿ ಯಾದವ್ ಅವರ ಹೆಸರು ಕೇಳಿಬಂದಿತ್ತು. ಲಾಲೂ ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ ರಾಂಚಿ ಮತ್ತು ಪುರಿಯಲ್ಲಿ ಐಆರ್ ಸಿಟಿಸಿ ಹೋಟೆಲ್ ನಿರ್ವಹಣೆಯ ಹೊಣೆಯನ್ನು ಖಾಸಗಿ ಕಂಪನಿಗಳಿಗೆ ನೀಡಲಾಗಿತ್ತು. ಈ ಸಂದರ್ಭದಲ್ಲಿ ಬಹುಕೋಟಿ ಅವ್ಯವಹಾರ ನಡೆದಿತ್ತು ಎನ್ನಲಾಗಿದೆ. ಪ್ರತಿವರ್ಷ ಮಳೆಗಾಲದ ಸಮಯದಲ್ಲಿ ‘ಗೆಟ್ ಟುಗೆದರ್’ ಅಂತ ನಾವು ಫ್ರೆಂಡ್‌ಸ್ ಎಲ್ಲ ಸೇರಿ ಇದೀಗ ಮೂರನೇ ವರ್ಷದ ಪ್ರವಾಸಕ್ಕೆ ಸಿದ್ಧರಾಗಿ ದ್ದೇವೆ. ವರ್ಷದಿಂದ ವರ್ಷಕ್ಕೆ ನಮ್ಮ ಗುಂಪು ದೊಡ್ಡದಾಗುತ್ತಾ ಬಂದ ಹಾಗೆ ನೋಡಬೇಕಾಗಿರುವ ಜಾಗಗಳ ಪಟ್ಟಿಯೂ ದೂರದೂರುಗಳತ್ತ ಸಾಗುತ್ತಿದೆ. ಈ ಸಲ ನಿರ್ಧರಿಸಿದ್ದು ಕರ್ನಾಟಕ–ತಮಿಳುನಾಡಿನ ಅಂಚಿನ ಆಕರ್ಷಣೀಯ ಸ್ಥಳಗಳು. ಎಡೆಬಿಡದೆ ಸುರಿಯುತ್ತಿದ್ದ ಮಳೆಯು ನಿಂತು, ಸ್ವಲ್ಪ ಚಳಿ ಯೊಂದಿಗೆ ಹದವಾದ ವಾತಾವರಣವಿದ್ದ ಸಮಯದಲ್ಲಿ ನಮ್ಮ ಪಯಣ ಶುರುವಾಯಿತು. ಎಂಟು ಜನರಿದ್ದ ನಮ್ಮ ತಂಡದಲ್ಲೇ ವಾಹನ ಚಲಾಯಿಸುವವರು ಇದ್ದ ಕಾರಣ ಸುಲಭವಾಗಿ ಕೈಗೆಟುಕಿದ ವಾಹನವೆಂದರೆ ‘ಝೂಮ್ ಕಾರ್. ಮೈಸೂರಿನಿಂದ ಹೊರಟ ನಾವು ನೋಡಿದ ಮೊದಲ ಸ್ಥಳ ‘ಹಿಮವದ್ ಗೋಪಾಲಸ್ವಾಮಿ ಬೆಟ್ಟ’. ಒಂದೂವರೆ ಗಂಟೆಗಳ ಜೀಪಿನ ಪ್ರಯಾಣದಲ್ಲಿ ಜೋಶ್‌ನಿಂದ ಹಾಡುಗಳನ್ನು ಕೇಳಿಕೊಂಡು, ಚಟಪಟ ಬಾಯಿ ಹಾರಿಸುತ್ತಾ, ನೈಜ ಪ್ರಕೃತಿಯ ಸೌಂದರ್ಯದತ್ತ ಕಣ್ಣಿನ ನೋಟ ನಾಟಿತ್ತು. ಉತ್ತಮ ರೀತಿಯಲ್ಲಿದ್ದ ರಸ್ತೆಗಳ ಎರಡೂ ಬದಿಗಳಲ್ಲಿ ತಲೆ ಎತ್ತಿ ನಗುತ್ತಿರುವಂತೆ ಭಾಸ ವಾಗುವ ಸೂರ್ಯಕಾಂತಿ ಹೂಗಳು ಅತ್ಯಂತ ಆಕರ್ಷಣೀಯ ವಾಗಿದ್ದು ಅದರ ಜತೆ ಸೆಲ್ಫಿ ಕ್ಲಿಕ್ಕಿಸಿದಾಗ ಸಿಕ್ಕ ಸಂತಸ ಇನ್ನೂ ಅಪಾರ ವಾಗಿತ್ತು. ರಸ್ತೆಯು, ಸಾಗರದ ಅಂಚು ಕಾಣದಂತೆ ಅಷ್ಟು ನೇರ ವಾಗಿದ್ದು ದೂರದಲ್ಲಿ ಪರ್ವತಗಳ ಸಾಲು ಮಾಲೆ ಹಾಕಲು ನಿಂತಿರುವ ಹಾಗೆ ತನ್ನತ್ತ ಬರಮಾಡಿಕೊಳ್ಳುತ್ತಿತ್ತು. ಹೀಗೆ ಸಾಗುತ್ತಾ ಬೆಟ್ಟದ ಪ್ರವೇಶ ದ್ವಾರಕ್ಕೆ ತಲುಪಿದ್ದೆವು. ನಮ್ಮ ಜೀಪಿಗೆ ರೆಸ್‌ಟ್ ಕೊಟ್ಟು ಬೆಟ್ಟಕ್ಕೆ ಬಸ್ಸಿನಲ್ಲಿ ಐದು ಕಿಲೋಮೀಟರ್ ಹೋಗಬೇಕಾಗಿತ್ತು. ಬಸ್ಸಿಗೆ ಕಾಯಲು ಒಂದಷ್ಟು ಜನರ ಸಾಲಿನ ಹಿಂದೆ ನಿಂತೆವು. ಬಸ್ ಬಂದಂತೆ ಅದು ಫುಲ್ ಆಗಿ ನಾವು ಅಲ್ಲೇ ಉಳಿಯಬೇಕಾಯಿತು. ಆದರೂ ಮುಂದಿನ ಬಸ್ಸಿಗೆ ನಾವೇ ಮೊದಲು. ಬಸ್ ಬಂತು, ಓಡಿ ಹೋಗಿ ಕಿಟಕಿಯ ಪಕ್ಕ ಎಲ್ಲರೂ ಸೀಟ್ ಹಿಡಿದೆವು. ಬಸ್ ಬೆಟ್ಟ ಹತ್ತಲು ಶುರು ಮಾಡಿತ್ತು. ಹತ್ತುತ್ತಾ ಹತ್ತುತ್ತಾ ಜತೆಗೆ ಕಡಿದಾದ ಆಳ ಕಿಟಕಿಯ ಪಕ್ಕ! ಜಿಟಿ ಜಿಟಿ ಮಳೆ ಬರುತ್ತಿದೆ ಅಂದುಕೊಂಡರೆ ಅದು ಜಿಠಿ ಅಂತೆ! ಕೆಳಗೆ ನೋಡಿದರೆ ಅಲ್ಲಲ್ಲಿ ಬಿಸಿಲು ಹರಡಿದ್ದರೆ, ಮೇಲೆ ಹತ್ತಿದಂತೆ ಮಂಜಿನ ಮಳೆ ಬಸ್ಸಿನ ಗ್ಲಾಸನ್ನು ಮುಸುಕಿತ್ತು. ಅದರ ಜೊತೆ ಬಿರುಗಾಳಿಯಂತೆ ಭಾರಿ ಗಾಳಿ ಹಿಮಾಲಯದ ಪಕ್ಕವೇ ಬಂದೇವೆಂಬ ಅನುಭವ. ಬೆಟ್ಟದ ತುದಿಯಲ್ಲಿದ್ದೇವೆ. ಇಳಿದು ನೋಡಿದರೆ ಏನೂ ಕಾಣದು! ಹಾರಿ ಹೋಗುತ್ತೇವೆಂಬಷ್ಟು ಮಂಜಿನ ಬಿರುಗಾಳಿ..ಕಟಕಟ ಹಲ್ಲು ಕಡಿಯುವುದರ ಜತೆಗೆ ಇನ್ನೊಂದೆಡೆ ಫೋಟೋ ತವಕ.ಚಳಿಯಲ್ಲಿ ನಿಲ್ಲಲ್ಲು ಅಸಾಧ್ಯವಾದ ಕಾರಣವೋ ಎಲ್ಲರೂ ಗುಡಿ ಯೊಳಗೆ ಪ್ರವೇಶಿಸುತ್ತಿದ್ದರು. ನಾವು ದರ್ಶನ ಪಡೆದು ಕೈ ನಡು ಗುತ್ತಾ ಊಟ ಮುಗಿಸಿದೆವು.ಅತ್ಯಂತ ಮನಮೋಹಕ ರಮಣೀಯ ತಾಣವಾದ ಹಿಮವದ್ ಬೆಟ್ಟವೇ ನಮ್ಮ ಪ್ರಯಾಣಕ್ಕೆ ಉತ್ತಮ ಮೆರುಗನ್ನು ನೀಡಿ ಮುಂದಿನ ದಾರಿಗೆ ಮುನ್ಸೂಚನೆ ನೀಡಿತ್ತು. ನಂತರದ ಪ್ರಯಣ ಬಂಡೀಪುರ ಹುಲಿ ಸಂರಕ್ಷಣಾ ವಲಯದ ಸಫಾರಿ ಕಡೆಗೆ. ಟಿಕೆಟ್ ತೆಗೆದುಕೊಂಡು ಸಫಾರಿ ಬಸ್ಸಿಗೆ ಹತ್ತಿದ್ದಾ ಯಿತು .ಬಸ್ಸಿನಲ್ಲಿ ಎಲ್ಲರೂ ಫುಲ್ ಸೈಲೆಂಟ್ ಇರಬೇಕು. ಮಾತನಾಡಬಾರದು ಎಂದು ವಾರ್ನಿಂಗ್ ಕೊಟ್ರು.ಬಸ್ ಕಾಡಿನ ಮಧ್ಯೆ ಸಾಗುತ್ತಿತ್ತು . ನವಿಲು, ಜಿಂಕೆಗಳು, ಮಂಗ,ಆನೆಗಳು ಅಲ್ಲಲ್ಲಿ ಕಾಣಸಿಕ್ಕವು.ಒಂದು ಗಂಟೆಯ ಸಫಾರಿಯಲ್ಲಿ ತುಂಬಾ ಎಕ್ಸೆಟ್ಮೆಂಟ್ ಇದ್ದುದರಿಂದ ಕುತ್ತಿಗೆ ಉದ್ದ ಮಾಡಿ ಕಣ್ಣರಳಿಸಿ ನೋಡಿದರೂ ನಮ್ಮ ಪಾಲಿಗೆ ಬೇರೆ ಪ್ರಾಣಿಗಳು ಕಾಣ ಸಿಗಲಿಲ್ಲ.ಅವುಗಳಿಗೂ ನಮ್ಮಂಥ ಜನರನ್ನು ನೋಡಿ ನೋಡಿ ಸುಸ್ತಾಗಿರುತ್ತೆ ! ಆದರೂ ಹಲವು ಜೀವಿಗಳು ಆರಾಮವಾಗಿ ಸುರಕ್ಷಿತವಾಗಿ ಬಂಡೀಪುರದಲ್ಲಿರುವುದು ನಮಗೆ ಹೆಮ್ಮೆಯ ವಿಚಾರ. ಇನ್ನು ಮರುದಿನ ಮತ್ತೆ ಸ್ಥಳಗಳ ಭೇಟಿ ಆ ದಿನದ ಪ್ರಯಾಣಕ್ಕೆ ರೆಸ್‌ಟ್ ಕೊಟ್ಟೆವು. ಬಂಡೀಪುರದಿಂದ ಮುಂದೆ ಸಾಗಿದರೆ ತಮಿಳುನಾಡಿನ ಚೆಕ್ ಪೋಸ್‌ಟ್ ದಾಟಿ ಮುದುಮಲೈ ಕಾನನದ ನಡುವೆ ಸುಗಮ ಪ್ರಯಾಣದ ಆರಂಭ. ಹಚ್ಚ ಹಸಿರು ಮರಗಿಡಗಳ ನಡುವೆ ಕಾಡುಕೋಣ, ಜಿಂಕೆ, ನವಿಲು ಮುಂತಾದ ವನ್ಯ ಜೀವಿಗಳು ಕಾಣ ಸಿಗುವುದರ ಜೊತೆ ಜಿಟಿಜಿಟಿ ಮಳೆಯೂ ಮನಸ್ಸಿಗೆ ಮುದ ನೀಡುತ್ತಿತ್ತು. ಪ್ರಶಾಂತ ಪ್ರದೇಶ, ಹಸಿರಿನ ವನಸಿರಿಯಲ್ಲಿ ,ಸ್ವಚ್ಛ ಪರಿಸರದಲ್ಲಿ ಹೋಗುತ್ತಿದ್ದಂತೆ ಪ್ರಕೃತಿ ಎಷ್ಟು ಸುಂದರವಾಗಿದೆ ಎಂದು ಗೋಚರವಾಗುತ್ತಿತ್ತು .ಪ್ರಕೃತಿಪ್ರಿಯರಿಗೆ ಪ್ರವಾಸಿ ಮಂದಿಗಳಿಗೆ ಇದು ಸೂಕ್ತವಾದ ಸ್ಥಳ.ಹಾಗೆ ಮುಂದುವರೆಯುತ್ತ ದೂರದಲ್ಲಿ ಕಾಣುವ ಜಲಪಾತ ಬಹಳ ಎತ್ತರದಿಂದ ಧುಮ್ಮಿಕ್ಕುತ್ತಿದ್ದು ಹಸಿರಿನ ನಡುವೆ ಹಾಲೆರೆದಂತೆ ಕಾಣುತ್ತಿತ್ತು.ಅದುವೇ ಮುಂದೆ ಕಬಿನಿ ನದಿಯಾಗಿ ಹರಿಯುತ್ತಾ ಜೀವ ಸಂಕುಲಗಳಿಗೆ ಆಸರೆಯಾಗಿತ್ತು. ಊಟಿ ಅಥವಾ ಉದಕಮಂಡಲ ಎಂದರೆ ಏನೋ ಒಂಥರಾ ಮನಸ್ಸಿಗೆ ಚಳಿ.. ಪುಳಕ..ಅಲ್ಲಿಗೆ ಹೋಗುವ ಅವಸರ ನಮಗಿಲ್ಲದಿ ದ್ದರೂ ಅದೇ ಮಾರ್ಗದಲ್ಲಿ ಹೋಗಿ ಅಲ್ಲಿ ಸಿಗುವ ತಾಣಗಳನ್ನು ನೋಡಬೇಕಿತ್ತು.ನೋಡಲು ಬೃಹತ್ ಪರ್ವತ …ಓಹ್! ಜೀಪಿನಲ್ಲಿ ಏರಲು ಅದೇ ತಿರುವುಗಳ ಸರಮಾಲೆ..ಸ್ವಾಗತ ಮಾಡಲು ಹೂ ಹಾಕಿದಂತೆ ದಾರಿಯುದ್ದಕ್ಕೂ ಸುವಾಸನೆಯುಕ್ತ ನೀಲಗಿರಿ ಮರಗಳ ಸಾಲು ಶೋಭಿಸುತಿತ್ತು .ಅಲ್ಲೇ ಒಂದು ನೋಡ ಬೇಕಾದ ತಾಣ ’ಘೆಛಿಛ್ಝಿಛಿ ್ಕಟ್ಚ ಏಜ್ಝ್ಝಿ’. ಜೀಪನ್ನು ರಸ್ತೆ ಪಕ್ಕ ನಿಲ್ಲಿಸಿ ಸ್ವಲ್ಪ ದೂರ ನಡೆಯಬೇಕು.ಅರ್ಧದಾರಿಯಲ್ಲೇ ಏನೋ ಒಂದು ಅನುಭವ.ಮತ್ತೆ ಗಾಳಿ ಬೀಸುತ್ತಿದೆ.. ಮಂಜು ಮುಸುಕು ತ್ತದೆ.. ಹಿಂತಿರುಗಿ ನೋಡಿದರೆ ಅದೇ ಪರ್ವತ ಮಂಜು ಮುಸುಕಿ ಮರೆಯಾಗುತ್ತಿದೆ.ಮುಂದೆ ಕಿರಿದಾದ ದಾರಿ.. ಒಂದು ಕಡೆ ಪ್ರಪಾತ.. ಇನ್ನೊಂದು ಕಡೆ ದೈತ್ಯ ಆಗದಷ್ಟು ತಳ್ಳುವಂತಹ ಗಾಳಿ ರೋಮಾಂಚನ ನೀಡಿತ್ತು.ಕೊನೆಯಲ್ಲಿ ‘ವ್ಯೂ ಪಾಯಿಂಟ್’ .ಪ್ರವಾಸದ ಪ್ರಯಾಸ ನಮಗಿಂತ ಹೆಚ್ಚು ಪ್ರಕೃತಿಗೆ ಆಗಿರಬಹುದಲ್ಲ ಎನಿಸಿತ್ತು! ಬಹು ಎತ್ತರಕ್ಕೆ ಎದ್ದು ನಿಂತಿರುವ ಪರ್ವತಗಳ ಸಾಲುಗಳು..ಹರಿಯುವ ಝರಿ ತೊರೆಗಳು..ರಾರಾಜಿಸುವ ಗಿಡ ಮರ ಹೂವುಗಳು..ಜಗದಗಲ ರಸ್ತೆಗಳು..ಯಾರ ಗೊಡವೆಗೂ ಇರದ ವನ್ಯ ಜೀವಿಗಳು..ಎಲ್ಲವೂ ನಿಜಕ್ಕೂ ಅದ್ಭುತವೆನಿಸಿತ್ತು.
OSCAR-2019
ಕಾಂಗ್ರೆಸ್ ನ ದಶಕದ ಆಳ್ವಿಕೆಯನ್ನೂ ಮೀರಿಸಿದೆ ಬಿಜೆಪಿಯ ನಾಲ್ಕು ವರ್ಷದ ಆಡಳಿತ : ರಾಹುಲ್ ಗಾಂಧಿ ವ್ಯಂಗ್ಯ | Webdunia Kannada ಕಳೆದ ವಾರ ಪದ್ಮಾಸನದ ಬಗ್ಗೆ ತಿಳಿದುಕೊಂಡಿದ್ದೆವು. ಪದ್ಮಾಸನವನ್ನು ನೀವೀಗ ಪಳಗಿಸಿಕೊಂಡಿದ್ದೀರಿ. ಬನ್ನಿ ಈ ವಾರ ವಜ್ರಾಸನವನ್ನು ತಿಳಿದುಕೊಳ್ಳೋಣ. ಪ್ರಾಚೀನ ಭಾರತದಲ್ಲಿ ಹುಟ್ಟಿದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸಗಳು ಅಥವಾ ಶಿಸ್ತುಗಳ ಒಂದು ಗುಂಪು ಯೋಗ ಎಂದು ಕರೆಯಲ್ಪಟ್ಟಿದೆ. ಹಿಂದೂ ಧರ್ಮ, ಬೌದ್ಧ ಧರ್ಮ ... ನಮ್ಮ ದೇಶದಲ್ಲಿ ಎಲ್ಲೆಡೆ ಸಿಗುವ ಜನಪ್ರಿಯ ತಿಂಡಿ ಎಂದರೆ ಅದು ಮಸಾಲಾ ದೋಸೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ವಿಧದಲ್ಲಿ ಮಸಾಲಾ ದೋಸೆಯನ್ನು ಮಾಡುತ್ತಾರೆ. ಹಾಗೆಯೇ ... ಅವಲಕ್ಕಿಯನ್ನು ತೊಳೆದು, ನೀರನ್ನು ತೆಗೆದುಹಾಕಿ. ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಬೇಯಿಸಿ ಹೆಚ್ಚಿದ ಆಲೂಗಡ್ಡೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಹಸಿಮೆಣಸು, ... ಬೆಂಗಳೂರು: ಓರಗೆಯವರಿಗೆಲ್ಲಾ ಮದುವೆಯಾಯಿತು. ನಿಮ್ಮದು ಯಾವಾಗ? ಹೀಗಂತ ಎಲ್ಲರೂ ಕೇಳುತ್ತಿದ್ದರಾರೆಂದು ಗಡಿಬಿಡಿಯಲ್ಲಿ ಮದುವೆಯಾಗಲು ಒಪ್ಪಿಕೊಳ್ಳಬೇಡಿ. ಅದರಲ್ಲೂ ಕೆಳಗೆ ... ಈಗಿನ ವಿದ್ಯಮಾನದಲ್ಲಿ ವೇಗದ ಜೀವನ ಶೈಲಿಯಲ್ಲಿ ನಮ್ಮನ್ನು ನಾವೇ ಮರೆಯತ್ತಿದ್ದೇವೆ ಇನ್ನು ಕೂದಲ ಸಂರಕ್ಷಣೆ. ಅದರ ಪೋಷಣೆ ಮಾಡುವುದು ದೂರದ ಮಾತೇ ಸರಿ. ಅದರಲ್ಲಿಯೂ ... ಸುಳ್ಳು ಹೇಳುವುದಕ್ಕೆಂದೇ ಸಂಬಳ ಸಿಗುವ ಉದ್ಯೋಗ ಯಾವುದು? ಭವಿಷ್ಯ,ಹವಾಮಾನ ವರದಿ ಮತ್ತು ಲಾಯರ್ ಕೆಲಸ . ಸಂಟಾ-ಬಂಟಾ ಸಂಟಾ: ನಾನು ಸತ್ತರೆ ಏನು ಮಾಡುತ್ತೀಯಾ?
OSCAR-2019
ಬೆಚ್ಚಗೆ ಕಾದ ಎಣ್ಣೆಗೆ ಪುಳಿಯೋಗರೆ ಪುಡಿಯನ್ನು ಹಾಕಿ ಹದವಾಗಿ ಹುರಿಯುತ್ತಿರುವಾಗ ‘ಹುಳಿ, ಇಂಗು, ಕೊಬ್ಬರಿ, ಕರಿಬೇವು, ಕಡಲೆಕಾಯಿಯನ್ನು ಹಾಕಿ ಗೊಜ್ಜು ಸಿದ್ಧಪಡಿಸುತ್ತೇವೆ’ ಎಂದು ಭಟ್ಟರು ಹೇಳುತ್ತಿರುವಾಗಲೇ ಬಾಯಿಯಲ್ಲಿ ನೀರೂರಿತ್ತು. ಅನ್ನ ಕಲಸಿ ಬಟ್ಟಲೊಂದಕ್ಕೆ ಹಾಕಿ ತಟ್ಟೆಯನ್ನು ನನ್ನ ಮುಂದಿಡುತ್ತಿದ್ದಂತೆ ಚುರುಗುಟ್ಟುತ್ತಿದ್ದ ಹೊಟ್ಟೆಯ ತಾಳ ಮತ್ತಷ್ಟು ಹೆಚ್ಚಾಯಿತು. ಮೊದಲ ತುತ್ತು ಬಾಯಿಗೆ ಇಡುತ್ತಿದ್ದಂತೆ ಮತ್ತೊಂದು, ಇನ್ನೊಂದು ಎಂದು ತಡವಿಲ್ಲದೆ ಪುಳಿಯೋಗರೆ ಹೊಟ್ಟೆ ಸೇರುತ್ತಿತ್ತು. ಗಾಂಧಿ ಬಜಾರಿನ ಮೂಲೆಯೊಂದರಲ್ಲಿ ಪುಟ್ಟದಾಗಿ ಚೊಕ್ಕವಾಗಿರುವ ‘ಪುಳಿಯೋಗರೆ ಪಾಯಿಂಟ್‌’ ಹೋಟೆಲ್‌ನ ಪುಳಿಯೋಗರೆ ರುಚಿ ನೋಡಿದವರೆಗೆ ನನ್ನ ಈ ಮಾತು ಅತಿಶಯೋಕ್ತಿ ಎನ್ನಿಸದು. ದೇವಸ್ಥಾನದಲ್ಲಿ ಪುಳಿಯೋಗರೆ ಪ್ರಸಾದ ಅಂದ ದಿವಸ ನಾನು ಎರಡು ಸಲ ಪಾಳಿಯಲ್ಲಿ ನಿಲ್ಲುತ್ತಿದ್ದೆ. ಮೊದಲಿನಿಂದಲೂ ಪುಳಿಯೋಗರೆ ಅಂದ್ರೆ ತುಂಬಾ ಇಷ್ಟ. ಪುಳಿಯೋಗೆರೆ ಸ್ಪೆಷಲ್‌ ಹೋಟೆಲ್‌ ಇದೆ ಎಂದು ಕೇಳಿದ್ದೆ ತಡ, ಅಲ್ಲಿ ಹೋಗಿ ರುಚಿ ನೋಡುವ ಮನಸಾಯಿತು. ‘ಸರಿ ಬೆಳಗ್ಗಿನ ಉಪಹಾರವನ್ನು ಅಲ್ಲೇ ಮುಗಿಸಿದರಾಯಿತು’ ಎಂದು ಗಾಂಧಿ ಬಜಾರಿನ ನಡುವೆ ಹೋಟೆಲ್‌ ಹುಡುಕಿಕೊಂಡು ಹೋದೆ. ಪುಳಿಯೋಗರೆ ಜೊತೆಗೆ ಮೊಸರು ನೀಡುವುದನ್ನು ನಾನೆಲ್ಲಿಯೂ ನೋಡಿರಲಿಲ್ಲ. ಬಹಳ ಖಾರ ಇರುತ್ತದೆ ಎಂದು ಮೊಸರು ನೀಡಿರಬಹುದು ಎಂದು ಭಾವಿಸಿದ್ದೆ. ಉಪ್ಪು, ಹುಳಿ, ಖಾರ ಹದವಾಗಿ ಮಿಳಿತಗೊಂಡಿದ್ದ ಆ ಅನ್ನಕ್ಕೆ ಮೊಸರು ಸೇರಿಸಿ ತಿಂದಾಗ ಹೊಸ ರುಚಿ ಇಷ್ಟವಾಯಿತು. ಖಾರವನ್ನು ಇಷ್ವಪಡುವವರಿಗೆ ಪುಳಿಯೋಗರೆಯಷ್ಟನ್ನೇ ತಿನ್ನುವುದು ಖುಷಿ ಕೊಡುತ್ತದೆ. ಪ್ರಸಾದವನ್ನೇ ನೆನಪಿಸುವ ರುಚಿ ಇಲ್ಲಿನ ಪುಳಿಯೋಗರೆಗೆ ಇದೆ. ಪೊಂಗಲ್‌ ಸಹ ಇಲ್ಲಿನ ಮತ್ತೊಂದು ವಿಶೇಷ ಖಾದ್ಯ. ಪೊಂಗಲ್‌ನ ರುಚಿ ಬೇರೆಡೆಯಂತೆಯೇ ಸಾಮಾನ್ಯವಾಗಿದೆ. ಆದರೆ, ಅದರ ಜೊತೆಗೆ ನೀಡುವ ಹುಳಿ, ಸಿಹಿ, ಖಾರದ ಸಮನಾಗಿ ಮಿಳಿತವಾದ ರಸಂನೊಂದಿಗೆ ಪೊಂಗಲ್‌ ಸವಿದರೆ, ಅದರ ಮಜವೇ ಬೇರೆ. ಅಯ್ಯಂಗಾರ್ ಸಮುದಾಯದ ವೈಜಯಂತಿ ಮಾಲಾ ಅವರು ‘ಪುಳಿಯೋಗೆರೆ ಪಾಯಿಂಟ್‌’ ಅನ್ನು 2009ರಲ್ಲಿ ಆರಂಭಿಸಿದರು. ‘ನಮ್ಮ ಸಮುದಾಯದ ಮುಖ್ಯ ಅಡುಗೆಯೇ ಪುಳಿಯೋಗೆರೆ. ಹೀಗಾಗಿ ಪುಳಿಯೋಗೆರೆ ಹೆಸರನ್ನೇ ಹೋಟೆಲ್‌ಗೆ ಇಟ್ಟೆವು’ ಎಂದು ಹೆಸರಿನ ಹಿಂದಿನ ಕತೆಯನ್ನು ವೈಜಯಂತಿ ಮಾಲಾ ಬಿಚ್ಚಿಟ್ಟರು. ಕಾಂಚೀಪುರಂನ ದೇವಸ್ಥಾನಗಳಲ್ಲಿ ಪ್ರಸಾದರೂಪದಲ್ಲಿ ನೀಡುವ ಕಾಂಚೀಪುರಂ ಮಸಾಲಾ ಇಡ್ಲಿ ರುಚಿಯನ್ನು ಇಲ್ಲಿ ಸವಿಯಬಹುದು. ಜೀರಿಗೆ, ಮೆಣಸು, ತೆಂಗಿನಕಾಯಿ ಚೂರು, ತುರಿದ ಶುಂಠಿ, ನೆನಸಿದ ಕಡ್ಲೆಕಾಯಿ, ಖಾರದ ಹಸಿಮೆಣಸನ್ನು ಸಣ್ಣದಾಗಿ ಕತ್ತರಿಸಿ, ಹಿಟ್ಟಿಗೆ ಮಿಕ್ಸ್‌ ಮಾಡಿದ ಇಡ್ಲಿ ತಿನ್ನಲು ಮೃದುವಾಗಿ ನಾಲಿಗೆ ಚಪ್ಪರಿಸುವಂತೆ ಮಾಡುತ್ತದೆ. ಇದಲ್ಲದೇ ಅಡೆದೋಸೆ, ಬೇಳೆದೋಸೆ, ರಾಗಿ ದೋಸೆ, ಬಿಸಿಬೇಳೆಬಾತ್‌, ವಡೆ, ಖಾರಾಬಾತ್‌ ಸಹ ಇಲ್ಲಿ ಲಭ್ಯವಿದೆ. ಮಧ್ಯಾಹ್ನ ಮತ್ತು ರಾತ್ರಿ ಅಯ್ಯಂಗಾರಿ ಶೈಲಿಯ ಊಟ ಇಲ್ಲಿ ಸಿಗುತ್ತವೆ. ಪುಳಿಯೋಗೆರೆ ಪಾಯಿಂಟ್‌ನಲ್ಲಿ ರುಚಿ ಅಥವಾ ದೋಸೆ, ಇಡ್ಲಿ ಉಬ್ಬು ಬರಲು ಯಾವುದೇ ಕೃತಕ ಬಣ್ಣ, ಅಡುಗೆ ಸೋಡಾ ಬಳಸಲ್ಲ. ‘ಇಲ್ಲಿನ ಅಡುಗೆಯಲ್ಲಿ ಬೆಳ್ಳುಳ್ಳಿ ಬಳಸುವುದೇ ಇಲ್ಲ. ಈರುಳ್ಳಿಯನ್ನು ಅಗತ್ಯಕ್ಕೆ ಮಾತ್ರ ಬಳಸುತ್ತೇವೆ’ ಎನ್ನುತ್ತಾರೆ ವೈಜಯಂತಿ ಮಾಲಾ.
OSCAR-2019
ಭಾರತ ಜ್ಞಾನ ವಿಜ್ಞಾನ ಕರ್ನಾಟಕ ಸಮಿತಿಗೆ ಒಂದಿಷ್ಟು ಕನಸುಗಳಿವೆ. ಏನೆಂದರೆ ಕರ್ನಾಟಕವು ಸುಂದರ ಸಾಕ್ಷರ ನಾಡಾಗಬೇಕು. ಈ ನಾಡಿನ ಎಲ್ಲ ಮಕ್ಕಳೂ ಶಿಕ್ಷಣವನ್ನೂ ಹೊಂದಲೇಬೇಕು. ಮಹಿಳಾ ಸಮಾನತೆ, ಮಹಿಳಾ ಸಬಲೀಕರಣ ನಮ್ಮ ಆಶಯಗಳು. ಈ ಕನಸು ನನಸಾಗುವಂತೆ ಕಾರ್ಯ ಮಾಡುವುದು, ಅದಕ್ಕಾಗಿ ಈ) ಅಲ್ಮಾ-ಆಟಾ ಘೋಷಣೆಯಂತೆ ಎಲ್ಲರಿಗೂ ಆರೋಗ್ಯದ ಗುರಿ ಸಾಧಿಸುವುದು, ಪ್ರಾಥಮಿಕ ಆರೋಗ್ಯ ಪಾಲನೆಗಾಗಿ, ಸಮಗ್ರ ಆರೋಗ್ಯ ವ್ಯವಸ್ಥೆಗಾಗಿ ಆಗ್ರಹಿಸುವುದು. ಉ) ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಸಮೂಹದ ಒಳಿತಿಗಾಗಿ ಜನರಬಳಿ ಕೊಂಡೊಯ್ಯುವುದು, ಜನಪರ ವಿಜ್ಞಾನ ಹಾಗೂ ತಂತ್ರಜ್ಞಾನ ಯೋಜನೆಗಳಿಗಾಗಿ ಒತ್ತಾಯಿಸುವುದು. ಊ) ಪ್ರಗತಿಗಾಗಿ ವಿಜ್ಞಾನ ಸಾಕಾರವಾಗಲು ಜಿಲ್ಲಾ/ತಾಲ್ಲೂಕು/ಪಂಚಾಯ್ತಿ/ಗ್ರಾಮ ಹಂತಗಳಲ್ಲಿ ಜ್ಞಾನ ವಿಜ್ಞಾನ ಕೇಂದ್ರಗಳನ್ನು ರಚಿಸುವುದು.
OSCAR-2019
ಬೆಂಗಳೂರು : ಎಲ್ಲರೂ ನನ್ನನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ ಏಕೆ ಎಂದು ನನಗೆ ಗೊತ್ತಿರುವುದಾಗಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ ಕುರಿತು ವೈದ್ಯಕೀಯ ಹಾಗೂ ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ.ಶಿ ಕಿಡಿಕಾರಿದ್ದಾರೆ. ಐಟಿ ದಾಳಿ ನಡೆದ ವೇಳೆ ಅಘೋಷಿತ ಆಸ್ತಿ ಪತ್ತೆಯಾದ ಕುರಿತು ತನಿಖೆ ವೇಳೆ ಡಿಕೆಶಿ ಅವರ ಆಪ್ತ ದೆಹಲಿಯ ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಎನ್ ಅವರ ಬಳಿ ಡೈರಿಯೊಂದು ಪತ್ತೆಯಾಗಿದ್ದು, ಅದರಲ್ಲಿ ಹಲವು ಆಕ್ರಮ ಹಣಕಾಸು ವ್ಯವಹಾರಗಳ ವಿಚಾರಗಳನ್ನು ಐಟಿ ಪತ್ತೆ ಹಚ್ಚಿರುವ ಕುರಿತು ವರದಿಯಾಗಿದೆ. ಡೈರಿಯಲ್ಲಿ ಹಲವು ಕೋಡ್‌ ವರ್ಡ್‌ಗಳು ಮತ್ತು ಹೈಕಮಾಂಡ್‌ಗೆ ಹಣ ಸಂದಾಯವಾಗಿದೆ ಎಂಬ ಕುರಿತು ವಿವರಗಳಿವೆ ಎನ್ನಲಾಗಿದೆ.
OSCAR-2019
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿ ಡೈರಿಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಬೇಕಾದಷ್ಟು ಕಾನೂನುಗಳು ಬಂದಿವೆ. ನಮ್ಮತ್ರನೂ ಡೈರಿಗಳು ಇವೆ. ಆದರೆ ನಿಜಕ್ಕೂ ನನಗೆ ಆಶ್ಚರ್ಯ ಆಗುತ್ತಿದೆ. ನಾನು ಎಂದಿಗೂ ಅಂತಹ ತಪ್ಪುಗಳನ್ನು ಮಾಡಿಲ್ಲ ಎಂದಿದ್ದಾರೆ. ನಮ್ಮತ್ರನೂ ಹಲವು ಡೈರಿಗಳಿವೆ. ನನಗೆ, ನನ್ನ ಸಹೋದರ, ತಾಯಿ ಎಲ್ಲರಿಗೂ ನೊಟೀಸ್ ನೀಡಲಾಗುತ್ತಿದೆ. ನಾನೊಬ್ಬನೆ ಇರುವುದೆ? ಬೇರೆಯವರು ಇಲ್ಲವೆ?. ನನ್ನಷ್ಟು ಕಿರುಕುಳ ಯಾರಿಗೂ ನೀಡಿಲ್ಲ. ಬಹಳಷ್ಟು ಹೆಸರು ಕೇಳಿ ಬರುತ್ತವೆ, ನಮ್ಮ ಪಕ್ಷದ ಹೆಸರೂ ಬಂದಿದೆ. ನಾನು ಕೊನೆವರೆಗೆ ಕಾದು ನೋಡುತ್ತೇನೆ. ನನಗೆ ಎಲ್ಲಾ ಗೊತ್ತಿದೆ. ಅದರ ಮರ್ಮ ಏನು ಅಂತ ಕೊನೆಯಲ್ಲಿ ಹೇಳುತ್ತೇನೆ ಎಂದಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಹಾರಾಷ್ಟ್ರ ಉಸ್ತುವಾರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮಾತನಾಡಿದ ಖಗೆ೯, ರಾಹುಲ್​ ಗಾಂಧಿ ಅವರು ನನ್ನ ಮೇಲೆ ವಿಶ್ವಾಸವನ್ನಿಟ್ಟು ಈ ಜವಾಬ್ದಾರಿ ನೀಡಿದ್ದಾರೆ. ಎರಡೆರಡು ಜವಾಬ್ದಾರಿ ನೀಡಿರುವುದಕ್ಕೆ ರಾಹುಲ್ ಗಾಂಧಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದ್ದಾರೆ. ಇನ್ನು ಮಹಾರಾಷ್ಟ್ರ ನನಗೆ‌ ಹೊಸದಲ್ಲ, ಹಿಂದೆ ಬೇರೆ ರೀತಿಯ ಕೆಲಸ ಮಾಡಿದ್ದೇನೆ. ಈಗ ಉಸ್ತುವಾರಿ ಜವಾಬ್ದಾರಿ ಪಡೆದಿದ್ದೇನೆ. ನನಗೆ ಕೊಟ್ಟಿರುವ ಕೆಲಸವನ್ನು ಜವಾಬ್ದಾರಿಯುತವಾಗಿ ನಿಭಾಯಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
OSCAR-2019
ರವಿದಾಸರು ಧಾರ್ಮಿಕ, ಸಾಮಾಜಿಕ ಮತ್ತು ರಾಜ ನೈತಿಕ ಇತಿಹಾಸಕ್ಕೆ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರು ಪುರಾತನ ಸಂಸ್ಕೃತಿಯ ನಿಜವಾದ ಸ್ವರೂಪದ ಜ್ಯೋತಿಯನ್ನು ಬೆಳಗಿಸಿದರು. ಭಕ್ತಿರಸದ ಪವಿತ್ರ ಗಂಗೆಯನ್ನೇ ಹರಿಸಿದರು. ಅಂಧವಿಶ್ವಾಸದಲ್ಲಿ ಮುಳುಗಿದ್ದ ಲಕ್ಷಾಂತರ ಜನರಿಗೆ ಜ್ಞಾನಜ್ಯೋತಿಯನ್ನು ಕೊಟ್ಟರು. ರವಿದಾಸರು ಭಿನ್ನ ಭಿನ್ನ ಮತಗಳ ತತ್ತ್ವ ಮತ್ತು ಸಂಪ್ರದಾಯಗಳನ್ನು ಒಟ್ಟುಗೂಡಿಸಿ ಧರ್ಮಪ್ರಚಾರ ಮಾಡಿದರು. ಅವರದು ವಿಶ್ವಧರ್ಮ. ಅವರ ಉಪದೇಶಗಳಲ್ಲಿ ಯಾವ ಧರ್ಮವನ್ನೂ ಖಂಡಿಸಿಲ್ಲ. ಅವರ ತತ್ತ್ವಗಳು ಯಾವ ಜಾತಿ, ವರ್ಣದ ಮೇಲೆ ಆಧಾರಿತವಾಗಿಲ್ಲ. ಅವರ ಲೋಕಕಲ್ಯಾಣ ವಿಚಾರಧಾರೆಯಿಂದ ಅವರು ಲೋಕ ಹಿತಚಿಂತಕರಾದರು, ಸಂತರಾದರು.
OSCAR-2019
ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಭಾರತದ ರಾಜ್ಯಗಳ ಬಿಜೆಪಿ ಸಂಸದರ ಜತೆ ಸಭೆ ನಡೆಸಿ, ಪಡಿತರ ವ್ಯವಸ್ಥೆಯ ಮೂಲಕ ಫಲಾನುಭವಿಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ಆಹಾರ ಪದಾರ್ಥ ನೀಡುವ ಬದಲಿಗೆ ಅದರ ಸಬ್ಸಿಡಿ ಹಣವನ್ನು ನೇರವಾಗಿ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ.ಇದು ರೇಷನ್ ಕಾರ್ಡುದಾರರಿಗೆ ಲಾಭದಾಯಕವಾದರೆ ಕಾಳಸಂತೆಕೋರರ ಮೇಲೆ ನಿಯಂತ್ರಣ ಹಾಕಲಿದೆ. 2014ರ ಏಪ್ರಿಲ್‌‌ನಿಂದ 2017ರವರೆಗೆ ಮೋದಿ ಸರ್ಕಾರ ವ್ಯಯಿಸಿದ್ದು ಎಷ್ಟು ಸಾವಿರ ಕೋಟಿ ಹಣ ಗೊತ್ತಾ..?ತಿಳಿಯಲು ಈ ಲೇಖನ ಓದಿ .. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರೂವರೆ ವರ್ಷದಲ್ಲಿ ಪ್ರಚಾರಕ್ಕಾಗಿ 3,755 ಕೋಟಿ ರೂಪಾಯಿ ವ್ಯಯಿಸಿದೆ ಎಂಬ ವಿಚಾರ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಯಿಂದ ಬಯಲಿಗೆ ಬಂದಿದೆ. ತರಕಾರಿಗಳಂತೆ ಕಾಳುಗಳಲ್ಲಿಯೂ ಸಹ ವಿಶೇಷವಾಗ ಪೋಷಕಾಂಶಗಳು ಇವೆ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಷಯ. ಕಾಳುಗಳನ್ನ ಮೊಳಕೆ ಕಟ್ಟಿ ತಿಂದರೆ ಇನ್ನು ಉತ್ತಮ. ಬನ್ನಿ ಹಾಗಾದರೆ ಮೊಳಕೆ ಕಾಳುಗಳಿಂದ ಏನೆಲ್ಲಾ ಪ್ರಯೋಜನಗಳು ನಮಗೆ ಲಭ್ಯ ಎಂಬುದನ್ನ ತಿಳಿದು ಕೊಳ್ಳೋಣ. ಓದಿಲ್ಲ,ಬರೆದಿಲ್ಲ ಈ ಅಜ್ಜಿಗೆ ಸಿಕ್ಕಿದೆ ರಾಷ್ಟ್ರ ಪ್ರಶಸ್ತಿ ಗರಿಮೆ..!ಎಲ್ಲರಿಗೂ ಸ್ಪೂರ್ತಿ ಈ ಅಜ್ಜಿ…ತಿಳಿಯಲು ಈ ಲೇಖನ ಓದಿ… ಈ ಅಜ್ಜಿಗೆ ಬರೋಬ್ಬರಿ 80 ವರ್ಷ ವಯಸ್ಸು ಆದ್ರೂ ಇವರು ಛಲ ಬಿಡದೆ ಕೃಷಿಯಲ್ಲಿ ಸಾಧನೆಯನ್ನು ಮಾಡಿದ್ದಾರೆ. ಇವರ ಒಂದು ಸಾಧನೆಯು ಪ್ರತಿಯೊಬ್ಬ ರೈತನಿಗೆ ಸ್ಫೂರ್ತಿ ಅನ್ನಬಹುದು .ಈ ಅಜ್ಜಿಯ ಹೆಸರು ಲಕ್ಷ್ಮೀಬಾಯಿ ಮಲ್ಲಪ್ಪ ಜುಲ್ಪಿ ಎಂಬುದಾಗಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದವರು ಇವರಿಗೆ 80 ವರ್ಷ ವಯಸ್ಸು. ಮತ್ತೆ ಇವರಿಗೆ ಹೆಣ್ಣು ಮಕ್ಕಳು ಸೇರಿದಂತೆ ಮೊಮ್ಮಕ್ಕಳಿದ್ದಾರೆ. ಈ ವಯಸ್ಸಿನಲ್ಲೂ ಕೂಡ ಇವರ ಕಾರ್ಯ ವೈಖರಿಯನ್ನು ನೋಡಿದರೆ ಎಂತವರಿಗೂ ಕೂಡ ಅಚ್ಚರಿ ಮೂಡಿಸುತ್ತದೆ. ಆ…
OSCAR-2019
ವಾಟ್ಸಾಪ್ ನಲ್ಲಿ ಬಂದ ವಿಡಿಯೋ ನೋಡಿ ಕಂಗಾಲಾಯ್ತು ಕುಟುಂಬ | Kannada Dunia | Kannada News | Karnataka News | India News ದೇಶದಲ್ಲಿ ಒಂದಾದ ಮೇಲೊಂದರಂತೆ ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿವೆ. ಕಾಮುಕನೊಬ್ಬ ಮಾನಸಿಕ ಅಸ್ವಸ್ಥ ಬಾಲಕಿಯನ್ನು ಅತ್ಯಾಚಾರ ಮಾಡಿದ್ದು, ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆ ಬಾಲಕಿಯ ಕುಟುಂಬದ ಸದಸ್ಯರಿಗೆ ಬಂದ ವಾಟ್ಸಾಪ್ ವಿಡಿಯೋವೊಂದು ಕುಟುಂಬದ 12 ವರ್ಷದ ಬಾಲಕಿ ಅತ್ಯಾಚಾರಕ್ಕೊಳಗಾಗಿದ್ದನ್ನು ಬಯಲು ಮಾಡಿತ್ತು. ಈ ಬಗ್ಗೆ ಗಾಬರಿಗೊಂಡ ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದು ನೆರೆಹೊರೆಯವನೇ ಆದ ಆರೋಪಿ ಬಂಟಿ ಹಾಗೂ ಮತ್ತಿಬ್ಬರನ್ನು ಬಂಧಿಸಿದ್ದಾರೆ. ಮಂಗೋಲ್ಪುರ ಕಲನ್ ಪ್ರದೇಶದಲ್ಲಿ ಈ ಕೃತ್ಯ ನಡೆದಿದ್ದು ಆರೋಪಿಯ ಸ್ನೇಹಿತರು ಇದನ್ನು ವಿಡಿಯೋ ಮಾಡಿದ್ದರು ಎಂಬುದು ವಿಚಾರಣೆಯಿಂದ ಬಯಲಾಗಿದೆ. ಇನ್ನು ಬಾಲಕಿಯ ಕುಟುಂಬಕ್ಕೆ ಕೇಸ್ ಹಿಂಪಡೆಯಲು ಸಾಕಷ್ಟು ಒತ್ತಡ ನೀಡಲಾಗುತ್ತಿದ್ದು, ಊರು ಬಿಟ್ಟು ಹೋಗವಂತೆ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಬಾಲಕಿಯ ತಾಯಿ ಹೇಳಿದ್ದಾರೆ. ಕೇರಳ ಭಾರತದ ಇತಿಹಾಸದಲ್ಲಿಯೇ ಭೀಕರ ಪ್ರವಾಹಕ್ಕೆ ತುತ್ತಾಗಿದೆ. ಶತಮಾನದ ದೊಡ್ಡ ಪ್ರವಾಹದಲ್ಲಿ 400 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹೊಸ ಬದುಕು ಕಟ್ಟಿಕೊಳ್ಳುವ ಸವಾಲು ಅವ್ರ ಮುಂದಿದೆ. ಮನೆ, ಆಸ್ತಿ ಕಳೆದುಕೊಂಡವರ ನೆರವಿಗೆ ಇಡೀ ದೇಶವೇ ಸಹಾಯ ಹಸ್ತ ಚಾಚಿದೆ. ಜನಸಾಮಾನ್ಯರಿಂದ ಹಿಡಿದು ಗಣ್ಯರು ನೆರವಿಗೆ ಬಂದಿದ್ದಾರೆ. ಕಲಾವಿದರು ಕೂಡ ಸಹಾಯ ಮಾಡ್ತಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಶಾರುಕ್ ಖಾನ್, ಸುಶಾಂತ್ ಸಿಂಗ್ ರಜಪೂತ್ ಸೇರಿದಂತೆ ಅನೇಕ ಕಲಾವಿದರು ಸಹಾಯ ಮಾಡಿದ್ದಾರೆ. ಬಾಲಿವುಡ್ ಕ್ವೀನ್ ಕಂಗನಾ ಕೂಡ ಹೊರತಾಗಿಲ್ಲ. ಕೇರಳ ಜನರ ನೆರವಿಗೆ ಧಾವಿಸಿರುವ ನಟಿ ಕಂಗನಾ, ಮುಖ್ಯಮಂತ್ರಿ ಪರಿಹಾರ ನಿಧಿಗೆ 10 ಲಕ್ಷ ರೂ. ನೀಡಿದ್ದಾರಂತೆ. ಕಂಗನಾ ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡಿದ್ದಾರಂತೆ. ಮಾಧ್ಯಮಗಳ ವರದಿ ಪ್ರಕಾರ ಕಂಗನಾ ತಂದೆ ಕೂಡ ಕೈಲಾದ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಕಂಗನಾ, ಅಭಿಮಾನಿಗಳಿಗೆ ಸಹಾಯ ಮಾಡುವಂತೆ ಕೋರಿದ್ದಾರೆ. ನಮ್ಮ ಸಣ್ಣ ಸಹಾಯ ಕೇರಳಿಗರಿಗೆ ದೊಡ್ಡ ಸಹಾಯವಾಗಲಿದೆ ಎಂದಿದ್ದಾರೆ. ಹಾಗಲಕಾಯಿ ತುಂಬಾ ಕಹಿ. ಹಾಗಾಗಿ ಹಾಗಲಕಾಯಿ ತಿನ್ನೋರ ಸಂಖ್ಯೆ ಬಹಳ ಕಡಿಮೆ. ಹಾಗಲಕಾಯಿ ಕಹಿ ಎನ್ನುವ ಕಾರಣಕ್ಕೆ ಅದನ್ನು ಕೆಲವರು ಮಾರುಕಟ್ಟೆಯಿಂದ ತರೋದೆ ಇಲ್ಲ. ಇನ್ನು ಕೆಲವರು ಪದಾರ್ಥ ಮಾಡಿ ಕಹಿ-ಕಹಿ ಎನ್ನುತ್ತಲೇ ಬಾಯಿಗೆ ಹಾಕ್ತಾರೆ. ಕೆಲವೊಂದು ಟಿಪ್ಸ್ ಬಳಸಿ ಕಹಿಯಾಗದಂತೆ ಹಾಗಲಕಾಯಿ ಪದಾರ್ಥ ಮಾಡಿ ಸವಿಯಬಹುದು. ಹಾಗಲಕಾಯಿಯನ್ನು ಸ್ವಚ್ಛಮಾಡಿ ಸಣ್ಣದಾಗಿ ಕಟ್ ಮಾಡಿ ಅದಕ್ಕೆ ಉಪ್ಪು ಹಾಕಿ ಒಂದು ಗಂಟೆ ಹಾಗೆ ಬಿಡಿ. ನಂತ್ರ ಅದನ್ನು ನೀರಿನಲ್ಲಿ ತೊಳೆದು ಅಡುಗೆಗೆ ಬಳಸಿ. ಹಾಗಲಕಾಯಿಯನ್ನು ಕಟ್ ಮಾಡಿ ಅದನ್ನು ಅಕ್ಕಿ ತೊಳೆದ ನೀರಿನಲ್ಲಿ ನೆನೆಸಿಡಿ. ಅರ್ಧ ಗಂಟೆ ನಂತ್ರ ಅಡುಗೆಗೆ ಬಳಸಿದ್ರೆ ಹಾಗಲಕಾಯಿ ಕಹಿ ಎನ್ನೋದು ಗೊತ್ತಾಗೋದಿಲ್ಲ. ಮೆಂತ್ಯ ಸೊಪ್ಪನ್ನು ಕೂಡ ಕಟ್ ಮಾಡಿ ಉಪ್ಪಿನ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆ ಹಾಕಿ. ನಂತ್ರ ಅಡುಗೆಗೆ ಬಳಸಿದ್ರೆ ಅದ್ರಲ್ಲಿರುವ ಕಹಿ ಮಾಯವಾಗುತ್ತದೆ.
OSCAR-2019
ನಾಲಗೆಗೆ ರುಚಿಯಾಗಿರುವುದೆಲ್ಲವೂ ದೇಹಕ್ಕೆ ಒಳ್ಳೆಯದಲ್ಲ ಎನ್ನುವ ಮಾತಿದೆ. ನಮ್ಮ ನಾಲಗೆಗೆ ಯಾವುದೂ ರುಚಿಯಾಗಿಲ್ಲವೋ ಅದೇ ನಮ್ಮ ಆರೋಗ್ಯ ಕಾಪಾಡುವುದು. ಇದರಲ್ಲಿ ಪ್ರಮುಖವಾಗಿ ನೀರು. ನಾವು ಕುಡಿಯುವ ನೀರಿಗೆ ಯಾವುದೇ ರುಚಿಯಿಲ್ಲದೆ ಇದ್ದರೂ ಇದು ನಮ್ಮ ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುವುದು ಮಾತ್ರವಲ್ಲದೆ ವಿವಿಧ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ನೆರವಾಗುವುದು. ದೇಹದಲ್ಲಿ ಶೇ.75ರಷ್ಟು ನೀರಿನಾಂಶವಿದೆ ಎಂದು ವೈದ್ಯಕೀಯ ವಿಜ್ಞಾನವು ಹೇಳುತ್ತದೆ. ಇದರಿಂದ ನೀರು ನಮ್ಮ ಜೀವಕ್ಕೆ ಅತೀ ಅಗತ್ಯ. ನೀರು ನಮ್ಮ ದೇಹದ ಶೇ.60-70ರಷ್ಟು ತೂಕ ಒಳಗೊಂಡಿರುವುದು. ನೀರಿಲ್ಲದೆ ಬದುಕುವುದು ಅಸಾಧ್ಯ. ಚಯಾಪಚಯ ಕ್ರಿಯೆ, ಪೋಷಕಾಂಶಗಳು ಸರಬರಾಜು, ಕಲ್ಮಶ ತೆಗೆಯುವುದು, ಕಿಣ್ವಗಳ ಕಾರ್ಯಚಟುವಟಿಕೆ, ದೇಹದ ಉಷ್ಣಾಂಶ ಕಾಪಾಡುವುದು, ಉಸಿರಾಟ ಇತ್ಯಾದಿಗಳಿಗೆ ನೀರು ಪ್ರಮುಖವಾಗಿ ಬೇಕೇಬೇಕು. ಬೆವರು, ಉಸಿರಾಟ, ಕಲ್ಮಶ ಹೊರಹಾಕುವುದಕ್ಕೆ ನೀರು ಬೇಕಾಗುವುದು. ಇದರಿಂದ ದೇಹವನ್ನು ತೇವಾಂಶದಿಂದ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿದೆ. ಈ ಲೇಖನದಲ್ಲಿ ನೀಡಲಾಗಿರುವ ನೀರಿನಿಂದ ದೇಹಕ್ಕೆ ಆಗುವಂತಹ ಲಾಭಗಳ ಬಗ್ಗೆ ನೀವು ತಿಳಿದುಕೊಂಡರೆ ತಕ್ಷಣ ನೀವು ನೀರು ಕುಡಿಯಲು ಮುನ್ನುಗ್ಗಬಹುದು. ನೀವು ನೀರು ಕುಡಿಯಲು ಆರಂಭಿಸುವ ಮೊದಲು ಕೆಲವು ಅಂಶಗಳನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳಬೇಕು. ನೀವು ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳಲು ಬಯಸುವಿರಾದರೆ ಸಂಪೂರ್ಣವಾಗಿ ಸಕ್ಕರೆ ಸೇವನೆ ಕಡೆಗಣಿಸಿ. ಸಕ್ಕರೆ ಕಡೆಗಣಿಸಲು ನಿಮಗೆ ಒಮ್ಮೆಲೇ ಸಾಧ್ಯವಾಗದು, ಇದರ ಬದಲಿಗೆ ನೀವು ನಿಧಾನವಾಗಿ ಇದನ್ನು ಅಳವಡಿಸಿಕೊಳ್ಳಿ. ನಿಧಾನವಾಗಿ ನೀವು ತಂಪು ಪಾನೀಯದಿಂದ ನೀರಿನತ್ತ ಸಾಗಿ. ನಿಧಾನವಾಗಿ ಬದಲಾವಣೆ ಮಾಡಿದರೆ ಉತ್ತಮ ಫಲಿತಾಂಶ ಸಿಗುವುದು. ನೀರಿಗೆ ಹಣ್ಣುಗಳನ್ನು ಹಾಕಿ ಕುಡಿಯಿರಿ. ಒಂದು ಲೋಟ ನೀರಿನಿಂದ ನೀವು ನೀರು ಸೇವನೆಯನ್ನು ಆರಂಭಿಸಬಹುದು. ಇದರೊಂದಿಗೆ ನೀವು ನೀರಿನಾಂಶ ಹೆಚ್ಚಾಗಿರುವಂತಹ ಕಲ್ಲಂಗಡಿಯಂತಹ ಹಣ್ಣುಗಳನ್ನು ಸೇವಿಸಬಹುದು. ಇದು ನಿಮ್ಮ ನೀರಿನ ಲೆಕ್ಕಕ್ಕೆ ಸೇರ್ಪಡೆಯಾಗುವುದು. ಗಿಡಮೂಲಿಕೆ ಚಹಾ ಕೂಡ ಕುಡಿಯಬಹುದು. ಬಾಯಾರಿಕೆಯಾದಾಗ ನೀರು ಕುಡಿಯುವುದ ಸಹಜ. ಆದರೆ ಕೆಲವು ಸಲ ನೀವು ಸ್ವಲ್ಪ ಸ್ವಲ್ಪ ನೀರು ಸೇವನೆ ಮಾಡಿದರೆ ಅದು ದೇಹಕ್ಕೆ ತುಂಬಾ ಒಳ್ಳೆಯದು. ಎದ್ದ ತಕ್ಷಣ, ಸ್ನಾನಕ್ಕೆ ಮೊದಲು, ಊಟಕ್ಕೆ ಮೊದಲು ಮತ್ತು ಮಲಗುವ ಮೊದಲು ನೀವು ನೀರು ಸೇವಿಸಿ. ಇದರಿಂದ ನಿಮ್ಮ ರಕ್ತದೊತ್ತಡ ಸರಿಯಾಗಿರುವುದು ಮತ್ತು ತೂಕ ಕಳೆದುಕೊಳ್ಳುವವರಿಗೆ ಇದು ಸಹಕಾರಿಯಾಗಲಿದೆ. ನೀವು ಹೆಚ್ಚು ನೀರು ಕುಡಿಯಬೇಕೆಂದು ಬಯಸಿದ್ದರೆ ಇದನ್ನು ನಿಧಾನವಾಗಿ ಆರಂಭಿಸಿ. ನೀವು ಒಮ್ಮೆಲೇ ಅತಿಯಾಗಿ ನೀರು ಕುಡಿದರೆ ಆಗ ಅನಗತ್ಯ ಬಯಕೆ ಉಂಟಾಗುವುದು ಮತ್ತು ನೀವು ನೀರು ಕುಡಿಯದೇ ಇರಬಹುದು. ನೀವು ನಿಧಾನವಾಗಿ ನೀರು ಕುಡಿಯುವುದನ್ನು ಹೆಚ್ಚಿಸಿ. ಪ್ಲಾಸ್ಟಿಕ್ ಬಳಕೆ ಮಾಡದೆ ಇರುವುದು ವಾತಾವರಣಕ್ಕೆ ಮಾತ್ರ ಒಳ್ಳೆಯದು ಮಾತ್ರವಲ್ಲದೆ ನಿಮ್ಮ ದೇಹಕ್ಕೆ ಕೂಡ. ಪ್ಲಾಸ್ಟಿಕ್ ಬಾಟಲಿಗಳ ಉತ್ಪಾದನೆ ಮಾಡುವ ವೇಳೆ ಅವುಗಳಿಗೆ ಆಕಾರ, ಬಣ್ಣ ಮತ್ತು ಇತರ ಕೆಲವೊಂದು ವಿಚಾರಗಳಿಗಾಗಿ ರಾಸಾಯನಿಕ ಸೇರ್ಪಡೆ ಮಾಡಿರುವರು. ಈ ರಾಸಾಯನಿಕವು ನಿಮ್ಮ ಕಿಡ್ನಿಗೆ ದೀರ್ಘಕಾಲದ ಪರಿಣಾಮ ಬೀರುವುದು. ಬಿಪಿಎ ಮುಕ್ತ ಬಾಟಲಿಗಳು ಕೂಡ ಇದೇ ರೀತಿಯಾಗಿದೆ. ನೀವು ಸ್ಟೀಲ್ ಬಾಟಲಿ ಬಳಸಿದರೆ ತುಂಬಾ ಒಳ್ಳೆಯದು. ಹೆಚ್ಚು ನೀರು ಕುಡಿಯಬೇಕೆಂದು ನೀವು ಬಯಸಿರುವಿರಾದರೆ ಆಗ ನೀವು ಹೋಗಿ ಮಾರುಕಟ್ಟೆಯಿಂದ ಯಾವುದಾದರೂ ರುಚಿಕರ ಹಣ್ಣಿನ ಜ್ಯೂಸ್ ತಂದು ನೀರಿಗೆ ಮಿಶ್ರಣ ಮಾಡಿಕೊಂಡು ಕುಡಿಯುವಿರಿ. ಆರಂಭಿಕರಿಗೆ ಇದು ಒಳ್ಳೆಯದೆಂದು ನಿಮಗನಿಸಬಹುದು. ಆದರೆ ಸಕ್ಕರೆ ಬೆರೆಸುವುದರಿಂದ ನೀರಿಗೆ ಒಳ್ಳೆಯದಲ್ಲ. ಸದಾ ನೀರನ್ನು ಕುಡಿದರೆ ತುಂಬಾ ಒಳ್ಳೆಯದು. ನೀರಿಗೆ ಏನಾದರೂ ರುಚಿಕರವಾಗಿರುವುದನ್ನು ಸೇರಿಸಬೇಕೆಂದು ಬಯಸಿದರೆ ಆಗ ನೀವು ತಾಜಾ ಹಣ್ಣುಗಳು ಅಥವಾ ತರಕಾರಿಗಳನ್ನು ಸೇರಿಸಬಹುದು. ತಾಜಾ ಹಣ್ಣುಗಳು ಮತ್ತು ತರಕಾರಿಯ ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ದೊಡ್ಡ ಬಾಟಲಿಗೆ ಹಾಕಿ ಬಳಿಕ ನೀರು ತುಂಬಿಸಿ. ಕೆಲವು ಗಂಟೆ ಹೀಗೆ ಬಿಡಿ. ಬಳಿಕ ನೀರು ಸೇವಿಸಿ. ನಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು 2 ಲೀಟರ್ ನೀರಿದ್ದರೆ ಸಾಕು. ಆದರೆ ಅತಿಯಾಗಿ ಅಂದರೆ 4-5 ಲೀಟರ್ ನೀರು ಸೇವಿಸಿದರೆ ಅದರಿಮದ ದೇಹದಲ್ಲಿರುವ ಪ್ರಮುಖ ಪೋಷಕಾಂಶಗಳು ಮತ್ತು ವಿಟಮಿನ್‌ಗಳು ಹೊರಹೋಗುವುದು. ನೀರಿ ಹೀರಿಕೊಳ್ಳುವಂತಹ ವಿಟಮಿನ್ ಗಳಾದ ಬಿ1, ಬಿ2, ಬಿ3, ಬಿ6 ಮತ್ತು ಬಿ12 ಮತ್ತು ವಿಟಮಿನ್ ಸಿ ಅತಿಯಾಗಿ ನೀರು ಸೇವನೆ ಮಾಡಿದರೆ ದೇಹದಿಂದ ಹೊರಹೋಗುವುದು. ನೀರು ಸೇವನೆ ಮಾಡುವಾಗ ಈ ಅಂಶಗಳನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ನೀವು ದೈಹಿಕವಾಗಿ ಎಷ್ಟು ಚಟುವಟಿಕೆ ನಡೆಸುತ್ತೀರಿ ಮತ್ತು ಹೊರಗಿನ ವಾತಾವರಣ ಕೂಡ ನೀರು ಸೇವನೆಯನ್ನು ಅವಲಂಬಿಸಿರುವುದು. ದೇಹವು ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ.ಹೆಚ್ಚಿನವರು ಬಾಯಾರಿಕೆಯಾದಾಗ ಮಾತ್ರ ನೀರು ಸೇವಿಸುವ ತಪ್ಪು ಮಾಡುತ್ತಾರೆ. ಆದರೆ ದಿನವಿಡಿ ಸ್ವಲ್ಪ ಸ್ವಲ್ಪ ನೀರು ಸೇವನೆ ಮಾಡಿದರೆ ತುಂಬಾ ಒಳ್ಳೆಯದು.
OSCAR-2019
ಚೆನ್ನೈ (ಸೆ. 8): 'ನನ್ನ ಜೀವನದಲ್ಲಿ ಸಾಕಷ್ಟು ನೋವಿನ ಘಟನೆಗಳೇ ತುಂಬಿಕೊಂಡಿದೆ. ನಾನು ಅವನ್ನೆಲ್ಲ ಮರೆತು ಹೊಸಜೀವನ ನಡೆಸಬೇಕು ಎಂದುಕೊಂಡಿದ್ದೇನೆ. ನನ್ನ ವಿಚಾರದಲ್ಲಿ ಕೇಂದ್ರ ಸರ್ಕಾರ ಉದಾರತೆ ತೋರಿಸಲಿ ಎಂದು ಪ್ರಾರ್ಥಿಸುತ್ತೇನೆ. ನನ್ನ ಮಗಳು ನನಗಾಗಿ ಕಾಯುತ್ತಿದ್ದಾಳೆ. ಅವಳ ಜೊತೆಗೆ ನನ್ನ ಉಳಿದ ಜೀವನವನ್ನು ಕಳೆಯಬೇಕೆಂಬುದು ನನ್ನಾಸೆ' ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಳಿನಿ ಶ್ರೀಹರನ್​ ಮನವಿ ಮಾಡಿಕೊಂಡಿರುವುದು ಹೀಗೆ. ನ್ಯೂಸ್​18 ಜೊತೆಗೆ ಪತ್ರದ ಮೂಲಕ ಈ ವಿಷಯ ತಿಳಿಸಿರುವ ನಳಿನಿ, ನನ್ನ ಮಗಳಿಗೆ ನಾನು ಮತ್ತು ಅವಳ ಅಪ್ಪ ಇಬ್ಬರೂ ಆದಷ್ಟು ಬೇಗ ಮನೆಗೆ ವಾಪಾಸ್​ ಬರುತ್ತೇವೆ ಎಂದು ತಿಳಿಸಬೇಕಿದೆ. ಆಕೆ ನಮಗೋಸ್ಕರ ಕಾಯುತ್ತಿದ್ದಾಳೆ. ಅವಳೊಂದಿಗೆ ನಾವು ನೆಮ್ಮದಿಯ ಜೀವನ ನಡೆಸಬೇಕು ಎಂದು ತನ್ನ ಇಚ್ಛೆಯನ್ನು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಸಿಂಗಾಪುರದಲ್ಲಿ ಮಾತನಾಡಿದ್ದ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ, ನಾನು ಮತ್ತು ನನ್ನ ಸೋದರಿ ಪ್ರಿಯಾಂಕಾ ನಮ್ಮ ಅಪ್ಪನನ್ನು ಕೊಂದವರನ್ನು ಕ್ಷಮಿಸಿದ್ದೇವೆ. ಅವರನ್ನು ಬಿಡುಗಡೆ ಮಾಡುವುದಾದರೆ ನಮ್ಮ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಧನ್ಯವಾದ ಅರ್ಪಿಸಿರುವ ಆರೋಪಿ ನಳಿನಿ ಶ್ರೀಹರನ್, ಅವರು ನಮ್ಮನ್ನು ಕ್ಷಮಿಸಿರುವುದರಿಂದ ಬಹಳ ಸಂತೋಷವಾಗಿದೆ ಎಂದಿದ್ದಾರೆ. ಕಳೆದ ಏಪ್ರಿಲ್​ನಲ್ಲಿ ನಳಿನಿ ಅವರ ಬಿಡುಗಡೆಗೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್​ ಹೈಕೋರ್ಟ್​ ತಿರಸ್ಕರಿಸಿತ್ತು. ಆರಂಭದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಈಕೆಗೆ ನಂತರ 2000ರಲ್ಲಿ ಜೀವಾವಧಿ ಶಿಕ್ಷೆಗೆ ತಗ್ಗಿಸಲಾಗಿತ್ತು. 25 ವರ್ಷಗಳಿಂದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ, ಜಗತ್ತಿನಲ್ಲಿಯೇ ಅತಿಹೆಚ್ಚು ವರ್ಷ ಜೈಲಿನಲ್ಲಿರುವ ಮಹಿಳಾ ಖೈದಿ ಎಂಬ ದಾಖಲೆಯಲ್ಲಿ ಸೇರಿದ್ದಾರೆ. ತಮಿಳುನಾಡು ಸರ್ಕಾರ ಈಗಾಗಲೇ ರಾಜೀವ್​ ಗಾಂಧಿ ಹತ್ಯೆಯ ಆರೋಪಿಗಳಾದ 7 ಜನರನ್ನು ಬಿಡುಗಡೆ ಮಾಡುವ ಸುಳಿವು ಕೊಟ್ಟಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ 1991ರ ಮೇ 21ರಂದು ತಮಿಳುನಾಡಿನ ಪೆರಂಬೂರಿನಲ್ಲಿ ಆತ್ಮಹತ್ಯಾ ಬಾಂಬ್​ ದಾಳಿಯಲ್ಲಿ ಸಾವನ್ನಪ್ಪಿದ್ದರು. ಮುರುಗನ್, ಸಂತನ್​, ಪೆರಾರಿವಾಲನ್​, ನಳಿನಿ ಶ್ರೀಹರನ್​, ರಾಬರ್ಟ್​ ಪಾಯಸ್​, ಜಯಕುಮಾರ್​, ರವಿಚಂದ್ರನ್​ ಅವರನ್ನು ಈ ಹತ್ಯೆಯ ಆರೋಪದಲ್ಲಿ ಬಂಧಿಸಲಾಗಿತ್ತು.
OSCAR-2019
ಬೀಜಿಂಗ್, ಜು. 3: ನೈರುತ್ಯ ಚೀನಾದಲ್ಲಿ ರವಿವಾರ ನೈಸರ್ಗಿಕ ಅನಿಲ ಪೈಪ್‌ಲೈನ್ ಸ್ಫೋಟಗೊಂಡಿದ್ದು, ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ ಹಾಗೂ 35 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕೃತ ಕ್ಸಿನುವ ಸುದ್ದಿ ಸಂಸ್ಥೆ ವರದಿ ಮಾಡಿದೆ. ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಿಂದಾಗಿ ಗುಯಿಝು ಪ್ರಾಂತದ ಶಾಝಿ ಪಟ್ಟಣದಲ್ಲಿ ಹಾದು ಹೋಗುವ ಪೈಪ್‌ಲೈನ್‌ನಲ್ಲಿ ಸೋರಿಕೆಯುಂಟಾಗಿತ್ತು.
OSCAR-2019
ಪತಿ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದ ಶಶಿಕಲಾ | Kannada Dunia | Kannada News | Karnataka News | India News ಬೆಂಗಳೂರು: ಚೆನ್ನೈ ಆಸ್ಪತ್ರೆಯಲ್ಲಿ ಪತಿ ನಟರಾಜನ್ ಮಾರುತಪ್ಪ(74) ಅವರು ನಿಧನರಾಗಿರುವ ಸುದ್ದಿ ತಿಳಿದ ವಿ.ಕೆ. ಶಶಿಕಲಾ ಕುಸಿದು ಬಿದ್ದಿದ್ದಾರೆ. ಅನಾರೋಗ್ಯದ ಕಾರಣ ನಟರಾಜನ್ ಅವರನ್ನು ಆಸ್ಪತ್ರೆಗೆ ಸೇರಿಸಿದಾಗಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ಪೆರೋಲ್ ಗೆ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ಅರ್ಜಿ ಸಲ್ಲಿಸಿರಲಿಲ್ಲ. ತಡರಾತ್ರಿ ನಟರಾಜನ್ ನಿಧನರಾಗಿರುವ ಸುದ್ದಿ ತಿಳಿದ ಶಶಿಕಲಾ ಕುಸಿದು ಬಿದ್ದಿದ್ದಾರೆ. ಬೆಳಿಗ್ಗೆ 8.30 ರ ಬಳಿಕ ಅವರು ಪೆರೋಲ್ ಗೆ ಅರ್ಜಿ ಸಲ್ಲಿಸಲಿದ್ದು, ಮಾಹಿತಿ ದೃಢಪಡಿಸಿಕೊಂಡು ಅವರನ್ನು ಜೈಲಿನ ಸಿಬ್ಬಂದಿ ಕಳುಹಿಸಿಕೊಡಲಿದ್ದಾರೆ. ತುರ್ತು ಪೆರೋಲ್ ಪ್ರಕ್ರಿಯೆ ಪೂರ್ಣಗೊಳಿಸಿ ಶಶಿಕಲಾ 11 ಗಂಟೆ ಸುಮಾರಿಗೆ ಚೆನ್ನೈನತ್ತ ಪ್ರಯಾಣ ಬೆಳೆಸಲಿದ್ದಾರೆ. ಈಗಾಗಲೇ ಚೆನ್ನೈನ ನಿವಾಸಕ್ಕೆ ನಟರಾಜನ್ ಪಾರ್ಥಿವ ಶರೀರವನ್ನು ತರಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. Tags: Husband | ಪತಿ | Jail | Bengaluru | ಬೆಂಗಳೂರು | ನಿಧನ | ಜೈಲು | Die | Natarajan | ನಟರಾಜನ್ | ವಿ.ಕೆ. ಶಶಿಕಲಾ | VK Sasikala
OSCAR-2019
ಮೈಸೂರು, ಮಾರ್ಚ್ 7 : ಪತ್ರಿಕೋದ್ಯಮ ಎಂಬುದು ಸಾಗರ. ತೋಡಿದಷ್ಟು ಆಳ, ಬಗೆದಷ್ಟು ಮುಚ್ಚದ ಹುಳುಕುಗಳು. ಇಂತಹ ಏರು - ಪೇರುಗಳ ಅಲೆಯಲ್ಲಿ ಈಜಿ ಗೆದ್ದವನೇ ನಿಜವಾದ ಸಾಧಕ. ಜರ್ನಲಿಸಂ ಎಂಬ ತೂಗುತಗತ್ತಿ ನೋಡಲು ಬಲುಚೂಪು. ಇಲ್ಲಿ ಸನ್ಮಾನಕ್ಕಿಂತ, ಅವಮಾನವೇ ಹೆಚ್ಚು. ರಾಜಕೀಯ, ಸಿನಿಮಾ, ಮಹಿಳೆ, ಲೈಫ್ ಸ್ಟೈಲ್, ಕ್ರೈಂ ಹೀಗೆ ಹತ್ತು ಹಲವು ಹಲವು ಕಬಂಧಬಾಹುವಿರುವ ಪತ್ರಿಕೋದ್ಯಮ ಒಂದು ಕಾಲಕ್ಕೆ ಹೆಣ್ಣಿಗೆ ಕಬ್ಬಿಣದ ಕಡಲೆ. ಡಿಜಿಟಲ್ ಯುಗದ ಕಾಲದಲ್ಲಿ ತನಿಖಾ ವರದಿ ಎಂಬುದು ಅಸ್ತಿತ್ವದಲ್ಲಿ ಇದೆ ಎಂದರೆ ಅದು ಅಚ್ಚರಿಯೇ. ತನಿಖಾ ವರದಿ ಅಥವಾ ಸ್ಟಿಂಗ್ ಆಪರೇಷನ್ ಎಂಬ ಪದ ಕೇಳಿದರೇ ಥಟ್ಟೆಂದು ನೆನಪಾಗುವ ಸಾಧಕಿ ವಿಜಯಲಕ್ಷ್ಮೀ ಶಿಬರೂರು. ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ಇವರ ಸಾಧನೆ ಅಪಾರ. ಹೆಣ್ಣಾಗಿ ತಾನು ಶಕ್ತಳು ಎಂಬುದನ್ನು ಸಾಬೀತುಪಡಿಸಿ ಗೆದ್ದು ತೋರಿಸಿದ ಈಕೆಗೆ ಇದು ಕಷ್ಟದ ಕೆಲಸವೇ ಅಲ್ಲವಂತೆ. 17 ವರುಷಗಳ ತಮ್ಮ ಸಾಧನೆಯ ಅವಧಿಯಲ್ಲಿ ವಿಜಯಲಕ್ಷ್ಮೀ ಸಾಧನೆಯ ಮೈಲಿಗಲನ್ನು ಎಲ್ಲರೂ ಮೆಲುಕು ಹಾಕಲೇ ಬೇಕು. ಇಂದಿನ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ(ಮಾರ್ಚ್ 8)ಯಂದು ಇಂಥ ಸಾಧಕಿಯರನ್ನು ನೆನಪಿಸಿಕೊಳ್ಳುವುದು ಸಂದರ್ಭೋಚಿತ. ವಿಜಯಲಕ್ಷ್ಮೀ ಅವರು ಕವರ್ ಸ್ಟೋರಿ ಎನ್ನುವ ತನಿಖಾ ವರದಿಯ ಮೂಲಕ, ಓರ್ವ ಮಹಿಳೆಯಾಗಿ ದೃಶ್ಯಮಾಧ್ಯಮ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದವರು. ಆರಂಭದಲ್ಲಿ ಮಂಗಳೂರಿನ ಜನವಾಹಿನಿ ಪತ್ರಿಕೆಯಲ್ಲಿ ತಮ್ಮ ಪತ್ರಿಕಾಜೀವನವನ್ನು ಆರಂಭಿಸಿದ ಅವರು ಬಳಿಕ ಬೆಂಗಳೂರಿಗೆ ತೆರಳಿದ್ದರು. ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಸುಮಾರು ವರ್ಷಗಳ ಕಾಲ ಡೆಸ್ಕ್ ಇಂಚಾರ್ಜ್, ಮ್ಯಾಗಜೀನ್ ಎಡಿಟರ್ ಆಗಿ ಕರ್ತವ್ಯ ನಿಭಾಯಿಸಿದ್ದರು. ಈ ಸಂದರ್ಭದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ಶಿಬರೂರು ಅವರದ್ದು. ಬಳಿಕ ಸುಮಾರು 3 ವರ್ಷಗಳ ಕಾಲ ಹಿಂದಿನ ಈಟಿವಿ ಕನ್ನಡ ಚಾನೆಲ್ ನಲ್ಲಿ ಸೀನಿಯರ್ ರಿಪೋರ್ಟರ್ ಆಗಿ ಕೆಲಸ ಮಾಡಿದ್ದರು. ಮತ್ತೆ ಕನ್ನಡದ ನಂಬರ್ 1 ಚಾನೆಲ್ ಟಿವಿ9 ನಲ್ಲಿ ಸೀನಿಯರ್ ಕರೆಸ್ಪಾಂಡೆಂಟ್ ಮತ್ತು ಆಂಕರ್ ಆಗಿ 4 ವರ್ಷಗಳ ಕಾಲ ಕೆಲಸ ಮಾಡಿದ್ದರು. ಶಿಬರೂರು ಪ್ರಖ್ಯಾತರಾಗಿದ್ದು ಸುವರ್ಣ ನ್ಯೂಸ್ ಆರಂಭಿಸಿದ ಕವರ್ ಸ್ಟೋರಿಯ ಮೂಲಕ. ಸುವರ್ಣ ನ್ಯೂಸ್ ನ ಸಂಪಾದಕರ ಆಯ್ಕೆ ವಿಷಯ ಬಂದಾಗ ವಿಜಯಲಕ್ಷ್ಮೀ ಅವರನ್ನು ಸಂಪಾದಕ ಸ್ಥಾನಕ್ಕೆ ಆಯ್ಕೆ ಮಾಡುವ ಕುರಿತು ಚರ್ಚೆ ನಡೆದಿತ್ತು. ಓರ್ವ ಮಹಿಳೆಯಾಗಿ ಆ ಸ್ಥಾನವನ್ನು ಶಿಬರೂರು ತುಂಬಬಲ್ಲರೇ ಎನ್ನುವ ಕುರಿತು ಮಾತುಗಳು ಕೇಳಿಬಂದಿತ್ತು. ಶಿಬರೂರು ಆ ಸ್ಥಾನಕ್ಕೆ ಅರ್ಹರಾಗಿದ್ದರೂ, ಕೆಲವೊಂದು ಕಾರಣಗಳಿಂದಾಗಿ ಸಂಪಾದಕ ಸ್ಥಾನವು ತಪ್ಪಿಹೋಗಿತ್ತು. ವಿಜಯಲಕ್ಷ್ಮೀ ಅವರು ಈವರೆಗೆ ಸುಮಾರು 450ಕ್ಕೂ ಅಧಿಕ ಎಪಿಸೋಡ್ ಗಳ ಮೂಲಕ ತನಿಖಾ ವರದಿಯನ್ನು ಕರ್ನಾಟಕದ ಜನತೆಯ ಮುಂದಿಟ್ಟಿದ್ದನ್ನು ಜನ ಎಂದಿಗೂ ಮರೆಯುವುದಿಲ್ಲ. ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡು, ಅಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಬಗ್ಗೆ ಡಾಕ್ಯುಮೆಂಟರಿ ಮಾಡಿದ್ದು, ಶಿಬರೂರು ಅವರ ಸಾಹಸೀ ಪ್ರವೃತ್ತಿಗೆ ಸಾಕ್ಷಿ. ಇವರ ಮಾಧ್ಯಮಸೇವೆಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಮಾಧ್ಯಮ ರತ್ನ, ಬೆಂಗಳೂರು ರತ್ನ, ಮಾಧ್ಯಮ ಸನ್ಮಾನ ಸೇರಿದಂತೆ ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಸದಾ ನಗುಮೊಗದಲ್ಲಿರುವ ವಿಜಯಲಕ್ಷ್ಮೀ, ನಾನೊಬ್ಬಳು ಹೆಣ್ಣೆಂದು, ಕೀಳೆಂದು ಭಾವಿಸಿಯೇ ಇಲ್ಲ. ಎಲ್ಲರ ಹಾಗೇ ನಾನೂ ಒಬ್ಬಳು ಎಂದು ಪತ್ರಿಕೋದ್ಯಮ ನನ್ನನ್ನು ಸ್ವೀಕರಿಸಿದೆ. ಜರ್ನಲಿಸಂಗೆ ಕಾಲಿಡುವ ಪ್ರತಿಯೊಬ್ಬರೂ ಇದನ್ನು ಫ್ಯಾಷನ್ ಎಂದುಕೊಳ್ಳದೇ ಪ್ಯಾಷನ್ ಎಂದು ಭಾವಿಸಿ. ಯಾವುದೇ ಒಂದು ವಿಷಯದ ಬಗ್ಗೆ ಪತ್ರಕರ್ತರು ಸ್ಟಿಕ್ ಆನ್ ಆಗಬಾರದು. ಎಲ್ಲಾ ಫೀಲ್ಡ್ ನಲ್ಲೂ ಕೆಲಸ ಮಾಡಬಲ್ಲವ ಮಾತ್ರ ನೈಜ ಪತ್ರಕರ್ತ. ನನ್ನದು ಸಾವಿನೊಂದಿಗೆ ಸೆಣೆಸಾಡುವ ಆಟ. ಎಂದಿಗೂ ಇಟ್ಟ ಹೆಜ್ಜೆ, ದಿಟ್ಟ ನಡೆಯಷ್ಟೇ ನನ್ನ ಗುರಿ. ಸದ್ಯ ನ್ಯೂಸ್ 18 ನ ಮುಖ್ಯಸ್ಥೆ ಯಾಗಿ ಮತ್ತೊಂದು ಹೊಸ ಆಯಾಮದೊಂದಿಗೆ ಸರ್ಜಿಕಲ್ ಸ್ಟ್ರೈಕ್ ಎಂಬ ಕಾರ್ಯಕ್ರಮ ನಡೆಸುತ್ತಿದ್ದೇನೆ. ಎಲ್ಲರೂ ಪ್ರೋತ್ಸಾಹಿಸಿ ಎಂದು ಮುಗುಳ್ನಕ್ಕರು. ಕ್ರೈಂ ಜಗತ್ತಿನಲ್ಲಿ ಪುರುಷರೊಂದಿಗೆ ಹೆಗಲು ಕೊಟ್ಟು ಒಬ್ಬ ಮಹಿಳೆ ಕೂಡ ಸಾಧಿಸಬಲ್ಲಳು ಎಂಬುದಕ್ಕೆ ದಿಟ್ಟ ಉದಾಹರಣೆ ಪೂರ್ಣಿಮಾ ಹೆಗಡೆ. ಉತ್ತರ ಕನ್ನಡದ ಸಿದ್ಧಪಾರರ ವಾಜಗೋಡು ಎಂಬ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದ ಈಕೆ ಕ್ರೈಂ ಸುದ್ದಿ ಲೋಕದಲ್ಲಿ ಮಾಡಿದ ಹೆಸರು ಅಪಾರ.. ಶುದ್ಧ ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ಈಕೆ, ತನ್ನ 21 ನೇ ವಯಸ್ಸಿನಲ್ಲಿ ಸುಮಾರು 10 ವರುಷಗಳಿಂದಲೂ ಕ್ರೈಂ ಸುದ್ದಿ ಜಗತ್ತಿನಲ್ಲಿ ಛಾಪು ಮೂಡಿಸಿದ್ದಾರೆ. ಕೊಲೆ, ಕಳ್ಳತನ, ಅಪಘಾತ, ದರೋಡೆ, ಅತ್ಯಾಚಾರ, ಆತ್ಮಹತ್ಯೆ ಎಂದರೆ ಗಂಡುಮಕ್ಕಳು ಸಹ ಹೋಗಲು ಹಿಂಜರಿಯುವಂತಹ ಈಗಿನ ಯುಗದಲ್ಲಿ ತನ್ನ ದಿಟ್ಟತನ, ಛಲದಿಂದಲೂ ಸಾಧಿಸಿ ತೋರಿಸಿದ್ದಾಳೆ. ತನಿಖಾ ವರದಿಗಾರಕೆಯಲ್ಲಿ ಹೆಚ್ಚೆಚ್ಚು ಹೆಸರುಮಾಡಬೇಕೆಂಬ ಕುತೂಹಲದಿಂದ ಸಾಧಿಸಿರುವ ಪೂರ್ಣಿಮಾ ಪತ್ರಿಕೋದ್ಯಮದಲ್ಲಿ ಪುರುಷನ ಸಮವಾಗಿಯೇ ನಿಂತಿರುವ ದಿಟ್ಟ ಹೆಣ್ಣು. ನನ್ನನ್ನು ಈಶ್ವರಪ್ಪನವರು ನಿಂದಿಸಿದಾಗ ಇಡೀ ಪತ್ರಿಕೋದ್ಯಮವೇ ನನ್ನ ಬೆಂಬಲವಾಗಿದ್ದು ನಾನೆಂದಿಗೂ ಮರೆಯುವುದಿಲ್ಲ. ಕ್ರೈಂ ಪತ್ರಿಕೋದ್ಯಮದಲ್ಲಿ ನನ್ನದು ಅಲ್ಪ ಸಾಧನೆಯಷ್ಟೆ. ಹಳ್ಳಿ ಹುಡುಗಿಯಾದ ನನ್ನನ್ನು ಗುರುತಿಸಿದ ಸಂಸ್ಥೆಯನ್ನು ನಾನೆಂದಿಗೂ ಮರೆಯುವುದಿಲ್ಲ. ಕರಾವಳಿ ಮುಂಜಾವು, ಸಮಯ, ರಾಜ್ ನ್ಯೂಸ್, ಬಿಟಿವಿ ಯಲ್ಲಿ ಕ್ರೈಂ ವರದಿಗಾರ್ತಿಯಾಗಿದ್ದೆ. ಹೆಣ್ಣು ಮಕ್ಕಳು ಕ್ರೈಂ ಸುದ್ದಿ ಲೋಕಕ್ಕೆ ಬರುವುದು ತೀರಾ ಕಡಿಮೆ. ಎಲ್ಲರೂ ಕಲರ್ ಫುಲ್ ಕನಸಿನತ್ತ ಒಲವು ತೋರಿಸುತ್ತಾರೆ. ಇದು ತಪ್ಪು. ಸಾಧನೆಯ ದಾರಿಯತ್ತ, ಎಲ್ಲಿದ್ದರೂ ನಾನು ಶಕ್ತಳು ಎಂದರೇ ಮಾತ್ರ ಇಲ್ಲಿ ಬದುಕಲು ಸಾಧ್ಯ. ಕ್ರೈಂ ಸುದ್ದಿ ಲೋಕದ ಬಗ್ಗೆ ತಿಳಿಯ ಹೊರಟಾಗ ಧೈರ್ಯ, ಬದುಕುವ ಹಠ ನಮ್ಮ ಬೆನ್ನು ಹತ್ತುತ್ತದೆ. ಜೀವನದಲ್ಲಿ ಮಹಿಳೆ ಧೈರ್ಯಗೆಡಬಾರದು. ಆಕೆಯು ಸ್ವಾವಲಂಬಿ ಎನ್ನುತ್ತಾರೆ ಪೂರ್ಣಿಮಾ. ಹೆಣ್ಣು ಸಾಧಿಸದ ಕ್ಷೇತ್ರವಿಲ್ಲ. ಮಾನಿನಿ ನಿಮ್ಮೆಲ್ಲ ಆಸೆಗಳಿಗೆ ಗರಿಯಾಗುತ್ತಾಳೆ. ಅವಳೆಂದಿಗೂ ನಾಲ್ಕು ಗೋಡೆ ಮಧ್ಯೆಯಿಲ್ಲ. ಧೈರ್ಯವಂತೆ ಎಂಬುದಕ್ಕೆ ಈ ಇಬ್ಬರು ಮಹಿಳಾ ಸಾಧಕರೇ ಉತ್ತಮ ಉದಾಹರಣೆ. ಇವರು ಮುಂದಿನ ಪತ್ರರ್ಕರ್ತರಿಗೆ ಮಾದರಿಯಾಗಲಿ.
OSCAR-2019
ಬೆಂಗಳೂರು, ಜೂ.7-ವಿಶೇಷ ತನಿಖಾ ತಂಡ(ಎಸ್‍ಐಟಿ)ದ ವಶದಲ್ಲಿರುವ ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇನ್ನು ಕೆಲವು ಪ್ರಗತಿಪರ ಚಿಂತಕರನ್ನು ಹತ್ಯೆ ಮಾಡಲು ಸಂಚು ರೂಪಿಸಿರುವುದನ್ನು ತನಿಖಾ ವೇಳೆ ಬಹಿರಂಗಪಡಿಸಿದ್ದಾರೆ. ಪ್ರಗತಿಪರ ಚಿಂತಕರಾದ ಗಿರೀಶ್ ಕಾರ್ನಾಡ್, ಚಂದ್ರಶೇಖರ್ ಪಾಟೀಲ್ (ಚಂಪಾ ), ಎಸ್.ಕೆ.ಭಗವಾನ್, ಬರಗೂರು ರಾಮಚಂದ್ರಪ್ಪ , ಮಾಜಿ ಸಚಿವೆ ಬಿ.ಟಿ.ಲಲಿತ ನಾಯಕ್ ಸೇರಿದಂತೆ ಒಟ್ಟು 6 ಮಂದಿಯನ್ನು ಹತ್ಯೆ ಮಾಡಲು ಈ ಆರೋಪಿ ಸಂಚು ರೂಪಿಸಿದ್ದ. ಪುಣೆಯ ಕಲ್ಯಾಣನಗರ ನಿವಾಸಿಯಾದ ಅಮೂಲ್ ಕಾಳೆ ಸದ್ಯಕ್ಕೆ ಎಸ್‍ಐಟಿ ವಶದಲ್ಲಿದ್ದು , ಆತನ ಮನೆಯಿಂದ ವಶಪಡಿಸಿಕೊಂಡಿರುವ ಡೈರಿಯಲ್ಲಿ ಈ ಸ್ಪೋಟಕ ಮಾಹಿತಿಗಳು ಬಹಿರಂಗಗೊಂಡಿವೆ. ಪತ್ರಕರ್ತೆ ಗೌರಿ ಲಂಕೇಶ್ ಹಿಂದು ಧರ್ಮ, ಹಿಂದು ದೇವರು, ಹಿಂದು ಭಾವನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದರಿಂದಲೇ ಅವರನ್ನು ಹತ್ಯೆ ಮಾಡಬೇಕಾಯಿತು ಎಂದು ಎಸ್‍ಐಟಿ ವಶದಲ್ಲಿರುವ ಅಮೂಲ್ ಕಾಳೆ, ಪ್ರವೀಣ್ ಕುಮಾರ್ ಹೇಳಿಕೆ ನೀಡಿದ್ದಾರೆ ಎಂದು ತನಿಖಾ ಮೂಲಗಳು ತಿಳಿಸಿವೆ. ಪ್ರತಿ ಹಂತದಲ್ಲೂ ಗೌರಿ ಲಂಕೇಶ್ ಹಿಂದೂ ಧರ್ಮವನ್ನೇ ಗುರಿಯಾಗಿಟ್ಟುಕೊಂಡು ಟೀಕೆ ಮಾಡುತ್ತಿದ್ದರು. ನಮ್ಮ ಧರ್ಮಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿತ್ತು. ಇದಕ್ಕಾಗಿ ಕಳೆದ ಒಂದು ವರ್ಷದಿಂದ ನಾವು ತಯಾರಿ ನಡೆಸಿದ್ದೆವು ಎಂದು ಬಾಯ್ಬಿಟ್ಟಿದ್ದಾನೆ. ಇನ್ನು ಧಾರವಾಡದಲ್ಲಿ ಭೀಕರವಾಗಿ ಹತ್ಯೆಗೀಡಾದ ಚಿಂತಕ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲೂ ಈ ಹಂತಕರ ಕೈವಾಡ ಇರುವ ಸಾಧ್ಯತೆಯನ್ನು ಎಸ್‍ಐಟಿ ತಂಡ ಶಂಕೆ ವ್ಯಕ್ತಪಡಿಸಿದೆ. ಮೇಲ್ನೋಟಕ್ಕೆ ಗೌರಿ ಲಂಕೇಶ್, ಎಂ.ಎ.ಕಲ್ಬುರ್ಗಿ, ಗೋವಿಂದ್ ಪನ್ಸಾರೆ , ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಗಳಲ್ಲಿ ಒಂದಕ್ಕೊಂದು ಸಾಮ್ಯತೆ ಕಂಡುಬರುತ್ತಿದೆ. ಆರೋಪಿಗಳು ಇವರನ್ನು ಹಣೆಗೆ ಗುಂಡಿಟ್ಟು ಕೊಲೆ ಮಾಡಿದ್ದರು. ಇನ್ನೊಂದು ಮೂಲಗಳ ಪ್ರಕಾರ ಎಸ್‍ಐಟಿ ವಶದಲ್ಲಿರುವ ಶಂಕಿತ ಆರೋಪಿಗಳು ಸಾಹಿತಿ ಎಂ.ಎಂ.ಕಲ್ಬುರ್ಗಿ ಮನೆಗೆ ಅನೇಕ ಬಾರಿ ಭೇಟಿ ನೀಡಿದ್ದರು ಎನ್ನಲಾಗಿದೆ. ಕಲ್ಬುರ್ಗಿ ಅವರ ಪತ್ನಿ ಉಮಾದೇವಿ ಹಾಗೂ ಅವರ ಮಕ್ಕಳು ನೀಡಿರುವ ಹೇಳಿಕೆ ಪ್ರಕಾರ ಪ್ರವೀಣ್‍ಕುಮಾರ್, ಅಮೂಲ್ ಕಾಳೆ ಹಲವಾರು ಬಾರಿ ಮನೆಯ ಅಕ್ಕಪಕ್ಕ ಸುಳಿದಾಡಿದ್ದರು ಎಂದು ಸಿಐಡಿ ಮುಂದೆ ಹೇಳಿಕೆ ನೀಡಿದ್ದಾರೆ. ಇವರ ಮುಖ ಚರ್ಯೆಗಳನ್ನು ಗಮನಿಸಿದಾಗ ಎಂ.ಎಂ.ಕಲ್ಬುರ್ಗಿ ಕುಟುಂಬದವರು ಅನೇಕ ಬಾರಿ ಕೆಲವು ಸಂದರ್ಭಗಳಲ್ಲಿ ಮನೆ ಹತ್ತಿರ ಸುಳಿದಾಡಿರುವುದನ್ನು ಖಚಿತ ಪಡೆಸಿದ್ದಾರೆ. ಹೀಗಾಗಿ ಕಲ್ಬುರ್ಗಿ ಹತ್ಯೆಯಲ್ಲೂ ಇವರ ಕೈವಾಡ ಇದೆಯೇ ಎಂಬುದನ್ನು ಎಸ್‍ಐಟಿ ಮತ್ತು ಸಿಐಡಿ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.
OSCAR-2019
ಕೊಂಕಣಿಯಲ್ಲಿ ಝಾಂಕಿ ಎಂದರೆ ಮನಬಂದಂತೆ ನುಡಿಯುವುದು ಎಂದರ್ಥ. ನೀವು ಹಾಗನ್ನುವ ಮೊದಲೇ ತಲೆಬರಹ ಹಾಕಿ ಬಿಟ್ಟಿದ್ದೇನೆ. ಇನ್ನು ನೀವು ನಿರಾಳವಾಗಿ ಓದಬಹುದು. ಎಸ್. ಡಿ. ತೆಂಡುಲ್ಕರ್ ಎನ್ನುವ ಮಹಾನುಭಾವ ಕೊಂಕಣಿ ಕವಿತೆಗಳನ್ನು ಬರೆಯುವುದು ಕಾಶಿನಾಥ್ ಶಾಂಬಾ ಲೋಲಿಯೆಂಕಾರ್ ಎನ್ನುವ ಹೆಸರಿನಲ್ಲಿ. ವಿಚಿತ್ರ ಸ್ವಭಾವದ ಈ ಕವಿ, ತನ್ನ ಫೋಟೋ ಯಾರಿಗೂ ಕೊಡುವುದಿಲ್ಲ. ಫೋಟೋ ತೆಗೆಯಲೂ ಬಿಡುವುದಿಲ್ಲ. ಪ್ರಶಸ್ತಿಗಳಿಗೆ ಪುಸ್ತಕ ಕಳುಹಿಸುವುದಿಲ್ಲ. ಯಾರಾದರೂ ತಾವಾಗಿಯೇ ಪ್ರಶಸ್ತಿ ನೀಡಿದರೂ ಸ್ವೀಕರಿಸುವುದಿಲ್ಲ. ಅಂದು ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಿದ್ದ ಕತೆಯನ್ನು ಓದಿ ಮುಗಿಸಿದ ವಿದ್ಯುತ್ ನಾರಾಯಣ ಶರ್ಮ "ಥುತ್ ಇದೆಂಥಾ ಕತೆ. ಇದಕ್ಕಿಂತ ಒಳ್ಳೆಯ ನೂರು ಕತೆಗಳನ್ನು ನಾನು ಬರೆಯಬಲ್ಲೆ" ಎಂದು ಪುರವಣಿಯನ್ನು ರೇಜಿಗೆಯಿಂದ ನೆಲಕ್ಕೊಗೆಯುತ್ತಿದ್ದಂತೆ ಅವನ ತಲೆಯೊಳಗೆ 'ಟಿನ್' ಎಂದು ಕಿರುಗಂಟೆ ಹೊಡೆದು ಕತೆಯೊಂದರ ಐಡಿಯಾವೊಂದು ಹುಟ್ಟಿಕೊಂಡಿತು. ಇದಕ್ಕಿದ್ದಂತೆ ಉತ್ಸಾಹಿತನಾದ ವಿದ್ಯುತ್ ನಾರಾಯಣ ಶರ್ಮ. ಆ ಐಡಿಯಾವನ್ನು ಕುರಿತು ಯೋಚಿಸತೊಡಗಿದ. ಅಹೋ ಅದೊಂದು ಉತ್ತಮ ಕತೆಯಾಗಬಹುದು ಎಂದನಿಸಿತು ಅವನಿಗೆ. ಹಾಗೆ ತಿರುಗಿಸುತ್ತಾ ಅದನ್ನು ಬೆಳೆಸತೊಡಗುವಷ್ಟರಲ್ಲೇ ಮತ್ತೊಮ್ಮೆ 'ಟಿನ್' ಎಂದು ಕಿರುಗಂಟೆ ಹೊಡೆದು ಮತ್ತೊಂದು ಐಡಿಯಾ ಅವನ ತಲೆಯೊಳಗೆ ಮೊಳಕೆಯೊಡೆಯಿತು. ಈ ಐಡಿಯಾ ಮೊದಲಿನಕ್ಕಿಂತ ರೋಚಕವಾಗಿತ್ತು. ಮತ್ತಷ್ಟು ಉತ್ಸಾಹಿತನಾದ ವಿದ್ಯುತ್ ನಾರಾಯಣ ಶರ್ಮ. ಹಳೆಯ ಐಡಿಯವನ್ನು ಅಲ್ಲೇ ಬಿಟ್ಟು ಹೊಸದರತ್ತ ಗಮನ ಹರಿಸತೊಡಗಿದ. ಅದಿನ್ನೂ ಅವನಿಗೆ ಸರಿಯಾಗಿ ನಿಲುಕುವಷ್ಟರಲ್ಲೇ ಮತ್ತೊಮ್ಮೆ 'ಟಿನ್' ಎಂದು ಕಿರುಗಂಟೆ ಹೊಡೆದು ಮಗದೊಂದು ಐಡಿಯಾ ಅವನ ತಲೆಯೊಳಗೆ ಮೊಳಕೆ ಒಡೆಯಿತು. ಇದು ಆ ಎರಡಕ್ಕಿಂತ ಮಿಗಿಲಾದ ಹೊಳಪಿನಿಂದ ಕೂಡಿತ್ತು. ಶರ್ಮನೊಳಗಿನ ಉತ್ಸಾಹ ತುಂಬಿ ತುಳುಕಾಡತೊಡಗಿತು. ಹೊಸ ಹುರುಪಿನಿಂದ ಅವನು ಈ ಮೂರನೇ ಐಡಿಯಾದ ಹೊಳಪನ್ನು ಬೆಳೆಸತೊಡಗುತ್ತಿದ್ದಂತೆ ಮತ್ತೊಮ್ಮೆ 'ಟಿನ್' ಎಂದು ಕಿರುಗಂಟೆ ಹೊಡೆದು... ಆದರೀಗ ಒಂದರ ಹಿಂದೊಂದು ಅವನಲ್ಲಿ ಹುಟ್ಟಿಕೊಳ್ಳುತ್ತಿರುವ ಐಡಿಯಾಗಳೂ ಅವು ಹುಟ್ಟಿಕೊಳ್ಳುವ ಮೊದಲು ಹೊಡೆಯುತ್ತಿದ್ದ ಕಿರುಗಂಟೆಯೂ ವಿದ್ಯುತ್ ನಾರಾಯಣ ಶರ್ಮನಲ್ಲಿ ಸಣ್ಣಗೆ ಸೋಜಿಗವನ್ನು ಮೂಡಿಸತೊಡಗಿದವು. ಆದರೆ ಅವನ ಸೋಜಿಗದಿಂದ ಅವನ ತಲೆಯೊಳಗೆ 'ಟಿನ್' ಎಂದು ಕಿರುಗಂಟೆ ಹೊಡೆದು ಹುಟ್ಟಿಕೊಳ್ಳುತ್ತಿದ್ದ ಐಡಿಯಾಗಳಿಗೆ ನಿಲುಗಡೆಯಾಗಿರಲಿಲ್ಲ. ಹೊಸ ಹೊಸ ಐಡಿಯಾಗಳು ಮೊಳಕೆಯೊಡೆದು ಮಿನುಗುವಷ್ಟರಲ್ಲಿ ಮತ್ತೆ 'ಟಿನ್' ಎಂಬ ಸದ್ದಾಗುತ್ತಿತ್ತು. ಆ ಐಡಿಯಾಗಳ ಒಡನೆಯೇ ಹೊರ ಸೂಸುವ ಒಂದು ಅವ್ಯಕ್ತ ಉತ್ಸಾಹ ಶರ್ಮನ ಸೋಜಿಗವನ್ನು ಮರೆಸಿತ್ತು. ಆ ಉತ್ಸಾಹವನ್ನು ತಡೆಯಲಾಗದೇ ಹಪಹಪಿಸತೊಡಗಿದ ಶರ್ಮ. ಬರೆಯಬೇಕು, ಬರೆಯಲು ಶುರುಹಚ್ಚಬೇಕು ಎನ್ನುವ ಅದಮ್ಯ ತವಕ ಅವನಲ್ಲಿ ಉಕ್ಕತೊಡಗಿತು. ಲಗುಬಗೆಯಿಂದೆದ್ದು ಮೇಜಿನೆಡೆಗೆ ತೆರಳಿ ಪ್ಯಾಡುಪೆನ್ನು ಹೊಂದಿಸಿಕೊಂಡು ಶುರುಹಚ್ಚುವಷ್ಟರಲ್ಲಾಗಲೇ ಹೊಸದಾದ ಹದಿನೆಂಟು ಐಡಿಯಾಗಳು ಅವನ ತಲೆಯೊಳಗೆ ಕಿರುಗಂಟೆ ಬಾರಿಸಿಯಾಗಿತ್ತು. ಆ ಅನೇಕ ಐಡಿಯಾಗಳಲ್ಲಿ ಅದಾಗ ತಾನೆ ಹುಟ್ಟಿಕೊಂಡ ತಾಜಾ ಐಡಿಯಾವನ್ನೆತ್ತಿಕೊಂಡು ಮೊದಲ ವಾಕ್ಯವನ್ನು ಬರೆಯಲು ಬೇಕಾದ ಅಕ್ಷರಗಳನ್ನು ಪದಪುಂಜಗಳನ್ನು ಜೋಡಿಸುವಷ್ಟರಲ್ಲಿ, ಹುಟ್ಟಿಕೊಳ್ಳುತ್ತಿದ್ದ ಮತ್ತೊಂದು ಹೊಸ ಐಡಿಯಾವು ಆ ರಚಿಸಲ್ಪಡುತ್ತಿದ್ದ ವಾಕ್ಯದ ಮೇಲೆ ಬಿದ್ದು ಪದಪುಂಜಗಳು ಒಡೆದು ಅಕ್ಷರಗಳು ಚದುರಿ ಹೋಗುತ್ತಿದ್ದವು. ಅವನೆಷ್ಟು ಬಲವಂತದಿಂದ ಹೊಸ ಐಡಿಯಾವನ್ನು ತಡೆಗಟ್ಟಿ ಹಳೆಯದನ್ನೇ ಬೆಳೆಸಲು ಯತ್ನಿಸಿದರೂ ಹೊಸದರ ಹೊಳಪಿಗೂ, ಹೊಡೆಯುತ್ತಿದ್ದ ಕಿರುಗಂಟೆಯ ಸದ್ದಿಗೂ ಅವನ ಪ್ರಜ್ಞಾವಲಯದ ವರ್ತಮಾನವು ತಲ್ಲಣಗೊಂಡು ಧ್ಯಾನವೆಲ್ಲ ಹೊಸದರೆಡೆಗೆ ಪಲ್ಲಟವಾಗುತ್ತಿತ್ತು. ಹೀಗೆ ತನ್ನ ಯೋಚನೆಗಳನ್ನು ಬಲವಂತದಿಂದ ನಿಯಂತ್ರಿಸಲು ತನ್ನ ಪ್ರಜ್ಞೆಯನ್ನು ಕೇಂದ್ರೀಕರಿಸತೊಡಗಿದಂತೆ ಸಣ್ಣದೊಂದು ತಲೆನೋವು ಹುಟ್ಟಿಕೊಂಡಿತು. ಜೊತೆಗೆ ಲಯಬದ್ಧವಾಗಿ ಬಾರಿಸುತ್ತಿದ್ದ 'ಟಿನ್' ಎಂಬ ಕಿರುಗಂಟೆಯ ಸದ್ದು ಅವನ ತಲೆಯೊಳಗೆ ಕಂಪನವನ್ನುಂಟುಮಾಡುತ್ತಾ ತಲೆನೋವಿನ ತೀವ್ರತೆಯನ್ನು ಹೆಚ್ಚಿಸತೊಡಗಿತು. ತಲೆಭಾರವೆನಿಸತೊಡಗಿತು. ಹುಟ್ಟಿಕೊಂಡು ವಿಫಲವಾಗುವ ಐಡಿಯಾಗಳೆಲ್ಲ ತಲೆಯೊಳಗೆ ತುಂಬಿಕೊಳ್ಳುವ ಒತ್ತಡದಿಂದ ಉಸಿರುಕಟ್ಟತೊಡಗಿತು ಶರ್ಮನಿಗೆ. ಮಂಚದ ಮೇಲೆ ಬಿದ್ದುಕೊಂಡು ಆ ತಲೆನೋವನ್ನೂ, ಲಯಬದ್ಧ ಕಿರುಗಂಟೆಯ ಕಂಪನವನ್ನೂ, ಹೊಸ ಐಡಿಯಾದ ಉತ್ಸಾಹವನ್ನೂ, ಹಳೆಯ ಐಡಿಯಾಗಳ ಒತ್ತಡವನ್ನೂ ಒಟ್ಟಾಗಿ ಅನುಭವಿಸುತ್ತಾ ಒಂದು ತೆರನಾದ ಟ್ರಾನ್ಸ್ ನೊಳಗೆ ಮುಳುಗಿ ಚಡಪಡಿಸತೊಡಗಿದ ವಿದ್ಯುತ್ ನಾರಾಯಣ ಶರ್ಮ. ಎಚ್ಚರವಾಯಿತು. ಕಿಟಕಿಯಿಂದ ಒಳಸೂಸುತ್ತಿದ್ದ ಸಂಜೆ ಬೆಳಕು ಅವನ ಮಬ್ಬಿಗೆ ಒದಗುತ್ತಿತ್ತು. ಹವೆ ತಣ್ಣಗಿದ್ದು ಇನ್ನೇನು ಮಳೆಸುರಿಯಬಹುದು ಎನ್ನುವಂತೆ ಸ್ಥಾಯಿಯಾಗಿತ್ತು. ತಲೆನೋವು ಮಾಯವಾಗಿದ್ದರೂ ಅದರ ಗುಂಗು ಕರಗಿರಲಿಲ್ಲ. ನಿರಂತರವೆಂಬಂತೆ ಹುಟ್ಟಿಕೊಳ್ಳುತ್ತಿದ ಐಡಿಯಾಗಳು ನಿಂತು ಹೋಗಿದ್ದವು. ಕಿರುಗಂಟೆ ಸದ್ದು ಸ್ತಬ್ಧವಾಗಿತ್ತು. ಆ ಎಲ್ಲಾ ಐಡಿಯಾಗಳು ಅವನೊಳಗೆ ಹುಟ್ಟುಹಾಕುತ್ತಿದ್ದ ಒತ್ತಡವು ಮರೆಯಾಗಿ ಅದೀಗ ನಿರಾಳವಾಗಿತ್ತು. ಮೆಲ್ಲನೆ ಕೈಯನ್ನೆತ್ತಿ ತಲೆಯನ್ನೊಮ್ಮೆ ನೀವಿದ. ಪರಪರ್ರೆನ್ನುವ ಸದ್ದಿನಿಂದ ಅದೇನೋ ಕೂದಲಿಗಿಂತ ದೊರಗಾದ ಚಿಕ್ಕಚಿಕ್ಕ ಮುಳ್ಳಿನಂತವುಗಳು ಕೈಗೆ ತಗುಲಿ ಉದುರತೊಡಗಿದವು. ಜಗ್ಗನೆದ್ದು ಹಾಸಿಗೆಯ ಮೇಲೆ ಬಿದ್ದ ಅಂತಹದೊಂದು ಮುಳ್ಳನ್ನು ಕೈಗೆತ್ತಿಕೊಂಡ. ನಸುಕೆನೆ ಬಣ್ಣದ ಮೊಳಕೆಯಂತೆ ತಿರುವಿಕೊಂಡ ಆ ಸಣ್ಣ ವಸ್ತುವು ಹತ್ತಿಯಷ್ಟು ಹಗುರವಾಗಿದ್ದರೂ ಅದರ ಮೊನೆಗೊಂದು ಆಪ್ಯಾಯಮಾನ ತೀಕ್ಷ್ಣತೆಯಿತ್ತು. ತಾನು ಎರಡು ಬೆರಳುಗಳ ನಡುವೆ ಹಿಡಿದುಕೊಂಡಿದ್ದ ಆ ಮೊಳಕೆಯನ್ನೊಮ್ಮೆ ಮೆತ್ತಗೆ ಹಿಸುಕಿದ ಶರ್ಮ. ಹಾಗೆ ಹಿಸುಕಿದಾಕ್ಷಣ ಅವನ ಮನಃಪಟಲದ ಪರದೆಯ ಮೇಲೆ ಸರ್ರ್ ಎಂದು ಬೆಳಕು ಮೂಡಿ ಐಡಿಯಾವೊಂದರ ವಿವರಗಳು ಮೂಡತೊಡಗಿದವು. ಆ ಮೊಳಕೆಯ ಮೇಲಿನ ಒತ್ತಡವನ್ನು ಸಡಿಲಗೊಳಿಸಿದೊಡನೆ ಆ ಬೆಳಕಿನ ಪರದೆಯು ಮುಸುಕಾಗುತ್ತಿತ್ತು. ತನ್ನ ತಲೆಯನ್ನು ಎರಡೂ ಕೈಗಳಿಂದ ಮೆಲ್ಲನೆ ಸವರತೊಡಗಿದ ಶರ್ಮ. ಅವನ ಕೂದಲೆಡೆಗಳಲ್ಲಿ ಹಾಗೆ ಮೂಡಿಕೊಂಡ ಮೊಳಕೆಗಳು ಹಾಸಿಗೆಯ ಮೇಲೆ ಉದುರತೊಡಗಿದವು. ಒಂದೊಂದೆ ಮೊಳಕೆಯನ್ನು ಕೈಬೆರಳುಗಳಿಂದ ಹಿಸುಕಿ ನೋಡತೊಡಗಿದ ಶರ್ಮ. ಅವನಲ್ಲಿ ಅಂದು ಬೆಳಗ್ಗೆ 'ಟಿನ್' ಎಂದು ಕಿರುಗಂಟೆ ಹೊಡೆಯುತ್ತಾ ಉತ್ಪನ್ನವಾಗಿದ್ದ ಎಲ್ಲ ಐಡಿಯಾಗಳೂ ಅದೀಗ ಅವನ ತಲೆಕೂದಲ ಎಡೆಗಳಲ್ಲಿ ಮೊಳಕೆಯೊಡೆದು ಅವನ ಹಾಸಿಗೆಯಲ್ಲಿ ಉದುರಿಬಿದ್ದಿದ್ದವು. ಒಂದೊಂದಾಗಿ ಆ ಮೊಳಕೆಗಳನ್ನು ಹಿಸುಕಿ ಅವುಗಳ ವಿವರಗಳನ್ನು ಗ್ರಹಿಸತೊಡಗಿದ ಶರ್ಮ. ಕಿಟಕಿಯಿಂದ ತಣ್ಣಗೆ ಬೀಸಲಾರಂಭಿಸಿದ ಗಾಳಿ ಮೆಲ್ಲನೇ ಜೋರಾಗುತ್ತಾ ಮಳೆಯ ಮುನ್ಸೂಚನೆಯ ಬಿರುಗಾಳಿ ಬೀಸತೊಡಗಿತು. ವಿದ್ಯುತ್ ನಾರಾಯಣ ಶರ್ಮ ಕಿಟಕಿಯನ್ನು ಮುಚ್ಚಲೆಳಸುವಷ್ಟರಲ್ಲಿ ಅವನ ಹಾಸಿಗೆಯ ಮೇಲಿದ್ದ ಆ ಎಲ್ಲಾ ಮೊಳಕೆಗಳೂ ಗಾಳಿಗೆದ್ದು ಹಾರತೊಡಗಿದವು. ಹಾಗೆ ಹಾರುತ್ತಾ ಬಾಲ್ಕನಿಯತ್ತ ಹಾರಿ ಹೊರನುಸುಳಿ ಹೋಗುವುದನ್ನು ಶರ್ಮ ಆತಂಕದಿಂದ ನೋಡತೊಡಗಿದ. ಲಗುಬಗೆಯಿಂದ ಬಾಲ್ಕನಿಯತ್ತ ಧಾವಿಸಿದರೂ ಅವೆಲ್ಲ ಅದಾಗಲೇ ಆಗಸಕ್ಕೆ ಹಾರಿಯಾಗಿತ್ತು. ಮರುಕ್ಷಣ "ಹೋದರೆ ಹೋಗಲಿ, ಇವೇನ್ಮಹಾ ಇಂಥ ಸಾವಿರ ಐಡಿಯಾಗಳನ್ನು ನಾನು ಸೃಷ್ಟಿಸಬಲ್ಲೆ" ಎಂದು ಗಟ್ಟಿಯಾಗಿ ಹೇಳುತ್ತಿದ್ದಂತೆ ಮೊದಲಿಗಿಂತ ಇಮ್ಮಡಿ ವೇಗದಲ್ಲಿ ಅವನೊಳಗೆ "ಟಿನ್ ಟಿನ್" ಎಂಬ ಕಿರುಗಂಟೆಗಳ ಜೊತೆಗೆ ಐಡಿಯಾಗಳು ಪುಂಖಾನು ಪುಂಖವಾಗಿ ಮೂಡತೊಡಗಿದವು. ಇನ್ನು ಇದರಿಂದ ತನ್ನಲ್ಲಿ ಹುಟ್ಟಬಹುದಾದ ತಲೆನೋವನ್ನೂ, ಆ ಐಡಿಯಾಗಳ ಒತ್ತಡದಿಂದ ತನ್ನೊಳಗೆ ಮೂಡಬಹುದಾದ ತಲ್ಲಣವನ್ನೂ ಮುನ್ನೋಡುತ್ತಾ ಬಸವಳಿದು ಕುಸಿದು ಕುಳಿತ ವಿದ್ಯುತ್ ನಾರಾಯಣ ಶರ್ಮ. ಕೋಣೆಯ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿ ಮೇಜಿನ ಮೇಲೆ ಹಾಸಿದ್ದ ಹಾಳೆಯ ಮೇಲೆ ಹರಡಿದ್ದ ಆ ಕಿರುಮೊಳಕೆಗಳ ರಾಶಿಯಿಂದ ಒಂದೊಂದನ್ನೆ ಹಿಚುಕಿ ಅವನ ಮನಃಪಟಲದ ಮೇಲೆ ಅವುಗಳ ವಿವರಗಳನ್ನು ಮೂಡಿಸಿನೋಡುತ್ತಿದ್ದ ವಿದ್ಯುತ್ ನಾರಾಯಣ ಶರ್ಮ. ಅವನೊಳಗೊಂದು ವಿಶೇಷ ಪ್ರಾಪ್ತಿಯ ಹುರುಪು ತುಂಬಿಕೊಂಡಿದ್ದರೂ ಆ ಐಡಿಯಾಗಳು ಅಷ್ಟೇನೂ ಸ್ಫೂರ್ತಿದಾಯಕವೆನಿಸಲಿಲ್ಲ. ಅವನೀಗಾಗಲೇ ಓದಿಕೊಂಡಿದ್ದ ಕನ್ನಡ, ಇಂಗ್ಲೀಷ್ ಮತ್ತು ಇನ್ನೂ ಹಲವು ಭಾಷೆಗಳ ಅಸಂಖ್ಯ ಕತೆಗಳ ಛಾಯೆಯು ಅವನಿಗೆ ಅವುಗಳಲ್ಲಿ ಕಾಣುತ್ತಿತ್ತು. "ಈ ಸಾವಿರ ಐಡಿಯಾಗಳ ಬದಲಿಗೆ ತನಗೊಂದು ಉತ್ಕೃಷ್ಟ ಬಿಗ್ ಐಡಿಯಾ ಹೊಳೆದರೆ ಚೆನ್ನಾಗಿರುತ್ತಿತ್ತು" ಎಂದುಕೊಂಡ ಶರ್ಮ. ಅರೇ ಹೌದಲ್ಲ, ಯಾಕೆ ಹುಟ್ಟಬಾರದು ಎಂದುಕೊಂಡ. ಅವನು ನಿರೀಕ್ಷಿಸಲು ತೊಡಗಿದ ಅಂತಹ ಯಾವ ಕಿರುಗಂಟೆಯ ಸದ್ದೂ ಮತ್ತು ಐಡಿಯಾದ ಹುಟ್ಟೂ ಅವನಲ್ಲಾಗಲಿಲ್ಲ. ಅಥವಾ ಹೀಗನ್ನಬಹುದು "ಈ ಸಾವಿರ ಐಡಿಯಾಗಳಿಗಿಂತ ಒಂದೇ ಒಂದು ಉತ್ಕೃಷ್ಟ ಐಡಿಯಾ ತನ್ನೊಳಗೆ ಹುಟ್ಟಬೇಕು" ಉಹೂಂ ಯಾವೊಂದು ಪರಿಣಾಮವೂ ಇಲ್ಲ. ಇನ್ನೊಂದು ಬಾರಿ.. "ಥುತ್ ಈ ಸಾವಿರ ಐಡಿಯಾಗಳೇನ್ಮಹಾ? ಇದಕ್ಕಿಂತ ನೂರುಪಟ್ಟು ಉತ್ತಮವಾಗಿರುವ ಒಂದು ಬಿಗ್ ಐಡಿಯಾವನ್ನು ನಾನು ಸೃಷ್ಟಿಸಬಲ್ಲೆ" "ಢಣ್" ಎಂಬ ಚರ್ಚಿನ ಗಂಟೆ ಬಾರಿಸಿ, ಅಸಾಧ್ಯ ಕಂಪನ, ವಿಚಿತ್ರ ರಭಸ ಮತ್ತು ಕಣ್ಣುಕೋರೈಸುವ ಬೆಳಕಿನಿಂದ ಅವನ ತಲೆಯೊಳಗೆ ಹುಟ್ಟಿದ ಹೊಸ ಐಡಿಯವೊಂದನ್ನು ಗ್ರಹಿಸುವಷ್ಟರಲ್ಲಿ ಶರ್ಮ ಬೆವರಿ ನಿಸ್ತೇಜನಾಗಿ ಬವಳಿಬಿದ್ದ. ಎಚ್ಚರವಾದಾಗ ಚುಮುಚುಮು ನಸುಕು. ಅಸಾಧ್ಯ ಹಸಿವು ಕಾಡುತ್ತಿತ್ತು. ಕ್ಯಾಂಟೀನಿಗೆ ಹೋಗಿ ತಿಂಡಿ ತಿಂದು ಬರಲೆಂದು ಎದ್ದು ಹಲ್ಲುಜ್ಜಿ ಮುಖತೊಳೆಯುತ್ತಿರುವಾಗ ಸಡನ್ನಾಗಿ ನಿನ್ನೆಯ ದಿನದ ವಿದ್ಯಮಾನಗಳೆಲ್ಲ ನೆನಪಾದವು. ತಲೆಯಮೇಲಕ್ಕೆಲ್ಲ ಕೈಯಾಡಿಸಿದ. ನಿನ್ನೆಯಂತೇ ಮೊಳಕೆಗಳು ಉದುರಲಿಲ್ಲ. ನಡುನೆತ್ತಿಯ ಮೇಲೊಂದು ಕಿರುಬೆರಳ ಗಾತ್ರದ ಮೊಳಕೆಯೊಂದು ಕೈಗೆ ತಗಲಿತು. ಎದುರಿಗಿರುವ ಕನ್ನಡಿಯಲ್ಲಿ ಆ ಮೊಳಕೆಯನ್ನು ಸರಿಯಾಗಿ ನೋಡಲೆತ್ನಿಸಿದ. ಕೂದಲುಗಳನ್ನು ಪಕ್ಕಕ್ಕೆ ಸರಿಸಿದಾಗ ಆ ಅಣಬೆಯಂತಹ ರೇಶೆಯೂ ನುಣುಪೂ ಇರುವ ನಸುಬೂದು ಬಣ್ಣದ ಮೊಳಕೆಯು ಕಾಣುತ್ತಿತ್ತು. ಮೆಲ್ಲನೆ ಬೆರಳುಗಳಿಂದ ಸವರಿದ. ಒಂದು ಬದಿಗೆ ತಳ್ಳಿ ಉದುರಿಸಲೆತ್ನಿಸಿದರೂ ಅದು ಬಲವಾಗಿ ನೆತ್ತಿಗೆ ಅವಚಿ ಕುಳಿತಿತ್ತು. ಅದನ್ನು ಎರಡು ಬೆರಳುಗಳಿಂದ ಗಟ್ಟಿಯಾಗಿ ಹಿಡಿದು ಮೇಲಕ್ಕೆ ಎತ್ತಲು ಕೊಂಚ ಬಲತೊಡಗಿಸಿದಾಗ ಫಟ್ಟನೇ ನಡುನೆತ್ತಿಯ ಮೇಲೊಂದು ಮೂರಂಗುಲದಷ್ಟು ಗಾತ್ರದ ಮುಚ್ಚಳವು ಮೂಡಿ ತೆರೆದುಕೊಂಡಿತು. ಮತ್ತು ಅವನ ತಲೆಯೊಳಗಿಂದ ವಿಶಿಷ್ಟ ಪ್ರಭೆಯೊಂದು ಸೂಸತೊಡಗಿತು. ದಿಗಿಲಾಯಿತು ವಿದ್ಯುತ್ ನಾರಾಯಣ ಶರ್ಮನಿಗೆ. ಒಮ್ಮೆಲೆ ಕೈಬಿಟ್ಟುಬಿಟ್ಟ. ಮತ್ತೆ ಟಪ್ಪೆಂದು ಮುಚ್ಚಿಕೊಂಡಿತು ಆ ಮುಚ್ಚಳ. ಆ ಅಣಬೆಯಂತಹ ಮೊಳಕೆಯು ಮಗುಮ್ಮಾಗಿ ಅವನ ನೆತ್ತಿಯನ್ನವಚಿಕೊಂಡು ಕುಳಿತಿತ್ತು. ಈ ಎಲ್ಲಾ ಪ್ರಕ್ರಿಯೆಯಲ್ಲಿ ವಿದ್ಯುತ್ ನಾರಾಯಣ ಶರ್ಮನಿಗೆ ಯಾವೊಂದು ರೀತಿಯ ನೋವು ಅನುಭವಕ್ಕೆ ಬಾರದಿದ್ದುದರಿಂದ ಅವನ ದಿಗಿಲು ಕೊಂಚ ಕಡಿಮೆಯಾಗಿ ಕುತೂಹಲ ಮೂಡಲಾರಂಭಿಸಿತು. ಮತ್ತೆ ಆ ಮೊಳಕೆಯನ್ನು ಹಿಡಿದು ತನ್ನ ನೆತ್ತಿಯ ಮೇಲೆ ಒದಗಿಕೊಂಡಿದ್ದ ಆ ಮುಚ್ಚಳವನ್ನು ತೆರೆದ. ಮೊದಲಿನಂತೆ ವಿಶಿಷ್ಟ ಪ್ರಭೆಯು ಹೊರಸೂಸುವುದು ಅವನಿಗೆ ತನ್ನೆದುರಿಗಿದ್ದ ಕನ್ನಡಿಯಲ್ಲಿ ಕಾಣುತ್ತಿತ್ತು. ಆದರೆ ತಲೆಯನ್ನು ಯಾವ ಕೋನದಲ್ಲಿ ಬಗ್ಗಿಸಿದರೂ ಹಾಗೆ ತೆರೆದುಕೊಂಡಿರುವ ತನ್ನ ತಲೆಯೊಳಗಿನ ದೃಶ್ಯವು ಕಾಣಲು ದೊರಕುತ್ತಿರಲಿಲ್ಲ. ಇದಕ್ಕೊಂದು ಪೆರಿಸ್ಕೋಪ್ ತಯಾರಿಸಬೇಕು ಎಂದುಕೊಂಡು ತಲೆಯ ಮುಚ್ಚಳವನ್ನು ಮುಚ್ಚಿದ ಶರ್ಮ. ಆ ಮೊಳಕೆ ಪ್ರತಿನಿಧಿಸುವ "ಬಿಗ್ ಐಡಿಯಾ" ಯಾವುದಿರಬಹುದು ಎನ್ನುವ ವಿಷಯಕ್ಕಿಂತ ತೆರೆದುಕೊಂಡಿರುವ ತನ್ನ ತಲೆಯೊಳಗೆ ಅಂತಹ ಬೆಳಕುಚೆಲ್ಲುವ ವಸ್ತು ಏನಿರಬಹುದು ಎನ್ನುವ ಕುತೂಹಲವೇ ಹೆಚ್ಚಾಗಿತ್ತು ಅವನಲ್ಲಿ. ಉಡುಪು ಧರಿಸಿ ಕೋಣೆಗೆ ಬೀಗ ಹಾಕಿ ಮಹಡಿಯಿಂದಿಳಿದು ರಸ್ತೆಗೆ ಬಂದಾಗ ಅಂಗಡಿಗಳು ಇನ್ನೂ ತೆರೆದಿರಲಿಲ್ಲ. ಕ್ಯಾಂಟೀನಿನಲ್ಲಿ ತಿಂಡಿ ತಿಂದು ಸೆಂಟ್ರಲ್ ಮಾರ್ಕೆಟ್ ಕಡೆಗೆ ಹೋಗುವ ಬಸ್ ಹತ್ತಿದ. ಪೆರಿಸ್ಕೋಪ್ ತಯಾರಿಸಲು ಬೇಕಾದ ರಟ್ಟಿನ ಓಟೆಗಳು, ಪ್ರಿಸಂಗಳು ಮತ್ತು ಅಗಲದ ಗಂಟೇಪ್ ಮುಂತಾದವುಗಳನ್ನು ಖರೀದಿಸಿ ಮನೆಗೆ ಬಂದ. ಮೊದಲಿಗೆ ಡಯಾಗ್ರಾಂ ಹಾಕಿಕೊಂಡು ಅದರಂತೆ ಪೆರಿಸ್ಕೋಪ್ ತಯಾರಿಸಿದ. ಒಟ್ಟು ಮೂರು ಕೋನಗಳಲ್ಲಿ ಹುದುಗಿಸಲು ಮೂರು ಪ್ರಿಸಂಗಳು ಬೇಕಾದವು. ಓಟೆಯ ಒಂದು ತುದಿಯನ್ನು ಕಣ್ಣ ಮುಂದಿಟ್ಟರೆ ಪೆರಿಸ್ಕೋಪು ಕೊಂಬಿನಂತೆ ಮೇಲಕ್ಕೆ ಹಿಂದಕ್ಕೆ ಬಗ್ಗಿಕೊಂಡು ಓಟೆಯ ಇನ್ನೊಂದು ತುದಿಯು ನಡುನೆತ್ತಿಗೆ ಕೂಡುತ್ತಿತ್ತು. ಕೂತರೆ ತನ್ನ ತಲೆಗೆಟಕುವಷ್ಟೆತ್ತರಕ್ಕೆ ಹೊಂದಿಸಿ ಮಂಚದ ಸೊಳ್ಳೆಪರದೆಯ ಚೌಕಟ್ಟಿಗೆ ಪೇರಿಸ್ಕೊಪನ್ನು ಇಳಿಬಿಟ್ಟು ಅಲುಗಾಡದಂತೆ ಎರಡುಮೂರು ಕಡೆಗಳಿಂದ ಸರಿಗೆಯಿಂದ ಎಳೆದು ಕಟ್ಟಿದ. ಮಂಚದ ಮೇಲೆ ಕುಳಿತು ತನ್ನ ನಡುನೆತ್ತಿಯ ಮೇಲೆ ಮೂಡಿರುವ ಆ ಮೊಳಕೆಯನ್ನು ಗಟ್ಟಿಹಿಡಿದು ಎತ್ತಿದಾಗ ಫಟ್ಟನೆ ಅವನ ನೆತ್ತಿಯ ಮೇಲಿನ ಮುಚ್ಚಳವು ತೆರೆದುಕೊಂಡಿತು. ಅದನ್ನು ಪೆರಿಸ್ಕೋಪಿಗೆ ಹೊಂದಿಸಿ ತನ್ನ ಮುಂದಿನ ಓಟೆಯೊಳಗೆ ಕಣ್ಣು ಹಾಯಿಸಿದ ಶರ್ಮ. ಆ ತಣ್ಣಗೆ ಸೂಸುವ ಹೊನ್ನ ಬಣ್ಣದ ಬೆಳಕೇ ಪ್ರಿಸಂಗಳಲ್ಲಿ ಪ್ರತಿಫಲನಗೊಳ್ಳುತ್ತಾ ಕಣ್ಣು ಕುಕ್ಕುತ್ತಿತ್ತು. ಹಾಗೆ ದಿಟ್ಟಿಸತೊಡಗಿದ. ಆ ಬೆಳಕಿನ ಸೆಳೆತವು ತೀವ್ರವಾಗಲಾರಂಬಿಸಿತು. ಬೆಳಕು ಹೊರಸೂಸಿ ತನ್ನನ್ನು ಆವರಿಸುತ್ತಿರುವುದನ್ನು ಶರ್ಮ ಧಿಗ್ಭ್ರಮೆಯಿಂದ ನೋಡತೊಡಗಿದ. ಏನಾಗುತ್ತಿದೆ ಎಂದು ಶರ್ಮನ ಗ್ರಹಿಕೆಗೊದಗುವಷ್ಟರಲ್ಲಿ ಆ ಪ್ರಿಸಂನೊಳಗಿನ ಬೆಳಕಿನ ಸೆಳೆತಕ್ಕೆ ಒಳಗಾಗಿ ಸುಂಯ್ಯೆಂದು ನುಸುಳಿ ಪ್ರಿಸಂಗಳಲ್ಲಿ ಪ್ರತಿಫಲನಗೊಳ್ಳುತ್ತಾ ತನ್ನ ತಲೆಯೊಳಗೆ ತಾನೆ ಬಂದು ಬಿದ್ದು ಬಿಟ್ಟ. ಆ ವಿದ್ಯುತ್ ನಾರಾಯಣ ಶರ್ಮನು ತನ್ನ ತಲೆಯೊಳಗೆ ತಾನೇ ಬಿದ್ದುಬಿಟ್ಟ ಕತೆಯು ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಲು ಲಾಯಕ್ಕಿಲ್ಲ ಎಂದು ಸಂಪಾದಕರು ನಿರ್ಧರಿಸಿದ್ದರು. ಆದರೆ ಕತೆ ಬರೆದ ಸ್ವತಹ ಶರ್ಮನೇ ಅವನ ತಲೆಯೊಳಗಿರುವಾಗ ತನಗೆ ಈ ಕತೆ ಬರೆದು ಕಳುಹಿಸಿದ್ದು ಯಾರು ಎಂದು ಸಂಪಾದಕರಿಗೆ ಗೊಂದಲವಾಯಿತು. "ಥುತ್ ಯಾಕಾದರೂ ಇಂತಹ ಕತೆಗಳನ್ನು ಕಳುಹಿಸುತ್ತಾರೋ.. ಇದಕ್ಕಿಂತ ಒಳ್ಳೆಯ ನೂರು ಕತೆಗಳನ್ನು ತಾನು ಬರೆಯಬಲ್ಲೆ " ಎಂದು ಸಂಪಾದಕರೆಂದುಕೊಳ್ಳುತ್ತಿದ್ದಂತೆ 'ಟಿನ್' ಎಂದು ಕಿರುಗಂಟೆ ಹೊಡೆದು ಅವರ ತಲೆಯೊಳಗೊಂದು ಕತೆಯ ಐಡಿಯಾ ಮೊಳಕೆಯೊಡೆಯಿತು... ಸಂಪಾದಕರಿಗೂ ವಿದ್ಯುತ್ ನಾರಾಯಣ ಶರ್ಮನಿಗೂ ಭೇಟಿಯಾಯಿತು. ಅವರಿಬ್ಬರೂ ನಿಜಕ್ಕೂ ಕೈ ಕೈ ಹಿಡಿದು ಮಿಲಾಯಿಸಿದ್ದರೂ ಸಂಪಾದಕರು ಮತ್ತು ಶರ್ಮನು ಅವರವರ ಸ್ವಂತ ತಲೆಯೊಳಗಿದ್ದರು. "ಶರ್ಮರೇ ನಿಮ್ಮ ಕತೆ ಒಳ್ಳೆಯದಿತ್ತು. ನಾನು ಅದನ್ನು ಭಾನುವಾರದ ಪುರವಣಿಯಲ್ಲಿ ಪ್ರಕಟಿಸಬಹುದಿತ್ತು. ಆದರೆ ಅದೀಗ ನಿಮ್ಮ ಒಬ್ಬರದೇ ಕತೆಯಲ್ಲವಲ್ಲ. ನನ್ನದೂ ಅದೇ ಕತೆ." ಎಂದು ನಕ್ಕರು ಸಂಪಾದಕರು. ಅವನಿಗೆ ಆ ಕತೆಯು ಪ್ರಕಟವಾಗುವುದು ಅಷ್ಟು ಮುಖ್ಯವೆನಿಸಲಿಲ್ಲ. ಏಕೆಂದರೆ ತನ್ನ ತಲೆಯೊಳಗೆ ಅವನಿರುವ ಜಾಗಕ್ಕೆ ಪತ್ರಿಕೆ ಸಿಗುತ್ತಿರಲಿಲ್ಲ. ನಗರಗಳನ್ನು ವಿನ್ಯಾಸಗೊಳಿಸುವುದು ಹೇಗೆ ಎಂಬ ವಿಷಯದಲ್ಲಿ ಉನ್ನತ ವ್ಯಾಸಾಂಗ ಕೈಗೊಂಡು ಅಮೇರಿಕಾದ ಬಾಸ್ಟನ್ ನಗರದಿಂದ ಮರಳಿ ಬಂದಿದ್ದ ಮೋಹನದಾಸನಿಗೆ ವಿನ್ಯಾಸಗೊಳಿಸಲು ನಗರಗಳೇ ಇರಲಿಲ್ಲ. ತಾನು ಈ ಎರಡು ವರ್ಷಗಳ ವ್ಯಾಸಾಂಗದಲ್ಲಿ ಓದಿ ಅರಗಿಸಿಕೊಂಡಿದ್ದ ವಾಸ್ತು ವಿಜ್ಞಾನದ ಇತಿಹಾಸ, ನಾಗರಿಕ ನಿಬಿಡತೆ ಮತ್ತು ವಿಸ್ತಾರ, ಒಳ ಚರಂಡಿ, ಜಲಾನಯನ ವಿತರಣಾ ವಿಜ್ಞಾನ ಇತ್ಯಾದಿ, ಕಲಿತದ್ದನ್ನೆಲ್ಲ ಉಪಯೋಗಿಸಿ ಮಾನಸಿಕವಾಗಿ ರೂಪಿಸಿಕೊಂಡಿದ್ದ ಕನಸಿನ ನಗರವನ್ನು ಕಾಗದಕ್ಕೆ ಇಳಿಸಿದಾಗ, ಅರೇ ಇದು ತನ್ನೂರಿನಂತೇ ಇದೆಯಲ್ಲ ಎಂದೆನಿಸಿ ಆಶ್ಚರ್ಯವಾಗಿತ್ತು. ಊರಿಗೆ ಮರಳಬೇಕು ಎಂಬ ಬಯಕೆಗೆ ಇದು ಇಂಬು ಕೊಟ್ಟು ತುಡಿತ ಇನ್ನಷ್ಟು ತೀವ್ರವಾಗಲು ಕಾರಣವಾಗಿತ್ತು. "ನೋ.. ನೋ.. ಮಿ. ದಾಸ್. ನೀವ್ಹೇಳಿದಷ್ಟು ಸುಲಭವಲ್ಲ ಇದೆಲ್ಲ. ನೀವೇನೋ ಸರಿ ಕಲಿತು ಬಂದಿದ್ದೀರಿ. ಆದರೆ ನೀವು ಚಿತ್ರ ಬಿಡಿಸಿದಷ್ಟು ಸುಲಭವಾಗಿ ನಾವು ನಗರ ಕಟ್ಟಲು ಸಾಧ್ಯಾನಾ? ಏನೊಂದು ತಾಪತ್ರಯಗಳಿವೆ ಗೊತ್ತಾ?" "ಸರ್ ನನ್ನ ವಿನ್ಯಾಸದ ಬೇಸಿಸ್‌ಗೆ ವಿಶ್ವ ಬ್ಯಾಂಕ್‌ನ ಮನ್ನಣೆ ಇದೆ. ಈ ಪ್ಲಾನನ್ನು ಎಡಿಬಿಗೆ ಕಳುಹಿಸಿದರೆ ಕೂಡಲೇ ಹಣ ಸ್ಯಾಂಕ್ಷನ್ ಆಗುತ್ತೆ." "ದುಡ್ಡೊಂದೇ ಅಲ್ಲರೀ.. ನಿಮಗೆ ಅದೆಲ್ಲ ಅರ್ಥವಾಗಲ್ಲ.." ಅಸಹನೆ ಮತ್ತು ಕಾರ್ಯನಿಬಿಡತೆಯ ಗೊಂದಲದಲ್ಲಿ ನರಳುತ್ತಿದ್ದ ಡಿ.ಸಿ.ಯ ಆ ಕ್ಷಣದ ಪ್ರಮುಖ ಉದ್ದೇಶ ಇವನನ್ನು ಸಾಗಹಾಕುವುದಾಗಿತ್ತು. "ನೋಡಿ.. ಹಣ ನೀವು ಹೇಳಿದಾಗೆ ಸ್ಯಾಂಕ್ಷನ್ ಆಗುತ್ತೆ ಅಂತ ಇಟ್ಕೊಳ್ಳೋಣ.. ಎಕ್ಸಿಕ್ಯೂಶನ್‌ಗೆ ಎಷ್ಟೆಲ್ಲ ಪರಿಪಾಟಲಿವೆ ಗೊತ್ತಾ. ಗ್ಲೋಬಲ್ ಟೆಂಡರ್ ಕರೀಬೇಕು. ವಿಶ್ವಮಾನ್ಯರನ್ನೆಲ್ಲ ಮೀರಿಸಿ ಟೆಂಡರ್ ಕಸಿಯುವ ಜನ ನಮ್ಮಲ್ಲೇ ಇದ್ದಾರೆ. ನಿಮ್ಮ ಪ್ಲಾನನ್ನು ಮೂರಕ್ಕಿಳಿಸಿ ಆರು ವರ್ಷಗಳಲ್ಲಿ ಸುಣ್ಣ ಮಾಡ್ತಾರೆ... ಏನಂತೀರಾ? ಸರಿ ಎಲ್ಲ ಸರಿ ಹೋಯ್ತು ಅನ್ನಿ, ಜನ ಸುಮ್ಮನಿರ್ತಾರಾ! ಇಲ್ಲಿಂದ ಕೆಲಸ ಶುರು ಮಾಡಿ ಅಲ್ಲಿ ಬರೂವಷ್ಟರಲ್ಲಿ ಹಲವು ವಿರೋಧಿ ಪತಾಕೆಗಳು ಏಳುತ್ತೆ. ನಿಮ್ಮ ಪ್ಲಾನು ಎಷ್ಟು ಅನ್‌ಸೈಂಟಿಫಿಕ್ ಅಂತ ನಿಮ್ಮ ಮೇಸ್ಟ್ರಿಗೆ ಅಹುದು ಅನ್ನಿಸುವಷ್ಟರ ಮಟ್ಟಿಗೆ ಪತ್ರಿಕೆಗಳಲ್ಲಿ ಚರ್ಚೆ ಶುರುವಾಗುತ್ತೆ." ನಿರಾಶನಾಗಿ ಜಿಲ್ಲಾಧಿಕಾರಿ ಕಛೇರಿಯಿಂದ ಹೊರಬಂದ ಮೋಹನದಾಸ. ಅಲ್ಲೇ ಹೊರಗಡೆ ಇಕ್ಕಟ್ಟಾದ ಕೂಡು ರಸ್ತೆಯಲ್ಲಿ ಬಸ್ಸುಗಳು ದಾರಿಗಾಗಿ ಅರಚಿಕೊಳ್ಳುತ್ತಿದ್ದವು. ರಸ್ತೆ ಬದಿಯಲ್ಲಿ ನಡೆಯಲು ಜಾಗವೇ ಇರಲಿಲ್ಲ. ತನ್ನ ಪ್ಲಾನಿನ ಪ್ರಕಾರ ಈ ಪ್ರದೇಶದ ಪೂರ್ಣ ಬದಲಾವಣೆಯ ರೂಪುರೇಷೆಯನ್ನು ಮಾಡಿಕೊಂಡಿದ್ದ. ಬಹುಮಹಡಿ ಬಸ್ಸು ನಿಲ್ದಾಣದ ವಿನ್ಯಾಸ ದೇಶಕ್ಕೆ ಹೊಸದಾಗಿತ್ತು. ಈ ಬದಲಾವಣೆಯಿಂದ ಈಗಿರುವ ಪ್ರದೇಶದ ಅರೆವಾಸಿ ಜಾಗ ಉಳಿತಾಯವಾಗಿ ನಿಬಿಡತೆ ಕಡಿಮೆಯಾಗುತ್ತಿತ್ತು. ನಿಟ್ಟುಸಿರು ಬಿಟ್ಟು ಇಲ್ಲಿ ಜಾಗವಿಲ್ಲದೇ ನೆಹರೂ ಮೈದಾನದ ಬಳಿ ನಿಲ್ಲಿಸಿದ್ದ ತನ್ನ ಕಾರಿನತ್ತ ಹೆಜ್ಜೆ ಹಾಕಿದ ಮೋಹನದಾಸ. ಮರಳಿ ಹೋಗಬೇಡವೆಂದು ಗೋಗರೆಯುತ್ತಿದ್ದ ಮರಿಯಾನ್ ನೆನಪಾದಳು. ತನ್ನ ಇಡೀ ಟೀಮ್ ನೆನಪಾಯಿತು. ಇನ್ಸ್ಟಿಟ್ಯೂಟ್‌ನಿಂದ ಹೊರಬಂದು ತಾವೆಲ್ಲ ಸೇರಿ ಕಟ್ಟಿಕೊಂಡಿದ್ದ ಇನ್‌ಫ್ಯಾಕ್ಟ್ (ಇನ್‌ಫ್ರಾಸ್ಟ್ರಕ್ಚರ್ ಕನ್ಸಲ್ಟೆನ್ಸಿ ಅಂಡ್ ಟೆಕ್ನಾಲಜೀಸ್ ಇನ್ಕ್)ಗೆ, ಲಾಸ್‌ವೇಗಸ್‌ನ ಉಪನಗರ ಸ್ಕೈಸಿಟಿಯ ವಿನ್ಯಾಸದ ಕಂಟ್ರಾಕ್ಟ್ ಸಿಕ್ಕಿದ ಮರುದಿನವಲ್ಲವೇ ತನ್ನ ಊರು ತನ್ನನ್ನು ಅತಿಯಾಗಿ ಕಾಡಿದ್ದು? ಊರನ್ನು ಕೊಳೆಯಲು ಬಿಟ್ಟು ಅಮೇರಿಕೆಯನ್ನು ಉಧ್ಧರಿಸುವ ವಿಷಯದಲ್ಲಿ ಗಿಲ್ಟಿ ಫೀಲ್ ಮಾಡಿಕೊಂಡು ಇಂಡಿಯಾಕ್ಕೆ ಮರಳಲು ತಾನು ನಿರ್ಧರಿಸಿದ್ದು? ಮನೆಗೆಬಂದು ಇಂಟರ್‌ನೆಟ್‌ಗೆದುರಾಗಿ ಕೂತಾಗ ಮಲೇಶ್ಯಾದಲ್ಲಿ ನಿರ್ಮಾಣವಾಗುತ್ತಿರುವ ಆರು ಅಂತಸ್ತಿನ ಭೂಗತ ರಸ್ತೆ ವ್ಯೂಹ ಕಮ್ ನೆರೆ ವಿಮೋಚನಾ ಕಾಲುವೆಗಳ ನಿರ್ಮಾಣ ಪ್ರಗತಿಯ ಅಲರ್ಟ್, ಈಮೇಲ್‌ನಲ್ಲಿ ಬಂದಿತ್ತು. ತನ್ನ ಪ್ಲಾನ್‌ನಲ್ಲೂ ಇಂತದೇ ನಿರ್ಮಾಣವನ್ನು ಈಗಾಗಲೇ ಗುರುತಿಸಿಕೊಂಡಿದ್ದ ಅವನು. ವರ್ಷಕ್ಕೊಮ್ಮೆ ಮುಸಲಧಾರೆಯಿಂದಲೂ, ಊರನ್ನು ಸುತ್ತುವರೆದಿರುವ ಬೆಟ್ಟಗಳಿಂದ ಇಳಿದು ಬರುವ ಮಳೆ ನೀರಿನಿಂದಲೂ, ಉಂಟಾಗುವ ಪ್ರವಾಹವನ್ನು ಕೇಂದ್ರೀಕೃತಗೊಳಿಸಿ ಸಾಗರದತ್ತ ಚ್ಯಾನಲೈಸ್ ಮಾಡುವ ಈ ಭೂಗತ ವ್ಯೂಹ, ವರ್ಷದ ಉಳಿದ ಋತುಗಳಲ್ಲಿ ರಸ್ತೆಗಳಾಗಿ ಬಳಸಲ್ಪಡುತ್ತಿತ್ತು. ಎದ್ದು ತನ್ನ ಡ್ರಾಫ್ಟ್ ಬೋರ್ಡಿನತ್ತ ಹೋಗಿ ಮೇಲಿನ ಕಪಾಟಿನಿಂದ ತಾನು ರಚಿಸಿದ್ದ ನಗರವಿನ್ಯಾಸದ ಫೈಲನ್ನು ತೆರೆದು ಅದರೊಳಗಿನಿಂದ ಮುಖ್ಯ ಲೇಔಟ್‌ನ ಹಾಳೆಯನ್ನು ಡ್ರಾಫ್ಟ್ ಬೋರ್ಡ್‌ನ ಮೇಲೆ ಹರಡಿದ. ಹಲವು ಮಡಿಕೆಗಳ ಚಿತ್ರಾಂಗ ಹರಡಿಕೊಳ್ಳುತ್ತಿದ್ದಂತೆಯೇ ರೇಖೆಗಳೆಲ್ಲ ಜೀವತಳೆದು, ದಡಬಡನೇ ರಸ್ತೆಗಳು, ಫ್ಲೈಒವರ್‌ಗಳು, ಬಿಲ್ಡಿಂಗ್ ಕಾಂಪ್ಲೆಕ್ಸ್‌ಗಳೂ, ಬಹು ಮಹಡಿ ಪಾರ್ಕಿಂಗ್ ಕಟ್ಟಡಗಳೂ, ಸ್ಟೇಡಿಯಂ, ಬಸ್ ನಿಲ್ದಾಣ ಎಲ್ಲವೂ ಆ ಕಾಗದದ ಹಾಳೆಯ ಮೇಲೆ ಎದ್ದು ನಿಂತವು. ರಸ್ತೆಯ ಇಕ್ಕೆಲಗಳಲ್ಲಿ ಪುತುಕ್ಕನೇ ಮೊಳಕೆಯೊಡೆದು ಮರಗಳು ಮೈಕೊಡವಿ ಕೊಂಡವು, ಪಾರ್ಕುಗಳು ಅರಳಿದವು. ಜನ, ಕಾರು ಬಸ್ಸುಗಳು ಇತ್ಯಾದಿ ವಾಹನಗಳು ಸರಸರನೇ ಪ್ರತ್ಯಕ್ಷರಾಗಿ ವಿನ್ಯಾಸದ ಹಾಳೆಯ ಮೇಲೆಲ್ಲ ಗಿಜಿಗಿಜಿ ಸುಳಿದಾಡತೊಡಗಿದರು. ತಟ್ಟನೆ ತಲೆ ಕೊಡವಿಕೊಂಡ ಮೋಹನದಾಸ. ತನ್ನ ಕನಸುಗಳು ತನ್ನನ್ನು ಪೂರ್ಣ ಆವರಿಸಿಕೊಳ್ಳುವ ಮೊದಲು ಇದರಿಂದ ಬಿಡುಗಡೆಯಾಗಬೇಕೆಂದು ನಿರ್ಧರಿಸಿದ. ಹಾಳೆಯನ್ನು ಮಡಚಿ ಮರಳಿ ಫೈಲಿನಲ್ಲಿಟ್ಟು ಮೇಲಿನ ಕಪಾಟಿನಲ್ಲಿರಿಸಿದ. ಅಲ್ಲಿಂದ ಬಂದು ಅದಕ್ಕೆದುರಾಗಿರುವ ಸೋಫಾದ ಮೇಲೆ ಕುಳಿತು ತಾನು ಫೈಲನ್ನಿಟ್ಟ ಕಪಾಟನ್ನೇ ಸುಮ್ಮನೆ ದಿಟ್ಟಿಸಿ ಕುಳಿತ. ಕಪಾಟಿನ ಕೆಳಭಾಗದಿಂದ ಸುಯ್ಯೆಂದು ಒಂದು ಎಲಿವೇಟರ್ ಕೆಳಗಿಳಿಯಿತು. ನೆಲ ಮುಟ್ಟುತ್ತಿದ್ದ ಹಾಗೆ ಟ್ರಿಣ್ ಎಂದು ಗಂಟೆ ಹೊಡೆದು ಬಾಗಿಲು ತೆರೆದುಕೊಂಡಿತು. ತೆರೆದ ಎಲಿವೇಟರ್ ಬಾಗಿಲಿನಿಂದ ಮತ್ತದೇ ಪ್ಲಾನಿನ ರೇಖೆಗಳು ಕೋಣೆಯ ನೆಲದ ತುಂಬೆಲ್ಲ ಹರಡಿಕೊಂಡವು. ರೇಖೆಗಳ ವಿನ್ಯಾಸ ಪೂರ್ಣಗೊಳ್ಳುತ್ತಿದ್ದಂತೆ ಒಂದೊಂದಾಗಿ ಎಲ್ಲ ವಿನ್ಯಾಸಗಳೂ ಮೇಲೆದ್ದು ನಿಲ್ಲತೊಡಗಿದವು. ಮೋಹನದಾಸ ಎದ್ದು ಪರಿಶೀಲಿಸತೊಡಗಿದ. ಕೆಲವೊಂದು ಸಣ್ಣಪುಟ್ಟ ಮಾರ್ಪಾಡುಗಳನ್ನು ಅವಶ್ಯವೆಂದು ಗುರುತಿಸಿಕೊಂಡ, ಇಲ್ಲಿ ಫ್ಲೈಒವರ್‌ಗಿಂತ ಭೂಗತ ರಸ್ತೆ ಒಳ್ಳೆಯದು, ಅಲ್ಲಿ ಹೆಚ್ಚುವರಿ ಲೇನ್ ಬೇಕು, ಮತ್ತೊಂದು ಕಡೆ ಹೆಚ್ಚು ಕೆಪಾಸಿಟಿಯ ವಿದ್ಯುತ್ ಸಬ್‌ಸ್ಟೇಶನ್ ಬೇಕು... ಮೊಬೈಲ್ ರಿಂಗಾಗುತ್ತಿದ್ದಂತೆ ಸರಸರನೆ ಎಲ್ಲ ವಿನ್ಯಾಸಗಳೂ ಸಪಾಟಾಗಿ ಮತ್ತೆ ರೇಖೆಗಳಾಗಿ ಕಪಾಟಿನ ಕೆಳಗೆ ನಿಂತುಕೊಂಡಿದ್ದ ಎಲಿವೇಟರ್‌ನ ಒಳಗೆ ಸುಳಿದು ಮಾಯವಾದವು. ಎಲಿವೇಟರು ಸರ್ರನೆ ಮೇಲೆ ಹೋಗಿ ಕಪಾಟಿನ ಬಿರಡೆಯಾಯಿತು. ಜಾಹ್ನವಿಯ ಹೆಸರು ಮೊಬೈಲ್ ಪರದೆಯ ಮೇಲೆ ಬ್ಲಿಂಕಾಗುತ್ತಿತ್ತು. ಬಟನ್ ಒತ್ತಿ ಹಲೋ ಎಂದ. "ಮೋಹನ್! ನೀನು ಮತ್ತೆ ಮತ್ತೆ ಹೀಗ್ಯಾಕೆ ಕೈಕೊಡುತ್ತಿದ್ದಿ! ನೀನು ಖಂಡಿತ ಬರುತ್ತೇನೆಂದು ಮಾತು ಕೊಟ್ಟದ್ದಕ್ಕೆ ನಾನು ಒಂದು ಗಂಟೆಯಿಂದ ಆಡ್‌ಲ್ಯಾಬ್ಸ್ ಬಳಿ ವೆಯಿಟ್ ಮಾಡುತ್ತಿದ್ದೇನೆ." ಕಾರನ್ನು ಹೊರತೆಗೆದು ರಸ್ತೆಗಿಳಿಸುತ್ತಿರುವಂತೆಯೇ ಮೋಡ ಬಿರಿದು ಕಪ್ಪಗಾದ ಆಗಸದಿಂದ ಮಳೆ ಸುರಿಯತೊಡಗಿತು. ವೈಪರನ್ನು ಚಾಲೂಗೊಳಿಸಿ, ಕಾರನ್ನು ಬಸ್ ನಿಲ್ದಾಣದ ಬಳಿಯ ಆಡ್‌ಲ್ಯಾಬ್ಸ್‌ನತ್ತ ಚಲಾಯಿಸಿದ. ಎಲ್ಲ ನಿಬಿಡತೆ, ಸಿಗ್ನಲ್ಲು, ಜ್ಯಾಮ್‌ಗಳಿಂದ ಮುಕ್ತನಾಗಲು ೧೮ ನಿಮಿಷ ವ್ಯಯಿಸಿತು. ಆಡ್‌ಲ್ಯಾಬ್ಸ್‌ನ ನೆಲಮಹಡಿಯ ಪಾರ್ಕಿಂಗ್‌ಗೆ ನುಗ್ಗಿಸಿ ಕಾರನ್ನು ಪಾರ್ಕ್ ಮಾಡಿದ. ಎಲಿವೇಟರ್ ಹಿಡಿದು ಎರಡನೇ ಮಹಡಿಯಲ್ಲಿ ಬಾಗಿಲು ತೆರೆಯುತ್ತಿದ್ದಂತೆ ಮುಖ ಊದಿಸಿಕೊಂಡು ವಾಚು ನೋಡುತ್ತಿರುವ ಜಾಹ್ನವಿ ಕಂಡಳು. ಇವನ ಮುಖ ಕಾಣುತ್ತಿದ್ದಂತೆ ದುಮುಗುಡುತ್ತಾ ಮೆಟ್ಟಲ ಬಳಿ ತೆರಳಿ ಇಳಿಯತೊಡಗಿದಳು. ಇವನು ಸುಮ್ಮನೆ ಹಿಂಬಾಲಿಸಿದ. ಜಾಹ್ನವಿ ಎರಡು ಮಹಡಿ ಇಳಿದು ಬಂದು ಕೆಳ ಅಂತಸ್ತಿನಲ್ಲಿರುವ ಕಾಫಿಡೇ ಹೊಕ್ಕು ಮೂಲೆಯಲ್ಲಿನ ಒಂದು ವಿಶಾಲವಾದ ಸೋಫಾ ಒಂದರಲ್ಲಿ ಕುಕ್ಕರಿಸಿದಳು. ಎದುರಾಡಲು ಧೈರ್ಯವಾಗಲಿಲ್ಲ ಮೋಹನದಾಸನಿಗೆ. ಟೀಪಾಯ್ ಮೇಲಿದ್ದ ಪೇಪರ್ ನ್ಯಾಪ್‌ಕಿನ್ ತೆಗೆದು ಸರಸರನೆ ಏನೋ ಗೀಚತೊಡಗಿದ. ಜಾಹ್ನವಿಯ ಕುತೂಹಲ ಮೆಲ್ಲನೆ ಹೆಡೆ ಬಿಚ್ಚಿತು. ಆದರೂ ತೋರಿಸಿಕೊಳ್ಳದೇ ತನ್ನ ಉಗುರುಗಳತ್ತ ಹುಸಿಕಾಳಜಿಯಿಂದ ನೋಡತೊಡಗಿದಳು. ಮೋಹನದಾಸ ಗೀಚುವುದನ್ನು ಮುಗಿಸಿ ನ್ಯಾಪ್‌ಕಿನ್ ಮಡಚಿ ಜಾಹ್ನವಿಯತ್ತ ಚಾಚಿದ. ಜಾಹ್ನವಿ ಪ್ರಶ್ನಾರ್ಥಕವಾಗಿ ಹುಬ್ಬು ಕುಣಿಸಿ ಮುಖ ಊದಿರುವ ಹಾಗೆಯೇ ನ್ಯಾಪ್‌ಕಿನ್ ಇಸಿದುಕೊಂಡು ತೆರೆದು ನೋಡಿದಳು. ಎರಡು ಕಡ್ಡಿ ಮನುಷ್ಯರು, ಎರಡುಜಡೆಯ ಹೆಣ್ಣೊಂದು ಮುನಿಸಿಕೊಂಡು ಅತ್ತ ಮುಖಮಾಡಿ ನಿಂತಿದ್ದರೆ ಒಂದು ಗಂಡು ಕೈಯಲ್ಲಿ ಹೂಗುಚ್ಛ ಹಿಡಿದು ಮೊಣಕಾಲೂರಿ ನಿಂತು ಓಲೈಸುತ್ತಿತ್ತು. ಹೆಣ್ಣು ಕಡ್ಡಿ ಪುತುಕ್ಕನೇ ನ್ಯಾಪ್‌ಕಿನ್‌ನಿಂದ ಹಾರಿ ಜಾಹ್ನವಿಯ ಎಡಗೈಯ ನುಣುಪಿನಲ್ಲಿ ಜಾರುತ್ತಾ ಅವಳ ಮಡಿಲ ಮೇಲಿದ್ದ ಹ್ಯಾಂಡ್‌ಬ್ಯಾಗ್‌ನ ಮೇಲೆ ಹಾರಿ ಕುಳಿತುಕೊಂಡಿತು. ಜಾಹ್ನವಿ ಬೆಚ್ಚಿ ನ್ಯಾಪ್‌ಕಿನ್ ಕೈಬಿಟ್ಟಳು. ಮೆಲ್ಲನೆ ತೇಲುತ್ತಾ ಟೀಪಾಯ್ ಮೇಲೆ ಬಿದ್ದ ನ್ಯಾಪ್‌ಕಿನ್‌ನಿಂದ ಕಂಗಾಲಾಗಿ ಹೊರಬಂದ ಗಂಡು ಕಡ್ಡಿ ಹೆಣ್ಣು ಕಡ್ಡಿಯನ್ನು ಹುಡುಕತೊಡಗಿತು. ಇತ್ತ ಹೆಣ್ಣು ಕಡ್ಡಿಗೂ ದಿಗಿಲಾಗಿ ಕೂತಲ್ಲಿಂದ ಎದ್ದು ಚಡಪಡಿಸತೊಡಗಿತು. ಮೋಹನದಾಸ ಸುಮ್ಮನೆ ನೆಲ ನೋಡಿ ಕುಳಿತಿದ್ದ. ಅವನ ರೇಖೆಗಳ ಪ್ರಭಾವ ಅವನಿಗೆ ತಿಳಿದಿತ್ತು. ಇದೇ ರೇಖೆಗಳಿಂದಲ್ಲವೆ ಮರಿಯಾನ್‌ನಂತಹ ಧಿಮಾಕಿನ ಹುಡುಗಿ ಮೆದುವಾಗಿದ್ದು. ಅವಳು ಹೇಳುತ್ತಿದ್ದುದು ನೆನಪಾಯಿತು. "ನಿನ್ನ ವಿನ್ಯಾಸಗಳೆಲ್ಲ ತ್ರಿ-ಡಿ ಮ್ಯಾಜಿಕ್ ಇದ್ದಂಗೆ. ಒಮ್ಮೆ ನೋಡಿದರೆ ಅದರೊಳಗೆ ಹೋಗಿ ಬಿಡುತ್ತೇವೋ ಎನ್ನುವಷ್ಟು ಜೀವಂತವಾಗಿರುತ್ತವೆ. ಮೋಹನ್! ಎಲ್ಲಿ ಕಲಿತೆ ನೀನು ಈ ತರ ಬಿಡಿಸೋದನ್ನ" ತಲೆ ಎತ್ತಿ ನೋಡಿದರೆ ಜಾಹ್ನವಿಯ ಮುಖದ ತುಂಬ ನಗು ಬೆಳಕಾಡುತ್ತಿತ್ತು. ಮೋಹನ್ ಅವಳ ಮಂಡಿಯನ್ನು ಮೆಲ್ಲನೆ ತಟ್ಟಿ ’ಸಾರಿ’ ಅಂದ. ಟೀಪಾಯ್ ಮೇಲೆ ನ್ಯಾಪ್‌ಕಿನ್‌ನಲ್ಲಿ ಕಡ್ಡಿಗಳಿಬ್ಬರೂ ಮುತ್ತಿಡುತ್ತಿದ್ದರು. ಅವುಗಳ ಪ್ರೀತಿಗೆ ಹೊರಹೊಮ್ಮಿದ ಕಡ್ಡಿಹೃದಯಗಳು ನ್ಯಾಪ್‌ಕಿನ್‌ನಿಂದ ತೇಲುತ್ತಾ ಹೊರಬಂದು ಮೇಲಮೇಲಕ್ಕೆ ಸಾಗುತ್ತಿದ್ದವು. ಬೆಚ್ಚನೆಯ ಕ್ಯಾಪುಚಿನೋ ಕುಡಿದು ಹೊರಬಂದರೆ ಮಳೆ ಇನ್ನೂ ಬಿಟ್ಟಿರಲಿಲ್ಲ. ಲಿಫ್ಟ್‌ನಲ್ಲಿ ಪಾರ್ಕಿಂಗ್ ಲಾಟ್‌ಗಿಳಿದು ಕಾರು ಹೊರತೆಗೆದು ಸುಮ್ಮನೆ ಬೀಚ್‌ನತ್ತ ಸಾಗಿದರು. ಹೆದ್ದಾರಿಯ ಬಳಿ ಹೊಸದಾಗಿ ರಚಿಸಲ್ಪಡುತ್ತಿದ್ದ ಫ್ಲೈಒವರ್‌ನ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ ಎನಿಸಿತು ಮೋಹನದಾಸನಿಗೆ. ಅದರ ಪ್ರತಿ ಇಂಚಿನಲ್ಲೂ ಕೊರತೆ ಕಂಡು ಬಂತು. ಒಂಥರಾ ಹೊಟ್ಟೆಗಿಲ್ಲದೇ ಸೊರಗಿದ ಮಗುವಿನ ಹಾಗೆ. ರೇಜಿಗೆ ಹುಟ್ಟಿ ಹಲ್ಲು ಕಡಿದ. ಯೂಸ್‌ಲೆಸ್ ಎಂದು ಬಯ್ದ. "ಸಾಹೇಬ್ರು ಯಾರಿಗೆ ಬಯ್ಯುತ್ತಿರುವುದು? ಹಾಂ ಅಂದ ಹಾಗೆ ಡಿ.ಸಿ. ಜತೆ ನಿನ್ನ ಮೀಟಿಂಗ್ ಹೇಗಾಯಿತು?" ಎಂದ ಜಾಹ್ನವಿಯ ಪ್ರಶ್ನೆಗೆ ಚುಟುಕಾಗಿ ಬೆಳಗಿನ ಪ್ರಸಂಗದ ನಿಶ್ಫಲತೆಯನ್ನು ತೋಡಿಕೊಂಡ. ಬೀಚ್ ಬಳಿ ಬಂದಾಗ ಅಲ್ಲಿ ಮಳೆಯೇ ಬಂದಿರಲಿಲ್ಲ. ಎಲ್ಲವೂ ಒಣಗಿಸಿಟ್ಟಂತೆ ಗರಿಗರಿಯಾಗಿತ್ತು. ಮೋಹನದಾಸ ಜಾಹ್ನವಿಯ ಕೈಹಿಡಿದು ಮರಳ ಮೇಲೆ ಸಮುದ್ರದಂಚಿನಲ್ಲಿ ಸಾಗಿದ. ತಟಕ್ಕನೇ ನಿಂತ. ಜೇಬಿನಿಂದ ಹಲವು ಮಡಿಕೆಗಳ ಹಾಳೆಯೊಂದನ್ನು ಹೊರತೆಗೆದು ಬಿಡಿಸಿದ. ಅದು ಅವನ ಕನಸಿನ ನೆಕ್‌ಲೇಸ್ ವಿನ್ಯಾಸ. ಕೊರಳ ಹಾರವಲ್ಲ.. ಬಂದರಿನ ಹೊರಮಡಿಲಿನಿಂದ ಸೇನೆಶ್ವರದವರೆಗೆ ಕೊರಳಹಾರದಂತೆ ವರ್ತುಲವಾಗಿ ಸಾಗುವ ಚತುಷ್ಪಥ ರಸ್ತೆಯ ವಿನ್ಯಾಸ. ನಗರದ ನಿಬಿಡತೆಯಿಲ್ಲದೆ ಸಮುದ್ರದಂಚಿನಲ್ಲೇ ನಿಸರ್ಗದ ಮಡಿಲಿನಲ್ಲಿ ಸಾಗುವ ರಸ್ತೆ ರಿಂಗ್ ರೋಡಿನಂತೆ ಬಳಸಬಹುದಾಗಿತ್ತು. ಹಾಳೆಯ ಮೇಲಿನ ರೇಖೆಗಳೆಲ್ಲ ಮತ್ತೆ ಜೀವ ತಳೆದು ಸರಿದಾಡಲು ಶುರು ಮಾಡಿದಾಗ ಜಾಹ್ನವಿಯ ಇರುವಿಕೆಯ ಅರಿವಾಗಿ ರಪ್ಪನೆ ಹಾಳೆಯನ್ನು ಮಡಚಿ ಜೇಬಿಗಿಳಿಸಿದ. ಜಾಹ್ನವಿಗೆ ಇವನ ವರ್ತನೆಗಳೆಲ್ಲ ಅಭ್ಯಾಸವಾಗಿತ್ತು. ಅವನ ಈ ಇಮೋಷನಲ್ ವ್ಯಕ್ತಿತ್ವ ಅವಳಿಗೆ ಪ್ರಿಯವಾಗಿದ್ದರೂ ಗಂಟೆಗಟ್ಟಲೆ ಒಂದು ವಿಷಯದೊಳಗೆ ಹೊಕ್ಕಿ ಬಿಡುವ ರೀತಿ ಕೆಲವೊಮ್ಮೆ ಸಿಟ್ಟು ತರಿಸುತ್ತಿತ್ತು. ಬೀಚಿನ ಆಗಸದಲ್ಲೂ ಕರಿ ಮೋಡ ತುಂಬಿಕೊಳ್ಳತೊಡಗಿತು. ಮೆಲ್ಲನೇ ಇಬ್ಬರೂ ಕಾರಿನತ್ತ ಹೆಜ್ಜೆ ಹಾಕಿದರು. ಜಾಹ್ನವಿಯನ್ನು ಮನೆಗೆ ಬಿಟ್ಟು ಅಲ್ಲೇ ಊಟ ಮಾಡಿ ಮನೆಗೆ ಮರಳಿದ ಮೋಹನದಾಸ ಮರುದಿನದ ಹೇಮರಾಜ್ ಜತೆಗಿನ ಮೀಟಿಂಗ್ ವಿಷಯದಲ್ಲಿ ನೋಟ್ಸ್ ಮಾಡತೊಡಗಿದ. ತನ್ನೆದುರಲ್ಲಿ ಹೇಮರಾಜ್ ಎಸೆದ ಫೈಲನ್ನು ಮೆಲ್ಲನೆ ತೆರೆದ ಮೋಹನದಾಸ. "ಇಪ್ಪತ್ತು ವರುಷಗಳ ಹಿಂದೆ ನಾನೂ ನಿಮ್ಮ ಹಾಗೆ ವಿಚಿತ್ರ ಕನಸುಗಳನ್ನು ಕಾಣುತ್ತಾ ಈ ಊರಿಗೆ ಬಂದೆದ್ದೆ. ಆಗ ನಾನು ರಚಿಸಿದ ವಿನ್ಯಾಸಗಳು ಇವು... ಇಡೀ ಸಿಸ್ಟಮ್ ನನ್ನನ್ನೂ ಕರಪ್ಟ್ ಮಾಡಿತು. ಇವತ್ತು ನಾನು ಹೇಳಿದ್ದನ್ನು ಅಲ್ಲ ಎನ್ನುವ ಛಾತಿ ಇಡೀ ಸಿಸ್ಟಂನಲ್ಲೇ ಯಾರಿಗೂ ಇಲ್ಲ. ಆದರೆ ನನ್ನ ಈ ಫೈಲಿನ ಕನಸುಗಳು ಎಷ್ಟು ನಿರರ್ಥಕ ಎನ್ನುವುದು ನನಗೆ ಅರಿವಾಗಿದೆ." ಏಳನೆ ಮಹಡಿಯಿಂದ ಕೆಳಗೆ ನೋಡಿದರೆ ಮಹಾತ್ಮಾ ಗಾಂಧಿ ರಸ್ತೆ ನೀಳವಾಗಿ ಆರು ಕಿ.ಮಿ. ಉದ್ದಕ್ಕೆ ಪೂರ್ತಿ ಕಾಣುತ್ತಿತ್ತು. ಬೆಳ್ಳಗೆ ಸ್ವಚ್ಛವಾಗಿ, ನೀಟಾಗಿರುವ ರಸ್ತೆ ಇಡೀ ಊರಲ್ಲೇ ಬೇರೆ ಇರಲಿಲ್ಲ. ಯಾರೋ ಪ್ರೀತಿಯಿಂದ ಮಾಡಿದ್ದಾರೆ ಅನ್ನುವಷ್ಟು ಉತ್ತಮವಾಗಿತ್ತದು. "ಈ ರಸ್ತೆ ನೋಡಿ. ಪ್ರತಿ ಮಳೆಗಾಲದಲ್ಲಿ ಕರಗಿ ಹೊಂಡ ಬಿದ್ದು ಜನರು ಶಾಪ ಹಾಕುತ್ತಿದ್ದರು. ಕಳೆದ ವರ್ಷ ನಾನು ಸ್ವತಹ ನಿಂತು ಕಾಂಕ್ರಿಟೈಸ್ ಮಾಡಿಸಿದೆ. ಸರಕಾರನೇ ಖರ್ಚು ಮಾಡಿರುವುದು. ಬ್ಯೂರೋಕ್ರಸಿಯ ವ್ಯವಸ್ಥೆಯಲ್ಲಿ ಈ ಕ್ವಾಲಿಟಿ ಕೊಡೋದು ಯಾರಿಗೂ ಸಾಧ್ಯವಿಲ್ಲ. ನಾನು ಲಾಭ ನಷ್ಟ ನೋಡಲಿಲ್ಲ. ಊರು ಹೆಮ್ಮೆ ಪಡುವಂತಹ ರಸ್ತೆ ಬೇಕು ಅಂದುಕೊಂಡೆ. ಈಗ ಜನ ಏನು ಹೇಳ್ತಾರೆ ಗೊತ್ತಾ? ಹೇಮರಾಜ ಹಣ ಮಾಡಿದ ಅಂತಾರೆ.." "ರಸ್ತೆ ಬಳಕೆಗೆ ಬಿಟ್ಟುಕೊಟ್ಟ ಕೂಡಲೇ ಪೇಪರ್‌ನವರು ಹುಳುಕೆತ್ತಲು ಶುರುಮಾಡಿದರು. ಒಂದು ಅಪಘಾತ ಆದರೆ ರಸ್ತೆವಿನ್ಯಾಸ ಸರಿಯಿಲ್ಲ ಅದರಿಂದ ಅಪಘಾತವಾಯಿತು ಅಂತ ಬರೆದರು. ರಾಜಕೀಯದವರು ತನಿಖೆ ಆಗಬೇಕು ಅಂತ ಧರಣಿ ಕೂತರು. ನಾನು ನನ್ನ ಇಪ್ಪತ್ತು ವರ್ಷಗಳಲ್ಲಿ ಗಳಿಸಿದ್ದನ್ನ ಈ ಊರಿಗೆ ಮರಳಿ ಕೊಡಬೇಕು ಎನ್ನುವುದು ನನ್ನ ಬಯಕೆಯಾಗಿತ್ತು. ಹಾಳಾಗಿ ಹೋಗಲಿ. ಬಿಟ್ಟು ಬಿಟ್ಟೆ." "ಹೈವೇಯ ಫ್ಲೈಒವರ್ ನೋಡಿದ್ರಾ? ನ್ಯಾಷನಲ್ ಟೆಂಡರ್. ಮದರಾಸಿನ ರೆಡ್ಡಿ ಮಾಡ್ತಿರೋದು. ಹೇಗಿದೆ. ಜನರಿಗೆ ಹೀಗೆ ಬದುಕಿ ಅಭ್ಯಾಸವಾಗಿದೆ. ಒಳ್ಳೆಯದು ಕಾಣುವುದಿಲ್ಲ. ಒಳ್ಳೆಯದು ಸಿಗುವುದೂ ಇಲ್ಲ." "ನಿಮಗೊಂದು ಸಲಹೆ ಕೊಡಲೇನು.." ಅವನ ಅಗಾಧವಾದ ಡೆಸ್ಕ್ ಬಳಸಿ ಬಂದು ತನ್ನ ಖುರ್ಚಿಯಲ್ಲಿ ಕುಳಿತು ಒರಗಿ ಇವನತ್ತ ನೋಡಿದ ಹೇಮರಾಜ್. "ನಿಮ್ಮಲ್ಲಿ ಕ್ರಿಯಾಶೀಲತೆ ಇದೆ. ಹೊಸದನ್ನು ಮಾಡುವ ಹುಮ್ಮಸ್ಸಿದೆ. ನಿಮ್ಮಂತವರು ನನಗೆ ಬೇಕು. ನೀವು ಕೇಳಿದಷ್ಟು ಸಂಬಳ, ಕೇಳಿದ ಸ್ಟೇಟಸ್ ಎಲ್ಲವನ್ನೂ ಕೊಡುತ್ತೇನೆ. ಆದರೆ ಈ ನಗರ ಕಟ್ಟುವ ಹುಚ್ಚುತನ ಬಿಟ್ಟುಬಿಡಿ. ನಾನು ನನ್ನ ಸ್ವಂತ ಅನುಭವದಿಂದ ಹೇಳುತ್ತಿದ್ದೇನೆ." ಎಂದ ಹೇಮರಾಜ್. ಅತೀವ ನಿರಾಶೆ ಕಾಡುತ್ತಿತ್ತು. ನಿರಾಶೆ ನರನರಗಳಲ್ಲಿ ಹರಡತೊಡಗಿತು. ಹೃದಯ ತಣ್ಣಗಾಗತೊಡಗಿತು. ರಕ್ತದೊತ್ತಡ ಇಳಿಯತೊಡಗಿತು. ನಿಧಾನವಾಗಿ ಮಂಕು ಕವಿಯತೊಡಗಿತು. ಮನೆಗೆ ಬಂದು ಮಲಗಿಕೊಂಡ. ಎಚ್ಚರವಾದಾಗ ಕತ್ತಲೆಯಾಗಿತ್ತು. ಹಾಸಿಗೆಯಲ್ಲಿ ಕಣ್ಣುಬಿಟ್ಟುಕೊಂಡು ನಿಶ್ಚಲವಾಗಿ ಬಿದ್ದುಕೊಂಡಿರುವವನಿಗೆ ಹೊರಬಾಗಿಲ ಕರೆಗಂಟೆ ಸದ್ದಿಗೆ ತಾನು ಎಚ್ಚರವಾಗಿದ್ದೇನೆ ಎನ್ನುವ ಅರಿವುಂಟಾಯಿತು. ತಾನೀಗ ಏಳಬೇಕು, ಎದ್ದು ಹೊರಬಾಗಿಲನ್ನು ತೆರೆಯಬೇಕು. ಆದರೆ ಅಲುಗಾಡಲೂ ಸಾಧ್ಯವಾಗುತ್ತಿಲ್ಲ! ಮತ್ತೊಮ್ಮೆ ಕರೆಗಂಟೆ ಹೊಡೆಯಿತು. ಈ ಬಾರಿ ಕೊಂಚ ಹೆಚ್ಚು ಅಸಹನೆಯೂ ಕೂಡಿತ್ತು ಕರೆಗಂಟೆಯ ಸದ್ದಿನಲ್ಲಿ. "ಏನಾಯಿತು? ಬೆಳಗ್ಗಿನಿಂದ ಫೋನ್ ಎತ್ತುತ್ತಿಲ್ಲ! ಇಲ್ಲಿ ನೋಡಿದರೆ ಬಾಗಿಲೇ ತೆರೆಯುತ್ತಿಲ್ಲ! ನಾನು ಹದಿನೈದು ಸಾರಿ ಬೆಲ್ ಮಾಡಿದೆ. ಗಾಬರಿಯಾಗಿತ್ತು ನನಗೆ. ಆರಾಮವಾಗಿದ್ದಿ ತಾನೆ?!" ಕಳವಳದಿಂದ ಆವರಿಸಿಕೊಂಡಳು ಜಾಹ್ನವಿ. "ಏನಿಲ್ಲ ಸ್ವಲ್ಪ ಜಾಡ್ಯ ಮೈಗೂಡಿತ್ತು..." ಎಂದವನು ಮತ್ತೆ ಹೋಗಿ ಹಾಸಿಗೆಯಲ್ಲಿ ಬಿದ್ದುಕೊಂಡ. ಚಹ ಮಾಡಲು ಅಡಿಗೆ ಕೋಣೆಗೆ ಹೋದ ಜಾಹ್ನವಿಗೆ ಆದಿನ ಒಲೆ ಹಚ್ಚಿಲ್ಲ ಎನ್ನುವುದು ಅರಿವಾಯಿತು. ಜಾಹ್ನವಿ ಮಾಡಿತಂದ ಚಹ ಕುಡಿದಾಗ ಮಂಕು ಕೊಂಚ ಕಡಿಮೆಯಾಯಿತು. ನೆಟ್ಟ ನೋಟದಿಂದ ಗೋಡೆ ನೋಡುತ್ತಾ ಮೈಮರೆತಿದ್ದ ಮೋಹನದಾಸನಿಗೆ ಜಾಹ್ನವಿಯ ಕೈ ಹಣೆಯನ್ನು ಸ್ಪರ್ಶಿಸಿದಾಗ ಚಿಕ್ಕ ಸಾಂತ್ವನದ ಅನುಭೂತಿಯಾಯಿತು. ಅವಳ ಕೈಯನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ದಿಟ್ಟಿಸತೊಡಗಿದ. ತುಂಬು ಕೈಗಳವು. ಕೊಂಚವೂ ನರಗಳ ಚೇಷ್ಟೆಯಾಗಲೀ, ಎಲುವುಗಳ ಒತ್ತಾಗಲೀ ಮೇಲೆ ಕಾಣದಿರುವ ನುಣುಪಾದ ಹಿಂಗೈ, ಮಿದುವಾದ ನಸುಗೆಂಪು ಬಣ್ಣದ ಅಂಗೈ, ನಿಚ್ಚಳ ರೇಖೆಗಳು. ಮೆಲ್ಲನೇ ರೇಖೆಗಳನ್ನು ತನ್ನ ಬೆರಳುಗಳಿಂದ ಸವರಿದ. ರೇಖೆಗಳು ಪುಟಿದೆದ್ದು ಅಲುಗತೊಡಗಿದವು. ಕಚಗುಳಿಯೆನಿಸಿ ಕೈಸೆಳೆದುಕೊಂಡ ಜಾಹ್ನವಿ ಹುಬ್ಬು ಕುಣಿಸಿದಳು. ಸುಮ್ಮನೆ ನಕ್ಕ. "ನಿನಗೆ ಸುಸ್ತಾಗಿರಬೇಕು. ನೀನು ಊಟ ಮಾಡಿದ್ದೆಯೇನು? ರಾತ್ರಿ ಊಟಕ್ಕೇನು ಮಾಡ್ತೀಯಾ?" ಎಂದು ಹೇಳುತ್ತಾ ಅಡಿಗೆ ಕೋಣೆಗೆ ಬಂದು ಚಕಚಕನೇ ಪಲ್ಯ, ತೊವ್ವೆ ಮತ್ತು ಅನ್ನ ಮಾಡಿಟ್ಟು ಹೊರಬಂದರೆ ಇನ್ನೂ ಮೋಹನದಾಸನ ಗುಂಗು ಇಳಿದಿರಲಿಲ್ಲ. ಅವನು ಅದೇ ಭಂಗಿಯಲ್ಲಿ ಕಪಾಟಿನತ್ತ ದೃಷ್ಟಿ ನೆಟ್ಟು ಕೂತಿದ್ದ. "ನನಗಿನ್ನು ಹೊತ್ತಾಯ್ತು.. ಊಟ ಮಾಡು, ಎಲ್ಲ ರೆಡಿ ಮಾಡಿಟ್ಟಿದ್ದೇನೆ. ನಿನಗೆ ಸುಸ್ತಾಗಿರಬೇಕು, ಊಟ ಮಾಡಿ ನಿದ್ರೆ ಮಾಡು, ನಾಳೆ ಬೆಳಗ್ಗೆ ಬರುತ್ತೇನೆ" ಎನ್ನುತ್ತಾ ಅವನ ಉತ್ತರಕ್ಕೂ ಕಾಯದೇ ಚಪ್ಪಲಿ ಮೆಟ್ಟಿ ಬಾಗಿಲೆಳೆದು ಜಾಹ್ನವಿ ಹೋದ ದಿಕ್ಕಿನತ್ತ ನೋಡಿದ ಮೋಹನದಾಸ. ಕೊಂಚ ಹೊತ್ತಿನ ಬಳಿಕ ಮೂಗು ಕಚಗುಳಿಯೆನಿಸಿ ಬಲವಾಗಿ ಸೀನಿದ. ಅಂಗಾಂಗ ಅದುರಿ ಗುಂಗು ಕೊಂಚ ಕರಗಿತು. ಮೆಲ್ಲನೆ ಎದ್ದು ತನ್ನ ಆಫೀಸು ಕೋಣೆಯ ಬಾಗಿಲನ್ನು ತೆರೆದ. ಅಣೆಕಟ್ಟೆಯ ತೂಬು ತೆರೆದಂತೆ ರಭಸದಿಂದ ರೇಖೆಗಳೆಲ್ಲ ಹೊರಚೆಲ್ಲಿಕೊಂಡು ಸರಿದಾಡತೊಡಗಿದವು. ಕೋನಗಳು ಪೂರ್ಣವಾಗಿ ಸ್ಥಾವರಗಳು ಎದ್ದು ನಿಂತುಕೊಂಡವು. ಇವನ ವಿನ್ಯಾಸಗಳು ಇದೀಗ ಮನೆಯನ್ನು ಆವರಿಸಿಕೊಂಡು ಬೆಳೆಯತೊಡಗಿದವು. ಒಂದೊಂದಾಗಿ ವಿನ್ಯಾಸಗಳು ಎದ್ದುನಿಲ್ಲುತ್ತಿದ್ದಂತೆ ಪರಿಣಾಮವೆನ್ನುವಂತಹ ರೀತಿಯಲ್ಲಿ ಅದರ ಒತ್ತಿನ ವಿನ್ಯಾಸಗಳು ಸುಧಾರಿತ ರೂಪಕ್ಕೆ ಮಾರ್ಪಾಡಾಗುತ್ತಿದ್ದವು. ಒಂದು ರಸ್ತೆಯಲ್ಲಿ ಫ್ಲೈಒವರ್ ಮೂಡುತ್ತಿದ್ದಂತೆಲ್ಲ ಅಕ್ಕಪಕ್ಕದ ಕಟ್ಟಡಗಳು ಗಾಜುತಳೆದು ಸುಂದರವಾಗುತ್ತಿದ್ದವು. ಮೆಲ್ಲನೆ ಸುತ್ತಾಡುತ್ತಾ ಭೂಗತ ಸಬ್‌ವೇಯತ್ತ ಕಾಲು ಹಾಕಿದ ಮೋಹನದಾಸ. ಎಸ್ಕಲೇಟರ್ ನಿರುಮ್ಮಳವಾಗಿ ಇವನನ್ನು ಕೆಳಕ್ಕೊಯ್ಯಿತು. ಭೂಗತ ಮೆಟ್ರೋ ನಿಲ್ದಾಣವದು. ಪ್ಲಾಟ್‌ಫಾರಂನಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ನಿಂತು ಕಾಯುತ್ತಿದ್ದರು. ಮೇಲ್ಛಾವಣಿಗೆ ತೂಗುಹಾಕಿದ್ದ ಇಲೆಕ್ಟ್ರಾನಿಕ್ ಫಲಕ ಮುಂದಿನ ರೈಲು ಬರಲು ೩೦ ಸೆಕೆಂಡುಗಳಿವೆ ಎಂದು ಸೂಚಿಸುತ್ತಿತ್ತು. ಅಂಕಿಗಳು ಶೂನ್ಯವಾಗಲು ಮತ್ತು ರೈಲು ಬಂದು ನಿಲ್ಲಲ್ಲೂ ತಾಳೆಯಾಯಿತು. ಇವನು ನಿಂತಿದ್ದಲ್ಲಿಯೇ ರೈಲಿನ ಬಾಗಿಲು ತೆರೆದುಕೊಂಡಿತು. ಮೋಹನದಾಸ ಒಳಹೊಕ್ಕ ಕೂಡಲೇ ಬಾಗಿಲು ಮುಚ್ಚಿಕೊಂಡು ಚಲಿಸತೊಡಗಿತು ಮೆಟ್ರೋ. ೧೮ ಡಿಗ್ರೀ ಏಸಿಯಲ್ಲಿ ಚಳಿಯೆನಿಸಿ ತಾನು ಜಾಕೆಟ್ಟು ತರಬೇಕಿತ್ತು ಎಂದುಕೊಂಡ. ವಿರಳವಾಗಿ ಜನ ಕೂತಿದ್ದರು. ಅಲ್ಲೇ ಒಂದು ಸೀಟು ನೋಡಿ ಕೂತುಕೊಂಡ. ಎದುರುಗಡೆ ಕುಳಿತ ಹಿರಿಯನೊಬ್ಬ ಇವನತ್ತ ನೋಡುತ್ತಾ ಸ್ನಿಗ್ಧ ಸುಂದರ ನಗುವನ್ನು ಬೀರುತ್ತಿದ್ದ. ತುಂಬ ಆಪ್ಯಾಯಮಾನವಾಗಿ ತಟ್ಟುತ್ತಿದ್ದ ಅವನ ನಗುವಿಗೆ ಪ್ರತಿಕ್ರಿಯೆಯಾಗಿ ಮೋಹನದಾಸನೂ ನಗು ಸೂಸಿದ. ಬೆಳ್ಳನೆಯ ಗಡ್ಡ, ಬೆಳ್ಳನೆಯ ಮೀಸೆ, ಭುಜದವರೆಗೂ ಇಳಿಬಿದ್ದಿದ್ದ ಬೆಳ್ಳನೆಯ ತಲೆಗೂದಲನ್ನು ಒತ್ತಾಗಿಟ್ಟಿದ್ದ ಪಶ್ತೂನ್ ಟೋಪಿ. ಹುಬ್ಬುಗಳ ನಡುವೆ ಬೋಳಾಗಿದ್ದರೂ ಕುಂಕುಮ ಹಚ್ಚಿರುವ ಹಾಗಿನ ದೇದೀಪ್ಯಮಾನತೆ. ಕಣ್ಣುಗಳಲ್ಲಿ ತುಳುಕಾಡುವ ಕಾಂತಿ. ನಸು ಖಾಕಿ ಬಣ್ಣದ ಕ್ರಿಶ್ಚಿಯನ್ ಪಾದರಿಯ ನಿಲುವಂಗಿ. ಅರೇ ಈತ ಆಸ್ಥಾ ಚ್ಯಾನಲ್‌ನಲ್ಲಿ ಪ್ರವಚನ ನೀಡುವ ಅಳಗಿರಿಯಂತಿದ್ದಾನಲ್ಲ ಎಂದುಕೊಂಡ ಮೋಹನದಾಸ. ಆತ ಬೀರುತ್ತಿದ್ದ ಸ್ನಿಗ್ಧ ನಗುವಿನಲ್ಲಿ ಆವರಿಸಿಕೊಳ್ಳುವ ಮಮತೆಯಿತ್ತು. ನಿಟ್ಟುಸಿರು ಬಿಟ್ಟು ಅಳಗಿರಿಯನ್ನೇ ದಿಟ್ಟಿಸಿದ ಮೋಹನದಾಸ. ಎದ್ದು ಹಿಂಬಾಲಿಸುವಂತೆ ಸನ್ನೆ ಮಾಡಿದ ಅಳಗಿರಿ. ಮೋಹನದಾಸ ಎದ್ದು ನಿಲ್ಲುತ್ತಿದ್ದಂತೆ ಮೆಟ್ರೋ ಕ್ಷಣ ನಿಲುವಾಗಿ ಬಾಗಿಲು ತೆರೆಯಿತು. ಹೊರಗೆ ಕಾಲಿಟ್ಟ ಅಳಗಿರಿಯನ್ನು ಯಾಂತ್ರಿಕವಾಗಿ ಹಿಂಬಾಲಿಸಿದ. "ನೀನು ಬಾಸ್ಟನ್‌ನಿಂದ ಮರಳಿ ಬಂದದ್ದು ಈ ರೀತಿ ಜೋಲುಮೋರೆ ಹಾಕಿ ಕೂಡಲೇನು?" ಚಾಟಿಯೇಟು ಚುರುಕಾಗಿತ್ತು. ಬೆಚ್ಚಿಬಿದ್ದ ಮೋಹನದಾಸ ಅಳಗಿರಿಯತ್ತ ನೋಡಿದ. ಅರೇ ಈತನಿಗೆ ಎಲ್ಲವೂ ತಿಳಿದಿದೆಯಲ್ಲ ಎಂದು ಅಚ್ಚರಿಗೊಂಡ. ಎಸ್ಕಲೇಟರ್ ಹಿಡಿದು ಮೇಲಕ್ಕೆ ಹೋದಾಗ ವಿಶಾಲ ಮರುಭೂಮಿ. ಸೂರ್ಯನ ಪ್ರಖರ ಬೆಳಕು ಕಣ್ಣು ಕುಕ್ಕುತ್ತಿತ್ತು. ದೂರದೂರಕ್ಕೆ ಕಣ್ಣು ಹಾಯಿಸಿದಷ್ಟು ದೂರಕ್ಕೆ ಮರಳುಗಾಡಿನ ಮೃಗಜಲದ ಹಬೆ ಹರಿದಾಡುತ್ತಿತ್ತು. "ಎಷ್ಟು ಛಲವಿದೆ ನಿನ್ನಲ್ಲಿ? ಹೋರಾಡುತ್ತೀಯ ಇಲ್ಲ ಮರಳಿ ಬಾಸ್ಟನ್‌ಗೆ ಹೋಗುತ್ತೀಯ? ಏನು ನಿನ್ನ ನಿರ್ಧಾರ!." ಮತ್ತೆ ಬೀಸಿತು ಚಾಟಿ. ಛಲ ಮೈಗೂಡಿತ್ತು. ಒತ್ತರಿಸಿಕೊಂಡು ಹೊರಬಂದು ಮಾತಾಯ್ತು. "ಇಲ್ಲ!.. ಇಲ್ಲೇ ಇದ್ದು ಹೋರಾಡುತ್ತೇನೆ." ಚಾಚಿದ ಅಳಗಿರಿಯ ಕೈಯಲ್ಲಿ ಇದ್ದಲ ಚೂರೊಂದು ಕರ್ರಗೆ ಹೊಳೆಯುತ್ತಿತ್ತು. ಮೋಹನದಾಸ ತೆರೆದ ಅಂಗೈಯಲ್ಲಿ ಇದ್ದಲ ಚೂರನ್ನು ಗಮನಿಸತೊಡಗಿದ. ಅಳಗಿರಿ ಮತ್ತೆ ಆಗಸದತ್ತ ಕೈಚಾಚಿ ಏನೋ ಜಪಿಸತೊಡಗಿದ. ಜಗ್ಗೆಂದು ಒಂದಡಿಯ ಕೋಲು ಅವನ ಕೈಯಲ್ಲಿ ಪ್ರತ್ಯಕ್ಷವಾಯಿತು. ಅದನ್ನೂ ಮೋಹನದಾಸನಿಗೆ ನೀಡಿದ ಅಳಗಿರಿ. "ಮೊದಲು ನಿನ್ನ ಪ್ಲಾನನ್ನು ಗಟ್ಟಿ ಮಾಡು. ಎಲ್ಲಾ ಸರಿಯಾಗಿದೆ ಅಂದು ಅನಿಸಿದ ಮೇಲೆ ಇದ್ದಲ ಚೂರಿನಿಂದ ಸಂಪೂರ್ಣ ನಗರದ ನಕಾಶೆಯನ್ನು ಬಿಡಿಸು. ಇಂಚಿಂಚೂ ಡಿಟೈಲ್ ಆಗಿರಲಿ. ನಿನ್ನ ಪ್ಲಾನನ್ನು ರಿಯಲೈಸ್ ಮಾಡಲು ಈ ಮಂತ್ರದಂಡ ನಿನಗೆ ಸಹಾಯ ಮಾಡುತ್ತೆ." ಎನ್ನುತ್ತಾ ಅದೇ ಮಮತೆಯ ನಗೆ ಬೀರಿದ ಅಳಗಿರಿ. ಪ್ರಶ್ನೆಗಳ ಪುಂಖ ಒತ್ತಿಕೊಂಡು ನುಗ್ಗತೊಡಗಿತು. ಅಳಗಿರಿಯ ಕಣ್ಣುಗಳ ಕಾಂತಿಯ ಆಳಕ್ಕೆ ಕರಗಿ ಹೋಗತೊಡಗಿದ ಮೋಹನದಾಸ. ಮೊಬೈಲ್ ಮತ್ತೆ ರಿಂಗಾಯ್ತು. ಅಳಗಿರಿ ಚಕ್ಕೆಂದು ಕಣ್ಮರೆಯಾದ. ಮರಳುಗಾಡು ಕರಗಿಹೋಯಿತು. ಕತ್ತಲ ಕೋಣೆಯಲ್ಲಿ ಮೊಬೈಲ್ ಪರದೆಯ ಮೇಲೆ ಜಾಹ್ನವಿಯ ಹೆಸರು ಬ್ಲಿಂಕಾಗುತ್ತಿತ್ತು. "ಹೆಲೋ! ಊಟ ಮಾಡಿದ್ಯಾ?" ಆಸ್ತೆಯಿಂದ ಕೇಳಿದಳು ಜಾಹ್ನವಿ. "ಇನ್ನೂ ಇಲ್ಲ" ಎಂದ. "ಓಕೆ, ಊಟ ಮಾಡಿ ಮಲಗು, ಸುಮ್ಮನೆ ಏನೇನೋ ತಲೆಗೆ ಹಚ್ಕೋಬೇಡ" ಎಂದು ಕಾಳಜಿಯಿಂದ ಗದರಿದಳು. ಮೋಹನದಾಸನಿಗೆ ಗಲಿಬಿಲಿಯಾಗಿತ್ತು. ತಾನು ಈಗ ತಾನೆ ಕಂಡಿರುವುದು ಕನಸೋ, ನಿಜವೋ ಎನ್ನುವ ಭ್ರಮೆಯಿಂದ ಹೊರಬರಲಾರದೆ ಜಾಹ್ನವಿಯ ಮಾತಿಗೆ ಹೂಂಗುಟ್ಟಿ ಫೋನಿಟ್ಟ. ಮೊದಲು ತಾನು ಎಲ್ಲಿದ್ದೇನೆಂದು ಸುತ್ತ ನೋಡಿದ. ಕಣ್ಣು ಕತ್ತಲೆಗೆ ಹೊಂದಿಕೊಂಡು ಅಂಧಕಾರ ತಿಳಿಯಾಗಿತ್ತು. ತಾನು ಕೆಳಗೆ ಗರಾಜಿನಲ್ಲಿದ್ದೇನೆ ಎನ್ನುವುದು ಅರಿವಾಗುತ್ತಲೇ ತಡಕಾಡಿ ಲೈಟು ಹಾಕಿದ. ಕ್ಷಣದಲ್ಲಿ ಗರಬಡಿದು ತನ್ನ ಕೈಯಲ್ಲಿರುವ ವಸ್ತುಗಳನ್ನೇ ದಿಟ್ಟಿಸತೊಡಗಿದ. ತನ್ನ ಕೋಣೆಗೆ ಮರಳಿ ತುಂಬು ಬೆಳಕಿನಲ್ಲಿ ಆ ಕೋಲನ್ನು ಸೂಕ್ಷ್ಮವಾಗಿ ದಿಟ್ಟಿಸತೊಡಗಿದಾಗ ಅದು ಮಾಮೂಲಿ ಮರದ ತುಂಡಲ್ಲ ಎಂದು ಖಾತರಿಯಾಯಿತು. ನುಣುಪಾದ ಮೈಯಿರುವ ಈ ಒಂದಡಿ ಉದ್ದದ ತೇಗದ ಕೋಲು ಮಂತ್ರದಂಡವೇ? ಎಂದು ಅಚ್ಚರಿಯಾಯಿತು. ಬಹಳ ಸೂಕ್ಷ್ಮವಾಗಿ ಅದರ ಮೇಲೆ ದೇವನಾಗರಿ ಅಕ್ಷರಗಳಲ್ಲಿ ಒಂದು ವಾಕ್ಯವನ್ನು ಕೆತ್ತಲಾಗಿತ್ತು. ಅವನು ಟೇಬಲ್ ಮೇಲೆ ಇಟ್ಟಿದ್ದ ಇದ್ದಿಲ ಚೂರು ಕರ್ರಗಿದ್ದರೂ ಹೊಳಪಿನಿಂದ ಕೂಡಿತ್ತು. ಅದನ್ನೂ ಕೈಗೆ ತೆಗೆದುಕೊಂಡು ಸೂಕ್ಷ್ಮವಾಗಿ ಪರೀಕ್ಷಿಸಿದ. ಶಾರ್ಪನರ್‌ನಿಂದ ಅದಕ್ಕೊಂದು ಚೂಪು ಕೊಡಲು ಯತ್ನಿಸಿದ. ಅವನು ಅಂದುಕೊಂಡದ್ದಕ್ಕಿಂತ ಹೆಚ್ಚು ಗಟ್ಟಿಯಾಗಿತ್ತದು. ಇದಕ್ಕೆ ಸಾಣೆಯೇ ಬೇಕು ಎಂದುಕೊಳ್ಳುತ್ತಾ ತಾನು ಈ ಮಾಯಕದ ವಸ್ತುಗಳಿಂದ ಮಾಡಬೇಕಾದ ಕಾರ್ಯದತ್ತ ಗಮನ ಹರಿಸಲು ನಿರ್ಧರಿಸಿದ ಮೋಹನದಾಸ. ಭಯಂಕರ ಹಸಿವು ಭಗ್ಗೆಂದು ಎಚ್ಚರಾಗಿ ಕಾಡತೊಡಗಿತು. ಮಂತ್ರದಂಡವನ್ನೂ ಇದ್ದಿಲ ಚೂರನ್ನೂ ಡ್ರಾವರ್‌ನೊಳಗಿಟ್ಟು ಅಡಿಗೆ ಮನೆಯತ್ತ ನಡೆದ. ಜಾಹ್ನವಿಯ ಮೇಲೆ ಪ್ರೀತಿ ಉಕ್ಕೇರಿ ಬಂತು. ಬಟ್ಟಲಲ್ಲಿ ಅನ್ನ ಹಾಕಿ ತೊವ್ವೆ ಸುರಿದುಕೊಂಡ. ನಿದ್ರೆ ಒತ್ತರಿಸಿಕೊಂಡು ಬರುತ್ತಿತ್ತು. ದೀಪಗಳನ್ನೆಲ್ಲ ಆರಿಸಿ ಹಾಸಿಗೆಯಲ್ಲಿ ಬಿದ್ದುಕೊಂಡವನಿಗೆ ಗಾಢ ನಿದ್ರೆ. ಬೆಳಿಗ್ಗೆ ಎಚ್ಚರವಾದಾಗ ನಿದ್ರೆಯ ನಶೆಯಿನ್ನೂ ಕಣ್ಣೆಳೆಯುತ್ತಿತ್ತು. ಮತ್ತೆ ಹೊರಳಿ ಮಲಗಬೇಕೆನ್ನುವಷ್ಟರಲ್ಲಿ ಡ್ರಾವರಿನಲ್ಲಿಟ್ಟ ವಸ್ತುಗಳು ನೆನಪಾದವು. ಜಗ್ಗೆಂದು ಎದ್ದು ಡ್ರಾವರನ್ನು ತೆರೆದು ಅವುಗಳನ್ನು ಕೈಯಲ್ಲಿ ಹಿಡಿದುಕೊಂಡಾಗಲಷ್ಟೆ ಹಿಂದಿನ ರಾತ್ರಿ ನಡೆದದ್ದು ನಿಜವೆಂದು ಖಾತರಿಯಾಯಿತು. ಮುಂದಿನ ಕೆಲವು ದಿನ ಮೋಹನದಾಸ ತಪಸ್ಸಿನಂತೆ ತನ್ನ ಪ್ಲಾನನ್ನು ಸ್ಫುಟಗೊಳಿಸುವುದರಲ್ಲಿ ನಿರತನಾದ. ಯಾವೊಂದು ಕೊರತೆಯಿಲ್ಲದಂತೆ ಕಂಪ್ಯೂಟರ್‌ನಲ್ಲಿ ಸಿದ್ಧಪಡಿಸಿದ. ಪೂರ್ತಿ ಪ್ಲಾನನ್ನು ಸಂಕುಚಿತ ಗಾತ್ರದಲ್ಲಿ ಮುದ್ರಿಸಿಕೊಂಡ. ಇದ್ದಿಲ ಚೂರನ್ನು ಸಾಣೆ ಹಿಡಿದು ಚೂಪು ಮಾಡಿಕೊಂಡಿದ್ದ. ಒಂದು ಲೇಖನಿಯ ಬಾಲವನ್ನು ಹಿಡಿಯ ಹಾಗೆ ಬಳಸಲು ಆ ಸಾಣೆ ಮಾಡಿದ ಇದ್ದಿಲ ಚೂರಿಗೆ ಸಿಕ್ಕಿಸಿದ್ದ. ವಿಶಾಲ ಬಿಳಿ ಹಾಳೆಯನ್ನು ಡ್ರಾಫ್ಟ್ ಬೋರ್ಡಿಗೆ ಸಿಕ್ಕಿಸಿ ತಯಾರಾದ. ಸೂಕ್ಷ್ಮವಾಗಿ ಅಳತೆಯ ಗೆರೆಗಳೂ ಆ ಹಾಳೆಯಲ್ಲಿ ಬರೆಯಲ್ಪಟ್ಟಿದ್ದವು. ಇದೀಗ ಕಾರ್ಯಾಚರಣೆಯ ಮೊದಲ ಹಂತ ಪ್ರಾರಂಭವಾಗಿತ್ತು. ಮೋಹನದಾಸ ಕಂಪಿಸುತ್ತಿರುವ ಕೈಯನ್ನು ತಹಬಂದಿಗೆ ತಂದುಕೊಂಡು ಇದ್ದಿಲ ಚೂರಿನಿಂದ ಮೊದಲ ಗೆರೆಯನ್ನೆಳೆದ. ಬೆಣ್ಣೆಯಲ್ಲಿ ಕೂದಲೆಳೆದಂತೆ ಸರಾಗವಾಗಿ ಬರೆಯಿಸಿಕೊಂಡು ಹೋಗತೊಡಗಿತು ಇದ್ದಿಲು. ಚಕಚಕನೇ ಒಂದೊಂದಾಗಿ ಎಲ್ಲ ವಿನ್ಯಾಸಗಳೂ ಆ ವಿಶಾಲ ಹಾಳೆಯಲ್ಲಿ ಮೂಡತೊಡಗಿದವು. ಸುದೀರ್ಘ ೧೪ ಗಂಟೆಗಳ ಅವಧಿಯಲ್ಲಿ ಅಂತಿಮ ನಕಾಶೆ ಸಿದ್ಧವಾಗಿತ್ತು. ಅಳಗಿರಿ ಆ ಮರಳುಗಾಡಿನ ಸ್ಟೇಶನ್‌ನಲ್ಲಿ ಸೃಷ್ಟಿಸಿಕೊಟ್ಟ ಇದ್ದಿಲ ಚೂರು ಕೊಂಚವು ಸವೆದಿರಲಿಲ್ಲ. ಒಮ್ಮೆ ಮೆಚ್ಚುಗೆಯಿಂದ ನಕಾಶೆಯ ಮೇಲೆ ಕಣ್ಣಾಡಿಸಿದ ಮೋಹನದಾಸ. ತನ್ನ ಕನಸಿನ ನಗರ ಅಲ್ಲಿ ರೂಪುಗೊಂಡಿತ್ತು. ತಾನು ಇಷ್ಟು ಕಾಲ ಆಸ್ಥೆಯಿಂದ ಯೋಚಿಸಿ, ಧ್ಯಾನಿಸಿ, ಪರಿತಪಿಸಿ, ಹಂಬಲಿಸಿ, ಕನವರಿಸಿದ ಆ ನಗರದ ನಕಾಶೆಯ ಮುಂದೆ ಯೋಗಿಯಂತೆ ಕುಳಿತಿದ್ದ ಅವನು. ಆ ೧೪ ಗಂಟೆಗಳಲ್ಲಿ ತನ್ನ ಪ್ರಜ್ಞೆಯ ಹನಿಹನಿ ಸಾಮರ್ಥ್ಯವನ್ನು ಬಸಿದು ಆ ನಕಾಶೆಯಲ್ಲಿ ಧಾರೆಯೆರೆದಿದ್ದ. ತನ್ನ ಕ್ರಿಯಾಶೀಲತೆಯ ಪಾರಮ್ಯವನ್ನೂ ಅದರಲ್ಲಿ ಮುಟ್ಟಿದ್ದ. ಅತೀವ ಸುಸ್ತಿನಿಂದ ಬಸವಳಿದು ಕೂತಲ್ಲೇ ಒರಗಿಕೊಂಡ ಮೋಹನದಾಸ. ಅವನೊಳಗೆ ಒಂದು ಅವ್ಯಕ್ತ ಖಾಲಿತನ ಉಂಟಾಗಿತ್ತು. ಪ್ರತಿ ಕ್ಷಣವೂ ಹೊಸಹೊಸ ಐಡಿಯಾಗಳಿಂದ ಗಿಜಿಗುಡುತ್ತಿದ್ದ ಅವನ ಯೋಚನಾ ವ್ಯೂಹ ಇದೀಗ ಸ್ಥಬ್ದವಾಗಿತ್ತು. ಎಚ್ಚರವಾದಾಗ ಕೋಣೆಯಲ್ಲಿ ಅಂಧಕಾರ ಕವಿದಿತ್ತು. ಆಗೊಮ್ಮೆ ಈಗೊಮ್ಮೆ ಮಿಣಕ್ಕೆನ್ನುತ್ತಿದ್ದ ಮಾನಿಟರ್‌ನ ಇಂಡಿಕೇಟರ್ ಬಿಟ್ಟರೆ ಬೇರೆ ಯಾವ ಬೆಳಕಿನ ಸ್ರೋತವೂ ಅಲ್ಲಿರಲಿಲ್ಲ. ಆದರೆ ಡ್ರಾಫ್ಟ್ ಬೋರ್ಡಿನ ಮೇಲೆ ಅವನು ಇದ್ದಲ ಚೂರಿನಿಂದ ರಚಿಸಿದ್ದ ನಗರದ ನಕಾಶೆ ಸ್ವಯಂ ಪ್ರಭೆಯಿಂದ ಹೊಳೆಯುತ್ತಿತ್ತು. ಮೋಹನದಾಸನಿಗೆ ತಾನೊಂದು ಹೊಸ ಪ್ರಪಂಚವನ್ನು ಇಣಕಿಂಡಿಯಿಂದ ನೋಡುತ್ತಿರುವ ಭ್ರಮೆಯುಂಟಾಯಿತು. ತಾನು ಆ ಕಪ್ಪು ಇದ್ದಿಲ ಚೂರಿನಿಂದ ರಚಿಸಿದ ವಿನ್ಯಾಸಗಳೆಲ್ಲ ಬಣ್ಣಗಳಿಂದ ತುಂಬಿ ನೈಜವಾಗಿ ಕಾಣುತ್ತಿದ್ದವು. ಮರಗಿಡಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಅದೊಂದು ನಕಾಶೆಯೊ, ಚಿತ್ರವೊ, ಚಲನಚಿತ್ರವೋ ಅಥವಾ ತಾನು ನಿಜಕ್ಕೂ ಒಂದು ಹೊಸ ಪ್ರಪಂಚವನ್ನು ಕಿಟಕಿಯಿಂದ ಇಣುಕಿ ನೋಡುತ್ತಿದ್ದೇನೋ ಎನ್ನುವ ಗೊಂದಲ ಉಂಟಾಗಿ ಆ ನಕಾಶೆಯಿಂದ ಕಣ್ಣು ಕೀಳಲಾಗದೇ ಗರಬಡಿದು ನಿಂತ ಮೋಹನದಾಸ. ಮುಂದೇನು ಎಂಬ ಬಗ್ಗೆ ನಿಶ್ಚಿತ ಅರಿವಿರಲಿಲ್ಲ. ಅಳಗಿರಿಯ ಬಳಿ ಕೇಳಲಾಗದ ಹಲವು ಪ್ರಶ್ನೆಗಳಿಗೆ ಇದೀಗ ಉತ್ತರ ಹುಡುಕಬೇಕಾಗಿತ್ತು. ಮಂತ್ರದಂಡವನ್ನು ಬಳಸುವುದು ಹೇಗೆ? ಅದರಲ್ಲಿ ನಿಜಕ್ಕೂ ತನಗೆ ನಂಬಿಕೆ ಇದೆಯೇ? ಇದೆಲ್ಲವೂ ಒಂದು ರಸವತ್ತಾದ ಅಡುಗೂಲಜ್ಜಿಯ ಕತೆಯಂತೆ ನಡೆದು ಹೋಗಿತ್ತು. ಅಡಗೂಲಜ್ಜಿಯ ಕತೆಯೇ ನಿಜವಾದರೆ ಮಂತ್ರದಂಡಕ್ಕೊಂದು ಮಂತ್ರವೂ ಬೇಕಲ್ಲ. ವರ್ಷಕ್ಕೊಮ್ಮೆ ತಿರುಗಾಟಕ್ಕೆ ಬರುವ ಜಾದೂಗಾರ ಕುದ್ರೋಳಿ ಗಣೇಶನಂತೆ ಅಬ್ರಕಡಬ್ರ ಎನ್ನಲೇ? ಎಂದಾಕ್ಷಣ ಏನಾಗಲಿದೆ? ತಾನು ಬಿಡಿಸಿದ ಈ ನಕಾಶೆ ಈ ಜೀವಕಳೆಯ ಚಿತ್ರದಿಂದ ಹೊರಬಂದು ನಗರವನ್ನು ಆವರಿಸಲಿರುವುದೇ? ಗೊಂದಲ ಹೆಚ್ಚಾಗಿ ವೈಚಾರಿಕತೆಯ ಪ್ರಶ್ನೆಗಳೂ ಮೂಡತೊಡಗಿದಾಗ ನಕಾಶೆಯ ಪ್ರಭೆ ಮಂಕಾಗತೊಡಗಿತು. ಮೋಹನದಾಸ ಟ್ರಾನ್ಸ್‌ನಿಂದ ಇಹಕ್ಕಿಳಿದ. ಮಂತ್ರದಂಡವೆನ್ನಲಾದ ಆ ತೇಗದ ಕಡ್ಡಿಯನ್ನು ಹೊರತೆಗೆದು ಅದರ ಮೇಲೆ ಸೂಕ್ಷ್ಮವಾಗಿ ಕೆತ್ತಿರುವ ವಾಕ್ಯವನ್ನು ಮತ್ತೊಮ್ಮೆ ಓದಿಕೊಂಡ. ಇದೇ ಮಂತ್ರವಾಕ್ಯವೇ? ಅದರರ್ಥವನ್ನು ತನಗೆ ಬಿಡಿಸಿ ಹೇಳುವಂತಹ ಯಾವ ಪಂಡಿತನ ಪರಿಚಯವೂ ಯಾವ ಗ್ರಂಥವೂ ಮೋಹನದಾಸನ ಬಳಿಯಿರಲಿಲ್ಲ. ಆ ವಾಕ್ಯವನ್ನು ಗೂಗಲ್ ಮಾಡಿದಾಗ ಅಂದುಕೊಂಡದ್ದಕ್ಕಿಂತ ಹೆಚ್ಚು ಸರ್ಚ್ ರಿಸಲ್ಟ್ ಒದಗಿ ಅಚ್ಚರಿಯಾಯಿತು.ಜಗತ್ತಿನ ಸೃಷ್ಟಿಯ ಜಿಜ್ಞಾಸೆಯಿರುವ ಋಗ್ವೇದದ ನಾಸದೀಯ ಸೂಕ್ತದ ಪ್ರಾರಂಭದ ವಾಕ್ಯವಾಗಿತ್ತದು. ನಾಸದೀಯ ಸೂಕ್ತದ ಪೂರ್ಣ ಪಾಠವೂ ಅನುವಾದವೂ ಇರುವ ವೆಬ್‌ಪೇಜನ್ನು ಮುದ್ರಿಸಿಕೊಂಡ. ಅನುವಾದವಿತ್ತಷ್ಟೇ ಹೊರತು ಸರಳ ಅರ್ಥ ತಿಳಿಸುವ ಯಾವ ಸೈಟ್ ಕೂಡ ಮೋಹನದಾಸನಿಗೆ ಸಿಗಲಿಲ್ಲ. ಸಂಪದದಲ್ಲಿ ಹಂಸಾನಂದಿ ಬರೆದ ಕನ್ನಡ ತರ್ಜುಮೆಯೂ ದೊರೆಯಿತು. ಆದರೆ ತನ್ನ ಬುದ್ಧಿಮತ್ತೆ ಇಷ್ಟು ಗಹನವಾದ ಫಿಲಾಸಫಿಕಲ್ ವಿಷಯಗಳನ್ನು ಚರ್ಚಿಸುವಷ್ಟು ಪ್ರೌಢವಾಗಿಲ್ಲ, ಸರಳವಾಗಿ ತಾನೀಗ ಮಾಡ ಬೇಕಾಗಿರುವ ಅಥವಾ ಮಾಡಲು ಯತ್ನಿಸಬೇಕಾಗಿರುವ ಬಗ್ಗೆ ಯೋಚಿಸಬೇಕು ಎಂದು ನಿರ್ಧರಿಸಿದ.ನಾಸದೀಯ ಸೂಕ್ತವನ್ನು ದೇವನಾಗರಿಯಲ್ಲಿ ಓದಲು ಯತ್ನಿಸಿದ. ತುಂಬ ಕ್ಲಿಷ್ಟವಲ್ಲದಿದ್ದರೂ ನಾಲಗೆ ಮಗಚುವುದು ಆಚೀಚೆಯಾಯಿತು. ಸರಾಗವಾಗಿ ಓದುವಷ್ಟು ರೂಢಿಯಾದಾಗ ಕಾಗದವನ್ನು ಮಡಚಿ ಜೇಬಿಗಿಳಿಸಿದ. ಇದೀಗ ಆ ಸೃಷ್ಟಿ ಕಾರ್ಯದ ಎರಡನೇ ಹಂತಕ್ಕೆ ತಯಾರಿ ನಡೆಸತೊಡಗಿದ ಮೋಹನದಾಸ. ತನ್ನ ವಿನ್ಯಾಸ ಈ ನಗರಕ್ಕೆ ಆವರಿಸುವುದನ್ನು ತಾನು ಕಣ್ಣಾರೆ ನೋಡಬೇಕು ಎಂದು ನಿರ್ಧರಿಸಿದ. ನಕಾಶೆಯ ಹಾಳೆಯನ್ನು ರೋಲ್ ಮಾಡಿ ರಟ್ಟಿನ ಉದ್ದ ಓಟೆಯೊಳಗೆ ತೂರಿಸಿದ. ಅಗತ್ಯದ ಕೆಲ ಸಾಮಾನುಗಳನ್ನು ಹೊಂದಿಸಿಕೊಂಡು ವಿನ್ಯಾಸವಿರುವ ರಟ್ಟಿನ ಓಟೆ, ಮಂತ್ರದಂಡ ಇತ್ಯಾದಿಗಳೊಂದಿಗೆ ಅವನು ಮನೆಯಿಂದ ಹೊರಬಿದ್ದಾಗ ನಡುರಾತ್ರಿ ಕಳೆದು ಗಂಟೆ ಒಂದು ಇಪ್ಪತ್ತಾಗಿತ್ತು. ಆಗಸದಲ್ಲಿ ಮೋಡ ತುಂಬಿ ನಕ್ಷತ್ರಗಳನ್ನೂ ಆವರಿಸಿಕೊಂಡು ಕಡುಕತ್ತಲು ಹರಡಿತ್ತು. ಸುಮಾರು ಇನ್ನೂರೈವತ್ತು ವರ್ಷಗಳ ಹಿಂದೆ ಬಂದರಿನತ್ತ ಬರುತ್ತಿದ್ದ ವ್ಯಾಪಾರಿ ನಾವೆಗಳಿಗೆ ಕತ್ತಲ ದಾರಿ ತೋರಿಸಲು ನಿರ್ಮಾಣವಾಗಿದ್ದ ದೀಪಸ್ಥಂಭವೊಂದು ನಗರದ ಮಧ್ಯದ ನಡುಗುಡ್ಡೆಯ ತುದಿಯಲ್ಲಿತ್ತು. ತನ್ನ ಕಾರನ್ನು ಚಾಲು ಮಾಡಿ ಅದರತ್ತ ಚಲಾಯಿಸಿದ ಮೋಹನದಾಸ. ಸ್ಥಂಭದ ತುತ್ತ ತುದಿಯಲ್ಲಿ ಒಂದು ಚಚ್ಚೌಕದ ಕೋಣೆ. ಕಂಬದ ಹೊಟ್ಟೆಯೊಳಗೆ ಸುರುಳಿಸುತ್ತುವ ಮೆಟ್ಟಲ ಸಾಲು ಹತ್ತಿ ಕೋಣೆ ಪ್ರವೇಶಿಸಿದ. ಮಸೂರ ಲಾಂದ್ರವಿರಿಸುವ ಒಂದು ಕಟ್ಟೆಯಂತಹ ನಿರ್ಮಾಣ ಕೋಣೆಯ ನಡುವೆ ಬಿಟ್ಟರೆ ಬೇರಾವ ವಸ್ತೂ ಆ ಕೋಣೆಯೊಳಗಿರಲಿಲ್ಲ. ನಾಲ್ಕು ಸುತ್ತಲೂ ಗಾಜಿನ ಚೌಕಟ್ಟುಗಳ ಕಿಡಕಿ ಸಾಲು. ಮೇಲೆ ಮಂಗಳೂರು ಹೆಂಚು ಹೊದೆಸಿದ ಮಾಡು. ಹೊರಗೆ ಮೋಡಬಿರಿದು ಮಳೆ ಹನಿಯಲು ಪ್ರಾರಂಭವಾಗಿದ್ದು ಮಾಡಿನ ಮೇಲೆ ಅವು ಮಾಡುತ್ತಿದ್ದ ಶಬ್ದದಿಂದ ತಿಳಿಯುತ್ತಿತ್ತು. ಆಗೊಮ್ಮೆ ಈಗೊಮ್ಮೆ ಜಗ್ಗೆನ್ನುವ ಮಿಂಚಿನಿಂದ ಇಡೀ ನಗರ ಗೋಚರವಾಗುತ್ತಿತ್ತು. ಈ ಮಳೆಗಾಲದ ನಡುರಾತ್ರಿಯಲ್ಲಿ ನಗರವಿಡೀ ಮಲಗಿ ಸುದೀರ್ಘ ಉಸಿರೆಳೆಯುತ್ತಿತ್ತು. ಇವನೊಬ್ಬ ತನ್ನ ಕನಸನ್ನು ಹುಚ್ಚುಕಟ್ಟಿ ನಗರದ ತುತ್ತ ತುದಿಯಲ್ಲಿದ್ದ. ವಿನ್ಯಾಸದ ಹಾಳೆಯನ್ನು ರಟ್ಟಿನ ಓಟೆಯೊಳಗಿಂದ ಹೊರತೆಗೆದು ಕಟ್ಟೆಯ ಮೇಲೆ ಹರಡಿದ. ಜೇಬಿನಲ್ಲಿರಿಸಿದ್ದ ನಾಸದೀಯ ಸೂಕ್ತದ ಕಾಗದವನ್ನು ಬಿಡಿಸಿ ಬೆಳಕಿಗೆಂದು ತಾನು ತಂದ ಬ್ಯಾಟರಿಯ ಲಾಟೀನನ್ನು ಹೊಂದಿಸಿಕೊಂಡ. ಬಲಗೈಯಲ್ಲಿ ಮಂತ್ರದಂಡವೆಂಬ ಆ ತೇಗದ ಮರದ ಕಡ್ಡಿಯನ್ನು ಹಿಡಿದುಕೊಂಡು ಸಿದ್ಧನಾದ. ಅವನು ಮಾಡುತ್ತಿರುವುದೆಲ್ಲ ಅವನಿಗೆ ತುಂಬ ಅಪ್ರಬುದ್ಧವೆನಿಸಿ ನಗುಬಂತು. ಇದರಿಂದ ಏನೊಂದು ನಿಶ್ಚಿತ ಪರಿಣಾಮವಾದೀತು ಎಂಬ ಬಗ್ಗೆ ಅವನಿಗೆ ಅನುಮಾನವಿತ್ತು. ನಾಸದೀಯ ಸೂಕ್ತ ಓದಲಾರಂಭಿಸಿದ ಮೋಹನದಾಸ. ಅಪಭ್ರಂಶ ಉಚ್ಛಾರಗಳಿಂದ ತನಗೆ ಮಂತ್ರ ಸಿದ್ಧಿಸುವುದು ಅಷ್ಟರಲ್ಲೇ ಇದೆ ಎಂದು ಸಣ್ಣಗೆ ನಕ್ಕ. ಪೂರ್ತಿ ಓದಿದ ಮೇಲೆ ಒಮ್ಮೆ ಮಂತ್ರದಂಡವನ್ನು ಬೀಸಿ ಸಣ್ಣ ಜರ್ಕ್ ಕೊಟ್ಟು ನಕಾಶೆಗೆ ಮುಟ್ಟಿಸಿದ. ಯಾವ ಪವಾಡ ಕೂಡ ಜರಗಲಿಲ್ಲ. ಮತ್ತೆ ನಗು ಬಂತು ಮೋಹನದಾಸನಿಗೆ. ಕೆಳಗೆ ನಗರ ಮಳೆಗೆ ಒದ್ದೆಯಾಗುತ್ತ ತಣ್ಣಗೆ ಮಲಗಿತ್ತು. ಮಳೆ ಜೋರಾಗತೊಡಗಿತ್ತು. ಮಾಡಿನ ಹೆಂಚು ಬಿಟ್ಟಿದ್ದ ಬಿರುಕುಗಳಿಂದ ಮಳೆನೀರು ಒಳಗೆ ಸುರಿಯತೊಡಗಿತು. ತಂದಿದ್ದ ಕೊಡೆಯನ್ನು ಬಿಡಿಸಿ ನಕಾಶೆಯ ಮೇಲೆ ಬೀಳದಂತೆ ಪ್ರಯತ್ನಿಸಿದ. ಆದರೆ ನೀರು ಕೋಣೆಯೊಳಗೆ ಸುರಿಯುವ ರಭಸ ಹೆಚ್ಚಾಗಿ ಇಡೀ ನಕಾಶೆ ಒದ್ದೆಯಾಗಿತ್ತು. ಮೋಹನದಾಸ ನೋಡನೋಡುತ್ತಿದ್ದಂತೆ ಅವನು ಆ ಹಾಳೆಯ ಮೇಲೆ ಇದ್ದಲ ಚೂರಿನಿಂದ ರಚಿಸಿದ್ದ ಆ ರೇಖೆಗಳೆಲ್ಲ ನೀರು ಬಿದ್ದು ಕರಗತೊಡಗಿದವು. ಹಾಗೆ ಕರಗಿದ ಮಸಿ ಮೆಲ್ಲನೆ ಚಲಿಸುತ್ತಾ ಒಟ್ಟಾಗಿ ಹಾಳೆಯಿಂದ ಹೊರ ಹರಿಯತೊಡಗಿತು. ಮೋಹನದಾಸ ನೋಡನೋಡುತ್ತಿದ್ದಂತೆ ಅವನು ತಪಸ್ಸಿನಂತೆ ಧ್ಯಾನಿಸಿ ೧೪ ಗಂಟೆಗಳಕಾಲ ಕುಳಿತು ರಚಿಸಿದ ಆ ಹಾಳೆಯಲ್ಲಿರುವ ರೇಖೆಗಳೆಲ್ಲ ಮಸಿಯಾಗಿ ಹೊರಹರಿದು ಹಾಳೆ ಮತ್ತೆ ಸ್ವಚ್ಛವಾಗತೊಡಗಿತು. ಹಾಗೆ ಹೊರಹರಿದ ಮಸಿಯು ಕಟ್ಟೆಯ ಮೇಲಿಂದ ಕೆಳಗಿಳಿದು ಕೋಣೆಯಲ್ಲಿ ಹರಿಯತೊಡಗಿದ್ದ ನೀರಿನಲ್ಲಿ ದಾರಿ ಮಾಡಿಕೊಂಡು ತೇಲುತ್ತಾ ದೀಪಸ್ಥಂಭದ ತುತ್ತ ತುದಿಯಲ್ಲಿ ನಿರ್ಮಾಣವಾಗಿದ್ದ ಆ ಕೋಣೆಯ ಮೂಲೆಯಲ್ಲಿದ್ದ ತೂಬಿನಿಂದ ಹೊರ ಚೆಲ್ಲತೊಡಗಿತು. ಪೆಚ್ಚುಪೆಚ್ಚಾಗಿ ದೀಪಸ್ಥಂಭದಿಂದ ಕೆಳಗಿಳಿದು ಕಾರು ಹತ್ತಿದ ಮೋಹನದಾಸ ಮನೆ ಸೇರುವಾಗ ಗಡಿಯಾರ ಮೂರು ಮುಕ್ಕಾಲು ತೋರಿಸುತ್ತಿತ್ತು. ಮೊಬೈಲ್ ಕರೆಯ ಸದ್ದಿಗೆ ಎಚ್ಚರವಾದಾಗ ಗಂಟೆ ಹನ್ನೊಂದಾಗಿತ್ತು. ಮೊಬೈಲ್ ರಿಂಗ್ ಹೊಡೆದು ಸುಮ್ಮನಾಗಿತ್ತು. ೨೭ ಮಿಸ್ಡ್ ಕಾಲ್‌ಗಳನ್ನು ನೋಡಿ ದಂಗಾದ. ಜಾಹ್ನವಿ ೧೫ ಸಲ, ಹೇಮರಾಜ್ ೮ ಸಲ ಮತ್ತು ಅಚ್ಚರಿಯ ವಿಷಯ ಡಿ.ಸಿ. ಆಫೀಸು ನಂಬರಿಂದ ೪ ಸಲ ಕಾಲ್ ಬಂದಿತ್ತು. ಜಾಹ್ನವಿಗೆ ಕರೆ ಮಾಡಿದ."ಹಾಂ! ಮೋಹನ್! ಇನ್ನೂ ಮಲಗಿದ್ದಿಯಾ? ಒಮ್ಮೆ ಹೊರಗೆ ಬಾ. ಇಡೀ ನಗರವೇ ಬದಲಾಗಿದೆ. ನೀನು ಹೇಳುತ್ತಿದ್ದ ಎಲ್ಲ ಕನಸುಗಳೂ ರಾತೋರಾತ್ರಿ ನಿಜವಾಗಿದೆ. ಯಾವ ಪವಾಡ ಮಾಡಿದೆ ಮೋಹನ್!" ಜಾಹ್ನವಿ ತಮಾಷೆ ಮಾಡಿ ನಕ್ಕಳು. ಎದೆ ಚಳಕ್ಕೆಂದಿತು. ಸಿಡಿಲು ಬಡಿದಂತೆ ವಿಭ್ರಾಂತನಾಗಿ ಕುಳಿತ ಮೋಹನದಾಸ. ತಾನು ಅಪ್ರಬುದ್ಧನಂತೆ ಅಪಭ್ರಂಶವಾಗಿ ಓದಿ ಆ ತೇಗದ ಕಡ್ಡಿಯನ್ನು ಬೀಸಿದ್ದರಿಂದಲೇನು ಇದೆಲ್ಲ ಪವಾಡ ನಡೆದದ್ದು? ಮತ್ತೆ ಮೊಬೈಲ್ ರಿಂಗಾಯಿತು. ಹೇಮರಾಜ್ ಕರೆ. "ಹೆಲೋ! ಹಾಂ! ನಾನು ಹೇಮರಾಜ್ ಮಾತಾಡೂದು. ಇದೆಲ್ಲ ನೀನೇ ಮಾಡಿದ್ದೋ ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ!. ಆದರೆ ಯೂ ಆರ್ ಇನ್ ಡೇಂಜರ್ ಮೈ ಬಾಯ್! ದಿ ವ್ಹೋಲ್ ಸಿಟಿ ಈಸ್ ಇನ್ ಅಟರ್ ಕೆಯಾಸ್! ಇವತ್ತು ಹೊರಗೆ ಬರಬೇಡ. ಹೆಲ್ಪ್ ಬೇಕಾದರೆ ಫೋನ್ ಮಾಡು. ಪ್ಲೀಸ್ ಟೇಕ್ ಕೇರ್" ಎಂದು ಫೋನಿಟ್ಟ ಹೇಮರಾಜ್. ಗಂಟಲಿಂದ ಸ್ವರವೇ ಹೊರಡುತ್ತಿರಲಿಲ್ಲ. ಟಿ.ವಿ. ಆನ್ ಮಾಡಿದ. ಎಲ್ಲ ಚ್ಯಾನಲ್‌ಗಳಲ್ಲೂ ಇದೇ ಸುದ್ದಿ. ಬಾತ್ಮಿದಾರರು ನಗರದ ಹಿನ್ನೆಲೆಯನ್ನಿಟ್ಟು ವರದಿ ಮಾಡುತ್ತಿದ್ದರು. ನಗರ ಸುಂದರವಾಗಿ ಕಾಣುತ್ತಿತ್ತು. ಖುಶಿಯಾಯಿತು ಮೋಹನದಾಸನಿಗೆ. ಮೆಲ್ಲನೇ ಅವರಾಡುತ್ತಿರುವ ಶಬ್ದಗಳೆಲ್ಲ ಕಿವಿಗೆ ಬಿದ್ದು ಒಳಗೆ ಇಳಿಯತೊಡಗಿದಾಗ ಅದರರ್ಥ ಅರಿವಾಯಿತು. ತಾನೆಣಿಸಿದ ಹಾಗೆ ಜನರು ಖುಶಿ ಪಟ್ಟಿಲ್ಲ ಬದಲಾಗಿ ವಾಚಾಮಗೋಚರ ಶಾಪ ಹಾಕುತ್ತಿದ್ದರು. ಫ್ಲೈಒವರ್‌ಗಳ ಮುಂದೆ ಗೊಂದಲ ನಿರ್ಮಾಣವಾಗಿತ್ತು. ಅಗಾಧ ಗಾತ್ರದ ದಾರಿಫಲಕಗಳು ಮೇಲೆ ತೂಗಾಡುತ್ತಿದ್ದರೂ ಕುರುಡರಂತೆ ರಸ್ತೆ ಮಧ್ಯದಲ್ಲೆ ನಿಲ್ಲಿಸಿ ಅಕ್ಕಪಕ್ಕದವರ ಬಳಿ ದಾರಿ ಕೇಳುತ್ತಿದ್ದರು. ಇಡೀ ನಗರದ ರಸ್ತೆಗಳ ಚಲನೆಯ ಸ್ವರೂಪದಲ್ಲಿ ಬಹಳಷ್ಟು ಬದಲಾವಣೆಯಾದ ಪರಿಣಾಮವಾಗಿ ಗೊಂದಲದಿಂದ ಎಲ್ಲ ಕಡೆ ಕೃತಕ ಜಾಮ್ ಉಂಟಾಗಿತ್ತು. ಯಾವ ರಸ್ತೆವ್ಯೂಹವನ್ನು ಇವನು ಸರಾಗ ವಾಹನ ಸಂಚಾರಕ್ಕೆಂದು ರೂಪಿಸಿದ್ದನೋ ಅದೇ ಈಗ ಚಲನೆಯನ್ನು ನಿರ್ಬಂಧಿಸಿತ್ತು. ಇವನು ಹೆಚ್ಚು ಪ್ರಮುಖ ರಸ್ತೆಗಳಲ್ಲಿ ನಿರ್ಮಿಸಿದ್ದ ಬಸ್ ರಾಪಿಡ್ ಟರ್ಮಿನಲ್ ಎಂಬ ಬಹುಲೇನ್ ವ್ಯವಸ್ಥೆಯ ರಸ್ತೆಯಲ್ಲೆಲ್ಲ ದೊಂಬಿ ನಡೆಯುತ್ತಿತ್ತು. ಬಸ್ಸುಗಳಿಗೂ ಕಾರುಗಳಿಗೂ ದ್ವಿಚಕ್ರಗಳಿಗೂ ಪ್ರತ್ಯೇಕ ಸ್ಪಷ್ಟವಾಗಿ ನಿರ್ದಿಷ್ಟ ಬಣ್ಣಬಳಿದ ಲೇನ್‌ಗಳು, ಬಸ್ಸುಗಳಿಗೆ ಕ್ಷಿಪ್ರ ನಿಲುಗಡೆಯ ವಿನ್ಯಾಸ, ಇತ್ಯಾದಿ ಬಹಳ ಪುರೋಗಾಮಿ ವ್ಯವಸ್ಥೆ ಜನರಿಗೆ ಅರ್ಥವೇ ಆಗಿರಲಿಲ್ಲ. ಬಸ್ ಲೇನ್‌ನಲ್ಲಿ ಕಾರುಗಳು, ದ್ವಿಚಕ್ರಿಗಳು ನುಗ್ಗಿ ಗೊಂದಲ ಏರ್ಪಟ್ಟಿತ್ತು. ದ್ವಿಚಕ್ರಿಯೊಬ್ಬ ಬಸ್ಸಿನಡಿಗೆ ಬಿದ್ದು ಸತ್ತಿದ್ದ. ಜನ ಉದ್ರಿಕ್ತರಾಗಿ ಬಸ್ಸನ್ನು ಸುಟ್ಟು ಹಾಕಿದ್ದರು. ಬಸ್ಸಿನವರು ಮಿಂಚಿನ ಸ್ಟ್ರೈಕ್ ಹೂಡಿ ತಾವು ಈ ಅವೈಜ್ಞಾನಿಕ ಬಿ.ಆರ್.ಟಿಯನ್ನೂ ಬಹುಮಹಡಿ ಬಸ್ಸು ನಿಲ್ದಾಣವನ್ನೂ ಬಳಸುವುದಿಲ್ಲ ಎನ್ನುವ ಶಪಥ ಹಾಕಿದ್ದರು. ಸರಕಾರಕ್ಕೆ ಆರು ದಿನಗಳ ಗಡುವು ನೀಡಿ ಅಷ್ಟರೊಳಗೆ ಬಿ.ಆರ್.ಟಿ.ಯನ್ನು ನಿರ್ನಾಮಗೊಳಿಸಿ ರಸ್ತೆಯನ್ನು ಸುಗಮಗೊಳಿಸದಿದ್ದರೆ ಅನಿರ್ದಿಷ್ಟ ರಸ್ತೆ ತಡೆ ಹೂಡುವುದಾಗಿ ಬೆದರಿಕೆ ಹಾಕಿದ್ದರು. ಸಮುದ್ರದಂಡೆಯ ಗುಂಟ ಇವನು ನಿರ್ಮಿಸಿದ್ದ ನೆಕ್‌ಲೇಸ್ ಕಾರಿಡಾರ್ ಮೀನುಗಾರರ ತೀವ್ರ ಪ್ರತಿಭಟನೆಗೆ ಈಡಾಗಿತ್ತು. ಸಮುದ್ರ ಕೊರೆತ ಇದರಿಂದ ಹೆಚ್ಚಾಗಲಿದೆ ಎನ್ನುವ ವಾದವನ್ನು ಅವರು ತಮ್ಮ ಹೇಳಿಕೆಯಲ್ಲಿ ಮಂಡಿಸಿದ್ದರು. ನಗರದ ಶಾಲೆಗಳಿಗೆ ಹೋಗುವ ಪ್ರತಿ ಮಗುವೂ ರಸ್ತೆ ದಾಟುವ ಗೊಂದಲವಿಲ್ಲದೆ, ಅವಘಡದ ಹೆದರಿಕೆಯಿಲ್ಲದೇ ಪ್ರಯಾಣಿಸಬೇಕೆನ್ನುವ ಉದ್ದೇಶದಿಂದ ಮೋಹನದಾಸ ಬಹಳ ಯೋಚಿಸಿ ರೂಪಿಸಿದ್ದ ಭೂಗತ ಟ್ರಾಮ್ ವ್ಯವಸ್ಥೆಯಾಗಲೀ, ಸುವ್ಯವಸ್ಥಿತ ನಗರ ಸಾರಿಗೆ ಮೆಟ್ರೋ ರೈಲ್ ಆಗಲೀ ಯಾರ ಗಮನಕ್ಕೂ ಬರದೇ ಅದರ ಬಗ್ಗೆ ಪ್ರತಿಕ್ರಿಯೆ ಇನ್ನೂ ವ್ಯಕ್ತವಾಗಿರಲಿಲ್ಲ. ಟಿ.ವಿ.ಗಳಲ್ಲಿ ಚರ್ಚೆ ನಡೆಯುತ್ತಿತ್ತು. ರಾಜಕಾರಣಿಗಳು, ಆರ್ಕಿಟೆಕ್ಟ್‌ಗಳು, ಎನ್ಜಿಓಗಳು, ಮಹಿಳಾ ಸಂಘಗಳು, ಕಾರ್ಮಿಕ ಸಂಘಗಳು, ಬಸ್ಸು, ರಿಕ್ಷಾ, ಟ್ಯಾಕ್ಸಿ ಮಾಲಕ-ಚಾಲಕರ ಸಂಘಟನೆಗಳು ಇನ್ನೂ ಹಲವು ಗುಂಪುಗಳನ್ನು ಪ್ರತಿನಿಧಿಸುವವರು ತಲೆಗೊಂದು ಕಾರಣ ನೀಡಿ ಬದಲಾವಣೆಯನ್ನು ವಿರೋಧಿಸುತ್ತಿದ್ದರು. ರಾಜಕಾರಣಿಗಳಿಗೆ ಈ ಬದಲಾವಣೆಯು ತಮಗೆ ತಿಳಿದೇ ಇರಲಿಲ್ಲವೆಂದು ಹೇಳಲು ಸಂಕೋಚವಾಗಿ, ಆಡಳಿತ ಪಕ್ಷ ಹಿಂದಿನ ಸರಕಾರದ ಮೇಲೂ, ಹಿಂದಿನ ಸರಕಾರ ನಡೆಸಿ ಇಂದು ವಿರೋಧಿ ಸ್ಥಾನದಲ್ಲಿ ಕುಳಿತಿದ್ದ ಇನ್ನೊಂದು ಪಕ್ಷ ಸರಕಾರದ ಮೇಲೂ ಪರಸ್ಪರ ದೋಷಾರೋಪಣೆ ನಡೆಸಿ ಕೃತಾರ್ಥರಾಗುತ್ತಿದ್ದರು. ಬಾಗಿಲು ತೆರೆದರೆ ಸ್ವತಹ ಜಿಲ್ಲಾಧಿಕಾರಿ ನಿಂತಿದ್ದರು. ಹಿಂದೆ ಪೋಲಿಸ್ ಅಧಿಕಾರಿಗಳೂ ಇದ್ದರು. ಗೇಟಿನ ಹೊರಗೆ ಹಸಿರು ಬಣ್ಣದ ಬಸ್ಸು ನಿಂತಿತ್ತು. ಅದಾಗಲೇ ಸ್ಟೆನ್ ಗನ್ ಹಿಡಿದ ಒಂದು ಹಿಂಡು ಸಿ.ಆರ್.ಪಿ. ಪಡೆ ಇವನ ಮನೆಯನ್ನು ಸುತ್ತುವರೆದಿತ್ತು. ನೀಟಾಗಿ ಸೂಟ್ ಧರಿಸಿದ ಹದಿನಾರು ಮಂದಿ ಎಫ್.ಬಿ.ಐ. ಮಾದರಿಯಲ್ಲಿ ಮನೆ ಒಳಗೆ ನುಗ್ಗಿ ಶೋಧಿಸಲಾರಂಭಿಸಿದರು. ಮಂಗಳೂರಿನ ಸ್ಥಿತ್ಯಂತರಗಳ ಬಗ್ಗೆ ವಿವಿಧ ಪತ್ರಿಕೆಗಳಲ್ಲಿ, ವೆಬ್ಸೈಟುಗಳಲ್ಲಿ ಪ್ರಕಟವಾದ ವಿಶ್ಲೇಷಣೆಗಳಲ್ಲಿ ಹಲವು ಬರಹಗಳು ನನ್ನ ಈ ಬರಹವನ್ನು ಪ್ರೇರೇಪಿಸಿದೆ. ಅವುಗಳನ್ನು ಬರಹದ ಮೊದಲಿಗೆ ಉಲ್ಲೇಖಿಸುತ್ತೇನೆ. ೧. ಸಂವಾದ ಪತ್ರಿಕೆಯ ೨೦೦೬ರ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಡಾ.ವಿ.ಲಕ್ಷ್ಮೀನಾರಾಯಣ ಅವರ ಕರಾವಳಿ ಕೋಮು ಸಂಘರ್ಷದ ಸುತ್ತ ಎನ್ನುವ ಲೇಖನ. ಇದರ ಉಧೃತ ಭಾಗ: ಕರ್ನಾಟಕದ ಇತೆರೆಡೆಯ ಮುಸ್ಲಿಮರಂತೆ ಕರಾವಳಿಯ ಮುಸ್ಲಿಮರು ತೀರ ಬಡತನ ಹಾಗೂ ಭೂಹೀನತೆಯಿಂದ ಪರದಾಡುತ್ತಿಲ್ಲ. ತಮ್ಮ ಕುಶಲಕರ್ಮಿಕಾಯಕ ಮತ್ತು ವ್ಯಾಪಾರದಿಂದ ಹಿಂದೂ ವ್ಯಾಪಾರಿಗಳ ಮುಖ್ಯವಾಗಿ ಕೊಂಕಣಿಗಳ ಅಧಿಪತ್ಯಕ್ಕೆ ಸವಾಲೆಸೆದಿರುವುದರಿಂದ ಎರಡೂ ವ್ಯಾಪಾರಿ ಸಮುದಾಯಗಳ ನಡುವೆ ಪೈಪೋಟಿಗಳೇ ಕೋಮುವಾದದ ಮೂಲವಾಗಿ ಪರಿಣಮಿಸಿವೆ. ೨. ಮಂಗಳೂರಿನ ಚರ್ಚ್ ದಾಳಿಗಳ ಬಳಿಕ ಚುರುಮುರಿ.ಕಾಮ್ ನಲ್ಲಿ ಪ್ರಕಟವಾದ ಸಿ.ಎನ್.ಬಿ.ಸಿ. ಟೀವಿ ೧೮ರ ಇಕಾನಮಿಕ್ ಪಾಲಿಸಿ ಎಡಿಟರ್ ಆಗಿರುವ ವಿವಿಯನ್ ಫೆರ್ನಾಂಡಿಸ್‌ರವರ ‘The Bajrang Dal doesn’t belong in Mangalore’ ಎನ್ನುವ ಲೇಖನ. ಈ ಲೇಖನದಲ್ಲಿ ನಾನು ಉಲ್ಲೇಖಲಿಚ್ಛಿಸುವ ಭಾಗ :
OSCAR-2019
ಸುಭಾಷ್ ಚಂದ್ರ ಬೋಸ್ ಅವರ ಸಾವಿನ‌ ಕಾರಣ‌ ಬಯಲಿಗೆ ‌ಮುಂದಾಗಿದ್ದ, ಮೋದಿ ನೇತೃತ್ವದ ಸರಕಾರಕ್ಕೆ ಇದೀಗ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮರಣದ ಗುಟ್ಟನ್ನು ಬಯಲು Read more… ಸ್ವಾತಂತ್ರ್ಯ ಬಂದಾಗಿನಿಂದ ಇದ್ದ ಅನೇಕ ಬಳಕೆಗೆ ಬಾರದ ಕಾನೂನುಗಳಿಗೆ ಮೋದಿ ಸರ್ಕಾರ ಮುಕ್ತಿ ಕೊಡಲು ಮುಂದಾಗಿದೆ. ಈಗಿನ ಸಂದರ್ಭಕ್ಕೆ ಅಗತ್ಯವಿಲ್ಲದ ಮತ್ತು ಗೊಂದಲ ಸೃಷ್ಟಿಸುತ್ತಿದ್ದ ಕೆಲವು ಕಾನೂನುಗಳನ್ನು ಹಿಂಪಡೆದು Read more… ಹರಿಯಾಣ ಸರ್ಕಾರ ಕಳೆದ ವರ್ಷ ನಡೆದ ಅಂತರಾಷ್ಟ್ರೀಯ ಗೀತಾ ಮಹೋತ್ಸವಕ್ಕಾಗಿ ಕೇವಲ 10 ಭಗವದ್ಗೀತೆಯ ಪುಸ್ತಕಗಳನ್ನು ಕೊಂಡುಕೊಳ್ಳಲು 3.8 ಲಕ್ಷ ರೂಪಾಯಿ ಖರ್ಚು ಮಾಡಿದೆ. ಈ ಪುಸ್ತಕಗಳನ್ನು ವಿವಿಐಪಿಗಳಿಗೆ Read more…
OSCAR-2019
ಮೈಸೂರು : ಮಾಜಿ ಸಚಿವ ಅಂಬರೀಶ್‌ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಅಂಬರೀಶ್‌ ಅವರ ಮನವೊಲಿಸಲು ಯಾವುದೇ ಮಾತುಕತೆ ನಡೆಸಿಲ್ಲ. ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡುವುದು ಬೇಡ. ಬಿ ಫಾರಂ ನೀಡುವುದು ನಾನಲ್ಲ, ಪಕ್ಷದ ಅಧ್ಯಕ್ಷರು. ಅಂಬರೀಶ್‌ ಅವರಿಗೆ ಟಿಕೆಟ್ ನೀಡಿದ್ದೇವೆ. ಅವರು ಸ್ಪರ್ಧಿಸಬೇಕಷ್ಟೇ ಎಂದಿದ್ದಾರೆ. ಇದೇ ವೇಳೆ ಬಾದಾಮಿಯಲ್ಲಿ ಸ್ಪರ್ಧೆ ಮಾಡುವ ವಿಚಾರ ಸಂಬಂಧ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ನನಗೆ ಬಾದಾಮಿಯಿಂದ ಸ್ಪರ್ಧಿಸಬೇಕೆಂದ ಅಪೇಕ್ಷೆಯೇನೂ ಇಲ್ಲ. ಅಲ್ಲಿನ ಕಾರ್ಯಕರ್ತರು, ಮುಖಂಡರು ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಚರ್ಚಿಸಿ ನಿರ್ಧಾರ ಮಾಡುವುದಾಗಿ ಹೇಳಿದ್ದಾರೆ.
OSCAR-2019
ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ, ಉಡುಪಿ ಇದರ ಸ್ನಾತ್ತಕೋತ್ತರ ಸಮಾಜ ಕಾರ್ಯ ವಿಭಾಗದ ‘ಧ್ವನಿ’ ಸಮುದಾಯ ಅಭಿವೃದ್ಧಿ ಫೋರಂ ವಿದ್ಯಾರ್ಥಿಗಳು ಮೈಸೂರು ನಗರದಲ್ಲಿ ಸರಕಾರೇತರ ಸಂಸ್ಥೆಗಳಿಗೆ ಆಧ್ಯಯನದ ಸಲುವಾಗಿ ಭೇಟಿ ನೀಡಿದರು. ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಮತ್ತು ಅಖಿಲ ಭಾರತ ಮಹಿಳಾ ಸಮ್ಮೇಳನ, ಮೈಸೂರು ವಲಯ ಸಂಸ್ಥೆಗಳಿಗೆ ಭೇಟಿಯನ್ನಿತ್ತು ಈ ಸಂಸ್ಥೆಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕಿದರು. ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರದ ಏಂಟು ವಿದ್ಯಾರ್ಥಿ ಮತ್ತು ಒರ್ವ ಉಪನ್ಯಾಸಕರು ಈ ಭೇಟಿಯಲ್ಲಿ ಭಾಗವಹಿಸಿದ್ದರು.
OSCAR-2019
ಅಂತರಾಷ್ರೀಯ ವiಹಿಳಾ ದಿನಾಚರಣೆಯ ಅಂಗವಾಗಿ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ, ಮಿಲಾಗ್ರಿಸ್ ಕಾಲೇಜು, ಕಲ್ಯಾಣಪುರದ ವಿದ್ಯಾರ್ಥಿಗಳು ದಿನಾಂಕ 8, ಮಾರ್ಚ 2018ನೇ ಗುರುವಾರ ಉಡುಪಿಯ ಡಾ. ಈ. ಶಂಕರ್ ಸರಕಾರಿ ಮಹಿಳಾ ಪದವಿ ಕಾಲೇಜು ಮತ್ತು ಸ್ನಾತಕೊತ್ತರ ಅಧ್ಯಯನ ಕೇಂದ್ರ, ಅಜ್ಜರಕಾಡು ಆವರಣದಲ್ಲಿ ಮಹಿಳಾ ದೌರ್ಜನ್ಯ ಮತ್ತು ಮಹಿಳಾ ಹಕ್ಕುಗಳ ಕುರಿತಾದ ‘ಹೆಣ್ಣು ಜಗದ ಕಣ್ಣು’
OSCAR-2019
ಕಾರವಾರ: ಜಿಲ್ಲೆಯ ಎಲ್ಲ ತಾಲ್ಲೂಕಿನ ಅಂಗವಿಕಲರಿಗೆ ವೈದ್ಯಕೀಯ ಶಿಬಿರ ಹಮ್ಮಿಕೊಳ್ಳುವುದರೊಂದಿಗೆ ಗುರುತಿನ ಕಾರ್ಡ್ ಹಾಗೂ ವೈದ್ಯಕೀಯ ಪ್ರಮಾಣ ಪತ್ರ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಬುಧವಾರ ಜರುಗಿದ ರಾಷ್ಟ್ರೀಯ ದತ್ತಿ ಕಾಯ್ದೆಯಡಿ ವಿವಿಧ ಅಂಗವಿಕಲರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗವಿಕಲರ ಅಭಿವೃದ್ಧಿಗೆ ಸರಕಾರ ನೀಡುತ್ತಿರುವ ಸಹಾಯ ಸೌಲಭ್ಯ ಗಳನ್ನು ಜಿಲ್ಲೆಯ ಎಲ್ಲ ಅಂಗವಿಕಲರಿಗೂ ತಲುಪಿಸಬೇಕು ಎಂದರು. ಜಿಲ್ಲೆಯಲ್ಲಿ ಒಟ್ಟು 16997 ಅಂಗವಿಕಲರಿದ್ದು 1800 ಬುದ್ಧಿಮಾಂದ್ಯ ಅಥವಾ ಮಾನಸಿಕ ಅಸ್ವಸ್ಥರಿದ್ದಾರೆ. 1,143 ಅಂಧರು, 1968 ಶ್ರವಣದೋಷವುಳ್ಳವರು, 131 ಮಾನಸಿಕ ಅಸ್ವಸ್ಥರು, 9837 ದೈಹಿಕ ಅಂಗವಿಕಲರು ಹಾಗೂ 29 ಕುಷ್ಠರೋಗ ನಿವಾರಕ ಅಂಗವಿಕಲರಿದ್ದಾರೆ. ಇಲ್ಲಿಯವರೆಗೆ ಒಟ್ಟು 9978 ಅಂಗವಿಕಲರಿಗೆ ಗುರುತಿನ ಚೀಟಿ ನೀಡಲಾಗಿದ್ದು, 1,381 ಜನರಿಗೆ ವಿವಿಧ ಸಾಧನ ಸಲಕರಣೆ ನೀಡಲಾಗಿದ್ದು, 11866 ಜನರಿಗೆ ಮಾಸಾಶನ ನೀಡಿದೆ. 1,216 ಜನರಿಗೆ ವಿದ್ಯಾರ್ಥಿ ವೇತನ ಹಾಗೂ 3,364 ಜನರಿಗೆ ಬಸ್‌ಪಾಸ್ ವಿತರಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಪ್ರತಿ ಗ್ರಾಮ ಪಂಚಾಯಿತಿ ವಿವಿಧ ಯೋಜನೆಗಳಡಿ ಶೇ 5ರಷ್ಟು ಮೀಸಲಾತಿಯನ್ನು ಅಂಗವಿಕಲರಿಗೆ ಮೀಸಲಿಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿಜಯ ಮೋಹನರಾಜ್ ತಿಳಿಸಿದರು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕಿ ಸಿ.ಎನ್. ಹೊಳೆಹೊಸೂರ, ಜಿಲ್ಲಾ ಪಂಚಾಯಿತಿ ಯೋಜನೆ ನಿರ್ದೇಶಕ ಚಂದಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ರಾಯಣ್ಣ ಉಪಸ್ಥಿತರಿದ್ದರು.
OSCAR-2019
ಗೊಪ್ಪೆ ದಂಪತಿ ಪಕ್ಷೇತರ ಅಭ್ಯರ್ಥಿಗಳಾಗಿ, ವೆಂಕಟೇಶ್ ದಂಪತಿ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದರು. ಇದೇ ಮೊದಲ ಬಾರಿಗೆ ಪತಿ ಪತ್ನಿಯರ ಎರಡು ಜೋಡಿ ನಗರಸಭೆ ಪ್ರವೇಶ ಮಾಡಿವೆ.
OSCAR-2019
ದಾವಣಗೆರೆ: ಸೌಹಾರ್ದಕ್ಕೆ ದಾವಣಗೆರೆ ನಗರ ಹೆಸರಾಗಿದೆ; ಇದು ಹೀಗೆ ಮುಂದುವರಿಯಬೇಕು. ಹಿಂದೂಗಳ ಹಬ್ಬದಲ್ಲಿ ಮುಸ್ಲಿಮರು, ಮುಸಲ್ಮಾನರ ಹಬ್ಬದಲ್ಲಿ ಹಿಂದೂ ಧರ್ಮಿಯರು ಭಾಗವಹಿಸೋಣ. ಸಿಹಿ ತಿಂದು ಸಂಭ್ರಮಿಸೋಣ... ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶನಿವಾರ ಗೌರಿ–ಗಣೇಶ ಹಾಗೂ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸೌಹಾರ್ದ ಸಭೆಯಲ್ಲಿ ಮುಖಂಡರು ನಗರದ ಶಾಂತಿ ಕಾಪಾಡುವ ಸಂಕಲ್ಪ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿ, ‘ಮೊಹರಂನಲ್ಲಿ ಹಿಂದೂಗಳು, ಗಣೇಶ ಚತುರ್ಥಿಯಲ್ಲಿ ಮುಸ್ಲಿಮರು ಭಾಗವಹಿಸಬೇಕು. ಹಬ್ಬದ ಆಚರಣೆಗಳನ್ನು ತಮ್ಮ ಮಕ್ಕಳಿಗೆ ತೋರಿಸಬೇಕು. ಇದರಿಂದ ಬಾಲ್ಯದಲ್ಲಿಯೇ ಮಕ್ಕಳಿಗೆ ಸೌಹಾರ್ದ ಮನೋಭಾವ ಬೆಳೆಯುತ್ತದೆ. ಭಾರತೀಯರೆಲ್ಲರೂ ಭಾವನಾತ್ಮಕವಾಗಿ ಒಂದು ಎಂದು ಬ್ರಿಟಿಷರಿಗೆ ತೋರಿಸಲು ತಿಲಕರು, ಗಣೇಶ ಹಬ್ಬದ ಸಾರ್ವಜನಿಕ ಆಚರಣೆ ಆರಂಭಿಸಿದರು. ಈಗ ಗಣೇಶ ಹಬ್ಬದಲ್ಲಿ ಎಲ್ಲರೂ ಭಾಗವಹಿಸಿ ಸೌಹಾರ್ದ ವೃದ್ಧಿಸಬೇಕು’ ಎಂದು ಕರೆ ನೀಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಮಾತನಾಡಿ, ‘ಜನರು ಹಬ್ಬದ ಸಂಭ್ರಮವನ್ನು ಸವಿಯಬೇಕು ಎಂಬ ಕಾರಣದಿಂದ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಅವನ್ನು ಎಲ್ಲರೂ ಗೌರವಿಸಬೇಕು. ಇದರಿಂದ ಎಲ್ಲರಿಗೂ ಒಳ್ಳೆಯದಾಗಲಿದೆ. ಕೆಲ ಕಿಡಿಗೇಡಿಗಳಿಂದ ಅಹಿತಕರ ಘಟನೆಗಳು ಸಂಭವಿಸುತ್ತವೆ. ಹೀಗಾಗಿ, ಎಲ್ಲಾ ಧರ್ಮಗಳ, ಸಂಘಟನೆಗಳ ಮುಖಂಡರು ಯುವಕರಿಗೆ ತಿಳಿಹೇಳಬೇಕು. ಅವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಶಾಂತಿ ಕಾಪಾಡಲು ಸಾಧ್ಯ’ ಎಂದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಜೆ. ಉದೇಶ್‌, ಡಿವೈಎಸ್‌ಪಿ ಬಾಬು, ಸಿಪಿಐ ಉಮೇಶ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಎಸ್. ತ್ರಿಪುಲಾಂಭ, ಬೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ, ಪಾಲಿಕೆ ಅಧಿಕಾರಿಗಳು ಹಾಜರಿದ್ದರು.
OSCAR-2019
`ಐಎಸ್ಓ(ISO) ` ಎಂದು ಕರೆಯಲ್ಪಡುವ ವಿವಿಧ ದೇಶಗಳ ಪ್ರಮಾಣಿಕರಿಸುವ ಸಂಸ್ಥೆಗಳು ಸದಸ್ಯರಾಗಿರುವ ಒಂದು ಸಂಸ್ಥೆ. ಇದು ೨೩ ಫೆಬ್ರವರಿ ೧೯೪೭ ರಂದು ಸ್ಥಾಪನೆಯಾಯಿತು. ಈ ಸಂಸ್ಥೆಯು ಸ್ವಿಟ್ಜ್ ರ್ ಲ್ಯಾಂಡಿನ ಜಿನಿವಾದಲ್ಲಿ ಮುಖ್ಯ ಕಛೇರಿಯನ್ನು ಹೊಂದಿದೆ. ಐಎಸ್ಓ ನ ಮೂರು ಅಧಿಕೃತ ಭಾಷೆಗಳು ಇಂಗ್ಲೀಷ್, ‌ಪ್ರೆಂಚ್, ರಷಿಯನ್, ಸಂಸ್ಥೆಯು ಗ್ರೀಕ್ ಬಾಷೆಯಲ್ಲಿ ಸಮಾನ(isos) ಎಂಬ ಅರ್ಥಬರುವ ಐಎಸ್ಓ(ISO) ಶಬ್ದವನ್ನುಸಂಕ್ಷೇಪವಾಗಿ ಆಯ್ಕೆ ಮಾಡಿಕೊಂಡಿದೆ. ಐಎಸ್ಓ ಮತ್ತು ಲಾಂಛನಗಳು ನೊಂದಾಯಿತ ಟ್ರೇಡ್ ಮಾರ್ಕ್ ಗಳಾಗಿವೆ ಮತ್ತು ಅವುಗಳ ಉಪಯೋಗಗಳು ನಿರ್ಬಂಧಿಸಲ್ಪಟ್ಟಿವೆ. ಐಎಸ್ಒ ಎಂದು ಕರೆಯಲ್ಪಡುವ ಈ ಸಂಸ್ಥೆಯು ೧೯೨೬ ರಲ್ಲಿ ಇಂಟರ್ ನ್ಯಾಶನಲ್ ‌‌‍ಫೆಡರೇಶನ್ ಆಫ್ ದಿ ನ್ಯಾಶನಲ್ ಸ್ಟಾಂಡರಡ್ಸಿಂಗ್ ಅಸೋಸಿಯೇಶನ್ಸ್ ಎಂಬ ಹೆಸರಿನೊಡನೆ ಸ್ಥಾಪಿಸಲ್ಪಟ್ಟಿತು. ಎರಡನೇ ಮಹಾಯುದ್ಧದ ಸಮಯ ೧೯೪೨ ರಲ್ಲಿ ಅಮಾನತುಗೊಳಿಸಲ್ಪಟ್ಟಿತು. ಆದರೆ ಯುದ್ದದ ನಂತರ ಆಗ ತಾನೆ ಹುಟ್ಟಿದ್ದ ಯುನೈಟೆಡ್ ನೇಶನ್ಸ್ ಸ್ಟಾಂಡರಡ್ಸ್ ಕೋಆರಡಿನೇಟಿಂಗ್ ಕಮಿಟಿಯಿಂದ ಒಂದು ಹೊಸ ಜಾಗತಿಕ ಮಟ್ಟದ ಸಂಸ್ಥೆಯನ್ನು ಸ್ಥಾಪಿಸಲು ಪ್ರಸ್ತಾಪಿಸಲ್ಪಟ್ಟಿತು.೧೯೪೬ರ ಅಕ್ಟೋಬರ್ ನಲ್ಲಿ ಗಳ ೨೫ ಪ್ರತಿನಿಧಿಗಳು ಲಂಡನ್ ನಗರದಲ್ಲಿ ಭೇಟಿಯಾಗಿ ಮತ್ತು ಪ್ರಮಾಣಿಕರಣಕ್ಕೆಂದು ಒಂದು ಹೊಸ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಸೃಷ್ಟಿಸಲು ಬಲವನ್ನು ಸೇರಿಸಲು ಒಪ್ಪಿಕೊಂಡವು. ಈ ಹೊಸ ಸಂಸ್ಥೆಯು ೧೯೪೭ರ ಪೆಬ್ರವರಿಯಂದು ಅಧಿಕೃತವಾಗಿ ಚಟುವಟಿಕೆಗಳನ್ನು ಪ್ರಾರಂಭಿಸಿತು. ಐಎಸ್ಒ ಒಂದು ಸ್ವಯಂಪ್ರೇರಿತ ಸಂಸ್ಥೆಯಾಗಿದ್ದು ಇವುಗಳ ಸದಸ್ಯರುಗಳು ಪ್ರಮಾಣೀಕರಣದಲ್ಲಿ ಮಾನ್ಯತೆ ಇರುವ ಅಧಿಕಾರಿಗಳಾಗಿದ್ದು ಪ್ರತಿಯೊಬ್ಬನೂ ಒಂದು ದೇಶವನ್ನು ಪ್ರತಿನಿಧಿಸುವನು. ಸದಸ್ಯರು ಪ್ರತಿ ವರ್ಷವೂ ಕಾರ್ಯತಂತ್ರದ ಗುರಿಗಳನ್ನು ಚರ್ಚಿಸಲು ಜನರಲ್ ಅಸೆಂಬ್ಲಿಯಲ್ಲಿ ಸೇರುವರು. ಸಂಸ್ಥೆಯು ಜಿನೀವಾದಲ್ಲಿರುವ ಸೆಂಟ್ರಲ್ ಸೆಕ್ರೆಟೇರಿಯಟ್ ನಿಂದ ಸಹಭಾಗಿಸಲ್ಪಡುವುದು. ತಿರುಗುವ ಸದಸ್ಯತ್ವವಿರುವ ೨೦ ಸದಸ್ಯರ ಒಂದು ಕೌನ್ಸಿಲ್ ಸೆಂಟ್ರಲ್ ಸೆಕ್ರೆಟೇರಿಯಟ್ ನ ವಾರ್ಷಿಕ ಮುಂಗಡಪತ್ರವನ್ನು ನಿಗದಿಪಡಿಸುವುದು ಸೇರಿದಂತೆ ಮಾರ್ಗದರ್ಶನ ಮತ್ತು ಆಡಳಿತವನ್ನು ನೀಡುವುದು. ಐಎಸ್ಒ ಮಟ್ಟವನ್ನು ಬೆಳೆಸಲು ಸುಮಾರು ೨೫೦ ತಾಂತ್ರಿಕ ಸಮಿತಿಗಳ ಜವಾಬ್ದಾರಿಯನ್ನು ಟೆಕ್ನಿಕಲ್ ಮ್ಯಾನೇಜ್ಮಂಟ್ ಬೋರ್ಡ ಹೊಂದಿದೆ. ಐಎಸ್ಒ ಇಂಟರ್ ನ್ಯಾಶನಲ್ ಟೆಕ್ನಿಕಲ್ ಕಮಿಶನ್ ವಿದ್ಯುತ್, ವಿದ್ಯುನ್ಮಾನ ಮತ್ತು ಸಂಬಂಧಿತ ಪ್ರದೇಶದಲ್ಲಿ ಪ್ರಮಾಣಿಕರಣ ಮತ್ತು ಪಾರಿಭಾಷಿಕಗಳನ್ನು ಅಭಿವೃದ್ಧಿ ಪಡಿಸಲು ಜಂಟಿ ಸಮಿತಿಗಳನ್ನು ರಚಿಸುವುದು. ಐಎಸ್ಓ/ಐಇಸಿ ಜೆಟಿಸಿ (ISO/IEC JTC 1) ಐಎಸ್ಓ/ಐಇಸಿ ಜೆಟಿಸಿ ಜಂಟಿ ಸಮಿತಿ ೧ (ISO/IEC Joint Technical Committee 1 (JTC 1))ಯು ಮಾಹಿತಿ ತಂತ್ರಜ್ಝಾನವನ್ನು ಅಭಿವೃದ್ಧಿ ಪಡಿಸಲು, ಸಂಭಾಳಿಸಲು, ಪ್ರಚಾರ ಮತ್ತು ಅನುಕೂಲ ಮಾಡಿಕೊಡುವುದು. ಐಎಸ್ಓ/ಐಇಸಿ ಜೆಟಿಸಿ ಜಂಟಿ ಸಮಿತಿ ೨ (ISO/IEC JTC 2) ಜಂಟಿ ಯೋಜನಾ ಸಮಿತಿ(Joint Project Committe )- ಶಕ್ತಿ ಯ ಕಾರ್ಯಕ್ಷಮತೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳು- ಸಾಮಾನ್ಯ ಪಾರಿಭಾಷಿಕಗಳು ಐಎಸ್ಓ/ಐಇಸಿ ಜೆಟಿಸಿ ಜಂಟಿ ಸಮಿತಿ ೨ (ISO/IEC JTC 2) ಶಕ್ತಿಯ ಕಾರ್ಯಕ್ಷಮತೆ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಕ್ಷೇತ್ರದಲ್ಲಿ ಪ್ರಮಾಣೀಕರಣಗೊಳಿಸುವ ಉದ್ದೇಶದಿಂದ ೨೦೦೯ ರಲ್ಲಿ ರಚಿಸಲ್ಪಟ್ಟಿತು. ಸದಸ್ಯ ಮುಖ್ಯಭಾಗಗಳು()- ಎಂಬ ಆಯಾ ದೇಶಗಳ ರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಗಳು ಸದಸ್ಯರಾಗಿರುವುದು. ಇವುಗಳಿಗೆ ಮಾತ್ರ ಮತದಾನದ ಹಕ್ಕು ಇರುವುದು: ಬಾತ್ಮೀದಾರ ಸದಸ್ಯರು- ಈ ದೇಶಗಳಿಗೆ ತಮ್ಮದೇ ಆದ ರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಗಳಿಲ್ಲ. ಈ ಸದಸ್ಯರುಗಳಿಗೆ ಐಎಸ್ಓನ ಚಟುವಟಿಕೆಗಳ ಬಗ್ಗೆ ತಿಳಿಸಲಾಗುವುದು. ಆದರೆ ಅವುಗಳು ಮಟ್ಟಪ್ರಸಾರಣೆಯಲ್ಲಿ ಭಾಗವಹಿಸುವಂತಿಲ್ಲ. ಚಂದಾದಾರ ಸದಸ್ಯರು- ಸಣ್ಣ ಆರ್ಥಿಕತೆಯನ್ನು ಹೊಂದಿದ ದೇಶಗಳು ಇದರ ಸದಸ್ಯರು. ಅವುಗಳು ಕಡಿಮೆ ಸದಸ್ಯತ್ವ ಶುಲ್ಕವನ್ನು ಪಾವತಿಸಿದರೂ; ಪ್ರಮಾಣಗಳ ಅಭಿವ್ರುದ್ದಿಯನ್ನು ಅನುಸರಿಸುವರು. ಸದಸ್ಯ ರಾಷ್ತ್ರಗಳಿಂದ ಬರುವ ಚಂದಾ- ಈ ಚಂದಾವು ಪ್ರತಿಯೊಂದು ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದ ಮತ್ತು ವ್ಯಾಪಾರದ ಅಂಕಿಅಂಶಗಳಿಗೆ ಅನುಗುಣವಾಗಿರುತ್ತದೆ. ಐಎಸ್ಒನ ಮುಖ್ಯ ಉತ್ಪನ್ನಗಳು ಅಂತರಾಷ್ಟ್ರೀಯ ಪ್ರಮಾಣಗಳು. ಐಎಸ್ಒ ಇದಲ್ಲದೆ ತಾಂತ್ರಿಕ ವರದಿಗಳು; ವಿಶೇಷಣಗಳು; ಸಾರ್ವಜನಿಕವಾಗಿ ಲಭ್ಯವಾಗುವ ವಿಶೇಷಣಗಳು; ತಾಂತ್ರಿಕ ಕೋರಿಜೆಂಡದ ಮತ್ತು ಮಾರ್ಗದರ್ಶಕಗಳು. ದಿನಾಂಕ ಮತ್ತು ಐಎಸ್ ಗಳನ್ನು ಅಪೂರ್ಣ ಮತ್ತು ಅಪ್ರಕಟಿತ ಪ್ರಮಾಣಗಳಲ್ಲಿ ಉಪಯೋಗಿಸಲಾಗುವುದಿಲ್ಲ ಹಾಗೂ ಕೆಲವು ಸಂದರ್ಭಗಳಲ್ಲಿ ಪ್ರಕಟವಾದವುಗಳಲ್ಲಿ; ಶೀರ್ಷಿಕೆಗಳಲ್ಲೂ ಬಿಡಬಹುದು. ಇವುಗಳು ತಾಂತ್ರಿಕ ಸಮಿತಿ ಮತ್ತು ಉಪಸಮಿತಿಗಳು ಸಾಮಾನ್ಯವಾಗಿ ಪ್ರಕಟಣೆಗೊಂಡ ಒಂದು ಅಂತರಾಷ್ಟ್ರೀಯ ಪ್ರಮಾಣಕ್ಕಿಂತ ಬೇರೆ ರೀತಿಯ ದತ್ತಾಂಶಗಳನ್ನು ಸಂಗ್ರಹಿಸಿದಾಗ ಬಿಡುಗಡೆಗೊಳಿಸಲಾಗುತ್ತದೆ. ಇವುಗಳನ್ನು ಹೆಸರಿಸುವ ಪದ್ಧತಿಯು ಪ್ರಮಾಣಗಳಂತೆ ಇರುತ್ತದೆ. ಆದರೆ ವರದಿಯ ಹೆಸರಿನಲ್ಲಿ ಐಎಸ್ ಬದಲಿಗೆ ಟಿ ಆರ್ ಎಂದು ಇರುತ್ತದೆ. ತಾಂತ್ರಿಕ ವಿಶೇಷಣಗಳನ್ನು ``ಪ್ರಶ್ನಾತ್ಮಕವಾದ ವಿಷಯವು ಅಭಿವೃದ್ಧಿಪಡಿಸುತ್ತಿರುವಾಗ ಅಥವಾ ಬೇರೆ ಯಾವುದೋ ಕಾರಣದಿಂದ ಅಂತಾರಾಷ್ಟ್ರೀಯ ಪ್ರಮಾಣವು ಭವಿಷ್ಯತ್ತಿನಲ್ಲಿ ಬೇಕಾಗುವ ಸದ್ಯ ಒಪ್ಪಂದ ಪ್ರಕಟಿಸಲು ಸಾದ್ಯತೆ ಇಲ್ಲದಿರುವಾಗ`` ತಯಾರಿಸಲಾಗುವುದು. ಸಾಮಾನ್ಯವಾಗಿ ಒಂದು ಸಾರ್ವಜನಿಕವಾಗಿ ಲಭ್ಯವಿರುವ ವಿಶೇಷಣಗಳು ಮಧ್ಯಂತರ ವಿಶೇಷಣಗಳಾಗಿದ್ದು ಅಂತಾರಾಷ್ಟ್ರೀಯ ಪ್ರಮಾಣ ಪ್ರಕಟಣೆಗಳು ಸಂಪೂರ್ಣವಾಗಿ ಅಭಿವೃದ್ಧಿಗೊಳ್ಳುವ ಮೊದಲು ಪ್ರಕಟವಾಗಿರುವಂತಹುದು ಅಥವಾ ಇಂಟರ್ ನ್ಯಾಶನಲ್ ಟೆಕ್ನಿಕಲ್ ಕಮಿಶನ್ ನಲ್ಲಿ ಸಹಯೋಗದೊಂದಿಗೆ ದ್ವಿ ಚಿಹ್ನೆ ಪ್ರಕಟಣೆಯಾದವುಗಳು. ಜತೆಗೆ ಬಾಹ್ಯ ಸಂಸ್ಥೆ. ಸಂಪ್ರದಾಯದಂತೆ, ಎರಡೂ ತರಹದ ವಿಶೇಷಣಗಳನ್ನು ಸಂಸ್ಥೆ ತಾಂತ್ರಿಕ ವರದಿಯಲ್ಲಿರುವ ರೀತಿಯಲ್ಲಿ ಹೆಸರಿಸಲಾಗುವುದು. ಐಎಸ್ಓ/ಟಿಎಸ್ ೧೬೯೫೨-೧:೨೦೦೬ ತಾಂತ್ರಿಕ ಉತ್ಪನ್ನ ದಾಖಲೀಕರಣ - ಉಲ್ಲೇಖ ಪದನಾಮ ವ್ಯವಸ್ಥೆ - ಭಾಗ ೧: ಸಾಮಾನ್ಯ ಅರ್ಜಿ ನಿಯಮಗಳು (ISO/TS 16952-1:2006 Technical product documentation — Reference designation system — Part 1: General application rules) ಐಎಸ್ಓ/ಪಿಏಎಸ್ ೧೧೧೫೪:೨೦೦೬ ರಸ್ತೆ ವಾಹನಗಳು - ಮೇಲ್ಛಾವಣಿ ಲೋಡ್ ಕ್ಯಾರಿಯೆರ್ ಗಳು (ISO/PAS 11154:2006 Road vehicles — Roof load carriers) ಐಎಸ್ಓ ಕೂಡ ಕೆಲವು ಸಲ ತಾಂತ್ರಿಕ ಕೋರಿಜೆಂಡಂಗಳನ್ನು ಬಿಡುಗಡೆಗೊಳಿಸುವುದು. ಇವುಗಳು ಪ್ರಸಕ್ತ ಇರುವ ಪ್ರಮಾಣಗಳಲ್ಲಿರುವ ಚಿಕ್ಕ ತಾಂತ್ರಿಕ ತಪ್ಪುಗಳಿಗೆ ತಿದ್ದುಪಡಿಗಳಾಗಿದ್ದು ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಸುಧಾರಣೆಗಳು ಅಥವಾ ನಿಯಮಿತ ಬಳಕೆಯ ವಿಸ್ತರಣೆಗಳಾಗಿವೆ. ಇವುಗಳನ್ನು ಸಾಮಾನ್ಯವಾಗಿ ಸಂಬಂಧಿಸಿದ ಪ್ರಮಾಣವು ಇಂದಿನದನ್ನಾಗಿ ಮಾಡುವಲ್ಲಿ ಅಥವಾ ಮುಂದಿನ ಪುನರಾವಲೋಕನ ಸಮಯದಲ್ಲಿ ಹಿಂದಕ್ಕೆ ಪಡೆಯಲಾಗುವುದನ್ನು ನಿರೀಕ್ಷಿಸಿ ಬಿಡುಗಡೆಗೊಳಿಸಲಾಗುವುದು . ಇವುಗಳು ``ಅಂತಾರಾಷ್ಟ್ರೀಯ ಪ್ರಮಾಣೀಕರಣಗಳ ವಿಷಯಕ್ಕೆ ಸಂಬಂಧಿಸಿದಂತೆ`` ಒಳಗೊಂಡಿರುವ ಮೆಟಾ ಪ್ರಮಾಣಗಳಾಗಿವೆ. ಇವುಗಳನ್ನು ``ISO[/IEC] Guide N:yyyy: Title`` ನಮೂನೆಯನ್ನು ಉಪಯೋಗಿಸಿ ಹೆಸರಿಸಲಾಗುವುದು. ಉದಾಹರಣೆಗೆ: ಐಎಸ್ಓ ದಾಖಲೆಗಳು ಹಕ್ಕುಸ್ವಾಮ್ಯವುಳ್ಳದ್ದಾಗಿವೆ ಮತ್ತು ಐಎಸ್ಓ ಬಹಳಷ್ಟು ಪ್ರತಿಗಳಿಗೆ ಶುಲ್ಕ ವಿಧಿಸುತ್ತವೆ. ಆದರೆ, ಬಹಳಷ್ಟು ವಿದ್ಯುನ್ಮಾನ ನಮೂನೆಯಲ್ಲಿರುವ ದಾಖಲೆಗಳ ಕರಡು ಪ್ರತಿಗಳಿಗೆ ಶುಲ್ಕ ವಿಧಿಸುವುದಿಲ್ಲ. ಅವುಗಳ ಉಪಯೋಗವಿದ್ದರೂ, ಅವುಗಳು ಪ್ರಮಾಣಗಳಾಗಿ ಅಂತಿಮಗೊಳ್ಳುವ ಮೊದಲು ಗಣನೀಯವಾಗಿ ಬದಲಾವಣೆಯಾಗುವ ಸಂಭವನೀಯತೆ ಇರುವುದರಿಂದ ಈ ಕರಡುಗಳನ್ನು ಉಪಯೋಗಿಸುವಾಗ ವಾಗಿ ಕಾಳಜಿ ವಹಿಸಬೇಕಾಗುವುದು. ಐಎಸ್ಓ ಮತ್ತು ಅಧಿಕೃತ ಯು.ಎಸ್ಸ್. ಅಭ್ಯರ್ಥಿಗಳಿಂದ(ಯು.ಎಸ್. ನ್ಯಾಶನಲ್ ಕಮಿಟಿ, ದಿ ಇಂಟರ್ ನ್ಯಾಶನಲ್ ಎಲೆಕ್ಟ್ರೋಟೆಕ್ನಿಕಲ್ ಕಮೀಷನ್ ಮೂಲಕ) ಕೆಲವು ಪ್ರಮಾಣಗಳನ್ನು ಉಚಿತವಾಗಿ ದೊರಕುವಂತೆ ಮಾಡಲಾಗುವುದು. ಐಎಸ್ಓ/ಐಇಸಿ ಯಿಂದ ಪ್ರಕಾಶನಗೊಂಡ ಒಂದು ಪ್ರಮಾಣವು ಉದ್ದ ಸಂಸ್ಕರಣೆಯ ಒಂದು ಕೊನೆಯ ಹಂತವಾಗಿದ್ದು ಅದು ಸಾಮಾನ್ಯವಾಗಿ ಸಮಿತಿಯಲ್ಲಿ ಹೊಸಕೆಲಸದ ಪ್ರಸ್ತಾವನೆಯೊಂದಿಗೆ ಪ್ರಾರಂಭವಾಗುವುದು. ಪ್ರಮಾಣಗಳನ್ನು ತಯಾರಿಸುವ ಜತೆಗೆ ಸ್ಥಿತಿಯನ್ನು ತಿಳಿಯಲು ಇಲ್ಲಿ ಕೆಲವು ಸಂಕ್ಷೇಪಣಗಳನ್ನು ಕೊಡಲಾಗಿದೆ. ಎನ್ಪಿ ಅಥವಾ ಎನ್ ಡಬ್ಲು ಐ ಪಿ - ಹೊಸ - ಪ್ರಸ್ತಾವನೆ/ ಹೊಸ ಕಾರ್ಯ ಪ್ರಸ್ತಾವನೆ (ಉದಾಹರಣೆ: ಐಎಸ್ಓ/ಐಇಸಿ ಎನ್ಪ ಪಿ ೨೩೦೦೦೭) (NP or NWIP - New Proposal / New Work Item Proposal (e.g., ISO/IEC NP 23007) ಎಡಬ್ಲುಐ(AWI) - ಅನುಮೋದಿಸಲ್ಪಟ್ಟ ಹೊಸ ಕಾರ್ಯ ಪ್ರಸ್ತಾವನೆ(ಉದಾಹರಣೆ: ಐಎಸ್ಓ/ಐಇಸಿ ಎಡಬ್ಲುಐ ೧೫೪೪೪-೧೪) (Approved new Work Item (e.g., ISO/IEC AWI 15444-14)) ಡಬ್ಲುಡಿ(WD) - ಕಾರ್ಯಕಾರಿ ಕರಡು(ಉದಾಹರಣೆ: ಐಎಸ್ಓ/ಐಇಸಿ ಡಬ್ಲುಡಿ ೨೭೦೩೨) ((Working Draft (e.g., ISO/IEC WD 27032)) ಎಪ್ ಸಿಡಿ (FCD) - ಅಂತಿಮ ಸಮಿತಿ ಕರಡು(ಉದಾಹರಣೆ: ಐಎಸ್ಓ/ಐಇಸಿ ಎಪ್ ಸಿಡಿ ೨೩೦೦೦-೧೨)( Final Committee Draft (e.g., ISO/IEC FCD 23000-12)) ಡಿಐಎಸ್ (DIS) - ಕರಡು ಅಂತಾರಾಷ್ಟ್ರೀಯ ಪ್ರಮಾಣ(ಉದಾಹರಣೆ: ಐಎಸ್ಓ/ಐಇಸಿ ಡಿಐಎಸ್ ೧೪೯೨೭)(Draft International Standard (e.g., ISO/IEC DIS 14297)) ಎಫ್ ಡಿಎಸ್(FDIS) - ಅಂತಿಮ ಕರಡು ಅಂತಾರಾಷ್ಟ್ರೀಯ ಪ್ರಮಾಣ(ಉದಾಹರಣೆ: ಐಎಸ್ಓ/ಐಇಸಿ ಡಿಐಎಸ್ ೨೭೦೦೩) (Final Draft International Standard (e.g., ISO/IEC FDIS 27003)) ಪಿಆರ್ ಎಫ್ (PRF) - ಹೊಸ ಅಂತಾರಾಷ್ಟ್ರೀಯ ಪ್ರಮಾಣದ ಮುದ್ರಣ ಪ್ರತಿ(ಉದಾಹರಣೆ: ಐಎಸ್ಓ/ಐಇಸಿ ಪಿಆರ್ ಎಫ್ ೧೮೦೧೮) (Proof of a new International Standard (e.g., ISO/IEC PRF 18018)) ಐಎಸ್(IS)- ಅಂತಾರಾಷ್ಟ್ರೀಯ ಪ್ರಮಾಣದ ಮುದ್ರಣ ಪ್ರತಿ(ಉದಾಹರಣೆ: ಐಎಸ್ಓ/ಐಇಸಿ ೧೩೮೧೮-೧:೨೦೦೭)(International Standard (e.g., ISO/IEC 13818-1:2007)) ಎನ್ ಪಿ ಏಎಂ ಡಿ(NP Amd) - ಹೊಸ ಪ್ರಸ್ಥಾವನೆ ತಿದ್ದುಪಡಿ(ಉದಾಹರಣೆ: ಐಎಸ್ಓ/ಐಇಸಿ ೧೫೪೪೪-೨:೨೦೦೪/ಎನ್ ಪಿ ಏಎಂ ಡಿ ೩)(NP Amd - New Proposal Amendment (e.g., ISO/IEC 15444-2:2004/NP Amd 3) ಏಡಬ್ಲುಐ ಏ ಎಂ ಡಿ(AWI Amd) - ಹೊಸ ಕಾರ್ಯ ಬಾಬು ತಿದ್ದುಪಡಿ(ಉದಾಹರಣೆ: ಐಎಸ್ಓ/ಐಇಸಿ ೧೪೪೯೨:೨೦೦೧/ಎನ್ ಪಿ ಏಎಂ ಡಿ ೪)(AWI Amd - Approved new Work Item Amendment (e.g., ISO/IEC 14492:2001/AWI Amd 4)) ಡಬ್ಲುಡಿ ಏ ಎಂ ಡಿ(WD Amd) - ಕಾರ್ಯ ಕರಡು ತಿದ್ದುಪಡಿ(ಉದಾಹರಣೆ: ಐಎಸ್ಓ ೧೧೦೯೨:೧೯೯೩/ಡಬ್ಲುಡಿ ಏಎಂ ಡಿ ೧)( WD Amd - Working Draft Amendment (e.g., ISO 11092:1993/WD Amd 1)) ಸಿಡಿ ಏ ಎಂ ಡಿ / ಪಿಡಿ ಏ ಎಂ ಡಿ(CD Amd / PDAmd) - ಸಮಿತಿ ಕರಡು ತಿದ್ದುಪಡಿ(ಉದಾಹರಣೆ: ಐಎಸ್ಓ/ಐಇಸಿ ೧೩೮೧೮-೧:೨೦೦೭/ಸಿಡಿ ಎಂ ಡಿ ೬ ) (CD Amd / PDAmd - Committee Draft Amendment / Proposed Draft Amendment (e.g.ISO/IEC 13818-1:2007/CD Amd 6)) ಎಫ್ ಪಿ ಡಿ ಏ ಎಂ ಡಿ / ಡಿಎಎಂ (ಡಿಎಂ ಡಿ)(FPDAmd / DAM (DAmd)) - ಅಂತಿಮ ಪ್ರಾಸ್ತಾವಿಕ ಕರಡು ತಿದ್ದುಪಡಿ(ಉದಾಹರಣೆ: ಐಎಸ್ಓ/ಐಇಸಿ ೧೪೪೯೬-೧೪:೨೦೦೩/ಎಫ್ ಪಿ ಡಿ ಏ ಎಂ ಡಿ ೧ )(FPDAmd / DAM (DAmd) - Final Proposed Draft Amendment / Draft Amendment (e.g., ISO/IEC 14496-14:2003/FPDAmd 1)) ಎಫ್ ಡಿ ಏ ಎಂ(ಎಫ್ ಎಎಂ ಡಿ)(FDAM (FDAmd)) - ಅಂತಿಮ ಕರಡು ತಿದ್ದುಪಡಿ (ಉದಾಹರಣೆ: ಐಎಸ್ಓ/ಐಇಸಿ ೧೩೮೧೮-೧:೨೦೦೭/ಎಫ್ ಡಿ ಏ ಎಂ ಡಿ ೪)( (FDAM (FDAmd) - Final Draft Amendment (e.g., ISO/IEC 13818-1:2007/FDAmd 4)) ಪಿಆರ್ ಎಫ‍್ ಏ ಎಂ ಡಿ(PRF Amd) -(ಉದಾಹರಣೆ: ಐಎಸ್ಓ ೧೨೬೩೯:೨೦೦೪/ಪಿ ಆರ್ ಎಫ್ ಏ ಎಂ ಡಿ ೧)( PRF Amd - (e.g., ISO 12639:2004/PRF Amd 1)) ಟಿಆರ್(TR)- ತಾಂತ್ರಿಕ ವರದಿ(ಉದಾಹರಣೆ: ಐಎಸ್ಓ/ಐಇಸಿ ಟಿಆರ್ ೧೯೭೯೧:೨೦೦೬) (TR - Technical Report (e.g., ISO/IEC TR 19791:2006)) ಡಿಟಿಆರ್(DTR)- ಕರಡು ತಾಂತ್ರಿಕ ವರದಿ(ಉದಾಹರಣೆ: ಐಎಸ್ಓ/ಐಇಸಿ ಡಿಟಿಅರ್ ೧೯೭೯೧)( DTR - Draft Technical Report (e.g., ISO/IEC DTR 19791)) ಟಿಎಸ್(TS) - ತಾಂತ್ರಿಕ ನಿರ್ದಿಷ್ಟ ವಿವರಣೆ(ಉದಾಹರಣೆ: ಐಎಸ್ಓ/ಟಿಎಸ್ ೧೬೯೪೯:೨೦೦೯) (TS - Technical Specification (e.g., ISO/TS 16949:2009)) ಡಿಟಿಎಸ್(DTS) - ಕರಡು ತಾಂತ್ರಿಕ ನಿರ್ದಿಷ್ಟ ವಿವರಣೆ(ಉದಾಹರಣೆ: ಐಎಸ್ಓ/ಡಿಟಿಎಸ್ ೧೧೬೦೨-೧) (DTS - Draft Technical Specification (e.g., ISO/DTS 11602-1)) ಟಿಟಿಏ(TTA) - ತಾಂತ್ರಿಕ ಪ್ರವೃತ್ತಿಗಳ ಮೌಲ್ಯಮಾಪನ(ಉದಾಹರಣೆ: ಐಎಸ್ಓ/ಟಿಟಿಏ ೧:೧೯೯೪) (TTA - Technology Trends Assessment (e.g., ISO/TTA 1:1994)) ಐಡಬ್ಲುಏ(IWA) - ಅಂತಾರಾಷ್ಟ್ರೀಯ ಕಾರ್ಯಗಾರ ಒಪ್ಪಂದ(ಉದಾಹರಣೆ: ಐಡಬ್ಲುಏ ೧:೨೦೦೫)( IWA - International Workshop Agreement (e.g., IWA 1:2005)) ಸಿಓಅರ್(Cor) - ತಾಂತ್ರಿಕ ಕೋರಿಜೆಂಡಂ(ಉದಾಹರಣೆ: ಐಎಸ್ಓ/ಐಇಸಿ ೧೩೮೧೮-೧:೨೦೦೭/ ಸಿಓಅರ್ ೧:೨೦೦೮ )(Cor - Technical Corrigendum (e.g., ISO/IEC 13818-1:2007/Cor 1:2008)) ಮಾರ್ಗದರ್ಶಕ(Guide) - ಒಂದು ಪ್ರಮಾಣವನ್ನು ತಯಾರಿಸುವಲ್ಲಿ ತಾಂತ್ರಿಕ ಸಮಿತಿಗೆ ಮಾರ್ಗದರ್ಶನ((Guide - a guidance to technical committees for the preparation of standards)) ಅಂತಾರಾಷ್ಟ್ರೀಯ ಪ್ರಮಾಣಗಳನ್ನು ಅಭಿವೃದ್ಧಿ ಪಡಿಸಲು ಐಎಸ್ಓ ತಾಂತ್ರಿಕ ಸಮಿತಿ ಮತ್ತು ಎನ್ ಬಿ ಎಸ್ ಪಿ:(ಟಿಸಿ) ಮತ್ತು ಉಪಸಮಿತಿಗಳು ಮತ್ತು ಎನ್ ಬಿ ಎಸ್ ಪಿ:(ಎಸ್ ಸಿ) ಆರು ಹಂತಗಳಲ್ಲಿ ಸಂಸ್ಕರಿಸಲಾಗುವುದು. ಟಿಸಿ/ಎಸ್ ಸಿ( TC/SC) ಕಾರ್ಯಕಾರಿ ಕರಡುಗಳನ್ನು ತಯಾರಿಸಲು ತಜ್ಞರುಗಳ ಕೆಲಸಗಾರ ಗುಂಪುಗಳನ್ನು(WG) ಸ್ಥಾಪಿಸುವುದು.ಉಪಸಮಿತಿಗಳು ಹಲವು ಉಪ ಗುಂಪುಗಳಿರುವ ಕೆಲಸಗಾರ ಗುಂಪುಗಳನ್ನು (SG) ಹೊಂದಿರುವವು. ಐಎಸ್ಓ ಪ್ರಮಾಣವನ್ನು ಅಬಿವೃದ್ಧಿಪಡಿಸುವಾಗ ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ. ಇಲ್ಲಿ ಕೆಲವು ಹಂತಗಳನ್ನು ಕೈ ಬಿಡಬಹುದು. ಉದಾಹರಣೆಗೆ ಮತ್ತೊಂದು ಸಂಸ್ಥೆಯಿಂದ ಅಭಿವೃಧ್ಧಿಪಡಿಸಲ್ಪಟ್ಡ ಪ್ರಮಾಣೀಕರಣ.ಯೋಜನೆಯನ್ನು ಪ್ರಮಾಣೀಕರಿಸುವಾಗ ಒಂದು ದಾಖಲೆಯು ಪರಿಪಕ್ವತೆಯ ಮಟ್ಟದಲ್ಲಿದ್ದರೆ, ಐಎಸ್ಓ/ಐಇಸಿ(ISO/IEC) ನಿರ್ದೇಶನಗಳು ವೇಗ ಗತಿಯ(ಫಾಸ್ಟ್ ಟ್ರ್ಯಾಕ್) ವಿಧಾನಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ವಿಧಾನದಲ್ಲಿ ದಾಖಲೆಯು ನೇರವಾಗಿ ಸದಸ್ಯ ಸಂಸ್ಥೆಗಳಿಗೆ ಕರಡು ಪ್ರತಿಯಾಗಿ (DIS) ಅಥವಾ ದಾಖಲೆಯು ಐಎಸ‍್ಒ ಮಂಡಳಿಯಿಂದ ಅಂಗೀಕೃತವಾದ ಅಂತರರಾಷ್ಥೀಯ ಪ್ರಮಾಣೀಕರಣ ಸಂಸ್ಥೆಯಿಂದ ಅಭಿವೃಧ್ಧಿಪಡಿಸಲ್ಪಟ್ಟದ್ದಾದರೆ ಅಂತಿಮ ಕರಡು ಅಂತರರಾಷ್ಥೀಯ ಪ್ರಮಾಣೀಕರಣವೆಂದು (FDIS) ಅನುಮೋದನೆಗೆ ಒಪ್ಪಿಸಲ್ಪಡುವುವು. ಮೊದಲ ಹೆಜ್ಜೆಯಾಗಿ-ಒಂದು ಕೆಲಸದ ಪ್ರಸ್ತಾವನೆಯು (ಹೊಸ ಪ್ರಸ್ತಾವನೆ) ಸರಿಯಾದ ಉಪಸಮಿತಿ ಅಥವಾ ತಾಂತ್ರಿಕ ಸಮಿತಿಯಲ್ಲಿ ಒಪ್ಪಿಗೆ ಪಡೆಯಲ್ಪಡುವುದು(ಉದಾಹರಣೆಗೆ, ಮೂವಿಂಗ್ ಪಿಕ್ಚರ್ಸ್ ಎಕ್ಸಪರ್ಟ್ ಗ್ರೂಪ್ - ISO/IEC JTC1/SC29/WG11 ನ ಕೆಲಸದಲ್ಲಿ ಕ್ರಮವಾಗಿ SC29 ಮತ್ತು JTC1 ). ಟಿಸಿ/ಏಸ್ಸಿ(TC/SC) ಯು ಕಾರ್ಯಗತವಾಗುವ ಕರಡನ್ನು ತಯಾರಿಸಲು ತಜ್ಞರ ಒಂದು ವರ್ಕಿಂಗ್ ಗ್ರೂಪ್ (WG) ನ್ನು ಸ್ಥಾಪಿಸುವುದು. ಯಾವಾಗ ಹೊಸ ಕೆಲಸದ ಉದ್ದೇಶವು ಸಾಕಷ್ಟಾಗಿ ಮನವರಿಕೆಯಾಗುವುದೊ, ಆಗ ಕೆಲವು ವರ್ಕಿಂಗ್ ಗ್ರೂಪ್ಗಳು (ಉದಾಹರಣೆಗೆ MPEG, ) ಸಾಮಾನ್ಯವಾಗಿ "ಹೊಸ ಅಭಿಪ್ರಾಯಗಳು" ಎಂದು ಕರೆಯಲ್ಪಡುವ ಅಭಿಪ್ರಾಯಗಳಿಗೆ ಬೇಡಿಕೆಯನ್ನು ಮುಂದಿರಿಸುವವು. ಹೀಗೆ ಉತ್ಪತ್ತಿಯಾದ ಮೊದಲ ದಾಖಲೆಯನ್ನು ಉದಾಹರಣೆಗೆ, ಆಡಿಯೋ ಮತ್ತು ವಿಡಿಯೋ ಕೋಡಿಂಗ್ ಪ್ರಮಾಣಿಕರಣವನ್ನು ತಾಳೆ ನೋಡುವ ಮಾದರಿ(ವೆರಿಪಿಕೇಶನ್ ಮಾಡೆಲ್ (VM)) ಎಂದು ಕರೆಯುವರು. ಈ ಹಿಂದೆ ಇದನ್ನು ಸಿಮುಲೇಶನ್ ಅಂಡ್ ಟೆಸ್ಟ್ ಮಾಡೆಲ್ ಎಂದು ಕರೆಯಲಾಗುತಿತ್ತು. ಯಾವಾಗ ಒಂದು ಪ್ರಮಾಣದ ಸ್ಥಿರತೆಯಲ್ಲಿ ಸಾಕಷ್ಟಾಗಿ ವಿಶ್ವಾಸವು ತಲುಪುವುದೋ, ಆಗ, ಒಂದು ಕಾರ್ಯಗತ ಕರಡನ್ನು ತಯಾರಿಸಲಾಗುವುದು. ಇದು ಒಂದು ಪ್ರಮಾಣದ ರೂಪದಲ್ಲಿರುವುದು ಆದರೆ, ಆಂತರಿಕವಾಗಿ ವರ್ಕಿಂಗ್ ಗ್ರೂಪ್ ನಲ್ಲಿ ಪುಃನವಿಮರ್ಶೆಗೋಸ್ಕರ ಇರಿಸಲಾಗುವುದು. ಯಾವಾಗ ಕಾರ್ಯಗತ ಕರಡು ಸಾಕಷ್ಟಾಗಿ ಘನೀಕೃತವಾಗಿ ಮತ್ತು ವರ್ಕಿಂಗ್ ಗ್ರೂಪ್ ಗೆ ತಾನು ನಿವಾರಿಸುವ ಸಮಸ್ಯೆಗೆ ಉತ್ಪಾದಿಸಿದ ತಾಂತ್ರಿಕ ಉತ್ತರವು ತೃಪ್ತಿಯಾಗುವುದೋ, ಆಗ ಅದು ಸಮಿತಿ ಕರಡು (ಕಮಿಟಿ ಡ್ರಾಫ್ಟ್ (CD)) ಆಗುವುದು. ನಂತರ, ಅದನ್ನು, ಬೇಕಿದ್ದರೆ, ಮತದಾನಗೋಸ್ಕರ, ಟಿಸಿ/ಏಸ್ಸಿ(TC/SC) ನ (ರಾಷ್ಟ್ರೀಯ ಮಂಡಳಿ) ಪಿ-ಸದಸ್ಯರುಗಳಿಗ ಕಳುಹಿಸಲಾಗುವುದು. ಧನಾತ್ಮಕ ಮತಗಳ ಸಂಖ್ಯೆಯು ನಿಯಮಿತ ಕನಿಷ್ಠ ಮಿತಿಗಿಂತ ಜಾಸ್ತಿ ಇದ್ದರೆ ಸಿಡಿ(CD)ಯು ಅಂತಿಮ ಸಮಿತಿಯ ಕರಡು(FCD) ಆಗಿರುವುದು. ತಾಂತ್ರಿಕ ಅಡಕಗಳ ಮೇಲೆ ಸರ್ವ ಸಮ್ಮತಿ ಸಿಗುವವರೆಗೆ ಒಂದಾದ ಮೇಲೆ ಇನ್ನೊಂದರಂತೆ ಸಮಿತಿಯ ಕರಡುಗಳನ್ನು ಆಲೋಚಿಸಬಹುದು. ಸರ್ವ ಸಮ್ಮತಿ ಸಿಕ್ಕ ನಂತರ, ಮೂಲ ಗ್ರಂಥವನ್ನು ಕರಡು ಅಂತಾರಾಷ್ಟ್ರೀಯ(DIS) ವೆಂದು ಒಪ್ಪಿಸಲು ಅಂತಿಮಗೊಳಿಸಲಾಗುವುದು. ಇದಾದ ನಂತರ, ಮೂಲ ಗ್ರಂಥವನ್ನು ಐದು ತಿಂಗಳೊಳಗೆ ಮತದಾನಗೋಸ್ಕರ ರಾಷ್ಟ್ರೀಯ ಮಂಡಳಿ ಗೆ ಒಪ್ಪಿಸಲಾಗುವುದು. ನಂತರ ಟಿಸಿ/ಏಸ್ಸಿ(TC/SC) ನ ಪಿ- ಸದಸ್ಯರುಗಳು ಮೂರನೇ ಎರಡರಷ್ಟು ಬಹುಮತದಷ್ಟು ಪರವಾಗಿದ್ದರೆ ಮತ್ತು ಒಟ್ಟು ಸಂಖ್ಯೆಯ ಕಾಲು ಭಾಗದಷ್ಟು ಋಣಾತ್ಮಾಕವಾಗಿದ್ದರೆ ಅಂತಿಮ ಕರಡು ಅಂತಾರಾಷ್ಟ್ರೀಯ ಪ್ರಮಾಣ (FDIS) ವೆಂದು ಒಪ್ಪಿಸಲು ಮಂಜೂರು ಮಾಡಲು. ಐಎಸ್ಓ ನಂತರ ಎರಡು ತಿಂಗಳೊಳಗೆ ಯಾವುದೇ ತಾಂತ್ರಿಕ ಬದಲಾವಣೆಗಳಿಗೆ ಆಸ್ಪದವಿಲ್ಲದೆಯೆ ರಾಷ್ಟ್ರೀಯ ಮಂಡಳಿ ಗಳ ಜತೆಗೆ ಮತದಾನ ನಡೆಸುವುದು. ಮೂರನೇ ಎರಡರಷ್ಟು ಬಹುಮತವು ಪಿ- ಸದಸ್ಯರುಗಳು ಸಮ್ಮತಿಸಿದರೆ ಮತ್ತು ಒಟ್ಟು ಸಂಖ್ಯೆಯ ಕಾಲು ಭಾಗದಷ್ಟು ಋಣಾತ್ಮಾಕವಾಗಿದ್ದರೆ ಅಂತಾರಾಷ್ಟ್ರೀಯ ಪ್ರಮಾಣ ಎಂದು ಮಂಜೂರಾಗುವುದು. ಮಂಜೂರಾತಿಯ ನಂತರ, ಕೇವಲ ಸಂಪಾದಕತ್ವದ ಬದಲಾವಣೆಗಳನ್ನು ಮಾತ್ರ ಅಂತಿಮ ಮೂಲ ಗ್ರಂಥಕ್ಕೆ ಸೇರಿಸಲಾಗುವುದು. ಅಂತಿಮ ಮೂಲ ಗ್ರಂಥವನ್ನು ಐಎಸ್ಓ ಕೇಂದ್ರಿಯ ಸೆಕ್ರಟೆರಿಯೆಟ್ ಗೆ ಕಳುಹಿಸಲಾಗುವುದು. ಅದು ಅಂತಾರಾಷ್ಟ್ರೀಯ ಪ್ರಮಾಣ ಎಂದು ಪ್ರಕಾಶಿಸಲ್ಪಡುವುದು. ಐಎಸ್ಓ ಸೃಷ್ಟಿಸಿದ ಬಹಳ ಪ್ರಮಾಣಗಳು ಪ್ರಮಾಣಕ್ಕೆ ಅನುಗುಣವಾಗಿರುವ ನಿಜವಾಧ ಉತ್ಪನ್ನವನ್ನು ಸಾಮಾನ್ಯವಾದ ಉಪಯೋಗಕ್ಕೆ 'ಐಎಸ್ಓ' ಎಂದು ವಿವರಿಸಲು ಸರ್ವತ್ರ ಸಂದರ್ಭದಲ್ಲಿ ಕಾರಣವಾಗಿದೆ. ಇವುಗಳಿಗೆ ಕೆಲವು ಉದಾಹರಣೆಗಳು ಇಂತಿವೆ, ಬಹಳ ಸೀಡಿ ಬಿಂಬಗಳು(ಇಮೇಜ್ ಗಳು) (CD images) ಫೈಲ್ ವಿಸ್ತರಣೆಯಲ್ಲಿ 'ಐಎಸ್ಓ' ಎಂದು ಕೊನೆಗೊಳ್ಳುವಿಕೆಯು, ಬೇರೆ ಫೈಲ್ ವ್ಯವಸ್ಥೆಗೆ ವಿರುದ್ಧವಾಗಿ 'ಐಎಸ್ಓ 9660' ಪ್ರಮಾಣದ ಫೈಲ್ ವ್ಯವಸ್ಥೆಯನ್ನು ಉಪಯೋಗಿಸುವುದೆಂದು ತೋರಿಸುವುದು-ಆದುದರಿಂದ, ಸೀಡಿ ಬಿಂಬ(ಇಮೇಜ್)ಗಳನ್ನು ಸಾಮನ್ಯವಾಗಿ 'ಐಎಸ್ಓ' ಎಂದು ಕರೆಯುವರು. ಸೀಡಿ ಆರ್ ಓ ಎಮ್(CD-ROM) ಗಳು ಇರುವ ಈ ಪ್ರಮಾಣವನ್ನು ಉಪಯೋಗಿಸುವ ಎಲ್ಲಾ ಗಣಕಗಳಲ್ಲಿ ಸೀಡಿಗಳನ್ನು ಓದುವವು. ಕೆಲವು ಡೀವೀಡಿ ಆರ್ ಓ ಎಮ್ (DVD-ROM) ಗಳಲ್ಲಿ ಕೂಡ 'ಐಎಸ್ಓ 9660' ಫೈಲ್ ವ್ಯವಸ್ಥೆಯನ್ನು ಉಪಯೋಗಿಸುವವು. ಬೆಳಕಿಗೆ ಸೂಕ್ಷ್ಮವಾಗಿರುವ ಫೋಟೋಗ್ರಾಪಿಕ್ ಫಿಲ್ಮ್ ಗಳು(ಅದರ "ಫಿಲ್ಮ್ ವೇಗ") ಐಎಸ್ಓ 6, ಐಎಸ್ಓ 2240, ಮತ್ತು ಐಎಸ್ಓ 5800 ನಿಂದ ವಿವರಿಸಲ್ಪಡುವವು. ಆದುದರಿಂದ, ಫಿಲ್ಮ್ ವೇಗವನ್ನು ಕೆಲವೊಮ್ಮೆ ಐಎಸ್ಓ ಅಂಕೆಯಿಂದ ಕರೆಯಲಾಗುವುದು. ಐಎಸ್ಓ 518 ನಲ್ಲಿ ಮೊದಲು ನಿರೂಪಿತವಾಗಿರುವ ಕ್ಯಾಮರಾದಲ್ಲಿ ಕಂಡುಬರುವ ಹಾಟ್ ಶೂ(hot shoe )ವನ್ನು ಐಎಸ್ಓ ಶೂ ಎಂದು ಕೆಲವೊಮ್ಮೆ ಕರೆಯುವರು. ಅಪರೂಪವಾಗಿ ಕೆಲವೊಂದು ಪ್ರತ್ಯೇಕ ಪ್ರಮಾಣಗಳನ್ನು ಬಿಟ್ಟರೆ, ಐಎಸ್ಓ ಪ್ರಮಾಣಿಕರಣಗಳು ಸಾಮಾನ್ಯವಾಗಿ ಉಚಿತವಾಗಿ ಆದರೆ ಖರೀದಿ ಬೆಲೆಗೆ ದೊರೆಯುವುದು.ಇದನ್ನು ಕೆಲಮಂದಿ ಚಿಕ್ಕ ಮುಕ್ತ ಆಕರ ಯೋಜನೆಗಳಿಗೂ ಅತಿ ಹೆಚ್ಚು ಬೆಲೆಯೆಂದು ತಿಳಿಯುವರು. ಐಎಸ್ಓ/ಐಇಸಿ ಜೆಟಿಸಿ೧(ISO/IEC JTC1)ನ ವಿಧಾನಗಳು(ಪ್ರೊಸಿಜರ್) ಗಳು(("ಓಓಎಕ್ಸ ಎಮ್ ಎಲ್(OOXML) ನವರು "ಫಾಸ್ಟ್ ಟ್ರಾಕ್(Fast-track)" ಎನ್ನುವರು ಮತ್ತು ಒಪೆನ್ ಡಾಕ್ಯಮೆಂಟ್ ನವರು "ಪಿಎಎಸ್(PAS)" ಎನ್ನುವರು))ಆಫೀಸ್ ಓಪನ್ ಎಕ್ಸಎಮ್ಎಲ್ ಪ್ರಮಾಣಿಕರಣ(standardization of Office Open XML (ISO/IEC 29500))ಕ್ಕೆಸಂಬಂಧಪಟ್ಟಂತೆ ಟೀಕೆಗಳನ್ನು ಹೊಂದಿದೆ. ನಿವೃತ್ತರಾಗುತ್ತಿರುವ ಐಎಸ್ಓ/ಐಇಸಿ ಜೆಟಿಸಿ೧/ಎಸ್ ಸಿ ೩೪ಡಬ್ಲುಜಿ ೧(ISO/IEC JTC1/SC34 WG1)ಕನ್ವಿನರ್ ರ್ಮಾರ್ಟಿನ್ ಬ್ರಿಯಾನ್ ಹೇಳಿದ್ದನ್ನು ಉಲ್ಲೇಖಿಸಬಹುದು. ನಾನು ಉತ್ತರಾಧಿಕಾರಿಗಳಿಗೆ ಶಿಪಾರಸು ಮಾಡುವುದು ಎನೆಂದರೆ ಓಏಎಸ್ಐಎಸ್(OASIS)ನ್ನು ಮೀರಿ ಡಬ್ಲುಜಿ ೧(WG1) ಒಂದು ವರ್ಷದ ಒಳಗೆ ಮಂಜೂರ ಆಗುವುದರಿಂದ ಪ್ರಮಾಣವನ್ನು ತೇರ್ಗಡೆ ಮಾಡಲು ಬಹು:ಷ ಇದು ಸಮಯವಾಗಿದೆ. ನಂತರ ಐಎಸ್ಓಗೆ ಪಿಏಎಸ್(PAS) ಸಲ್ಲಿಸುವುದರಿಂದ ಹೆಚ್ಚಿಗೆ ಗಮನ ಸೆಳೆಯುವುದು ಮತ್ತು ಡಬ್ಲುಜಿ ೧(WG1)ರಲ್ಲಿ ಸದ್ಯ ಇರುವ ಪ್ರಮಾಣಗಳಿಗಿಂತಲೂ ವೇಗವಾಗಿ ಮಂಜೂರವಾಗುವುದು. ಪಿಏಎಸ್(PAS) ಗಳಿಗಿರುವ ನಿಯಮಗಳ ಅಸಮಾನತೆ, ಫಾಸ್ಟ್ ಟ್ರಾಕ್ ಮತ್ತು ಐಎಸ್ಓ ಕಮಿಟಿ ತಯಾರಿಸಿದ ಪ್ರಮಾಣಗಳು- ಇವು ತಂತ್ರಜ್ಞಾನ ವಲಯದಲ್ಲಿ ಒಂದು ಹಾಸ್ಯಸ್ಪದ ವಸ್ತುಗಳಾಗಿವೆ. ಮುಕ್ತ ಪ್ರಮಾಣ ಅಭಿವೃದ್ಧಿಯ ದಿನಗಳು ವೇಗವಾಗಿ ಅದೃಶ್ಯವಾಗುತ್ತಲಿದ್ದು ಬದಲಾಗಿ ನಮಗೆ ಕಾರ್ಪೋರೇಷನನ ಪ್ರಮಾಣಿಕರಣಗಳಾಗಿ ಸಿಗುತ್ತಲಿವೆ. ಕಂಪ್ಯೂಟರ್ ಸೆಕ್ಯುರಿಟಿ ಉದ್ಯಮಿಯಾದ ಮತ್ತು ಉಬಂಟು ಹೂಡಿಕೆದಾರನಾದ ಮಾರ್ಕ ಶಟ್ಲುವರ್ತ್ ಆಫಿಸ್ ಓಪನ್ ಎಕ್ಸಎಮ್ಎಲ್ ಸ್ಟ್ಯಾಂಡರ್ಡೈಜೇಶನ್(Standardization of Office Open XML )ಸಂಸ್ಕರಣೆಮೇಲೆ "ಪ್ರಮಾಣ ನಿಗದಿಯ ಸಂಸ್ಕರಣೆಯು ಪ್ರಮಾಣಗಳಲ್ಲಿ ಜನರಿಗಿರುವ ಆತ್ಮವಿಶ್ವಾಸವನ್ನು ಅಪಮೌಲ್ಯ ವೆಸೆಗುವೆಂದು ನಾನು ತಿಳಿಯುತ್ತೇನೆ" ಎಂದು ವಿಮರ್ಶಿಸಿದ್ದಾರೆ. ಅದಲ್ಲದೆ ಐಎಸ್ಓ ತನ್ನ ಜವಾಬ್ದಾರಿಯನ್ನು ನಿರ್ವಹಿಸಲಿಲ್ಲವೆಂದು ದೂರಿದ್ದಾರೆ. ಮೈಕ್ರೋಸಾಫ್ಟ್ ಕಂಪನಿಯು ಬಹಳದೇಶಗಳಲ್ಲಿ ತೀವ್ರ ತರನಾಗಿ ಲಾಬಿ ನಡೆಸಿ ಐಎಸ್ಓನಲ್ಲಿ ಸಾಂಪ್ರದಾಯಿಕವಾಗಿ ಭಾಗವಹಿಸದೆ ಓಪನ್ಎಕ್ಸಎಮ್ಎಲ್(Office Open XML)ಸಹಾನುಭೂತಿಗಾರರನ್ನು ಟೆಕ್ನಿಕಲ್ ಕಮಿಟಿಗಳಲ್ಲಿ ಮೈಕ್ರೋಸಾಫ್ಟ್ ಉದ್ಯೋಗಿಗಳನ್ನು, ಪರಿಹಾರ ತೋರಿಸುವವರನ್ನು(ಸಲ್ಯೂಶನ್ ಪ್ರಾವೈಡರ್ಸ್) ಮತ್ತು ಮರುಮಾರಾಟಗಾರರನ್ನುತುಂಬಿಸಿರುವುದನ್ನುತೋರಿಸಿದ್ದಾರೆ. ನಿಮ್ಮಹತ್ತಿರ ಯಾವಾಗ ವಿಶ್ವಾಸದ ಮೇಲೆ ಕಟ್ಟಿರುವ ಸಂಸ್ಕರಣೆ ಇರುವುದೋ ಮತ್ತು ಆವಿಶ್ವಾಸವು ದುರುಪಯೋಗವಾದಾಗ, ಐಎಸ್ಓ ಆಗ ಸಂಸ್ಕರಣೆಯನ್ನು ನಿಲ್ಲಿಸಬೇಕು...ಐಎಸ್ಓ ಒಂದು ಇಂಜಿನಿಯರಿಂಗ್ ನ ಹಳೆಯ ಹುಡುಗರ ಕ್ಲಬ್ ಆಗಿರುವುದು ಮತ್ತು ಇವುಗಳು ಬೇಸರ ತರುವಂತಾದ್ದು ಆದುದರಿಂದ ನೀವು ಬಹಳಷ್ಟು ಅಪೇಕ್ಷೆಯನ್ನುಹೊಂದಿರಬೇಕು..ಆಗ ತತ್ಕ್ಷಣ ನಿಮಗೆ ಬಹಳಷ್ಟು ಹಣದ ಹೂಡಿಕೆಯಾಗುವುದು ಮತ್ತು ಲಾಬಿಯು ನಡೆಯುವುದು ಮತ್ತು ನಿಮಗೆ ಕೃತಕ ಫಲಿತಾಂಶಗಳು ಸಿಗುವುದು. ಸಂಸ್ಕರಣೆಯು ತೀಕ್ಷ್ಣ ಕಾರ್ಪೋರೇಟ್ ಲಾಬಿಗೆ ಎದುರು ನಿಲ್ಲಲು ಸಾದ್ಯವಿಲ್ಲದಿರುವುದರಿಂದ ಮತ್ತು ನಿಮಗೆ ಕೊನೆಗೆ ಅಸ್ಪಷ್ಟವಾದ ಪ್ರಮಾಣವು ಸಿಗುವುದು.
OSCAR-2019
ಬೆಂಗಳೂರು: ‘ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನಡೆದ ಉಪ ಚುನಾವಣೆಗಳಲ್ಲಿ ಜೆಡಿಎಸ್ ಎರಡನೇ ಸ್ಥಾನ ಪಡೆದಿತ್ತು. ಈಗ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬಂದಿದೆ. ಈ ಚುನಾವಣೆಯಲ್ಲಿ ಬಿಜೆಪಿ ದೂಳೀಪಟವಾಗಲಿದ್ದು, ಜೆಡಿಎಸ್ ಮೊದಲ ಸ್ಥಾನಕ್ಕೆ ಏರುತ್ತದೆ’. - ಇವು ಜಾತ್ಯತೀತ ಜನತಾದಳದ ರಾಜ್ಯ ಘಟಕದ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆತ್ಮವಿಶ್ವಾಸದ ಮಾತುಗಳು. ಈ ಬಾರಿ ಪಕ್ಷದ ಪ್ರಭಾವವನ್ನು ರಾಜ್ಯವ್ಯಾಪಿ ವಿಸ್ತರಿಸುವ ಯೋಜನೆ ಹಾಕಿಕೊಂಡಿರುವ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಯೋಚನೆ, ಯೋಜನೆ ಮತ್ತು ನಿರೀಕ್ಷೆಗಳನ್ನು ಹಂಚಿಕೊಂಡ ಅವರು, ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಬೆಳವಣಿಗೆ ಆರಂಭವಾಗಲಿದೆ ಎಂಬ ಸುಳಿವು ನೀಡಿದರು. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದೇನೆ. ಜನತೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಸೀಮಿತ ಎಂಬ ಕೆಲವರ ವಿಶ್ಲೇಷಣೆಯನ್ನು ಮತದಾರರು ಈ ಬಾರಿ ಸುಳ್ಳು ಮಾಡುತ್ತಾರೆ. ರಾಜ್ಯದ ಎಲ್ಲ ಭಾಗಗಳಲ್ಲೂ ನಮ್ಮ ಪಕ್ಷ ಮುನ್ನಡೆ ಸಾಧಿಸುವುದು ಖಚಿತ. ಖಂಡಿತವಾಗಿಯೂ ಬಂಗಾರಪ್ಪ ಅವರ ಆಗಮನದಿಂದ ನಮ್ಮ ಪಕ್ಷಕ್ಕೆ ದೊಡ್ಡ ಲಾಭ ಇದೆ. ಮೈಸೂರು ಭಾಗದ ಪ್ರಮುಖ ವೀರಶೈವ ಮುಖಂಡ ಎಂ.ಮಹದೇವು ಕೂಡ ಜೆಡಿಎಸ್‌ಗೆ ಬಂದಿದ್ದಾರೆ. ಸ್ಥಳೀಯ ಕಾರ್ಯಕರ್ತರಿಂದ ರಾಜ್ಯಮಟ್ಟದ ನಾಯಕರವರೆಗೆ ನಿತ್ಯವೂ ನಮ್ಮ ಪಕ್ಷ ಸೇರುತ್ತಿದ್ದಾರೆ. ಇದು ಜೆಡಿಎಸ್ ಬಲವರ್ಧನೆಯ ಸಂಕೇತ. ನಮ್ಮ ಕುಟುಂಬ ಲಿಂಗಾಯತ ಮುಖ್ಯಮಂತ್ರಿಗಳ ವಿರೋಧಿ ಎಂಬುದು ಕೆಲವರು ಮಾಡಿರುವ ಅಪಪ್ರಚಾರ. ಅದರಲ್ಲಿ ಸತ್ಯಾಂಶ ಇಲ್ಲ. ಈ ರಾಜ್ಯದಲ್ಲಿ ಲಿಂಗಾಯತ ನಾಯಕರಿಗೆ ಹೆಚ್ಚು ಬೆಂಬಲ ನೀಡಿದವರಲ್ಲಿ ದೇವೇಗೌಡರೇ ಮೊದಲಿಗರು. ಆದ್ದರಿಂದ ನಾವು ‘ಲಿಂಗಾಯತ ಮುಖ್ಯಮಂತ್ರಿಗಳ ವಿರೋಧಿಗಳು’ ಎಂಬ ಆರೋಪ ಚುನಾವಣೆ ಮೇಲೆ ಎಳ್ಳಷ್ಟೂ ಪರಿಣಾಮ ಬೀರುವುದಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಕ್ಕೆ ಬರುವ ಮುನ್ನ ಮತ್ತು ಮುಖ್ಯಮಂತ್ರಿಯಾದ ಬಳಿಕ ಮಂಡಿಸಿದ ಎರಡು ಬಜೆಟ್‌ಗಳಲ್ಲಿ ನೂರಾರು ಭರವಸೆಗಳನ್ನು ಪ್ರಕಟಿಸಿದ್ದರು. ಈಗಲೂ ಎಲ್ಲವೂ ಘೋಷಣೆಗಳಾಗಿಯೇ ಉಳಿದಿವೆ. ಈ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಆಗುತ್ತಿಲ್ಲ. ಬಿಜೆಪಿಯ ಕೆಲವರ ಅಭಿವೃದ್ಧಿ ಆಗುತ್ತಿದೆ. ಈ ವಿಚಾರಗಳನ್ನು ಜನತೆಯ ಮುಂದಿಟ್ಟು ಮತ ಕೇಳುತ್ತೇವೆ. ಭೂ ಹಗರಣದ ವಿಷಯವೂ ಚುನಾವಣಾ ಪ್ರಚಾರದಲ್ಲಿ ಪ್ರಸ್ತಾಪವಾಗಲಿದೆ. ಅದು ಒಂದು ಭಾಗವಷ್ಟೇ. ಉಳಿದ ವಿಷಯಗಳನ್ನೂ ಪ್ರಚಾರದಲ್ಲಿ ಬಳಸುತ್ತೇವೆ. ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸಲು ಮುಂದಾಗಿರುವ ಬಿಜೆಪಿ ರಾಷ್ಟ್ರೀಯ ನಾಯಕರು, ಕರ್ನಾಟಕವನ್ನು ಆಂದೋಲನದಿಂದ ಹೊರಗಿಟ್ಟಿದ್ದಾರೆ. ಇಲ್ಲಿಗೆ ಬಂದು ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆಯನ್ನು ಕಳೆದುಕೊಂಡಿರುವುದನ್ನು ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ. ಈ ವಿಷಯವನ್ನೂ ಜನತೆಗೆ ತಿಳಿಸುತ್ತೇವೆ. 14ರಿಂದ 16 ಜಿಲ್ಲೆಗಳಲ್ಲಿ ನಮ್ಮ ಪಕ್ಷ ಸ್ವತಂತ್ರವಾಗಿ ಬಹುಮತ ಪಡೆಯಲಿದೆ. 4-5 ಜಿಲ್ಲೆಗಳಲ್ಲಿ ಜೆಡಿಎಸ್ ಬೆಂಬಲ ಅನಿವಾರ್ಯ ಆಗುವ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಜನತಾ ಪರಿವಾರದಿಂದ ಸಿಡಿದು ಹೋಗಿರುವ ಹಲವು ರಾಜ್ಯಮಟ್ಟದ ನಾಯಕರು ಬೇರೆ ಬೇರೆ ಪಕ್ಷಗಳಲ್ಲಿದ್ದಾರೆ. ಈಗ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಾವು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಅನೇಕರು ಜೆಡಿಎಸ್‌ಗೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪಕ್ಷವನ್ನು ಬೆಂಬಲಿಸಿ ಬರುವವರಿಗೆ ನಾವು ಮುಕ್ತ ಸ್ವಾಗತ ನೀಡುತ್ತೇವೆ. ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ಗೆ ಕರೆತರುವ ಬಗ್ಗೆ ಯಾವುದೇ ಚರ್ಚೆಯನ್ನೂ ನಾನು ನಡೆಸಿಲ್ಲ. ಕೆಲವರು ಸುಮ್ಮನೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಸಿದ್ದರಾಮಯ್ಯ ಒಂದು ರಾಷ್ಟ್ರೀಯ ಪಕ್ಷದಲ್ಲಿದ್ದು, ಶಾಸಕಾಂಗ ಪಕ್ಷದ ನಾಯಕನ ಹುದ್ದೆಯಲ್ಲಿದ್ದಾರೆ. ಅವರನ್ನು ಪಕ್ಷಕ್ಕೆ ಕರೆತರುವ ಬಗ್ಗೆ ನಾವು ಮಾತನಾಡಿದರೆ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಸಿದ್ದರಾಮಯ್ಯ ಬಗ್ಗೆ ಅನುಮಾನ ಪಡುವಂತಾಗುತ್ತದೆ. ಉಳಿದದ್ದು ಸಿದ್ದರಾಮಯ್ಯನವರ ಸ್ವಂತ ನಿರ್ಧಾರಕ್ಕೆ ಬಿಟ್ಟದ್ದು. ಜಿಲ್ಲಾ ಪಂಚಾಯಿತಿ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಸರ್ಕಾರದ ವಿರುದ್ಧದ ಹೋರಾಟವನ್ನು ಮತ್ತೆ ಆರಂಭಿಸುತ್ತೇನೆ. ಫಲಿತಾಂಶ ಪ್ರಕಟವಾದ ನಂತರ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಸರ್ಕಾರದ ಭ್ರಷ್ಟಾಚಾರ ಮತ್ತು ಭೂ ಹಗರಣಗಳ ಕುರಿತು ಜಾಗೃತಿ ಮೂಡಿಸಲು ರಾಜ್ಯದಾದ್ಯಂತ ಆಂದೋಲನ ನಡೆಸಲೂ ನಿರ್ಧರಿಸಿದ್ದೇನೆ. ರಾಜ್ಯದ ವಿಷಯದಲ್ಲಿ ನಮ್ಮ ಜವಾಬ್ದಾರಿ ಹೆಚ್ಚಿದೆ. ಆದ್ದರಿಂದ ಇಲ್ಲಿನ ಸರ್ಕಾರದ ಹಗರಣಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರದ ಹಗರಣಗಳ ವಿರುದ್ಧ ಹೋರಾಟ ನಡೆಸುತ್ತಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. 2ಜಿ ತರಂಗಾಂತರ ಹಗರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ ನೇಮಕ ಮಾಡಬೇಕೆಂಬ ಬೇಡಿಕೆಯನ್ನು ಜೆಡಿಎಸ್ ಬೆಂಬಲಿಸಿದೆ.
OSCAR-2019
ಜಕಾರ್ತದಲ್ಲಿ ಸೋಮವಾರ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಜಾವೆಲಿನ್ ಎಸೆತದ ಫೈನಲ್‌ನಲ್ಲಿ ತನ್ನದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡ ನೀರಜ್ ಚೋಪ್ರಾ ಚಿನ್ನ ಜಯಿಸಿದ ಭಾರತದ ಮೊದಲ ಜಾವೆಲಿನ್ ಎಸೆತಗಾರ ಎನಿಸಿಕೊಂಡರು. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. 9ನೇ ದಿನದ ಗೇಮ್ಸ್‌ನಲ್ಲಿ ಭಾರತ 8 ಚಿನ್ನ, 13 ಬೆಳ್ಳಿ, 20 ಕಂಚು ಸಹಿತ 41 ಪದಕ ಜಯಿಸಿ ಪದಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
OSCAR-2019
ವಿಶ್ವಪ್ರಸಿದ್ಧ ಶಬರಿಮಲೆ ದೇವಸ್ಥಾನದ ಪ್ರವೇಶಕ್ಕೆ ಎಲ್ಲಾ ಮಯೋಮಾನದ ಮಹಿಳೆಯರಿಗೂ ಅವಕಾಶ ಇದೆ ಎಂಬ ಸುಪ್ರೀಂ ಕೋರ್ಟ್​ ತೀರ್ಪನ್ನು ವಿರೋಧಿಸಿ ಕೇರಳದ ತಿರುವನಂತಪುರಂನಲ್ಲಿ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು.
OSCAR-2019
ಬೆಂಗಳೂರು, ಮಾರ್ಚ್ 18 : 2016ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಜೆಡಿಎಸ್ ಪಕ್ಷದ 7 ಬಂಡಾಯ ಶಾಸಕರ ವಿಚಾರಣೆ ಸೋಮವಾರ ನಡೆಯಲಿದೆ. ಎಲ್ಲಾ ಶಾಸಕರು ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿದ್ದಾರೆ. ಗುರುವಾರ ಜೆಡಿಎಸ್ ಎರಡು ದಿನದಲ್ಲಿ ಬಂಡಾಯ ಶಾಸಕರ ಅರ್ಜಿ ವಿಚಾರಣೆ ನಡೆಸಬೇಕು ಎಂದು ಮನವಿ ಸಲ್ಲಿಸಿತ್ತು. ವಿಧಾನಸಭಾಧ್ಯಕ್ಷರ ಅರೆನ್ಯಾಯಿಕ ಪ್ರಾಧಿಕಾರದ ಮುಂದೆ ಹಾಜರಾಗಬೇಕು ಎಂದು ಶಾಸಕರಿಗೆವಿಧಾನಸಭಾ ಕಾರ್ಯದರ್ಶಿ ಎಸ್.ಮೂರ್ತಿ ಸೂಚನೆ ನೀಡಿದ್ದಾರೆ. 2016ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿ ಶಾಸಕರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದರು. ಮಾರ್ಚ್ 23ರಂದು ರಾಜ್ಯಸಭೆ ಚುನಾವಣೆ ನಿಗದಿಯಾಗಿದೆ. ಬಂಡಾಯ ಶಾಸಕರಿಗೆ ಮತದಾನ ಮಾಡಲು ಅವಕಾಶ ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ. 7 ಶಾಸಕರನ್ನು ಅವರ ಸದಸ್ಯತ್ವದಿಂದ ಅನರ್ಹಗೊಳಿಸಬೇಕು ಎಂದು ಜೆಡಿಎಸ್ ಪಕ್ಷ ಮನವಿ ಮಾಡಿದೆ. ಶಾಸಕರ ಅನರ್ಹತೆ ಅತ್ಯಂತ ತುರ್ತಿನ ವಿಚಾರ, ಈ ಕುರಿತು ಅರ್ಜಿಯ ವಿಚಾರಣೆಯನ್ನು ತುರ್ತಾಗಿ ತೆಗೆದುಕೊಳ್ಳಬೇಕು ಎಂದು ಜೆಡಿಎಸ್ ಪಕ್ಷ ಮನವಿ ಮಾಡಿದೆ. ಸೋಮವಾರ ಬೆಳಗ್ಗೆ 11.30ಕ್ಕೆ ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸ್ಪೀಕರ್ ಕಚೇರಿಯಲ್ಲಿ ಶಾಸಕರ ವಿಚಾರಣೆ ನಡೆಯಲಿದೆ. ಶಾಸಕರಿಗೆ ಮತದಾನದ ಹಕ್ಕು ಸಿಗಲಿದೆಯೇ? ಕಾದು ನೋಡಬೇಕು. jds rajya sabha karnataka kb koliwad bengaluru ಜೆಡಿಎಸ್ ರಾಜ್ಯಸಭೆ ಕರ್ನಾಟಕ ಕೆಬಿ ಕೋಳಿವಾಡ ಬೆಂಗಳೂರು rajya sabha elections 2018
OSCAR-2019
ಬಿಹಾರದ ಜಿಹಾನಾಬಾದ್‌ನಲ್ಲಿ ಆರು ಮಂದಿ ಕಾಮುಕರು ಅಪ್ರಾಪ್ತ ಬಾಲಕಿಯ ಮೇಲೆ ದಾಳಿ ನಡೆಸಿ ಲೈಂಗಿಕ ಕಿರುಕುಳ ನೀಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆರೋಪಿಗಳ ವಿರುದ್ದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆಗಾಗಿ ವಿಶೇಷ ತನಿಖಾ ತಂಡಗಳನ್ನು ನೇಮಕ ಮಾಡಲಾಗಿದೆ. ಆರು ಮಂದಿ ಕಾಮುಕರು ಬಾಲಕಿಗೆ ಕಿರುಕುಳ ನೀಡುತ್ತಿದ್ದು, ಅವರಿಂದ ಬಿಡಿಸಿಕೊಳ್ಳಲು ಬಾಲಕಿ ಯತ್ನಿಸುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ. ಬಾಲಕಿಯನ್ನು ಹಿಡಿದು ಎಳೆದಾಡುತ್ತಿರುವಾಗ ಆಕೆ ಅಣ್ಣ ನನ್ನನ್ನು ಬಿಟ್ಟುಬಿಡಿ ಎಂದು ಕಿರುಚುತ್ತಿದ್ದರೂ ಕಾಮುಕರು ಮಾತ್ರ ಹೃದಯಹೀನರಂತೆ ಆಕೆಯನ್ನು ಹಿಂಸಿಸುತ್ತಿರುವ ದೃಶ್ಯ ವೈರಲ್ ಆಗಿದೆ. ವಿಡಿಯೋ ರೆಕಾರ್ಡ್‌ ಮಾಡಿದ ಫೋನ್‌ನಿಂದ ಆರೋಪಿಗಳ ಗುರುತು ಪತ್ತೆ ಹಚ್ಚಿದ್ದು, ಆರು ಮಂದಿಯನ್ನು ಅರೆಸ್ಟ್ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಇಂತಹ ಕಾಮುಕರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಎಲ್ಲೆಡೆಯಿಂದ ಆಗ್ರಹ ವ್ಯಕ್ತವಾಗುತ್ತಲೇ ಇದೆ.
OSCAR-2019
ಮುಂಬಯಿ: ಇಡೀ ಮಹಾಭಾರತದಲ್ಲಿ ಕರ್ಣನ ಪಾತ್ರ ಅನೇಕ ದೃಷ್ಟಿಯಿಂದ ನಮ್ಮ ಗಮನ ಸೆಳೆಯುತ್ತದೆ. ಕರ್ಣನದು ಸಂಕೀರ್ಣವಾದ ಪಾತ್ರ. ತ್ಯಾಗ, ವೀರ, ನಿಷ್ಠೆಗೆ ಹೆಸರಾದ ಕರ್ಣ ಒಬ್ಬ ದುರಂತ ಜೀವಿ. ಹೀಗಾಗಿ ಮಹಾಕವಿ ಪಂಪ ಕರ್ಣರಸಾಯನ ಮಲೆ¤ ಭಾರತ ಎಂದು ಉದ್ಗಾರವೆತ್ತಿದ್ದಾನೆ ಎಂಬುದಾಗಿ ಖ್ಯಾತ ಗಮಕಿ ಹಾಗೂ ವಿದ್ವಾಂಸ ಡಾ| ಜಯರಾಮರಾವ್‌ ಅವರು ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಹಾಗೂ ಮೈಸೂರು ಅಸೋಸಿಯೇಶನ್‌ ಜಂಟಿಯಾಗಿ ಆಯೋಜಿಸಿದ್ದ ಮೈಸೂರು ಅಸೋಸಿಯೇಶನ್‌ ಬಂಗಾರ ಹಬ್ಬದ ದತ್ತಿ ಉಪನ್ಯಾಸ ಮಾಲಿಕೆ- 2018 ರಲ್ಲಿ ಮಹಾಭಾರತದ ಕರ್ಣ ಎಂಬ ವಿಷಯದ ಕುರಿತು ಮಾತನಾಡಿ, ವೀರಾಗ್ರಣಿ, ಮಹಾತ್ಯಾಗಿ ಎಂಬ ನಿಲುವು ಪಂಪನದು. ಆತ ಕರ್ಣನ ಕರುಣ ಕಥೆಗೆ ಮರುಗಿದ್ದಾನೆ. ಕರ್ಣನ ನನ್ನಿ, ತ್ಯಾಗ, ಅಣ್ಮುಗಳನ್ನು ಮುಕ್ತ ಕಂಠದಿಂದ ಪ್ರಶಂಸಿದ್ದಾನೆ. ಪಂಪನ ದೃಷ್ಟಿಯಲ್ಲಿ ಕರ್ಣನ ದುರಂತ ಕಥೆಯೇ ಭಾರತ. ಕರ್ಣಂಗೊಡಿತ್ತು ದಲ್‌ ಭಾರತಂ ಎಂದು ಅರ್ಜುನನ ಬಾಯಿಂದ ಹೇಳಿಸಿದ್ದಾನೆ. ಕರ್ಣ-ದುರ್ಯೋಧನರು ಆಪ್ತ ಸ್ನೇಹಿತರು. ದುರ್ಯೋಧನನ ಸ್ನೇಹ ಸ್ವಾರ್ಥ ಕಲುತ. ಕರ್ಣನದು ನಿರ್ಮಲಾಂತಃಕರಣದಿಂದ ಕೂಡಿದ ಸ್ನೇಹ. ಕರ್ಣನ ವೀರ್ಯ ಕಥನವನ್ನು ಪಂಪನಿಗಿಂತ ಒಂದು ಮುಷ್ಠಿ ಮಿಗಿಲಾಗಿ ಕುಮಾರವ್ಯಾಸ ಚಿತ್ರಿಸಿದ್ದಾನೆ. ತನ್ನ ಧಣಿ ದುರ್ಯೋಧನನಿಗಾಗಿ ದೇಹ ತ್ಯಾಗವನ್ನೂ ಮಾಡಿದ ಮಹಾತ್ಯಾಗಿ ಕರ್ಣನಿಗೆ ಸಮನಾರು ಎಂಬುದನ್ನು ಹತ್ತಾರು ಪದ್ಯಗಳಲ್ಲಿ ರಸಾರ್ದವಾಗಿ ಚಿತ್ರಿಸಿದ್ದಾನೆ ಎಂಬುದನ್ನು ವ್ಯಾಸಭಾರತ- ಪಂಪಭಾರತದ ಹಿನ್ನೆಲೆಯಲ್ಲಿ ಕರ್ಣನ ಪಾತ್ರದ ವಿಭಿನ್ನ ಮುಖಗಳ ಮೇಲೆ ಬೆಳಕು ಚೆಲ್ಲಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ. ಎ. ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಕಾವ್ಯ ಪರಂಪರೆ ಸಮೃದ್ಧವಾದುದು ಹಾಗೂ ಪ್ರಾಚೀನವಾದುದು. ಹಳಗನ್ನಡ ಸಾಹಿತ್ಯದ ಚಿಂತನ ಮಂಥನ ಇಂದಿಗೂ ಅಗತ್ಯವೇ ಆಗಿದೆ. ಡಾ| ಜಯರಾಮ ರಾವ್‌ ಅವರ ವಿದ್ವತ್ತು, ಕಂಠಸಿರಿ, ತೌಲನಿಕ ದೃಷ್ಟಿಕೋನ ಅಪೂರ್ವವಾದುದು. ಮೈಸೂರು ಅಸೋಸಿಯೇಷನ್‌ ದತ್ತಿ ಉಪನ್ಯಾಸ ಕಾರ್ಯಕ್ರಮಕ್ಕೆ ದೊಡ್ಡ ಇತಿಹಾಸವಿದೆ. ಈ ದತ್ತಿ ನಿಧಿಗೆ ಮೈಸೂರು ಅಸೋಸಿಯೇಷನ್‌ ಈ ವರ್ಷ ಮತ್ತೆ ಐವತ್ತು ಸಾವಿರ ರೂಗಳನ್ನು ನೀಡಿ ಆ ಮೊತ್ತವನ್ನು ಹೆಚ್ಚಿಸಿರುವುದು ಪ್ರಶಂಸನೀಯ ಅಂಶ ಎಂದು ಸಂತಸ ವ್ಯಕ್ತ ಪಡಿಸಿ ಕೃತಜ್ಞತೆ ಸಲ್ಲಿಸಿದರು. ಮೈಸೂರು ಅಸೋಸಿಯೇಶನ್‌ ಅಧ್ಯಕ್ಷರಾದ ಕೆ. ಕಮಲಾ ಹಾಗೂ ಕಾರ್ಯದರ್ಶಿ ಡಾ| ಶಂಕರಲಿಂಗ ಅವರು ವಿಶ್ವವಿದ್ಯಾಲಯಕ್ಕೆ ಐವತ್ತು ಸಾವಿರ ರೂಗಳ ಚೆಕ್‌ನ್ನು ಈ ಸಂದರ್ಭದಲ್ಲಿ ಹಸ್ತಾಂತರಿಸಿದರು. ನೇಸರು ಪತ್ರಿಕೆಯ ಸಂಪಾದಕರಾದ ಡಾ| ಜ್ಯೋತಿ ಸತೀಶ್‌ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
OSCAR-2019
ಬೆಂಗಳೂರು: ‘ಹೀಗೊಂದು ದಿನ’ ಸಿನಿಮಾದಲ್ಲಿ ನಟಿಸಿದ್ದಕ್ಕೆ ಸಂಭಾವನೆಯಾಗಿ ನಿರ್ಮಾಪಕ ಚಂದ್ರಶೇಖರ್ ನೀಡಿದ್ದ ಚೆಕ್ ಬೌನ್ಸ್ ಆಗಿದೆ ಎಂದು ಆರೋಪಿಸಿ ನಟಿ ಸಿಂಧೂ ಲೋಕನಾಥನ್, ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಸಿಂಧೂ, ನಿರ್ಮಾಪಕರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದಾರೆ. ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದ ಬಳಿಕವೇ ವಿಚಾರಣೆ ಆರಂಭವಾಗಲಿದೆ. ‘ಹೀಗೊಂದು ದಿನ’ ಸಿನಿಮಾ ಮಾರ್ಚ್‌ನಲ್ಲೇ ಬಿಡುಗಡೆ ಆಗಿದೆ. ಆದರೆ, ಇದುವರೆಗೂ ನಿರ್ಮಾಪಕರು ಸಂಭಾವನೆ ನೀಡಿಲ್ಲ. ಅದನ್ನು ಕೇಳಿದ್ದಕ್ಕೆ ₹2 ಲಕ್ಷಕ್ಕೆ ಚೆಕ್ ಕೊಟ್ಟಿದ್ದರು. ಆ ಚೆಕ್‌ ಸಹ ಬೌನ್ಸ್‌ ಆಗಿದೆ’ ಎಂದು ನಟಿ ಸಿಂಧೂ ‘ಪ್ರಜಾವಾಣಿ’ಗೆ ತಿಳಿಸಿದರು. ‘ಚೆಕ್ ಬೌನ್ಸ್ ಬಳಿಕ ಹಲವು ಬಾರಿ ನಿರ್ಮಾಪಕರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆ. ಅವರು ಕರೆ ಸ್ವೀಕರಿಸಿರಲಿಲ್ಲ. ಅದರಿಂದ ನೊಂದು ನ್ಯಾಯಾಲಯದ ಮೆಟ್ಟಿಲೇರಿದ್ದೇನೆ’ ಎಂದರು. ವಿಕ್ರಮ್ ಯೋಗಾನಂದ್ ಎಂಬುವರ ನಿರ್ದೇಶನದಲ್ಲಿ ನಿರ್ಮಾಣವಾಗಿದ್ದ ಸಿನಿಮಾದಲ್ಲಿ ಸಿಂಧೂ ಜತೆಯಲ್ಲಿ ಪ್ರವೀಣ್, ಹಿರಿಯ ನಟಿ ಗಿರಿಜಾ ಲೋಕೇಶ್, ಪದ್ಮಜಾ ರಾವ್, ಗುರುಪ್ರಸಾದ್, ಶೋಭರಾಜ್ ಅಭಿನಯಿಸಿದ್ದರು.
OSCAR-2019
ಉದ್ಯಮಿಗಳು ಸಾಲ ತೀರಿಸದೇ ಆರಾಮಾಗಿರುವ, ನಿಯಮಗಳನ್ನು ತಮಗೆ ಬೇಕಾದಂತೆ ಉಪಯೋಗಿಸಿಕೊಳ್ಳುತ್ತಿರುವ ಸಂದರ್ಭದಲ್ಲಿಈ ವಾರ ವರದಿಯಾದ ಒಂದು ಪಾಸಿಟಿವ್ ಸ್ಟೋರಿ ಗಮನ ಸೆಳೆಯುತ್ತದೆ. ಜನರು ಒಂದಾಗಿ ಹೋರಾಡಿದರೆ ದೈತ್ಯ ಕಂಪನಿಗಳನ್ನೂ ಬಾಗಿಸಬಹುದು ಎಂಬ ಸಂದೇಶ ಸಿಗುತ್ತಿದೆ. ಹೀಗೆ ಬಾಗಿರುವುದು ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿ ಹಿಂದುಸ್ಥಾನ್ ಯುನಿಲಿವರ್ ಲಿಮಿಟೆಡ್. ಪಟ್ಟುಬಿಡದೇ ಪ್ರತಿಭಟನೆ ನಡೆಸಿಕೊಂಡುಬಂದ ಕೊಡೈಕೆನಾಲ್ ಜನರಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ. ಇಲ್ಲಿ ಸ್ಥಾಪಿಸಿದ್ದ ಥರ್ಮಾಮೀಟರ್ ಕಾರ್ಖಾನೆಯಿಂದ ಸೋರಿಕೆಯಾದ ಪಾದರಸ ಸ್ಥಳೀಯ ಜಲಮೂಲಗಳಿಗೆ ಸೇರಿ ಜನರಲ್ಲಿ, ವಿಶೇಷವಾಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಅನಾರೋಗ್ಯ ತೀವ್ರವಾಗಿತ್ತು. 2001ರಲ್ಲಿ ಕಾರ್ಖಾನೆ ಮುಚ್ಚಿದ ಹಿಂದುಸ್ತಾನ್ ಲಿವರ್ ಕಂಪನಿ, ಇಲ್ಲಿನ ಅನಾರೋಗ್ಯಕ್ಕೆ ಸ್ಪಂದಿಸುವುದಕ್ಕೆ ಕಾನೂನು ಪ್ರಕಾರ ತಾನೇನೂ ಬಾಧ್ಯಸ್ಥನಲ್ಲ ಎಂಬಂತೆ ವರ್ತಿಸಿತು. ಆದರೆ ಲಾಗಾಯ್ತಿನಿಂದಲೂ ಪ್ರತಿಭಟನೆಗಳು ನಡೆಯುತ್ತಲೇ ಬಂದವು. ಅದ್ಯಾವಾಗ ಸೋಫಿಯಾ ಅಶ್ರಫ್ ಎಂಬ ಹಾಡುಗಾರ್ತಿ rap ಶೈಲಿಯಲ್ಲಿ ಒಂದು ಹಾಡು ಚಿತ್ರೀಕರಿಸಿ ಹಿಂದುಸ್ತಾನ್ ಯುನಿಲಿವರ್ ಗೆ ಕಟು ಕಟು ಪ್ರಶ್ನೆಗಳನ್ನೆಸೆದಳೋ ಆಗ ಇವತ್ತಿನ ದೊಡ್ಡದೊಂದು ಡಿಜಿಟಲ್ ಜನಸಂಖ್ಯೆಗೆ ಈ ಅವಘಡದ ಬಗ್ಗೆ ಪರಿಚಯವಾಯಿತು. ಸಾಮಾಜಿಕ ಸ್ಥಾನಗಳಲ್ಲಿ ವೈರಲ್ ಆದ ಈ ವಿಡಿಯೋ 36 ಲಕ್ಷಕ್ಕೂ ಮೀರಿ ವೀಕ್ಷಣೆ ಪಡೆದುಕೊಂಡಿದೆ. ಅರೆರೆ ಇದು ಅನ್ಯಾಯ… ಕಾನೂನಿನ ವಿಷ್ಯ ಪಕ್ಕಕ್ಕಿರಲಿ, ಕೊನೆಪಕ್ಷ ನೈತಿಕ ಹೊಣೆಹೊತ್ತಾದರೂ ಕಂಪನಿ ಈ ಅನಾರೋಗ್ಯಪೀಡಿತರಿಗೆ ಸ್ಪಂದಿಸೋದು ಬೇಡ್ವಾ ಅಂತ ಧ್ವನಿ ಎತ್ತತೊಡಗಿದರು. 15 ವರ್ಷಗಳಿಂದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದವರಿಗೂ ಮತ್ತಷ್ಟು ತೀವ್ರತೆ ಕೊಟ್ಟಿತಿದು. ಇವೆಲ್ಲವನ್ನೂ ಅಳೆದು ತೂಗಿದ ಕಂಪನಿ ಕೆಲದಿನಗಳ ಹಿಂದೆ ಹೊರಡಿಸಿರುವ ಹೇಳಿಕೆಯಂತೆ ಕಾರ್ಖಾನೆಯಲ್ಲಿದ್ದ 591 ನೌಕರರ ಸುರಕ್ಷತೆಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡಲಿದೆ. ಇವರಿಗೆ ಕೊಡಲಿರುವ ಹಣಸಹಾಯ ಎಷ್ಟೆಂಬುದರ ಬಗ್ಗೆ ನಿಖರವಾಗಿ ಹೇಳಿಲ್ಲವಾದರೂ, ಹಿಂದುಸ್ತಾನ್ ಯುನಿಲಿವರ್ ತಮ್ಮೊಂದಿಗೆ ಮಾತುಕತೆ ನಡೆಸಿ ಸಹಾಯಕ್ಕೆ ಒಪ್ಪಿರುವ ಅಂಶಗಳು ಸಮ್ಮತವಾಗಿವೆ ಅಂತ ಕಾರ್ಯಕರ್ತರು ಮತ್ತು ಕಾನೂನು ಹೋರಾಟದಲ್ಲಿ ತೊಡಗಿಕೊಂಡವರು ಹೇಳಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕೂ ಮುಂಚಿಂದಲೇ, ಮೋದಿಯವರಿಗೆ ತಮ್ಮ ಉತ್ಕಂಟಿತ ಬೆಂಬಲದ ನಡುವೆಯೇ ಬಲಪಂಥೀಯ ಸಂಘಟನೆಗಳು ಕೆಲವು ವಿಚಾರಗಳಲ್ಲಿ ಪ್ರತಿರೋಧವನ್ನೂ ಹೊಂದಿದ್ದವು. ಕುಲಾಂತರಿ ತಳಿಗಳ (ಜಿ ಎಮ್- ಜೆನಟಿಕಲಿ ಮಾಡಿಫೈಡ್) ಬಗ್ಗೆ ನರೇಂದ್ರ ಮೋದಿ ಹೊಂದಿದ್ದ ಒಲವು ಸ್ವದೇಶಿ ಜಾಗರಣ್ ಮಂಚ್ ಸೇರಿದಂತೆ ಬಲಪಂಥೀಯ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಹಲವರಿಗೆ ಒಪ್ಪಲಾಗದ ವಿಷಯವಾಗಿತ್ತು. ಇದೀಗ ಮೋದಿ ಮುನ್ನಡೆಸುತ್ತಿರುವ ಸರ್ಕಾರವು ಜಿ ಎಮ್ ಬೇಕೋ- ಬೇಡವೋ ಅಂಥ ಎರಡೇ ನೆಲೆಗಳಲ್ಲಿ ಕೇಂದ್ರೀಕೃತವಾಗಿದ್ದ ಪರ- ವಿರೋಧ ಚರ್ಚೆಗಳನ್ನು ಬೇರೆಯದೇ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುವ ಸೂಚನೆ ನೀಡಿದೆ. ಇದರ ಬಿಸಿ ಮುಟ್ಟಿರೋದು ವಿದೇಶಿ ಬೀಜೋದ್ಯಮ ದೈತ್ಯ ಮೊನ್ಸಾಂಟೊ ಕಂಪನಿಗೆ. ಕಂಪನಿ ಪರವಾಗಿ ಜಿ ಎಮ್ ಲಾಬಿಯಲ್ಲಿದ್ದ ಹಲವರು ನರೇಂದ್ರ ಮೋದಿ ನಾಯಕತ್ವವನ್ನು ಯದ್ವಾತದ್ವಾ ಹೊಗಳಿಕೊಂಡಿದ್ದರು. ಹಾಗಂತ ಅಲ್ಲಿದ್ದದ್ದು ಸಮಗ್ರ ನೋಟದ ಪ್ರಾಮಾಣಿಕ ಪ್ರಶಂಸೆ ಏನಲ್ಲ, ಬದಲಿಗೆ ತಮ್ಮ ವ್ಯಾಪಾರಕ್ಕೆ ಅನುಕೂಲಕರ ವಾತಾವರಣ ನಿರ್ಮಾಣವಾಗಲೆಂಬ ಅಭೀಪ್ಸೆ. ಅಂಥ ಮಾನ್ಸಾಂಟೊ ಮತ್ತವರ ಬೆಂಬಲಿಗರೆಲ್ಲ ಈಗ ಕೇಂದ್ರ ಸರ್ಕಾರದ ವಿರುದ್ಧ ಕುದಿಯುತ್ತಿದ್ದಾರೆ ಅಂತಂದ್ರೆ ನಿಮಗೆ ಆಶ್ಚರ್ಯವಾಗಬಹುದು. ಇವಕ್ಕೆಲ್ಲ ಕಾರಣ ಕುಲಾಂತರಿ ಹತ್ತಿ ಬೀಜಗಳ ವಿತರಣೆ ಸಂಬಂಧ ಮೋದಿ ಸರ್ಕಾರ ಇತ್ತೀಚೆಗೆ ತೆಗೆದುಕೊಂಡಿರುವ ನಿರ್ಧಾರ. 2016-17ರ ಸಾಲಿನಲ್ಲಿ ಬಿಟಿ ಹತ್ತಿಯ 400 ಗ್ರಾಂ ಪ್ಯಾಕೆಟ್ ಗೆ ₹800 ಮಾತ್ರ ವಸೂಲು ಮಾಡಬಹುದು ಅಂತ ದರ ನಿಗದಿ ಮಾಡಿದೆ. ಅಷ್ಟೇ ಅಲ್ಲ, ಈ ಬೀಜದ ವಿಶಿಷ್ಟ ತಂತ್ರಜ್ಞಾನ ಒದಗಿಸುವಿಕೆಗೆ ರಾಯಲ್ಟಿ ಎಂದು ಮೊನ್ಸಾಂಟೊ ಕಂಪನಿ ಸ್ಥಳೀಯ ಬೀಜ ವಿತರಕರಿಂದ ಪಡೆಯುತ್ತಿದ್ದ ಹಣದ ಪ್ರಮಾಣವನ್ನೂ ನಿರ್ದಿಷ್ಟಗೊಳಿಸಿರುವ ಕೇಂದ್ರ ಸರ್ಕಾರ, ಪ್ರತಿ ಪ್ಯಾಕೆಟ್ ಗೆ ₹49 ಮಾತ್ರ ಅಂತ ನಿಗದಿಪಡಿಸಿದೆ. ಇದಕ್ಕೂ ಪೂರ್ವದಲ್ಲಿ ಕಂಪನಿ ಆಡಿದ್ದೇ ಆಟವಾಗಿತ್ತು. ಏಕೆಂದರೆ, 2015ರಲ್ಲಿ ಪ್ಯಾಕೆಟ್ ಗೆ ₹830 ರಿಂದ ₹1000ದವರೆಗೂ ಮಾರಲಾಗಿತ್ತು. 2002ರಿಂದ ಬಿಟಿ ಕಾಟನ್ ಬೀಜಗಳ ಮಾರಾಟವಾಗುತ್ತ ಬಂದಿದೆ. ಈವರೆಗೆ ಯಾವ ಸರ್ಕಾರವೂ ಬೆಲೆ ನಿಯಂತ್ರಣಕ್ಕೆ ಕೈ ಹಾಕಿರಲಿಲ್ಲ. ಭಾರತದ ರಾಷ್ಟ್ರೀಯ ಬೀಜ ಒಕ್ಕೂಟದ ಪ್ರಕಾರ 2006ರಿಂದ ಮೊನ್ಸಾಂಟೊ ಕಂಪನಿ ಕಲೆಹಾಕಿರುವ ರಾಯಲ್ಟಿ ಹಣವೇ ಅಂದಾಜು 4400 ಕೋಟಿ ರುಪಾಯಿಗಳು. ಮಹಿಕೊ ಸಹಯೋಗದಲ್ಲಿ ಭಾರತದಲ್ಲಿ ಬಿಟಿ ಹತ್ತಿಬೀಜ ವಿತರಿಸುತ್ತಿರುವ ಮೊನ್ಸಾಂಟೊ ಶೇ. 90ರಷ್ಟು ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದೆ. ಮಾರ್ಚ್ 9ರಂದು ಹೀಗೊಂದು ಬೆಲೆ ನಿಯಂತ್ರಣದ ನಿಯಮ ವಿಧಿಸುತ್ತಲೇ ಮೊನ್ಸಾಂಟೊ ಹೀಗೆ ಪ್ರತಿಕ್ರಿಯಿಸಿದೆ- ‘ಹೀಗೆಲ್ಲ ಆದರೆ ನಾವು ಸಂಶೋಧನೆ ಮತ್ತು ಅಭಿವೃದ್ಧಿಗೆ ಹಾಕಿದ ಬಂಡವಾಳ ತಿರುಗಿ ದುಡಿಯುವುದಕ್ಕೆ ಕಷ್ಟವಾಗುತ್ತದೆ. ಈ ತಂತ್ರಜ್ಞಾನವನ್ನು ಭಾರತದಿಂದ ಹಿಂತೆಗೆದುಕೊಳ್ಳುವುದಕ್ಕೆ ನಾವು ಯೋಚಿಸಬೇಕಾಗುತ್ತದೆ.’ ಹೀಗಂದಿದ್ದೇ ಕೆಲವು ಇಂಗ್ಲಿಷ್ ಪತ್ರಿಕೆಗಳು, ಅಯ್ಯೋ ಭಾರತಕ್ಕೆ ತೊಂದರೆ ಎದುರಾಯ್ತು ಎಂಬರ್ಥದಲ್ಲಿ ಶೀರ್ಷಿಕೆಗಳನ್ನು ಜಳಪಳಿಸಿವೆ. ಬಿಟಿ ಹತ್ತಿಯ ಆಗಮನದಿಂದ ಭಾರತದಲ್ಲಿ ಇಳುವರಿ ಕ್ರಾಂತಿಯೇ ಆಗಿದೆ ಅನ್ನೋದನ್ನು ಮರೆಯಬಾರದು ಅಂತಲೂ ವಿಶ್ಲೇಷಣೆಗಳು ಪ್ರಕಟವಾಗುತ್ತಿವೆ. ವಾಸ್ತವ ಏನೆಂದರೆ, ಸರ್ಕಾರ ಬೀಜದ ಬೆಲೆ ನಿಯಂತ್ರಣಕ್ಕೆ ಮುಂದಾಗಿದ್ದೇ ಉತ್ತರ ಭಾರತದಲ್ಲಿ ಹೆಚ್ಚುತ್ತಿರುವ ಹತ್ತಿ ಬೆಳೆಗಾರರ ಆತ್ಮಹತ್ಯೆ ದೃಷ್ಟಿಯಲ್ಲಿಟ್ಟುಕೊಂಡು. ಈ ಆತ್ಮಹತ್ಯೆಗಳಿಗೆ ಅತಿಯಾದ ಸಾಲದ ಹೊರೆಯೇ ಕಾರಣ. ಸಾಲಕ್ಕೆ ಬೇರೆ ಕಾರಣಗಳೂ ಇರುತ್ತಾವಾದರೂ ಮುಖ್ಯವಾಗಿ ಬಿತ್ತಿದ ಬೀಜ ಫಸಲಾಗಿ, ಲಾಭ ತರದೇ ಹೋಗಿದ್ದೇ ಮುಖ್ಯ ಕಾರಣ. ಆದರೆ ಹತ್ತಿಯ ಇಳುವರಿ ಹೆಚ್ಚಾಗಿದ್ದಕ್ಕೆ ತಮಗೇ ಶ್ರೇಯಸ್ಸು ಸಲ್ಲಬೇಕೆಂದು ಸಂಭ್ರಮಿಸುವ ಬೀಜ ಕಂಪನಿಗಳು, ವೈಫಲ್ಯಕ್ಕೆ ಮಾತ್ರ ಪ್ರಕೃತಿಯನ್ನು ದೂರುತ್ತವೆ. ಪರಿಸ್ಥಿತಿ ಹೀಗಿರುವಾಗ, ಈವರೆಗೆ ತಮ್ಮ ಏಕಸ್ವಾಮ್ಯದಲ್ಲಿ ಸಾಕಷ್ಟು ಹಣ ಮಾಡಿಕೊಂಡಿರುವ ಮೊನ್ಸಾಂಟೊ, ಬೀಜಕ್ಕೆ ಬೆಲೆ ನಿಯಂತ್ರಣವೇ ಇರಬಾರದೆಂದು ವಾದಿಸುವುದು ಯಾವ ನ್ಯಾಯ? ತಾನು ಎದ್ದುಹೋಗಿಬಿಡುತ್ತೇನೆ ಹುಷಾರ್ ಎಂಬ ಮೊನ್ಸಾಂಟೊ ಬೆದರಿಕೆಗೆ ತೀರ ತಲೆಕೆಡಿಸಿಕೊಳ್ಳಬೇಕಿಲ್ಲ ಅಂತ ಮೋದಿ ಸರ್ಕಾರಕ್ಕೂ ಗೊತ್ತು. ಬಿಟಿ ತಂತ್ರಜ್ಞಾನದಿಂದ ರೈತರಿಗೆ ಸಹಾಯವೇ ಆಗಿದ್ದಿರಬಹುದಾದರೂ, ಇಲ್ಲಿರುವಂಥ ವ್ಯಾಪಾರ ವ್ಯಾಪ್ತಿ ಮೊನ್ಸಾಂಟೊಕ್ಕೆ ಬೇರೆಡೆ ಸಿಗದು. ಅದರಲ್ಲೂ ಶೇ. 90ರಷ್ಟು ಮಾರುಕಟ್ಟೆ ತನ್ನದಾಗಿಸಿಕೊಂಡಿರುವಾಗ ಹುಸಿ ಮುನಿಸಿಂದ ಎದ್ದುಹೋದರೆ, ಆ ಜಾಗಕ್ಕೆ ಇನ್ನೊಂದು ಬೀಜ ತಂತ್ರಜ್ಞಾನದ ಕಂಪನಿ ಬರುತ್ತದೆ ಅಷ್ಟೆ ಎಂಬ ಸತ್ಯವೂ ಅದಕ್ಕೆ ಗೊತ್ತು. ಎಪ್ಪತ್ತು ಲಕ್ಷ ರೈತರ ಸಮೂಹ ಇನ್ನೆಲ್ಲಿ ಸಿಗೋದಕ್ಕೆ ಸಾಧ್ಯ? ಬಿಟಿ ಹತ್ತಿಯ ಬಗ್ಗೆ ಮೋದಿ ಸರ್ಕಾರ ತಾಳಿರುವ ನಿಲುವಿನಲ್ಲಿ ಅವರ ಮಧ್ಯಮ ಮಾರ್ಗವೂ ನಿಚ್ಚಳವಾಗುತ್ತಿದೆ. ಎಡ- ಬಲಗಳನ್ನೆಲ್ಲ ಬಿಟ್ಟು ಚಾಣಾಕ್ಷ್ಯ ವ್ಯಾಪಾರಿಯಂತೆಯೇ ಮೋದಿ ವರ್ತಿಸುತ್ತಿದ್ದಾರೆ. ಅಂದರೆ, ಕೃಷಿಯಲ್ಲಿ ಹೊಸ ತಂತ್ರಜ್ಞಾನಕ್ಕೆ ಅವರದ್ದು ಯಾವತ್ತೂ ಸ್ವಾಗತವೇ. ಆದರೆ ಆ ತಂತ್ರಜ್ಞಾನ ಬಲದಿಂದ ಮಾರುಕಟ್ಟೆ ಏಕಸ್ವಾಮ್ಯದ ಕನಸಿದ್ದರೆ ಬಿಟ್ಟುಬಿಡಿ, ಇಬ್ಬರಿಗೂ ಲಾಭವಾಗುವ ರೀತಿ ಏನಾದರೂ ಮಾಡುವುದಿದ್ದರೆ ಬನ್ನಿ ಎಂಬ ಸಂದೇಶವೊಂದು ಇಲ್ಲಿದೆ. ಬದನೆ, ಬತ್ತ ಹೀಗೆ ಆಹಾರ ಬೆಳೆಗಳಲ್ಲೂಕುಲಾಂತರಿ ತಂತ್ರಜ್ಞಾನಕ್ಕೆ ಅವಕಾಶ ಕೊಡಿ ಅಂತ ಮಾನ್ಸಾಂಟೊ ಹಲವು ವರ್ಷಗಳಿಂದ ಲಾಬಿ ಮಾಡುತ್ತಿದೆ. ಇದಕ್ಕೆ ಹಲವು ಮಗ್ಗುಲುಗಳಲ್ಲಿ ಪ್ರತಿರೋಧವೂ ಎದುರಾಗಿದೆ. ಅಂಥ ಪ್ರತಿರೋಧದಲ್ಲಿ ಎರಡು ಮುಖ್ಯ ಪ್ರತಿಪಾದನೆಗಳಿವೆ. ಕುಲಾಂತರಿ ಬೆಳೆಗಳಿಂದ ಆರೋಗ್ಯದ ಮೇಲಾಗುವ ಪರಿಣಾಮದ ಬಗ್ಗೆ ದೀರ್ಘಾವಧಿ ಪ್ರಯೋಗಗಳಾಗಿಲ್ಲ ಎಂಬ ಆತಂಕ ಹಲವರದ್ದು. ಇದನ್ನು ಕುಲಾಂತರಿ ಪರ ವಾದ ಮಾಡುವವರು ಸುಲಭಕ್ಕೆ ನಿವಾಳಿಸುತ್ತಿದ್ದಾರೆ. ಇದೀಗ ತಂತ್ರಜ್ಞಾನರಹಿತವಾಗಿ ಬೆಳೆಯುತ್ತಿರುವ ಬೆಳೆಗಳಿಗೆ ರೋಗಬಾಧೆ ತಪ್ಪಿಸಲೆಂದು ರಾಸಾಯನಿಕಗಳ ಅತಿ ಸಿಂಪಡಣೆ ಸಾಮಾನ್ಯವಾಗಿದೆ. ಹೀಗಿರುವಾಗ ಅಂಥ ಆಹಾರ ತಿನ್ನುವುದಕ್ಕಿಂತ ಕುಲಾಂತರಿ ಸುರಕ್ಷಿತ ಅನ್ನೋದು. ಆದರೆ ಇನ್ನೊಂದು ನೆಲೆಯ ಆತಂಕ ಇರೋದು ಈ ತಂತ್ರಜ್ಞಾನ ಬಳಸುತ್ತಲೇ ರೈತ ಸಿಕ್ಕಿಕೊಳ್ಳಬಹುದಾದ ದಾಸ್ಯದ ಕುರಿತು. ಕುಲಾಂತರಿ ಬೀಜ ಪಡೆಯುವುದಕ್ಕೆ ಪ್ರತಿಬಾರಿ ಕಂಪನಿಗಳ ಎದುರೇ ಕೈಯೊಡ್ಡಬೇಕಾಗುತ್ತದೆ ಹಾಗೂ ಅವರು ವಿಧಿಸಬಹುದಾದ ಬೆಲೆ ತೆರದೇ ಅನ್ಯಮಾರ್ಗವಿರೋಲ್ಲ ಎಂಬುದು ನಿಜ ಆತಂಕ. ಇದೀಗ ಹತ್ತಿಬೀಜಗಳ ಬೆಲೆ ನಿಯಂತ್ರಣ ಮಾಡುತ್ತಲೇ ಮೊನ್ಸಾಂಟೊ ಪ್ರತಿಕ್ರಿಯಿಸಿರುವ ರೀತಿ ನೋಡಿದರೆ, ‘ಹಸಿವುಮುಕ್ತ ಜಗತ್ತಿಗಾಗಿ ಮಾತ್ರವೇ ಈ ತಂತ್ರಜ್ಞಾನ ತರುತ್ತಿದ್ದೇವೆ’ ಎಂಬ ಪರೋಪಕಾರದ ಮಾತಿನಲ್ಲಿ ಇರುವ ಸತ್ವ ಏನು ಎಂಬುದು ಎಲ್ಲರಿಗೂ ಸ್ಪಷ್ಟವಾಗುತ್ತಿದೆ. ಹೀಗೆ ಕುಲಾಂತರಿ ಚರ್ಚೆಯನ್ನು ಪರೋಕ್ಷವಾಗಿ ಚೌಕಾಶಿ ಹಂತಕ್ಕೆ ತಂದುನಿಲ್ಲಿಸಿರುವುದು ನರೇಂದ್ರ ಮೋದಿಯವರ ಚಕಿತ ನಡೆಗಳಲ್ಲೊಂದು. ಏಕೆಂದರೆ, ಆರೆಸ್ಸೆಸ್ ಮಾತನ್ನೇ ಪೂರ್ಣ ಕೇಳುವವರಾಗಿದ್ದರೆ ಈ ಕುಲಾಂತರಿ ಉಸಾಬರಿಯೇ ಬೇಡ ಎಂಬ ಧೋರಣೆ ತೋರಿಸಿಬಿಡಬೇಕಿತ್ತು. ಬಹುರಾಷ್ಟ್ರೀಯ ಕಂಪನಿಗಳೊಂದಿಗಿನ ವ್ಯಾಮೋಹವೇ ಅತಿಯಾಗಿದ್ದರೆ, ನಿಮ್ಮ ಎಲ್ಲ ಬಗೆಯ ವಹಿವಾಟಿಗೂ ಬೆಂಬಲವಿದೆ ಎಂಬಂತೆ ಸುಮ್ಮನಿದ್ದುಬಿಡಬಹುದಾಗಿತ್ತು. ಆದರೆ, ಕಳೆದ ಡಿಸೆಂಬರ್ ನಲ್ಲಿ ಬಿಟಿ ಕಾಟನ್ ಬೀಜಗಳ ಬೆಲೆ ನಿಯಂತ್ರಣ ಮತ್ತು ರಾಯಧನ ನಿಗದಿಗೆ ಕೃಷಿ ಸಚಿವಾಲಯದ ಸಮಿತಿಯೊಂದನ್ನು ನೇಮಿಸಿ, ಅದರ ಶಿಫಾರಸುಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳುವ ಮೂಲಕ ತಮ್ಮದೇನಿದ್ದರೂ ಗುಜರಾತಿ ವ್ಯಾಪಾರದ ಸ್ಟೈಲು ಅಂತ ಪ್ರಧಾನಿ ಸ್ಪಷ್ಟಪಡಿಸಿದಂತಾಗಿದೆ. ಆಹಾರ ಬೆಳೆಗಳಲ್ಲೂ ಕುಲಾಂತರಿ ತಂತ್ರಜ್ಞಾನ ತರುವುದಕ್ಕೆ ಮೋದಿ ಸರ್ಕಾರ ಒಪ್ಪಿಗೆ ಕೊಟ್ಟೀತು ಎಂಬ ಉತ್ಸಾಹದಲ್ಲಿದ್ದ ಕಂಪನಿಗಳಿಗೆ, ಬಿಟಿ ಕಾಟನ್ ವಿಷಯದಲ್ಲಿ ತೆಗೆದುಕೊಂಡಿರುವ ಈ ನಿರ್ಧಾರದ ಮೂಲಕ ಮೋದಿ, ಭಾರತದ ಪರವಾದ ಚೌಕಾಶಿ ರೂಪುರೇಷೆಯೊಂದನ್ನು ಈಗಲೇ ಹರವಿ ಇಟ್ಟಿದ್ದಾರಾ? Previous articleಚೀನಾ ಸಹಕಾರದಲ್ಲಿ ತಲೆ ಎತ್ತಲಿರುವ ಕೊಲಂಬೊ ಬಂದರು ನಗರಿ, ಸಡಿಲವಾಯ್ತೇ ಭಾರತದೊಂದಿಗಿನ ಲಂಕಾ ಮೈತ್ರಿ?
OSCAR-2019
'ಲಂಚ ತಿನ್ನೋಲ್ಲ. ತಿನ್ನೋರಿಗೂ ಬಿಡೋಲ್ಲ...' ಎನ್ನುವ ಮೂಲಕ ಪ್ರಧಾನಿ ಮೋದಿ ಜನರಲ್ಲಿ ವಿಶ್ವಾಸ ಮೂಡಿಸಿದ್ದರು. ಆದರೆ, ಸಾವಿರಾರು ಕೋಟಿ ಹಣ ತಿಂದ ನೀರವ್ ಮೋದಿ, ವಿಜಯ್ ಮಲ್ಯರಂಥವರು ದೇಶದಿಂದ ಹೋಗಲು ಅನುವು ಮಾಡಿಕೊಟ್ಟರು. ಮೋದಿಯೊಬ್ಬ ದೊಡ್ಡ ಸುಳ್ಳುಗಾರನೆಂದು ಮಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.
OSCAR-2019
ಬಾಗಲಕೋಟೆ: ಇಲ್ಲಿನ ವಿದ್ಯಾಗಿರಿ ಮುಖ್ಯರಸ್ತೆಯಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ (ಎಸ್‌ಬಿಐ) ಸೇರಿದ ಎಟಿಎಂನಲ್ಲಿ ಶುಕ್ರವಾರ ರಾತ್ರಿ ₹4,98.400 ಕಳ್ಳತನ ನಡೆದಿದೆ. ಗ್ಯಾಸ್ ಕಟರ್ ಬಳಸಿ ಎಟಿಎಂ ಯಂತ್ರವನ್ನು ಕೊರೆದು ಹಣ ಕದ್ದೊಯ್ದಿದ್ದಾರೆ. ಮುಂಜಾನೆ ಗ್ರಾಹಕರು ಹಣ ತೆಗೆದುಕೊಳ್ಳಲು ಬಂದಾಗ ಪ್ರಕರಣ ಬಯಲಾಗಿದೆ. ಪಕ್ಕದಲ್ಲಿ ಇಂಡಿಯಾ ಒನ್, ಎದುರಿಗೆ ಪಂಜಾಬ್‌ ನ್ಯಾಷನಲ್ ಬ್ಯಾಂಕ್ ಇದ್ದು, ಎರಡೂ ಕಡೆ ಎಟಿಎಂ ಯಂತ್ರಗಳು ಸುರಕ್ಷಿತವಾಗಿವೆ. ಜನವಸತಿ ಪ್ರದೇಶದಲ್ಲಿಯೇ ಕಳ್ಳರು ಕೈ ಚಳಕ ತೋರಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ಎಸ್.ಬಿ.ಗಿರೀಶ ಹಾಗೂ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದರು. ಶ್ವಾನದಳ ಕರೆಸಿ ಪರಿಶೀಲನೆ ನಡೆಸಲಾಯಿತು. ’ಎಟಿಎಂ ಒಳಗಿದ್ದ ಸಿ.ಸಿ ಟಿವಿ ಕ್ಯಾಮೆರಾದ ಸಂಪರ್ಕ ಬೆಳಗಾವಿಯಲ್ಲಿರುವ ಬ್ಯಾಂಕ್‌ನ ಕೇಂದ್ರೀಕೃತ ಸರ್ವರ್‌ನಲ್ಲಿ ದಾಖಲಾಗಿದೆ. ಅಲ್ಲಿಂದ ಅಧಿಕಾರಿಗಳು ಬಂದ ನಂತರ ಕೃತ್ಯದ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿದೆ’ ಎಂದು ಪೊಲೀಸರು ತಿಳಿಸಿದರು. ನೊಟೀಸ್ ನೀಡಿಕೆ: ಕಳವು ಪ್ರಕರಣದ ಹಿನ್ನೆಲೆಯಲ್ಲಿ ಎಸ್‌ಬಿಐ ಸೇರಿದಂತೆ ಜಿಲ್ಲೆಯಲ್ಲಿ ಎಟಿಎಂ ಕೇಂದ್ರಗಳನ್ನು ಹೊಂದಿರುವ ಎಲ್ಲಾ ಬ್ಯಾಂಕ್‌ಗಳಿಗೂ ನೊಟೀಸ್ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ’ಪ್ರಜಾವಾಣಿ’ಗೆ ತಿಳಿಸಿದರು. ಸುರಕ್ಷತೆ ನಿರ್ಲಕ್ಷ್ಯ?: ’ಕಳವು ನಡೆದಿರುವ ಎಟಿಎಂ ಯಂತ್ರ ಅತ್ಯಂತ ಹಳೆಯ ಮಾದರಿಯದ್ದಾಗಿದೆ. ಅದರಲ್ಲಿ ಆಂತರಿಕವಾಗಿ ಅಳವಡಿಸಿರುವ ಕ್ಯಾಮೆರಾ, ಮೈಕ್ರೊ ಚಿಪ್, ಜಿಪಿಎಸ್, ಎಚ್ಚರಿಕೆ ಗಂಟೆ (ಅಲಾರಾಂ), ಎಸ್ಒಎಸ್ ವ್ಯವಸ್ಥೆ ಏನೂ ಇಲ್ಲ. ಜೊತೆಗೆ ಗ್ಯಾಸ್ ಕಟರ್ ಬಳಸಿದಾಗ ಬರುವ ಹೊಗೆ ಹೊರಗೆ ಬರುವ ವ್ಯವಸ್ಥೆಯೂ ಅಲ್ಲಿ ಇಲ್ಲ. ಆಧುನಿಕ ಯಂತ್ರಗಳಲ್ಲಿ ಬಹಳಷ್ಟು ಸುರಕ್ಷತಾ ವ್ಯವಸ್ಥೆ ಅಳವಡಿಸಿದ್ದು, ಅವುಗಳಲ್ಲಿ ಕಳ್ಳತನ ಸಾಧ್ಯವೇ ಇಲ್ಲ. ಸಂಬಂಧಿಸಿದವರ ನಿರ್ಲಕ್ಷ್ಯವೂ ಮೇಲ್ನೋಟಕ್ಕೆ ಇದರಲ್ಲಿ ಎದ್ದು ತೋರುತ್ತಿದೆ’ ಎಂದರು. ’ಎಟಿಎಂ ಕೇಂದ್ರಗಳಲ್ಲಿ ಗರಿಷ್ಠ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಬ್ಯಾಂಕ್‌ನವರಿಗೆ ಹಲವು ಬಾರಿ ಸೂಚಿಸಲಾಗಿದೆ. ಅದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಾಗಾಗಿ ಹಳೆಯ ಯಂತ್ರಗಳು ಬಳಕೆಯಲ್ಲಿರುವ ಎಟಿಎಂ ಕೇಂದ್ರಗಳನ್ನು ಆಧುನೀಕರಿಸುವವರೆಗೂ ಮುಚ್ಚಿಬಿಡಿ’ ಎಂದು ನೊಟೀಸ್‌ನಲ್ಲಿ ತಿಳಿಸಲಾಗುವುದು. ‘ತಂತ್ರಜ್ಞಾನ ಅಳವಡಿಸಿಕೊಳ್ಳದಿದ್ದರೆ ರಕ್ಷಣೆ ಅಸಾಧ್ಯ, ಎಂಬುದನ್ನು ಬ್ಯಾಂಕ್ ಆಡಳಿತಗಳಿಗೆ ಮನದಟ್ಟು ಮಾಡಲಾಗುವುದು’ ಎಂದು ಹೇಳಿದರು.
OSCAR-2019
8 ವರ್ಷಗಳ ಬಳಿಕ ಕೊನೆಗೂ ಸೆರೆಯಾಯ್ತು ದೈತ್ಯ ಮೊಸಳೆ | Kannada Dunia | Kannada News | Karnataka News | India News ಎಂಟು ವರ್ಷದಿಂದ ವನ್ಯಜೀವಿ ಅಧಿಕಾರಿಗಳಿಗೆ ಸತಾಯಿಸುತ್ತಿದ್ದ, 60 ವರ್ಷದ ದೈತ್ಯ ಮೊಸಳೆಯನ್ನು ಹಿಡಿಯುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸೆರೆ ಸಿಕ್ಕ ಮೊಸಳೆ, ಸುಮಾರು 600 ಕೆ.ಜಿ ತೂಕದ್ದಾಗಿದ್ದು, 4.7 ಮೀಟರ್ ಉದ್ದವಾಗಿದೆ. ಈ ಮೊಸಳೆ ಕ್ಯಾಥರೀನ್ ನದಿಯಲ್ಲಿ 2010 ರಿಂದ ಚಳ್ಳೆಹಣ್ಣು ತಿನ್ನಿಸುತ್ತಿತ್ತು. ಕೊನೆಗೆ ದೈತ್ಯ ಮೊಸಳೆಯನ್ನು ಹಿಡಿಯುವಲ್ಲಿ ವನ್ಯಜೀವಿ ಇಲಾಖೆ ಸಫಲವಾಗಿದೆ. ‘ನಾವು ಮೊಸಳೆ ಹಿಡಿಯಲು ಬಹು ವರ್ಷಗಳಿಂದ ಪ್ರಯತ್ನ ನಡೆಸಿದ್ದೆವು. ಮೊಸಳೆ ನಮಗೆ ವಂಚಿಸುತ್ತಿತ್ತು. ದೈತ್ಯ ಆಕಾರ ಆಗಿದ್ದರಿಂದ ಹಿಡಿಯಲು ತೊಂದರೆ ಉಂಟಾಯಿತು. ಈ ಕಾರ್ಯಾಚರಣೆ ರೋಮಾಂಚಕಾರಿಯಾಗಿತ್ತು’ ಎಂದು ವನ್ಯಜೀವಿ ಅಧಿಕಾರಿ ತಿಳಿಸಿದ್ದಾರೆ.
OSCAR-2019
ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿರೋರನ್ನ ನೋಡಿದ್ದೇವೆ. ಅಮೇರಿಕಾದ ಮೆಸಾಚುಸೆಟ್ಸ್ ನಿವಾಸಿ ಮಾವಿಸ್ ಎಲ್. ವಾಂಕ್ಜಿಕ್ ಜಿಕ್ ಅನ್ನೋ ನರ್ಸ್ ಕೂಡ ಇದೇ ರೀತಿ ರಾತ್ರಿ ಬೆಳಗಾಗೋದ್ರಲ್ಲಿ 48,000 ಕೋಟಿ ಎಣಿಸಿದ್ದಾಳೆ.
OSCAR-2019
ಈ ಖರೀದಿ ಅಗ್ಗದ ಟೆಲೆವಿಸಿಯೋನ್ಸ್ India ಇನ್ Rs.5,540 ಪ್ರಾರಂಭವಾಗುವ ಮೇಲೆ { ಇಂದು}. ಕಡಿಮೆ ಬೆಲೆಗಳು ಸುಲಭ ಮತ್ತು ತ್ವರಿತ ಆನ್ಲೈನ್ ಹೋಲಿಕೆ ಪ್ರಮುಖ ಅನ್ಲೈನ್ ಪಡೆಯಲಾಗುತ್ತದೆ. ಉತ್ಪನ್ನಗಳ ವಿಶಾಲ ಶ್ರೇಣಿಯ ಮೂಲಕ ಬ್ರೌಸ್: ಬೆಲೆಗಳನ್ನು ಹೋಲಿಕೆ ವಿಶೇಷಣಗಳು ಮತ್ತು ವಿಮರ್ಶೆಗಳು, ಚಿತ್ರಗಳು ವೀಕ್ಷಿಸಿ ಓದಲು ಮತ್ತು ನಿಮ್ಮ ಸ್ನೇಹಿತರೊಂದಿಗೆ ಕಡಿಮೆ ಬೆಲೆಗಳು ಹಂಚಿಕೊಳ್ಳಿ. ಹೆಚ್ಚಿನ ಜನಪ್ರಿಯ ಅಗ್ಗದ ಲಂಗ್ ಟಿವಿ India ರಲ್ಲಿ ಇದೆ ಲಂಗ್ ೪೯ಲ್ಫ೫೪೦ಯೇ 49 ಇಂಚ್ ಫುಲ್ ಹ್ದ್ ಲೆಡ್ ಟಿವಿ Rs. 62,080 ಬೆಲೆಯ. ಇವೆ 374 ಲಂಗ್ ಟೆಲೆವಿಸಿಯೋನ್ಸ್ ರೂ ಕಡಿಮೆ ಲಭ್ಯವಿದೆ. 7,49,987. ಕಡಿಮೆ ಮೌಲ್ಯದ ಉತ್ಪನ್ನವನ್ನು ಲಂಗ್ ಕಲರ್ ಟಿವಿ 21 ಇಂಚೆಸ್ ೨೧ಫ್ಡ್೨ರ್ಗೆಅ೯ಅತ್ರ್ಜ್ಲ್ಪ್ ಲಭ್ಯವಿದೆ Rs.5,540 ನಲ್ಲಿ India ಆಗಿದೆ. ಶಾಪರ್ಸ್ ಸ್ಮಾರ್ಟ್ ನಿರ್ಧಾರಗಳನ್ನು ಮತ್ತು ಆನ್ಲೈನ್ ಖರೀದಿಸಲು, ಸುಲಭ ಬೆಲೆಯ ಉತ್ಪನ್ನಗಳು ಒಂದು ನಿರ್ದಿಷ್ಟ ವ್ಯಾಪ್ತಿಯ ಆರಿಸಿ ಬೆಲೆಗಳನ್ನು ಹೋಲಿಕೆ ಮಾಡಬಹುದು. .ಬೆಲೆಗಳು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR, ಆನ್ಲೈನ್ ಶಾಪಿಂಗ್ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಮಾನ್ಯವಾಗಿರುವ
OSCAR-2019
ತಿರುವನಂತಪುರ: ಹಿರಿಯ ಕಾಂಗ್ರೆಸ್ ಮುಖಂಡರು ಮತ್ತು ಕೇರಳ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಕೇಳಿ ಬಂದಿರುವ ಅತ್ಯಾಚಾರ ಆರೋಪದ ತನಿಖೆ… ಕಲಬುರಗಿ: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಚಿಮ್ಮಲಗಿ ತಾಂಡಾದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ, ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ… ಚಂಡೀಗಢ: ಡೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್‍ಗೆ ಪಂಚಕುಲಾ ವಿಶೇಷ ಸಿಬಿಐ ನ್ಯಾಯಾಲಯ ಜಾಮೀನು ನೀಡಿದೆ. ಗುರ್ಮಿತ್ ಆಶ್ರಮದಲ್ಲಿ ಪುರುಷತ್ವ ಹರಣ ಮಾಡಲಾಗುತ್ತಿದೆ… ಕೈಥಾಲ್: ಹರಿಯಾಣದ ಕೈಥಾಲ್ ಪ್ರದೇಶದಲ್ಲಿ ಕಳೆದ ಆಗಸ್ಟ್‌ನಲ್ಲಿ 16ರ ಬಾಲಕಿ ಹಾಗೂ ಆಕೆಯ ತಾಯಿ ಮೇಲೆ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಪೊಲೀಸ್ ಅಧಿಕಾರಿ ಎಸಗಿದ್ದ ಅತ್ಯಾಚಾರ ಪ್ರಕರಣಕ್ಕೆ… ದೆಹಲಿ: ಪರಿಚಿತ ಮಹಿಳೆಯಿಂದ ತಮ್ಮ ಮೇಲೆ ನಿರಂತರ ಅತ್ಯಾಚಾರ ನಡೆದಿದ್ದು, ಆಕೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು 25 ವರ್ಷದ ಮತ್ತೊಬ್ಬ ಮಹಿಳೆ ಪೊಲೀಸ್ ಠಾಣೆ… ದೆಹಲಿ: ದಾದಿ ಮೇಲಿನ ಅತ್ಯಾಚಾರದ ಪ್ರಕರಣದ ಪ್ರಮುಖ ಆರೋಪಿ, ಬಿಷಪ್‌ ಫ್ರಾಂಕೋ ಮುಲಕ್ಕಳ್‌ಗೆ ಜಾಮೀನು ನೀಡಲು ಕೇರಳದ ಕೊಟ್ಟಾಯಂ ನ್ಯಾಯಾಲಯ ನಿರಾಕರಿಸಿದೆ. ಬಿಷಪ್‌ರನ್ನು ಸೆಪ್ಟೆಂಬರ್‌ 24ರ ವರೆಗೆ ಪೊಲೀಸ್‌…
OSCAR-2019
ನಾಲ್ಕು ಜಿಲ್ಲೆಗಳಿಂದ ಪಾದಯಾತ್ರೆ ನಡೆಸಿ ಸುರತ್ಕಲ್ ಅಥವಾ ಕಾಪುವಿನಲ್ಲಿ ಬೃಹತ್ ಸಮಾವೇಶ ನಡೆಸಲು ಅಮಿತ್ ಶಾ ಸೂಚನೆ ನೀಡಿದ್ದಾರೆನ್ನಲಾಗಿದೆ. ಅದಕ್ಕಾಗಿ ನಾಲ್ವರು ಫೈರ್​ಬ್ರಾಂಡ್ ಸಂಸದರನ್ನು ಆಯ್ಕೆ ಮಾಡಲಾಗಿದೆ. ಇವರು ಪ್ರತೀ ಜಿಲ್ಲೆಯಿಂದ ಪಾದಯಾತ್ರೆಯನ್ನು ಮುನ್ನಡೆಸುವ ನಿರೀಕ್ಷೆ ಇದೆ. ಭಾಷಣದ ಅಂತ್ಯವನ್ನೂ ಕನ್ನಡದ ಮೂಲಕವೇ ಮೋದಿ ಮಾಡಿದರು. ಕನ್ನಡದ ಗಂಧವೇ ಇಲ್ಲದ ಮೋದಿ ಇಷ್ಟು ಚೆನ್ನಾಗಿ ಕನ್ನಡ ಹೇಗೆ ಮಾತನಾಡಿದರೆಂದು ಅಚ್ಚರಿ ಪಡುವವರಿಗೆ ಇಲ್ಲಿದೆ ಉತ್ತರ. ಮೋದಿ ಅವರು ಟೆಲಿಪ್ರಾಂಪ್ಟರ್ ಸಹಾಯದಿಂದ ಕನ್ನಡದಲ್ಲಿ ಮಾತನಾಡಿದ್ದರು. ಅರಮನೆ ಮೈದಾನದಲ್ಲಿ ಆಯೋಜಿಸಲಾಗಿರುವ ಸಮಾವೇಶದಲ್ಲಿ ಲಕ್ಷಾಂತರ ಜನರು ಬರುವ ನಿರೀಕ್ಷೆ ಇದ್ದರೂ ಅದಕ್ಕೆ ತಕ್ಕಂತಹ ಕೆಲ ವ್ಯವಸ್ಥೆ ಆಗಿಲ್ಲ. ಮೈದಾನದಲ್ಲಿ ಸೇರಿದ್ದ ಜನರು ನೀರಿಗಾಗಿ ತಾತ್ವಾರ ಪಡುವಂತಾಗಿದೆ. ಶೌಚಾಲಯದ ವ್ಯವಸ್ಥೆ ಇದ್ದರೂ ನೀರಿನ ವ್ಯವಸ್ಥೆ ಇಲ್ಲ. ಶೌಚಕ್ಕೆ ಹೋದವರು ತೊಳೆಯಲು ನೀರಿಲ್ಲದೇ ಪರದಾಡುವಂತಾಯಿತು. ತಾಲೂಕಿನಲ್ಲಿ ಪಕ್ಷದೊಳಗೆ ಆಂತರಿಕ ಭಿನ್ನಮತ ಸ್ಫೋಟಗೊಂಡಿರುವುದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಉ.ಕ. ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ. ನಾಯ್ಕ, ಪಕ್ಷದ ಶಿಸ್ತನ್ನು ಉಲ್ಲಂಘಿಸುವವರ ವಿರುದ್ದ ಉಗ್ರ ಕ್ರಮ ಕೈಗೊಳ್ಳಲಾಗುತ್ತದೆ. ಅಶಿಸ್ತನ್ನು ಪಕ್ಷ ಎಂದಿಗೂ ಸಮರ್ಥಿಸಿಕೊಳ್ಳುವುದಿಲ್ಲ. ಇದು ಈ ಕಾರವಾರಕ್ಕೆ ಒಂದೇ ಅಲ್ಲದೇ ಇಡೀ ಉತ್ತರಕನ್ನಡ ಜಿಲ್ಲೆಗೂ ಹರಡಬಹುದು. ಆದ್ದರಿಂದ ಅಶಿಸ್ತನ್ನು ಪಕ್ಷ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
OSCAR-2019
ಕುಣಿಗಲ್,ಮಾ.10- ಕಳೆದ 18 ವರ್ಷಗಳಿಂದ ಅಧಿಕಾರ ವಂಚಿತವಾಗಿದ್ದ ಕಾಂಗ್ರೆಸ್, ಇದೀಗ ಬಿಜೆಪಿ ಸಹಕಾರದೊಂದಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.ನಿನ್ನೆ ನಡೆದ ಎಪಿಎಂಸಿ
OSCAR-2019
ತಿರುವನಂತಪುರ: ಮಳೆ, ಭೂಕುಸಿತದಿಂದಾಗಿ ಸುಮಾರು 483 ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಅಲ್ಲದೆ 140 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ. ಕೇರಳದಲ್ಲಿ ವಿಶೇಷ ಅಧಿವೇಶನ ಕರೆಯಲಾಗಿದ್ದು, ಮಳೆಯಿಂದಾಗಿ ರಾಜ್ಯಕ್ಕಾಗಿರುವ ಹಾನಿಯ ಬಗ್ಗೆ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ. ಪ್ರವಾಹ ಹಾಗೂ ಭೂಕುಸಿತದಿಂದ ರಾಜ್ಯಕ್ಕೆ ಭಾರಿ ನಷ್ಟವುಂಟಾಗಿದೆ. ಇದು ಕೇರಳದ ವಾರ್ಷಿಕ ಯೋಜನಾ ವೆಚ್ಚವನ್ನೂ ಮೀರಿದೆ ಎಂದು ಹೇಳಿದರು. ಇನ್ನು ಪ್ರವಾಹದಿಂದ ಸಂಕಷ್ಟದಲ್ಲಿದ್ದ ಜನರನ್ನು ರಕ್ಷಣೆ ಮಾಡಲಾಗಿದೆ. ತಮ್ಮ ಜೀವವನ್ನೂ ಪಣಕ್ಕಿಟ್ಟು ಹಲವು ಮಂದಿ ರಕ್ಷಣೆ ಮಾಡಿದ್ದಾರೆ. ಅವರೆಲ್ಲರಿಗೂ ನನ್ನ ಸೆಲ್ಯೂಟ್ ಎಂದು ಪಿಣರಾಯಿ ಹೇಳಿದರು. ಇದೀಗ ರಕ್ಷಣಾ ಕಾರ್ಯಾಚರಣೆ ಎಲ್ಲವೂ ಮುಗಿದಿದೆ. ಪುನರ್ವಸತಿ ಹಾಗೂ ಕೇರಳವನ್ನು ನಾವು ಮತ್ತೆ ಕಟ್ಟಬೇಕಾಗಿದೆ ಎಂದು ತಮ್ಮ ಭಾಷಣದಲ್ಲಿ ಹೇಳಿದರು.
OSCAR-2019
ಮುಂದಿನ ಎರಡು ದಿನಗಳೂ ಕಾಮೂನ ಪಾಲಿಗೆ ಸ್ವಪ್ನಸ್ಖಲನದ ವಿಜಯೋತ್ಸವದಂತೆ ಕಳೆದಿವೆ...ಯಾಕೆಂದರೆ, ತನ್ನ ಕಲ್ಪನಾ ಪ್ರಪಂಚದಲ್ಲೇ ತಾನು ೧ ತಿಂಗಳ ಕಾಲ ಎರಡು ಮೆಚೋರ್ ಪೋಲಿ ಆಂಟಿಗಳು ಹಾಗೂ ಕಾಮುಕ ಟಿನೇಜರ್ ಯುವತಿ ಕೇತೂ ಜತೆ ಏನೆಲ್ಲ ಪ್ರಣಯ ಸಾಹಸಗಳನ್ನು ಮಾಡಿ ಗೆಲ್ಲಬಹುದು ಎಂದು ಯೋಚಿಸಿಯೇ! ಒಂದು ಸೂಟ್ಕೇಸಿನಲ್ಲಿ ಕೇವಲ ನಾಲ್ಕು ಟಿ ಶರ್ಟ್ ಮತ್ತು ಎರಡು ಬೆರ್ಮುಡಾ ಜೀನ್ಸ್ ಚಡ್ಡಿ ಹಾಗೂ ಎರಡು ಜೀನ್ಸ್ ಪ್ಯಾಂಟ್ ಎತ್ತಿಟ್ಟುಕೊಂಡ ...ಮನದಲ್ಲೆ ಕಾಚವಿಲ್ಲದೆ ಹೇಗಪ್ಪ ಇರೋದು ..ಮೊದಲೇ ತನ್ನದು ಎವರೆಡಿ ಲೌಡಾ...ಜತೆಗೆ ಕಾಮಜನಕ ಸಪೂರ ಮೈಯಿನ ಇಬ್ಬರು ಪೋಲಿ ಆಂಟೀಗಳು ಮತ್ತು ರಸಪೂರಿ ಯುವತಿ ಕೇತೂ...ಮೂರು ಹೆಂಗಸರೂ "ತುಣ್ಣೆಕಣ್ಣಿಗರು".ಅಂದ್ರೆ ಯಾವಾಗಲೂ ಇವನ ನಿಗುರಿದ ತುಣ್ಣೆ ಮೇಲೆ ೨೪ ಗಂಟೆ ಯೋಚಿಸಿತ್ತಾ ಕೈಬಿಡಲು ರೆಡಿಯಾಗಿರುವ ಉತ್ಸಾಹಿ ಮೋಹಿನಿಯರು...ಒಂದೆ ಕಾಚಾ ಹಾಗೂ ಎರಡು ಬನಿಯನ್ ಕನಿಷ್ಟ ಪಕ್ಶ ಊರಲ್ಲಿ ಓಡಾಡಕ್ಕೆ, ಹೊರಗಡೆಗೆ ಅಂತಾ ಇಟ್ಟುಕೊಂಡು ನಿಟ್ಟುಸಿರಿಟ್ಟ...ಇದೆಂತಾ ಕಾಮುಕ ಸ್ವೀಟ್ ಟಾರ್ಚರ್ ತನಗೆ ಕಾದಿದೆಯೋ ಎಂದು ಮನದಲ್ಲೆ ಮಂದಿಗೆ ಮುರಿದ. ಹೊರಟದ್ದು ಶನಿವಾರ ಬೆಳಿಗ್ಗೆ..ಬಿಂದು ಆಂಟಿ ತನ್ನ ಘನಸ್ತನಗಳು ಸ್ಪಷ್ಟವಾಗಿ ಕಾಣುವ ಡೀಪ್ ವೀ ನೆಕ್ ಶರ್ಟ್ ಹಾಗೂ ಮೈಗಂಟಿದ ಜೀನ್ಸ್ ಬೆರ್ಮುಡಾ ಶಾರ್ಟ್ಸ್ ಹಾಕಿಕೊಂಡು ತನ್ನ ಬ್ಯೂಟಿಫುಲ್ ಮೈತೋರಿಸುತ್ತ ಹಾಲಿನಲ್ಲೆ ಸಿಗಬೇಕೆ?..."ಬ್ಯೂಟಿ ಮತು ಫುಲ್ ಬಾಡಿ" ಸರಿಯಾಗಿದೆ ಬ್ಯೂತಿಫುಲ್ ಲಕ್ಷಣಕ್ಕೆ ಎಂದು ಅವಳ ಬೆಣ್ಣೆತೊಡೆಗಳ ಮಧ್ಯೆ ಕೇಂದ್ರಬಿಂದುವಾಗಿ ಆ ಚಡ್ಡಿಯ ಮಡಿಕೆಗಳನ್ನೇ ನೋಡಿ ಅವಳ ಒಳಗಿನ ಬೋಡಿ ತುಲ್ಲು ಜ್ಞಾಪಕ ಬಂದು ಗರ್ರನೆ ಅವನ ಕಾಚವಿಲ್ಲದ ಸಾಮಾನು ಧ್ವಜ ಸ್ತಂಭದಂತೆ ಎದ್ದುಕುಳಿತಿತು...ಒಂದು ಕ್ಶಣವೂ ಅದನ್ನು ಕಾಣದೆ ಬಿಡದ ಬಿಂದು, " ಈಗಲಿಂದಲೆ ಶುರುವಾಯಿತಾ ನಿನ್ನ ಹಾರಾಟ ? "ಎಂದು ಗಹಗಹಿಸಿ ನಗುತ್ತ ಅವನ ಕಣ್ಮುಂದೆಯೇ ತನ್ನ ಟಿ- ಶರ್ಟ್ ಒಳಗೇ ಒಂದು ಕೈ ಹಾಕಿ ಮೊಲೆಯನ್ನು ಬ್ರಾ ಕಪ್ಪಿನಲ್ಲಿ ಸರಿಯಾಗಿ ಕೂಡಿಸಿಕೊಳ್ಳುವುದೆ? ಅಷ್ಟರಲ್ಲಿ ಅಲ್ಲಿಗೆ ಒಳಬಂದರು ಇನ್ನೆರಡು ಹೆಂಗಳಾದ ಯುವ ಕೇತೂ ಮತ್ತವಳ ತಾಯಿ ಪುಸ್ಸಿ ಆಂಟಿ, ತಮ್ಮ ಎರಡು ದಪ್ಪ ಸೂಟ್ಕೇಸ್ ನೊಂದಿಗೆ!! ಪುಸ್ಸಿ ಆಟಿಯಂತೂ ತನ್ನ ಲೋ-ನೆಕ್ ಕೆಂಪು ಕಮೀಝ್ ನಲ್ಲಿ ತನ್ನ ಓವರ್ ಸೈಜಿನ ಸ್ತನ ದ್ವಯವನ್ನೂ ಅದರ ಮಧ್ಯೆಯ ಕಣಿವೆಯನ್ನೂ ಕುಣಿಸಿ ಮೆರೆಸುತ್ತ , ಸೊಂಟದ ಕೆಳಗೆ ಬಿಗುವಾದ ಸಲ್ವಾರ್ ಪಜಾಮಾ ದಲ್ಲಿ ಧಡೂತಿ ತೊಡೆಗಳೂ, ಸಪೂರ ದುಂಡನೆಯ ನಿತಂಬಗಳೂ ಪ್ರದರ್ಶಿಸುತ್ತ ಸತ್ತ ಗಂಡು ಹೆಣಕ್ಕೂ ಜೀವ ಬರಬೇಕು ಹಾಗೆ ಕಂಡು ಬಂದರೆ, ಅವಳ ಮಗಳು ಕೇತೂ ಅಂತೂ ಹೊಕ್ಕಳ ಕೆಳಗಿನ ಲೋ ವೇಸ್ಟ್ ಜೀನ್ಸ್ ಮತ್ತು ಪಿಂಕ್ ಬಣ್ಣದ ಟೈಟ್ ಟೀ ಶರ್ಟ್ ಹಾಕಿ ಕಣ್ಣು ಕುಕ್ಕುವಂತೆ ಕಾಣುತ್ತಿದ್ದಾಳೆ...ಅವಳ ತುಂಬಿದ ಎಡಸ್ತನದ ಮೇಲೆ "ಬ್ರೇಕಬಲ್...ಹ್ಯಾಂಡಲ್ ವಿತ್ ಕೇರ್" ಅಂತ ಬರಹ ವಿದೆ! ಇದನ್ನು ಕಂಡು ಉದ್ವೇಗದಿಂದ ಇವನು "ಹ್ಯಾಂಡಲ್" ಹೊಡೆದುಕೊಳ್ಳಬೇಕು ಹಾಗನಿಸುತ್ತಿದೆ. "ಓ ನೀವಿಬ್ಬರು ಆಗಲೆ ರೆಡಿನಾ?" ಎನ್ನುತ್ತ ಪುಸ್ಸಿ ಆಂಟಿ ಯ ಕಂಗಳು ಕಾಮೂ ನ ಚಡ್ಡಿಯ ಉಬ್ಬಿದ ಮುಂಭಾಗವನ್ನೇ ದಿಟ್ಟಿಸಿ ನೋಡಿ, ಎಲ್ಲ ಅರಿತವಳಂತೆ ಸೊಟ್ಟ ನಗೆ ನಗಬೇಕೆ? ಹಿಂದಿಂದ ಬಂದು ಇವನ ಬೆನ್ನಿನ ಮೆಲೆ ಗುದ್ದಿದ ಕೇತೂ ಅಂತೂ ಮೆತ್ತಗೆ. " ನಿನ್ನ ಸಾಮಾನು ಏನು...ಆಗಲೆ ಟ್ರಿಪ್ಪ್ಪಿಗೆ ರೆಡಿಯಾಗಿಬಿಟ್ಟಿದೆ!" ಎಂದು ಮುಗ್ಧಳಂತೆ ಅವನ ಸೂಟ್ ಕೇಸ್ ಸಾಮಾನನ್ನು ತೋರಿಸುತ್ತಾಳೆ ಕಳ್ಳ ಕೊರಮಿ... "ನಾನೆ ನಿಂದು ಎತ್ತಿಕೊಳ್ಳುತ್ತೇನೆ, ನನ್ನದು ದೊಡ್ಡದು, ನೀನೆ ಎತ್ತಿಡು" ಎಂದು ಡಬಲ್ ಮೀನಿಂಗ್ ನಲ್ಲಿ ಕೇತೂ ನಕ್ಕಾಗ ಕಾಮೂ ತಬ್ಬಿಬ್ಬಾಗಿ ಅವಳ ಸೂಟ್ ಕೇಸನ್ನು ಮರುಮಾತಿಲ್ಲದೆ ಹೊತ್ತುಕೊಂಡು ತನ್ನದನ್ನು ಅವಳಿಗೇ ಬಿಟ್ಟು ಕಾರಿನತ್ತ ಮುಖ ಕೆಂಪು ಮಾಡಿಕೊಂಡು ನೆಡೆದ... "ಪಾಪ ಈಗಲೆ ಸತಾಯಿಸ ಬೇಡ ಕೇತೂ... ಇನ್ನೂ ಒಂದು ತಿಂಗಳು ಅವನು ನಮ್ಮೊಂದಿಗಿರುತ್ತಾನಲ್ಲಾ?" ಎಂದು ಹೋಗುತ್ತಿರುವವನ ಘನ ಸಾಮಾನು ದ್ವಜದಂತೆ ಫ್ರೀಯಾಗಿ ಎಗರುವುದನ್ನುನೋಡುತ್ತಾ ಹೇಳಿದಳು ಪುಸ್ಸಿ. ಬಿಂದು ಕೂಡಾ ಪುಸ್ಸಿಯತ್ತ ತಿರುಗಿ,"ನಾವೆ ಹೇಳಿದಂತೆ ಕೇಳಲು ಒಪ್ಪಿದ್ದನೆ ನಂ ಹುಡ್ಗಾ!"ಅಂತಾ ಪಕ್ಕೆ ತಿವಿದು ಚೇಷ್ಟೆ ಮಾಡುತ್ತಾ ಟೊಯೋಟಾ ಕ್ವಾಲಿಸ್ ಕಾರಿನತ್ತ ಹೊರಟಳು... ಮೊದಲು ಕಾರು ಹತ್ತಿದ್ದು ಕೇತೂ.." ನಾನೇ ಡ್ರೈವ್ ಮಾಡ್ತೀನಿ...ಆಮೇಲೆ ಅಮ್ಮ ಸ್ವಲ್ಪ ಹೊತ್ತಾದ ನಂತರ" ಎನ್ನುತ್ತ ಕಣ್ಣು ಹೊಡೆದು ತನ್ನ ಸೂಟ್ಕೇಸನ್ನು ಡ್ರೈವರ್ ಪಕ್ಕದ ಸೀಟಲ್ಲಿ ಇರಿಸಿಕೊಂಡು ಮತ್ತೆ ಮೂವರೂ ಹಿಂದಿನ ಸೀಟಿನಲ್ಲಿ ಕೂತುಕೊಳ್ಳುವಂತೆ ಮಾಡಿದಳು... ಮಧ್ಯೆ ಕಾಮೂ , ಎಡಕ್ಕೆ ಪುಸ್ಸಿ ಆಂಟಿ , ಬಲಕ್ಕೆ ಬಿಂದು ಇವನ ಮೈಗೊತ್ತಿಕೊಂದು ಏನೂ ಪರವೆಯಿಲ್ಲದವರಂತೆ ಕೂತಿದ್ದಾರೆ... ಕ್ವಾಲಿಸ್ ಕಾರನ್ನು ಲೀಲಾಜಾಲ ವಾಗಿ ಊರಿನ ಹೈವೇನಲ್ಲಿ ಓದಿಸುತ್ತಿದ್ದಾಳೆ ಕೇತೂ... ಬಿಂದು ಮತ್ತು ಪುಸ್ಸಿಯ ಕಣ್ಣುಗಳೆರಡೂ ಕಾಮೂನ ಉಬ್ಬಿದ ತುಣ್ಣೆಯು ಚೆಡ್ಡಿಯಲ್ಲಿ ಉಬ್ಬ್ಬಿ ಕುಳಿತಿರುವುದನ್ನೆ ನೋಡುತ್ತಿದ್ದಾರೆ... ಅವರ ಮೃದು ಮೆದುವಾದ ಕೈಗಳೆರಡು ಅದೂ ಇದೂ ಮಾತಾಡುವಾಗ ಅವನ ಭುಜ, ಹೊಟ್ಟೆ , ಮೊಳಕಾಲಿಗೆಲ್ಲಾ ಆಕಸ್ಮಿಕ ವೆಂಬಂತೆ ತಗಲಿ ಅವನಿಗೆ ರೋಮಾಂಚನ ಗೊಳಿಸುತ್ತಿದೆ..ಪುಸ್ಸಿ ಆಂಟಿ ಬಿಂದು ಕಡೆಗೆ ಬಗ್ಗಿ ಯಾವುದೊ ಹಳೆ ಗೆಳತಿಯ ಬಗ್ಗೆ ಮಾತಾಡ ಹತ್ತಿದ್ದಾಳೆ..ಅದೂ ಸೆಕ್ಸ್ ಸ್ಕ್ಯಾಂಡಲ್! ಹಾಗೆ ಬಗ್ಗಿದಾಗ ಅವಳ ಅಶ್ಟೈಶ್ವರ್ಯವಾದ ಸ್ತನ ದ್ವಯ ಬ್ರಾ ತಪ್ಪಿ ಹೊರಗೆಲ್ಲಾದರೂ ಧುಮುಕುವುದೇನೋ ಎಂದು ಕಾಮೂಗೆ ಭಯವಾಗುತ್ತಿದೆ! ಬಿಂದು ಏನೂ ಗೊತ್ತಿಲ್ಲದವಳಂತೆ ಅವನ ಬಲಗೈಯನ್ನು ತನ್ನ ಚಡ್ಡಿಕೆಳಗಿನ ಬಿಳಿ ತೊಡೆಯಮೇಲೆ ಸುಮ್ಮನೆ ಇರಿಸಿಕೊಂಡಿದ್ದಾಳೆ...ಇವನು ತನ್ನ ಎಡಗೈಯನ್ನು ತನ್ನ ಸಾಮಾನನ್ನು ಕೆಳಕ್ಕೆ ಕಾಣದಂತೆ ತಳ್ಳೋಣವೆಂದು ಒತ್ತುತ್ತಿದ್ದರೆ, ಆಗ ಅವನ ಮೊಳಕೈ ಪುಸ್ಸಿಯ ಒಂದು ಮೊಲೆಯ ನಿಪ್ಪಲಿಗೆ ಬ್ರಶ್ ಆಗುತ್ತಿದೆ...ಒಬ್ಬರಿಗೆ ತಿಳಿಯದಂತೆ ಒಬ್ಬರು ಮಾಡುತ್ತಿದ್ದೇವೆಂದು ಅಂದುಕೊಂಡಿದ್ದಾರೆ...ಇವನ ಕ್ಯಾರೆಟ್ ನಂತೆ ಬೆಳೆದು ಚಡ್ಡಿ ಹರಿಯುವಂತಿರುವ ತುಣ್ಣೆಯನ್ನು ಒತ್ತುತ್ತಾ ಬಚ್ಚಿಡುವ ವ್ಯರ್ಥ ಪ್ರಯತ್ನ ಮಾಡುತ್ತಿರುವುದನ್ನು ನೋಡಿ ಪುಸ್ಸಿ ಆಂಟಿ ಬಾಯಿಗೆ ಕೈ ಅಡ್ಡ ಹಿಡಿದು ಆಗ ಕಿಸಕ್ ಎನ್ನುತ್ತಿದ್ದಾಳೆ... ಬಿಂದು ಇವನ ಕೈಯನ್ನು ತನ್ನ ಕೈಯಲ್ಲಿಹಿಡಿದು ತನ್ನ ಬೆಣ್ಣೆಯಂತಾ ತೊಡೆಯಮೇಲೆ, ಏನೂ ಅರಿಯದವಳು, ಅನ್ನುವಂತೆ ಸವರಿಸಿಕೊಳ್ಳುತ್ತಾ, " ಪುಸ್ಸಿ, ಹಾಗಾದರೆ ನಮ್ಮ ಕಾಮಿನಿ ತನ್ನ ಅಳಿಯನನ್ನೆ ಬುಟ್ಟಿಗೆ ಹಾಕಿಕೊಂಡು ಮಜಾ ಮಾಡುತ್ತಿದ್ದಳು ಅನ್ನು.."ಎಂದು ಆ ಗೆಳತಿಯ ಕತೆಯ ಎಳೆ ಶುರು ಮಾಡಿದಳು.. "ಅಯ್ಯೊ ಅಲ್ಲದೆ? "ಎಂದು ಉದ್ಗರಿಸಿದ ಪುಸ್ಸಿ ಇವನ ಎಡಮೊಳಕೈಗೆ ತನ್ನ ಬೃಹತ್ ಸ್ತನವನ್ನು ಚೆನ್ನಾಗಿಯೆ ಒತ್ತುತ್ತಾ," ಮಗಳಿಗೆ ಬಾಣಂತನ ಅಂತಾ ಹೇಳಿ ಬೇರೆ ನರ್ಸ್ ನಿಟ್ಟುಕೊಂಡು ತಾನು ಅಳಿಯನ ದಿನ ಸೇವೆಗೆ ನಿಂತಳಾ...ದಿನಾಲೂ ಅವನ ಬೆಡ್ ಸರಿ ಮಾಡುವುದೇನು, ಪಾರದರ್ಶಕ ನೈಟಿ ಹಾಕಿಕೊಂಡು ರೂಮಿಗೆ ಬಂದು ಅವನ ಪಕ್ಕ ಕುಳಿತು ಕಿಸಕಿಸ ನಕ್ಕು ಮಾತಾಡುವುದೇನು? " ಅನ್ನುತ್ತಿರಲು, ಇಲ್ಲಿವನ ಸಮಾನು ಕಾಮಬಿಲ್ಲಿನಂತೆ ಚಡ್ದಿಯ ಚಿಕ್ಕ ಜಾಗದಲ್ಲಿ ಬಲಿತು ನೀರಾಗುತ್ತಿದೆ! ಬಿಂದು ಕಾಲುಗಳು ಬಿಚ್ಚಿ ಇವನ ಆ ಕೈಯನ್ನು ಮೆತ್ತಗೆ ಮೊಳಕಾಲುಗಳ ಸಂಧಿಯಲ್ಲಿ ಸಿಕ್ಕಿಸಿಕೊಂಡು, " ಹಾಗಾದರೆ ಆಳಿಯನ ಹತ್ತಿರ ತಾನೂ ಗರ್ಭದಾನ ಮಾಡಿಸ್ಕೊಳ್ಳೊಕೆ ಪ್ಲಾನ್ ಮಾಡಿದ್ಲು ಅನ್ನು!" ಅನ್ನಲು ಪುಸ್ಸಿ ತನ್ನ ಬಿರಿಎದೆಯನ್ನು ಇವನ ಮೊಣಕೈಮೇಲೆ ಅತ್ತಿತ್ತ ಉಜ್ಜುತ್ತಾ, ಲೊಟಕೆ ಹೊಡೆದುಕೊಂಡು, " ಒಂದು ದಿನಾ ಏನು ಮಾಡಿದ್ಲಂತೆ ಗೊತ್ತಾ? ಅವಳೆ ನಂಗೆ ಹೇಳಿದ್ದು... ಭಾನುವಾರ ಮಗಳು ಡಾಕ್ಟರ್ ಹತ್ತಿರ ಬಸುರಿ ಚೆಕ್-ಅಪ್ ಗೆ ಹೋಗಿದ್ದರೆ, ಇವಳು ಅಳಿಯನಿಗೆ ಎಣ್ಣೆ ಸ್ನಾನ ಮಾಡಿಸುತ್ತೇನೆ ಅಂತಾ ಕೇವಲ ಬ್ರಾ ಮತ್ತು ಪೆಟ್ಟೀಕೋಟ್ ಹಾಕಿಕೊಂಡು ಬಚ್ಚಲಮನೆಗೆ ಹೋಗಿದ್ದಾಳೆ ಅವನು ಬೇಡ ಅಂದ್ರೂ ಮೊಲೆ ತಿಗ ತಗುಲಿಸುತ್ತಾ ಅವನ ಕಾಚದ ಮೆಲೆಲ್ಲ ಸವರಿ ಅವನು ಶಾಕ್ ಆಗಿದ್ದರೂ , ಗಂಡಸಲ್ಲವೆ, ಹೆಂಡತಿಗಿಂತಾ ಹತ್ತು ಪಟ್ಟು ದೊಡ್ಡದೊಡ್ಡ ಅಂಗಗಳನ್ನು ಮಡಗಿದ್ದ ಅತ್ತೆಯನ್ನು ಬಿಟ್ಟ ಕಣ್ಣು ಬಿಡದಂತೆ ನೋಡುತ್ತಾ ನಿಗುತುಕೊಂಡು ನೋಡಲಾರಂಭಿಸಿದ....
OSCAR-2019
ಕಾದಿದ್ದು ಸಾರ್ಥಕ. ಮುಂದಿನ ಎಲ್ಲಾ ಶೋಗಳಿಗೂ ಸೀಸನ್ ಸೀಟು ಕಾದಿರಿಸಿದ್ದೀನಿ. ಓದಿದ ಕೂಡಲೆ ಕಮೆಂಟ್ ಮಾಡಲಾಗಲಿಲ್ಲ. ಎತ್ತಿನ ಹಳ್ಳದ ಹರಿವಿಗೆ ಸಿಕ್ಕು ಮನಸ್ಸು ತಂಪಾಗಿದೆ. ಒಂದೆ ಉಸಿರಿನಲ್ಲಿ ಓದಿ ಮುಗಿಸ್ದೆ. ಸಖತ್ ಥ್ರಿಲ್ಲಿಂಗ್ ಅನ್ನಿಸ್ತು. ಅದ್ರಲ್ಲು ಲಕ್ಷ್ಮಯ್ಯನವರು ಲಾಂಟಾನದ ಕೋಲು ತಂದಿಟ್ಟು ಪ್ರಸಾದರನ್ನು ಗುರುವಾಗಿ ಒಪ್ಪಿಕೊಳ್ಳುವುದಿದೆಯಲ್ಲ, ಆ ಹಂಬಲ್ ಆಟಿಟ್ಯೂಡು ಯಾರಿಗಿದೆ ಈಗಿನ ಕಾಲದಲ್ಲಿ?
OSCAR-2019
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ನಿವೃತ್ತ ಪೊಲೀಸ್ ಆಯುಕ್ತರು ಹಾಗೂ ಅಧ್ಯಕ್ಷರಾದ ಡಾ. ಸುರೇಶ್ ಸಾಮಾಜಿಕ ಸಮಾನತೆ ಜಾತ್ಯತೀತ ಪರಿಕಲ್ಪನೆ ಹಾಗೂ ಲಿಂಗ ಸಮಾನತೆಯನ್ನು ಸಾರುವ ದೃಷ್ಟಿಯಿಂದ ರಾಷ್ಟ್ರೀಯ ಬಸವ ಪ್ರತಿಷ್ಠಾನ ಹಾಗೂ ದಿವ್ಯ ಜ್ಯೋತಿ ಸೇವಾ ಟ್ರಸ್ಟ್ ನ ಸಹಭಾಗಿತ್ವದಲ್ಲಿ ದಿನಾಂಕ 26/10/2018ರ ಶುಕ್ರವಾರ ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈ ನಗರದ ಬಿಲ್ವ ಇಂಡಿಯನ್ ಶಾಲೆಯಲ್ಲಿ ಯು.ಎ.ಇ ನ ಎಲ್ಲಾ ಕನ್ನಡ ಪರ ಸಂಘಟನೆಗಳ ಸಹಭಾಗಿತ್ವದೊಂದಿಗೆ ಅಂತಾರಾಷ್ಟ್ರೀಯ ವಚನ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಪರಮಪೂಜ್ಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ , ಬೋಪಯ್ಯ. ಶ್ರೀ ಶಶಿಧರ ರತ್ನಾಕರ್ ಮಂಜುನಾಥ್. ಡಾ. ವೀಣಾ ಅಶೋಕ, ಹಾಗೂ ಡಾ. ಜ್ಯೋತಿ ಉಪಸ್ಥಿತರಿದ್ದರು.
OSCAR-2019
ಜೈಲಿನಿಂದಲೇ ನಿಂತು ಚುನಾವಣೆಗೆ ಸ್ಪರ್ಧಿಸಿ, ಜನಪ್ರತಿನಿಧಿಯೂ ಆಗುವ ಆವಕಾಶ ನಮ್ಮ ಪ್ರಜಾಪ್ರಭುತ್ವದಲ್ಲಿದೆ. ಈ ಭಾರಿ ರಾಜ್ಯದಿಂದಲೂ ಅಭ್ಯರ್ಥಿಯೊಬ್ಬರು ಜೈಲಿನಲ್ಲಿದ್ದುಕೊಂಡೇ, ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಯಾರವರು, ಯಾವ ಪಕ್ಷದಿಂದ? ಅಷ್ಟಕ್ಕೂ ಅವರು ಜೈಲು ಸೇರಿದ್ದು ಏಕೆ? ಮಂಗಳೂರು: ಬಿಹಾರದಂಥ ರಾಜ್ಯಗಳಲ್ಲಿ ಜೈಲಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿ, ಗೆಲ್ಲೋದು ಸಾಮಾನ್ಯ. ಆದರೆ, ರಾಜ್ಯ ವಿಧಾನಸಭಾ ಚುನಾವಣೆಗೆ ಹೊಸತು ಎನ್ನುವಂತೆ ಅಭ್ಯರ್ಥಿಯೊಬ್ಬರು ಜೈಲಿನಲ್ಲಿದ್ದುಕೊಂಡೇ ಈ ಭಾರಿ ನಾಮಪತ್ರ ಸಲ್ಲಿಸಿದ್ದಾರೆ. ದ‌ಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಎಂಇಪಿ ಪಕ್ಷದ ಅಭ್ಯರ್ಥಿ ಶಮೀರ್ ಪರವಾಗಿ ಐಡಿಯಲ್ ಜಬ್ಬಾರ್ ಎಂಬುವರಿಂದ ನಾಮಪತ್ರ ಸಲ್ಲಿಕೆ ಯಾಗಿದೆ. ಶಮೀರ್‌ನನ್ನ 2014ರ ಪ್ರಕರಣದಲ್ಲಿ ನಿನ್ನೆ ಪೊಲೀಸರು ಬಂಧಿಸಿದ್ದರು. ಬ್ರಹ್ಮರಕೂಟ್ಲು ಟೋಲ್ ಗೇಟ್ ಹಲ್ಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ಶಮೀರ್, ಆಸ್ಪತ್ರೆಯಿಂದ ಪರಾರಿಯಾಗಿದ್ದ. ಆ ವೇಳೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದ. ಈ ಆರೋಪದಡಿ ವಾರೆಂಟ್ ಜಾರಿಯಾಗಿತ್ತು. ಆರೋಪಿಯನ್ನು ನಿನ್ನೆ ಬಂಧಿಸಿ, ಸದ್ಯ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಶಮೀರ್ ಬಂಧನದ ಹಿನ್ನೆಲೆಯಲ್ಲಿ ಬೆಂಬಲಿಗರು ಬಂಟ್ವಾಳ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ. ಅಭ್ಯರ್ಥಿ ಶಮೀರ್ ಮೇಲೆ ಇದುವರೆಗೆ ಆರು ಪ್ರಕರಣಗಳು ದಾಖಲಾಗಿವೆ.
OSCAR-2019
ಉತ್ತರಪ್ರದೇಶ ಪೊಲೀಸರು ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಗೆ ಭದ್ರತೆ ಬಿಗಿಗೊಳಿಸಿದ್ದಾರೆ. ಐಸಿಸ್ ಉಗ್ರರ ಮುಂದಿನ ಟಾರ್ಗೆಟ್ ತಾಜ್ ಮಹಲ್ ಅನ್ನೋ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಆಗ್ರಾದ ತಾಜ್ ಮಹಲ್ ಉಡೀಸ್ ಮಾಡುವುದಾಗಿ ಐಎಸ್ಐಎಸ್ ಉಗ್ರರು ಗ್ರಾಫಿಕ್ಸ್ ಸಹಿತ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ತಾಜ್ ಮಹಲ್ ಚಿತ್ರದ ಹಿನ್ನೆಲೆಯಲ್ಲಿ ಐಸಿಸ್ ಭಯೋತ್ಪಾದಕನೊಬ್ಬ ಗನ್ ಹಿಡಿದು ನಿಂತಿರುವ ಪೋಸ್ಟರ್ ಇದಾಗಿದ್ದು, ಕೆಳಭಾಗದಲ್ಲಿ ನ್ಯೂ ಟಾರ್ಗೆಟ್ ಅಂತಾ ಬರೆಯಲಾಗಿದೆ. ಅರೇಬಿಕ್ ಭಾಷೆಯಲ್ಲಿ ಕೆಲ ಬರಹಗಳು ಕೂಡ ಇವೆ. ಮಾರ್ಚ್ 14ರಿಂದ್ಲೇ ಪೋಸ್ಟರ್ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ. ಭಾರತದಲ್ಲಿ ಸಂಭಾವ್ಯ ಐಸಿಸ್ ದಾಳಿ ಬಗ್ಗೆ ಕಳೆದ ವರ್ಷ ಕೂಡ ಅಮೆರಿಕ ಎಚ್ಚರಿಕೆ ನೀಡಿತ್ತು. ಉತ್ತರಪ್ರದೇಶದ ಲಖ್ನೋನಲ್ಲಿ ಉಗ್ರ ಸೈಫುಲ್ಲಾನ ಹತ್ಯೆ ಮಾಡಿದ್ದ ಎಟಿಎಸ್ ಅಧಿಕಾರಿಗಳು ಇತರ 6 ಮಂದಿಯನ್ನು ಸೆರೆಹಿಡಿದಿದ್ದರು. ನಂತರ ಐಸಿಸ್ ಬೆಂಬಲಿಗ ಗುಂಪೊಂದು ಭಾರತದಲ್ಲಿ ದಾಳಿ ನಡೆಸುವಂತೆ ಸಾಮಾಜಿಕ ತಾಣದಲ್ಲಿ ಕರೆಕೊಟ್ಟಿತ್ತು. ಅದರ ಬೆನ್ನಲ್ಲೇ ಐಸಿಸ್ ಈ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಹನಿಮೂನ್ ಗೆ ಬಂದವಳ ಮೇಲೆರೆಗಿದ ಗೊರಿಲ್ಲಾ, ಏನಾಯ್ತು ಗೊತ್ತಾ..? | Kannada Dunia | Kannada News | Karnataka News | India News ಕಿಗಾಲಿ: ನವದಂಪತಿಗೆ ಹನಿಮೂನ್ ಎಂದರೆ ಏನೋ ಒಂಥರಾ. ಇಂತಹ ಸಂದರ್ಭದಲ್ಲಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ, ಏಕಾಂತದಲ್ಲಿ ಕಾಲ ಕಳೆಯುವುದು ಸಾಮಾನ್ಯ. ಹೀಗೆ ಹನಿಮೂನ್ ಗೆ ಹೋದ ನವಜೋಡಿಯ ಅನುಭವಿಸಿದ ತೊಂದರೆ ಕುರಿತ ವರದಿ ಇಲ್ಲಿದೆ. ಆಸ್ಟ್ರೇಲಿಯಾದ ನವದಂಪತಿ ಹೊಸ ಜೀವನದ ರಸಮಯ ಕ್ಷಣ ಕಳೆಯಲು ಹನಿಮೂನ್ ಗೆಂದು ಆಫ್ರಿಕಾ ಖಂಡಕ್ಕೆ ಬಂದಿದ್ದಾರೆ. ಪೂರ್ವ ಆಫ್ರಿಕಾದ ರಾಂಡ್ವಾಕ್ಕೆ ಬಂದಿದ್ದ ನವಜೋಡಿ ಅಲ್ಲಿನ ಪ್ರಸಿದ್ಧ ಗೊರಿಲ್ಲಾ ಪಾರ್ಕ್ ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ನವ ವಿವಾಹಿತೆ ಮೇಲೆ ಗೊರಿಲ್ಲಾ ಎರಗಿದೆ. ಅಲ್ಲಿದ್ದ ಗೊರಿಲ್ಲಾಗಳನ್ನು ನೋಡುತ್ತಾ ಫೋಟೋ ತೆಗೆಯುವ ಸಂದರ್ಭದಲ್ಲಿ ಏಕಾಏಕಿ ದಾಳಿ ಮಾಡಿದ ಗೊರಿಲ್ಲಾ, ಆಕೆಯನ್ನು ಬೀಳಿಸಿ ಪರಾರಿಯಾಗಿದೆ. ಆಸ್ಟ್ರೇಲಿಯಾದ ಕೋಸ್ ಗ್ರಿಫ್ ಹಾಗೂ ಡೇಮಿಯನ್ ಇತ್ತೀಚೆಗಷ್ಟೇ ಮದುವೆಯಾಗಿದ್ದರು. ಅವರು ರಾಂಡ್ವಾದ ದಟ್ಟಾರಣ್ಯದಲ್ಲಿ ಗೊರಿಲ್ಲಾ ಪಾರ್ಕ್ ನಲ್ಲಿ ಫೋಟೋ ತೆಗೆಯುವಾಗ, ಏಕಾಏಕಿ ಸಮೀಪಕ್ಕೆ ಬಂದ ಗೊರಿಲ್ಲಾ ಕೋಸ್ ಗ್ರಿಫ್ ಳನ್ನು ನೂಕಿದ್ದು, ಆಕೆಗೆ ಪೆಟ್ಟಾಗಿದೆ. ಆಕೆ ತೊಟ್ಟಿದ್ದ ಬಟ್ಟೆಯ ಬಣ್ಣ ನೋಡಿ ಗೊರಿಲ್ಲಾ ಪ್ರಚೋದನೆಗೆ ಒಳಗಾಗಿರಬಹುದೆಂದು ಹೇಳಲಾಗಿದೆ.
OSCAR-2019
ಈ ರೀತಿಯ ಸತ್ತ ಹಚ್ಚೆ ಹೊಂದಿರುವ ವ್ಯಕ್ತಿಗಳನ್ನು ನೀವು ನೋಡಿದ್ದೀರಾ? ವರ್ಷದುದ್ದಕ್ಕೂ, ಸತ್ತ ಟ್ಯಾಟೂ ದಿನದಲ್ಲಿ ಹೊಸದಾಗಿರುವ ಅನೇಕ ಜನರು ತಮ್ಮ ಬಾಹ್ಯರೇಖೆಗಳನ್ನು ಹಾರಿಸುವುದನ್ನು ನಂಬಲಾಗದವರಾಗಿದ್ದರು. ಡೆಡ್ ಟ್ಯಾಟೂಸ್ನ ದಿನ ಅರ್ಥಗಳು ಒಂದೇ ಸ್ಥಳದಿಂದ ಇನ್ನೊಂದಕ್ಕೆ ಬದಲಾಗುತ್ತವೆ. ವಿವಿಧ ರೀತಿಯ ಡೆಡ್ ಆಫ್ ಡೆಡ್ ಮತ್ತು ಅವುಗಳ ಅರ್ಥವೂ ಸಹ ಇವೆ. ಡೆಡ್ ಆಫ್ ಡೆಡ್ ಎಂಬ ಕಲ್ಪನೆಯು ದೊಡ್ಡ ಸಂಖ್ಯೆಯ ಜನರ ಸಾವು ಎಂದರೆ ದೊಡ್ಡ ಕಣ್ಣಿನ ಸಾಕೆಟ್ನೊಂದಿಗೆ ಎಳೆಯಲ್ಪಟ್ಟಾಗ ಅದು ನಿಜವಲ್ಲ. ಡೆಡ್ ದಿನವನ್ನು ಹಲವು ವಿಧಗಳಲ್ಲಿ ಎಳೆಯಬಹುದು ಮತ್ತು ನೀವು ಪ್ರೀತಿಸುವ ಮಹಾನ್ ಅರ್ಥಗಳೊಂದಿಗೆ ಅಂತ್ಯಗೊಳ್ಳಬಹುದು. ಡೆಡ್ ಟ್ಯಾಟೂ ದಿನವು ಸಾಯುವ ಯಾರೊಬ್ಬರ ಜ್ಞಾಪನೆಯಾಗಿರಬಹುದು ಮತ್ತು ನಾವು ಎಲ್ಲರೂ ಈ ಜೀವನವನ್ನು ಪೂರ್ಣವಾಗಿ ಬದುಕಬೇಕೆಂಬುದು ಸಹ. ಡೆಡ್ ದಿನದ ವಿನ್ಯಾಸಗಳು ಅವುಗಳ ಅರ್ಥವನ್ನು ನೀವು ಬಯಸುವುದರ ಪ್ರಕಾರವಾಗಿ ಹೊಂದಿವೆ. ಇಂದು, ಅಪಾರ ಸಂಖ್ಯೆಯ ವ್ಯಕ್ತಿಗಳು ಅದ್ಭುತ # ದಿನ # ದಡದ ಟ್ಯಾಟೂ ವಿನ್ಯಾಸಗಳೊಂದಿಗೆ ಹೊರಹೊಮ್ಮುತ್ತಿದ್ದಾರೆ ಎಂದು ನಾವು ನೋಡುತ್ತಿದ್ದೇವೆ. ಈ ದಿನದ ಸತ್ತ # ಹಚ್ಚೆ ಪಡೆಯುವುದು ಬಹಳಷ್ಟು ದೇಹಗಳನ್ನು ಕಲೆಯ ಭಾಗವಾಗಿ ಮಾರ್ಪಡಿಸಿದೆ. ಈ ಹಚ್ಚೆ ಅದರ ಬಗ್ಗೆ ವಿಚಿತ್ರವಾದದ್ದು ಎಂದು ನೀವು ನಿರಾಕರಿಸಲಾಗುವುದಿಲ್ಲ. ಮಹಿಳೆಯರಿಗೆ ಸತ್ತ ಹಚ್ಚೆ ದಿನ ಬಂದಾಗ, ಅವರು ಈ ಸಾಧನೆಯ ಅರ್ಥವನ್ನು ಅನುಭವಿಸುತ್ತಾರೆ. ಈ ರೀತಿಯ ಟ್ಯಾಟೂವನ್ನು ನೀವು ಹೇಗೆ ಇಷ್ಟಪಡುತ್ತೀರಿ, ಅದು ಅಲ್ಲಿಗೆ ಅತ್ಯುತ್ತಮವಾದ ಹಚ್ಚೆ ಒಂದಾಗಿದೆ. ಸತ್ತ ಹಚ್ಚೆ ದಿನವನ್ನು ಪಡೆಯಲು ಅಸಮಾಧಾನಗೊಂಡ ವ್ಯಕ್ತಿಗಳನ್ನು ನಾವು ನೋಡಿದ್ದೇವೆಂದು ನಾವು ನೋಡಿದ್ದೇವೆ. ಈ ಟ್ಯಾಟೂವನ್ನು ನೋಡೋಣ ಮತ್ತು ಅದು ನಿಮ್ಮ ಗಮನ ಸೆಳೆದಿದೆ ಎಂದು ನಮಗೆ ತಿಳಿಸಿ. ಸತ್ತ ಟ್ಯಾಟೂದ ಈ ಅದ್ಭುತ ದಿನವನ್ನು ನೀವು ಏಕೆ ಹೊಂದಿರಬೇಕೆಂಬ ದೊಡ್ಡ ಕಾರಣಗಳಿವೆ. ಅವರಿಗೆ ಸರಿಯಾದ ನೋಟವನ್ನು ತೆಗೆದುಕೊಳ್ಳಿ ಮತ್ತು ನಿಮಗಾಗಿ ಪಡೆಯಬಹುದಾದ ಅತ್ಯುತ್ತಮದನ್ನು ನೋಡಿ. ಈ ರೀತಿಯ ಸತ್ತ ಹಚ್ಚೆ ದಿನ ಹಲವಾರು ವಿನ್ಯಾಸಗಳಿವೆ. ನೀವು ಈ ರೀತಿಯ ಹಚ್ಚೆ ಇಷ್ಟಪಡುವುದಿಲ್ಲವೇ? ಹೆಂಗಸರು ಇದನ್ನು ಹೆಚ್ಚು ಇಷ್ಟಪಡುತ್ತಾರೆ. ಸತ್ತ ಟ್ಯಾಟೂ ದಿನ ನಿಮ್ಮ ತೊಡೆಯ ಕಡೆಗೆ ನಿರ್ಲಕ್ಷಿಸಬಾರದು ಎಂಬ ಹಚ್ಚೆ ಒಂದು ರೀತಿಯ ಮಾರ್ಪಟ್ಟಿದೆ. ನೀವು ಮಾತನಾಡುವ ಮೊದಲು ಇದು ಬಹಳಷ್ಟು ಶಬ್ದವನ್ನು ಮಾಡುತ್ತದೆ. ನಿಮ್ಮ ಅದ್ಭುತವಾದ ಸತ್ತ ಹಚ್ಚೆ ದಿನವನ್ನು ಕಸ್ಟಮೈಸ್ ಮಾಡಲು ಹಲವಾರು ಮಾರ್ಗಗಳಿವೆ. ನೀವು ಒಬ್ಬ ಮಹಿಳೆ ಅಥವಾ ಗಂಡುಯಾಗಿದ್ದರೆ, ಈ ಭುಜದ ಹಚ್ಚೆ ತುಂಬಾ ತಂಪಾಗಿದೆ. ಸತ್ತ ಟ್ಯಾಟೂ ಹಿಂಭಾಗದ ಕಾಲು ದಿನವನ್ನು ಪುರುಷರು ಬಳಸುತ್ತಾರೆ. ನೀವು ಈ ಟ್ಯಾಟೂಗಾಗಿ ಸಿದ್ಧರಾಗಿದ್ದರೆ, ನೀವು ಕಾಣುವ ರೀತಿಯಲ್ಲಿ ಬದಲಾಗುತ್ತಿರುವ ರೂಪಾಂತರವನ್ನು ನೀವು ಹೊಂದಬಹುದು. ನೀವು ಗಂಡು ಅಥವಾ ಹೆಣ್ಣುಯಾಗಿದ್ದರೂ, ನೀವು ಮತ್ತೆ ಬೆಚ್ಚಗಿನ ಹಚ್ಚೆ ಹೊಂದಿದ್ದೀರಿ, ಇದು ನಿಮ್ಮ ಹಚ್ಚೆ ಹಚ್ಚೆ ದಿನವನ್ನು ಧೈರ್ಯದಿಂದ ತೋರಿಸುತ್ತದೆ. ಸತ್ತ ಟ್ಯಾಟೂ ಭುಜದ ದಿನ ನೀವು ಯಾವಾಗಲೂ ಇಷ್ಟಪಡುವಂತಹ ಒಂದು ನೆಚ್ಚಿನ ಹಚ್ಚೆ ವಿನ್ಯಾಸವಾಗಿದೆ. ನೀವು ಅದನ್ನು ನಿಜವಾಗಿಯೂ ಪ್ರಶಂಸಿಸುತ್ತೀರಿ. ಮಹಿಳೆಯರ ಮೇಲೆ ಬನ್ನಿ ಮತ್ತು ಈ ಹಚ್ಚೆ ಹಿಂದೆ ವಿನ್ಯಾಸವನ್ನು ಹೇಗೆ ಸುಂದರವಾಗಿದೆ ಎಂದು ನೋಡಿ. ಈ ರೀತಿ ಜೀವನವನ್ನು ಸೇರಿಸಿದಾಗ ಸತ್ತ ಟ್ಯಾಟೂ ದಿನವು ಬಹಳ ಸುಂದರವಾಗಿರುತ್ತದೆ. ಹಸಿರು ಮತ್ತು ನೀಲಿ ಇಂಕ್ಸ್ ತೆಗೆದುಹಾಕಲು ಕಷ್ಟ ಆದರೆ ನೀವು ಈ ರೀತಿಯ ಸತ್ತ ಟ್ಯಾಟೂ ಹುಚ್ಚು ದಿನ ಪಡೆಯುವ ಯೋಚಿಸ್ತಿದ್ದಲ್ಲಿ ಅದು ಸಮಸ್ಯೆಯಲ್ಲ. ಸತ್ತ ಹಚ್ಚೆ ಪೂರ್ಣ ದಿನದ ದಿನ ತಂಪಾಗಿದೆ ಮತ್ತು ನೀವು ಜನಸಂದಣಿಯಲ್ಲಿ ನಿಲ್ಲುವ ರೀತಿಯಲ್ಲಿ ಹುಡುಕುತ್ತಿದ್ದರೆ, ಈ ಹಚ್ಚೆ ಸಂಪೂರ್ಣವಾಗಿ ನಿಮ್ಮ ಮೇಲೆ ಅಲಂಕರಿಸಲಾಗುವುದಿಲ್ಲ ಏಕೆ? ಸತ್ತ ಹಚ್ಚೆ ದಿನ ಗ್ರಾಹಕೀಕರಣ ಇನ್ನೊಂದು ಹಂತಕ್ಕೆ ಚಲಿಸುತ್ತಿದೆ. ಈ ರೀತಿಯ ಸತ್ತ ಹಚ್ಚೆ ದಿನ ಯಾಕೆ ಇಲ್ಲ? ಅದನ್ನು ಪಡೆದುಕೊಳ್ಳಲು ನಿಮಗೆ ಹೆಚ್ಚು ವೆಚ್ಚವಾಗುವುದಿಲ್ಲ. ನಿಮಗೆ ಅಗತ್ಯವಿರುವ ಸತ್ತ ಹಚ್ಚೆ ವಿನ್ಯಾಸದ ದಿನವನ್ನು ನೀವು ನೆಲೆಗೊಳ್ಳುವಿರಿ. ಸತ್ತ ಹಚ್ಚೆ ದಿನವನ್ನು ಹೊಂದಲು, ಯಾರನ್ನಾದರೂ ಹೊಂದಬಹುದು. ನೀವು ಬಯಸಿದ ಸತ್ತ ಹಚ್ಚೆ ಒಂದು ಸುಂದರ ದಿನದ ವಿನ್ಯಾಸವಲ್ಲ. ಬಳಸಲಾಗುವ ಬಣ್ಣವು ಈ ರೀತಿಯ ಸುಂದರ ಹಚ್ಚೆಗೆ ಹೋಗುವ ಮೊದಲು ನೀವು ಮೊದಲು ಪರಿಗಣಿಸಬೇಕು. ಸತ್ತ ಹಚ್ಚೆ ಪೂರ್ಣ ಭುಜದ ದಿನದಂದು ನೋಡಿದಾಗ ಟ್ಯಾಟೂ ಕೋಣೆಯನ್ನು ಉತ್ತಮವಾಗಿಸದಿದ್ದರೆ, ನೀವು ಸಮಯವನ್ನು ತೆಗೆದುಕೊಳ್ಳಬೇಕು ಮತ್ತು ಈ ಟ್ಯಾಟೂ ನಿಮಗೆ ಸಹಾಯ ಮಾಡುವ ಅತ್ಯುತ್ತಮ ಹಚ್ಚೆಗಾರರನ್ನು ಕಂಡುಕೊಳ್ಳಬೇಕು ನಿಮ್ಮ ಟ್ಯಾಟೂ ರೇಖಾಚಿತ್ರವನ್ನು ಮಾಡುವ ಹಚ್ಚೆಗಾರನು ಸತ್ತ ಟ್ಯಾಟೂದ ಯಾವುದೇ ದಿನದ ನಿರ್ಣಾಯಕ ಭಾಗವಾಗಿದೆ. ನಿಮ್ಮ ಹಚ್ಚೆ ಹಾಕುವವರು ಉತ್ತಮವಾಗದಿದ್ದರೆ, ಈ ಹಚ್ಚೆ ಯನ್ನು ಮಹಿಳೆಯಾಗಿ ನೀವು ಪಡೆಯಲು ಸಾಧ್ಯವಾಗದಿರಬಹುದು. ನೀವು ನೋಡಲು ಮತ್ತು ಸತ್ತ ಹಚ್ಚೆ ಈ ಸ್ತ್ರೀಲಿಂಗ ವರ್ಣರಂಜಿತ ದಿನ ಪಡೆಯಲು ಹಲವಾರು tattooists ಆನ್ಲೈನ್ ​​ಇವೆ. ಇದು ತೆಗೆದುಕೊಳ್ಳುವ ಎಲ್ಲಾ ಸ್ವಲ್ಪ ಸಮಯ ಮತ್ತು ಉಳಿದವು ಇತಿಹಾಸವಾಗಿದೆ. ಅತ್ಯುತ್ತಮ ಸ್ನೇಹಿತ ಹಚ್ಚೆಕೈ ಹಚ್ಚೆಗಳುಕುತ್ತಿಗೆ ಹಚ್ಚೆಗಳುಚಿಟ್ಟೆ ಹಚ್ಚೆಪುರುಷರಿಗೆ ಹಚ್ಚೆಪಾರಿವಾಳ ಹಚ್ಚೆಗಳುಕಿರೀಟ ಹಚ್ಚೆಗಳುಆನೆ ಹಚ್ಚೆಪಾದದ ಟ್ಯಾಟೂಗಳುಕಮಲದ ಹೂವಿನ ಹಚ್ಚೆಎದೆಯ ಹಚ್ಚೆಗಳುಅಲ್ಪ ವಿರಾಮ ಟ್ಯಾಟೂಚೆರ್ರಿ ಹೂವು ಟ್ಯಾಟೂಸಿಂಹ ಹಚ್ಚೆಗಳುತೋಳಿನ ಹಚ್ಚೆಹದ್ದು ಹಚ್ಚೆಗಳುಫೆದರ್ ಟ್ಯಾಟೂಒಂದೆರಡು ಹಚ್ಚೆಗಳುಹೂವಿನ ಹಚ್ಚೆಗಳುಚಂದ್ರನ ಹಚ್ಚೆಬಾಲಕಿಯರ ಹಚ್ಚೆಬೆಕ್ಕು ಹಚ್ಚೆಗಳುಗೋರಂಟಿ ಟ್ಯಾಟೂನವಿಲು ಟ್ಯಾಟೂಕಣ್ಣಿನ ಟ್ಯಾಟೂಬುಡಕಟ್ಟು ಹಚ್ಚೆಬ್ಯಾಕ್ ಹಚ್ಚೆಗಳುಹಕ್ಕಿ ಹಚ್ಚೆವಜ್ರ ಟ್ಯಾಟೂಹಚ್ಚೆ ಕಲ್ಪನೆಗಳುಜಲವರ್ಣ ಟ್ಯಾಟೂಡ್ರ್ಯಾಗನ್ ಟ್ಯಾಟೂಮೆಹಂಡಿ ವಿನ್ಯಾಸತಲೆಬುರುಡೆಯ ಹಚ್ಚೆಗಳುಅಡ್ಡ ಹಚ್ಚೆಬಾಣದ ಟ್ಯಾಟೂಡ್ರೀಮ್ಕ್ಯಾಚರ್ ಹಚ್ಚೆಗಳುಆಧಾರ ಹಚ್ಚೆಅನಂತ ಟ್ಯಾಟೂಗುಲಾಬಿ ಟ್ಯಾಟೂಸ್ಕಾಲು ಹಚ್ಚೆಸೂರ್ಯ ಹಚ್ಚೆಗಳುತೋಳು ಹಚ್ಚೆಮುದ್ದಾದ ಹಚ್ಚೆಗಳುಏಂಜಲ್ ಹಚ್ಚೆಗಳುಹಚ್ಚೆ ಹಚ್ಚಿರಾಶಿಚಕ್ರ ಚಿಹ್ನೆಗಳು ಹಚ್ಚೆಗಳುಸಹೋದರಿ ಹಚ್ಚೆಗಳುಹಾರ್ಟ್ ಟ್ಯಾಟೂಗಳುದಿಕ್ಸೂಚಿ ಟ್ಯಾಟೂ
OSCAR-2019
ಭಟ್ಕಳ: ಸ್ವಾತಂತ್ರÂ ಪೂರ್ವದಲ್ಲಿಯೇ ವಿದ್ಯಾದಾನ ಮಾಡುತ್ತಾ ಬಂದಿರುವ ತಾಲೂಕಿನ ಅತೀ ಹಿರಿಯ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಇಲ್ಲಿನ "ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ' ಶತಮಾನೋತ್ತರ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದ್ದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಂದ್ರ ಶ್ಯಾನುಭಾಗ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಚೆನ್ನಪಟ್ಟಣ ಹನುಮಂತ ದೇವರ ದೇವಸ್ಥಾನದ ಪೌಳಿಯಲ್ಲಿ ಶಾಲೆ ಆರಂಭವಾಗಿದ್ದು, ನಂತರದ ದಿನಗಳಲ್ಲಿ ಶ್ರೀಧರ ಪೈ ಸೇರಿದಂತೆ ಇತರರ ಮನೆಯ ಮಾಳಿಗೆಯಲ್ಲಿ ಸಹ ತರಗತಿ ನಡೆಸಲಾಗುತ್ತಿತ್ತು. ನಂತರ ಈಗಿರುವ ಕಟ್ಟಡಕ್ಕೆ ಶಾಲೆ ಸ್ಥಳಾಂತರವಾಯಿತು. ಶಾಲೆಯ ಹಳೆ ವಿದ್ಯಾರ್ಥಿ ಶ್ರೀಧರ ಆಚಾರ್ಯ ನೆಲಕ್ಕೆ ಟೈಲ್ಸ್‌ಗಳನ್ನು ಹಾಕಿಕೊಟ್ಟಿರುವರು. ಎಸ್‌ಡಿಎಂಸಿಯವರ ಕ್ರಿಯಾಶೀಲ ಕಾರ್ಯಗಳಿಂದ ಕುಮಟಾ ವಿಭಾಗದಲ್ಲಿಯೇ ಇಲ್ಲಿನ ಎಸ್‌ಡಿಎಂಸಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು. ಶಾಲೆಗೆ 150 ವರ್ಷ ಪೂರೈಸುತ್ತಿದ್ದು, ಹಳೇ ವಿದ್ಯಾರ್ಥಿಗಳ ಸಹಕಾರದಿಂದ ಶತಮಾನೋತ್ತರ ಸುವರ್ಣ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏ.18 ಮತ್ತು 19 ರಂದು ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ. ಸಭಾ ಕಾರ್ಯಕ್ರಮವನ್ನು ಏ. 18ರಂದು ಸಂಜೆ 5:30 ಗಂಟೆಗೆ ಸಾಹಿತಿ ಜಯಂತ ಕಾಯ್ಕಿಣಿ ಉದ್ಘಾಟಿಸುವರು. ಅಧ್ಯಕ್ಷತೆ ವಹಿಸುವ ಶಾಸಕ ಮಂಕಾಳ ವೈದ್ಯ ಹಳೆ ವಿದ್ಯಾರ್ಥಿ ಸಂಘದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು ಎಂದು ತಿಳಿಸಿದರು. ಶಾಲೆಯಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯಕ್ರಮವಿದೆ. ಈಗಾಗಲೇ 30-35 ಶಿಕ್ಷಕರನ್ನು ಸಂಪರ್ಕಿಸಲಾಗಿದ್ದು, ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳಿದ್ದಲ್ಲಿ ವಿವರ ನೀಡುವಂತೆ ಕೋರಿದರು. ಭಟ್ಕಳದ ಸಿಂಡಿಕೇಟ್‌ ಬ್ಯಾಂಕ್‌ ಶಾಖೆ ಈ ಶಾಲೆಯನ್ನು ದತ್ತು ತೆಗೆದುಕೊಂಡಿದ್ದು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತಿದೆ. ಶಾಲೆಯನ್ನು ಇನ್ನೂ ಅಭಿವೃದ್ಧಿ ಪಡಿಸಲು ಶಾಶ್ವತ ನಿಧಿಧಿ ಸ್ಥಾಪಿಸುವ ಗುರಿಯನ್ನು ಹಳೆ ವಿದ್ಯಾರ್ಥಿ ಸಂಘ ಇಟ್ಟುಕೊಂಡಿದೆ ಎಂದರು. ಶಾಲೆ ಅಭಿವೃದ್ಧಿಯಲ್ಲಿ ಎಸ್‌ಡಿಎಂಸಿಯವರ ಪಾತ್ರ ಶ್ಲಾಘನೀಯ. ಶಾಲಾ ಶಿಕ್ಷಕರ ಸೇವೆಯೂ ಸ್ಮರಣೀಯ. ಶಾಲೆಗೆ ಸರಕಾರದ ಎಲ್ಲಾ ಸೌಲಭ್ಯಗಳೂ ದೊರೆಯುತ್ತಿದ್ದು ಯಾವುದೇ ಸೌಲಭ್ಯ ದೊರೆಯದೇ ಇದ್ದಲ್ಲಿ ಅಥವಾ ವಿಳಂಬವಾದಲ್ಲಿ ತಕ್ಷಣ ಶಾಶ್ವತ ನಿಧಿಯಿಂದ ಖರ್ಚು ಮಾಡಲಾಗುವುದು. ಹೆಚ್ಚುವರಿ ನುರಿತ ಶಿಕ್ಷಕರ ಅಗತ್ಯವಿದ್ದಲ್ಲಿ, ಇಲ್ಲವೇ ಪೀಠೊಪಕರಣ, ಪಾಠೊಪಕರಣದ ಅಗತ್ಯವಿದ್ದಲ್ಲಿ ಒದಗಿಸಲು ಕೂಡಾ ನಿಧಿ ಸಹಕಾರಿಯಾಗುವುದು ಎಂದರು. ಸಮಿತಿಯ ಉಪಾಧ್ಯಕ್ಷ ಶಾಂತಾರಾಮ ಭಟ್ಕಳ, ಕಾರ್ಯದರ್ಶಿ ಸಂಜಯ ಗುಡಿಗಾರ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಎಂ.ಆರ್‌. ನಾಯ್ಕ, ಕಾರ್ಯದರ್ಶಿ ಎಸ್‌.ಎಸ್‌. ಕಲಗಲ್‌, ಯಶೋಧರ ನಾಯ್ಕ, ವಿನಯ ಪಡಿಯಾರ್‌, ಕಿರಣ ಶ್ಯಾನುಭಾಗ, ಗಣಪತಿ ಆಚಾರ್ಯ, ಗಂಗಾಧರ ನಾಯ್ಕ, ಸ್ಮರಣ ಸಂಚಿಕೆ ಸಂಪಾದಕ ಜಯಂತ ಬಡಾಳ್‌, ಎಸ್‌ಡಿಎಂಸಿ ಅಧ್ಯಕ್ಷೆ ಕುಮುದಾ, ಮುಖ್ಯಾಧ್ಯಾಪಕಿ ಸಾವಿತ್ರಿ ಮಿಂಚಿ ಮುಂತಾದವರಿದ್ದರು.
OSCAR-2019
ಬೆಂಗಳೂರು, ಆ.21-ಪಾಕಿಸ್ತಾನ ಪಾಪಿ ಸ್ಥಾನವಲ್ಲ, ಅದು ನರಕವೂ ಅಲ್ಲ. ಅದೂ ಒಂದು ಒಳ್ಳೆಯ ದೇಶ. ಅಲ್ಲಿರುವ ಜನರು ನಮ್ಮಂತೆಯೇ ಇದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ
OSCAR-2019
ಬೆಂಗಳೂರು, ಜೂನ್ 29: ಕುಟುಂಬ ಯೋಜನೆ ಪ್ರಸಾರದಲ್ಲಿ ಮಾಧ್ಯಮಗಳ ಪಾತ್ರ ಮತ್ತು ಕುಟುಂಬ ಯೋಜನೆಯ ಮಹತ್ವ ಮತ್ತು ಸಾಗುತ್ತಿರುವ ದಾರಿಗಳ ಕುರಿತು ಚರ್ಚೆಯ ಮೌಲ್ಯಯುತ ಕಾರ್ಯಕ್ರಮವನ್ನು ಗ್ಲೋಬಲ್ ಹೆಲ್ತ್ ಸ್ಟ್ರಾಟಜೀಸ್ ಸಂಸ್ಥೆ ಹಮ್ಮಿಕೊಂಡಿತ್ತು. ನಗರದ ದಿ ಲೀಲಾ ಪ್ಯಾಲೆಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಫ್‌ಓಜಿಎಸ್‌ಐನ ಅಧ್ಯಕ್ಷೆ ವೈದ್ಯೆ ಹೇಮಾ ದಿವಾಕರ್ ಮಾತನಾಡಿ, ವೈದ್ಯರು, ಆಶಾ ಕಾರ್ಯತರ್ತೆಯರು, ಸರ್ಕಾರ ಕುಟುಂಬ ಯೋಜನೆಯನ್ನು ಪರಿಣಾಮಕಾರಿ ರೀತಿಯಲ್ಲಿ ಸಮುದಾಯಕ್ಕೆ ವಿಶೇಷವಾಗಿ ಮಹಿಳೆಯರಿಗೆ ತಲುಪಿಸುವಲ್ಲಿ ಸೋಲುತ್ತಿರುವ ಬಗ್ಗೆ ಮಾತನಾಡಿದರು. ಇಂಡಿಯಾ ಸ್ಪೆಂಡ್ ನ ಸಂಪಾದಕ ಸಮರ್ ಹಲರಂಕರ್ ಮಾತನಾಡಿ, ಕರ್ನಾಟಕ ಹಾಗೂ ಭಾರತದಲ್ಲಿ ಕುಟುಂಬ ಯೋಜನೆ ಏಕೆ ಅವಶ್ಯಕ ಎಂಬುದನ್ನು ವಿವಿಧ ದೇಶಗಳ ಅಂಕಿ-ಸಂಖೆಗಳನ್ನು ಮುಂದೆ ಇಟ್ಟು ಮನದಟ್ಟು ಮಾಡಿದರು. ಮಹಿಳೆ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಲಕ್ಷ್ಮಿಪತಿ ಮಾತನಾಡಿ, ವ್ಯಾಸಕ್ಟಮಿ (ಪುರುಷ ಸಂತಾನ ಹರಣ ಶಸ್ತ್ರಚಿಕಿತ್ಸೆ) ಯ ಹಲವು ಯಶಸ್ವಿ ಉದಾಹರಣೆಗಳನ್ನು ನೀಡಿದರು. ಪುರುಷರ ಗರ್ಭನಿರೋಧಕ ಶಸ್ತ್ರಚಿಕಿತ್ಸೆಯ ಪ್ರಮಾಣ ಹೆಚ್ಚಾಗಲೇ ಬೇಕಿದೆ ಎಂಬುದನ್ನು ಒತ್ತಿ ಹೇಳಿದರು. ವಿವಿಧ ಪತ್ರಿಕೆಗಳ ಮುಖ್ಯ ವರದಿಗಾರರು, ಸಂಪಾದಕೀಯ ಮಂಡಳಿ ಸದಸ್ಯರು ಭಾಗವಹಿಸಿ ಕುಟುಂಬ ಯೋಜನೆ ಪ್ರಸರಣದಲ್ಲಿ ಮಾಧ್ಯಮಗಳ ಪಾತ್ರದ ಬಗ್ಗೆ ಹಾಗೂ ಕುಟುಂಬ ಯೋಜನೆಯ ಮಹತ್ವವನ್ನು ಅವಶ್ಯಕತೆಯನ್ನು ಸಮುದಾಯಕ್ಕೆ ತಲುಪಿಸುವ ದಾರಿಗಳ ಬಗ್ಗೆ ಚರ್ಚೆ ಮಾಡಿದರು. ವ್ಯಾಸಕ್ಟಮಿ ಮಾಡಿಸಿಕೊಂಡವರು, ಆಶಾ ಕಾರ್ಯತರ್ತೆಯರ ಮುಖ್ಯಸ್ಥೆ ಇನ್ನೂ ಹಲವರು ತಮ್ಮ-ತಮ್ಮ ಅಭಿಪ್ರಾಯಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು.
OSCAR-2019
ಮಂಡ್ಯ, ಏಪ್ರಿಲ್ 24: 'ನನಗೆ ಆರೋಗ್ಯ ಚೆನ್ನಾಗಿಲ್ಲ, ನಾನು ಯಾವುದೇ ಚುನಾವಣೆಗೆ ನಿಲ್ಲೋದಿಲ್ಲ' ಎಂದು ಚುನಾವಣೆ ರಾಜಕೀಯದಿಂದ ನಟ ಅಂಬರೀಷ್ ನಿವೃತ್ತಿ ಘೋಷಿಸಿದ್ದಾರೆ. ನನಗೆ ಬೇಸರವಾಗಿಲ್ಲ, ಅಂಬರೀಶ್ ಗೆ ಬೇಸರವಾಗೋದಿಲ್ಲ, ನನ್ನ ಆರೋಗ್ಯ ಚೆನ್ನಾಗಿಲ್ಲ, ಪ್ರಚಾರಕ್ಕಾಗಿ ಹೋಗೋದಿಲ್ಲ ಎಂದಿದ್ದಾರೆ. ಅಂಬರೀಶ್ ಹೆಸರಿನಲ್ಲೇ ರೆಬೆಲ್ ಇದೆ. ನಾನು ಯಾರ ಬಳಿ ನೆರವು ಕೋರಿ ಹೋಗಿಲ್ಲ. ನಾನು ಜಿ ಪರಮೇಶ್ವರ್ ಮನೆಗೆ ಟಿಕೆಟ್ ಕೇಳೋಕೆ ಹೋಗಿದ್ದೆ ಎಂದು ಸುಳ್ಳು ಸುಳ್ಳು ಬರೆದಿದ್ದೀರಾ ಎಂದು ಪ್ರೀತಿಯಿಂದ ಗದರಿಸಿದರು. * ನಾನೇನು ಟಿಕೆಟ್ ಕೇಳಿಕೊಂಡು ಹೋಗಿಲ್ಲ. ಈಗ ಯಾರಾದ್ರೂ ನಿಂತು ಗೆಲ್ಲಲಿ, ನನಗೆ ಓಡಾಡಲು ಆಗುತ್ತಿಲ್ಲ. ಹೀಗಾಗಿ, ಯಾರ ಪರ ಪ್ರಚಾರ ಮಾಡೋಕೆ ಹೋಗಲ್ಲ. * ಮಂಡ್ಯದಲ್ಲಿ ನಾನಿಲ್ಲ ಎಂದ್ರೆ ಬೇರೆಯವರು ಬೆಳೆಯುತ್ತಾರೆ. ಚುನಾವಣೆ ಎಂದರೆ ಇವತ್ತು ಬಂದು ನಾಳೆ ಚುನಾವಣೆಗೆ ನಿಲ್ಲಿ ಎಂದರೆ ಆಗುತ್ತಾ? * ಸಿದ್ದರಾಮಯ್ಯ ಅವರು ಸಂಕಷ್ಟದಲ್ಲಿದ್ದಾರೆ. ಈ ಹಿಂದೆ ಅವರನ್ನು ಗೆಲ್ಲಿಸಿಕೊಟ್ಟಿದ್ದೀರಿ. ಈಗ ಕರೆದರೆ ಪ್ರಚಾರಕ್ಕೆ ಹೋಗುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿ 'ನಾನು ಎಲ್ಲೂ ಹೋಗಲ್ಲ, ಯಾರು ಕರೆದರೂ ಹೋಗಲ್ಲ' ಎಂದರು. ಸರಿ ಆಯ್ತು ಪ್ರೆಸ್ ಮೀಟ್ ಹೊರಡಿ ಎಂದರು. ಕೆಮರಾ ತರಬೇಡಿ, ದಿನ ಬನ್ನಿ ಊಟ ಮಾಡಿ ಹೋಗಿ ಬನ್ನಿ.. ನೋಡೋಣ ಅದೇನು ಬರ್ತದೋ, ರಿವರ್ಸ್ ಬರಿತೀರಾ ಅಂತಾ.. breaking news mandya ambareesh ಕರ್ನಾಟಕ ವಿಧಾನಸಭೆ ಚುನಾವಣೆ 2018 karnataka assembly elections 2018 ಮಂಡ್ಯ ಅಂಬರೀಶ್
OSCAR-2019
ಜಮಖಂಡಿ (ಬಾಗಲಕೋಟೆ ಜಿಲ್ಲೆ), ಫೆಬ್ರವರಿ 19 : ಜೆಡಿಎಸ್ ಅಭ್ಯರ್ಥಿ ತೌಫಿಕ್ ಪಾರ್ಥನಹಳ್ಳಿ ಅವರ ಪಕ್ಷದ ಕಚೇರಿಗೆ ವಾಮಾಚಾರ ಮಾಡಿಸಿ, ಅದನ್ನು ಶಟರ್ ಗೆ ಕಟ್ಟಿ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದು ವಿವಿಧ ರೀತಿಯ ಅನುಮಾನಕ್ಕೆ ಕಾರಣವಾಗಿದ್ದು, ಆರೋಪಗಳು ಕೇಳಿಬಂದಿವೆ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಲ್ಲಿ ಒಂದು ನಿಂಬೆಹಣ್ಣು ಕೊಯ್ದು, ಅದರಲ್ಲಿ ಕುಂಕುಮ ಹಚ್ಚಿ,‌ ಕೆಲ ಚೀಟಿಗಳನ್ನು ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಜೆಡಿಎಸ್ ಸೇರಿದ್ದ ತೌಫಿಕ್ ಪಾರ್ಥನಹಳ್ಳಿ ಅವರನ್ನು ಜಮಖಂಡಿ ಕ್ಷೇತ್ರದ ಅಭ್ಯರ್ಥಿ ಎಂದು ಪಕ್ಷ ಘೋಷಿಸಿದೆ. ಚುನಾವಣೆಗಾಗಿ ಅವರು ಸಹ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಭಾನುವಾರ ರಾತ್ರಿ ಅವರ ಕಚೇರಿಗೆ ಯಾರೋ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಕಟ್ಟಿದ್ದು, ಸೋಮವಾರ ಬೆಳಗ್ಗೆ ಕಚೇರಿ ಬಾಗಿಲು ತೆಗೆಯುವಾಗ ಕಂಡು ಬಂದಿದೆ. ಜೆಡಿಎಸ್ ಅಭ್ಯರ್ಥಿ ತೌಫಿಕ್ ಅವರು ಕೆಲಸದ ನಿಮಿತ್ತ ಬೆಂಗಳೂರಗೆ ತೆರಳಿದ್ದು, ಇತ್ತ ಜಮಖಂಡಿಯಲ್ಲಿ ಅವರ ಕಚೇರಿಯಲ್ಲಿ ಇಂಥ ಘಟನೆ ನಡೆದಿದೆ. ಚುನಾವಣೆಗೆ ಮುನ್ನ ಇಂಥದ್ದೊಂದು ಘಟನೆ ನಡೆದಿರುವುದು ಆಕ್ರೋಶಕ್ಕೆ ಕೂಡ ಕಾರಣವಾಗಿದೆ. black magic jds bagalkot karnataka assembly elections 2018 district news ವಾಮಾಚಾರ ಜೆಡಿಎಸ್ ಬಾಗಲಕೋಟೆ ಕರ್ನಾಟಕ ವಿಧಾನಸಭೆ ಚುನಾವಣೆ 2018 ಜಿಲ್ಲಾಸುದ್ದಿ
OSCAR-2019
ಬೀದರ್, ಏಪ್ರಿಲ್ 03: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೇ ಅವರು ಮನೆ ಪ್ರಮಾಣ ಪತ್ರವನ್ನು ಸಾಮೂಹಿಕವಾಗಿ ಹಂಚಿಕೆ ಮಾಡುತ್ತಿರುವುದು ಕೇವಲ ಚುನಾವಣೆ ತಂತ್ರ ಅಲ್ಲದೇ ಮತ್ತೇನೂ ಅಲ್ಲಾ ಎಂದು ಸಂಸದ ಭಗವಂತ ಖುಬಾ ಕಿಡಿ ಕಾರಿದ್ದಾರೆ. ಬೀದರ್ ಜಿಲ್ಲಾ ಬಿಜೆಪಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದೊಂದು ಚುನಾವಣಾ ತಂತ್ರ ಸೋಲಿನ ಭೀತಿಗೆ ಸಿಲುಕಿರುವ ಈಶ್ವರ್ ಖಂಡ್ರೆ ಅವರು ಮತದಾರರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದ್ದಾರೆ ಎಂದರು. ಯಾವುದೇ ವಸತಿ ಯೋಜನೆ ಅಡಿ ಫಲಾನುಭವಿಗಳನ್ನು ಅಯ್ಕೆ ಮಾಡುವ ಹಕ್ಕು ಸಂಸದ, ಸಚಿವರಿಗೆ ಜನ ಪ್ರತಿನಿಧಿಗಳಿಗೆ ಇಲ್ಲಾ, ಇದು ಕೇವಲ ಗ್ರಾಮ ಸಭೆ ಮೂಲಕವೇ ಆಗಬೇಕು ಎನ್ನುವ ನಿಯಮವಿದೆ, ಆದರೆ ಭಾಲ್ಕಿಯಲ್ಲಿ ನಿಯಮದಂತೆ ಏನೂ ನಡಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮನೆ ಹಂಚಿಕೆ ಪ್ರಕರಣಕ್ಕೆ ಸಭಂದಪಟ್ಟಂತೆ ಬಡ ಜನರಿಗಿಂತ ಹೆಚ್ಚು ಮನೆಗಳು ಶ್ರೀಮಂತರಿಗೆ ವಿತರಿಸಲಾಗಿದೆ ಅದಲ್ಲದೆ ಗ್ರಾಮ ಪಂಚಾಯತ್ ಅಧಿಕಾರಕ್ಕೆ ಕನ್ನ ಹಾಕುವುದರ ಮೂಲಕ ತಮ್ಮ ಅಧಿಕಾರವನ್ನು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೇ ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರ್ ಸಿಂಗ್ ಠಾಕೂರ್ ಇತರರು ಇದ್ದರು.
OSCAR-2019
ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ಗೆ ತಿರುಗೇಟು ನೀಡಿದ್ದಾರೆ. ಹರಕೆಯ ಕುರಿ, ಅಮಾಯಕ ಎಂಬಿತ್ಯಾದಿಯಾಗಿ ವ್ಯಂಗ್ಯವಾಡಿದ್ದ ಯೋಗೇಶ್ವರ್‌ಗೆ ಅದೇ ಕುರಿ ಟಗರಾಗಿ ಗುದ್ದಿದೆ, ಈಗ ಅವರಿಗೆ ಜ್ಞಾನೋದಯವಾಗಿದೆ, ಎಂದು ರೇವಣ್ಣ ಹೇಳಿದ್ದಾರೆ. ನಾಣು ಸುಪಾರಿ ಕಿಲ್ಲರ್ ಅಲ್ಲ, ಅಂತಹ ರಾಜಕೀಯ ಜೀವನದಲ್ಲಿ ಯಾವತ್ತೂ ಮಾಡಿಲ್ಲವೆಂದು ರೇವಣ್ಣ ಹೇಳಿದ್ದಾರೆ. ನಿಮಗೆ ಕೀವುಗುಳ್ಳೆ ಹಾಗೂ ಕುರ ಆಗಿದ್ದರೆ ಇಲ್ಲಿದೆ ನೋಡಿ ಪವರ್‌ ಫುಲ್ ಮನೆಮದ್ದುಗಳು | Home Remedies to Cure Boils and Carbuncles on the Body - Kannada BoldSky
OSCAR-2019
ಮೈಸೂರು (ಸೆ. 06): ಕೆಪಿಎಲ್ 2018ನೇ ಆವೃತ್ತಿ ಅಂತಿಮ ಘಟ್ಟಕ್ಕೆ ಬಂದು ತಲುಪಿದ್ದು ಇಂದು ಉತ್ತಪ್ಪ ನೇತೃತ್ವದ ಬೆಂಗಳೂರು ಬ್ಲಾಸ್ಟರ್ಸ್​​ ಹಾಗೂ ಭರತ್ ಚಿಪ್ಲಿ ನಾಯಕತ್ವದ ಬಿಜಾಪುರ ಬುಲ್ಸ್ ತಂಡಗಳು ಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಸೆಮಿಫೈನಲ್​​ನಲ್ಲಿ ಬೆಂಗಳೂರು ತಂಡ ಮೈಸೂರು ವಿರುದ್ಧ 20 ರನ್​​ಗಳ ಭರ್ಜರಿ ಜಯದೊಂದಿಗೆ ಫೈನಲ್​​ಗೆ ಲಗ್ಗೆ ಇಟ್ಟಿತ್ತು. ಬೆಂಗಳೂರು ತಂಡದ ನಾಯಕನಾಗಿರುವ ರಾಬಿನ್ ಉತ್ತಪ್ಪ ಟೂರ್ನಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲವಾದರು, ಅಂತಿಮ ಪಂದ್ಯದಲ್ಲಿ ತಂಡ ಗೆಲ್ಲಬೇಕಾದರೆ ಕ್ರೀಸ್ ಕಚ್ಚಿ ಆಡಬೇಕಿದೆ. ಇತ್ತ ಬಿಜಾಪುರ ಬುಲ್ಸ್ ತಂಡ ಸೆಮೀಸ್​ನಲ್ಲಿ ಹುಬ್ಳಿ ಟೈಗರ್ಸ್​ ವಿರುದ್ಧ 9 ವಿಕೆಟ್​​ಗಳ ಗೆಲುವಿನೊಂದಿಗೆ ಆತ್ಮವಿಶ್ವಾಸದಲ್ಲಿದ್ದು, ಫೈನಲ್ ಹಣಾಹಣಿಗೆ ಸಜ್ಜಾಗಿದೆ. ಒಟ್ಟಾರೆ ಉಭಯ ತಂಗಳು ಬಲಿಷ್ಠವಾಗಿದ್ದು ಈ ಬಾರಿಯ ಕೆಪಿಎಲ್ ಟೂರ್ನಿಯ ಫೈನಲ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಪಂದ್ಯ ಸಂಜೆ 6:30ಕ್ಕೆ ಮೈಸೂರಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯಲಿದೆ.
OSCAR-2019
ಲೈಂಗಿಕ ಸಾಮರ್ಥ್ಯವು ನೇರವಾಗಿ ನಾವು ಸೇವಿಸುವ ಆಹಾರ ಪದಾರ್ಥದ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದಲೇ ಆಹಾರವನ್ನು ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂದು ಮೂರು ವಿಭಾಗಗಳಲ್ಲಿ ವಿಂಗಡಿಸಿರುತ್ತಾರೆ. ನಾವು ತಿನ್ನುವ ಆಹಾರವು ನಮ್ಮ ವರ್ತನೆಯನ್ನು ನಿರ್ಧರಿಸುತ್ತದೆ ಎಂದು ಆಯುರ್ವೇದದಲ್ಲಿಯೇ ಉಲ್ಲೇಖಗೊಂಡಿದ್ದು, ಆಧುನಿಕ ವೈದ್ಯ ಪದ್ಧತಿಯು ಸಹ ಇದನ್ನು ಅನುಮೋದಿಸುತ್ತದೆ. ಆಧುನಿಕ ಜೀವನ ಶೈಲಿಯು ಪುರುಷರ ಲೈಂಗಿಕತೆಯ ಮೇಲೆ ನಕಾರಾತ್ಮಕವಾಗಿ ಪರಿಣಾಮವನ್ನು ಬೀರುತ್ತಿರುವುದನ್ನು ಪ್ರತಿಯೊಬ್ಬರೂ ಗಮನಿಸಬಹುದು. ನಿಮಿರುವಿಕೆಯ ದೋಷ ಹಾಗು ಶೀಘ್ರ ವೀರ್ಯ ಸ್ಖಲನವು ಪುರುಷರ ಲೈಂಗಿಕ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇದಕ್ಕಾಗಿ ಪುರುಷರು ತಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ವಯಾಗ್ರ ಹಾಗು ಅದೇ ರೀತಿಯ ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೂ ಈ ಔಷಧಿಗಳು ತತ್‌ಕ್ಷಣಕ್ಕೆ ನೆರವಾದರೂ ಸಹ ಮುಂದಿನ ಜೀವನದಲ್ಲಿ ಹಲವಾರು ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತವೆ. ದೀರ್ಘಕಾಲದ ನಿಮಿರುವಿಕೆ ಸಮಸ್ಯೆಗಳು ಮತ್ತು ಇತರೆ ಅಡ್ಡಪರಿಣಾಮಗಳು ಈ ಔಷಧಿಗಳು ಉಂಟು ಮಾಡುತ್ತವೆ. ಆದರೆ ಈಗ ಈ ಔಷಧಿಗಳನ್ನು ನೀವು ಅವಲಂಬಿಸಿ ನಿಮ್ಮ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿಲ್ಲ. ಈ ಔಷಧಿಗಳು ಮಾಡುವ ಕೆಲಸವನ್ನು ಕೆಲವೊಂದು ಸ್ವಾಭಾವಿಕ ಆಹಾರ ಪದಾರ್ಥಗಳು ಮಾಡುತ್ತವೆ. ಈ ಆಹಾರ ಪದಾರ್ಥಗಳು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆ, ವೀರ್ಯದ ಗುಣಮಟ್ಟಗಳನ್ನು ಹೆಚ್ಚಿಸುತ್ತವೆ, ನಿಮಿರುವಿಕೆಯ ದೋಷಗಳನ್ನು ಸರಿಪಡಿಸುತ್ತವೆ ಮತ್ತು ಲೈಂಗಿಕ ಸಾಮರ್ಥ್ಯವನ್ನು ಸಹ ಹೆಚ್ಚಿಸುತ್ತವೆ. ಈ ಆಹಾರ ಪದಾರ್ಥಗಳು ವಯಾಗ್ರಕ್ಕೆ ಬದಲಿಯಾಗಿ ಪುರುಷರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ.. ಬನ್ನಿ ಇನ್ನು ತಡಮಾಡದೆ ಆ ಆಹಾರ ಪದಾರ್ಥಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ..... ಹಾಲು ತಾಜಾ ಹಾಗೂ ಕೊಬ್ಬು ಸಹಿತ ಆಹಾರಗಳಾಡ ಹಾಲು, ಕ್ರೀಂ, ಬೆಣ್ಣೆ ಮೊದಲಾದವು ಲೈಂಗಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸುತ್ತವೆ. ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿನ ಸೇವನೆ ಈ ನಿಟ್ಟಿನಲ್ಲಿ ಅದ್ಭುತಗಳನ್ನೇ ಸಾಧಿಸುತ್ತದೆ. ಮೊಟ್ಟೆಗಳು ಸಹಾ ಪುರುಷರ ಲೈಂಗಿಕ ಆರೋಗ್ಯಕ್ಕೆ ಉತ್ತಮ ಆಹಾರವಾಗಿದೆ. ಮೊಟ್ಟೆಗಳಲ್ಲಿ ವಿಟಮಿನ್ B5 ಹಾಗೂ B6 ಹೆಚ್ಚಿನ ಪ್ರಮಾಣದಲ್ಲಿವೆ. ಅಲ್ಲದೇ ಮೊಟ್ಟೆಯಲ್ಲಿರುವ ಪ್ರೋಟೀನುಗಳು, ವಿಟಮಿನ್ನುಗಳು ಒಟ್ಟಾರೆ ಆರೋಗ್ಯದ ಜೊತೆಗೇ ಲೈಂಗಿಕ ಆರೋಗ್ಯವನ್ನೂ ಉತ್ತಮವಾಗಿರಿಸಲು ನೆರವಾಗುತ್ತವೆ. ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಲ್ಲಿ ನೆಚ್ಚಿನ ಚಾಕಲೇಟು ಸಹಾ ಒಂದು ಇದರಲ್ಲಿರುವ ಥಿಯೋಬ್ರೋಮೈನ್ ಎಂಬ ಪೋಷಕಾಂಶ ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತದೆ. ಸಾಮಾನ್ಯವಾಗಿ ಎಲ್ಲಾ ಮೀನುಗಳಲ್ಲಿಯೂ ಒಮೆಗಾ ೩ ಕೊಬ್ಬಿನ ಆಮ್ಲಗಳಿರುತ್ತವೆ. ಮೀನಿನ ಸೇವನೆ ಹಾಗೂ ಮೀನೆಣ್ಣೆಯ ಗುಳಿಗೆಗಳನ್ನು ಹೆಚ್ಚುವರಿಯಾಗಿ ಸೇವಿಸುವ ಮೂಲಕ ಲೈಂಗಿಕ ಆರೋಗ್ಯ ಉತ್ತಮವಾಗುತ್ತದೆ. ಈ ಮಾಂಸದಲ್ಲಿಯೂ ಸತು ಉತ್ತಮ ಪ್ರಮಾಣದಲ್ಲಿದೆ. ಈ ಮಾಂಸದಿಂದ ತಯಾರಿಸುವ ಯಾವುದೇ ಖಾದ್ಯವನ್ನು ಆಗಾಗ ಸೇವಿಸುವ ಮೂಲಕ ಲೈಂಗಿಕ ಶಕ್ತಿ ಉತ್ತಮವಾಗಿರುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಸಮೃದ್ಧವಾಗಿರುವ ಎಲ್-ಸಿಟ್ರಲ್ಲೈನ್ ಎಂಬ ಅಮೈನೊ ಆಮ್ಲವು ನಿಮಿರುವಿಕೆಯನ್ನು ಗಟ್ಟಿಗೊಳಿಸುತ್ತದೆಯಂತೆ. ಈ ಅಮೈಒ ಆಮ್ಲವು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಹಾಗು ದೇಹದಲ್ಲಿ ನೈಟ್ರಿಕ್ ಆಮ್ಲವನ್ನು ಉತ್ಪಾದಿಸುತ್ತದೆ. ಕಲ್ಲಂಗಡಿಯು ನಿಮ್ಮ ಶಿಶ್ನದ ಆರೋಗ್ಯವನ್ನು ಹೆಚ್ಚಿಸಲು ಇರುವ ಅತ್ಯುತ್ತಮ ಆಹಾರ ಪದಾರ್ಥವಾಗಿರುತ್ತದೆ. ಈ ಮಸಾಲೆ ಪದಾರ್ಥವು ನಿಮ್ಮ ಲೈಂಗಿಕ ಜೀವನವನ್ನು ಗಣನೀಯವಾಗಿ ಸುಧಾರಿಸುತ್ತದೆ. ಅದರಲ್ಲಿಯೂ ಇದು ನಿಮಿರುವಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಶುಂಠಿಯು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ, ವೀರ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ನಿಮಿರುವಿಕೆಯ ದೋಷವನ್ನು ಸರಿಪಡಿಸುತ್ತದೆ. ಒಂದು ಟೀಸ್ಪೂನ್ ಶುಂಠಿಯನ್ನು ಪ್ರತಿದಿನ ಕೆಲವು ವಾರಗಳವರೆಗೆ ಸೇವಿಸಿ. ಇದರಿಂದ ಟೆಸ್ಟೋಸ್ಟಿರೋನ್ ಮಟ್ಟಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ. ದಾಳಿಂಬೆಯು ತನ್ನಲ್ಲಿರುವ ಆಂಟಿಆಕ್ಸಿಡೆಂಟ್ ಕಾರಣವಾಗಿ ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ದಾಳಿಂಬೆಯನ್ನು ಸೇವಿಸುವುದರಿಂದ ನಿಮಿರುವಿಕೆಯ ದೋಷವನ್ನು ಸರಿಪಡಿಸಿಕೊಳ್ಳಬಹುದು ಮತ್ತು ನಿಮ್ಮ ಶಿಶ್ನವನ್ನು ಗಟ್ಟಿಗೊಳಿಸಬಹುದು. ದಾಳಿಂಬೆಯು ರಕ್ತವನ್ನು ಶುದ್ಧಿಗೊಳಿಸುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ. ಜೊತೆಗೆ ಇದು ಅನಿಮಿಯಾಗೂ ಸಹ ಒಳ್ಳೆಯದು. ಬಾಳೆಹಣ್ಣಿನಲ್ಲಿ ಪೊಟಾಶಿಯಂ ಪ್ರಮಾಣ ಸಮೃದ್ಧವಾಗಿರುತ್ತದೆ. ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿವಾರಿಸುತದೆ. ಎರಡು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ಶಿಶ್ನದ ಆರೋಗ್ಯ ಸುಧಾರಿಸುತ್ತದೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ. ಒಂದು ಅಧ್ಯಯನದ ಪ್ರಕಾರ ಯಾರು ಒಂದು ದಿನಕ್ಕೆ ಎರಡು ಅಥವಾ ಮೂರು ಕಪ್ ಸೇವಿಸುತ್ತಾರೋ ಅವರಿಗೆ ನಿಮಿರುವಿಕೆಯ ದೋಷ ಬರುವ ಸಾಧ್ಯತೆಯು ಕಾಫಿ ಸೇವಿಸದೆ ಇರುವ ಪುರುಷರಿಗೆ ಹೋಲಿಸಿದರೆ ಕಡಿಮೆ ಇರುತ್ತದೆಯಂತೆ. ಕಾಫಿಯಲ್ಲಿರುವ ಉದ್ದೀಪನಕಾರಕಗಳು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆಯಂತೆ ಹಾಗು ಆ ಮೂಲಕ ಶಿಶ್ನವನ್ನು ಸದೃಢವಾಗಿ ಇರಿಸುತ್ತವೆಯಂತೆ. ಒಂದು ಅಧ್ಯಯನದ ಪ್ರಕಾರ ಬಿಸಿ ಸಾಸ್ ಮತ್ತು ಮಸಾಲೆ ಪದಾರ್ಥಗಳನ್ನು ಸೇವಿಸುವ ಪುರುಷರಲ್ಲಿ ಪುರುಷರ ಹಾರ್ಮೋನ್ ಆದ ಟೆಸ್ಟೋಸ್ಟಿರೋನ್ ಅಧಿಕವಾಗಿರುವುದು ಕಂಡು ಬರುತ್ತದೆಯಂತೆ. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ಅಂಶವು ಶಿಶ್ನದ ಗಾತ್ರವನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆಯ ಸುತ್ತ ಇರುವ ಕೊಬ್ಬನ್ನು ಸಹ ಕರಗಿಸುತ್ತದೆಯಂತೆ. ಮದ್ಯದ ವ್ಯಸನಿಗಳಿಗೆ ಇದೊಂದು ಉತ್ತಮ ಪರ್ಯಾಯವಾಗಿದೆ. ದಿನಕ್ಕೆ ಒಂದು ಅಥವಾ ಎರಡು ಲೋಟ ಕೆಂಪು ವೈನ್ ಕುಡಿಯುವ ಮೂಲಕ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ. ಬೆಣ್ಣೆಹಣ್ಣಿನಲ್ಲಿರುವ ಪೋಷಕಾಂಶಗಳು ಈ ಹಣ್ಣನ್ನು ಅತ್ಯುತ್ತಮ ಹಣ್ಣುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರಿಸಿವೆ. ಇದರಲ್ಲಿ ಆರೋಗ್ಯಕರ ಕೊಬ್ಬು ಹಾಗೂ ವಿಟಮಿನ್ B6 ಸಹಿತ ಹಲವಾರು ಪೋಷಕಾಂಶಗಳಿದ್ದು ದೇಹದ ಚೈತನ್ಯವನ್ನು ಹೆಚ್ಚಿಸುತ್ತವೆ. ವಿಶೇಷವಾಗಿ ಪುರುಷರಲ್ಲಿ ಬೆಣ್ಣೆಹಣ್ಣಿನ ಪೋಷಕಾಂಶಗಳು ವೀರ್ಯಾಣುಗಳ ಸಂಖ್ಯೆಯಲ್ಲಿ ವೃದ್ಧಿ ಹಾಗೂ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲೂ ನೆರವಾಗುತ್ತದೆ. ಪುರುಷರಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿ ಏಲಕ್ಕಿಯೂ ಪ್ರಮುಖ ಸ್ಥಾನವನ್ನು ಪಡೆದಿದೆ. ಇದರಲ್ಲಿ ಸಿನೆಯೋಲ್ ಎಂಬ ಪೋಷಕಾಂಶವಿದ್ದು ಇದು ವಿಶೇಷವಾಗಿ ಪುರುಷರ ಜನನಾಂಗಗಳಲ್ಲಿ ರಕ್ತಪರಿಚಲನೆ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ಉತ್ತಮ ನಿಮಿರುವಿಕೆಗೂ ಏಲಕ್ಕಿ ಅದ್ಭುತವಾದ ಆಹಾರವಾಗಿದೆ. ಶತಾವರಿಯಲ್ಲಿ ಹೆಚ್ಚಿನ ಪ್ರಮಾಣದ ಫೋಲೇಟ್ ಹಾಗೂ ವಿಟಮಿನ್ ಇ ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ ಹಾಗೂ ಪುರುಷರಲ್ಲಿ ನೈಸರ್ಗಿಕ ವಯಾಗ್ರಾದಂತೆ ಕಾರ್ಯನಿರ್ವಹಿಸುತ್ತದೆ. ಶತಾವರಿಯಲ್ಲಿರುವ ಇತರ ಪೋಷಕಾಂಶಗಳು ಲೈಂಗಿಕ ಆರೋಗ್ಯದ ಸಹಿತ ಇತರ ಆರೋಗ್ಯಕರ ಪ್ರಯೋಜನಗಳನ್ನೂ ಹೊಂದಿದೆ.
OSCAR-2019
ಜಮ್ಮು-ಕಾಶ್ಮೀರದ ಪ್ಯಾಂಪೋರ್ ನ ಹೊರವಲಯದ ಸರ್ಕಾರಿ ಕಚೇರಿ ಬಳಿ ಕಳೆದ ಮೂರು ದಿನಗಳಿಂದ ಉಗ್ರರು- ಭಾರತೀಯ ಸೇನೆ ನಡುವೆ ನಡೆಯುತ್ತಿದ್ದ ಗುಂಡಿನ ಕಾಳಗ ನಡೆದಿತ್ತು. ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಿದ ಚಿತ್ರಗಳು.
OSCAR-2019
ರಾಜ್ಯ ಕಾಂಗ್ರೆಸ್ ಭಿನ್ನಮತವನ್ನು ಸರಿದೂಗಿಸಲು ಕಾಂಗ್ರೆಸ್ ಹಿರಿಯ ನಾಯಕರು ನಿರ್ಧರಿಸಿದ್ದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಬಂಡಾಯ ಶಾಸಕರಿಗೆ ಎಚ್ಚರಿಕೆ .. ಪಕ್ಷ ಬಿಡುವ ಬೆದರಿಕೆ, ಬ್ಲಾಕ್‌ಮೇಲ್ ತಂತ್ರಗಳನ್ನು ಸಹಿಸುವುದಿಲ್ಲ ಎಂದು ಕಾಂಗ್ರೆಸ್‌ ಶಾಸಕರಿಗೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಖಡಕ್‌ ಎಚ್ಚರಿಕೆ ... ಗೋವಾ ಸರ್ಕಾರ ರಚನೆಗೆ ಕಾಂಗ್ರೆಸ್ ಕಸರತ್ತು: ಬಿಜೆಪಿ ಏನು ಮಾಡಲಿದೆ ಎಂಬುದು ಅಮಿತ್ ಶಾ ಗೆ ಮಾತ್ರ ಗೊತ್ತು! Sep 19, 2018 ಗೋವಾ ಹಾಲಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ದೀರ್ಘಾವಧಿಯ ಅನಾರೋಗ್ಯದಿಂದ ಬಳಲುತ್ತಿದ್ದು, ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿರುವ ಕಾಂಗ್ರೆಸ್, ಸರ್ಕಾರ ರಚನೆಗೆ ಹಕ್ಕು ಮಂಡಿಸಿದೆ. ದೇಶದಲ್ಲೇ ಕರ್ನಾಟಕ ಶಾಸಕರ ವಾರ್ಷಿಕ ಆದಾಯ ಅತಿ ಹೆಚ್ಚು ಇದ್ದು, ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಕರ್ನಾಟಕ ಶಾಸಕರ ಸರಾಸರಿ ವಾರ್ಷಿಕ ಆದಾಯ .... ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಜಾರಕಿಹೊಳಿ ಸಹೋದರರ ಪ್ರಹಸನ ಬಗೆಹರಿಸಲು ಹಾಗೂ ಬಿಜೆಪಿ ತನ್ನತ್ತ ಸೆಲೆಯಲು ಯತ್ನಿಸುತ್ತಿರುವ ಪಕ್ಷದ ಶಾಸಕರನ್ನು ಭದ್ರಪಡಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಹಿರಿಯ ನಾಯಕರು...
OSCAR-2019
ಬೆಂಗಳೂರು: ಸೋಮವಾರ ನಿಧನರಾದ ಕೇಂದ್ರ ಸಚಿವ ಮತ್ತು ಬಿ.ಜೆ.ಪಿ.ಯ ಹಿರಿಯ ನಾಯಕ ಅನಂತಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಸೋಮವಾರ ರಾತ್ರಿ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಕಾಲಿಕವಾಗಿ ಅಗಲಿದ ತಮ್ಮ ಸಂಪುಟ ಸಹೋದ್ಯೋಗಿ... ದೊಡ್ಡಬಳ್ಳಾಪುರ: ಸರ್ಕಾರ ವಿವಿಧ ಸೌಲಭ್ಯಗಳನ್ನು, ವಿಶೇಷವಾಗಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗಾಗಿ ನೀಡುತ್ತಿದೆ. ಆದರೆ, ಮಾಹಿತಿ ಕೊರತೆ ಕಾರಣ ಹಲವು ವಿದ್ಯಾರ್ಥಿಗಳು ತಮಗೆ ಸಿಗಬೇಕಾದ ಅನೇಕ ಸೌಲಭ್ಯಗಳನ್ನು ಪಡೆದುಕೊಳ್ಳಲು... ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಸಾರ್ವತ್ರಿಕ ಚುನಾವಣೆ, ಉಪಚುನಾವಣೆಗಳಲ್ಲಿ ಸ್ಪರ್ಧಿಸಿದ್ದ ಯಾವ ಅಭ್ಯರ್ಥಿಯೂ ಮತಯಾಚನೆಯ ವೇಳೆ ಜನರ ಆಕ್ರೋಶವನ್ನು ಎದುರಿಸಿರಲಿಲ್ಲ. ರಾಜ್ಯ ಅತ್ಯಂತ ಪ್ರಭಾವಿ ರಾಜಕಾರಣಿಗಳ ಕುಟುಂಬದ ಸೊಸೆ... ಕುಂದಾಪುರ: 2015ರಲ್ಲಿಯೇ ಕೇಂದ್ರ ಬಜೆಟ್‌ ಅಧಿಸೂಚನೆ ಹೊರಡಿಸಿದ್ದರೂ ಕರ್ನಾಟಕ ರಾಜ್ಯದಲ್ಲಿ ಮಾತ್ರ ವಲಯ ನಿಗದಿ ಪಡಿಸುವ ಬಗ್ಗೆ ಸರಕಾರ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷé ಧೋರಣೆ... ಪಾಂಡವಪುರ: ಜಿಲ್ಲೆಯಲ್ಲಿ ಏಳಕ್ಕೆ ಏಳೂ ಸ್ಥಾನಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ರಾಜ್ಯದಲ್ಲಿ 125ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜೆಡಿಎಸ್‌ ಜಯಗಳಿಸಿ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದ... ಕಾರವಾರ/ಜೋಯಿಡಾ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಭಾನುವಾರ ಉತ್ತರ ಕನ್ನಡ ಜಿಲ್ಲೆ ಉಳವಿಯ ಚೆನ್ನಬಸವೇಶ್ವರ ದೇವಸ್ಥಾನದಿಂದ ಚೆನ್ನಬಸವಶ್ರೀ ಪ್ರಶಸ್ತಿ ನೀಡಿ... ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದ ಮೈಸೂರು ಜಿಲ್ಲೆ ನಂಜನಗೂಡು ಕ್ಷೇತ್ರದ ಶಾಸಕ ಶ್ರೀನಿವಾಸ್ ಪ್ರಸಾದ್ ಅವರ ರಾಜೀನಾಮೆಯನ್ನು ಅಂಗೀಕರಿಸಿರುವುದಾಗಿ... ಬಂಗಾರಪೇಟೆ: ಸರ್ಕಾರಿ ಜಮೀನಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ 11 ಇ-ಸ್ವತ್ತು ಖಾತೆಗೆಳನ್ನು ಮಾಡಿ ಕಾನೂನು ಬಾಹಿರವಾಗಿ ಪರಭಾರೆ ಮಾಡಿರುವುದು ಹಾಗೂ ಕರ್ತವ್ಯ ಲೋಪ ಎಸೆಗಿರುವ ತಾಲೂಕಿನ... ಕುಂದಾಪುರ: ಒಳ್ಳೆಯ ಸಾಹಿತ್ಯ ಓದುಗನಿಗೆ ಪ್ರಪಂಚದ ತನ್ನದಲ್ಲದ ಜೀವನದ ಸಂವೇದನೆ ಮತ್ತು ಸಂಘರ್ಷಗಳನ್ನು ಏಕಕಾಲದಲ್ಲಿ ಮನಸಿಗೆ ನಾಟುವಂತೆ, ಅನುಭವಿಸುವಂತೆ ಮಾಡುತ್ತದೆ. ಮಂಗಳೂರು: ಬಂಟ್ವಾಳ ತಾಲೂಕು ವಗ್ಗದ ವೃದ್ಧಿ ಸಿನಿ ಕ್ರಿಯೇಷನ್ಸ್‌ ಪ್ರಸ್ತುತಿಯ ವಿನಯ ನಾಯಕ್‌ ಹಾಗೂ ಸುನೀತಾ ವಿನಯ್‌ ನಾಯಕ್‌ ನಿರ್ಮಾಣದ ಬಹುನಿರೀಕ್ಷೆಯ "ಪನೊಡಾ ಬೊಡ್ಚಾ ತುಳು ಚಿತ್ರದ... ಹೊಸದಿಲ್ಲಿ: ಪೋಲೆಂಡ್‌ನ‌ ಬೈಡೊಸ್‌ನಲ್ಲಿ ನಡೆಯುತ್ತಿರುವ ಐಎಎಎಫ್ ವಿಶ್ವ ಅಂಡರ್‌-20 ಆ್ಯತ್ಲೆಟಿಕ್‌ ಕೂಟದ ಜಾವೆಲಿನ್‌ ಸ್ಪರ್ಧೆಯಲ್ಲಿ ಭಾರತದ ಉದಯೋನ್ಮುಖ ಆ್ಯತ್ಲೀಟ್‌ ನೀರಜ್‌ ಚೋಪ್ರಾ... ಬೆಂಗಳೂರು: ಕರ್ನಾಟಕದ ಯಾವುದೇ ಚಿತ್ರಮಂದಿರಗಳಿಗೆ ಡಬ್ಬಿಂಗ್‌ ಸಿನಿಮಾಗಳು ಬಂದರೆ ಅವುಗಳಿಗೆ ಬೀಗ ಜಡಿದು ಬೆಂಕಿ ಇಡುವುದು ಶತಃಸಿದ್ಧ, ಉಡುಪಿ: ಈ ಹಿಂದೆ ದೇಶವನ್ನಾಳಿದ ಕೆಲವು ನಾಯಕರ ತಪ್ಪು ನಿರ್ಧಾರಗಳಿಂದ ಭಾರತ ಕೆಲವು ಪ್ರದೇಶಗಳನ್ನು ಕಳೆದುಕೊಂಡಿದೆ. ಇಂತಹ ತಪ್ಪುಗಳನ್ನು ಸರಿಪಡಿಸಿ ಕಾಶ್ಮೀರವನ್ನು ಉಳಿಸಿಕೊಂಡು... ರೋಣ: ಬರಗಾಲದಿಂದ ತತ್ತರಿಸಿದ್ದ ರೈತರಿಗೆ ಕೇಂದ್ರ ಸರ್ಕಾರ ಬೆಳೆ ಹಾನಿ ಪರಿಹಾರ ಬಿಡುಗಡೆ ಮಾಡಿದೆ. ಆದರೆ ರಾಜ್ಯ ಸರ್ಕಾರ ಫಲಾನುಭವಿಗಳಿಗೆ ಹಂಚುತ್ತಿಲ್ಲ. ಕೂಡಲೇ ಅರ್ಹ ಫಲಾನುಭವಿಗಳಿಗೆ ಪರಿಹಾರ ... ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಮನೆಯಲ್ಲಿದ್ದವರ ಕೈ-ಕಾಲು ಕಟ್ಟಿ ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿರುವ ಘಟನೆ ಶ್ರೀರಾಮಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ಜೈನ್‌... ಮಾನ್ವಿ: ಪಿಎಸ್‌ಐ ಉಮೇಶ ಕಾಂಬ್ಳೆಯವರ ವರ್ಗಾವಣೆ ರದ್ದುಪಡಿಸಿ, ಸ್ಥಳೀಯ ಠಾಣೆಯಲ್ಲಿ ಮುಂದುವರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಹಶೀಲ್ದಾರ ಎಸ್‌.ಟಿ.ಯಂಪುರೆ ಅವರಿಗೆ... ಬೆಂಗಳೂರು: ಹಲಸೂರು ಕೆರೆಯಲ್ಲಿ ಪದೇ ಪದೇ ಮೀನುಗಳ ಸಾವು ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕೆರೆ ಶುದ್ಧೀಕರಣಕ್ಕೆ ನೀರು ಶುದ್ಧೀಕರಣ ಘಟಕ ಸ್ಥಾಪಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ... ನರಗುಂದ: ಗದಗ ಜಿಲ್ಲೆ ನರಗುಂದದಲ್ಲಿ ಕಳಸಾ-ಬಂಡೂರಿ ಯೋಜನೆಗಾಗಿ ನಡೆಯುತ್ತಿರುವ ಪ್ರತಿಭಟನಾ ಸತ್ಯಾಗ್ರಹ 300ನೇ ಕಾಲಿಟ್ಟಿದ್ದು, ಮಂಗಳವಾರ ನರಗುಂದ ಬಂದ್‌ಗೆ ಕರೆ ನೀಡಲಾಗಿತ್ತು. ಬಂದ್‌ ಅಂಗವಾಗಿ...
OSCAR-2019
ಕೇರಳದಲ್ಲಿ ಹವಾಮಾನ ವೈಪರೀತ್ಯದಿಂದ ದೊಡ್ಡ ಪ್ರಮಾಣದಲ್ಲಿ ಏಲಕ್ಕಿ ಬೆಳೆ ನಾಶವಾಗಿದೆ. ಈ ನಡುವೆ ಏಲಕ್ಕಿ ರಫ್ತು ಬೇಡಿಕೆ ದುಪ್ಪಟ್ಟಾಗಿದೆ. ಇವು ಏಲಕ್ಕಿ ಬೆಲೆ ದಿಢೀರ್ ಹೆಚ್ಚಲು ಪ್ರಮುಖ ಕಾರಣ ಎನ್ನುತ್ತಾರೆ ವ್ಯಾಪಾರಿಗಳು. ಸದ್ಯ ಏಲಕ್ಕಿ ಕೆ.ಜಿ.ಗೆ ರೂ1,185 ಬೆಲೆ ಇದೆ. ಮುಂದಿನ ಏಲಕ್ಕಿ ಸೀಸನ್ (ಏಪ್ರಿಲ್) ಪ್ರಾರಂಭವಾಗುವ ಮೊದಲೇ ಧಾರಣೆ ಇನ್ನೂ ಹೆಚ್ಚಲಿದೆ ಎನ್ನುತ್ತಾರೆ ಮುಂಬೈ ಮೂಲದ ಏಲಕ್ಕಿ ವ್ಯಾಪಾರಿ ದಿನೇಶ್ ಗುಪ್ತಾ.ಪ್ರಪಂಚದಲ್ಲಿಯೇ ಅತಿ ಹೆಚ್ಚು ಏಲಕ್ಕಿ ಬೆಳೆಯುವ (ಶೇ 60ರಷ್ಟು) ಗ್ವಾಟೆಮಾಲಾದಲ್ಲಿ ಈ ಬಾರಿ ಉತ್ಪಾದನೆ ಕುಸಿದಿದೆ. ಇದರಿಂದ ದೇಶೀಯ ಏಲಕ್ಕಿಗೆ ರಫ್ತು ಬೇಡಿಕೆ ಹೆಚ್ಚಿದೆ. ಆದರೆ, ವಾಸ್ತವದಲ್ಲಿ ದೇಶೀಯ ಬೇಡಿಕೆಯನ್ನೇ ಪೂರೈಸುವಷ್ಟು ಉತ್ಪಾದನೆ ಈ ಬಾರಿ ಆಗಿಲ್ಲ. ದೇಶದಲ್ಲಿ ಅತಿ ಹೆಚ್ಚು ಏಲಕ್ಕಿ ಬೆಳೆಯುವ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಈ ಬಾರಿ ಅಕಾಲಿಕ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದ ಇಳುವರಿ ಶೇ 40ರಷ್ಟು ಕುಸಿದಿದೆ ಎನ್ನುವುದರತ್ತ ಗಮನ ಸೆಳೆಯುತ್ತವೆ ಕೇಂದ್ರ ಸಂಬಾರ ಮಂಡಳಿ ಅಂಕಿ ಅಂಶಗಳು. ರಫ್ತು ಗುಣಮಟ್ಟ ಹೊಂದಿರುವ ಏಲಕ್ಕಿ ತಳಿ ಸದ್ಯ ಸ್ಥಳೀಯ ಮಾರುಕಟ್ಟೆಯಲ್ಲಿ ರೂ1,070ರಿಂದ ರೂ1,200ರ ನಡುವೆ ವಹಿವಾಟಾಗುತ್ತಿದೆ. ಕಳೆದೆರಡು ವಾರಗಳ ಹಿಂದೆ ಬೆಲೆ ರೂ1,350ಕ್ಕೆ ಏರಿಕೆ ಕಂಡಿತ್ತು. ಗುಣಮಟ್ಟ ಹೊಂದಿರುವ ಏಲಕ್ಕಿ ದಾಸ್ತಾನು ಕಡಿಮೆ ಇರುವುದರಿಂದ ಬೆಲೆ ಮತ್ತಷ್ಟು ಹೆಚ್ಚಲಿದೆ ಎನ್ನುತ್ತಾರೆ ವರ್ತಕರು. ಇಳುವರಿಗಿಂತ ಮುಂಚೆ ಈ ಬಾರಿ ನಾಲ್ಕು ತಿಂಗಳು ಮಳೆಯೇ ಆಗಿಲ್ಲ. ಇದರಿಂದ ನೀರಾವರಿ ವ್ಯವಸ್ಥೆ ಅಳವಡಿಸಿಕೊಳ್ಳದ ಬೆಳೆಗಾರರ ಏಲಕ್ಕಿ ಪೂರ್ಣ ನಾಶವಾಗಿದೆ ಎನ್ನುತ್ತಾ ಬೇಸರ ವ್ಯಕ್ತಪಡಿಸುತ್ತಾರೆ `ಏಲಕ್ಕಿ ಬೆಳೆಗಾರರ ಒಕ್ಕೂಟ~ದ ಅಧ್ಯಕ್ಷ ಸುಬ್ರಮಣಿಯನ್. ಈ ಬಾರಿ ಕೇವಲ 9 ಸಾವಿರ ಟನ್‌ಏಲಕ್ಕಿ ಉತ್ಪಾದನೆ ನಿರೀಕ್ಷಿಸಲಾಗಿದೆ. ಆದರೆ, 2011-12ನೇ ಸಾಲಿನ ಮೊದಲ ಏಳು ತಿಂಗಳಲ್ಲೇ ರಫ್ತು ವಹಿವಾಟು ಸಾರ್ವಕಾಲಿಕ ದಾಖಲೆ ಮಟ್ಟವಾದ 4 ಸಾವಿರ ಟನ್‌ಗಳಿಗೆ ಏರಿಕೆಯಾಗಿತ್ತು ಎನ್ನುತ್ತಾರೆ ರಫ್ತು ವ್ಯಾಪಾರಿ ನೋಬಿ ಜೋಸ್.ವರ್ಷಾಂತ್ಯಕ್ಕೆ ರಫ್ತು 6 ಸಾವಿರ ಟನ್ ದಾಟಲಿದೆ ಎನ್ನುವ ವಿಶ್ವಾಸ ಅವರದು. ದೇಶದಿಂದ ಮುಖ್ಯವಾಗಿ ಕೊಲ್ಲಿ ರಾಷ್ಟ್ರಗಳಿಗೆ ಏಲಕ್ಕಿ ರಫ್ತಾಗುತ್ತದೆ.
OSCAR-2019
ಮೈಸೂರು: ಇವತ್ತು ಜಾತಿಗಳು ಇರಬೇಕೋ ಅಥವಾ ಜಾತ್ಯತೀತತೆ ಬೇಕೋ ಎಂಬ ವಾದಗಳು ನಡೆಯುತ್ತಿವೆ. ಜಾತಿಗಳು ಇರುವುದೇ ಆದರೆ ಉತ್ತಮ ಸಮಾಜ ಮತ್ತು ವ್ಯಕ್ತಿತ್ವವನ್ನು ಕಟ್ಟಲಿ ಎಂದು ಪ್ರೊ.ಲಕ್ಷ್ಮೀನಾರಾಯಣ ಹೇಳಿದರು. ಮೈಸೂರು ವಿಶ್ವವಿದ್ಯಾಲಯದ ಬಾಬು ಜಗಜೀವನರಾಂ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬಾಬು ಜಗಜೀವನರಾಂ ಅವರ 26ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದರು. `ನಮ್ಮ ಸಮಾಜದಲ್ಲಿ ಜಾತಿಗಳು ಇರುವುದೇ ಆದರೆ ಸ್ವಾರ್ಥರಹಿತವಾಗಿರಬೇಕು. ಸಂಸ್ಕೃತಿ ಮತ್ತು ಸಾಹಿತ್ಯದ ಪ್ರತೀಕವಾಗಿರಬೇಕು. ವಾಸ್ತವತೆಯಲ್ಲಿ ಬದುಕುವಂತಾಗಬೇಕು~ ಎಂದು ಹೇಳಿದರು. `ಬಾಬು ಜಗಜೀವನರಾಂ ಅತ್ಯಂತ ಕೆಳವರ್ಗದ ಕುಟುಂಬದಲ್ಲಿ ಹುಟ್ಟಿದವರು. ಆದರೆ ಮಹೋನ್ನತ ನಾಯಕರಾಗಿ ಬೆಳೆದರು. ಅಷ್ಟೇ ದಿಟ್ಟತನವೂ ಅವರಲ್ಲಿತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿಯವರ ಮುಂದೆ ನಿಂತು ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ. ಆದರೆ ಜಗಜೀವನರಾಂ ಮಾತ್ರ ಒಂದು ಸುದೀರ್ಘ ವಾದ ಮತ್ತು ನೇರ ನಿಷ್ಠುರ ಪತ್ರ ಬರೆದರು. ತುರ್ತು ಪರಿಸ್ಥಿತಿ ಸಾಧುವಲ್ಲವೆಂದು ಹೇಳಿದರು~ ಎಂದು ನೆನಪಿಸಿದರು. `ಬಾಬೂಜಿ ವಿಶಿಷ್ಟ ಸಾಧಕರು. 20ರ ವಯಸ್ಸಿ ನಲ್ಲಿಯೇ ಜನಸಂಘಟನೆ ಮಾಡಿ ಗಮನ ಸೆಳೆದವರು. ಇಡೀ ಸಮುದಾಯಕ್ಕೆ ಚೈತನ್ಯ ತುಂಬಿದರು. ಅವರು ರಾಷ್ಟ್ರಕಟ್ಟುವ ವಿಧಾನದ ಬಗ್ಗೆ ಮೇಲ್ಪಂಕ್ತಿ ಹಾಕಿದವರು~ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪ್ರೊ.ವಿ.ಜಿ.ತಳವಾರ್, `ಬಾಬಾ ಸಾಹೇಬ ಅಂಬೇಡ್ಕರ್, ಬಾಬು ಜಗಜೀವನರಾಂ ಮಹಾನ್ ವ್ಯಕ್ತಿಗಳು. ಅವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಬಾರದು. ಬಾಬು ಜಗಜೀವನರಾಂ ಅಧ್ಯಯನ ಸಂಸ್ಥೆಯು ಗ್ರಾಮೀಣ ಮಟ್ಟದಲ್ಲಿ ಹೋಗಿ ತಳಮಟ್ಟದ ಸಮುದಾಯಗಳಿಗೆ ಬಾಬೂಜಿಯವರ ಆದರ್ಶಗಳನ್ನು ತಿಳಿಸಬೇಕು. ಸಂಸತ್‌ನಲ್ಲಿರುವ ಜಗಜೀವನರಾಂ ಕುರಿತ ಪುಸ್ತಕಗಳ ಅಧ್ಯಯನಗಳನ್ನು ಕೈಗೊಳ್ಳಬೇಕು~ ಎಂದು ಸಲಹೆ ನೀಡಿದರು. ಸಿಂಡಿಕೇಟ್ ಸದಸ್ಯರಾದ ಎಂ. ದಾಸಯ್ಯ, ಅ.ಮ. ಭಾಸ್ಕರ್ ಮತ್ತಿತರರು ಹಾಜರಿದ್ದರು.
OSCAR-2019
ಬೆಂಗಳೂರು, ಜು. 11– ‘ಧಾನ್ಯವಿದ್ದರೂ ಕೊಳ್ಳಲು ಕಾಸಿಲ್ಲ. ಶಕ್ತಿ ಇದ್ದರೂ ದುಡಿಯಲು ಬದುಕಿಲ್ಲ. ಮುಂಗಾರು ಮಳೆ ಕೈಕೊಟ್ಟಿರುವುದರಿಂದ ರಾಜ್ಯದ ಅನೇಕ ಗ್ರಾಮಗಳ ಭೂರಹಿತ ಕೂಲಿಕಾರರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಂದು ವರದಿ ಬಂದಿದೆ. ತುಮಕೂರು ಜಿಲ್ಲೆಯಲ್ಲಿ ಒಣಗಿದ ಕೆರೆ ಅಂಗಳದಲ್ಲಿ ಗೆಡ್ಡೆ ಹುಡುಕಿ ತಿನ್ನುವ ಪರಿಸ್ಥಿತಿ ಇದೆಯೆಂದು ಹಲವರು ವಿವರಿಸಿದ್ದಾರೆ. ಹೈದರಾಬಾದ್, ಜು. 11– ಬೆಂಗಳೂರಿನ ಪ್ರಮುಖ ದಿನಪತ್ರಿಕೆಯಾದ ‘ಪ್ರಜಾವಾಣಿ’ಯೂ ಸೇರಿ 19 ಪತ್ರಿಕೆಗಳನ್ನು ‘ಕೋಮುವಾದಿ’ ಎಂದು ಹೆಸರಿಸಿ ಆಂಧ್ರಪ್ರದೇಶ ಸರಕಾರ ಹೊರಡಿಸಿರುವ ಆಜ್ಞೆ ವಿಷಯ ಕುರಿತು ಆಂಧ್ರಪ್ರದೇಶ ವಿಧಾನಸಭೆಯು ಸೋಮವಾರ ಚರ್ಚೆ ನಡೆಸುವುದು. ಆಂಧ್ರ ವಿಧಾನಸಭೆಯ ಎಲ್ಲ ಗುಂಪುಗಳಿಗೆ ಸೇರಿದ ಸುಮಾರು 20 ಮಂದಿ ವಿರೋಧ ಪಕ್ಷದ ಸದಸ್ಯರು ಈ ವಿಷಯದ ಬಗ್ಗೆ ಚರ್ಚಿಸಲು ನಿಲುವಳಿ ಸೂಚನೆಯ ನೋಟೀಸ್ ಕೊಟ್ಟಿದ್ದರು. ಪ್ಯಾರಿಸ್, ಜು. 11– ಮುಂದೆ ಯಾವುದಾದರೊಂದು ದಿನ ತಮ್ಮ ಉತ್ತರಾಧಿಕಾರಿಯಾಗುವುದಕ್ಕೆ ಜಾರ್ಜ್ ಪಾಂಪಿಡೊ ಅವರಿಗೆ ಅಧ್ಯಕ್ಷ ಡಿಗಾಲ್ ಅವರು ಅವಕಾಶ ಮಾಡಿಕೊಟ್ಟಿರುವಂತೆ ಕಂಡುಬಂದಿದೆ. ಮುಂಬೈ, ಜು. 11– ಭಾರತದ ಅಟಾರ್ನಿ ಜನರಲ್ ಹುದ್ದೆ ನೀಡಿದ್ದುದನ್ನು ಮುಂಬೈನ ಪ್ರಮುಖ ವಕೀಲರಾದ ಶ್ರೀ ಎನ್.ಎ. ವಾಲ್ಖಿವಾಲಾ ಅವರು ನಿರಾಕರಿಸಿದ್ದಾರೆಂದು ಇಂದು ಇಲ್ಲಿ ಅಧಿಕೃತವಾಗಿ ತಿಳಿದು ಬಂದಿದೆ. ಆಂಧ್ರ ವಿಧಾನಸಭೆಯಲ್ಲಿ ಆರೋಪ ‘ರೆವೆನ್ಯು ಅಧಿಕಾರಿಗಳನ್ನು ಒದೆಯಲು ರೈತರಿಗೆ ತಿಮ್ಮಾರೆಡ್ಡಿ ಪ್ರಚೋದನೆ’ (ಪ್ರಜಾವಾಣಿ ಪ್ರತಿನಿಧಿಯಿಂದ) ಹೈದರಾಬಾದ್, ಜು. 11– ‘ಆಂಧ್ರದ ಕೃಷಿ ಸಚಿವ ತಿಮ್ಮಾರೆಡ್ಡಿ ಅವರು ಅನಂತಪುರದ ಸಭೆಯೊಂದರಲ್ಲಿ ಮಾತನಾಡುತ್ತಾ ಹೆಚ್ಚು ಭೂ ಕಂದಾಯವನ್ನು ವಸೂಲಿ ಮಾಡಲು ರೆವೆನ್ಯೂ ಅಧಿಕಾರಿಗಳು ಯತ್ನಿಸಿದರೆ ಅವರನ್ನು ಒದೆಯಬೇಕೆಂದು ರೈತರಿಗೆ ತಿಳಿಸಿದರು’ ಎಂದು ಆಂಧ್ರ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕ ಬಿ. ರತ್ನ ಸಭಾಪತಿ ಅವರು ನಿನ್ನೆ ಆಶ್ಚರ್ಯವನ್ನುಂಟು ಮಾಡಿದರು.
OSCAR-2019
ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಅವರು ಪ್ರಕಟಿಸಿದ ತಂಡಕ್ಕೆ ರೋಹಿತ್ ಶರ್ಮ ನಾಯಕರಾಗಿದ್ದಾರೆ.
OSCAR-2019
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಪ್ರಮುಖ ಯೋಜನೆಗಳು ಯಾವುವು? ಅವುಗಳ ಪೈಕಿ ಯಾವುದು, ಎಷ್ಟು ಮಂದಿಯನ್ನು ತಲುಪಿದೆ ಎಂಬ ನಿಮಗೆ ತಿಳಿದಿದೆಯೆ? ಸುಕನ್ಯಾ ಸಮೃದ್ಧಿ ಯೋಜನೆ ಅಡಿ ಒಂದು ಕೋಟಿಗೂ ಹೆಚ್ಚು ಖಾತೆ ತೆರೆದಿರುವುದೂ ಸೇರಿದಂತೆ ಇತರ ಅಂಕಿ-ಅಂಶಗಳ ವಿವರ ಇಲ್ಲಿದೆ.
OSCAR-2019
ಆದ ಮೇಲೆ ಸಚಿವ ಸ್ಥಾನ ಸಿಗದವರು ಅತೃಪ್ತಿ ವ್ಯಕ್ತಪಡಿಸುತ್ತಲೇ ಇರುತ್ತಾರೆ ಎಂದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಮಾಧಾನ ಈಗ ಶಮನವಾಗಿದೆ. ಆದರೆ, ಮಳೆ ನಿಂತ ಮೇಲೂ ಮರದ ಹನಿ ಬೀಳುತ್ತಿರುತ್ತವೆ. ಹಾಗೆಯೇ ಸಣ್ಣ-ಪುಟ್ಟ ಅಸಮಾಧಾನ ಇರಬಹುದು. ಕುರುಬ ಸಮಾಜದ ನಾಯಕರಿಗೆ 3 ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ ಮುಂದೆ ಬೆಲೆ ತೆರಬೇಕಾಗುತ್ತದೆ. ಸಿದ್ದರಾಮಯ್ಯ, ಮನೆಗೆ ಮಾರಿ, ನಾಡಿಗೆ ಉಪಕಾರಿ ಆಗಬಾರದು ಎಂದು ಕನಕ ಗುರುಪೀಠದ ಈಶ್ವರಾನಂದ ಸ್ವಾಮೀಜಿ ಹೇಳಿರುವುದ ತುಂಬಾ ಹಳೆಯ ಗಾದೆ ಮಾತು. ನಮ್ಮ ತಂದೆಯವರು ಸಹ ನನಗೆ ಅದನ್ನೇ ಹೇಳುತ್ತಿದ್ದರು. ಸ್ವಾಮೀಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.
OSCAR-2019
* ಹೊಟ್ಟೆಯಲ್ಲಿ ತಳಮಳ, ಅಸಮಾಧಾನ, ಅಜೀರ್ಣ ತೊಂದರೆ ಕಾಡುತ್ತಿದ್ದರೆ ಊಟಕ್ಕೂ ಅರ್ಧ ಗಂಟೆ ಮೊದಲು ಉಗುರು ಬೆಚ್ಚಗಿನ ನೀರು ಕುಡಿಯಿರಿ. * ಅಡುಗೆ ಮಾಡುವಾಗ ಜೀರಿಗೆ, ಶುಂಠಿ, ಕಾಳು ಮೆಣಸು, ಕಲ್ಲುಪ್ಪು ಹೆಚ್ಚು ಬಳಕೆ ಮಾಡಿದರೆ ಅಡುಗೆ ರುಚಿ ಮಾತ್ರವಲ್ಲ, ಜೀರ್ಣ ಕ್ರಿಯೆಗೂ ಉತ್ತಮ.
OSCAR-2019
ಬೀದರ್: ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ತಕರಾರು ತೆಗೆದ ಆಡಳಿತ ಪಕ್ಷದ ಸದಸ್ಯರಿಗೆ (ಜೆಡಿಎಸ್) ಅಧ್ಯಕ್ಷೆ ಶ್ರೀದೇವಿ ಕರಂಜಿ ಅವರು ಚಪ್ಪಲಿ ಕೈಗೆ ತೆಗೆದುಕೊಂಡು ತೋರಿಸಿದ ಘಟನೆ ಬೀದರ್ ನಗರಸಭೆಯ ವಿಶೇಷ ಸಭೆಯಲ್ಲಿ ಸೋಮವಾರ ನಡೆಯಿತು. ಬೆಳಿಗ್ಗೆ 11 ಗಂಟೆಗೆ ಸಭೆಯು ಆರಂಭವಾಯಿತು. ವಿಧಾನ ಪರಿಷತ್ತಿಗೆ ನೂತನವಾಗಿ ಆಯ್ಕೆಯಾದ ರಘುನಾಥರಾವ್ ಮಲ್ಕಾಪುರೆ ಅವರನ್ನು ಸನ್ಮಾನಿಸಿದ ಬಳಿಕ ಅಧ್ಯಕ್ಷೆ ಶ್ರೀದೇವಿ ಕರಂಜಿ `ಈಗ ಬಜೆಟ್ ಮಂಡನೆಯಾಗಲಿದೆ~ ಎಂದು ಪ್ರಕಟಿಸುತ್ತಿದ್ದಂತೆ ಈ ಬೆಳವಣಿಗೆ ನಡೆಯಿತು. ಜೆಡಿಎಸ್ ಸದಸ್ಯರಾದ ಮಾರ್ಕಸ್ ಉಪಾಧ್ಯಾಯ, ಮನೋಹರ ದಂಡೆ ಮತ್ತು ಶಿವಕುಮಾರ ಭಾವಿಕಟ್ಟಿ ಬಜೆಟ್ ಮಂಡನೆಗೆ ತಕರಾರು ತೆಗೆದರು. `ನಮಗೆ ಬಜೆಟ್‌ನ ಪೂರ್ಣ ಮಾಹಿತಿ ಇಲ್ಲ. ತರಾತುರಿಯಲ್ಲಿ ಬಜೆಟ್ ಮಂಡಿಸಬೇಡಿ~ ಎಂದು ಎದ್ದು ನಿಂತರು. ಈಗಾಗಲೇ ನಿಗದಿ ಪಡಿಸಿರುವಂತೆ ಬಜೆಟ್ ಮಂಡನೆಯಾಗಲಿದೆ ಎಂದು ಅಧ್ಯಕ್ಷೆ ಪ್ರತಿಕ್ರಿಯಿಸಿದರು. ತಕರಾರು ತೆಗೆದಿದ್ದ ಜೆಡಿಎಸ್ ಸದಸ್ಯರು ಕೂಡಲೇ ಅಧ್ಯಕ್ಷರ ಪೀಠದ ಎದುರಿಗೆ ಧಾವಿಸಿ ಏರಿದ ದನಿಯಲ್ಲಿ ವಾಗ್ವಾದಕ್ಕೆ ನಿಂತರು. ವಾಗ್ವಾದ ತಾರಕಕ್ಕೇರುತ್ತಿದ್ದಂತೆ ಕಾಲಿನಲ್ಲಿದ್ದ ಚಪ್ಪಲಿಯನ್ನು ಬಲಗೈನಲ್ಲಿ ತೆಗೆದುಕೊಂಡ ಶ್ರೀದೇವಿ ಕರಂಜಿ ಅವರು ಸದಸ್ಯರಿಗೆ ಚಪ್ಪಲಿ ತೋರಿಸುತ್ತಾ ವಾಗ್ವಾದಕ್ಕೆ ನಿಂತರು. ಇದು ಸದಸ್ಯರನ್ನು ಇನ್ನಷ್ಟು ಕೆರಳಿಸಿತು. ಅಧ್ಯಕ್ಷೆ ಚಪ್ಪಲಿಯನ್ನು ಕೈಗೆ ತೆಗೆದುಕೊಂಡ ಕ್ರಮವನ್ನು ಖಂಡಿಸಿದ ಸದಸ್ಯರು ಜಗಳಕ್ಕೆ ಮುಂದಾದರು. ಸಿಬ್ಬಂದಿ, ಇತರ ಸದಸ್ಯರು ಸಮಾಧಾನಪಡಿಸಲು ಮುನ್ನುಗ್ಗಿದಾಗ ಯಾರು ಏನು ಹೇಳುತ್ತಿದ್ದಾರೆ ಎಂದು ಕೇಳದ ಸ್ಥಿತಿ ನಿರ್ಮಾಣವಾಯಿತು. ಬಜೆಟ್‌ಗೆ ಅನುಮೋದನೆ: ಗದ್ದಲದ ನಡುವೆ ನಗರಸಭೆಯ ಬಜೆಟ್ ಅನುಮೋದಿಸಲಾಯಿತು. ಬಜೆಟ್ ಅನುಮೋದನೆ ಆಯಿತು ಎಂಬುದನ್ನು ದೃಢಪಡಿಸಿದ ಆಯುಕ್ತ ರಾಮದಾಸ್, `ಚರ್ಚೆ ಆಗಲಿಲ್ಲ. ಸದಸ್ಯರಿಗೆ ಒಂದು ವಾರದ ಹಿಂದೆಯೇ ಪ್ರತಿ ಕಳುಹಿಸಿರುತ್ತೇವೆ. ಹೀಗಾಗಿ, ಚರ್ಚೆ ಆಗಲಿಲ್ಲ. ಅನುಮೋದನೆ ಆಯಿತು~ ಎಂದರು. ಆದರೆ, ಬಜೆಟ್ ಮಂಡನೆಯಾಯಿತು ಎಂಬುದು ಹೆಚ್ಚಿನ ಸದಸ್ಯರ ಗಮನಕ್ಕೆ ಬಾರಲಿಲ್ಲ. ಇತ್ತ, ಅಧ್ಯಕ್ಷೆ ಚಪ್ಪಲಿ ತೆಗೆದುಕೊಂಡ ಕಾರಣದಿಂದ ಮೂಡಿದ ಗೊಂದಲದ ವಾತಾವರಣದಿಂದಾಗಿ ಸಭೆಯನ್ನು ಮುಂದುವರಿಸಲಾಗಲಿಲ್ಲ.
OSCAR-2019
ದಿಲೀಪ್ ಮಾನಸಾಳ ಬ್ಲೌಸನ್ನು ಬಿಚ್ಚಿದ, ಅದೇ ಸಮಯಕ್ಕೆ ಸೋನು ಅವಳ ಪೆಟ್ಟಿಕೊಟನ್ನು ಬಿಚ್ಚಿದಳು. ಸುಮಾರು ಅರ್ದ ತಾಸು ಮೂವರೂ ಒಬ್ಬರನ್ನೊಬ್ಬರು ತಬ್ಬಿಕೊ೦ಡು ಮೊಲೆ ಹಿಸುಕಾಡುತ್ತಾ ತುಟಿ ಚೀಪುತ್ತಾ ಕಾಲ ಕಳೆದರು. ದಿಲೀಪ ಎದ್ದು ಸೋನುವಿನ ತುಲ್ಲಿಗೆ ತನ್ನ ತುಣ್ಣೆಯನ್ನು ತುರುಕೇಬಿಟ್ಟ, ತುರುಕಿದ ರಬಸಕ್ಕೆ ಅವಳ ಕನ್ಯಾ ಪೊರೆ ಹರಿದು ಚೂರಾಯಿತು ಅವಳು ನೋವಿನಿ೦ದ ಕಿರುಚಾಡಿದಳು, ಮಾನಸ ಅವಳ ಬಾಯನ್ನು ತನ್ನ ಬಾಯಿ೦ದ ಮುಚ್ಚಿದಳು, ಸ್ವಲ್ಪ ಸಮಯದ ನ೦ತರ ಸೋನು ಸುಖದಿ೦ದ ಮುಲುಗುತ್ತಿರುವುದನ್ನು ನೋಡಿ ಮಾನಸಾಳಿಗು ಆಸೆಯಾಗಿ ಅವನ ತುಣ್ಣೆಯನ್ನು ಕಿತ್ತುಕೊ೦ಡು ತನ್ನ ತುಲ್ಲಿನ ಹತ್ತಿರ ತ೦ದಳು, ಅವನು ಅವಳ ತುಲ್ಲಿಗೂ ಜೋರಾಗಿ ನಿಗುರಿದ್ದ ತನ್ನ ತುಣ್ಣೆಯನ್ನು ತಳ್ಳಿದ, ಅವಳ ರಿಯಾಕ್ಷನ್ ಕೂಡ ಅದೇ ಆಗಿತ್ತು, ಸ್ವಲ್ಪ ಸಮಯದ ನ೦ತರ ಎಲ್ಲರೂ ಸುಖದಿ೦ದ ಮುಲುಗುತ್ತಿದ್ದರು.ದಿಲೀಪ" ಆಅಹ್ಹ್ಹ್ ಅಯ್ಯ್ಯೂ ನ೦ದು ಬರ್ತಿದೆ ಆಅಹ್ಹ್ಹ್ "ಎ೦ದ ಸೋನು ಚೆ೦ಗನೆ ಅವರ ಮೇಲೆ ನೆಗೆದು ಅವನ ತುಣ್ಣೆಯನ್ನು ಹೊರಗೆ ಎಳೆದು ನನಗೆ ಬೇಕು ನನ್ನ ತುಲ್ಲಲ್ಲಿ ಬಿಡು ಅ೦ದಳು, ಮಾನಸ" ಇಲ್ಲ ನಾನು ಮೊದಲು, ನಾನೆ ಇವನನ್ನು ನಿನಗೆ ಪರಿಚಯಿಸಿದ್ದು ನನಗೆ ಬೇಕೆ" ಅ೦ದಳು, ಸೋನು"ಇಲ್ಲ ನಿನಗೆ ಪ್ಲಾನ್ ಕೊಟ್ಟಿದ್ದು ನಾನು ನಿನಗೆ ಸೆಕ್ಸ್ ಹೇಳಿ ಕೊಟ್ಟಿದ್ದು ನಾನು ನನಗೆ ಫ಼ಸ್ಟ್ ಬೇಕು" ಎ೦ಸು ಅವನ ತುಣ್ಣೆಯನ್ನು ಎಳೆದಳು, ಹೀಗೆ ಅವರು ಅವನ ತುಣ್ಣೆಯನ್ನು ಎಳೆದಾಡುತ್ತಿದ್ದರು, ಅವನು ಇಬ್ಬರಿ೦ದ ಬಿಡಿಸಿಕೊ೦ಡು ತುಣ್ಣೆಯನ್ನು ೨ ಬಾರಿ ಹಿ೦ದೆ ಮು೦ದು ಮಾಡಿ ಇಬ್ಬರ ಮುಖದ ಮೇಲೆ ತನ್ನ ರಸದಾರೆಯನ್ನು ಎರಚಿದನು, ಅವರು ಆಸೆಯಿ೦ದ ಇವಳ ಮುಖ ಅವಳು ಅವಳ ಮುಖ ಇವಳು ಚೀಪಿಕೊ೦ಡರು, ಅಷ್ಟರಲ್ಲಾಗಲೆ ಅವರೂ ಸ್ಕಲಿಸಿದ್ದರು, ಮೂವರು ಹಾಗೆ ಸ್ವಲ್ಪ ಹೊತ್ತು ಮಲಗಿ ನ೦ತರ ಮಾನಸ ನಿಧಾನವಾಗಿ ಏಳಲು ಸೋನು" ಏನೇ ಮಾನಸ ಸುಸ್ತಾಗಿಬಿಟ್ಟ? ಮಾನಸ ಮ೦ಚದಿ೦ದ ಇಳಿಯುತ್ತಾ" ಹೌದು ಕಣೆ, ಈ ಪೋಲಿ ರಾಕ್ಷಸನ ಹಾಗೆ ಮಾಡಿಬಿಟ್ಟ ಅದೇನು ನನ್ನ ತುಲ್ಲು ಹರಿದೇ ಹೊಯ್ತೊ ಏನೋ" ಅ೦ದಳು.According to sources said that Gandhi had rejected a request to do a special song in Devarane film, following days Pooja accepted this offer only because of director Guruprasad wrote this song, keeping her in his mind, she appears in the song as 'Chanchal Champakali'. Gandhi, after starring in the commercially successful 2006 film Mungaru Male, become one of the most popular and highest paid actresses in South Indian cinema and also the recipient of several awards.ಅರೆ ನಗ್ನವಾಗಿ ನಿ೦ತಿದ್ದ ದಿಲೀಪನನ್ನು ನೊಡಿದ ಮಾನಸ, ಸೋನು ಇಬ್ಬರು ರೋಮಾ೦ಚನಗೊ೦ಡರು. ದಿಲೀಪ ತಡವರಿಸುತ್ತಾ ಈಗ ಸ್ನಾನ ಮುಗಿಸಿದೆ ಕುಳಿತುಕೊಳ್ಳಿ ೨ ನಿಮಿಷದಲ್ಲಿ ರೆಡಿಯಾಗುತ್ತೆನೆ ಎನ್ನುತ್ತಾ ಕೈಗಳಿ೦ದ ಎದು ಮುಚ್ಚಿಕೊಳ್ಳುತ್ತಾ ಮ೦ಚ್ದ ಮೇಲಿದ್ದ ಲು೦ಗಿಯನ್ನು ಎತ್ತಿಕೊ೦ಡ.ಆ ಮನೆಯಲ್ಲಿ ಪ್ರತ್ಯೇಕ ರೂಮ್ ಇಲ್ಲವಾದ್ದರಿ೦ದ ಅವನು ಅಲ್ಲೆ ಡ್ರೆಸ್ಸ್ ಮಾಡಿಕೊಳ್ಳಬೇಕಿತ್ತು, ಮಾನಸ ಬೇರೆ ಬಾಗಿಲು ಹಾಕಿಬಿಟ್ಟಿದ್ದಳು. ಸರಿ ನಡಿ ಸೋನು ಎನ್ನುತ್ತಾ ತಬ್ಬಿಕೊ೦ಡೇ ಮ೦ಚದತ್ತ ಕರೆದೊಯ್ದ. ದಿಲೀಪ್ ಸೋನುವನ್ನು ನೋಡಿದ, ಕೆ೦ಪು ಪೆಟ್ಟಿಕೋಟ್ ಕೆ೦ಪು ಬ್ಲೌಸ್ ನಲ್ಲಿ ತು೦ಬಾ ಸೆಕ್ಸಿಯಾಗಿ ಕ೦ಡಳು, ಅವಳನ್ನು ಎಳೆದುಕೊ೦ಡು ಎಡಬದಿಗೆ ಕೋರಿಸಿಕೊ೦ಡು ಅವಳ ಮೊಲೆಗಳನ್ನು ಹಿಸುಕಾಡಿಬಿಟ್ಟ. ಆ ಉದ್ರೇಕದಲ್ಲಿ ಸೋನುವಿನ ತುಟಿಯನ್ನು ಚೊರ ಚೊರನೆ ಚೀಪತೊಡಗಿದ.ಮಾನಸ ನಗುತ್ತಾ" ಅರೆ, ಇದೇನಿದು ದಿಲೀಪ್ ಈ ಸ್ತಿತಿಯಲ್ಲಿದ್ದಿರ? ದಿಲೀಪ್ ಲು೦ಗಿಯನ್ನು ಸುತ್ತಿಕೊ೦ಡು ಟವಲ್ ತೆಗೆದ ಆದರೆ ಒಳಗೆ ನಿಕ್ಕರ್ ಹಾಕಿರಲಿಲ್ಲ. ಅವಳು ಹಿತವಾಗಿ ಮುಲುಗುತ್ತಾ ಹಾಗೆ ಹಿ೦ದಕ್ಕೆ ಉರುಳಿ ಮ೦ಚದ ಮೇಲೆ ಸರಿಯಾಗಿ ಮಲಗಿದಳು.ಅವಳ ಮಾತಿಗೆ ಏನು ಉತ್ತರಿಸಬೇಕು ತಿಳಿಯಲಿಲ್ಲ ದಿಲೀಪನಿಗೆ, ಯಾಕೆ೦ದರೆ ಅವನಿಗೆ೦ದು ಮಾನಸ, ಸೋನು, ಮಮತಾ ಆ೦ಟಿ, ಹಾಗು ರಮ್ಯಾ ಇದ್ದಳು, ಏನು ಮಾಡಬೇಕೆ೦ದು ತಿಳಿಯಲಿಲ್ಲ.ಬೇಗ ಬೇಗ ಊಟ ಮುಗಿಸಿ ಇಬ್ಬರ ಆಸೆಯ೦ತೆ ಇಬ್ಬರ ತುಲ್ಲಲ್ಲು ತನ್ನ ರಸವನ್ನು ತು೦ಬಿಸಿಬಿಟ್ಟ.Gandhi has acted in more than 50 films in a decade. Her father, Pawan Gandhi, is a businessman and her mother, Jyothi Gandhi, is a housewife.She studied at Sophia Convent and Dewan Public School in Meerut.She moved to the South Indian film industry with the Tamil film Kokki.The film earned moderate reviews and had a successful run at the box office.ಹಿ೦ದಿನ ದಿನ ಬೆಳಿಗ್ಗೆ ಕಾಲೇಜಿಗೆ ಹೊರಡುವಾಗಲೇ ಮಮತಾ ಮಗಳಿಗೆ ಮಾರನೇ ದಿನ ತಾವು ಮದುವೆಗೆ ಹೋಗುವುದಾಗಿ ಹೇಳಿದರು, ಅದರಿ೦ದ ಮಾನಸಗೇ ಮಹಾದಾನ೦ದವಾಯಿತು. ತಾನು ಅವಳನ್ನು ತಬ್ಬಿಕೊ೦ಡು ಕೆನ್ನೆ ತುಟಿಗಳನ್ನು ಚು೦ಬೆಸಿದ. ಅಷ್ಟು ದಿನ ಅವಳ ತಾಯಿಯನ್ನು ಅನುಭವಿಸುತ್ತಿದ್ದ ಅವನಿಗೆ ಮಾನಸಳಾ ಅಪ್ಪುಗೆ ಹಿತ ನೀಡಿತ್ತು ಮೈ ನರ ನಾಡಿಗಳೆಲ್ಲಾ ಒ೦ದೇ ಸಮನೆ ಮಿಡಿಯತೊಡಗಿದವು.ಈ ವಿಷಯವನ್ನು ಸೋನುವಿಗೆ ಹೇಯಿದ ಕೂಡಲೇ ಸ೦ತೋಷದಿ೦ದ ಕುಳಿದು ಕುಪ್ಪಳಿಸಿದಳು, ಆ ಬೆಳಿಗ್ಗೆಗಾಗಿ ಜಾತಕ ಪಕ್ಷಿಯ೦ತೆ ಇಬ್ಬರು ಕಾದರು. ಅವಳ ಮೈಯನ್ನು ಬಲವಾಗಿ ತಬ್ಬಿಕೊ೦ಡು ಉಜ್ಜಾಡಿದ, ಅವನ ಅಪ್ಪುಗೆ ಅವಳಿಗೂ ಹೊಸ ಅನುಭವವಾಗಿತ್ತು, ಅಲ್ಲಿಯವರೆಗೆ ಬರೀ ಸೋನುವಿನೊ೦ದಿಗೆ ಸುಖ ಅನುಭವಿಸುತ್ತಿದ್ದ ದೇಹಕ್ಕೆ ಮೊಟ್ಟ ಮೊದಲ ಬಾರಿಗೆ ಪುರುಷನ ಅಪ್ಪುಗೆ ಸಿಕ್ಕಿತ್ತು. ಅವಳ ಮೂಗನ್ನು ಚೀಪಿದ, ಮುಖ ಪೂರ್ತಿ ನಾಲಿಗೆಯಿ೦ದ ನೆಕ್ಕಿಬಿಟ್ಟ. ಕೊನೆಗೇ ನಾಲಿಗೆಯನ್ನು ಅವಳ ಬಾಯಿಗೆ ತುರುಕಿದ, ಅವಳು ನಾಲಿಗೆಯನ್ನು ಚೆನ್ನಾಗಿ ಚೀಪಿದಳು, ದಿಲೀಪ್ ಅವಳ ಸೀರೆಯನ್ನು ಬಿಚ್ಚಿದ, ಅಲ್ಲಿ೦ದಲೇ ಸೀರೆಯನ್ನು ಹಾಲ್ ನಲ್ಲಿದ್ದ ಮ೦ಚಕ್ಕೆ ಎಸೆದುಬಿಟ್ಟ.
OSCAR-2019
ರಾಮನಗರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶನಿವಾರ ಯುವಜನರ ದಂಡು ನೆರೆದಿತ್ತು. ಉತ್ತಮ ಭವಿಷ್ಯದ ಕನಸು ಹೊತ್ತು ಬಂದಿದ್ದ ಯುವಕ–ಯುವತಿಯರು ಅವಕಾಶ ಗಿಟ್ಟಿಸಿಕೊಂಡರು. ಜಿಲ್ಲಾಡಳಿತದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಈ ಬೃಹತ್ ಉದ್ಯೋಗ ಮೇಳದಲ್ಲಿ ರಾಮನಗರದ ಜೊತೆಗೆ ನೆರೆ–ಹೊರೆಯ ಜಿಲ್ಲೆಗಳ ಉದ್ಯೋಗ ಆಕಾಂಕ್ಷಿಗಳು ಪಾಲ್ಗೊಂಡರು. ಎಸ್‌ಎಸ್‌ಎಲ್‌ಸಿ ಪಾಸಾದವರು, ಪದವೀಧರರು, ಡಿಪ್ಲೊಮಾ, ಐಟಿಐ ತರಬೇತಿ ಪಡೆದವರು, ಎಂಜಿನಿಯರಿಂಗ್ ಪದವೀಧರರು... ಹೀಗೆ ವಿವಿಧ ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಕಂಪನಿಗಳು ಸಂದರ್ಶನ ನಡೆಸಿದವು. ಬ್ಯಾಂಕಿಂಗ್‌ ಹಾಗೂ ಮಾರ್ಕೆಟಿಂಗ್ ಕ್ಷೇತ್ರದಲ್ಲಿನ ಕಂಪನಿಗಳು ಹೆಚ್ಚಿದ್ದು, ಅವು ಪದವೀಧರರ ಆಯ್ಕೆಗೆ ಒತ್ತು ನೀಡಿದವು. ಕೈಗಾರಿಕೆ ಆಧಾರಿತ ಕೆಲವು ಕಂಪನಿಗಳ ಪ್ರತಿನಿಧಿಗಳು ಕನಿಷ್ಠ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೂ ಆದ್ಯತೆ ನೀಡಿದರು. ಇನ್‍ಫೋಸಿಸ್, ಸಿಎಂಎಸ್ ಐಟಿ ಸರ್ವೀಸ್, ಆರ್ಐಐಟಿ, ಎಚ್‌ಜಿಎಸ್ಎಲ್, ಇಂಡಿಯಾ ಆಟೋಪಾರ್ಟ್ಸ್‌, ಬಿಎಸ್ಎಲ್ ಇಂಡೈ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ, ನವಭಾರತ್ ಫರ್ಟಿಲೈಸರ್ಸ್‌, ಯುರೇಕಾ ಫೋರ್ಬ್ಸ್‌, ಫ್ರೆಶ್‌ ವರ್ಲ್ಡ್‌, ಹಿಮಟ್ಸಿಂಗ್‌ ಲೈನ್ಸ್‌, ಮುತ್ತೂಟ್ ಫೈನಾನ್ಸ್‌, ಶಿಶಾಂಗ್‌ ಟೆಕ್ನಾಲಜಿಸ್‌, ಟ್ರಂಟ್‌ ಹೈಪರ್ ಮಾರ್ಕೆಟ್, ಸಿಜಿ ಲೈಫ್‌ಸ್ಟೈಲ್‌, ಹ್ಯಾಂಡ್‌ಮೇಡ್ ಫ್ಯಾಕ್ಟರಿ, ಕೆಎಫ್‌ಸಿ, ರಿಲಾನ್ಸ್ ಜುವೆಲ್ಸ್, ಕ್ಯಾಲಿಬರ್‌, ಬುಜ್‌ ವರ್ಕ್ಸ್‌, ಬರ್ಗರ್ ಕಿಂಗ್, ನಾವೆಲ್ ಗ್ರೂಪ್‌, ಟಿಕೊನಾ, ಎಜುಬ್ರಿಜ್‌ ಇಂಡಿಯಾ, ಎಲ್‌ ಅಂಡ್‌ ಟಿ ಸೇರಿದಂತೆ ವಿವಿಧ ಕಂಪನಿಗಳು ಅಭ್ಯರ್ಥಿಗಳ ಸಂದರ್ಶನ ನಡೆಸಿದವು. ಮೇಳದಲ್ಲಿ ನಾಲ್ಕು ವಿಭಾಗ ಮಾಡಲಾಗಿದ್ದು, ಮೊದಲೆರಡು ವಿಭಾಗಳಲ್ಲಿನ ಕಂಪನಿಗಳು ಪದವೀಧರರ ಸಂದರ್ಶನ ನಡೆಸಿದವು. ಕಡೆಯ ಎರಡು ವಿಭಾಗಳಲ್ಲಿ ಐಟಿಐ, ಎಸ್‌ಎಸ್‌ಎಲ್‌ಸಿ ಮೊದಲಾದ ಶೈಕ್ಷಣಿಕ ಅರ್ಹತೆಯುಳ್ಳ ಅಭ್ಯರ್ಥಿಗಳ ಸಂದರ್ಶನ ನಡೆಯಿತು. ಮೇಳಕ್ಕೆ ಯುವತಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಪುರುಷ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ನೋಂದಣಿ ವ್ಯವಸ್ಥೆ ಮಾಡಲಾಗಿತ್ತು. ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತವು ಕಲ್ಪಿಸಿತ್ತು. ಉದ್ಯೋಗ ಆಕಾಂಕ್ಷಿಗಳ ಜೊತೆಗೆ ಅವರ ಪೋಷಕರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಸರ್ಕಾರಿ ಇಲಾಖೆಗಳೂ ಭಾಗಿ: ಜಿಲ್ಲಾ ಪಂಚಾಯಿತಿ ಸೇರಿದಂತೆ ಸರ್ಕಾರದ ಕೆಲವು ಇಲಾಖೆಗಳೂ ಮೇಳದಲ್ಲಿ ಭಾಗಿಯಾಗಿ ಗಮನ ಸೆಳೆದವು. ಅಂಗವಿಕಲರಿಗಾಗಿಯೇ ಕೆಲವು ಸಂಸ್ಥೆಗಳು ಸಂದರ್ಶನ ನಡೆಸಿದವು. ಮೈಕ್‌ ಮೂಲಕ ಆಗಾಗ್ಗೆ ಉದ್ಯೋಗ ಆಕಾಂಕ್ಷಿಗಳಿಗೆ ಸಂದರ್ಶನ ಎದುರಿಸುವ ಬಗೆಯನ್ನೂ ವಿವರಿಸಲಾಯಿತು. ಭೇಟಿ: ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಪ್ರಭು. ವಿಶೇಷಾಧಿಕಾರಿ ಕೃಷ್ಣಪ್ಪ, ಜಿಲ್ಲಾಧಿಕಾರಿ ಕೆ. ರಾಜೇಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ, ತಹಶೀಲ್ದಾರ್‌ ಮಾರುತಿ ಪ್ರಸನ್ನ ಇದ್ದರು. * ಉದ್ಯೋಗ ಆಕಾಂಕ್ಷಿಗಳ ಅಗತ್ಯ ಅರಿತು ಸರ್ಕಾರವೇ ಮೇಳ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಇಲ್ಲಿನ ವ್ಯವಸ್ಥೆಗಳು ತೃಪ್ತಿ ತಂದಿದೆ * ಒಂದೆರಡು ಕಂಪನಿಗಳು ಅಂಗವಿಕಲರಿಗೂ ಅವಕಾಶ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇರುವ ಕಾರಣ ಸಹಜವಾಗಿಯೇ ಕೆಲವು ಗೊಂದಲಗಳು ಉಂಟಾದವು. ಇನ್ನಷ್ಟು ಕಂಪನಿಗಳು ಇರಬೇಕಿತ್ತು * ವಾಣಿಜ್ಯ ಪದವಿ ಪೂರೈಸಿದ್ದು, ಉತ್ತಮ ಸಂಬಳ ನೀಡುವ ಕಂಪನಿಯ ಹುಡುಕಾಟದಲ್ಲಿ ಇದ್ದೇನೆ. ಒಂದೆರಡು ಸಂದರ್ಶನದಲ್ಲಿ ಪಾಲ್ಗೊಂಡಿದ್ದು, ಯಾರಿಂದಲೂ ಭರವಸೆ ದೊರೆತಿಲ್ಲ * ಬಿ.ಕಾಂ. ಪದವಿ ಪಡೆದಿದ್ದು, ಉತ್ತಮ ನೌಕರಿ ಸಿಗುವ ಭರವಸೆಯೊಂದಿಗೆ ಮೇಳದಲ್ಲಿ ಪಾಲ್ಗೊಂಡಿದ್ದೇನೆ. ಜನಸಂದಣಿ ಹೆಚ್ಚಿರುವ ಕಾರಣ ಕೆಲವೇ ಸಂದರ್ಶನಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು
OSCAR-2019
ಬೇಲೂರು, ಜೂ.10- ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರ ಯಾವ ಕ್ಷಣದಲ್ಲಾದರೂ ಬೀಳ ಬಹುದು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇವಾಲಯಕ್ಕೆ ಮಾರಿಕಾಂಬ ಮೈಕ್ರೋ ಫೈನಾನ್ಸ್‍ನ ಸ್ತ್ರೀಶಕ್ತಿ ಸಂಘದ ಸದಸ್ಯರೊಂದಿಗೆ ಮಳೆಯ ನಡುವೆಯೆ ಭೇಟಿನೀಡಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಸಮ್ಮಿಶ್ರ ಸರ್ಕಾರ ಗೊಂದಲದಿಂದ ಕೂಡಿದ ಸರ್ಕಾರವಾಗಿದೆ. ಜನರ ಹಿತ ಕಾಯಬೇಕಾದವರು ಅಧಿಕಾರಕ್ಕಾಗಿ ಕಿತ್ತಾಟ ನಡೆಸುತ್ತಿರುವುದು ನಾಚಿಕೆ ಗೇಡಿನ ಸಂಗತಿಯಾಗಿದೆ. ಈ ಸರ್ಕಾರ ಯಾವ ಕ್ಷಣದಲ್ಲಿ ಬೇಕಾದರೂ ಬಿಳುತ್ತದೆ. ಇಂತಹ ಸರ್ಕಾರದಿಂದ ಜನರು ಯಾವುದೇ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು. ಶಿವಮೊಗ್ಗದಲ್ಲಿ ಸುಮಾರು ನಾಲ್ಕು ಸಾವಿರಕ್ಕು ಹೆಚ್ಚು ಸದಸ್ಯರನ್ನು ಹೊಂದಿರುವ ಮಾರಿಕಾಂಬ ಮೈಕ್ರೋ ಫೈನಾನ್ಸ್‍ನ ಸ್ತ್ರೀಶಕ್ತಿ ಸಂಘದ ಸದಸ್ಯರು ಹಾಗೂ ಇತರರಿಗೆ ಫೈನಾನ್ಸ್‍ನಿಂದ 24 ಸಾವಿರ ಕೋಟಿ ಸಾಲ ನೀಡಿದ್ದು, ಅವರು ಮರು ಪಾವತಿಸುವ ಹಣದಿಂದ ಬಂದ ಲಾಭದಲ್ಲಿ ಪ್ರತಿ ಎರೆಡು ವರ್ಷಕ್ಕೊಮ್ಮೆ ಸಂಘದ ಸದಸ್ಯರಿಗೆ ಅದೇ ರೀತಿ ಈ ಬಾರಿ ರಾಜ್ಯದ ವಿವಿಧ ಪುಣ್ಯ ಕ್ಷೇತ್ರಗಳಿಗೆ ಎಂಬತ್ತಕ್ಕೂ ಹೆಚ್ಚು ಬಸ್‍ಗಳಲ್ಲಿ ಸದಸ್ಯರ ಪ್ರವಾಸ ಹಮ್ಮಿಕೊಂಡಿದ್ದು, ಅವರಿಗೆ ಊಟ, ವಸತಿ ಸೇರಿದಂತೆ ಯಾವುದೆ ಸೌಲಭ್ಯದ ಕೊರತೆ ಇಲ್ಲದಂತೆ ಪ್ರವಾಸ ಹಮ್ಮಿ ಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಚ್.ಕೆ.ಸುರೇಶ್, ಸಂತೋಷ್, ಅರುಣ್‍ಕುಮಾರ್ ಮತ್ತಿತರರಿದ್ದರು. ಮೈಸೂರು,ಸೆ.6- ಜಗದ್ವಿಖ್ಯಾತ ಮೈಸೂರು ದಸರಾದಲ್ಲಿ ಭಾಗವಹಿಸಲಿರುವ ಆನೆಗಳ ತೂಕ ಪರೀಕ್ಷೆಯನ್ನು ಇಂದು ನಡೆಸಲಾಯಿತು. ಆನೆಗಳ ಆರೋಗ್ಯದ ಮೇಲೆ ನಿಗಾ ಇಡಲು ಹಾಗೂ ಅವುಗಳ ಆರೈಕೆಯನ್ನು ಹೇಗೆ ಮಾಡಬೇಕೆಂಬುದನ್ನು ತಿಳಿದು ಅದಕ್ಕೆ ಸೂಕ್ತ ಆಹಾರ ಪೂರೈಕೆ ಸೇರಿದಂತೆ ಇನ್ನಿತರ ವ್ಯವಸ್ಥೆ ಕಲ್ಪಿಸಲು ತೂಕ ಮಾಡಿಸಲಾಯಿತು. ಕಳೆದ ವರ್ಷ ಚೈತ್ರ, ವಿಕ್ರಮ, ಗೋಪಿ, 2ನೇ ತಂಡದಲ್ಲಿ ಆಗಮಿಸಿದ್ದವು. ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿರುವ ಧನಂಜಯ ಆನೆಯನ್ನು ತೂಕ ಮಾಡಲಾಗಿದೆ. ಮೊದಲ ತಂಡದಲ್ಲಿ ಆಗಮಿಸಿರುವ 6 ಆನೆಗಳಿಗೆ ಇಂದಿನಿಂದಲೇ ತಾಲೀಮು ಆರಂಭಿಸಲಾಗಿದೆ. ವಿಜಯದಶಮಿಯಂದು 5 ಕಿ.ಮೀ ವರೆಗೂ ಆನೆಗಳು ಸಾಗಬೇಕಾಗಿದ್ದು, ಈ ಮಾರ್ಗ ಕ್ರಮಿಸಲು 5 ಗಂಟೆ ಸಮಯ ಬೇಕಾಗುತ್ತದೆ. ಹಾಗಾಗಿ ಆನೆಗಳ ದೈಹಿಕ ಸಾಮಥ್ರ್ಯ ತಿಳಿಯಲು ತೂಕ ಮಾಡಿಸಲಾಗುತ್ತದೆ. ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಈ ಎಲ್ಲ ಆನೆಗಳಿಗೂ ಬೆಲ್ಲ, ತೆಂಗಿನಕಾಯಿ, ಭತ್ತ, ಮುದ್ದೆ, ಬೆಣ್ಣೆ ಸೇರಿದಂತೆ ಇನ್ನು ಕೆಲವು ಪೌಷ್ಠಿಕ ಆಹಾರ ನೀಡಲಾಗುವುದು. ಇದೇ ಸೆ.14ರಂದು 2ನೇ ತಂಡದ ಆನೆಗಳು ಅರಮನೆಗೆ ಆಗಮಿಸಲಿವೆ. ನಗರದ ಪರಿಸರಕ್ಕೆ ಹೊಂದಿಕೊಳ್ಳಲು ಇಂದಿನಿಂದ ಆನೆಗಳಿಗೆ ವಾಕಿಂಗ್ ಮಾಡಿಸಲಾಗುತ್ತಿದೆ. ಮುಂದಿನ ವಾರದಿಂದ ಆನೆಗಳಿಗೆ ಭಾರ ಹೊರುವ ಅಂಬಾರ ಹೊರಿಸಿ ತಾಲೀಮು ನಡೆಸಲಾಗುವುದು.
OSCAR-2019
ಧ್ರುವನು ಮನುವಂಶಕ್ಕೆ ಸೇರಿದವನು.ಧ್ರುವನು ದಾನಧರ್ಮ, ದೇವರ ಧ್ಯಾನಗಳನ್ನು ಮಾಡುತ್ತಾ, ರಾಜ್ಯಭಾರ ಮಾಡಿದನು. ಪ್ರಜೆಗಳ ಸುಖವೇ ತನ್ನ ಸುಖ ಎಂದು ಭಾವಿಸಿ ಧರ್ಮದಿಂದ ರಾಜ್ಯವನ್ನಾಳುತ್ತಿದ್ದನು. ಭಗವಂತನ ಮಂಗಳ ರೂಪವನ್ನು ಕಣ್ಣಿನಲ್ಲಿಯೂ ಹೃದಯದಲ್ಲಿಯೂ ನೆಲೆಗೊಳಿಸಿ, ತನ್ನ ಕೆಲಸಗಳೆಲ್ಲ ಭಗವಂತನಿಗೆ ನೈವೇದ್ಯ ಎಂಬ ಭಾವನೆಯಿಂದ ರಾಜ್ಯಭಾರ ನಡೆಸಿದನು. ಧ್ರುವ ನಕ್ಷತ್ರವನ್ನು ಕಂಡಾಗಲೆಲ್ಲ ಇಂದೂ ನಿರ್ಮಲ ಮನಸ್ಸಿನ ಭಕ್ತ ಧ್ರುವನನ್ನು ಭಾರತೀಯರು ಸ್ಮರಿಸುತ್ತಾರೆ. ಅವನ ಕೀರ್ತಿಗೆ ಸಾವಿಲ್ಲ.ಇವರ ಕಥೆ ಇಲ್ಲಿದೆ.
OSCAR-2019
ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಮಂಗಳೂರು ಸಮೀಪದ ಕಾವೂರು ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನವು ಒಂದು ವಿಶಾಲವಾದ ಸರೋವರದ ತೀರದಲ್ಲಿ ಭವ್ಯವಾಗಿ ನಿರ್ಮಾಣಗೊಂಡ ಈ ದೇವಸ್ಥಾನ ಕೈಲಾಸ ಪರ್ವತದ ಶಿವ ಸನ್ನಿಧಿಯ ಕಲ್ಪನೆಯನ್ನು ಒಡಮೂಡಿಸುತ್ತದೆ .ಮಂಗಳೂರಿನಿಂದ ಸುಮಾರು ೫ ಕಿ.ಮೀ ದೂರದ ಅತ್ತ ಪೇಟೆಯೂ ಅಲ್ಲದ ಇತ್ತ ಹಳ್ಳಿಯೂ ಅಲ್ಲದ ಪ್ರದೇಶವೇ ಕಾವೂರು. ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಾನಿಧ್ಯದಿಂದ ಈ ಪ್ರದೇಶ ಇಂದು ಅತ್ಯಂತ ಪ್ರಸಿದ್ದಿಗೆ ಬಂದಿದೆ. ಶತಮಾನಗಳ ಇತಿಹಾಸವಿರುವ ಈ ದೇವಸ್ಥಾನ ಇದೀಗ ಮತ್ತೊಮ್ಮೆ ಸಂಪೂರ್ಣವಾಗಿ ಶಿಲಾಮಯವಾಗಿ ನಿರ್ಮಾಣಗೊಂಡಿದೆ. ಕುವೆರಾ ಎಂಬ ಮುನಿಯೊಬ್ಬನಿಂದ ಅರ್ಚಿತವಾದ ಇಶಾ ಈ ಊರಿನಲ್ಲಿ ನೆಲೆಸಿದ್ದರಿಂದ ಈ ಊರಿಗೆ ಕಾವೂರು ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ. ಋಷಿ ಕುವೇರನ ತಪ್ಪಸಿಗೆ ಒಲಿದು ಪಾತಾಳ ತಳೆದಿದೆ ಎಂದು ಒಂದು ದರ್ಶನವಾದ ಮಹಾಲಿಂಗೇಶ್ವರ ದೇವರನ್ನೇ ಇಂದು ಪ್ರಧಾನವಾಗಿ ಪೂಜಿಸಲಾಗುತ್ತಿದೆ. ಇತಿಹಾಸ ಪ್ರಸಿದ್ದವಾದ ಈ ಕ್ಷೇತ್ರವು ಪುರಾಣ ಕಾಲದಲ್ಲಿ ಖರಾಸುರನಿಂದ ಪ್ರತಿಷ್ಠಾಪನೆಗೊಂಡಿತೆಂಬ ಪ್ರತೀತಿ ಇದೆ. ೧೨೦೦ ವರ್ಷಗಳ ಹಿಂದೆ ತಂದು ಸ್ಥಾಪಿಸಿದ್ದರಿಂದ ಈ ಪ್ರದೇಶಕ್ಕೆ ಬೆಟ್ಟಂಪಾಡಿ ಎಂಬ ಹೆಸರು ಪ್ರಸಿದ್ದಿ. ಇಲ್ಲಿ ಬಂದು ಪ್ರಾರ್ಥಿಸಿದರೆ ಕಂಕಣಭಾಗ್ಯ ಹಾಗೂ ಸಂತಾನ ಭಾಗ್ಯ ಶೀಘ್ರವಾಗಿ ಫಲವನ್ನು ಪಡೆದ ನಿರ್ದೇಶನಗಳು ಸಾಕಷ್ಟು ಇದೆ.
OSCAR-2019
ಶ್ರೀ ದೇವಸ್ಥಾನದಲ್ಲಿ ಇರುವ ಮೂರ್ತಿ ಬಹಳ ಪುರಾತನವಾಗಿದ್ದು ಇಲ್ಲಿ ವಿಶೇಷವಾಗಿ ಈಶ್ವರ ಮತ್ತು ಪಾರ್ವತಿಯ ಒಟ್ಟಿಗೆ ಕುಳಿತ ಮೂರ್ತಿಗೆ ಪೂಜೆಯು ನಡೆಯುತ್ತಿದ್ದು ರಾವಣೇಶ್ವರನಿಂದ ಪ್ರತಿಷ್ಠೆ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಈ ಗ್ರಾಮದ ಇನ್ನೊಂದು ಪುರಾತನ ಹೆಸರು ಒಳಲಂಕೆ ಎಂದು.
OSCAR-2019
ಬೆಂಗಳೂರು ಸೆಪ್ಟೆಂಬರ್ 9, 2017: ಭಾರತದ ಪ್ರಮುಖ ಪೋಕರ್ ಗೇಮಿಂಗ್ ಪೋರ್ಟಲ್ ಆಯೋಜಿಸಿದ್ದ ಇಂಡಿಯಾ ಪೋಕರ್ ಚಾಂಪಿಯನ್ ಶಿಪ್ ನ ಪ್ರಶಸ್ತಿಗಳ ಮೊದಲ ಆವೃತ್ತಿ, ದಿ ಸ್ಪಾರ್ಟಾನ್
OSCAR-2019
ಚೆನ್ನೈ: ತಮಿಳುನಾಡಿನಲ್ಲಿ ಉದ್ದೇಶಿತ ಚೆನ್ನೈ–ಸೇಲಂ ನಡುವಿನ ಅಷ್ಟಪಥ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಾಣ ಯೋಜನೆಗೆ ರೈತರಿಂದ ವಿರೋಧ ವ್ಯಕ್ತವಾಗಿದ್ದು ಅವರು ಆಯೋಜಿಸಿದ್ದ ಸಭೆಯಲ್ಲಿ ರೈತರೊಂದಿಗೆ ಚರ್ಚಿಸಲು ತೆರಳುತ್ತಿದ್ದ ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್‌ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಸುಮಾರು 10 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಚೆನ್ನೈ–ಸೇಲಂ ನಡುವೆ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಾಣವಾಗುತ್ತಿದೆ. ಇದರಿಂದ ರೈತರು ಸಾಕಷ್ಟು ಭೂಮಿ ಕಳೆದುಕೊಳ್ಳುತ್ತಿದ್ದು ಸಾವಿರಾರು ಮರಗಳು ಹನನವಾಗುವುದರಿಂದ ಈ ಯೋಜನೆಗೆ ಸ್ಥಳೀಯ ಮಟ್ಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಚೆಂಗಂ ಸಮೀಪ ರೈತರು ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಲು ಯೋಗೇಂದ್ರ ಯಾದವ್‌ ತೆರಳುತ್ತಿದ್ದರು. ಪೊಲೀಸರು ಮಾರ್ಗ ಮಧ್ಯದಲ್ಲಿ ನನ್ನನ್ನು ತಡೆದು ಬಂಧಿಸಿದ್ದಾರೆ ಎಂದು ಯೋಗೇಂದ್ರ ಯಾದವ್ ಟ್ವೀಟ್ ಮಾಡಿದ್ದಾರೆ.
OSCAR-2019
’ನಾನು ತೆರಳುತ್ತಿದ್ದ ವಾಹನವನ್ನು ಬಲವಂತವಾಗಿ ತಡೆದ ಪೊಲೀಸರು, ನನ್ನನ್ನು ಇಳಿಸಿ ಎಳೆದಾಡಿದರು, ನಂತರ ನನ್ನ ಬಳಿಯಿದ ಮೊಬೈಲ್‌ ಫೋನ್‌ ಕಸಿದುಕೊಂಡರು ಎಂದು ಯೋಗೇಂದ್ರ ಯಾದವ್‌ ಟ್ವೀಟ್‌ ಮಾಡಿದ್ದಾರೆ.
OSCAR-2019
14 Nov 2018 ಮೇಲೆ Rs. 263 ವ್ಯಾಪ್ತಿಯನ್ನು India ರಲ್ಲಿ ಖರೀದಿ ದುಬಾರಿ ಫೇಸ್ ಪ್ಯಾಕ್ಸ್. ಬೆಲೆಗಳು ಸುಲಭ ಮತ್ತು ತ್ವರಿತ ಆನ್ಲೈನ್ ಹೋಲಿಕೆ ಪ್ರಮುಖ ಆನ್ಲೈನ್ ಅಂಗಡಿಗಳಲ್ಲಿ ಪಡೆಯಲಾಗುತ್ತದೆ. ಉತ್ಪನ್ನಗಳ ವಿಶಾಲ ಶ್ರೇಣಿಯ ಮೂಲಕ ಬ್ರೌಸ್: ಬೆಲೆಗಳನ್ನು ಹೋಲಿಕೆ ನಿಮ್ಮ ಸ್ನೇಹಿತರೊಂದಿಗೆ ವಿಶೇಷಣಗಳು ಮತ್ತು ವಿಮರ್ಶೆಗಳು, ಚಿತ್ರಗಳು ವೀಕ್ಷಿಸಿ ಮತ್ತು ಷೇರು ಬೆಲೆಗಳು ಓದಿ. ಹೆಚ್ಚು ಜನಪ್ರಿಯ ದುಬಾರಿ ವಾಲ್ಚ್ಚ್ ಫೇಸ್ ಪ್ಯಾಕ್ India ರಲ್ಲಿ ಇದೆ ವಾಲ್ಚ್ಚ್ ಇನ್ಸ್ಟಾ ಗ್ಲೋ ಬ್ಲೇಚ್ Rs. 263 ಬೆಲೆಯ. ಇವೆ 2 ವಾಲ್ಚ್ಚ್ ಫೇಸ್ ಪ್ಯಾಕ್ಸ್ ರೂ.ಗಿಂತಲೂ ಹೆಚ್ಚಿನ ಲಭ್ಯವಿದೆ. 157. ಅತಿ ಮೌಲ್ಯದ ಉತ್ಪನ್ನವನ್ನು ವಾಲ್ಚ್ಚ್ ಇನ್ಸ್ಟಾ ಗ್ಲೋ ಬ್ಲೇಚ್ ಲಭ್ಯವಿದೆ Rs. 263 ನಲ್ಲಿ India ಆಗಿದೆ. ಶಾಪರ್ಸ್ ಸ್ಮಾರ್ಟ್ ನಿರ್ಧಾರಗಳನ್ನು ಮತ್ತು ಆನ್ಲೈನ್ ಖರೀದಿಸಲು, ಪ್ರೀಮಿಯಂ ಉತ್ಪನ್ನಗಳ ಒಂದು ನಿರ್ದಿಷ್ಟ ವ್ಯಾಪ್ತಿಯ ಆರಿಸಿ ಬೆಲೆಗಳನ್ನು ಹೋಲಿಕೆ ಮಾಡಬಹುದು. ಬೆಲೆಗಳು Mumbai, New Delhi, Bangalore, Chennai, Pune, Kolkata, Hyderabad, Jaipur, Chandigarh, Ahmedabad, NCR, ಆನ್ಲೈನ್ ಶಾಪಿಂಗ್ ಇತ್ಯಾದಿ ಎಲ್ಲಾ ಪ್ರಮುಖ ನಗರಗಳಲ್ಲಿ ಕ್ರಮಬದ್ಧವಾಗಿವೆ.
OSCAR-2019
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಮತ್ತು ಸಾಗಣೆಯಿಂದ ಕೆರೆ-ಕಟ್ಟೆ ಪ್ರದೇಶಕ್ಕೆ ಅಷ್ಟೇ ಅಲ್ಲ, ಜನರ ಜೀವಗಳಿಗೂ ಕಂಟಕ ಎದುರಾಗಿದೆ. ಜಿಲ್ಲಾಡಳಿತ ಅಧಿಕೃತವಾಗಿ ಮರಳು ಸಾಗಣೆ, ಗಣಿಗಾರಿಕೆ ನಿಷೇಧಿಸಿದ್ದರೂ ಅದರಿಂದ ನಿರೀಕ್ಷಿತ ಫಲ ಸಿಕ್ಕಿಲ್ಲ. `ಜಿಲ್ಲಾಡಳಿತ ಮತ್ತು ಪೊಲೀಸರ ಬಗ್ಗೆ ಇಲ್ಲಿ ಕಿಂಚಿತ್ತೂ ಭಯವೂ ಇಲ್ಲ' ಎಂಬಂತೆ ಮರಳು ದಂಧೆಯಲ್ಲಿ ತೊಡಗಿಕೊಂಡವರು ಹಾಡಹಗಲೇ ಲೋಡುಗಟ್ಟಲೇ ಮರಳನ್ನು ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ಸಾಗಣೆ ಮಾಡಿ, ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕೆರೆಗಳು ಬತ್ತಿರುವುದು, ಗುಡ್ಡಗಾಡುಗಳಲ್ಲಿ ಮರಳು ಹೇರಳವಾಗಿ ಸಿಗುವುದನ್ನೇ ವರವಾಗಿಸಿಕೊಂಡಿರುವ ಮಾರಾಟಗಾರರು `ಬಗೆದಷ್ಟು ಬರಲಿ, ನಮಗೆ ಹಣ ಸಿಗಲಿ' ಎಂಬ ಧೋರಣೆ ಅನುಸರಿಸುತ್ತಿದ್ದಾರೆ. ಈ ಕಾರಣದಿಂದಾಗಿಯೇ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಬತ್ತಿರುವ ಕೆರೆ ದಂಡೆಗಳಲ್ಲಿ ಮತ್ತು ಗ್ರಾಮದ ಹೊರವಲಯದ ಗುಡ್ಡಗಾಡುಗಳಲ್ಲಿ ಸಾಲುಸಾಲಾಗಿ ಮರಳು ತುಂಬಿದ ಲಾರಿ, ಟ್ರ್ಯಾಕ್ಟರ್‌ಗಳು ನಿಂತಿರುತ್ತವೆ. ಮುಂಜಾವು ಅಥವಾ ಮಧ್ಯ ರಾತ್ರಿಯಲ್ಲಿ ಮರಳು ಸಾಗಣೆ ಮಾಡುವುದನ್ನು ವಾಹನಗಳ ಚಾಲಕರು ಕರಗತ ಮಾಡಿಕೊಂಡಿದ್ದಾರೆ. ಮರಳು ಗಣಿಗಾರಿಕೆಗೆ ಪರಿಸರವಾದಿಗಳು ತೀವ್ರವಾಗಿ ವಿರೋಧಿಸುತ್ತಿದ್ದರೂ ಮತ್ತು ಜಿಲ್ಲಾ ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಸಚಿವರು ಮತ್ತು ಶಾಸಕರ ಸಮ್ಮುಖದಲ್ಲಿ ಮರಳು ದಂಧೆಗೆ ಸಂಪೂರ್ಣವಾಗಿ ಕಡಿವಾಣ ಹಾಕುವ ಬಗ್ಗೆ ಚರ್ಚೆಯಾಗುತ್ತಿದ್ದರೂ ಜಿಲ್ಲೆಯಲ್ಲಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಗಳೇನೂ ಆಗಿಲ್ಲ. ಚಿಕ್ಕಬಳ್ಳಾಪುರ ತಾಲ್ಲೂಕಿನ ಕೇತೇನಹಳ್ಳಿ, ನಂದಿ, ಸೋಸೇಪಾಳ್ಯ ಮುಂತಾದ ಗ್ರಾಮಗಳ ಸುತ್ತಮುತ್ತ ಮತ್ತು ಬಾಗೇಪಲ್ಲಿ ತಾಲ್ಲೂಕಿನ ಗುಮ್ಮನಾಯಕನಪಾಳ್ಯ, ಚೇಳೂರು ಸುತ್ತಮುತ್ತ ಮರಳು ಗಣಿಗಾರಿಕೆ ವ್ಯಾಪಕವಾಗಿದೆ. ಆಂಧ್ರಪ್ರದೇಶದ ನೋಂದಣಿಯುಳ್ಳ ವಾಹನಗಳಲ್ಲಿಯೂ ಸಹ ಬಾಗೇಪಲ್ಲಿ ತಾಲ್ಲೂಕಿನ ಮರಳನ್ನು ಸಾಗಿಸಲಾಗುತ್ತದೆ. ಗೌರಿಬಿದನೂರು, ಚಿಂತಾಮಣಿ, ಶಿಡ್ಲಘಟ್ಟ ಮತ್ತು ಗುಡಿಬಂಡೆ ತಾಲ್ಲೂಕುಗಳಲ್ಲಿಯೂ ನಿರಾತಂಕವಾಗಿ ಮರಳು ದಂಧೆ ನಡೆಯುತ್ತಿದೆ. ಅಧಿಕಾರಿಗಳು ಮತ್ತು ಪೊಲೀಸರ ಕಣ್ತಪ್ಪಿಸಿ ವ್ಯವಸ್ಥಿತವಾಗಿ ನಡೆಯುತ್ತಿರುವ ಈ ದಂಧೆಯ ಹಿಂದೆ ಕೆಲ ಪ್ರಭಾವಿಗಳ ಕೈವಾ ಡವೂ ಇದೆ ಎಂದು ಹೇಳಲಾಗುತ್ತಿದೆ. ಮರಳು ದಂಧೆಯ ಹಿಂದೆ ವ್ಯವಸ್ಥಿತ ಜಾಲವಿದೆ. ಹೇರಳವಾಗಿ ಮರಳು ಅಗೆದು ಮೊದಲು ಟ್ರ್ಯಾಕ್ಟರ್‌ನಲ್ಲಿ ತುಂಬಿಸಿಕೊಳ್ಳಲಾಗುತ್ತದೆ. ನಂತರ ಅದನ್ನು ನೀಲಗಿರಿ ತೋಪಿನಲ್ಲಿ ಅಥವಾ ನಿರ್ಜನ ಪ್ರದೇಶದಲ್ಲಿ ಸುರಿಯಲಾಗುತ್ತದೆ. ಮರಳಿನ ಅಗತ್ಯವಿರುವವರು ಗಣಿಗಾರಿಕೆ ಮಾಡಿರುವ ವ್ಯಕ್ತಿಗೆ ಇಂತಿಷ್ಟು ಹಣ ಪಾವತಿಸಬೇಕು. ವ್ಯವಹಾರ ಕುದುರದಿದ್ದಾಗ ಚೌಕಾಶಿಯು ಇಲ್ಲುಂಟು. ಇಂತಿಷ್ಟು ಹಣಕ್ಕೆ ಒಪ್ಪಂದವಾದ ನಂತರವಷ್ಟೇ, ಮರಳು ಖರೀದಿದಾರರು ತೋಪಿನಲ್ಲಿ ಸುರಿಯಲಾದ ಮರಳನ್ನು ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ತುಂಬಿಸುತ್ತಾರೆ. `ರಾಜಧಾನಿ ಬೆಂಗಳೂರು ಸಮೀಪವಿರುವ ಕಾರಣ ಅಲ್ಲಿನ ಬಹುತೇಕ ಮಂದಿ ನಮ್ಮ ಜಿಲ್ಲೆಯಿಂದಲೇ ಮರಳನ್ನು ಖರೀದಿಸುತ್ತಾರೆ. ಪ್ರತಿಷ್ಠಿತರು ಮತ್ತು ರಿಯಲ್‌ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳೇ ಮರಳು ಖರೀದಿಸುತ್ತವೆಯಾದರೂ ಅದರ ಸುಳಿವು ಒಬ್ಬರಿಗೂ ಗೊತ್ತಾಗುವುದಿಲ್ಲ. ಒಂದು ಟ್ರ್ಯಾಕ್ಟರ್ ಲೋಡಿನಷ್ಟು ಮಾತ್ರವೇ ಮರಳು ಖರೀದಿಸಿರುವುದಾಗಿ ಕೆಲವರು ಹೇಳಿಕೊಳ್ಳುತ್ತಾರೆಯಾದರೂ ಸುಮಾರು 8ರಿಂದ 10 ವಾಹನಗಳು ಒಂದೇ ಸ್ಥಳಕ್ಕೆ ಹೋಗುತ್ತವೆ. ಇಷ್ಟೆಲ್ಲ ನಡೆದರೂ ಅಧಿಕಾರಿಗಳು ಮತ್ತು ಪೊಲೀಸರ ಗಮನಕ್ಕೆ ಬರುವುದೇ ಇಲ್ಲ' ಎಂದು ಗ್ರಾಮಸ್ಥ ಮುನಿವೆಂಕಟಪ್ಪ `ಪ್ರಜಾವಾಣಿ'ಗೆ ತಿಳಿಸಿದರು. `ಇಲ್ಲಿ ದಂಧೆಕೋರರಿಗೆ ಭಯ ಎಂಬುದೇ ಇಲ್ಲ. ಪೊಲೀಸರಿಗೆ ಸಿಕ್ಕಿಬಿದ್ದರೆ, ಕೇಳಿದಷ್ಟು ದಂಡ ಪಾವತಿಸಿ ಮುಂದೆ ಪ್ರಯಾಣಿಸಬಹುದು ಎಂಬ ಮನೋಭಾವ ಅವರಲ್ಲಿದೆ. ದಂಧೆಯಲ್ಲಿ ತೊಡಗಿಕೊಂಡವರಿಗೆ ಜೈಲು ಶಿಕ್ಷೆಯಾಗುವವರೆಗೆ ಅಥವಾ ಕಠಿಣವಾದ ಕ್ರಮ ತೆಗೆದುಕೊಳ್ಳುವವರೆಗೆ ಏನೂ ಮಾಡಿದರೂ ಪ್ರಯೋಜನವಾಗುವುದಿಲ್ಲ. ಜಿಲ್ಲಾಡಳಿತ ಅಥವಾ ಸರ್ಕಾರ ಇದರ ಬಗ್ಗೆ ಚಿಂತನೆ ಮಾಡಬೇಕು' ಎಂದು ಅವರು ಹೇಳುತ್ತಾರೆ. `ಹಿಂದಿನ ಕಾಲದ ಜನರು ಕೆರೆ ನೀರನ್ನೇ ನಂಬಿಕೊಂಡು ಜನರು ಜೀವನ ನಡೆಸುತ್ತಿದ್ದರು. ಆದರೆ ಈಗ ಕೆರೆಗಳು ಬತ್ತಿರುವುದರಿಂದ ಇಡೀ ಕೆರೆ ಪ್ರದೇಶವು ಮರಳು ಮಾಫಿಯಾಗೆ ಬಲಿಯಾಗುತ್ತಿದೆ. ಕೆರೆಗಳಲ್ಲಿ ನೀರು ನಿಲ್ಲುವಂತೆ ಮಾಡಲು ಮತ್ತು ಮಳೆನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆಯಲು ಮರಳು ತುಂಬ ಮುಖ್ಯ. ಮರಳನ್ನು ಅಗತ್ಯಕ್ಕೆ ಅನುಸಾರವಾಗಿ ಸಂರಕ್ಷಿಸದಿದ್ದರೆ, ಅಪಾಯ ನಿಶ್ಚಿತ. ಮರಳು ಅಗೆದಷ್ಟು ಅಂತರ್ಜಲದ ಪ್ರಮಾಣ ಕಡಿಮೆಯಾಗುತ್ತದೆ. ಇದರ ಅರಿವು ಇದ್ದರೂ ಅಥವಾ ಇಲ್ಲದಿದ್ದರೂ ಮರಳುದಂಧೆ ಮಾತ್ರ ನಿರಾತಂಕವಾಗಿ ನಡೆಯುತ್ತಿದೆ' ಎಂಬ ಆತಂಕ ಹೊರಹಾಕುತ್ತಾರೆ ಪರಿಸರವಾದಿಗಳು. ದಿನಕ್ಕೆ ಊಟ ಮಾಡುವಷ್ಟು ದುಡ್ಡು ಸಿಕ್ಕರೆ ಸಾಕು ಎಂದು ಮರಳಿನ ಕೆಲಸಕ್ಕಾಗಿ ಬರುತ್ತಿರುವ ಕೂಲಿಕಾರ್ಮಿಕರು ಕೆಲಸ ಮಾಡುತ್ತಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮರಳನ್ನು ಅಗೆಯುತ್ತಿರುವ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ಮರಳನ್ನು ತುಂಬಿಸುತ್ತಿರುವ ವೇಳೆ ಮರಳಿನ ದಿಬ್ಬ ಕುಸಿದು ಕೂಲಿಕಾರ್ಮಿಕರು ಮೃತಪಟ್ಟ ಘಟನೆಗಳು ಬಾಗೇಪಲ್ಲಿ ತಾಲ್ಲೂಕಿನಲ್ಲಿ ಸಂಭವಿಸಿವೆ. ಬಾಗೇಪಲ್ಲಿಯಲ್ಲಿ ಕೆಲ ತಿಂಗಳ ಹಿಂದೆ ಕೂಲಿಕೆಲಸಕ್ಕೆಂದು ಬಂದಿದ್ದ ಬಡ ದಂಪತಿ ಮರಳಿನ ದಿಬ್ಬ ಕುಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅದೇ ತಾಲ್ಲೂಕಿನ ಚೇಳೂರು ಸಮೀಪದ ಪಾಪಾಗ್ನಿ ನದಿ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ನಿಮ್ಮಕಾಯಲಪಲ್ಲಿ ಗ್ರಾಮದ ನಿವಾಸಿ ಸುನಂದಮ್ಮ ಸ್ಥಳದಲ್ಲೇ ಮೃತಪಟ್ಟರೆ, ಮಣಿ ಗಾಯಗೊಂಡ. `ಆಯಾ ದಿನದ ದುಡಿಮೆ ನಂಬಿಕೊಂಡು ಬರುವ ಇಂತಹ ಕಾರ್ಮಿಕರಿಗೆ ಪರಿಹಾರ ಧನ ಸಿಗುವುದಿಲ್ಲ. ಅವರು ಸಾವಿನ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮವೂ ಜರುಗಿಸಲಾಗುವುದಿಲ್ಲ' ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಬಿ.ಎನ್.ಮುನಿಕೃಷ್ಣಪ್ಪದೂರುತ್ತಾರೆ.
OSCAR-2019
ಲಂಡನ್, ಜೂನ್ 18: ಬ್ರಿಟನ್ ಸರ್ಕಾರವು ಹೊಸ ವೀಸಾ ನೀತಿ ಪ್ರಕಟಿಸಿದ್ದು, ಅದರಲ್ಲಿ ಭಾರತೀಯ ವಿದ್ಯಾರ್ಥಿಗಳ ವೀಸಾ ನಿಯಮಾವಳಿಗಳನ್ನು ಕಠಿಣಗೊಳಿಸಿರುವುದು ವಿದ್ಯಾರ್ಥಿಗಳಲ್ಲಿ ಕಳವಳ ಮೂಡಿಸಿದೆ. ಬ್ರಿಟನ್ ಸಂಸತ್‌ನಲ್ಲಿ ಭಾನುವಾರ ವಲಸೆ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಸುಮಾರು 25 ದೇಶಗಳ ವಿದ್ಯಾರ್ಥಿಗಳಿಗೆ ಟೈರ್ 4 ವೀಸಾದ ನಿಯಮಗಳನ್ನು ಸಡಿಲಿಕೆ ಮಾಡಿದೆ. ಅಮೆರಿಕ, ಕೆನಡಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಕೆಲವು ದೇಶಗಳು ಈ ಹಿಂದಿನಿಂದಲೂ ಈ ಪಟ್ಟಿಯಲ್ಲಿ ಇದ್ದವು. ಅದಕ್ಕೆ ಚೀನಾ, ಬಹ್ರೇನ್ ಮತ್ತು ಸರ್ಬಿಯಾಗಳನ್ನು ಈ ಪಟ್ಟಿಗೆ ಸೇರಿಸಿಕೊಳ್ಳಲಾಗಿದೆ. ಈ ದೇಶಗಳ ವಿದ್ಯಾರ್ಥಿಗಳು ಬ್ರಿಟಿಷ್ ವಿಶ್ವವಿದ್ಯಾಲಯಗಳಲ್ಲಿ ಓದಲು ಶಿಕ್ಷಣ, ಆರ್ಥಿಕತೆ ಮತ್ತು ಇಂಗ್ಲಿಷ್ ಭಾಷೆಯ ಕೌಶಲವು ಹೆಚ್ಚು ಇರಲೇಬೇಕು ಎಂದಿಲ್ಲ. ಜುಲೈ 6ರಿಂದ ಈ ಬದಲಾವಣೆಗಳು ಜಾರಿಗೆ ಬರಲಿದ್ದು, ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಬ್ರಿಟನ್‌ಗೆ ಓದಲು ಹೆಚ್ಚು ಬರಲು ಅವಕಾಶವಾಗುವಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ, ಈ ವಿಸ್ತೃತ ಪಟ್ಟಿಯಿಂದ ಭಾರತವನ್ನು ಕೈಬಿಡಲಾಗಿದೆ. ಇದೇ ರೀತಿಯ ಶೈಕ್ಷಣಿಕ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವ ಭಾರತದ ವಿದ್ಯಾರ್ಥಿಗಳು ಕಠಿಣ ತಪಾಸಣೆಗಳಿಗೆ ಒಳಪಡಬೇಕಾಗುತ್ತದೆ ಮತ್ತು ಹೆಚ್ಚು ದಾಖಲಾತಿಗಳನ್ನು ನೀಡಬೇಲಾಗುತ್ತದೆ. ಈ ನೀತಿಯನ್ನು ಖಂಡಿಸಿರುವ ಭಾರತ ಮೂಲದ ಸಂಸದ ಕರಣ್ ಬಿಲಿಮೊರಿಯಾ, ಇದು ಭಾರತಕ್ಕೆ ಮಾಡಿರುವ ಅವಮಾನ. ಬ್ರಿಟನ್‌ನ ಆರ್ಥಿಕ ಅನಕ್ಷರತೆಗೆ ಮತ್ತೊಂದು ಉದಾಹರಣೆ ಎಂದು ಟೀಕಿಸಿದ್ದಾರೆ. ಈ ನೀತಿಯನ್ನು ಭಾರತದ ಮುಖಕ್ಕೆ ಬಾರಿಸಿದ ಮತ್ತೊಂದು ಹೊಡೆತ ಎಂದು ನಾನು ಪರಿಗಣಿಸುತ್ತೇನೆ. ಟೈರ್ 4 ವಿನಾಯಿತಿಗಳಿಂದ ಭಾರತವನ್ನು ಹೊರಕ್ಕೆ ಇರಿಸಿರುವುದು ಭಾರತಕ್ಕೆ ಸಂಪೂರ್ಣ ತಪ್ಪು ಸಂದೇಶವನ್ನು ರವಾನಿಸಿದಂತೆ ಆಗುತ್ತದೆ ಎಂದು ಅವರು ಹೇಳಿದ್ದಾರೆ. india britain england visa immigration international news ಭಾರತ ಬ್ರಿಟನ್ ಇಂಗ್ಲೆಂಡ್ ವೀಸಾ ವಲಸೆ ವಿದ್ಯಾರ್ಥಿ ಅಂತಾರಾಷ್ಟ್ರೀಯ ಸುದ್ದಿ
OSCAR-2019
ಚಾಮರಾಜನಗರ, ಜುಲೈ 04: ಸರ್ಕಾರಿ ಶಾಲೆಗಳ ಕುರಿತಂತೆ ಮಾರುದ್ಧ ಭಾಷಣ ಮಾಡುವ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಅವುಗಳ ಅಭಿವೃದ್ಧಿಯತ್ತ ಗಮನಹರಿಸದ ಕಾರಣದಿಂದಾಗಿ ಇವತ್ತು ಪಟ್ಟಣ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆ ಒಂದಷ್ಟು ಮೂಲಭೂತ ಸೌಲಭ್ಯವನ್ನು ಹೊಂದಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ಕಾಡಂಚಿನಲ್ಲಿರುವ ಶಾಲೆಗಳ ಸ್ಥಿತಿ ಅಯೋಮಯವಾಗಿರುವುದು ಕಂಡು ಬರುತ್ತಿದೆ. ಇವತ್ತು ನಮ್ಮ ಸರ್ಕಾರಿ ಶಾಲೆಗಳ ಪರಿಸ್ಥಿತಿ ಹೇಗಿದೆ ಎಂಬುದಕ್ಕೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನಲ್ಲಿರುವ ಜಕ್ಕಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಗಿದೆ. ಈ ಶಾಲೆಯತ್ತ ಹಾಗೆ ಸುಮ್ಮನೆ ದೃಷ್ಠಿ ಬೀರಿದರೆ ಸಾಕು ಶಿಥಿಲಗೊಂಡ ಕಟ್ಟಡದಿಂದ ಆರಂಭವಾಗಿ ಅಲ್ಲಿನ ಎಲ್ಲ ಸಮಸ್ಯೆಗಳು ಕಣ್ಮುಂದೆ ಬಂದು ನಿಂತು ಬಿಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವ ಕಾರ್ಯಗಳು ನಡೆಯುತ್ತಿವೆ. ಇದೆಲ್ಲವೂ ಮೆಚ್ಚತಕ್ಕ ಕಾರ್ಯಗಳಾದರೂ ಶಾಲೆಗೆ ಬರುವ ವಿದ್ಯಾರ್ಥಿಗಳಿಗೂ ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಇವತ್ತು ಸರ್ಕಾರದ ನಿರ್ಲಕ್ಷ್ಯಕ್ಕೆ ಬಹಳಷ್ಟು ಸರ್ಕಾರಿ ಶಾಲೆಗಳು ಬಲಿಯಾಗಿವೆ. ಶಾಲಾ ಕಟ್ಟಡವನ್ನು ಅಭಿವೃದ್ಧಿಗೊಳಿಸಿ, ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದ ಕಾರಣದಿಂದಾಗಿ ಪೋಷಕರು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದು, ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಕಂಡು ಬರುತ್ತಿದೆ. ಜಕ್ಕಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ನಾಲ್ಕನೇ ತರಗತಿವರೆಗೆ ಇದ್ದು, ಇಲ್ಲಿ 16 ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲಾ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಮೇಲ್ಛಾವಣಿಯ ಸಿಮೆಂಟ್ ಕಿತ್ತು ಬೀಳುತ್ತಿದೆ. ಮಳೆ ಬಂದರೆ ಸೋರುತ್ತದೆ. ಇದರೊಳಗೆ ಮಕ್ಕಳನ್ನು ಕೂರಿಸಿ ಪಾಠ ಮಾಡಲು ಧೈರ್ಯ ಬಾರದೆ ಶಿಕ್ಷಕಿ ಕಟ್ಟಡದ ಹೊರಗೆ ಎಲ್ಲ ಮಕ್ಕಳನ್ನು ಜೊತೆಯಲ್ಲಿ ಕೂರಿಸಿ ಪಾಠ ಹೇಳಿಕೊಡುತ್ತಾರೆ. ಇನ್ನು ಈ ಶಾಲೆಯು ಏಕೋಪಾಧ್ಯಾಯ ಶಾಲೆಯಾಗಿರುವುದರಿಂದಾಗಿ ಒಂದರಿಂದ ನಾಲ್ಕನೆಯ ತರಗತಿವರೆಗಿನ ವಿದ್ಯಾರ್ಥಿಗಳನ್ನು ಒಟ್ಟಿಗೆ ಕೂರಿಸಿ ಪಾಠ ಮಾಡಲಾಗುತ್ತಿದೆ. ಅಕ್ಷರ ದಾಸೋಹಕ್ಕಾಗಿ ನೂತನವಾಗಿ ನಿರ್ಮಿಸಿದ ಕೊಠಡಿ ಮಾತ್ರ ಸುಸ್ಥಿತಿಯಲ್ಲಿದ್ದು ಉಳಿದಂತೆ ಶಾಲಾ ಕಟ್ಟಡ ಇವತ್ತೋ ನಾಳೆಯೋ ಕುಸಿದು ಬೀಳುವಂತಿದೆ. ಒಂದೆಡೆ ಪಾಠಪ್ರವಚನ ಮತ್ತೊಂದೆಡೆ ಬಿಸಿಯೂಟದ ಜವಾಬ್ದಾರಿ ಹೀಗೆ ಎಲ್ಲವನ್ನು ಒಬ್ಬರೇ ಶಿಕ್ಷಕಿ ನಿಭಾಯಿಸಬೇಕಾಗಿದೆ. ಇನ್ನು ಶಾಲೆಯು ಕಾಡಂಚಿನಲ್ಲಿ ಇರುವುದರಿಂದಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು ವನ್ಯಪ್ರಾಣಿಗಳ ಭಯವೂ ಪೋಷಕರನ್ನು ಕಾಡುತ್ತಿದೆ. ಆರ್ಥಿಕವಾಗಿ ಸ್ಥಿತಿವಂತರು ತಮ್ಮ ಮಕ್ಕಳನ್ನು ದೂರದ ಶಾಲೆಗೆ ಕಳುಹಿಸಿದರೆ, ಬಡವರು ಮಾತ್ರ ಬೇರೆ ದಾರಿಯಿಲ್ಲದೆ ಈ ಶಾಲೆಗೆ ಕಳುಹಿಸುತ್ತಿದ್ದಾರೆ. ಶಾಲಾ ಕಟ್ಟಡ ದುಸ್ಥಿತಿಯಲ್ಲಿದ್ದು, ದುರಸ್ತಿ ಮಾಡಿಕೊಡುವಂತೆ ಸ್ಥಳೀಯ ಗ್ರಾಮಸ್ಥರು ಗ್ರಾಪಂ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಸ್ಥಳಕ್ಕೆ ಬಿಇಒ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ದುರಸ್ತಿಗೊಳಿಸುವ ಭರವಸೆ ನೀಡಿ ಹೋದವರು ಮರಳಿ ಬರಲಿಲ್ಲ. ಇದರಿಂದಾಗಿ ಮಕ್ಕಳ ಪರದಾಟ ತಪ್ಪಿಲ್ಲ. ಬಿಸಿಲು, ಗಾಳಿ ಮಳೆಗೆ ಮಕ್ಕಳು ಹೊರಗೆ ಕುಳಿತು ಪಾಠ ಕೇಳುವುದು ನಿಂತಿಲ್ಲ. ಚಾಮರಾಜನಗರ ಜಿಲ್ಲೆಯವರು, ಕೊಳ್ಳೇಗಾಲ ಕ್ಷೇತ್ರದಿಂದ ಗೆದ್ದು ಶಿಕ್ಷಣ ಸಚಿವರಾಗಿರುವ ಮಹೇಶ್ ಅವರು ಈ ಶಾಲೆಯತ್ತ ಗಮನಹರಿಸಿ ಶಾಲೆಯ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ಕಟ್ಟಿಕೊಡುವ ಮೂಲಕ ಕಾಡಂಚಿನ ಶಾಲೆಯ ಅಭಿವೃದ್ಧಿಗೆ ಮುಂದಾಗುತ್ತಾರಾ ಕಾದು ನೋಡಬೇಕಿದೆ. chamarajanagar district news government school n mahesh school ಚಾಮರಾಜನಗರ ಜಿಲ್ಲಾಸುದ್ದಿ ಸರ್ಕಾರಿ ಶಾಲೆ ಶಾಲೆ
OSCAR-2019
ಸಂಸತ್ತಿನಲ್ಲಿ ರಾಹುಲ್ ಗಾಂಧಿ ಪ್ರಸ್ತಾಪಿಸಿದ ಪ್ರಮುಖ ಅಂಶಗಳು | No Confidence Motion : Rahul Gandhi speech highlights - Kannada Oneindia
OSCAR-2019
ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಭಾನುವಾರ ನೂತನ ಟೆಸ್ಟ್ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬ್ಯಾಟ್ಸಮನ್ ಗಳ ರ್ಯಾಂಕಿಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಗ್ರ ಸ್ಥಾನವನ್ನು ಪಡೆದಿದ್ದು, ವಿಶ್ವದ ನಂಬರ್ ಒನ್ ಬ್ಯಾಟ್ಸಮನ್ ಎನಿಸಿದ್ದಾರೆ. ನಂಬರ್ 1 ಸ್ಥಾನದಲ್ಲಿದ್ದ, ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ನಿಷೇಧಕ್ಕೊಳಗಾಗಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಅವರನ್ನು ಹಿಂದಿಕ್ಕಿ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟೆಸ್ಟ್ ಮಾದರಿಯ ಕ್ರಿಕೆಟ್ ನಲ್ಲಿ ವಿಶ್ವ ನಂಬರ್ – 1 ಸ್ಥಾನಕ್ಕೇರಿದ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ನಾಯಕ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ಎರಡನೇ ಭಾರತೀಯ ಕ್ರಿಕೆಟಿಗ ಎನಿಸಿದ್ದಾರೆ.
OSCAR-2019
ಭಾನುವಾರ ಮಧ್ಯಾಹ್ನ ಪ್ರಧಾನಿ ಮೋದಿ, ಸಭೆಯಲ್ಲಿ ಮಾತನಾಡಲಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಲಾಲ್‌ ಕೃಷ್ಣ ಅಡ್ವಾಣಿ, ಹಣಕಾಸು ಸಚಿವ ಅರುಣ್‌ ಜೇಟ್ಲಿ, ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಸೇರಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿದ್ದರು.
OSCAR-2019
ದಯಾನಂದ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮನನೊಂದಿರುವ ಕಾವ್ಯ ಆಚಾರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸಿಡಿ ರಿಲೀಸ್ ಆದ ಬಳಿಕ ಮನನೊಂದ ಕಾವ್ಯ ಆಚಾರ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕಾವ್ಯ ಆಚಾರ್ ಅಣ್ಣಾ ಕೃಷ್ಣ, ಆಕೆಯನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದಾರೆ. ಹುಶಾರಾದ ಬಳಿಕ ಕಾವ್ಯಾ ಬಗ್ಗೆ ಮಾತನಾಡುತ್ತಾಳೆ ಎಂದು ಸಹೋದರ ಕೃಷ್ಣ ಹೇಳಿಕೆ ನೀಡಿದ್ದಾರೆ. ಸಿಡಿ ಬಿಡುಗಡೆಯಾದ ಮಾರನೇ ದಿನವೇ ಕಾವ್ಯಾ ಆತ್ಮಹತ್ಯೆ ಗೆ ಯತ್ನಿಸಿದ್ದಳು. ಹುಣಸಮಾರನಹಳ್ಳಿ ಮಠದ ಕೋಣೆಯಲ್ಲಿ ದಯಾನಂದ ಸ್ವಾಮಿ, ನಟಿಯೊಬ್ಬಳ ಜೊತೆಗೆ ನಡೆಸಿದ ರಾಸಲೀಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಸಿಡಿಯಲ್ಲಿರುವ ನಟಿ ತಾನಲ್ಲವೆಂದೂ ಆಕೆ ಹೇಳಿದ್ದಾಳೆ.
OSCAR-2019
ಅಗರ್ತಲಾ, ಮಾರ್ಚ್ 3: ಎಡಪಕ್ಷಗಳ ಭದ್ರ ಕೋಟೆ ತ್ರಿಪುರಾದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ತನ್ನ ಝಂಡಾ ಊರಿದೆ. ರಾಜ್ಯದಲ್ಲಿ ಭರ್ಜರಿ ಜಯಗಳಿಸಿರುವ ಕೇಸರಿ ಪಕ್ಷ ಸಂಜೆ ತ್ರಿಪುರಾದ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದೆ. "ಸಂಜೆ ನಮ್ಮ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಸಭೆಯಲ್ಲಿ ಈ ಬಗ್ಗೆ (ತ್ರಿಪುರಾ ಮುಖ್ಯಮಂತ್ರಿ) ತೀರ್ಮಾನ ತೆಗೆದುಕೊಳ್ಳುತ್ತೇವೆ," ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅಗರ್ತಲಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಬಿಜೆಪಿ ಮತ್ತು ಮಿತ್ರಪಕ್ಷ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (ಐಪಿಎಫ್ ಟಿ) 41ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು 60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಯಲ್ಲಿ ಅಭೂತಪೂರ್ವ ಜಯದತ್ತ ಹೆಜ್ಜೆ ಹಾಕಿದೆ. ಇಲ್ಲಿ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿರಲಿಲ್ಲ. ಇದೀಗ ಸಂಸದೀಯ ಮಂಡಳಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದೆ. ಸಂಸದೀಯ ಮಂಡಳಿ ಬಿಜೆಪಿಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯಾಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ ಮತ್ತಿತರರು ಇದ್ದಾರೆ.
OSCAR-2019
ಬಜೆಟ್ ನಲ್ಲಿ ಕುಮಾರಸ್ವಾಮಿ ಕರಾವಳಿಯನ್ನ ನಿರ್ಲಕ್ಷಿಸಿದ್ದಕ್ಕೆ ಕಾಂಗ್ರೆಸ್ ಗೆ ಹಿನ್ನಡೆಯಾಗಬಹುದು |Oneindia Kannada ಬಜೆಟ್ ಅಧಿವೇಶನದ ವೇಳೆ, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಶಾಸಕರನ್ನು ಸಂದರ್ಶಿಸಿದಾಗ, ಅವರೆಲ್ಲರ ಒಕ್ಕೂರಿಲಿನ ಧ್ವನಿ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ, ಬಜೆಟ್ ನಲ್ಲಿ ಕರಾವಳಿಯನ್ನು ನೆಗ್ಲೆಕ್ಟ್ ಮಾಡಿದೆ ಎನ್ನುವುದು. ಬಜೆಟ್ ಮಂಡಿಸಿದ ಮರುದಿನವೇ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಬಳಿ, ಅವಳಿ ಜಿಲ್ಲೆಯ ಶಾಸಕರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ, ಸಿದ್ದರಾಮಯ್ಯನವರ ಬಜೆಟಿನಲ್ಲಿದ್ದ ಅಂಶವನ್ನೆಲ್ಲಾ ಮುಂದುವರಿಸಿಕೊಂಡು ಹೋಗುವುದಾಗಿ ಹೇಳಿದ್ದರೂ, ಪ್ರತಿಭಟನೆ ನಡೆಸುತ್ತಿದ್ದಾರೆ, ಅವರಿಗೇನು ಕನ್ನಡ ಬರುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದರು. ನಮಗೆ ಕನ್ನಡ ಚೆನ್ನಾಗಿಯೇ ಬರುತ್ತೆ, ಸಿದ್ದರಾಮಯ್ಯನವರ ಬಜೆಟಿನ ಪ್ರತಿಯನ್ನು ಮೊದಲು ಕುಮಾರಸ್ವಾಮಿಯವರು ಸರಿಯಾಗಿ ಒಮ್ಮೆ ಓದಿಕೊಳ್ಳಲಿ. ನಿಯೋಗದೊಂದಿಗೆ ಹೋಗಿ ಸಿಎಂ ಅವರಲ್ಲಿ ನಾವು ಮಾಡಿದ ಮನವಿಯ ಕಥೆಯೇನಾಯಿತು, ಕರಾವಳಿ ಎನ್ನುವ ಪದವನ್ನು ಮುಖ್ಯಮಂತ್ರಿಗಳು ಒಮ್ಮೆಯಾದರೂ ಉಚ್ಚರಿಸಿದ್ದಾರಾ ಎಂದು ಕರಾವಳಿಯ ಬಿಜೆಪಿ ಶಾಸಕರು ತಿರುಗೇಟು ನೀಡಿದ್ದರು. ಮೀನುಗಾರರಿಗೆ ಕೊಡುತ್ತಿದ್ದ ಸಬ್ಸಿಡಿ ಡೀಸೆಲ್ ಅನ್ನು ಏರಿಸುವುದು, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುವುದು, ಆಳಸಮುದ್ರದಲ್ಲಿ ಮೀನುಗಾರಿಕೆ ಮಾಡುವವರಿಗೆ ವಿಶೇಷ ಸೌಲಭ್ಯ ನೀಡಬೇಕು ಈ ರೀತಿಯ ಹಲವು ಮನವಿಯನ್ನು ಕರಾವಳಿ ಶಾಸಕರು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದರು. ಆದರೆ, ಇದ್ಯಾವುದರ ಗೋಜಿಗೆ ಸಿಎಂ ಹೋಗಿಲ್ಲ ಎನ್ನುವುದು ಆ ಭಾಗದ ಶಾಸಕರು ಕೂಗು. ಬಜೆಟಿನಲ್ಲಿ ಕರಾವಳಿಯನ್ನು ಕಡೆಗಣಿಸಲಾಗಿದೆ ಎನ್ನುವುದನ್ನು ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಭಾಗದ ಜನರ ಮನಸಿನಲ್ಲಿ ಬೇರೂರಿಸುವಲ್ಲಿ ಬಿಜೆಪಿ ಸದ್ಯದ ಮಟ್ಟಿಗೆ ಯಶಸ್ವಿಯಾಗಿದೆ. ಇದು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ, ಕಾಂಗ್ರೆಸ್ಸಿಗೆ ತೀವ್ರ ಹಿನ್ನಡೆ ತಂದೊಡ್ಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆಯೇ ಇಲ್ಲ. ಪಕ್ಷದ ಅಭ್ಯರ್ಥಿಗಳು ಜಯಗಳಿಸುವುದು ಆಮೇಲಿನ ಮಾತು, ಎರಡನೇ ಸ್ಥಾನ ಬರುವುದೂ ದೂರದ ಮಾತು,ಕಾರವಾರ ಕ್ಷೇತ್ರವೊಂದನ್ನು ಹೊರತು ಪಡಿಸಿ, ಜೆಡಿಎಸ್ ಅಭ್ಯರ್ಥಿಗಳು ಅಸೆಂಬ್ಲಿ ಚುನಾವಣೆಯಲ್ಲಿ ಠೇವಣಿಯನ್ನೇ ಕಳೆದುಕೊಂಡಿದ್ದರು. ಕಾರವಾರದಲ್ಲಿ ಮಾತ್ರ, ಬಿಜೆಪಿಯಿಂದ ಜೆಡಿಎಸ್ ಸೇರಿದ್ದ ಆನಂದ್ ಅಸ್ನೋಟಿಕರ್ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರು. ದಕ್ಷಿಣಕನ್ನಡ (8), ಉಡುಪಿ (5) ಮತ್ತು ಉತ್ತರಕನ್ನಡದ (6) ಒಟ್ಟು 19 ಅಸೆಂಬ್ಲಿ ಕ್ಷೇತ್ರಗಳಲ್ಲಿ ಏನಿದ್ದರೂ ನೇರಾನೇರ ಹಣಾಹಣಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ. ಹಾಗಾಗಿ, ಕುಮಾರಸ್ವಾಮಿ ಮಂಡಿಸಿದ್ದ ಬಜೆಟಿನಲ್ಲಿ ಕರಾವಳಿಯನ್ನು ನಿರ್ಲಕ್ಷ್ಯ ಮಾಡಲಾಗಿದೆ ಎನ್ನುವ ಬಿಜೆಪಿಯ ಕೂಗು, ನೇರವಾಗಿ ಎಫೆಕ್ಟ್ ಆಗುವುದು ಕಾಂಗ್ರೆಸ್ಸಿಗೇ ಹೊರತು, ರಾಜಕೀಯ ಲೆಕ್ಕಾಚಾರದ ಪ್ರಕಾರ ಜೆಡಿಎಸ್ಸಿಗೆ ಇದರಿಂದ ಏನೂ ಆಗಬೇಕಾಗಿಲ್ಲ. ದಕ್ಷಿಣಕನ್ನಡ, ಉಡುಪಿ - ಚಿಕ್ಕಮಗಳೂರು ಮತ್ತು ಉತ್ತರಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ ಮೂರಕ್ಕೆ ಮೂರನ್ನು ಬಿಜೆಪಿ ಗೆದ್ದಿತ್ತು. ಮೂರೂ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇಲ್ಲಿ ನೇರ ಹಣಾಹಣಿಯೇ ಹೊರತು, ಜೆಡಿಎಸ್ ಇಲ್ಲಿ ಬೋರ್ಡಿಗಿಲ್ಲ. ಸಮ್ಮಿಶ್ರ ಸರಕಾರ ಅಧಿಕಾರದಲ್ಲಿ ಇರುವುದರಿಂದ, ಸೀಟು ಹೊಂದಾಣಿಕೆ ಮಾಡಿಕೊಂಡರೂ, ಇದರಿಂದ ಕಾಂಗ್ರೆಸ್ಸಿಗೆ ನಷ್ಟವೇ ಹೊರತು, ಜೆಡಿಎಸ್ ಪಕ್ಷಕ್ಕಲ್ಲ. ದಕ್ಷಿಣಕನ್ನಡದ ಎಂಟರಲ್ಲಿ ಏಳು, ಉಡುಪಿಯ ನಾಲ್ಕರಲ್ಲಿ ನಾಲ್ಕೂ, ಉತ್ತರಕನ್ನಡದ ಆರರಲ್ಲಿ ನಾಲ್ಕು, ಚಿಕ್ಕಮಗಳೂರಿನ ನಾಲ್ಕರಲ್ಲಿ ಮೂರು ಅಸೆಂಬ್ಲಿ ಕ್ಷೇತ್ರವನ್ನು ಬಿಜೆಪಿ ಗೆದ್ದಿತ್ತು (ಲೋಕಸಭಾ ವ್ಯಾಪ್ತಿಗೆ ಬರುವಂತಹ ಕ್ಷೇತ್ರಗಳು). ಅಂದರೆ ಒಟ್ಟು ಈ ಮೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 22 ಕ್ಷೇತ್ರಗಳಲ್ಲಿ ಬಿಜೆಪಿ 18 ಕ್ಷೇತ್ರದಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ 4ಸ್ಥಾನವನ್ನು ಗೆದ್ದಿದೆ. ಈ ಎಲ್ಲಾ ಲೆಕ್ಕಾಚಾರವನ್ನು ನೋಡಿದರೆ, ಸಮ್ಮಿಶ್ರ ಸರಕಾರದ ಬಜೆಟಿನಿಂದ ಕಾಂಗ್ರೆಸ್ಸಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಷ್ಟವಾಗುವ ಸಾಧ್ಯತೆಯೇ ಹೆಚ್ಚು. ಅಸೆಂಬ್ಲಿ ಚುನಾವಣೆಯ ವೇಳೆ, ಈ ಭಾಗದಲ್ಲಿ ಪ್ರಧಾನಿ ಮೋದಿಯವರ ಚುನಾವಣಾ ಪ್ರಚಾರವೂ ವರ್ಕೌಟ್ ಆಗಿರುವುದರಿಂದ, ಜೊತೆಗೆ, ಬಜೆಟಿನಲ್ಲಿ ಕರಾವಳಿಯನ್ನು ನಿರ್ಲಕ್ಷ್ಯ ಮಾಡಲಾಗಿದೆ ಎನ್ನುವ ಬಿಜೆಪಿಯ ಕೂಗು, ಕಾಂಗ್ರೆಸ್ಸಿಗೆ ಉಲ್ಟಾ ಹೊಡೆಯುವ ಸಾಧ್ಯತೆ ದಟ್ಟವಾಗಿದೆ. bjp jds congress budget 2018 karnataka dakshina kannada udupi chikkamagaluru uttara kannada narendra modi ನರೇಂದ್ರ ಮೋದಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್
OSCAR-2019
ಶಿರಸಿ: ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡ ಗೋ ರಕ್ಷಣೆ ವಾಹನವನ್ನು ಉದ್ಯಮಿ ಶ್ರೀನಿವಾಸ ಹೆಬ್ಬಾರ ಅವರು ಮರಾಠಿಕೊಪ್ಪದ ಗೋ ರಕ್ಷಕ ಸಮಿತಿಗೆ ಗುರುವಾರ ಹಸ್ತಾಂತರಿಸಿದರು. ಈ ವೇಳೆ ಭಜರಂಗದಳದ ಪ್ರಮುಖ ವಿಠ್ಠಲ ಪೈ ಮಾತನಾಡಿ, ‘ಭಾರತ ಕೃಷಿ ಪ್ರಧಾನ ದೇಶವಾಗಲು ಗೋವು ಪ್ರಮುಖ ಕಾರಣವಾಗಿದೆ. ಆದರೆ, ಇಂದು ಗೋಹತ್ಯೆ ಹೆಚ್ಚುತ್ತಿದ್ದು, ಗೋರಕ್ಷಣೆ ಮಾಡುವವರ ಸಂಖ್ಯೆ ಇಳಿಯುತ್ತಿದೆ. ಕಳೆದ ಎರಡು ದಶಕಗಳಲ್ಲಿ 40ಸಾವಿರಕ್ಕೂ ಅಧಿಕ ಕಸಾಯಿಖಾನೆಗಳಾಗಿವೆ. ಹೀಗಾ,ಗಿ ಗೋರಕ್ಷೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಗೋ ರಕ್ಷಿಸುವ ಮೂಲಕ ದೇಶದ ಸಂಸ್ಕೃತಿ, ಕೃಷಿ ಪರಂಪರೆ ಉಳಿಸಬೇಕು’ ಎಂದರು. ಪಿಎಸ್ಐ ಮಾದೇಶ ಮಾತನಾಡಿ, ‘ಗೋ ರಕ್ಷಣೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಗೋ ಸಾಗಾಟ ಮಾಡಲು ಅನುಮತಿ ಅಗತ್ಯವಿದೆ. ಅಕ್ರಮವಾಗಿ ಸಾಗಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಗೋ ರಕ್ಷಣೆ ಸಂದರ್ಭದಲ್ಲಿ ಕಾನೂನು ತಿಳಿವಳಿಕೆ ಪಡೆದು ಮುಂದಡಿ ಇಡಬೇಕು’ ಎಂದರು. ಮೂಕಪ್ರಾಣಿಗಳು ಗಾಯಗೊಂಡು ಬಿದ್ದಾಗ, ಅನಾರೋಗ್ಯ ಉಂಟಾದಾಗ, ಚರಂಡಿಯಲ್ಲಿ ಬಿದ್ದಾಗ ನೆರವಾಗಲು ಈ ವಾಹನ ಬಳಕೆಯಾಗಲಿದೆ ಎಂಬುದನ್ನು ತಿಳಿಸಲಾಯಿತು. ಗೋರಕ್ಷಕ ಸಮಿತಿಗೆ ಗೋಸಾಗಣೆ ವಾಹನವನ್ನು ಕೊಡುಗೆಯಾಗಿ ನೀಡಿದ ಶ್ರೀನಿವಾಸ ಹೆಬ್ಬಾರ ಅವರು, ಗೋವಿನ ನೋವಿನಲ್ಲಿ ಪ್ರತಿಯೊಬ್ಬರೂ ಭಾಗಿಯಾಗಬೇಕು, ಸಾರ್ವಜನಿಕ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು. ನಗರಸಭೆ ಸದಸ್ಯ ಕಿರಣ ಆನೂರಶೆಟ್ಟಿ, ಪ್ರಮುಖರಾದ ಅರುಣ ಪ್ರಭು, ಪ್ರಕಾಶ ಸಾಲೇರ್, ರವಿ ಗೌಳಿ ಇದ್ದರು. ಕೇಮು ವಂದಿಗೆ ನಿರೂಪಿಸಿದರು.
OSCAR-2019